*ಕಣ್ಣೀರಿನಿಂದ ಗೀಚಿದಾಗ...*
ಅಮ್ಮಾ ನನ್ನ ಕುದುರೆ ಹಸಿದಿದೆ.
ಅದಕ್ಕೆ ಒಂದಿಷ್ಟು ಹುಲ್ಲು ಬೇಕು.
ಹೋಗಲೇ ಅಮ್ಮಾ ಹುಲ್ಲುಗಾವಲಿರುವ ಕಾಡಿನಡೆಗೆ..
ಪಾಪ ಆ ಕಂದಮ್ಮಳಿಗೆ ಗೊತ್ತೇ ಇರಲಿಲ್ಲ ಹಸಿದ ಕಾಮಪೀಪಾಸುಗಳು ಪೊದೆಯ ಮೆರೆಯಲ್ಲಿ ಹೊಂಚು ಹಾಕಿದ್ದವೆಂದು!
ಛೇ...!
ನಿಜಕ್ಕೂ ಇದು ಗೀಚುವಾಗ ಕಣ್ಣಿನಂಚಿನಿಂದ ಕಣ್ಣೀರು ಜಿನುಗುತ್ತಿದೆ!
ಕಾಮಾಪೀಪಾಸುಗಳನ್ನು
ಕೊಚ್ಚಿ ಕೊಚ್ಚಿ ಹಾಕಬೇಕೆಂದು
ಮನಸು ಹಪಿಹಪಿಸುತ್ತಿದೆ.
ಮುಠ್ಠಾಳರು!
ಹಸಿದ ಹೆಬ್ಬುಲಿಯೊಂದು ತಾಯಿ ಜಿಂಕೆಯ ಮೇಲೆರಗಿದಾಗ ತಪ್ಪಿಸಿಕೊಂಡಿತು!
ಎಳೆಮರಿ ಜಿಂಕೆ ಓಡಲಾಗದೆ
ಹೆಬ್ಬುಲಿಯ ಬಾಯಲ್ಲಿ ಸಿಲುಕಿಕೊಂಡಿತು!
ಹಸಿದ ಹೆಬ್ಬುಲಿಯಾದರೂ
ಮರಿ ಜಿಂಕೆಯ ನುಂಗದೆ ಮಮತೆ ತೋರಿ ತಲೆ ಸವರಿ
ಬಿಟ್ಟು ಬಿಟ್ಟಿತು!
ಆದರೆ ಕ್ರೂರಿಗಳಿಗೆ ಮಾತೇ ಬಾರದ ಆ ವನ್ಯಜೀವಿಯ ದಯೆ ಕೂಡ ಇರಲಿಲ್ಲ!
ಹೌದು!
ಮನುಷ್ಯ ಮ್ರಗಕ್ಕಿಂತಲೂ ಕೀಳಾಗುತ್ತಿದ್ದಾನೆ!
ಅಧಿಕಾರ ದಾಹ ಅಕ್ಷರಶಃ ಅವನನ್ನು ಪಿಶಾಚಿಯನ್ನಾಗಿಸುತ್ತಿದೆ.
ಪಾಪ...
ಆ ಮುದ್ದು ಕಂದಮ್ಮಳು ಅದೆಷ್ಟು ಕೂಗಿರುವಳು....
ಅಮ್ಮಾ...ಅಮ್ಮಾ....ಅಮ್ಮಾ...
ಅದೆಷ್ಟು ಗೋಗೆರಿದಿರುವಳು...
ದಿವಸಗಳಷ್ಟು ಕೂಡಿ ಹಾಕಿ ಅನ್ನ ಹಾಕದ ನರರಾಕ್ಷರ ಮುಂದೆ ಅನ್ನಕ್ಕಾಗಿ ಅದೆಷ್ಟು ಬೇಡಿರುವಳು...!
ಕ್ರೂರರು ಬಿಡಲಿಲ್ಲ!
ಹಸಿದು ಶವಗುಚ್ಚವಾಗಿ ಬಿದ್ದ
ಕಂದಮ್ಮಳ ಮೇಲೆ ಮತ್ತೂ ಮತ್ತೂ ಎರಗಿದರು!
ರಾಕ್ಷಸರು!
ಇದೀಗ ತ್ರಾಣವಿಲ್ಲದ ಶರೀರ ಜೋರಾಗಿ ಅಮ್ಮಾ ಎಂದು ಕೂಗಿದಾಗಲೂ ಶಬ್ದವೇ ಬಂದಿರಲಿಕ್ಕಿಲ್ಲ!
ರಾಕ್ಷಸರು ಅಕ್ಷರಶಃ ಶೈತಾನುಗಳಾಗಿದ್ದರು!
ಭೋಗಿಸಿ ಭೋಗಿಸಿ ಶವಗುಚ್ಚವಾಗಿ ಮಾಡಿದ ನಂತರವೂ ಬಿಡಲಿಲ್ಲ.
ಹಸು ಕಂದಮ್ಮಳ ಎದೆಮೇಲೆ
ಮೊಣಕಾಲು ಅದುಮಿ ಕತ್ತನ್ನು ಹಿಸುಕಿ ಕೊಲ್ಲಲು ಶ್ರಮಿಸುವಾಗಲು,
ಆ ಪಿಶಾಚಿಯೊಬ್ಬ ಹೇಳಿದ,
ಬಿಡಿ, ಕೊನೆಯದಾಗಿ ನನಗೆ ಮತ್ತೊಮ್ಮೆ ಭೋಗಿಸಬೇಕು!!
ಅಬ್ಬಾ... ಅದೆಂತಹ ಕಠೋರರು!
ಕಲ್ಲು ಹ್ರದಯದವರು!
ಛೇ...
ಆ ನೀಚ ಹ್ರದಯವನ್ನು ಕಲ್ಲಿಗೆ ಹೋಲಿಸಬಾರದು.
ಕಲ್ಲುಗಳಿಗೂ ಭಯ' ದಯೆ ಇದೆಯಂತೆ.
ಹಾಗಾಗಿಯೇ ಬಂಡೆಕಲ್ಲುಗಳಿಂದ ನೀರು ಒಸರುತ್ತದೆಯಂತೆ.
ಜಗತ್ತೇ ತಲೆ ತಗ್ಗಿಸಿದೆ!
ಜಗತ್ತಿನಾದ್ಯಂತ ಪ್ರತಿಭಟನೆಯ ಕಾವು ಬಿಸಿಯೇರಿದೆ.
ನಿಲ್ಲಬಾರದು!
ಪ್ರತಿಭಟಿಸುತ್ತಲೇ ಇರಬೇಕು.
ಮುದ್ದು ಕಂದಮ್ಮಳ ರಕ್ತಹೀರಿದ ಪ್ರತಿಯೊಬ್ಬ ರಾಕ್ಷಸನೂ ನೇಣುಗಂಬ ಏರುವವರೆಗೂ....
😥 ಅಬೂಶಝ
(ಅಧ್ಯಕ್ಷರು, ಸುನ್ನೀ ಸಾಹಿತ್ಯ ಮಂಡಳಿ ಮಂಗಳೂರು)
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Saturday, April 14, 2018
Tuesday, April 10, 2018
ಲೀಗಿನ ಅಸರೆಯಿಲ್ಲದಿರುತ್ತಿದ್ದರೆ ಎಸ್ಕೆ ಪಂಗಡ ಇಂದು ಪಾತಾಳದಲ್ಲಿರುತ್ತಿತ್ತು .
ಅದೆಲ್ಲಿಂದ ಬಂತು ಎಸ್ಕೆ ಎಸ್ ಎಸ್ ಎಪ್ಪಿಗೆ ಒಂದು ರಾಜಕೀಯ ಪಕ್ಷದೊಂದಿಗೆ ಇಷ್ಟೊಂದು ದೊಡ್ಡ ನಂಟು, ಇವರಿಬ್ಬರಿಗೂ ಇದೆಯಲ್ಲಾ ಬಿಡಿಸಲಾಗದಷ್ಟು ಅಂಟು,ಇದನ್ನು ವಿರೋದಿಸಿದವರಿಗೆ ಹಾಕುವರಲ್ಲಾ ಬೈಗುಳ, ನಿಂದನೆಯ ಗಂಟು.
ಕೇರಳದಲ್ಲಿ ಹೆಚ್ಚು ಮಸೀದಿ ಮೊಹಲ್ಲಾಗಳನ್ನು ಎಸ್ಕೆಗಳು ತಮ್ಮ ವಶದಲ್ಲಿರಿಸಿರುವುದುದು ನಿಜ ಆದರೆ ಇದೆಲ್ಲವೂ ಕೇರಳ ಜನ ಮಧ್ಯೆ ಸಮಸ್ತಕ್ಕೆ ದೊರೆತ ಅಂಗೀಕಾರ ಮತ್ತು ಸಮಸ್ತದ ಪೂರ್ವ ಉಲೇಮಾಗಳ ಕರಾಮತ್ ಎಂದು ಡಂಗುರ ಸಾರಿ ನಡೆಯುವುದು ಹಾಸ್ಯಾಸ್ಪದ.ಕಾರಣ
ಕೇರಳದಲ್ಲಿ ಹೆಚ್ಚಿನ ಮದ್ರಸಗಳು ಸಮಸ್ತ ಇಬ್ಬಾಗವಾಗುವ ಮೊದಲೇ ಅಂದಿನ ಸಮಸ್ತ ವಿಧ್ಯಾಬ್ಯಾಸ ಬೋರ್ಡಿನಲ್ಲಿ ಎಂಟ್ರಿ ಪಡೆದು ಸಮಸ್ತದ ಅದೀನದಲ್ಲಿ ಕಾರ್ಯಾಚರಿಸುತ್ತಿತ್ತು.
ಆ ಹಳೇ ಸಮಸ್ತದಲ್ಲಿ ನಮ್ಮ ಉಲಮಾ ದಿಗ್ಗಜರುಗಳಾದ ಖಮರುಲ್ ಉಲೇಮಾ ,ತಾಜುಲ್ ಉಲೇಮಾ ನೂರುಲ್ ಉಲಮಾ ಮುಂತಾದ ಅಗ್ರೇಸರರುಗಳೆಲ್ಲಾ ಶೋಬಿಸುವ ತಾರೆಗಳಾಗಿ, ಸಮಸ್ತದ ಬೆನ್ನೆಲುಬುಗಳಾಗಿ ಮಿಂಚುತ್ತಿದ್ದರು .ಇವರೆಲ್ಲರ ದುಡಿಮೆಯ ಫಲವಾಗಿ ಅಂದು ಅಷ್ಟೊಂದು ಮದರಸಗಳು ಸಮಸ್ತದ ಅದೀನದಲ್ಲಿ ಬರಲು ಕಾರಣವಾಯಿತು.
ಆದರೆ ಸಮಸ್ತದ ಕೆಲವರ ನಡೆ ಸರಿಯಿಲ್ಲವೆಂದು ಈ ಮಹೋನ್ನತರು ಹೊರ ಬಂದು ಹೊಸ ಸಮಸ್ತ ಸ್ಥಾಪಿಸಿದಾಗ ಮೇಲಿನ ಮದರಸಗಳೆಲ್ಲವೂ ಮತ್ತೊಂದು ವಿಭಾಗದ ಪಾಲಾಯಿತು.ಸಮಸ್ತದಿಂದ ಹೊರಬಂದ
ತಾಜುಲ್ ಉಲೇಮಾ ಮತ್ತು ಎಪಿ ಉಸ್ತಾದರ ಹಿಂದೆ ಬಹಳಷ್ಟು ಅಭಿಮಾನಿಗಳು ಸೇರಿಕೊಂಡರು. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಎಪಿ ಉಸ್ತಾದ್ ನೇತ್ರತ್ವದ ಸುನ್ನೀ ಪ್ರಸ್ತಾನದ ಅಜೇಯ ಬೆಳವಣಿಗೆಯಿಂದ ಅಸೂಯೆಗೊಂಡ ಕೆಲವರು ಏನೆಲ್ಲಾ ತಂತ್ರ ಕುತಂತ್ರ ಪ್ರಯೊಗಿಸಿ ,ಅಪಪ್ರಚಾರ ಮಾಡಿ ಅವರ ಘನತೆ ಕುಗ್ಗಿಸಲು ಪ್ರಯತ್ನಿಸಿದರೂ ನೀರಿನಲ್ಲಿಟ್ಟ ಹೋಮದಂದತೆ ಎಲ್ಲವೂ ವಿಫಲವಾಗಿ ಹೋದವು .ಸುನ್ನೀ ಸಮುದಾಯವು ಎಪಿ ಉಸ್ತಾದರ ಹಿಂದೆ ಸೇರುವುದನ್ನು ತಡೆಯಲು ಲೀಗಿನೊಂದಿಗೆ ಸೇರಿ ರಾಜಕೀಯ ಆಟ ನಡೆಸಿದ್ದರಿಂದ ರಾಜಕೀಯ ಶಕ್ತಿಯಿಂದ ಇಂದು ಎಸ್ಕೆ ಪಂಗಡವು ಮಹಲ್ಲುಗಳಲ್ಲಿ ಅಧಿಕಾರ ಬದ್ರತೆಯನ್ನು ಹೊಂದಿದೆ ಆದರೆ ಆಧರ್ಷ ಇಂದಿಗೂ ಎಪಿ ಉಸ್ತಾದರ ಬಳಿಯೇ ಇದೆ . ಎಸ್ಕೆ ವಿಭಾಗದವರು ಪೂರ್ವಿಕರ ಕರಾಮತ್ ಹೇಳುವುದೊಂದನ್ನು ಬಿಟ್ಟರೆ ಇವರಲ್ಲಿ ಪೂರ್ವಿಕರ ಆಧರ್ಷವಿಲ್ಲ .ಇವರ ಕೋಲ ನೋಡಿದರೆ ಸಾಕು ಯಾರಿಗೂ ಅದು ಮನದಟ್ಟಾಗುತ್ತೆ.
ನ್ಯೂ ಜನರೇಶನ್ ಮಹಿಳೆಯರ ಬುರ್ಕಾದಂತೆ ಗಳಿಗೆಗೊಮ್ಮೆ ಇವರ ಖಮೀಸಿನ ಕಲರ್ ಮತ್ತು ಮುಂಡಾಸಿನ ಡಿಝೆನ್ ಬದಲಾಗುತ್ತಾ ಇರ್ತವೆ.
ಇವರು ಎಪಿ ಉಸ್ತಾದರ ಹಸಿ ಮಾಂಸ ತಿನ್ನಲಷ್ಟೇ ಶಕ್ತರು ಇವರಿಂದ ದೀನಿಗೆ ಮತ್ತು ಸಮುದಾಯಕ್ಕೆ ಯಾವುದೇ ಉಪಕಾರವಿರದು
ಅಬ್ದುಲ್ಲಾಹ್
ಪುತ್ತೂರು
ಅದೆಲ್ಲಿಂದ ಬಂತು ಎಸ್ಕೆ ಎಸ್ ಎಸ್ ಎಪ್ಪಿಗೆ ಒಂದು ರಾಜಕೀಯ ಪಕ್ಷದೊಂದಿಗೆ ಇಷ್ಟೊಂದು ದೊಡ್ಡ ನಂಟು, ಇವರಿಬ್ಬರಿಗೂ ಇದೆಯಲ್ಲಾ ಬಿಡಿಸಲಾಗದಷ್ಟು ಅಂಟು,ಇದನ್ನು ವಿರೋದಿಸಿದವರಿಗೆ ಹಾಕುವರಲ್ಲಾ ಬೈಗುಳ, ನಿಂದನೆಯ ಗಂಟು.
ಕೇರಳದಲ್ಲಿ ಹೆಚ್ಚು ಮಸೀದಿ ಮೊಹಲ್ಲಾಗಳನ್ನು ಎಸ್ಕೆಗಳು ತಮ್ಮ ವಶದಲ್ಲಿರಿಸಿರುವುದುದು ನಿಜ ಆದರೆ ಇದೆಲ್ಲವೂ ಕೇರಳ ಜನ ಮಧ್ಯೆ ಸಮಸ್ತಕ್ಕೆ ದೊರೆತ ಅಂಗೀಕಾರ ಮತ್ತು ಸಮಸ್ತದ ಪೂರ್ವ ಉಲೇಮಾಗಳ ಕರಾಮತ್ ಎಂದು ಡಂಗುರ ಸಾರಿ ನಡೆಯುವುದು ಹಾಸ್ಯಾಸ್ಪದ.ಕಾರಣ
ಕೇರಳದಲ್ಲಿ ಹೆಚ್ಚಿನ ಮದ್ರಸಗಳು ಸಮಸ್ತ ಇಬ್ಬಾಗವಾಗುವ ಮೊದಲೇ ಅಂದಿನ ಸಮಸ್ತ ವಿಧ್ಯಾಬ್ಯಾಸ ಬೋರ್ಡಿನಲ್ಲಿ ಎಂಟ್ರಿ ಪಡೆದು ಸಮಸ್ತದ ಅದೀನದಲ್ಲಿ ಕಾರ್ಯಾಚರಿಸುತ್ತಿತ್ತು.
ಆ ಹಳೇ ಸಮಸ್ತದಲ್ಲಿ ನಮ್ಮ ಉಲಮಾ ದಿಗ್ಗಜರುಗಳಾದ ಖಮರುಲ್ ಉಲೇಮಾ ,ತಾಜುಲ್ ಉಲೇಮಾ ನೂರುಲ್ ಉಲಮಾ ಮುಂತಾದ ಅಗ್ರೇಸರರುಗಳೆಲ್ಲಾ ಶೋಬಿಸುವ ತಾರೆಗಳಾಗಿ, ಸಮಸ್ತದ ಬೆನ್ನೆಲುಬುಗಳಾಗಿ ಮಿಂಚುತ್ತಿದ್ದರು .ಇವರೆಲ್ಲರ ದುಡಿಮೆಯ ಫಲವಾಗಿ ಅಂದು ಅಷ್ಟೊಂದು ಮದರಸಗಳು ಸಮಸ್ತದ ಅದೀನದಲ್ಲಿ ಬರಲು ಕಾರಣವಾಯಿತು.
ಆದರೆ ಸಮಸ್ತದ ಕೆಲವರ ನಡೆ ಸರಿಯಿಲ್ಲವೆಂದು ಈ ಮಹೋನ್ನತರು ಹೊರ ಬಂದು ಹೊಸ ಸಮಸ್ತ ಸ್ಥಾಪಿಸಿದಾಗ ಮೇಲಿನ ಮದರಸಗಳೆಲ್ಲವೂ ಮತ್ತೊಂದು ವಿಭಾಗದ ಪಾಲಾಯಿತು.ಸಮಸ್ತದಿಂದ ಹೊರಬಂದ
ತಾಜುಲ್ ಉಲೇಮಾ ಮತ್ತು ಎಪಿ ಉಸ್ತಾದರ ಹಿಂದೆ ಬಹಳಷ್ಟು ಅಭಿಮಾನಿಗಳು ಸೇರಿಕೊಂಡರು. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಎಪಿ ಉಸ್ತಾದ್ ನೇತ್ರತ್ವದ ಸುನ್ನೀ ಪ್ರಸ್ತಾನದ ಅಜೇಯ ಬೆಳವಣಿಗೆಯಿಂದ ಅಸೂಯೆಗೊಂಡ ಕೆಲವರು ಏನೆಲ್ಲಾ ತಂತ್ರ ಕುತಂತ್ರ ಪ್ರಯೊಗಿಸಿ ,ಅಪಪ್ರಚಾರ ಮಾಡಿ ಅವರ ಘನತೆ ಕುಗ್ಗಿಸಲು ಪ್ರಯತ್ನಿಸಿದರೂ ನೀರಿನಲ್ಲಿಟ್ಟ ಹೋಮದಂದತೆ ಎಲ್ಲವೂ ವಿಫಲವಾಗಿ ಹೋದವು .ಸುನ್ನೀ ಸಮುದಾಯವು ಎಪಿ ಉಸ್ತಾದರ ಹಿಂದೆ ಸೇರುವುದನ್ನು ತಡೆಯಲು ಲೀಗಿನೊಂದಿಗೆ ಸೇರಿ ರಾಜಕೀಯ ಆಟ ನಡೆಸಿದ್ದರಿಂದ ರಾಜಕೀಯ ಶಕ್ತಿಯಿಂದ ಇಂದು ಎಸ್ಕೆ ಪಂಗಡವು ಮಹಲ್ಲುಗಳಲ್ಲಿ ಅಧಿಕಾರ ಬದ್ರತೆಯನ್ನು ಹೊಂದಿದೆ ಆದರೆ ಆಧರ್ಷ ಇಂದಿಗೂ ಎಪಿ ಉಸ್ತಾದರ ಬಳಿಯೇ ಇದೆ . ಎಸ್ಕೆ ವಿಭಾಗದವರು ಪೂರ್ವಿಕರ ಕರಾಮತ್ ಹೇಳುವುದೊಂದನ್ನು ಬಿಟ್ಟರೆ ಇವರಲ್ಲಿ ಪೂರ್ವಿಕರ ಆಧರ್ಷವಿಲ್ಲ .ಇವರ ಕೋಲ ನೋಡಿದರೆ ಸಾಕು ಯಾರಿಗೂ ಅದು ಮನದಟ್ಟಾಗುತ್ತೆ.
ನ್ಯೂ ಜನರೇಶನ್ ಮಹಿಳೆಯರ ಬುರ್ಕಾದಂತೆ ಗಳಿಗೆಗೊಮ್ಮೆ ಇವರ ಖಮೀಸಿನ ಕಲರ್ ಮತ್ತು ಮುಂಡಾಸಿನ ಡಿಝೆನ್ ಬದಲಾಗುತ್ತಾ ಇರ್ತವೆ.
ಇವರು ಎಪಿ ಉಸ್ತಾದರ ಹಸಿ ಮಾಂಸ ತಿನ್ನಲಷ್ಟೇ ಶಕ್ತರು ಇವರಿಂದ ದೀನಿಗೆ ಮತ್ತು ಸಮುದಾಯಕ್ಕೆ ಯಾವುದೇ ಉಪಕಾರವಿರದು
ಅಬ್ದುಲ್ಲಾಹ್
ಪುತ್ತೂರು
Subscribe to:
Comments (Atom)