🌷🌷🌷🌷🌷🌷🌷🌷🌷🌷🌷🌷🌷 *ಇಸ್ಲಾಮಿನಲ್ಲಿ "ಸ್ತ್ರೀ"* 🌷🌷🌷🌷🌷🌷🌷🌷🌷🌷🌷🌷🌷
*﷽*
*ಸಂಚಿಕೆ* 0⃣9⃣ *(ಕೊನೇಯ ಭಾಗ)*
*ಪರಮದಯಾಮನು ಕರುಣಾನಿಧಿಯು ಆದ ಅಲ್ಲಾಹನ ನಾಮದಿಂದ*
☘☘☘
……………………………………
*ಪರಲೋಕದಲ್ಲಿ ಸ್ತ್ರೀ*
*ಸಹನಶೀಲತೆಗೆ ಉತ್ಕೃಷ್ಟ ಉದಾಹರಣೆಯಾಗಿ ನಾವು ಉಮ್ಮುಸುಲೈಮಾನ್(ರ) ರವರನ್ನು ಪರಿಗಣಿಸಬಹುದಾಗಿದೆ.ಅವರ ಮಗು ಮರಣ ಹೊಂದಿತು. ಅವರ ಪತಿ ಅಬುತ್ವಲಾಹ್ ಸ್ಥಳದಲ್ಲಿರಲಿಲ್ಲ. ಅವರಿಗೆ ಸಮಾಧಾನಪಡಿಸಲು ಬೇರೆ ಯಾರು ಕೂಡಾ ಅಲ್ಲಿರಲಿಲ್ಲ. ಅವರು ನಿಯಂತ್ರಣ ಕಳೆದುಕೊಳ್ಳದೆ, ತಾಳ್ಮೆವಹಿಸಿಕೊಂಡು ಪರಿಸ್ಥಿತಿಯನ್ನು ಎದುರಿಸಿದರು. ಸ್ವಂತಃ ಅವರೇ ತನ್ನ ಸ್ವಂತ ಕರುಳಿನ ಕುಡಿಯ ಜನಾಝವನ್ನು ಸ್ನಾನ ಮಾಡಿಸಿದರು. ಬಳಿಕ ಅದನ್ನು ಮನೆಯ ಒಂದು ಮರೆಯಲ್ಲಿ ಮಲಗಿಸಿ ಬಿಟ್ಟರು. ಪತಿ ಮರಳಿ ಬಂದಾಗ ಎಂದಿನ ಶೈಲಿಯಲ್ಲೇ ಆತ್ಮೀಯವಾಗಿ ಸ್ವೀಕರಿಸಿಕೊಂಡರು. ಅವರ ಅವಶ್ಯಕತೆಗಳನ್ನೆಲ್ಲಾ ನಿರ್ವಹಿಸಿದರು. ಬಳಿಕ ಶಾಂತಿ ಮತ್ತು ಸಮಾಧಾನದಿಂದ ಘಟಿಸಿದ ಆ ಸ್ಪೋಟಕ ಘಟನೆಯನ್ನು ಅವರೊಂದಿಗೆ ಹೇಳಿದರು. ವಿಷಮ ಪರಿಸ್ಥಿತಿಯಲ್ಲೂ ದೃತಿಗೆಡದೆ ಶಾಂತ ಚಿತ್ತದಿಂದ ಆಘಾತವನ್ನು ಸಹಿಸಲು ಸಹನೆವಹಿಸಲು ಉಮ್ಮು ಸುಲೈಮಾನ್(ರ)ರಂತಹಾ ಸತ್ಯ ವಿಶ್ವಾಸಿನಿಯರಿಗೆ ಮಾತ್ರ ಸಾಧ್ಯವೆನ್ನುವುದನ್ನು ಸ್ತ್ರೀಯರೆಲ್ಲರೂ ಮನವರಿಕೆ ಮಾಡಿಕೊಳ್ಳಬೇಕಾಗಿದೆ. ಈ ಸಹನಾಮಯಿಯ ಕುರಿತು ಪ್ರವಾದಿ(ಸ) ಹೇಳುತ್ತಿದ್ದರು. "ನಾನು ಸ್ವರ್ಗದಲ್ಲಿ ಪ್ರವೇಶಿಸಿದಾಗ ನನ್ನ ಮುಂದಿನಿಂದ ಪಾಪದ ಸಪ್ಪಳವೊಂದು ಕೇಳಿಕೊಂಡೆ. ಅದು ರುಮೇಜ್ಹಾ ಬಿಂತ್ ಮುಲಿಹಾ(ಉಮ್ಮುಸುಲೈಮಾನ್)(ರ)ರವರದ್ದಾಗಿತ್ತು. (ಬುಖಾರಿ-ಮುಸ್ಲಿಂ) ಇಂತಹಾ ಘಟನೆ ಮತ್ತು ಪ್ರಸ್ತಾಪಗಳಿಂದ ವಿಷಯವನ್ನು ಮನವರಿಕೆ ಮಾಡಿಕೊಂಡು ತನ್ನ ಜೀವನವನ್ನು ಇಸ್ಲಾಮಿನ ರೀತಿ-ನೀತಿಗನುಸಾರ ಮುನ್ನಡೆಸಲು ಸಾದ್ಯವಾದಾಗಲೇ ಅವಳು ತನ್ನ ಮಕ್ಕಳಿಗೆ, ಕುಟುಂಬಸ್ಥರಿಗೆ, ನೆರೆಹೊರೆಯವರಿಗೆ ಮಾದರಿ ಯೋಗ್ಯ ನಾರಿಯಾಗಿ ಮಾರ್ಪಡುತ್ತಾಳೆ. ನೆರೆಹೊರೆ ಸಂಬಂಧವನ್ನು ಬಲಪಡಿಸುವುದರಲ್ಲಿ ಸ್ತ್ರೀಯರಿಗೆ ಮಹತ್ವದ ಪಾತ್ರವಿದೆ.*
*ಇಸ್ಲಾಮ್ ನೆರೆಹೊರೆಯವರ ಹಕ್ಕು ಬಾಧ್ಯತೆಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ. ಸತ್ಯ ವಿಶ್ವಾಸಿನಿಯಾದವಳು ತನ್ನ ಪತಿಯು ತನ್ನನ್ನು ನೋಡಿದಾಗ ಅವನನ್ನು ಸಂತೋಷಪಡಿಸುತ್ತಲೂ ಅವನ ಅನುಪಸ್ಥಿತಿಯಲ್ಲಿ ಆತನ ಮಕ್ಕಳು ಮತ್ತು ಸಂಪತ್ತನ್ನೂ ತನ್ನ ಚಾರಿತ್ರ್ಯವನ್ನೂ ಸಂರಕ್ಷಿಸಿಕೊಳ್ಳುವವಳೂ ಆಗಿರುತ್ತಾಳೆ ಎಂದು ಹೇಳಿದ ಪ್ರವಾದಿ(ಸ)ರವರ ಮಾತುಗಳನ್ನು ಅತ್ಯಂತ ಶ್ರದ್ದೆಯಿಂದ ಅವಲೋಕನ ನಡೆಸಬೇಕಾಗಿದೆ. ಇಸ್ಲಾಮಿನ ನೀತಿ-ನಿಯಮಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅಲ್ಲಾಹನನ್ನು ಭಯಪಟ್ಟುಕೊಂಡು ಜೀವಿಸಿದರೆ ಆತನ ಔದಾರ್ಯತೆಗೆ ಕೃತಜ್ಞತೆ ಪ್ರಕಟಿಸಿದಂತಾಗುತ್ತದೆ. ಅಲ್ಲಾಹು ಅನುಗ್ರಹಿಸಲಿ ಆಮೀನ್.*
🔚 *(ಮುಗಿಯಿತು)*
~~~~~~~~~~~~~~~
~~~~~~~~~~~~~~~
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Saturday, February 3, 2018
🏵 *ಪ್ರವಾದಿ ಸಂದೇಶ*🏵
🌀 *ಆಲೋಚಿಸುವವರಿಗೆ*🌀🌀🌀🌀🌀🌀🌀🌀🌀 *ದೃಷ್ಟಾಂತವಿದೆ.*🌀🌀
*بِسْمِ اللّٰهِ الرَّحْمَانِ الرَّحِيمْ*
*ಸಂಚಿಕೆ* 0⃣2⃣
ಈ ಪ್ರಪಂಚದಲ್ಲಿರುವ ವಿವಿಧ ಸೃಷ್ಟಿಗಳು ಸ್ವಯಂ ನಿರ್ಮಿತ ಎನ್ನುವುದು ಅತ್ಯಂತ ಬಾಲಿಶವಾಗಿದೆ. ಅಅ್ ರಾಬಿ (ಗ್ರಾಮೀನವಾಸಿ)ಯೊಬ್ಬ ಮುಸ್ಲಿಮನಾದಾಗ ಅವನಲ್ಲಿ ಕೇಳಲಾಯಿತು. "ನೀನು ಹೇಗೆ ಅಲ್ಲಾಹನನ್ನು ಅರಿತೆ..?" ಆಗ ಅವನ ಉತ್ತರ ಹೀಗಿತ್ತು. "ಒಂಟೆಯ ಮಲವೂ ಒಂಟೆಯ ಮೇಲೆ ಅರಿವು ನೀಡುತ್ತದೆ. ಕಾಲ್ಪಾದದ ಗುರುತು ಯಾರೋ ಅಲ್ಲಿ ನಡೆದು ಹೋದುದನ್ನು ತಿಳಿಸುತ್ತದೆ. ಹಾಗಾದರೆ ಈ ಕಾಣುವ ಆಕಾಶ ಭೂಮಿಗಳು ಸೃಷ್ಟಿಕರ್ತನೊಬ್ಬನಿದ್ದಾನೆ ಎಂಬುವುದನ್ನು ತಿಳಿಸುವುದಿಲ್ಲವೇ..?" ಈ ಪರಮ ಸತ್ಯದೆಡೆಗೆ ತಲುಪಿದರೆ ಮಾತ್ರ ಮನುಷ್ಯನಿಗೆ ವಿಜಯಿಯಾಗಲು ಸಾಧ್ಯ.
ಸೃಷ್ಟಿಗಳು ದೇವನಾಗಲು ಸಾಧ್ಯವಿಲ್ಲ. ಸ್ವಯಂ ರಕ್ಷಣೆಯೇ ಅಸಾಧ್ಯವಾದ ಪ್ರತಿಮೆಗಳು, ವಿಗ್ರಹಗಳು, ಚಿತ್ರಗಳು ಹೇಗೆ ತಾನೇ ದೇವರಾದೀತು..? ಜನಿಸುವವನು, ಮರಣ ಹೊಂದುವವನು ದೇವನಾಗುವುದಾದರೂ ಹೇಗೆ..? ಅಲ್ಲಿ ಅವನು ಜನಿಸುವುದಕ್ಕಿಂತ ಮೊದಲು ಈ ಜಗತ್ತನ್ನು ನಿಯಂತ್ರಿಸಿದ್ದು ಯಾರು..? ಅವನು ತೀರಿದ ನಂತರ ಯಾರು ನಿಯಂತ್ರಿಸುವುದು..? ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ವಾಸ್ತವದಲ್ಲಿ ದೇವನಾಗುವವನು ಏಕನಾಗಿರಬೇಕು. ನಿರಾಶ್ರಯನಾಗಿರಬೇಕು. ಎಲ್ಲರೂ ಅವನನ್ನು ಆಶ್ರಯಿಸಬೇಕು. ಅವನು ಜನ್ಮ ನೀಡಬಾರದು. ಅವನಿಗೆ ಜನ್ಮ ನೀಡಲೂ ಬಾರದು. ಅವನಿಗೆ ಸಮಾನರಾಗಿ ಯಾರೂ ಇರಕೂಡದು. ಈ ವ್ಯಾಖ್ಯೆ ಯಾರಿಗೆ ಅನ್ವಯಿಸುತ್ತದೆ ಅವನನ್ನು ದೈವವೆಂದು ಅಂಗೀಕರಿಸಲೇಬೇಕು. ಅಲ್ಲದವನು ದೇವನಾಗಲು ಅರ್ಹನಲ್ಲ. ಯಾವ ಸೃಷ್ಟಿಯೊಂದಿಗಾದರೂ ಸಾಮ್ಯತೆಯಿದ್ದರೆ ಅವನೆಂದು ದೇವನೆಂದು ಒಪ್ಪಲು ಬುದ್ಧಿಯುಳ್ಳವರಿಗೆ ಸಾಧ್ಯವಿಲ್ಲ. ಆದ್ದರಿಂದ ದೈವದ ಇರುವಿಕೆಯನ್ನು ನಿಷೇಧಿಸುವುದು, ಕಂಡಕಂಡ ಸೃಷ್ಟಿಗಳನ್ನು ದೇವರೆಂದು ನಂಬಿ ಆರಾಧಿಸುವುದು ಒಮ್ಮೆಯೂ ನೇರ ಹಾದಿಯಾಗಲೂ ಸಾಧ್ಯವಿಲ್ಲ.
*{ಮುಂದುವರೆಯುವುದು}*
🌀 *ಆಲೋಚಿಸುವವರಿಗೆ*🌀🌀🌀🌀🌀🌀🌀🌀🌀 *ದೃಷ್ಟಾಂತವಿದೆ.*🌀🌀
*بِسْمِ اللّٰهِ الرَّحْمَانِ الرَّحِيمْ*
*ಸಂಚಿಕೆ* 0⃣2⃣
ಈ ಪ್ರಪಂಚದಲ್ಲಿರುವ ವಿವಿಧ ಸೃಷ್ಟಿಗಳು ಸ್ವಯಂ ನಿರ್ಮಿತ ಎನ್ನುವುದು ಅತ್ಯಂತ ಬಾಲಿಶವಾಗಿದೆ. ಅಅ್ ರಾಬಿ (ಗ್ರಾಮೀನವಾಸಿ)ಯೊಬ್ಬ ಮುಸ್ಲಿಮನಾದಾಗ ಅವನಲ್ಲಿ ಕೇಳಲಾಯಿತು. "ನೀನು ಹೇಗೆ ಅಲ್ಲಾಹನನ್ನು ಅರಿತೆ..?" ಆಗ ಅವನ ಉತ್ತರ ಹೀಗಿತ್ತು. "ಒಂಟೆಯ ಮಲವೂ ಒಂಟೆಯ ಮೇಲೆ ಅರಿವು ನೀಡುತ್ತದೆ. ಕಾಲ್ಪಾದದ ಗುರುತು ಯಾರೋ ಅಲ್ಲಿ ನಡೆದು ಹೋದುದನ್ನು ತಿಳಿಸುತ್ತದೆ. ಹಾಗಾದರೆ ಈ ಕಾಣುವ ಆಕಾಶ ಭೂಮಿಗಳು ಸೃಷ್ಟಿಕರ್ತನೊಬ್ಬನಿದ್ದಾನೆ ಎಂಬುವುದನ್ನು ತಿಳಿಸುವುದಿಲ್ಲವೇ..?" ಈ ಪರಮ ಸತ್ಯದೆಡೆಗೆ ತಲುಪಿದರೆ ಮಾತ್ರ ಮನುಷ್ಯನಿಗೆ ವಿಜಯಿಯಾಗಲು ಸಾಧ್ಯ.
ಸೃಷ್ಟಿಗಳು ದೇವನಾಗಲು ಸಾಧ್ಯವಿಲ್ಲ. ಸ್ವಯಂ ರಕ್ಷಣೆಯೇ ಅಸಾಧ್ಯವಾದ ಪ್ರತಿಮೆಗಳು, ವಿಗ್ರಹಗಳು, ಚಿತ್ರಗಳು ಹೇಗೆ ತಾನೇ ದೇವರಾದೀತು..? ಜನಿಸುವವನು, ಮರಣ ಹೊಂದುವವನು ದೇವನಾಗುವುದಾದರೂ ಹೇಗೆ..? ಅಲ್ಲಿ ಅವನು ಜನಿಸುವುದಕ್ಕಿಂತ ಮೊದಲು ಈ ಜಗತ್ತನ್ನು ನಿಯಂತ್ರಿಸಿದ್ದು ಯಾರು..? ಅವನು ತೀರಿದ ನಂತರ ಯಾರು ನಿಯಂತ್ರಿಸುವುದು..? ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ವಾಸ್ತವದಲ್ಲಿ ದೇವನಾಗುವವನು ಏಕನಾಗಿರಬೇಕು. ನಿರಾಶ್ರಯನಾಗಿರಬೇಕು. ಎಲ್ಲರೂ ಅವನನ್ನು ಆಶ್ರಯಿಸಬೇಕು. ಅವನು ಜನ್ಮ ನೀಡಬಾರದು. ಅವನಿಗೆ ಜನ್ಮ ನೀಡಲೂ ಬಾರದು. ಅವನಿಗೆ ಸಮಾನರಾಗಿ ಯಾರೂ ಇರಕೂಡದು. ಈ ವ್ಯಾಖ್ಯೆ ಯಾರಿಗೆ ಅನ್ವಯಿಸುತ್ತದೆ ಅವನನ್ನು ದೈವವೆಂದು ಅಂಗೀಕರಿಸಲೇಬೇಕು. ಅಲ್ಲದವನು ದೇವನಾಗಲು ಅರ್ಹನಲ್ಲ. ಯಾವ ಸೃಷ್ಟಿಯೊಂದಿಗಾದರೂ ಸಾಮ್ಯತೆಯಿದ್ದರೆ ಅವನೆಂದು ದೇವನೆಂದು ಒಪ್ಪಲು ಬುದ್ಧಿಯುಳ್ಳವರಿಗೆ ಸಾಧ್ಯವಿಲ್ಲ. ಆದ್ದರಿಂದ ದೈವದ ಇರುವಿಕೆಯನ್ನು ನಿಷೇಧಿಸುವುದು, ಕಂಡಕಂಡ ಸೃಷ್ಟಿಗಳನ್ನು ದೇವರೆಂದು ನಂಬಿ ಆರಾಧಿಸುವುದು ಒಮ್ಮೆಯೂ ನೇರ ಹಾದಿಯಾಗಲೂ ಸಾಧ್ಯವಿಲ್ಲ.
*{ಮುಂದುವರೆಯುವುದು}*
Friday, February 2, 2018
ಝಿಯಾರತ್ತ್ ಕೇಂದ್ರ 61/02. ಅಹ್ಮದ್ ಕೋಯ ಶಾಲಿಯಾತ್ತಿ (ಖ:ಸಿ) ಚಾಲಿಯಂ
*ಝಿಯಾರತ್ತ್ ಕೇಂದ್ರ*
_ಸಮಸ್ತ ನಾಯಕರು = 09_
👉6⃣1⃣
ಭಾಗ==02
➖➖➖➖➖➖➖➖➖
*"#ಶಿಯಾಬುದ್ದೀನ್" #ಅಹ್ಮದ್_ಕೋಯ_ಶಾಲಿಯಾತ್ತಿ (ಖ:ಸಿ) ಚಾಲಿಯಂ, ಕಲ್ಲಿಕೋಟೆ.*
*********************
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
🕌🕌🕌🕌🕌🕌🕌🕌🕌
✍ ಗಫೂರ್ ಬಾಯಾರ್
***************
*#ಹಿಂದಿನ_ಸಂಚಿಕೆಯಿಂದ...*
ಮಹಾನರಾದ 'ಶಿಹಾಬುದ್ದೀನ್' ಅಹ್ಮದ್ ಕೇೂಯ ಶಾಲಿಯಾತ್ತಿ (ಖ.ಸಿ)ರವರು ನೂರಕ್ಕೂ ಅಧಿಕ ಇಸ್ಲಾಮಿಕ್ ಗ್ರಂಥಗಳನ್ನು ರಚಿಸಿದ್ದು ಅವುಗಳ ಪೈಕಿ ನಲವತ್ತು ಗ್ರಂಥಗಳು ಮಾತ್ರ ಪ್ರಕಾಶನಗೊಂಡಿದೆ. ಧಾರ್ಮಿಕ ರಂಗದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಶಾಲಿಯಾತ್ತಿ(ಖ.ಸಿ)ರವರ ಗ್ರಂಥಗಳಲ್ಲಿ ಎಲ್ಲ ರೀತಿಯ ಸಲಹೆ ಸೂಚನೆ ಮತ್ತು ಮಾರ್ಗದರ್ಶನಗಳಿವೆ.
ಶಾಲಿಯತ್ತಿ(ರ) ವಿರಚಿತ ಮೌಲಿದುಗಳು, ಮರ್ಸಿಯ್ಯತ್ತುಗಳು, ಅಭಿನಂದನಾ ಕಾವ್ಯಗಳು, ಮಹಾನರ ಹಸ್ತಾಕ್ಷರಗಳನ್ನೊಳಗೊಂಡ ಪತ್ರಗಳು, ಕೃತಿಗಳು, ಸುರಿಯಾಣಿ, ಉರ್ದು ಭಾಷೆಗಳಲ್ಲಿರುವ ಅಪೂರ್ವ ಗ್ರಂಥಗಳು, ಪತ್ರಿಕೆಗಳು ಇತರ ಧರ್ಮಗಳ ವೇದ ಗ್ರಂಥಗಳು, ಎಂಜಿನಿಯರಿಂಗ್, ವೈದ್ಯಶಾಸ್ತ್ರ, ಖಗೊಳಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥಗಳು ಮತ್ತು ದೇಶ ವಿದೇಶಗಳ ಪುರಾತನ ಭೂಪಟಗಳು ಸೇರಿದಂತೆ ಸಾವಿರಾರು ಗ್ರಂಥಗಳನ್ನು ಶೇಖರಿಸಿ ವಿದ್ಯಾರ್ಥಿಗಳಿಗೂ ವಿಧ್ವಾಂಸರಿಗೂ ಸಂಶೇೂಧಕರಿಗೂ ಉಪಕಾರಪ್ರದವಾಗಲೆಂಬ ದೂರಾಲೇೂಚನೆಯಿಂದ ಮಹಾನರೇ ಕಲ್ಲಿಕೇೂಟೆ ಜಿಲ್ಲೆಯ "ಚಾಲಿಯಂ" ಎಂಬ ಸ್ಥಳದಲ್ಲಿ ಸ್ಥಾಪಿಸಿದ *ಅಝ್ಹರಿಯ್ಯ ಖುತ್ಬು ಖಾನೆ* ಎಂಬ ಗ್ರಂಥಾಲಯದಲ್ಲಿ ಗತ ಇತಿಹಾಸದ ವೈಭವವನ್ನು ಸಾರಿ ಹೇಳುತ್ತಿವೆ.
ನಾಲ್ಕು ಮದ್ಸ'ಹಬ್'ಗಳಲ್ಲೂ ಹಿಡಿತವಿದ್ದ ಮಹಾನರು ನಾಲ್ಕು ಮದ್ಸ್'ಹಬ್'ಗಳಲ್ಲೂ ಫತ್ವಾ ನೀಡುತ್ತಿದ್ದರು.
*1964ರಲ್ಲಿ ತಬ್ಲಿಗ್ ಜಮಾಅತ್ತ್'ನಿಂದಾಗಿ ಸಮಸ್ಯೆಯೊಂದು ಎದುರಾದಾಗ ಮಹಾನರಾದ ಖುತುಬಿ ಮುಹಮ್ಮದ್ ಮುಸ್ಲಿಯಾರ್ (ಖ:ಸಿ) ರವರು ಸದರಿ ಸಮಸ್ಯೆಯನ್ನು ಪರಿಹರಿಸಲು ಶಾಲಿಯಾತ್ತಿ (ರ)ರವರು ತಮ್ಮ ಉರ್ದು ಕೃತಿಯೊಂದರಲ್ಲಿ ಸೂಚಿಸಿದ್ದ ಸಲಹೆಯೊಂದು ನಿರ್ಣಾಯಕ ಪಾತ್ರ ವಹಿಸಿತ್ತು*
ಮಹಾನರು ನಾಲ್ಕು ಮದ್ಸ್'ಹಬ್'ಗಳಿಗೂ ಸಂಬಂಧಿಸಿದಂತೆ ಹೊರಡಿಸಿದ್ದ ಸುಮಾರು 159ರಷ್ಟಿದ್ದ ಫತ್ವಾಗಳ ಸಂಗ್ರಹವಾದ *"ಅಲ್ ಫತಾವಲ್ ಅಝ್ಹರಿಯ್ಯ* ಎಂಬ ಗ್ರಂಥವನ್ನು "ಪಾಲಾಯಿ ಹಿದಾಯ" ಎಂಬ ಮುದ್ರಣಾಲಯ 1993ರಲ್ಲಿ ಹೊರ ತಂದಿದೆ.
ಉತ್ತರ ಪ್ರದೇಶದ ಬರೇಲ್ವಿಯಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ಇಮಾಮ್ ಸಯ್ಯಿದ್ ಅಹ್ಮದ್ ರಝಾ ಖಾನ್(ರ) ರವರ ಶಿಷ್ಯರಾಗಿದ್ದ ಮಹಾನರು ನಿಝಾಮಿಯ್ಯ ಸಿಲಬಸ್ ಅನ್ನು ಕೇರಳಕ್ಕೆ ಪರಿಚಯಿಸಿದರು.
ಮೌಲಾನಾ ಮುಫ್ತಿ ಮಹ್ಮೂದುಲ್ ಮುಫ್ತಿ(ರ) ಅಶ್ಶೈಖ್ ರಹ್ಮತ್ತಿಲ್ಲಾಹಿಲ್ ಖಾದಿರಿ ನಾಗೂರಿ(ರ) ಮತ್ತು ತಮ್ಮ ತಂದೆಯಾದ ಇಮಾಮುದ್ದೀನ್ ಅಲಿ ಮುಸ್ಲಿಯಾರರ ಮಾರ್ಗದರ್ಶದಲ್ಲಿ ಬೆಳೆದ ಶಾಲಿಯಾತ್ತಿ(ಖ.ಸಿ)ರವರು ಮಕ್ಕಾದ ಮುಫ್ತಿ ಶೈಖ್ ಮುಹಮ್ಮದ್ ಹಿಸ್ಬುಲ್ಲಾಹಿ ಇಬ್ನು ಶೈಖ್ ಸುಲೈಮಾನುಲ್ ಮಕ್ಕಿ(ರ)ರವರಿಂದ ಖಾದಿರಿಯ್ಯಾ ತ್ವರೀಖತ್'ನ ಅನುಮತಿ ಪಡೆದಿದ್ದರು.
*ಕೇರಳ ಮುಸ್ಲಿಂ ಜಮಾಅತ್ತ್'ನ ನೇತೃತ್ವದಲ್ಲಿ ಶೈಖುನಾ ಕಾಂತಪುರಂ ಎ. ಪಿ. ಉಸ್ತಾದರ ಸಹಯೇೂಗದೊಂದಿಗೆ ಇಂದು ದೇಶ ವಿದೇಶಗಳಲ್ಲಿಯೂ, ಸಾವಿರಾರು ಮಹಲ್ಲುಗಳಲ್ಲಿಯೂ ನಡೆಯುತ್ತಿರುವ 'ಮಹಲರತ್ತುಲ್ ಬದ್ರಿಯ್ಯ' ದ 'ಖಸ್ವಿದ'ಗಳು ಮರ್ಹೂಂ ಶಾಲಿಯಾತ್ತಿ (ರ) ರವರ ರಚನೆಯಾಗಿದೆ.*
ಹೀಗೆ ಸಮುದಾಯದ ಏಳಿಗೆಗಾಗಿ ಅವಿಶ್ರಾಂತವಾಗಿ ಶ್ರಮಿಸಿದ ಮಹಾನರು ತಮ್ಮ 72ನೇ ವಯಸ್ಸಿನಲ್ಲಿ ಅಂದರೆ 1954 ಸೆಪ್ಟಂಬರ್ 26ಕ್ಕೆ (ಹಿಜರಿ 1374 ಮುಹರಂ 27)ರಂದು ಇಹಲೋಕ ತ್ಯಜಿಸಿದರು.
ಶಾಲಿಯಾತ್ತಿ(ರ)ರವರೇ ಸ್ಥಾಪಿಸಿದ್ದ ಮಸೀದಿ ಹಾಗೂ ಖುತುಬು ಖಾನೆಯ ಸಮೀಪ ಅಂದರೆ ಬರೇಲ್ವಿಯ ಇಮಾಂ ರಝಾ ಖಾನ್ (ರ)ರವರ ಮಖಾಮಿನ ಗುಂಬಝನ್ನೇ ಹೇೂಲುವ ಮಖಾಮಿನಲ್ಲಿ ಅಂತ್ಯವಿಶ್ರಮ ಪಡೆಯುತ್ತಿದ್ದಾರೆ.
ಮಹಾನರ ಬರ್ಕತ್ತಿನಿಂದ ಈಮಾನ್, ಇಲ್ಮು ನೀಡಿ ನಮ್ಮೆಲ್ಲರನ್ನೂ ಕರುಣಾನಿಧಿಯಾದ ಅಲ್ಲಾಹನು ಅನುಗ್ರಹಿಸುವುದರೊಂದಿಗೆ ನಮ್ಮನ್ನಗಲಿದ ಎಲ್ಲರಿಗೂ ಮಗ್ಫಿರತ್ತ್, ಮರ್ಹಮತ್ತ್ ನೀಡಿ ಅನುಗ್ರಹಿಸಲಿ ಆಮೀನ್..
ದಾರಿ: ಫರೊಕ್-ಚಾಲಿಯಂ. ಕಲ್ಲಿಕೋಟೆ ಜಿಲ್ಲೆ
🔰 ಮುಗಿಯಿತು.
🔮🔮🔮🔮🔮🔮🔮🔮🔮
_ಸಮಸ್ತ ನಾಯಕರು = 09_
👉6⃣1⃣
ಭಾಗ==02
➖➖➖➖➖➖➖➖➖
*"#ಶಿಯಾಬುದ್ದೀನ್" #ಅಹ್ಮದ್_ಕೋಯ_ಶಾಲಿಯಾತ್ತಿ (ಖ:ಸಿ) ಚಾಲಿಯಂ, ಕಲ್ಲಿಕೋಟೆ.*
*********************
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
🕌🕌🕌🕌🕌🕌🕌🕌🕌
✍ ಗಫೂರ್ ಬಾಯಾರ್
***************
*#ಹಿಂದಿನ_ಸಂಚಿಕೆಯಿಂದ...*
ಮಹಾನರಾದ 'ಶಿಹಾಬುದ್ದೀನ್' ಅಹ್ಮದ್ ಕೇೂಯ ಶಾಲಿಯಾತ್ತಿ (ಖ.ಸಿ)ರವರು ನೂರಕ್ಕೂ ಅಧಿಕ ಇಸ್ಲಾಮಿಕ್ ಗ್ರಂಥಗಳನ್ನು ರಚಿಸಿದ್ದು ಅವುಗಳ ಪೈಕಿ ನಲವತ್ತು ಗ್ರಂಥಗಳು ಮಾತ್ರ ಪ್ರಕಾಶನಗೊಂಡಿದೆ. ಧಾರ್ಮಿಕ ರಂಗದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಶಾಲಿಯಾತ್ತಿ(ಖ.ಸಿ)ರವರ ಗ್ರಂಥಗಳಲ್ಲಿ ಎಲ್ಲ ರೀತಿಯ ಸಲಹೆ ಸೂಚನೆ ಮತ್ತು ಮಾರ್ಗದರ್ಶನಗಳಿವೆ.
ಶಾಲಿಯತ್ತಿ(ರ) ವಿರಚಿತ ಮೌಲಿದುಗಳು, ಮರ್ಸಿಯ್ಯತ್ತುಗಳು, ಅಭಿನಂದನಾ ಕಾವ್ಯಗಳು, ಮಹಾನರ ಹಸ್ತಾಕ್ಷರಗಳನ್ನೊಳಗೊಂಡ ಪತ್ರಗಳು, ಕೃತಿಗಳು, ಸುರಿಯಾಣಿ, ಉರ್ದು ಭಾಷೆಗಳಲ್ಲಿರುವ ಅಪೂರ್ವ ಗ್ರಂಥಗಳು, ಪತ್ರಿಕೆಗಳು ಇತರ ಧರ್ಮಗಳ ವೇದ ಗ್ರಂಥಗಳು, ಎಂಜಿನಿಯರಿಂಗ್, ವೈದ್ಯಶಾಸ್ತ್ರ, ಖಗೊಳಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥಗಳು ಮತ್ತು ದೇಶ ವಿದೇಶಗಳ ಪುರಾತನ ಭೂಪಟಗಳು ಸೇರಿದಂತೆ ಸಾವಿರಾರು ಗ್ರಂಥಗಳನ್ನು ಶೇಖರಿಸಿ ವಿದ್ಯಾರ್ಥಿಗಳಿಗೂ ವಿಧ್ವಾಂಸರಿಗೂ ಸಂಶೇೂಧಕರಿಗೂ ಉಪಕಾರಪ್ರದವಾಗಲೆಂಬ ದೂರಾಲೇೂಚನೆಯಿಂದ ಮಹಾನರೇ ಕಲ್ಲಿಕೇೂಟೆ ಜಿಲ್ಲೆಯ "ಚಾಲಿಯಂ" ಎಂಬ ಸ್ಥಳದಲ್ಲಿ ಸ್ಥಾಪಿಸಿದ *ಅಝ್ಹರಿಯ್ಯ ಖುತ್ಬು ಖಾನೆ* ಎಂಬ ಗ್ರಂಥಾಲಯದಲ್ಲಿ ಗತ ಇತಿಹಾಸದ ವೈಭವವನ್ನು ಸಾರಿ ಹೇಳುತ್ತಿವೆ.
ನಾಲ್ಕು ಮದ್ಸ'ಹಬ್'ಗಳಲ್ಲೂ ಹಿಡಿತವಿದ್ದ ಮಹಾನರು ನಾಲ್ಕು ಮದ್ಸ್'ಹಬ್'ಗಳಲ್ಲೂ ಫತ್ವಾ ನೀಡುತ್ತಿದ್ದರು.
*1964ರಲ್ಲಿ ತಬ್ಲಿಗ್ ಜಮಾಅತ್ತ್'ನಿಂದಾಗಿ ಸಮಸ್ಯೆಯೊಂದು ಎದುರಾದಾಗ ಮಹಾನರಾದ ಖುತುಬಿ ಮುಹಮ್ಮದ್ ಮುಸ್ಲಿಯಾರ್ (ಖ:ಸಿ) ರವರು ಸದರಿ ಸಮಸ್ಯೆಯನ್ನು ಪರಿಹರಿಸಲು ಶಾಲಿಯಾತ್ತಿ (ರ)ರವರು ತಮ್ಮ ಉರ್ದು ಕೃತಿಯೊಂದರಲ್ಲಿ ಸೂಚಿಸಿದ್ದ ಸಲಹೆಯೊಂದು ನಿರ್ಣಾಯಕ ಪಾತ್ರ ವಹಿಸಿತ್ತು*
ಮಹಾನರು ನಾಲ್ಕು ಮದ್ಸ್'ಹಬ್'ಗಳಿಗೂ ಸಂಬಂಧಿಸಿದಂತೆ ಹೊರಡಿಸಿದ್ದ ಸುಮಾರು 159ರಷ್ಟಿದ್ದ ಫತ್ವಾಗಳ ಸಂಗ್ರಹವಾದ *"ಅಲ್ ಫತಾವಲ್ ಅಝ್ಹರಿಯ್ಯ* ಎಂಬ ಗ್ರಂಥವನ್ನು "ಪಾಲಾಯಿ ಹಿದಾಯ" ಎಂಬ ಮುದ್ರಣಾಲಯ 1993ರಲ್ಲಿ ಹೊರ ತಂದಿದೆ.
ಉತ್ತರ ಪ್ರದೇಶದ ಬರೇಲ್ವಿಯಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ಇಮಾಮ್ ಸಯ್ಯಿದ್ ಅಹ್ಮದ್ ರಝಾ ಖಾನ್(ರ) ರವರ ಶಿಷ್ಯರಾಗಿದ್ದ ಮಹಾನರು ನಿಝಾಮಿಯ್ಯ ಸಿಲಬಸ್ ಅನ್ನು ಕೇರಳಕ್ಕೆ ಪರಿಚಯಿಸಿದರು.
ಮೌಲಾನಾ ಮುಫ್ತಿ ಮಹ್ಮೂದುಲ್ ಮುಫ್ತಿ(ರ) ಅಶ್ಶೈಖ್ ರಹ್ಮತ್ತಿಲ್ಲಾಹಿಲ್ ಖಾದಿರಿ ನಾಗೂರಿ(ರ) ಮತ್ತು ತಮ್ಮ ತಂದೆಯಾದ ಇಮಾಮುದ್ದೀನ್ ಅಲಿ ಮುಸ್ಲಿಯಾರರ ಮಾರ್ಗದರ್ಶದಲ್ಲಿ ಬೆಳೆದ ಶಾಲಿಯಾತ್ತಿ(ಖ.ಸಿ)ರವರು ಮಕ್ಕಾದ ಮುಫ್ತಿ ಶೈಖ್ ಮುಹಮ್ಮದ್ ಹಿಸ್ಬುಲ್ಲಾಹಿ ಇಬ್ನು ಶೈಖ್ ಸುಲೈಮಾನುಲ್ ಮಕ್ಕಿ(ರ)ರವರಿಂದ ಖಾದಿರಿಯ್ಯಾ ತ್ವರೀಖತ್'ನ ಅನುಮತಿ ಪಡೆದಿದ್ದರು.
*ಕೇರಳ ಮುಸ್ಲಿಂ ಜಮಾಅತ್ತ್'ನ ನೇತೃತ್ವದಲ್ಲಿ ಶೈಖುನಾ ಕಾಂತಪುರಂ ಎ. ಪಿ. ಉಸ್ತಾದರ ಸಹಯೇೂಗದೊಂದಿಗೆ ಇಂದು ದೇಶ ವಿದೇಶಗಳಲ್ಲಿಯೂ, ಸಾವಿರಾರು ಮಹಲ್ಲುಗಳಲ್ಲಿಯೂ ನಡೆಯುತ್ತಿರುವ 'ಮಹಲರತ್ತುಲ್ ಬದ್ರಿಯ್ಯ' ದ 'ಖಸ್ವಿದ'ಗಳು ಮರ್ಹೂಂ ಶಾಲಿಯಾತ್ತಿ (ರ) ರವರ ರಚನೆಯಾಗಿದೆ.*
ಹೀಗೆ ಸಮುದಾಯದ ಏಳಿಗೆಗಾಗಿ ಅವಿಶ್ರಾಂತವಾಗಿ ಶ್ರಮಿಸಿದ ಮಹಾನರು ತಮ್ಮ 72ನೇ ವಯಸ್ಸಿನಲ್ಲಿ ಅಂದರೆ 1954 ಸೆಪ್ಟಂಬರ್ 26ಕ್ಕೆ (ಹಿಜರಿ 1374 ಮುಹರಂ 27)ರಂದು ಇಹಲೋಕ ತ್ಯಜಿಸಿದರು.
ಶಾಲಿಯಾತ್ತಿ(ರ)ರವರೇ ಸ್ಥಾಪಿಸಿದ್ದ ಮಸೀದಿ ಹಾಗೂ ಖುತುಬು ಖಾನೆಯ ಸಮೀಪ ಅಂದರೆ ಬರೇಲ್ವಿಯ ಇಮಾಂ ರಝಾ ಖಾನ್ (ರ)ರವರ ಮಖಾಮಿನ ಗುಂಬಝನ್ನೇ ಹೇೂಲುವ ಮಖಾಮಿನಲ್ಲಿ ಅಂತ್ಯವಿಶ್ರಮ ಪಡೆಯುತ್ತಿದ್ದಾರೆ.
ಮಹಾನರ ಬರ್ಕತ್ತಿನಿಂದ ಈಮಾನ್, ಇಲ್ಮು ನೀಡಿ ನಮ್ಮೆಲ್ಲರನ್ನೂ ಕರುಣಾನಿಧಿಯಾದ ಅಲ್ಲಾಹನು ಅನುಗ್ರಹಿಸುವುದರೊಂದಿಗೆ ನಮ್ಮನ್ನಗಲಿದ ಎಲ್ಲರಿಗೂ ಮಗ್ಫಿರತ್ತ್, ಮರ್ಹಮತ್ತ್ ನೀಡಿ ಅನುಗ್ರಹಿಸಲಿ ಆಮೀನ್..
ದಾರಿ: ಫರೊಕ್-ಚಾಲಿಯಂ. ಕಲ್ಲಿಕೋಟೆ ಜಿಲ್ಲೆ
🔰 ಮುಗಿಯಿತು.
🔮🔮🔮🔮🔮🔮🔮🔮🔮
*ಝಿಯಾರತ್ತ್ ಕೇಂದ್ರ*
ಸಮಸ್ತ ನಾಯಕರು = 09
👉6⃣1⃣
➖➖➖➖➖➖➖➖➖
*"#ಶಿಯಾಬುದ್ದೀನ್" #ಅಹ್ಮದ್_ಕೋಯ_ಶಾಲಿಯಾತ್ತಿ (ಖ:ಸಿ) ಚಾಲಿಯಂ, ಕಲ್ಲಿಕೋಟೆ.*
*********************
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
🕌🕌🕌🕌🕌🕌🕌🕌🕌
✍ ಗಫೂರ್ ಬಾಯಾರ್
*********************
ಸಮಸ್ತ ಕೇರಳ ಜಂಇಯತ್ತುಲ್ ಉಲಮಾ ರೂಪೀಕರಣದಿಂದ ಆರಂಭಿಸಿ ಅದರ ಬೆಳವಣಿಗೆಗೆ ಮಹತ್ವದ ಪಾತ್ರ ವಹಿಸಿ ಸುನ್ನೀ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಅಸಂಖ್ಯ ಇಸ್ಲಾಮಿಕ್ ಪಂಡಿತರಲ್ಲೊಬ್ಬರಾದ ಮರ್ಹೂಮ್ ಅಬೂ ಸಾದಾತ್ತ್ ಶಿಹಾಬುದ್ದೀನ್ ಅಹ್ಮದ್ ಕೇೂಯ ಶಾಲಿಯಾತ್ತಿ (ಖ.ಸಿ) ಕೂಡ ಒಬ್ಬರು.
ಹಿಜರಿ 1302 ಜಮಾದಿಲ್ ಆಖಿರ್ 22 ರಂದು ಜನಿಸಿದ ಮಹಾನರು ದೀನೀ ವಿಧ್ವಾಂಸರಾಗಿದ್ದ ತಮ್ಮ ತಂದೆ ಮತ್ತು ಇತರ ಹಲವಾರು ವಿಧ್ವಾಂಸರಿಂದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದು ನಂತರ ಉನ್ನತ ಶಿಕ್ಷಣಕ್ಕಾಗಿ ಮೌಲಾನಾ ಮುಫ್ತಿ ಮಹ್ಮೂದ್ (ರ), ಮತ್ತು ಅಹ್ಮದ್ ರಿಳಾ ಖಾನ್ ಬರೇಲ್ವಿ (ರ) ರಂತಹ ವಿಶ್ವ ಪ್ರಸಿದ್ಧ ವಿಧ್ವಾಂಸರ ಶಿಷ್ಯತ್ವ ಸ್ವೀಕರಿಸಿ ವಿವಿಧ ಶಾಖೆಗಳಲ್ಲಿ ಹಲವಾರು ವರ್ಷಗಳ ಕಾಲ ಶಿಕ್ಷಣ ಪಡೆದು ಅತ್ಯುನ್ನತ ಪದವಿ ಗಳಿಸಿದರು. ನಂತರ ಕೆಲಕಾಲ ಹೈದರಾಬಾದ್ ನಿಜಾಮರ ಅಧೀನದಲ್ಲಿ ಮುಫ್ತಿಯಾಗಿ ಸೇವೆ ಸಲ್ಲಿಸಿದರು.
ನಾಗೂರ್, ಭಟ್ಕಳ್, ತಿರೂರಂಗಾಡಿ ಮೊದಲಾದೆಡೆ ಮುದರ್ರಿಸರಾಗಿ ಸೇವೆ ಸಲ್ಲಿಸಿದ ಮಹಾನರು 1329ರಲ್ಲಿ ವೆಲ್ಲೂರ್ ಲತ್ವಿಫಿಯ್ಯ ಕಾಲೇಜಿನಲ್ಲಿ ಮುದರಿಸ್ಸರಾಗಿ ನಂತರ ಫತ್ವ ಬೋರ್ಡ್ ಸದಸ್ಯರಾಗಿಯೂ ಆಯ್ಕೆಯಾದರು. ತಮಿಳುನಾಡಿನ ತಿರುನಲ್ವೇಲಿಯಲ್ಲಿ ರಿಯಾಳುಲ್ ಜಿನಾಲ್ ಕಾಲೇಜಿನಲ್ಲಿ ಸುದೀರ್ಘ ಕಾಲ ದರ್ಸ್ ನಡೆಸಿದ ನಂತರ ವೆಲ್ಲೂರ್ ಲತ್ವೀಫಿಯ್ಯಾದಲ್ಲಿ ಪ್ರಾಂಶುಪಾಲರಾದರು.
1933ರಲ್ಲಿ ಖಿಲಾಫತ್ತ್ ನಾಯಕರಾಗಿದ್ದ ಆಲಿ ಮುಸ್ಲಿಯಾರ್ (ಖ:ಸಿ) ಹಜ್ಜ್'ಗೆ ತೆರಳಿದಾಗ ಆಲಿ ಮುಸ್ಲಿಯಾರ್ (ಖ.ಸಿ) ರವರ ನೇತೃತ್ವದ ತಿರೂರಂಗಾಡಿ ದರ್ಸ್'ನ ಉಸ್ತುವಾರಿ ವಹಿಸಿಕೊಂಡಿದ್ದರು. ಹೀಗೆ ದೇಶದ ವಿವಿದೆಡೆ ದೀನೀ ಸೇವೆ ಸಲ್ಲಿಸುತ್ತಾ ಪಂಡಿತ ವಲಯದಲ್ಲಿ ಆಧುನಿಕ ಇಮಾಂ ನವವಿ (ರ) ಯೆಂದೂ, ಮತ್ತು ಆಧುನಿಕ ಇಮಾಂ ಗಝ್ಝಾಲಿ (ರ)ಯೆಂದೂ ಗುರುತಿಸಿಕೊಂಡಿದ್ದರು.
ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದಲ್ಲಿ ಸಂಘಟನಾತ್ಮಕವಾಗಿ ಪ್ರಮುಖ ಪಾತ್ರವಹಿಸಿದ ಮಹಾನರು 1933 ಮಾರ್ಚ್ ಐದಕ್ಕೆ ಕಲ್ಲಿಕೋಟೆ ಜಿಲ್ಲೆಯ ಫರೋಕ್'ನಲ್ಲಿ ನಡೆದ ಸಮಸ್ತದ 6ನೇ ವಾರ್ಷಿಕ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಈ ಸಮ್ಮೇಳನಕ್ಕೆ ಸಮಸ್ತ ನೇೂಂದಾಯಿಸಿದ ನೋಂದಣಿಯಲ್ಲಿ ಮಹಾನರು 10ನೇ ಸದಸ್ಯರಾಗಿದ್ದರು.
ಸುನ್ನತ್ ಜಮಾಅತಿನ ಏಳಿಗೆಯನ್ನು ಸಹಿಸದೆ ಸದಾ ಉಲಮಾಗಳನ್ನು ನಿಂದಿಸುತ್ತಾ ಮುಸ್ಲಿಮ್ ಸಮುದಾಯದ ಅಭಿವೃದ್ಧಿಯ ಹರಿಕಾರರಂತೆ ಸೇೂಗು ಹಾಕಿ ಸಮಾಜಘಾತುಕ ಶಕ್ತಿಗಳೊಂದಿಗೆ ಮೃದು ಧೇೂರಣೆ ತಳೆಯುವ ನೂತನವಾದಿಗಳ ಕುಟಿಲ ತಂತ್ರಗಳನ್ನು ಮನಗಂಡ ಮಹಾನರು ಅಂತಹ ಸೇೂಗಲಾಡಿಗಳೊಂದಿಗೆ ಸುನ್ನೀ ಸಮೂಹ ಯಾವ ರೀತಿಯ ಸಂಬಂಧವನ್ನೂ ಹೊಂದಬಾರದೆಂಬ ದಿಟ್ಟತನದ ಫತ್ವಾ ಮಂಡಿಸಿದ್ದರು.
ಅಂದು ಆ ಮಹಾನರು ದೂರಾಲೇೂಚನೆಯಿಂದ ಹೊರಡಿಸಿದ ಫತ್ವಾದ ಮಹತ್ವವು ಇಂದು ಜಾಗತಿಕ ಮುಸ್ಲಿಂ ಸಮೂಹಕ್ಕೆ ಮನವರಿಕೆಯಾಗುತ್ತಿದೆ.
ಸುನ್ನೀ ಉಲಮಾಗಳನ್ನು ಕಂಡರಾಗದ ನೂತನವಾದಿಗಳು ಫರೇೂಕ್'ನಲ್ಲಿ ನಡೆಯಬೇಕಿದ್ದ ಸಮಸ್ತದ ಸಮ್ಮೇಳನವನ್ನು ಮೊಟಕುಗೊಳಿಸಲಿಕ್ಕಾಗಿ ಕೆ.ಎಂ. ಸೀತಿ ಹಾಜಿಯವರ ನೇತೃತ್ವದಲ್ಲಿ ಅಡ್ವೋಕೇಟ್ ಕೆ.ಕೆ. ಪೊಕರ್ ಮುಖಾಂತರ ಕೇರಳ ಜಂಇಯತ್ತುಲ್ ಉಲಮಾದ ಸಮ್ಮೇಳನ ನಡೆಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತರಲು ಪ್ರಯತ್ನಿಸಿದರು.
ನೂತನವಾದಿಗಳ ಕುತಂತ್ರಕ್ಕೆ ದಿಟ್ಟ ಉತ್ತರ ನೀಡಿದ ಮರ್ಹೂಂ ಶಾಲಿಯಾತ್ತಿ (ರ) ರವರು ಸಮರ್ಥವಾಗಿ ಆಧಾರ ಸಮೇತ ಉತ್ತರಿಸಿದ್ದರಿಂದ ನೂತನವಾದಿಗಳ ಕುತಂತ್ರ ಫಲಿಸದೆ ಫರೇೂಕ್ ಸಮ್ಮೇಳನ ಬಹು ವಿಜೃಂಭಣೆಯಿಂದ ನಡೆಯಿತು.
☪ಮುಂದುವರಿಯುವುದು
💢💢💢💢💢💢💢💢💢
ಸಮಸ್ತ ನಾಯಕರು = 09
👉6⃣1⃣
➖➖➖➖➖➖➖➖➖
*"#ಶಿಯಾಬುದ್ದೀನ್" #ಅಹ್ಮದ್_ಕೋಯ_ಶಾಲಿಯಾತ್ತಿ (ಖ:ಸಿ) ಚಾಲಿಯಂ, ಕಲ್ಲಿಕೋಟೆ.*
*********************
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
🕌🕌🕌🕌🕌🕌🕌🕌🕌
✍ ಗಫೂರ್ ಬಾಯಾರ್
*********************
ಸಮಸ್ತ ಕೇರಳ ಜಂಇಯತ್ತುಲ್ ಉಲಮಾ ರೂಪೀಕರಣದಿಂದ ಆರಂಭಿಸಿ ಅದರ ಬೆಳವಣಿಗೆಗೆ ಮಹತ್ವದ ಪಾತ್ರ ವಹಿಸಿ ಸುನ್ನೀ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಅಸಂಖ್ಯ ಇಸ್ಲಾಮಿಕ್ ಪಂಡಿತರಲ್ಲೊಬ್ಬರಾದ ಮರ್ಹೂಮ್ ಅಬೂ ಸಾದಾತ್ತ್ ಶಿಹಾಬುದ್ದೀನ್ ಅಹ್ಮದ್ ಕೇೂಯ ಶಾಲಿಯಾತ್ತಿ (ಖ.ಸಿ) ಕೂಡ ಒಬ್ಬರು.
ಹಿಜರಿ 1302 ಜಮಾದಿಲ್ ಆಖಿರ್ 22 ರಂದು ಜನಿಸಿದ ಮಹಾನರು ದೀನೀ ವಿಧ್ವಾಂಸರಾಗಿದ್ದ ತಮ್ಮ ತಂದೆ ಮತ್ತು ಇತರ ಹಲವಾರು ವಿಧ್ವಾಂಸರಿಂದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದು ನಂತರ ಉನ್ನತ ಶಿಕ್ಷಣಕ್ಕಾಗಿ ಮೌಲಾನಾ ಮುಫ್ತಿ ಮಹ್ಮೂದ್ (ರ), ಮತ್ತು ಅಹ್ಮದ್ ರಿಳಾ ಖಾನ್ ಬರೇಲ್ವಿ (ರ) ರಂತಹ ವಿಶ್ವ ಪ್ರಸಿದ್ಧ ವಿಧ್ವಾಂಸರ ಶಿಷ್ಯತ್ವ ಸ್ವೀಕರಿಸಿ ವಿವಿಧ ಶಾಖೆಗಳಲ್ಲಿ ಹಲವಾರು ವರ್ಷಗಳ ಕಾಲ ಶಿಕ್ಷಣ ಪಡೆದು ಅತ್ಯುನ್ನತ ಪದವಿ ಗಳಿಸಿದರು. ನಂತರ ಕೆಲಕಾಲ ಹೈದರಾಬಾದ್ ನಿಜಾಮರ ಅಧೀನದಲ್ಲಿ ಮುಫ್ತಿಯಾಗಿ ಸೇವೆ ಸಲ್ಲಿಸಿದರು.
ನಾಗೂರ್, ಭಟ್ಕಳ್, ತಿರೂರಂಗಾಡಿ ಮೊದಲಾದೆಡೆ ಮುದರ್ರಿಸರಾಗಿ ಸೇವೆ ಸಲ್ಲಿಸಿದ ಮಹಾನರು 1329ರಲ್ಲಿ ವೆಲ್ಲೂರ್ ಲತ್ವಿಫಿಯ್ಯ ಕಾಲೇಜಿನಲ್ಲಿ ಮುದರಿಸ್ಸರಾಗಿ ನಂತರ ಫತ್ವ ಬೋರ್ಡ್ ಸದಸ್ಯರಾಗಿಯೂ ಆಯ್ಕೆಯಾದರು. ತಮಿಳುನಾಡಿನ ತಿರುನಲ್ವೇಲಿಯಲ್ಲಿ ರಿಯಾಳುಲ್ ಜಿನಾಲ್ ಕಾಲೇಜಿನಲ್ಲಿ ಸುದೀರ್ಘ ಕಾಲ ದರ್ಸ್ ನಡೆಸಿದ ನಂತರ ವೆಲ್ಲೂರ್ ಲತ್ವೀಫಿಯ್ಯಾದಲ್ಲಿ ಪ್ರಾಂಶುಪಾಲರಾದರು.
1933ರಲ್ಲಿ ಖಿಲಾಫತ್ತ್ ನಾಯಕರಾಗಿದ್ದ ಆಲಿ ಮುಸ್ಲಿಯಾರ್ (ಖ:ಸಿ) ಹಜ್ಜ್'ಗೆ ತೆರಳಿದಾಗ ಆಲಿ ಮುಸ್ಲಿಯಾರ್ (ಖ.ಸಿ) ರವರ ನೇತೃತ್ವದ ತಿರೂರಂಗಾಡಿ ದರ್ಸ್'ನ ಉಸ್ತುವಾರಿ ವಹಿಸಿಕೊಂಡಿದ್ದರು. ಹೀಗೆ ದೇಶದ ವಿವಿದೆಡೆ ದೀನೀ ಸೇವೆ ಸಲ್ಲಿಸುತ್ತಾ ಪಂಡಿತ ವಲಯದಲ್ಲಿ ಆಧುನಿಕ ಇಮಾಂ ನವವಿ (ರ) ಯೆಂದೂ, ಮತ್ತು ಆಧುನಿಕ ಇಮಾಂ ಗಝ್ಝಾಲಿ (ರ)ಯೆಂದೂ ಗುರುತಿಸಿಕೊಂಡಿದ್ದರು.
ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾದಲ್ಲಿ ಸಂಘಟನಾತ್ಮಕವಾಗಿ ಪ್ರಮುಖ ಪಾತ್ರವಹಿಸಿದ ಮಹಾನರು 1933 ಮಾರ್ಚ್ ಐದಕ್ಕೆ ಕಲ್ಲಿಕೋಟೆ ಜಿಲ್ಲೆಯ ಫರೋಕ್'ನಲ್ಲಿ ನಡೆದ ಸಮಸ್ತದ 6ನೇ ವಾರ್ಷಿಕ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಈ ಸಮ್ಮೇಳನಕ್ಕೆ ಸಮಸ್ತ ನೇೂಂದಾಯಿಸಿದ ನೋಂದಣಿಯಲ್ಲಿ ಮಹಾನರು 10ನೇ ಸದಸ್ಯರಾಗಿದ್ದರು.
ಸುನ್ನತ್ ಜಮಾಅತಿನ ಏಳಿಗೆಯನ್ನು ಸಹಿಸದೆ ಸದಾ ಉಲಮಾಗಳನ್ನು ನಿಂದಿಸುತ್ತಾ ಮುಸ್ಲಿಮ್ ಸಮುದಾಯದ ಅಭಿವೃದ್ಧಿಯ ಹರಿಕಾರರಂತೆ ಸೇೂಗು ಹಾಕಿ ಸಮಾಜಘಾತುಕ ಶಕ್ತಿಗಳೊಂದಿಗೆ ಮೃದು ಧೇೂರಣೆ ತಳೆಯುವ ನೂತನವಾದಿಗಳ ಕುಟಿಲ ತಂತ್ರಗಳನ್ನು ಮನಗಂಡ ಮಹಾನರು ಅಂತಹ ಸೇೂಗಲಾಡಿಗಳೊಂದಿಗೆ ಸುನ್ನೀ ಸಮೂಹ ಯಾವ ರೀತಿಯ ಸಂಬಂಧವನ್ನೂ ಹೊಂದಬಾರದೆಂಬ ದಿಟ್ಟತನದ ಫತ್ವಾ ಮಂಡಿಸಿದ್ದರು.
ಅಂದು ಆ ಮಹಾನರು ದೂರಾಲೇೂಚನೆಯಿಂದ ಹೊರಡಿಸಿದ ಫತ್ವಾದ ಮಹತ್ವವು ಇಂದು ಜಾಗತಿಕ ಮುಸ್ಲಿಂ ಸಮೂಹಕ್ಕೆ ಮನವರಿಕೆಯಾಗುತ್ತಿದೆ.
ಸುನ್ನೀ ಉಲಮಾಗಳನ್ನು ಕಂಡರಾಗದ ನೂತನವಾದಿಗಳು ಫರೇೂಕ್'ನಲ್ಲಿ ನಡೆಯಬೇಕಿದ್ದ ಸಮಸ್ತದ ಸಮ್ಮೇಳನವನ್ನು ಮೊಟಕುಗೊಳಿಸಲಿಕ್ಕಾಗಿ ಕೆ.ಎಂ. ಸೀತಿ ಹಾಜಿಯವರ ನೇತೃತ್ವದಲ್ಲಿ ಅಡ್ವೋಕೇಟ್ ಕೆ.ಕೆ. ಪೊಕರ್ ಮುಖಾಂತರ ಕೇರಳ ಜಂಇಯತ್ತುಲ್ ಉಲಮಾದ ಸಮ್ಮೇಳನ ನಡೆಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತರಲು ಪ್ರಯತ್ನಿಸಿದರು.
ನೂತನವಾದಿಗಳ ಕುತಂತ್ರಕ್ಕೆ ದಿಟ್ಟ ಉತ್ತರ ನೀಡಿದ ಮರ್ಹೂಂ ಶಾಲಿಯಾತ್ತಿ (ರ) ರವರು ಸಮರ್ಥವಾಗಿ ಆಧಾರ ಸಮೇತ ಉತ್ತರಿಸಿದ್ದರಿಂದ ನೂತನವಾದಿಗಳ ಕುತಂತ್ರ ಫಲಿಸದೆ ಫರೇೂಕ್ ಸಮ್ಮೇಳನ ಬಹು ವಿಜೃಂಭಣೆಯಿಂದ ನಡೆಯಿತು.
☪ಮುಂದುವರಿಯುವುದು
💢💢💢💢💢💢💢💢💢
🏵 *ಪ್ರವಾದಿ ಸಂದೇಶ*🏵
🌀 *ಆಲೋಚಿಸುವವರಿಗೆ*🌀🌀🌀🌀🌀🌀🌀🌀🌀 *ದೃಷ್ಟಾಂತವಿದೆ.*🌀🌀
*بِسْمِ اللّٰهِ الرَّحْمَانِ الرَّحِيمْ*
*ಸಂಚಿಕೆ* 0⃣1⃣
🐟 *ಕೆನಡಾದ ಆರ್ಟಿಕ್ ಸಮುದ್ರದ ಬಳಿಯೊಂದು ಸ್ಥಳವಿದೆ. ಅಲ್ಲಿ ಸಾಲ್ಮನ್ ಮೀನು ಮೊಟ್ಟೆಯಿಡುತ್ತದೆ. ಮೊಟ್ಟೆಯೊಡೆದು ಹೊರ ಬಂದ ಮರಿ ಮೀನುಗಳು ಸಾಲ್ಮನ್ ಕ್ರಿಕ್ ಆರ್ಟಿಕ್ ಸಮುದ್ರದಿಂದ ಕೆಳಗೆ ಬಂದು ಫೆಸಿಫಿಕ್ ಸಮುದ್ರದಲ್ಲಿ ಸಾಗಿ ನೇರ ಸೌತ್ ಆಫ್ರಿಕ ದಾಟಿ ಅಟ್ಲಾಂಟಿಕ್ ಸಮುದ್ರವನ್ನೂ ಹಾದು ಪುನಃ ಆರ್ಟಿಕ್ ಸಮುದ್ರದ ಸಾಲ್ಮನ್ ಕ್ರಿಕ್ ಗೆ ಮೂರು ವರ್ಷದ ಬಳಿಕ ತಲುಪುತ್ತದೆ. ಆಗ ಅದು ದೊಡ್ಡ ಸಾಲ್ಮನ್ ಮೀನಾಗಿ ಮಾರ್ಪಟ್ಟಿರುತ್ತದೆ. ನಂತರ ಅಲ್ಲಿ ಮೊಟ್ಟೆಯಿಟ್ಟು ತನ್ನ ತಲೆ ಜಜ್ಜಿ ಸತ್ತು ಹೋಗುತ್ತದೆ. ಸುಮಾರು 32 ಲಕ್ಷ ಟನ್ ಸಾಲ್ಮನ್ ಮೀನುಗಳು ಒಂದು ಸಮಯದಲ್ಲಿ ಸತ್ತು ಬೀಳುತ್ತದೆ. ಪ್ರಸ್ತುತ ಶವಗಳನ್ನು ತಿನ್ನಲು ಆ ಪ್ರದೇಶವಿಡೀ ಕರಡಿಗಳು ತುಂಬಿರುತ್ತದೆ.*
🐣 ಹಲ್ಲಿಯ ಮೊಟ್ಟೆಯನ್ನು ನೀವು ಕಂಡಿರಬಹುದು. ಮೊಟ್ಟೆ ಹೊರಬಂದ ಪ್ರಥಮ ದಿವಸ ಅದರೊಳಗೆ ಕೇವಲ ನೀರಿರುತ್ತದೆ. ಹನ್ನೊಂದು ದಿವಸಗಳ ಬಳಿಕ ಆ ದ್ರವವೂ ಒಂದು ಹಲ್ಲಿಯಾಗಿ ಹೊರ ಬರುತ್ತದೆ.
🐓 ಒಂದು ಕೋಳಿ ಮೊಟ್ಟೆಯಿಟ್ಟರೆ 21 ದಿನವಾದಾಗ ಅದರೊಳಗಿನಿಂದ ಕಾಲು, ಉಗುರು, ರೆಕ್ಕೆಗಳಿರುವ ಕೋಳಿಮರಿ ಹೊರಬರುತ್ತದೆ. ಮರಿ ಹೊರಬರಲು ಸಮಯವಾದ ಒಂದು ಕೋಳಿ ಮೊಟ್ಟೆ ಮತ್ತು ಬಾತುಕೋಳಿ ಮೊಟ್ಟೆಯನ್ನು ನೀರು ತುಂಬಿರುವ ಕೆರೆ ಸಮೀಪವಿಟ್ಟು ಗಮನಿಸಿ. ಅವೆರಡರಿಂದ ಎರಡು ಮರಿಗಳು ಹೊರಬರುತ್ತದೆ. ಎರಡು ಮರಿಗಳೂ ಆಗ ನೀರನ್ನು ನೋಡಿ ನಿಲ್ಲುತ್ತದೆ. ಕೋಳಿ ಮರಿ ನೀರನ್ನು ನೋಡಿ ಹಿಂದೆ ಸರಿಯುತ್ತದೆ. ಆದರೆ ತಾನು ನೀರಿಗಿಳಿದರೆ ಮುಳುಗಲಾರೆ ಎಂದು ಬಾತುಕೋಳಿಗೆ ತಿಳಿದಿರುತ್ತದೆ. ಎರಡೂ ಹೊರ ಬಂದಿರುವುದು ಮೊಟ್ಟೆಯಿಂದಲೇ.
*ಇಲ್ಲಿ ಈ ಎರಡು ಮರಿಗಳಿಗೆ ಇಂಥಹಾ ವಿವರಗಳನ್ನು ನೀಡಿದ್ದು ಯಾರು..? ಮೇಲಿನ ಉದಾಹರಣೆಯಲ್ಲಿ ಸಾಲ್ಮನ್ ಮೀನಿಗೆ ಆರ್ಟಿಕ್ ಸಮುದ್ರದಿಂದ ನ್ಯೂಝಿಲಾಂಡ್ ತನಕ ಸಾಗಿ ಪುನಃ ಅಲ್ಲಿಗೇ ಬಂದು ತಲೆ ಜಜ್ಜಿ ಸಾಯಬೇಕೆಂಬ ಅರಿವು ನೀಡಿದ್ದು ಯಾರು..? ಇಲ್ಲಿ ಮನುಷ್ಯನ ಬುದ್ಧಿ ಎಚ್ಚರವಾಗಬೆಕಿದೆ. ಮನುಷ್ಯನು ಅವನ ಶರೀರದಲ್ಲಿ ಹೆಚ್ಚು ಉಪಯೋಗಿಸುವುದು ಯಾವುದನ್ನು ಎಂದು ಕೇಳಿದರೆ ಕೆಲವೊಮ್ಮೆ ಕಣ್ಣು, ಕಿವಿ, ನಾಲಗೆ ಎಂಬ ಉತ್ತರವಾಗಿರಬಹುದು. ಆದರೆ ವಾಸ್ತವದಲ್ಲಿ ಅವನು ಹೆಚ್ಚು ಉಪಯೋಗಿಸಬೇಕಾದುದು ಅವನ ಬುದ್ಧಿಯನ್ನು. ಅದನ್ನು ಉಪಯೋಗಿಸಿ ಈ ಜಗತ್ತಿನ ಸೃಷ್ಟಿಕರ್ತನನ್ನು ಅವನು ತಿಳಿಯಬೇಕಿದೆ. ತಾಯಿಯ ಗರ್ಭದಿಂದ ಹೊರಬರುವ ಅಥವ ಮೊಟ್ಟೆಯೊಡೆದು ಹೊರ ಪ್ರಪಂಚಕ್ಕೆ ಕಾಲಿಡುವ ಜೀವಿಗಳಿಗೆ ಅಗತ್ಯ ಅರಿವುಗಳನ್ನು ನೀಡಲು ಅದರ ಸೃಷ್ಟಿಕರ್ತನಿಗಲ್ಲದೇ ಸಾಧ್ಯವಿಲ್ಲ. ಪ್ರತಿಯೊಬ್ಬರ ಶರೀರಗಳನ್ನು ನಿಯಂತ್ರಿಸುವ ದೈವಿಕ ಶಕ್ತಿಯೊಂದಿದೆ. ಅದನ್ನು ಅಂಗೀಕರಿಸುವವನು ಮಾತ್ರ ನಿಜವಾದ ಬುದ್ಧಿವಂತ. ಬುದ್ಧಿಜೀವಿ ಯಾರು ಎಂದು ಕೇಳಿದರೆ ಶಾಸ್ತ್ರಜ್ಞ, ಸಂಶೋಧಕ ಎನ್ನುವ ಬದಲು ಏಕ ದೇವ ಸಿದ್ಧಾಂತವನ್ನು ಅಂಗೀಕರಿಸುವವನೇ ಬುದ್ಧಿ ಜೀವಿ ಎನ್ನಬೇಕಿದೆ. ಎಲ್ಲಾ ಧರ್ಮದ ಧರ್ಮ ಗ್ರಂಥಗಳಲ್ಲಿ ದೇವವಿಶ್ವಾಸ ಮತ್ತು ಏಕದೇವತ್ವವನ್ನು ಸ್ಪಷ್ಟಪಡಿಸಲಾಗಿದೆ.*
*{ಮುಂದುವರೆಯುವುದು}*
🌀 *ಆಲೋಚಿಸುವವರಿಗೆ*🌀🌀🌀🌀🌀🌀🌀🌀🌀 *ದೃಷ್ಟಾಂತವಿದೆ.*🌀🌀
*بِسْمِ اللّٰهِ الرَّحْمَانِ الرَّحِيمْ*
*ಸಂಚಿಕೆ* 0⃣1⃣
🐟 *ಕೆನಡಾದ ಆರ್ಟಿಕ್ ಸಮುದ್ರದ ಬಳಿಯೊಂದು ಸ್ಥಳವಿದೆ. ಅಲ್ಲಿ ಸಾಲ್ಮನ್ ಮೀನು ಮೊಟ್ಟೆಯಿಡುತ್ತದೆ. ಮೊಟ್ಟೆಯೊಡೆದು ಹೊರ ಬಂದ ಮರಿ ಮೀನುಗಳು ಸಾಲ್ಮನ್ ಕ್ರಿಕ್ ಆರ್ಟಿಕ್ ಸಮುದ್ರದಿಂದ ಕೆಳಗೆ ಬಂದು ಫೆಸಿಫಿಕ್ ಸಮುದ್ರದಲ್ಲಿ ಸಾಗಿ ನೇರ ಸೌತ್ ಆಫ್ರಿಕ ದಾಟಿ ಅಟ್ಲಾಂಟಿಕ್ ಸಮುದ್ರವನ್ನೂ ಹಾದು ಪುನಃ ಆರ್ಟಿಕ್ ಸಮುದ್ರದ ಸಾಲ್ಮನ್ ಕ್ರಿಕ್ ಗೆ ಮೂರು ವರ್ಷದ ಬಳಿಕ ತಲುಪುತ್ತದೆ. ಆಗ ಅದು ದೊಡ್ಡ ಸಾಲ್ಮನ್ ಮೀನಾಗಿ ಮಾರ್ಪಟ್ಟಿರುತ್ತದೆ. ನಂತರ ಅಲ್ಲಿ ಮೊಟ್ಟೆಯಿಟ್ಟು ತನ್ನ ತಲೆ ಜಜ್ಜಿ ಸತ್ತು ಹೋಗುತ್ತದೆ. ಸುಮಾರು 32 ಲಕ್ಷ ಟನ್ ಸಾಲ್ಮನ್ ಮೀನುಗಳು ಒಂದು ಸಮಯದಲ್ಲಿ ಸತ್ತು ಬೀಳುತ್ತದೆ. ಪ್ರಸ್ತುತ ಶವಗಳನ್ನು ತಿನ್ನಲು ಆ ಪ್ರದೇಶವಿಡೀ ಕರಡಿಗಳು ತುಂಬಿರುತ್ತದೆ.*
🐣 ಹಲ್ಲಿಯ ಮೊಟ್ಟೆಯನ್ನು ನೀವು ಕಂಡಿರಬಹುದು. ಮೊಟ್ಟೆ ಹೊರಬಂದ ಪ್ರಥಮ ದಿವಸ ಅದರೊಳಗೆ ಕೇವಲ ನೀರಿರುತ್ತದೆ. ಹನ್ನೊಂದು ದಿವಸಗಳ ಬಳಿಕ ಆ ದ್ರವವೂ ಒಂದು ಹಲ್ಲಿಯಾಗಿ ಹೊರ ಬರುತ್ತದೆ.
🐓 ಒಂದು ಕೋಳಿ ಮೊಟ್ಟೆಯಿಟ್ಟರೆ 21 ದಿನವಾದಾಗ ಅದರೊಳಗಿನಿಂದ ಕಾಲು, ಉಗುರು, ರೆಕ್ಕೆಗಳಿರುವ ಕೋಳಿಮರಿ ಹೊರಬರುತ್ತದೆ. ಮರಿ ಹೊರಬರಲು ಸಮಯವಾದ ಒಂದು ಕೋಳಿ ಮೊಟ್ಟೆ ಮತ್ತು ಬಾತುಕೋಳಿ ಮೊಟ್ಟೆಯನ್ನು ನೀರು ತುಂಬಿರುವ ಕೆರೆ ಸಮೀಪವಿಟ್ಟು ಗಮನಿಸಿ. ಅವೆರಡರಿಂದ ಎರಡು ಮರಿಗಳು ಹೊರಬರುತ್ತದೆ. ಎರಡು ಮರಿಗಳೂ ಆಗ ನೀರನ್ನು ನೋಡಿ ನಿಲ್ಲುತ್ತದೆ. ಕೋಳಿ ಮರಿ ನೀರನ್ನು ನೋಡಿ ಹಿಂದೆ ಸರಿಯುತ್ತದೆ. ಆದರೆ ತಾನು ನೀರಿಗಿಳಿದರೆ ಮುಳುಗಲಾರೆ ಎಂದು ಬಾತುಕೋಳಿಗೆ ತಿಳಿದಿರುತ್ತದೆ. ಎರಡೂ ಹೊರ ಬಂದಿರುವುದು ಮೊಟ್ಟೆಯಿಂದಲೇ.
*ಇಲ್ಲಿ ಈ ಎರಡು ಮರಿಗಳಿಗೆ ಇಂಥಹಾ ವಿವರಗಳನ್ನು ನೀಡಿದ್ದು ಯಾರು..? ಮೇಲಿನ ಉದಾಹರಣೆಯಲ್ಲಿ ಸಾಲ್ಮನ್ ಮೀನಿಗೆ ಆರ್ಟಿಕ್ ಸಮುದ್ರದಿಂದ ನ್ಯೂಝಿಲಾಂಡ್ ತನಕ ಸಾಗಿ ಪುನಃ ಅಲ್ಲಿಗೇ ಬಂದು ತಲೆ ಜಜ್ಜಿ ಸಾಯಬೇಕೆಂಬ ಅರಿವು ನೀಡಿದ್ದು ಯಾರು..? ಇಲ್ಲಿ ಮನುಷ್ಯನ ಬುದ್ಧಿ ಎಚ್ಚರವಾಗಬೆಕಿದೆ. ಮನುಷ್ಯನು ಅವನ ಶರೀರದಲ್ಲಿ ಹೆಚ್ಚು ಉಪಯೋಗಿಸುವುದು ಯಾವುದನ್ನು ಎಂದು ಕೇಳಿದರೆ ಕೆಲವೊಮ್ಮೆ ಕಣ್ಣು, ಕಿವಿ, ನಾಲಗೆ ಎಂಬ ಉತ್ತರವಾಗಿರಬಹುದು. ಆದರೆ ವಾಸ್ತವದಲ್ಲಿ ಅವನು ಹೆಚ್ಚು ಉಪಯೋಗಿಸಬೇಕಾದುದು ಅವನ ಬುದ್ಧಿಯನ್ನು. ಅದನ್ನು ಉಪಯೋಗಿಸಿ ಈ ಜಗತ್ತಿನ ಸೃಷ್ಟಿಕರ್ತನನ್ನು ಅವನು ತಿಳಿಯಬೇಕಿದೆ. ತಾಯಿಯ ಗರ್ಭದಿಂದ ಹೊರಬರುವ ಅಥವ ಮೊಟ್ಟೆಯೊಡೆದು ಹೊರ ಪ್ರಪಂಚಕ್ಕೆ ಕಾಲಿಡುವ ಜೀವಿಗಳಿಗೆ ಅಗತ್ಯ ಅರಿವುಗಳನ್ನು ನೀಡಲು ಅದರ ಸೃಷ್ಟಿಕರ್ತನಿಗಲ್ಲದೇ ಸಾಧ್ಯವಿಲ್ಲ. ಪ್ರತಿಯೊಬ್ಬರ ಶರೀರಗಳನ್ನು ನಿಯಂತ್ರಿಸುವ ದೈವಿಕ ಶಕ್ತಿಯೊಂದಿದೆ. ಅದನ್ನು ಅಂಗೀಕರಿಸುವವನು ಮಾತ್ರ ನಿಜವಾದ ಬುದ್ಧಿವಂತ. ಬುದ್ಧಿಜೀವಿ ಯಾರು ಎಂದು ಕೇಳಿದರೆ ಶಾಸ್ತ್ರಜ್ಞ, ಸಂಶೋಧಕ ಎನ್ನುವ ಬದಲು ಏಕ ದೇವ ಸಿದ್ಧಾಂತವನ್ನು ಅಂಗೀಕರಿಸುವವನೇ ಬುದ್ಧಿ ಜೀವಿ ಎನ್ನಬೇಕಿದೆ. ಎಲ್ಲಾ ಧರ್ಮದ ಧರ್ಮ ಗ್ರಂಥಗಳಲ್ಲಿ ದೇವವಿಶ್ವಾಸ ಮತ್ತು ಏಕದೇವತ್ವವನ್ನು ಸ್ಪಷ್ಟಪಡಿಸಲಾಗಿದೆ.*
*{ಮುಂದುವರೆಯುವುದು}*
Thursday, February 1, 2018
*ನೀವು ನಿಮ್ಮ ಹೆಂಡತಿಯನ್ನು ಪ್ರೀತಿಸುತ್ತಿದ್ದೀರಾ...?*
*ಹೌದಾದರೂ, ಅಲ್ಲವಾದರೂ ಇದನ್ನೊಮ್ಮೆ ಓದಿ ನೋಡಿ*.
ಮೂಲ : ಮಲಯಾಳಂ
ಅನುವಾದ : ಸ್ನೇಹಜೀವಿ ಅಡ್ಕ.
ತನ್ನ ಹೆಂಡತಿಯ ಸೌಂದರ್ಯವನ್ನು ನೋಡಬೇಕಾದರೆ ,ನೆರೆಯ ಮನೆಯ ಕಿಟಕಿಯ ಮೂಲಕ ನೋಡಬೇಕೆಂದು ಯಾರೋ ಹೇಳಿದ್ದರು. ತನ್ನ ಕಣ್ಣನ್ನು ಸರಿಯಾಗಿಸದೆ ಯಾವ ಕಿಟಕಿಯ ಮೂಲಕ ನೋಡಿದರೂ ಯಾವ ಪ್ರಯೋಜನವಿಲ್ಲ. ಅದೆಷ್ಟೋ ಬರೆದಿದ್ದರೂ, ಭಾಷಣ ಬಿಗಿದಿದ್ದರೂ ಕೆಲ ಗಂಡಂದಿರಿಗೆ ಹೆಂಡತಿ ಅನ್ನುವುದು ಕೇವಲ ಒಂದು ವಸ್ತುವಾಗಿ ಮಾತ್ರ ಬದಲಾಗಿಬಿಟ್ಟಿದೆ.
ನೆನಪಿಡಿ ಹಣ ಕೊಡದೆ ಖರೀದಿಸಲು ಸಾಧ್ಯವಾಗುವಂತದರಲ್ಲಿ ಅತೀ ದೊಡ್ಡ ಮೌಲ್ಯಯುತವಾದಂತಹ ವಸ್ತುವಾಗಿದ್ದಾಳೆ ಹೆಂಡತಿ
ಕೇವಲ ಹೆಂಡತಿ ಅನ್ನುವ ಮೂರಕ್ಷರದಲ್ಲಿ ಮರೆತು ಬಿಡುವ, ವರ್ಣಿಸಲಾಗದ ಬೆಲೆಕಟ್ಟಲಾಗದ ವಿಸ್ಮಯ.
ನಿಖಾಹ್ ಕಳೆದ ನಂತರ ಪ್ರತಿನಿತ್ಯ ಗಂಟೆಗಳ ಕಾಲ ಅವಳೊಡನೆ ಮಾತನಾಡುತ್ತೇವೆ. ಬಿಡುವುಗಳಿಲ್ಲದಿದ್ದರೂ ಬಿಡುವು ಮಾಡಿಕೊಂಡು ಅವಳನ್ನು ಕಾಣಲು ನಾವು ಪ್ರಯತ್ನಿಸುತ್ತೇವೆ.
ಸಿಗುವಂತದರಲ್ಲಿ ಅತೀ ಮೌಲ್ಯಯುವಾದ ವಸ್ತುವನ್ನೇ ಅವಳಿಗೆ ಕೊಡುತ್ತೇವೆ. ಮದುವೆಗೆ ಮುಂಚೆ ಮಧ್ಯರಾತ್ರಿ ಮನೆಗೆ ತಲುಪುತ್ತಿದ್ದವರು ,ಮದುವೆಯ ನಂತರ ರಾತ್ರಿಯಾದೊಡನೆ ಮನೆಗೆ ಬರುತ್ತೇವೆ. ಒಂದೊಂದೇ ಕಾರಣಗಳನ್ನು ನೀಡಿ ಮನೆಯೊಳಗೇ ದಿನಗಳನ್ನು ಕಳೆಯಲು ಪ್ರಯತ್ನಿಸುತ್ತೇವೆ. ಬಿಡುವಿನ ಸಮಯದಲ್ಲೆಲ್ಲಾ ಹೆಂಡತಿಯನ್ನು ಕರೆದುಕೊಂಡು ಸುತ್ತಾಡಲು ಹೋಗುತ್ತೇವೆ.
ಗೆಳೆಯರ ಜೊತೆಗಿನ ಸುತ್ತಾಟ, ಗಾನಮೇಳೆ ಇದನ್ನೆಲ್ಲಾ ಬಿಡುತ್ತೇವೆ. ನಾಲ್ಕು ದಿನ ಹೆಂಡತಿ ಅವಳ ತವರಿಗೆ ಹೋದರೆ ಮತ್ತೆ ಬೆಡ್ ರೂಮಿಗೆ ಹೋಗಲು ಒಂಥರಾ ನಿರಾಸೆ. ನಾಲ್ಕು ದಿನಕ್ಕಾಗಿ ತವರಿಗೆ ಹೋದವಳನ್ನು ಎರಡು ದಿನಗಳಾದಾಗಲೇ ಕರೆದುಕೊಂಡು ಬರುತ್ತೇವೆ.
ಇನ್ನು ಒಂದೈದಾರು ವರ್ಷಗಳು ಕಳೆದು ಎರಡ್ಮೂರು ಮಕ್ಕಳಾದಾಗ ಬೆಳಿಗ್ಗೆಯಿಂದಲೇ ಪ್ರಾರಂಭಿಸುತ್ತೇವೆ.
ನನ್ನ ಪರ್ಸ್ ಎಲ್ಲಿ..?
ನನ್ನ ಶರ್ಟ್ ಇನ್ನೂ ಐರನ್ ಮಾಡಿಲ್ವಾ..?
ಬ್ರೇಕ್ ಫಾಸ್ಟ್ ಇನ್ನೂ ರೆಡಿಯಾಗಿಲ್ವಾ..?
ಅಥವಾ ಒಂದು ವೇಳೆ ಅದನ್ನು ತಯಾರಿಸಿಕೊಟ್ಟರೂ ಇವತ್ತು ದೋಸೆ ,ಸಾಂಬಾರ್ ಮಾತ್ರವಾ ಅಂತ ಹೇಳಿದರೂ ಹೊಟ್ಟೆ ತುಂಬಾ ತಿಂದು ಅವಳೊಡನೆ ಹೇಳದೆಯೇ ಅವನು ಹೊರಟು ಹೋಗುತ್ತಾನೆ.
ಅತ್ಯಧಿಕ ಗಂಡಂದಿರೂ ಹೆಂಡತಿಯರೊಡನೆ ಕೇಳುವಂತಹ ಒಂದು ಪ್ರಶ್ನೆಯಿದೆ " *ನಿನಗೆ ಅಂತಹ ಕೆಲಸವಾದರೂ ಏನು ಇಲ್ಲಿರುವುದು..?"*
ನಾವು ಒಂದು ಕ್ಷಣವಾದರೂ ಚಿಂತಿಸಿದ್ದೇವೆಯಾ ಸಹೋದರ ನಮ್ಮ ಹೆಂಡತಿಯ ಕೆಲಸದ ಕುರಿತು..?
*ಒಬ್ಬ ಸರ್ಕಾರಿ ನೌಕರನಿಗೆ ಸರಿಯಾದ ಕೆಲಸದ ಸಮಯವಿದೆ, ಪ್ರಮೋಷನ್ ಇರುತ್ತದೆ. ಒಬ್ಬ ಕೂಲಿ ನೌಕರನಿಗೂ ಸರಿಯಾದ ಕೆಲಸದ ಸಮಯವಿರುತ್ತದೆ. ಆದರೆ ಒಬ್ಬಾಕೆ ಹೆಂಡತಿಗೆ ಸರಿಯಾದ ಕೆಲಸದ ಸಮಯನೂ ಇಲ್ಲ, ಬಿಡುವೂ ಇಲ್ಲ, ಸಂಬಳನೂ ಇಲ್ಲ , ಪ್ರಮೋಷನ್ ಸಹ ಇಲ್ಲ.*
ಅದೇನೇ ಮಾಡಿದರೂ ,ಅದೆಷ್ಟೇ ಮಾಡಿದರೂ ಅದು ಅವಳ ಕರ್ತವ್ಯವಲ್ಲವೇ ಅಂತ ನಮಗೆ ಕ್ಷುಲ್ಲಕವಾಗಿ ಅದನ್ನು ಕಾಣಲು ಸಾಧ್ಯವಾಗಬಹುದು.
ಬೆಳಿಗ್ಗೆಯೆದ್ದು ಮನೆಯಂಗಳ ಗುಡಿಸಿ, ಬ್ರೇಕ್ ಫಾಸ್ಟ್ ತಯಾರಿಸಿ , ಮಕ್ಕಳನ್ನು ಶಾಲೆಗೆ ಕಳುಹಿಸಿ , ಡ್ರೆಸ್ ತೊಳೆಯಲು ಇರುವುಎಲ್ಲವನ್ನೂ ತೊಳೆದು , ನೆಲ ಒರೆಸಿ ,ಮಧ್ಯಾಹ್ನದ ಊಟವನ್ನು ತಯಾರಿಸಿ , ಸಾಯಂಕಾಲ ಶಾಲೆ ಬಿಟ್ಟು ಬರುವ ಮಕ್ಕಳಿಗೆ ಚಾ ರೆಡಿ ಮಾಡಿಟ್ಟು ಸ್ವಲ್ಪ ನೆಮ್ಮದಿಯಿಂದ ಮಲಗಲೂ ಸಮಯವನ್ನು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ.
ಇನ್ನು ರಾತ್ರಿ ಸಮಾಧಾನದಿಂದ ಮಲಗಬೇಕು ಅಂದುಕೊಂಡರೆ ತನ್ನ ಗಂಡ ಬರಬೇಕು. ಗಂಡ ಬಂದು ಅವರ ಕೆಲಸಗಳೆಲ್ಲಾ ಕಳೆದು ಮಲಗುವಾಗ ಮಧ್ಯರಾತ್ರಿ. ಆಗ ನಿದ್ದೆಯಿಂದ ಎದ್ದು ಮಗು ಅಳಲು ಪ್ರಾರಂಭಿಸಿದರೆ ಗಂಡನು ಅಸಹಿಷ್ಣುತೆಯಿಂದ ತಿರುಗಿ ಮಲಗುವಾಗ , ನಿದ್ದೆ ಕಳೆದುಕೊಂಡ ಬೇಸರ ವ್ಯಕ್ತಪಡಿಸದೆ ಆ ಮಗುವನ್ನು ಮಲಗಿಸುತ್ತಾಳೆ. ನಂತರ ಬೆಳಿಗ್ಗೆ ಬೇಗ ಎದ್ದು ಅವಳು ಅವಳ ನಿತ್ಯ ಕಾಯಕದಲ್ಲಿ ತೊಡಗಿಕೊಳ್ಳುತ್ತಾಳೆ.
ಹೌದು,
ಮರೆಯಲೇಬಾರದು . *ಎಲ್ಲಾ ಇದ್ದರೂ ಮನೆಯಲ್ಲಿದ್ದುಕೊಂಡೇ ಪ್ರವಾಸಿಯಾಗಿ ಜೀವಿಸುವಂತಾಗಲು ವಿಧಿಸಲ್ಪಟ್ಟವಳು ಹೆಂಡತಿ..!!*
ಅಂದೆಲ್ಲಾ ಹೆಂಡತಿಯ ಫೋನ್ ಕರೆಯನ್ನು ಕಾಣುವಾಗ ಸಂತೋಷದಿಂದ ಸ್ವೀಕರಿಸುತ್ತಿದ್ದವರು ಇಂದು " ಅವಳಿಗೆ ಫೋನ್ ಮಾಡಲು ಸಿಕ್ಕ ಸಮಯ ಇದುವೇನಾ " ಅಂತ ಕೋಪಗೊಂಡಾಗಲೇ ಆತ ಮಾತನಾಡುತ್ತಿರುವುದು ಹೆಂಡತಿಯೊಡನೆ ಅಂತ ಅರ್ಥವಾಗಿಸಲು ಸಾಧ್ಯವಾಗುವ ರೂಪದಲ್ಲಾಗಿರುತ್ತದೆ ಆತನ ವರ್ತನೆ.
ಹೇ.. ಇವತ್ತು ನಾವು ಸುತ್ತಾಡಲು ಹೋಗೋಣವೇ ಅಂತ ಗೆಳೆಯನಲ್ಲಿ ಕೇಳುವಾಗ , ನಿನ್ನ ಹೆಂಡತಿ ಮನೆಗೆ ಹೋದಳಾ ಅಂತಾಗಿರುತ್ತದೆ ಗೆಳೆಯನ ಉತ್ತರ. ಅಂದೆಲ್ಲಾ ಹೆಂಡತಿ ತವರಿಗೆ ಹೋದ ದಿನ ಸಂಕಟಪಡುತ್ತಿದ್ದ ಗಂಡ ಇಂದು ಹೆಂಡತಿ ತವರಿಗೆ ಹೋದ ದಿನವಾಗಿರುತ್ತದೆ ಅತಿಯಾಗಿ ಸಂತೋಷಗೊಳ್ಳುವುದು.
*ಈ ಲೋಕದಲ್ಲಿ ಅತ್ಯಂತ ಹೆಚ್ಚು ಸುಳ್ಳು ಹೇಳುವವರು ವಕೀಲರಲ್ಲ, ಗಂಡಂದಿರಾಗಿದ್ದಾರೆ.*
*ಅತ್ಯಂತ ಹೆಚ್ಚು ಸುಳ್ಳು ಕೇಳಲ್ಪಡುವವರು ಜಡ್ಜ್ ಗಳಲ್ಲ , ಹೆಂಡತಿಯರಾಗಿದ್ದಾರೆ.*
ಒಬ್ಬ ಗಂಡನಾದವನ ಮುಂದೆ ಕ್ಯಾಮೆರಾ ಇಡುವುದಾದರೆ ಅತ್ಯಂತ ದೊಡ್ಡ ನಟ ಪ್ರಶಸ್ತಿಯನ್ನು ಆತನಿಗೆ ನೀಡಬೇಕಾದೀತು.
ನ್ಯಾಯದ ವಿಷಯದಲ್ಲೂ ತದ್ವಿರುದ್ಧ ಗಂಡನಾದವನು ಇನ್ನೊಬ್ಬಾಕೆಯೊಡನೆ ಸಂಬಂಧ ಇಟ್ಟುಕೊಂಡಿದ್ದರೂ , ತನ್ನ ಹೆಂಡತಿಯಾದವಳು ಅಂತಹ ಸಂಶಯಾಸ್ಪದವಾದ ವರ್ತನೆ ತೋರಿದರೆ ಕೋಪದಿಂದ ಕುದಿಯತೊಡಗುತ್ತಾನೆ. ಗಂಡನ ಇತರ ಸಂಬಂಧಗಳ ಕುರಿತು ಹೆಂಡತಿ ತಿಳಿದುಕೊಂಡಾಗ ಅವಳೊಬ್ಬಳಾಗಿ ಕುಳಿತುಕೊಂಡು ಅಳುತ್ತಾಳೆ , ಕೋಪಿಸಿಕೊಳ್ಳುತ್ತಾಳೆ. ಒಂದೆರಡು ತಿಂಗಳಾದಾಗ ಕಾಲಿಗೆ ಬಿದ್ದಾದರೂ ಆತನೊಡನೆ ಸಂತೋಷದಿಂದಿರಲು ಪ್ರಯತ್ನಿಸುತ್ತಾಳೆ. ಮನೆಯವರಿಗೆ ನಾನು ಭಾರವಾಗುವೆನೋ, ನನ್ನ ಮಕ್ಕಳ ಭವಿಷ್ಯ ಅದೇನಾಗಬಹುದೋ ಅಂತ ಚಿಂತಿಸಿ ಅವಳು ಮತ್ತೆ ಒಂದಾಗುವಳು. ಆದರೆ, ಅದನ್ನೇ ಅವಳು ಮಾಡಿದರೆ ಡೈವೋರ್ಸ್ ಆಗಿ , ಅವಳು ಬೀದಿ ಪಾಲಾಗಿ ಮಾನವನ್ನು ಕಳೆದುಕೊಂಡು ಜೀವಿಸಬೇಕಾಗುತ್ತದೆ.
ನಷ್ಟಗೊಂಡ ಮಾನವು ಪುರುಷರಿಗೆ ಬೇಗ ತಿರುಗಿ ಸಿಗಬಹುದಾದರೆ ಹೆಣ್ಣಿಗೆ ಅದನ್ನು ಮರಳಿ ಪಡೆಯುವಂತಾಗಲು ತುಂಬಾ ಸಮಯವನ್ನು ತೆಗೆದುಕೊಳ್ಳಬೇಕಾಗುತ್ತದೆ.
ಮನೆಯಿಂದ ಹೊರಗೆ ಹೋದ ಗಂಡಂದಿರು , ತನ್ನ ಗೆಳೆಯರೊಡನೆ ಆಡುತ್ತಾ ಸಂತೋಷದಿಂದ ದಿನ ಕಳೆದರೆ ಬಹುತೇಕ ಹೆಂಡತಿಯರ ಜೀವನ ಮನೆಯೊಳಗಿನ ಕತ್ತಲೆ ಕೋಣೆಯಲ್ಲಿ ಆಗಿರುತ್ತದೆ.
ನೀವು ನಿಮ್ಮ ಹೆಂಡತಿಯೊಡನೆ ಪ್ರೀತಿ ತೋರಿಸುತ್ತಿದ್ದೀರಾ..?
ಇಲ್ಲವಾದಲ್ಲಿ ಒಂದು ದಿನವಾದರೂ ಅವಳೊಡನೆ ಪ್ರೀತಿಯನ್ನು ತೋರಿಸಿ ನೋಡಿ.
ಆನ್ ಲೈನ್ ನಲ್ಲಿ ಪರಿಚಯಗೊಳ್ಳುವ ಹುಡುಗಿಯರೊಡನೆ ಮಾತನಾಡುವ ಮಧುರವಾದ ಮಾತುಗಳಲ್ಲಿ ನಾಲ್ಕರಲ್ಲಿ ಒಂದನ್ನಾದರೂ ನಿಮ್ಮ ಹೆಂಡತಿಯೊಡನೆ ಮಾತನಾಡಿ. ಬದಲಾವಣೆ ಖಂಡಿತಾ ಕಾಣಬಹುದು.
ಬಿಡುವಿನ ವೇಳೆಯಲ್ಲಿ ಅಡುಗೆ ಕೋಣೆಯಲ್ಲಿ ಅಡುಗೆ ನಿರತಳಾದ ನಿಮ್ಮ ಹೆಂಡತಿಯನ್ನು ಹಿಂದಿನಿಂದ ಹೋಗಿ ತಬ್ಬಿಕೊಂಡು ಕುತ್ತಿಗೆಗೊಂದು ಮುತ್ತನ್ನು ನೀಡಿ ,ಕಿವಿ ಯಲ್ಲಿ ಐ ಲವ್ ಯೂ ಅಂತ ಹೇಳಿದ್ದೀರಾ..?
*ಯಾವತ್ತಾದರೂ ರುಚಿ ಚೆನ್ನಾಗಿಲ್ಲದಿದ್ದರೂ, ಊಟ ಮಾಡಿದ ನಂತರ ಸಖತ್ತಾಗಿದೆ, ಕೈ ಪುಣ್ಯ ಚೆನ್ನಾಗಿದೆ ಅಂತ ಹೇಳಿ ನೋಡಿದ್ದೀರಾ..?*
ಬಾಗಿಲ ಮರೆಯಲ್ಲಿ ನಿಂತು ಅವಳು ನಗುಮೊಗವನ್ನು ಬೀರುವುದನ್ನು ನೋಡಬಹುದು.
*ನೀವು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತೆಗೆದುಕೊಡುವ ಚಿನ್ನಾಭರಣಕ್ಕಿಂತಳೂ ಮೌಲ್ಯಯುತವಾಗಿರಬಹುದು ಅವಳ ಪಾಲಿಗೆ ನಿಮ್ಮ ಆ ಮಾತು..!!*
ಅವಳು ಯಾವುದಾದರೂ ಹೊಸ ವಸ್ತ್ರ ಧರಿಸಿಕೊಂಡು ಬಂದಾಗ ನೀನಿಂದು ಸುಂದರಿಯಾಗಿದ್ದಿಯಾ ಅಂತ ಹೇಳಿ ನೋಡಿ.
ಬೆಳಿಗೆದ್ದು ಕೆಲಸಕ್ಕೆ ಹೋಗುವಾಗ ಅವಳೊಡನೆ ಯಾತ್ರೆ ಹೇಳಿ ಅವಳ ಹಣೆಗೊಂದು ಮುತ್ತು ಕೊಟ್ಟು ಹೊರಡಿ ನೋಡಿ,
ಮಧ್ಯಾಹ್ನ ಊಟ ಮಾಡುವ ಮುಂಚೆ ಅವಳಿಗೊಂದು ಫೋನ್ ಕರೆ ಮಾಡಿ ನೀನು ಊಟ ಮಾಡಿದ್ದಿಯಾ ಅಂತ ಕೇಳಿ ನೋಡಿ.
ಕೆಲವೊಮ್ಮೆ ಮನೆಯಿಂದ ಹೊರಗೆ ಹೋಗಿ ಒಟ್ಟಿಗೆ ಕೂತು ಊಟ ಮಾಡಿ. ವಿಶೇಷವಾದ ದಿನಗಳಲ್ಲಿ ಪಾರ್ಕ್ , ಇನ್ನಿತರ ಪ್ರವಾಸಿ ತಾಣಗಳಿಗೆ ಆಕೆಯನ್ನು ಕರೆದುಕೊಂಡು ಹೋಗಿ ನೋಡಿ. ಈ ರೀತಿಯೆಲ್ಲಾ ಮಾಡುವ ಗಂಡಂದಿರು ನೀವಾಗಿದ್ದೇ ಆದಲ್ಲಿ ನಿಮ್ಮ ಹೆಂಡತಿ ಹೇಳುವಳು *" ಈ ಲೋಕದಲ್ಲಿ ಅತ್ಯಂತ ದೊಡ್ಡ ಭಾಗ್ಯಶಾಲಿ ಹೆಣ್ಣು ನಾನೆಂದು".*
ಹೆಂಡತಿ ಅವಳು ಭಾರವಲ್ಲ ,ಅದು ಸ್ನೇಹ. ಅದು ಮನಸ್ಸಿನೊಳಗೆ ಅದುಮಿಟ್ಟು ಜೀವಿಸಲು ಇರುವುದಲ್ಲ. ಅದನ್ನು ವ್ಯಕ್ತಪಡಿಸಬೇಕಾಗಿರುವುದಾಗಿದೆ.
ಇನ್ನು ಹೆಂಡತಿ ಫೋನ್ ಮಾಡಿದಾಗ ಸಂತೋಷದಿಂದ ಮಾತನಾಡಿ ಝೈನಬ, ಆಮಿನ ಅನ್ನುವ ಇನ್ನಿತರ ಹೆಸರಿನ ಬದಲು ಚಕ್ಕರೆ, ಮುತ್ತೇ ಅಂತ ಕರೆದು ನೋಡಿ.
ಕೆಲವೊಂದು ಪದಗಳಿಗೆ ತುಂಬಾ ಆಳವಾದ ಶಕ್ತಿಯಿದೆ. ಮನಸ್ಸನ್ನು ಬದಲಾಯಿಸಬಲ್ಲಂತಹ ಶಕ್ತಿ.
ಕೆಲವೊಮ್ಮೆ ಪದೇ ಪದೇ ಹೆಂಡತಿ ನಿಮಗೆ ಕರೆ ಮಾಡುತ್ತಿದ್ದರೆ ಕೋಪಗೊಳ್ಳದಿರಿ. ಯಾಕಂದರೆ ಅವಳಿಗೆ ಕರೆ ಮಾಡಲು ಇರುವುದು ನೀವು ಮಾತ್ರ.
ಹೆಂಡತಿಯನ್ನು ಹೊರೆಯಾಗಿ ಕಾಣದೆ , ಪ್ರೀತಿಯನ್ನು ಧಾರೆಯೆರೆಯುವ ಮೂಲಕ ಜೀವನ ಪರ್ಯಂತ ಸುಖವಾಗಿ ಅವಳೊಡನೆ ಜೀವಿಸುವಂತವರಾಗಿ.
(ಧನ್ಯವಾದಗಳು)
*ಹೌದಾದರೂ, ಅಲ್ಲವಾದರೂ ಇದನ್ನೊಮ್ಮೆ ಓದಿ ನೋಡಿ*.
ಮೂಲ : ಮಲಯಾಳಂ
ಅನುವಾದ : ಸ್ನೇಹಜೀವಿ ಅಡ್ಕ.
ತನ್ನ ಹೆಂಡತಿಯ ಸೌಂದರ್ಯವನ್ನು ನೋಡಬೇಕಾದರೆ ,ನೆರೆಯ ಮನೆಯ ಕಿಟಕಿಯ ಮೂಲಕ ನೋಡಬೇಕೆಂದು ಯಾರೋ ಹೇಳಿದ್ದರು. ತನ್ನ ಕಣ್ಣನ್ನು ಸರಿಯಾಗಿಸದೆ ಯಾವ ಕಿಟಕಿಯ ಮೂಲಕ ನೋಡಿದರೂ ಯಾವ ಪ್ರಯೋಜನವಿಲ್ಲ. ಅದೆಷ್ಟೋ ಬರೆದಿದ್ದರೂ, ಭಾಷಣ ಬಿಗಿದಿದ್ದರೂ ಕೆಲ ಗಂಡಂದಿರಿಗೆ ಹೆಂಡತಿ ಅನ್ನುವುದು ಕೇವಲ ಒಂದು ವಸ್ತುವಾಗಿ ಮಾತ್ರ ಬದಲಾಗಿಬಿಟ್ಟಿದೆ.
ನೆನಪಿಡಿ ಹಣ ಕೊಡದೆ ಖರೀದಿಸಲು ಸಾಧ್ಯವಾಗುವಂತದರಲ್ಲಿ ಅತೀ ದೊಡ್ಡ ಮೌಲ್ಯಯುತವಾದಂತಹ ವಸ್ತುವಾಗಿದ್ದಾಳೆ ಹೆಂಡತಿ
ಕೇವಲ ಹೆಂಡತಿ ಅನ್ನುವ ಮೂರಕ್ಷರದಲ್ಲಿ ಮರೆತು ಬಿಡುವ, ವರ್ಣಿಸಲಾಗದ ಬೆಲೆಕಟ್ಟಲಾಗದ ವಿಸ್ಮಯ.
ನಿಖಾಹ್ ಕಳೆದ ನಂತರ ಪ್ರತಿನಿತ್ಯ ಗಂಟೆಗಳ ಕಾಲ ಅವಳೊಡನೆ ಮಾತನಾಡುತ್ತೇವೆ. ಬಿಡುವುಗಳಿಲ್ಲದಿದ್ದರೂ ಬಿಡುವು ಮಾಡಿಕೊಂಡು ಅವಳನ್ನು ಕಾಣಲು ನಾವು ಪ್ರಯತ್ನಿಸುತ್ತೇವೆ.
ಸಿಗುವಂತದರಲ್ಲಿ ಅತೀ ಮೌಲ್ಯಯುವಾದ ವಸ್ತುವನ್ನೇ ಅವಳಿಗೆ ಕೊಡುತ್ತೇವೆ. ಮದುವೆಗೆ ಮುಂಚೆ ಮಧ್ಯರಾತ್ರಿ ಮನೆಗೆ ತಲುಪುತ್ತಿದ್ದವರು ,ಮದುವೆಯ ನಂತರ ರಾತ್ರಿಯಾದೊಡನೆ ಮನೆಗೆ ಬರುತ್ತೇವೆ. ಒಂದೊಂದೇ ಕಾರಣಗಳನ್ನು ನೀಡಿ ಮನೆಯೊಳಗೇ ದಿನಗಳನ್ನು ಕಳೆಯಲು ಪ್ರಯತ್ನಿಸುತ್ತೇವೆ. ಬಿಡುವಿನ ಸಮಯದಲ್ಲೆಲ್ಲಾ ಹೆಂಡತಿಯನ್ನು ಕರೆದುಕೊಂಡು ಸುತ್ತಾಡಲು ಹೋಗುತ್ತೇವೆ.
ಗೆಳೆಯರ ಜೊತೆಗಿನ ಸುತ್ತಾಟ, ಗಾನಮೇಳೆ ಇದನ್ನೆಲ್ಲಾ ಬಿಡುತ್ತೇವೆ. ನಾಲ್ಕು ದಿನ ಹೆಂಡತಿ ಅವಳ ತವರಿಗೆ ಹೋದರೆ ಮತ್ತೆ ಬೆಡ್ ರೂಮಿಗೆ ಹೋಗಲು ಒಂಥರಾ ನಿರಾಸೆ. ನಾಲ್ಕು ದಿನಕ್ಕಾಗಿ ತವರಿಗೆ ಹೋದವಳನ್ನು ಎರಡು ದಿನಗಳಾದಾಗಲೇ ಕರೆದುಕೊಂಡು ಬರುತ್ತೇವೆ.
ಇನ್ನು ಒಂದೈದಾರು ವರ್ಷಗಳು ಕಳೆದು ಎರಡ್ಮೂರು ಮಕ್ಕಳಾದಾಗ ಬೆಳಿಗ್ಗೆಯಿಂದಲೇ ಪ್ರಾರಂಭಿಸುತ್ತೇವೆ.
ನನ್ನ ಪರ್ಸ್ ಎಲ್ಲಿ..?
ನನ್ನ ಶರ್ಟ್ ಇನ್ನೂ ಐರನ್ ಮಾಡಿಲ್ವಾ..?
ಬ್ರೇಕ್ ಫಾಸ್ಟ್ ಇನ್ನೂ ರೆಡಿಯಾಗಿಲ್ವಾ..?
ಅಥವಾ ಒಂದು ವೇಳೆ ಅದನ್ನು ತಯಾರಿಸಿಕೊಟ್ಟರೂ ಇವತ್ತು ದೋಸೆ ,ಸಾಂಬಾರ್ ಮಾತ್ರವಾ ಅಂತ ಹೇಳಿದರೂ ಹೊಟ್ಟೆ ತುಂಬಾ ತಿಂದು ಅವಳೊಡನೆ ಹೇಳದೆಯೇ ಅವನು ಹೊರಟು ಹೋಗುತ್ತಾನೆ.
ಅತ್ಯಧಿಕ ಗಂಡಂದಿರೂ ಹೆಂಡತಿಯರೊಡನೆ ಕೇಳುವಂತಹ ಒಂದು ಪ್ರಶ್ನೆಯಿದೆ " *ನಿನಗೆ ಅಂತಹ ಕೆಲಸವಾದರೂ ಏನು ಇಲ್ಲಿರುವುದು..?"*
ನಾವು ಒಂದು ಕ್ಷಣವಾದರೂ ಚಿಂತಿಸಿದ್ದೇವೆಯಾ ಸಹೋದರ ನಮ್ಮ ಹೆಂಡತಿಯ ಕೆಲಸದ ಕುರಿತು..?
*ಒಬ್ಬ ಸರ್ಕಾರಿ ನೌಕರನಿಗೆ ಸರಿಯಾದ ಕೆಲಸದ ಸಮಯವಿದೆ, ಪ್ರಮೋಷನ್ ಇರುತ್ತದೆ. ಒಬ್ಬ ಕೂಲಿ ನೌಕರನಿಗೂ ಸರಿಯಾದ ಕೆಲಸದ ಸಮಯವಿರುತ್ತದೆ. ಆದರೆ ಒಬ್ಬಾಕೆ ಹೆಂಡತಿಗೆ ಸರಿಯಾದ ಕೆಲಸದ ಸಮಯನೂ ಇಲ್ಲ, ಬಿಡುವೂ ಇಲ್ಲ, ಸಂಬಳನೂ ಇಲ್ಲ , ಪ್ರಮೋಷನ್ ಸಹ ಇಲ್ಲ.*
ಅದೇನೇ ಮಾಡಿದರೂ ,ಅದೆಷ್ಟೇ ಮಾಡಿದರೂ ಅದು ಅವಳ ಕರ್ತವ್ಯವಲ್ಲವೇ ಅಂತ ನಮಗೆ ಕ್ಷುಲ್ಲಕವಾಗಿ ಅದನ್ನು ಕಾಣಲು ಸಾಧ್ಯವಾಗಬಹುದು.
ಬೆಳಿಗ್ಗೆಯೆದ್ದು ಮನೆಯಂಗಳ ಗುಡಿಸಿ, ಬ್ರೇಕ್ ಫಾಸ್ಟ್ ತಯಾರಿಸಿ , ಮಕ್ಕಳನ್ನು ಶಾಲೆಗೆ ಕಳುಹಿಸಿ , ಡ್ರೆಸ್ ತೊಳೆಯಲು ಇರುವುಎಲ್ಲವನ್ನೂ ತೊಳೆದು , ನೆಲ ಒರೆಸಿ ,ಮಧ್ಯಾಹ್ನದ ಊಟವನ್ನು ತಯಾರಿಸಿ , ಸಾಯಂಕಾಲ ಶಾಲೆ ಬಿಟ್ಟು ಬರುವ ಮಕ್ಕಳಿಗೆ ಚಾ ರೆಡಿ ಮಾಡಿಟ್ಟು ಸ್ವಲ್ಪ ನೆಮ್ಮದಿಯಿಂದ ಮಲಗಲೂ ಸಮಯವನ್ನು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ.
ಇನ್ನು ರಾತ್ರಿ ಸಮಾಧಾನದಿಂದ ಮಲಗಬೇಕು ಅಂದುಕೊಂಡರೆ ತನ್ನ ಗಂಡ ಬರಬೇಕು. ಗಂಡ ಬಂದು ಅವರ ಕೆಲಸಗಳೆಲ್ಲಾ ಕಳೆದು ಮಲಗುವಾಗ ಮಧ್ಯರಾತ್ರಿ. ಆಗ ನಿದ್ದೆಯಿಂದ ಎದ್ದು ಮಗು ಅಳಲು ಪ್ರಾರಂಭಿಸಿದರೆ ಗಂಡನು ಅಸಹಿಷ್ಣುತೆಯಿಂದ ತಿರುಗಿ ಮಲಗುವಾಗ , ನಿದ್ದೆ ಕಳೆದುಕೊಂಡ ಬೇಸರ ವ್ಯಕ್ತಪಡಿಸದೆ ಆ ಮಗುವನ್ನು ಮಲಗಿಸುತ್ತಾಳೆ. ನಂತರ ಬೆಳಿಗ್ಗೆ ಬೇಗ ಎದ್ದು ಅವಳು ಅವಳ ನಿತ್ಯ ಕಾಯಕದಲ್ಲಿ ತೊಡಗಿಕೊಳ್ಳುತ್ತಾಳೆ.
ಹೌದು,
ಮರೆಯಲೇಬಾರದು . *ಎಲ್ಲಾ ಇದ್ದರೂ ಮನೆಯಲ್ಲಿದ್ದುಕೊಂಡೇ ಪ್ರವಾಸಿಯಾಗಿ ಜೀವಿಸುವಂತಾಗಲು ವಿಧಿಸಲ್ಪಟ್ಟವಳು ಹೆಂಡತಿ..!!*
ಅಂದೆಲ್ಲಾ ಹೆಂಡತಿಯ ಫೋನ್ ಕರೆಯನ್ನು ಕಾಣುವಾಗ ಸಂತೋಷದಿಂದ ಸ್ವೀಕರಿಸುತ್ತಿದ್ದವರು ಇಂದು " ಅವಳಿಗೆ ಫೋನ್ ಮಾಡಲು ಸಿಕ್ಕ ಸಮಯ ಇದುವೇನಾ " ಅಂತ ಕೋಪಗೊಂಡಾಗಲೇ ಆತ ಮಾತನಾಡುತ್ತಿರುವುದು ಹೆಂಡತಿಯೊಡನೆ ಅಂತ ಅರ್ಥವಾಗಿಸಲು ಸಾಧ್ಯವಾಗುವ ರೂಪದಲ್ಲಾಗಿರುತ್ತದೆ ಆತನ ವರ್ತನೆ.
ಹೇ.. ಇವತ್ತು ನಾವು ಸುತ್ತಾಡಲು ಹೋಗೋಣವೇ ಅಂತ ಗೆಳೆಯನಲ್ಲಿ ಕೇಳುವಾಗ , ನಿನ್ನ ಹೆಂಡತಿ ಮನೆಗೆ ಹೋದಳಾ ಅಂತಾಗಿರುತ್ತದೆ ಗೆಳೆಯನ ಉತ್ತರ. ಅಂದೆಲ್ಲಾ ಹೆಂಡತಿ ತವರಿಗೆ ಹೋದ ದಿನ ಸಂಕಟಪಡುತ್ತಿದ್ದ ಗಂಡ ಇಂದು ಹೆಂಡತಿ ತವರಿಗೆ ಹೋದ ದಿನವಾಗಿರುತ್ತದೆ ಅತಿಯಾಗಿ ಸಂತೋಷಗೊಳ್ಳುವುದು.
*ಈ ಲೋಕದಲ್ಲಿ ಅತ್ಯಂತ ಹೆಚ್ಚು ಸುಳ್ಳು ಹೇಳುವವರು ವಕೀಲರಲ್ಲ, ಗಂಡಂದಿರಾಗಿದ್ದಾರೆ.*
*ಅತ್ಯಂತ ಹೆಚ್ಚು ಸುಳ್ಳು ಕೇಳಲ್ಪಡುವವರು ಜಡ್ಜ್ ಗಳಲ್ಲ , ಹೆಂಡತಿಯರಾಗಿದ್ದಾರೆ.*
ಒಬ್ಬ ಗಂಡನಾದವನ ಮುಂದೆ ಕ್ಯಾಮೆರಾ ಇಡುವುದಾದರೆ ಅತ್ಯಂತ ದೊಡ್ಡ ನಟ ಪ್ರಶಸ್ತಿಯನ್ನು ಆತನಿಗೆ ನೀಡಬೇಕಾದೀತು.
ನ್ಯಾಯದ ವಿಷಯದಲ್ಲೂ ತದ್ವಿರುದ್ಧ ಗಂಡನಾದವನು ಇನ್ನೊಬ್ಬಾಕೆಯೊಡನೆ ಸಂಬಂಧ ಇಟ್ಟುಕೊಂಡಿದ್ದರೂ , ತನ್ನ ಹೆಂಡತಿಯಾದವಳು ಅಂತಹ ಸಂಶಯಾಸ್ಪದವಾದ ವರ್ತನೆ ತೋರಿದರೆ ಕೋಪದಿಂದ ಕುದಿಯತೊಡಗುತ್ತಾನೆ. ಗಂಡನ ಇತರ ಸಂಬಂಧಗಳ ಕುರಿತು ಹೆಂಡತಿ ತಿಳಿದುಕೊಂಡಾಗ ಅವಳೊಬ್ಬಳಾಗಿ ಕುಳಿತುಕೊಂಡು ಅಳುತ್ತಾಳೆ , ಕೋಪಿಸಿಕೊಳ್ಳುತ್ತಾಳೆ. ಒಂದೆರಡು ತಿಂಗಳಾದಾಗ ಕಾಲಿಗೆ ಬಿದ್ದಾದರೂ ಆತನೊಡನೆ ಸಂತೋಷದಿಂದಿರಲು ಪ್ರಯತ್ನಿಸುತ್ತಾಳೆ. ಮನೆಯವರಿಗೆ ನಾನು ಭಾರವಾಗುವೆನೋ, ನನ್ನ ಮಕ್ಕಳ ಭವಿಷ್ಯ ಅದೇನಾಗಬಹುದೋ ಅಂತ ಚಿಂತಿಸಿ ಅವಳು ಮತ್ತೆ ಒಂದಾಗುವಳು. ಆದರೆ, ಅದನ್ನೇ ಅವಳು ಮಾಡಿದರೆ ಡೈವೋರ್ಸ್ ಆಗಿ , ಅವಳು ಬೀದಿ ಪಾಲಾಗಿ ಮಾನವನ್ನು ಕಳೆದುಕೊಂಡು ಜೀವಿಸಬೇಕಾಗುತ್ತದೆ.
ನಷ್ಟಗೊಂಡ ಮಾನವು ಪುರುಷರಿಗೆ ಬೇಗ ತಿರುಗಿ ಸಿಗಬಹುದಾದರೆ ಹೆಣ್ಣಿಗೆ ಅದನ್ನು ಮರಳಿ ಪಡೆಯುವಂತಾಗಲು ತುಂಬಾ ಸಮಯವನ್ನು ತೆಗೆದುಕೊಳ್ಳಬೇಕಾಗುತ್ತದೆ.
ಮನೆಯಿಂದ ಹೊರಗೆ ಹೋದ ಗಂಡಂದಿರು , ತನ್ನ ಗೆಳೆಯರೊಡನೆ ಆಡುತ್ತಾ ಸಂತೋಷದಿಂದ ದಿನ ಕಳೆದರೆ ಬಹುತೇಕ ಹೆಂಡತಿಯರ ಜೀವನ ಮನೆಯೊಳಗಿನ ಕತ್ತಲೆ ಕೋಣೆಯಲ್ಲಿ ಆಗಿರುತ್ತದೆ.
ನೀವು ನಿಮ್ಮ ಹೆಂಡತಿಯೊಡನೆ ಪ್ರೀತಿ ತೋರಿಸುತ್ತಿದ್ದೀರಾ..?
ಇಲ್ಲವಾದಲ್ಲಿ ಒಂದು ದಿನವಾದರೂ ಅವಳೊಡನೆ ಪ್ರೀತಿಯನ್ನು ತೋರಿಸಿ ನೋಡಿ.
ಆನ್ ಲೈನ್ ನಲ್ಲಿ ಪರಿಚಯಗೊಳ್ಳುವ ಹುಡುಗಿಯರೊಡನೆ ಮಾತನಾಡುವ ಮಧುರವಾದ ಮಾತುಗಳಲ್ಲಿ ನಾಲ್ಕರಲ್ಲಿ ಒಂದನ್ನಾದರೂ ನಿಮ್ಮ ಹೆಂಡತಿಯೊಡನೆ ಮಾತನಾಡಿ. ಬದಲಾವಣೆ ಖಂಡಿತಾ ಕಾಣಬಹುದು.
ಬಿಡುವಿನ ವೇಳೆಯಲ್ಲಿ ಅಡುಗೆ ಕೋಣೆಯಲ್ಲಿ ಅಡುಗೆ ನಿರತಳಾದ ನಿಮ್ಮ ಹೆಂಡತಿಯನ್ನು ಹಿಂದಿನಿಂದ ಹೋಗಿ ತಬ್ಬಿಕೊಂಡು ಕುತ್ತಿಗೆಗೊಂದು ಮುತ್ತನ್ನು ನೀಡಿ ,ಕಿವಿ ಯಲ್ಲಿ ಐ ಲವ್ ಯೂ ಅಂತ ಹೇಳಿದ್ದೀರಾ..?
*ಯಾವತ್ತಾದರೂ ರುಚಿ ಚೆನ್ನಾಗಿಲ್ಲದಿದ್ದರೂ, ಊಟ ಮಾಡಿದ ನಂತರ ಸಖತ್ತಾಗಿದೆ, ಕೈ ಪುಣ್ಯ ಚೆನ್ನಾಗಿದೆ ಅಂತ ಹೇಳಿ ನೋಡಿದ್ದೀರಾ..?*
ಬಾಗಿಲ ಮರೆಯಲ್ಲಿ ನಿಂತು ಅವಳು ನಗುಮೊಗವನ್ನು ಬೀರುವುದನ್ನು ನೋಡಬಹುದು.
*ನೀವು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತೆಗೆದುಕೊಡುವ ಚಿನ್ನಾಭರಣಕ್ಕಿಂತಳೂ ಮೌಲ್ಯಯುತವಾಗಿರಬಹುದು ಅವಳ ಪಾಲಿಗೆ ನಿಮ್ಮ ಆ ಮಾತು..!!*
ಅವಳು ಯಾವುದಾದರೂ ಹೊಸ ವಸ್ತ್ರ ಧರಿಸಿಕೊಂಡು ಬಂದಾಗ ನೀನಿಂದು ಸುಂದರಿಯಾಗಿದ್ದಿಯಾ ಅಂತ ಹೇಳಿ ನೋಡಿ.
ಬೆಳಿಗೆದ್ದು ಕೆಲಸಕ್ಕೆ ಹೋಗುವಾಗ ಅವಳೊಡನೆ ಯಾತ್ರೆ ಹೇಳಿ ಅವಳ ಹಣೆಗೊಂದು ಮುತ್ತು ಕೊಟ್ಟು ಹೊರಡಿ ನೋಡಿ,
ಮಧ್ಯಾಹ್ನ ಊಟ ಮಾಡುವ ಮುಂಚೆ ಅವಳಿಗೊಂದು ಫೋನ್ ಕರೆ ಮಾಡಿ ನೀನು ಊಟ ಮಾಡಿದ್ದಿಯಾ ಅಂತ ಕೇಳಿ ನೋಡಿ.
ಕೆಲವೊಮ್ಮೆ ಮನೆಯಿಂದ ಹೊರಗೆ ಹೋಗಿ ಒಟ್ಟಿಗೆ ಕೂತು ಊಟ ಮಾಡಿ. ವಿಶೇಷವಾದ ದಿನಗಳಲ್ಲಿ ಪಾರ್ಕ್ , ಇನ್ನಿತರ ಪ್ರವಾಸಿ ತಾಣಗಳಿಗೆ ಆಕೆಯನ್ನು ಕರೆದುಕೊಂಡು ಹೋಗಿ ನೋಡಿ. ಈ ರೀತಿಯೆಲ್ಲಾ ಮಾಡುವ ಗಂಡಂದಿರು ನೀವಾಗಿದ್ದೇ ಆದಲ್ಲಿ ನಿಮ್ಮ ಹೆಂಡತಿ ಹೇಳುವಳು *" ಈ ಲೋಕದಲ್ಲಿ ಅತ್ಯಂತ ದೊಡ್ಡ ಭಾಗ್ಯಶಾಲಿ ಹೆಣ್ಣು ನಾನೆಂದು".*
ಹೆಂಡತಿ ಅವಳು ಭಾರವಲ್ಲ ,ಅದು ಸ್ನೇಹ. ಅದು ಮನಸ್ಸಿನೊಳಗೆ ಅದುಮಿಟ್ಟು ಜೀವಿಸಲು ಇರುವುದಲ್ಲ. ಅದನ್ನು ವ್ಯಕ್ತಪಡಿಸಬೇಕಾಗಿರುವುದಾಗಿದೆ.
ಇನ್ನು ಹೆಂಡತಿ ಫೋನ್ ಮಾಡಿದಾಗ ಸಂತೋಷದಿಂದ ಮಾತನಾಡಿ ಝೈನಬ, ಆಮಿನ ಅನ್ನುವ ಇನ್ನಿತರ ಹೆಸರಿನ ಬದಲು ಚಕ್ಕರೆ, ಮುತ್ತೇ ಅಂತ ಕರೆದು ನೋಡಿ.
ಕೆಲವೊಂದು ಪದಗಳಿಗೆ ತುಂಬಾ ಆಳವಾದ ಶಕ್ತಿಯಿದೆ. ಮನಸ್ಸನ್ನು ಬದಲಾಯಿಸಬಲ್ಲಂತಹ ಶಕ್ತಿ.
ಕೆಲವೊಮ್ಮೆ ಪದೇ ಪದೇ ಹೆಂಡತಿ ನಿಮಗೆ ಕರೆ ಮಾಡುತ್ತಿದ್ದರೆ ಕೋಪಗೊಳ್ಳದಿರಿ. ಯಾಕಂದರೆ ಅವಳಿಗೆ ಕರೆ ಮಾಡಲು ಇರುವುದು ನೀವು ಮಾತ್ರ.
ಹೆಂಡತಿಯನ್ನು ಹೊರೆಯಾಗಿ ಕಾಣದೆ , ಪ್ರೀತಿಯನ್ನು ಧಾರೆಯೆರೆಯುವ ಮೂಲಕ ಜೀವನ ಪರ್ಯಂತ ಸುಖವಾಗಿ ಅವಳೊಡನೆ ಜೀವಿಸುವಂತವರಾಗಿ.
(ಧನ್ಯವಾದಗಳು)
Wednesday, January 31, 2018
*ಶನಿವಾರ (3/2/18) ಮಧ್ಯಾಹ್ನ 2 ಗಂಟೆಗೆ, SSF ದ.ಕ ಜಿಲ್ಲಾ ಸಮಿತಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ನನಗೆ ನೂರು ಶೇಕಡಾ ಭಾಗವಹಿಸಬೇಕು.*
ಯಾಕೆಂದರೆ ...!
*SSF* ಅಂದರೆ, *ಅಹ್ಲುಸ್ಸುನ್ನತಿ ವಲ್ ಜಮಾಹತ್* ಎಂಬ ಇಸ್ಲಾಮಿನ ನೈಜ ಸಿದ್ಧಾಂತವನ್ನು ಸಂರಕ್ಷಿಸಲು ಪ್ರಗಲ್ಭರಾದ ಉಲಮಾಗಳು, ಸಯ್ಯಿದ್-ಸಾದಾತುಗಳು, ಅವುಲಿಯಾಗಳು ಕಟ್ಟಿ ಬೆಳೆಸಿದ ಸಂಘಟನೆಯಾಗಿದೆ. ಅದರ ಪ್ರತಿಯೊಂದು ಕಾರ್ಯಕ್ರಮವೂ ಕೂಡಾ *ಆರಾಧನೆ* ಯಾಗಿದೆ. ಅದನ್ನು ಯಶಸ್ವಿಗೊಳಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಕೂಡಾ.
*ಸುನ್ನತ್ ಜಮಾಹತ್* ಇಲ್ಲಿ ಬಲಿಷ್ಠವಾಗಬೇಕಾದರೆ, ಅದಕ್ಕಾಗಿ ಕಾರ್ಯಾಚರಿಸುವ ಸಂಘಟನೆ ಕೂಡಾ ಬಲಿಷ್ಠವಾಗಬೇಕು. ಸಂಘಟನೆ ಬಲಿಷ್ಠವಾಗಬೇಕಾದರೆ, ಅದರ ಪ್ರತಿಯೊಂದು ಕಾರ್ಯಕ್ರಮವು ಕೂಡಾ ಯಶಸ್ವಿಯಾಗಬೇಕು. ಕಾರ್ಯಕ್ರಮವು ಯಶಸ್ವಿಯಾಗಬೇಕಾದರೆ, ನಮ್ಮಂತಹ ಕಾರ್ಯಕರ್ತರು ಅದರಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. *ಸುನ್ನತ್ ಜಮಾಹತ್* ಸಂರಕ್ಷಣೆಗಾಗಿ ಇದಕ್ಕಿಂತಲೂ ಉತ್ತಮ ಸೇವೆ ಮಾಡಲು ನಮ್ಮಂತವರಿಗೆ ಖಂಡಿತಾ ಸಾದ್ಯವಿಲ್ಲ. ಆದುದರಿಂದ, ನಮಗೆ ಸಿಕ್ಕಿದ ಈ ಒಂದು ಉತ್ತಮ ಅವಕಾಶವನ್ನು ನಾವು ಸದುಪಯೋಗ ಪಡಿಸಲೇಬೇಕು. ಇದು ನಾವು *ಸುನ್ನತ್ ಜಮಾಹತ್* ಗೆ ಬೇಕಾಗಿ ಮಾಡುವ ಒಂದು ಅಳಿಲು ಸೇವೆ ಮಾತ್ರವಾಗಿದೆ.
ನಾವು ಅಲ್ಲಾಹನಿಗಾಗಿ ಒಂದು ಹೆಜ್ಜೆ ಮುಂದಿಟ್ಟರೆ, ಅಲ್ಲಾಹು ನಮಗಾಗಿ ಹತ್ತಾರು ಹೆಜ್ಜೆ ಮುಂದಿಡುವನು. ಅಲ್ಲಾಹನ ಧರ್ಮ ಸಂರಕ್ಷಣೆಗಾಗಿ ಉಲಮಾಗಳು ರೂಪುಕೊಟ್ಟ ಸಂಘಟನೆಯ ಕಾರ್ಯಕ್ರಮವನ್ನು ನಾವು ಯಶಸ್ವಿ ಗೊಳಿಸಲು ಶ್ರಮಿಸಿದರೆ, ಖಂಡಿತಾ ನಮ್ಮ ಹತ್ತಾರು ಯೋಜನೆ-ಉದ್ದೇಶ ಗಳನ್ನು ಅಲ್ಲಾಹು ಯಶಸ್ವಿ ಗೊಳಿಸುತ್ತಾನೆ. ಅದರಲ್ಲಿ ಯಾವುದೇ ಸಂಶಯವಿಲ್ಲ.
ಕೋಟಿ ರೂಪಾಯಿ ಸಹಾಯ ಮಾಡಿದವನಿಗೆ ಒಂದು ನೂರು ರೂಪಾಯಿ ತಿರುಗಿ ಸಹಾಯ ಮಾಡಲು ನಾವೇಗೆ ಹಿಂಜರಿಯುವುದಿಲ್ಲವೋ, ಅದಕ್ಕಿಂತಲೂ ಮಿಗಿಲಾಗಿ, ಬೆಲೆ ಕಟ್ಟಲಾದ *ಕಣ್ಣು, ಕಾಲು, ಕೈ, ಆರೋಗ್ಯ, ಸಂಪತ್ತು* ಅದೇರೀತಿ, ಎಲ್ಲದಕ್ಕಿಂತಲೂ ಮಿಗಿಲಾಗಿ *ಹಿದಾಯತ್* ನ್ನು ಉಚಿತವಾಗಿ ಕರುಣಿಸಿದ, ವರ್ಷದಲ್ಲಿ ಮುನ್ನೂರೈವತ್ತು ದಿನ ಕೆಲಸ ಮಾಡಲು ಶಕ್ತಿ ಮತ್ತು ಆರೋಗ್ಯವನ್ನು ಕರುಣಿಸಿದ ಅಲ್ಲಾಹನಿಗಾಗಿ, ಅವನ ಧರ್ಮ ಸಂರಕ್ಷಣೆಗಾಗಿ ಕಾರ್ಯಾಚರಿಸುವ ಸಂಘಟನೆಗಾಗಿ ಒಂದರ್ಧ ದಿನ ರಜೆ ಮಾಡಲು ನಾವ್ಯಾಕೆ ಹಿಂಜರಿಯಬೇಕು?.
ಇಲ್ಲ, ಖಂಡಿತಾ ನಾನು ಹಿಂಜರಿಯಲಾರೆ.
ಅಲ್ಲಾಹನಿಗಾಗಿ ಒಂದರ್ಧ ದಿನ ರಜೆ ಮಾಡಲು ಅವಕಾಶ ಸಿಕ್ಕಿದ್ದೇ ನನ್ನ ಸೌಭಾಗ್ಯ. ಅದು ನನ್ನ ಪಾಲಿಗೆ ಅಭಿಮಾನ. ಆ ಒಂದರ್ಧ ದಿನದ ಕಾರಣದಿಂದ, ನಮ್ಮ ಮರಣದ ವರೆಗೂ ಆರೋಗ್ಯವನ್ನು, ಸಂಪತ್ತನ್ನೂ ಅಲ್ಲಾಹು ವೃದ್ಧಿಸುವನು ಖಂಡಿತಾ, ಅಲ್ಲಾಹು ಕರುಣಿಸಲಿ, ಆಮೀನ್.
*in sha allah, ಶನಿವಾರ ಮಧ್ಯಾಹ್ನ 2 ಗಂಟೆಗೆ SSF ಜಿಲ್ಲಾ ಸಮಿತಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ನಾನು ತೀರ್ಮಾನಿಸಿದ್ದೇನೆ, ಮತ್ತು ನೀವು 👉🏽......*
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
ಯಾಕೆಂದರೆ ...!
*SSF* ಅಂದರೆ, *ಅಹ್ಲುಸ್ಸುನ್ನತಿ ವಲ್ ಜಮಾಹತ್* ಎಂಬ ಇಸ್ಲಾಮಿನ ನೈಜ ಸಿದ್ಧಾಂತವನ್ನು ಸಂರಕ್ಷಿಸಲು ಪ್ರಗಲ್ಭರಾದ ಉಲಮಾಗಳು, ಸಯ್ಯಿದ್-ಸಾದಾತುಗಳು, ಅವುಲಿಯಾಗಳು ಕಟ್ಟಿ ಬೆಳೆಸಿದ ಸಂಘಟನೆಯಾಗಿದೆ. ಅದರ ಪ್ರತಿಯೊಂದು ಕಾರ್ಯಕ್ರಮವೂ ಕೂಡಾ *ಆರಾಧನೆ* ಯಾಗಿದೆ. ಅದನ್ನು ಯಶಸ್ವಿಗೊಳಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಕೂಡಾ.
*ಸುನ್ನತ್ ಜಮಾಹತ್* ಇಲ್ಲಿ ಬಲಿಷ್ಠವಾಗಬೇಕಾದರೆ, ಅದಕ್ಕಾಗಿ ಕಾರ್ಯಾಚರಿಸುವ ಸಂಘಟನೆ ಕೂಡಾ ಬಲಿಷ್ಠವಾಗಬೇಕು. ಸಂಘಟನೆ ಬಲಿಷ್ಠವಾಗಬೇಕಾದರೆ, ಅದರ ಪ್ರತಿಯೊಂದು ಕಾರ್ಯಕ್ರಮವು ಕೂಡಾ ಯಶಸ್ವಿಯಾಗಬೇಕು. ಕಾರ್ಯಕ್ರಮವು ಯಶಸ್ವಿಯಾಗಬೇಕಾದರೆ, ನಮ್ಮಂತಹ ಕಾರ್ಯಕರ್ತರು ಅದರಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. *ಸುನ್ನತ್ ಜಮಾಹತ್* ಸಂರಕ್ಷಣೆಗಾಗಿ ಇದಕ್ಕಿಂತಲೂ ಉತ್ತಮ ಸೇವೆ ಮಾಡಲು ನಮ್ಮಂತವರಿಗೆ ಖಂಡಿತಾ ಸಾದ್ಯವಿಲ್ಲ. ಆದುದರಿಂದ, ನಮಗೆ ಸಿಕ್ಕಿದ ಈ ಒಂದು ಉತ್ತಮ ಅವಕಾಶವನ್ನು ನಾವು ಸದುಪಯೋಗ ಪಡಿಸಲೇಬೇಕು. ಇದು ನಾವು *ಸುನ್ನತ್ ಜಮಾಹತ್* ಗೆ ಬೇಕಾಗಿ ಮಾಡುವ ಒಂದು ಅಳಿಲು ಸೇವೆ ಮಾತ್ರವಾಗಿದೆ.
ನಾವು ಅಲ್ಲಾಹನಿಗಾಗಿ ಒಂದು ಹೆಜ್ಜೆ ಮುಂದಿಟ್ಟರೆ, ಅಲ್ಲಾಹು ನಮಗಾಗಿ ಹತ್ತಾರು ಹೆಜ್ಜೆ ಮುಂದಿಡುವನು. ಅಲ್ಲಾಹನ ಧರ್ಮ ಸಂರಕ್ಷಣೆಗಾಗಿ ಉಲಮಾಗಳು ರೂಪುಕೊಟ್ಟ ಸಂಘಟನೆಯ ಕಾರ್ಯಕ್ರಮವನ್ನು ನಾವು ಯಶಸ್ವಿ ಗೊಳಿಸಲು ಶ್ರಮಿಸಿದರೆ, ಖಂಡಿತಾ ನಮ್ಮ ಹತ್ತಾರು ಯೋಜನೆ-ಉದ್ದೇಶ ಗಳನ್ನು ಅಲ್ಲಾಹು ಯಶಸ್ವಿ ಗೊಳಿಸುತ್ತಾನೆ. ಅದರಲ್ಲಿ ಯಾವುದೇ ಸಂಶಯವಿಲ್ಲ.
ಕೋಟಿ ರೂಪಾಯಿ ಸಹಾಯ ಮಾಡಿದವನಿಗೆ ಒಂದು ನೂರು ರೂಪಾಯಿ ತಿರುಗಿ ಸಹಾಯ ಮಾಡಲು ನಾವೇಗೆ ಹಿಂಜರಿಯುವುದಿಲ್ಲವೋ, ಅದಕ್ಕಿಂತಲೂ ಮಿಗಿಲಾಗಿ, ಬೆಲೆ ಕಟ್ಟಲಾದ *ಕಣ್ಣು, ಕಾಲು, ಕೈ, ಆರೋಗ್ಯ, ಸಂಪತ್ತು* ಅದೇರೀತಿ, ಎಲ್ಲದಕ್ಕಿಂತಲೂ ಮಿಗಿಲಾಗಿ *ಹಿದಾಯತ್* ನ್ನು ಉಚಿತವಾಗಿ ಕರುಣಿಸಿದ, ವರ್ಷದಲ್ಲಿ ಮುನ್ನೂರೈವತ್ತು ದಿನ ಕೆಲಸ ಮಾಡಲು ಶಕ್ತಿ ಮತ್ತು ಆರೋಗ್ಯವನ್ನು ಕರುಣಿಸಿದ ಅಲ್ಲಾಹನಿಗಾಗಿ, ಅವನ ಧರ್ಮ ಸಂರಕ್ಷಣೆಗಾಗಿ ಕಾರ್ಯಾಚರಿಸುವ ಸಂಘಟನೆಗಾಗಿ ಒಂದರ್ಧ ದಿನ ರಜೆ ಮಾಡಲು ನಾವ್ಯಾಕೆ ಹಿಂಜರಿಯಬೇಕು?.
ಇಲ್ಲ, ಖಂಡಿತಾ ನಾನು ಹಿಂಜರಿಯಲಾರೆ.
ಅಲ್ಲಾಹನಿಗಾಗಿ ಒಂದರ್ಧ ದಿನ ರಜೆ ಮಾಡಲು ಅವಕಾಶ ಸಿಕ್ಕಿದ್ದೇ ನನ್ನ ಸೌಭಾಗ್ಯ. ಅದು ನನ್ನ ಪಾಲಿಗೆ ಅಭಿಮಾನ. ಆ ಒಂದರ್ಧ ದಿನದ ಕಾರಣದಿಂದ, ನಮ್ಮ ಮರಣದ ವರೆಗೂ ಆರೋಗ್ಯವನ್ನು, ಸಂಪತ್ತನ್ನೂ ಅಲ್ಲಾಹು ವೃದ್ಧಿಸುವನು ಖಂಡಿತಾ, ಅಲ್ಲಾಹು ಕರುಣಿಸಲಿ, ಆಮೀನ್.
*in sha allah, ಶನಿವಾರ ಮಧ್ಯಾಹ್ನ 2 ಗಂಟೆಗೆ SSF ಜಿಲ್ಲಾ ಸಮಿತಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ನಾನು ತೀರ್ಮಾನಿಸಿದ್ದೇನೆ, ಮತ್ತು ನೀವು 👉🏽......*
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
ಝಿಯಾರತ್ತ್ ಕೇಂದ್ರ 60. ಪಾಂಗಿಲ್ ಅಹ್ಮದ್ ಕುಟ್ಟಿ ಮುಸ್ಲಿಯಾರ್ (ಖ:ಸಿ)ಮಲಪ್ಪುರಂ
*ಝಿಯಾರತ್ತ್ ಕೇಂದ್ರ*
ಸಮಸ್ತ ನಾಯಕರು = 08
➡6⃣0⃣
*#ಪಾಂಙಿಲ್ #ಅಹ್ಮದ್_ಕುಟ್ಟಿ_ಉಸ್ತಾದ್ (ನ:ಮ), ಪಾಂಙಿಲ್ ಮಲಪ್ಪುರಂ*
➖➖➖➖➖➖➖➖➖
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
☪☪☪☪☪☪☪☪☪
✍ ಗಫೂರ್ ಬಾಯಾರ್
〰〰〰〰〰〰〰〰〰
ಭಾರತದ ಇತಿಹಾಸದಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಅಹ್ಲ್ ಸುನ್ನತ್ ವಲ್ ಜಮಾಅತಿನ ಆಶಯ ಆದರ್ಶಗಳ ಜೈತ್ರ ಯಾತ್ರೆಗೆ ಭದ್ರ ಬುನಾದಿ ಹಾಕಿ ಮುಸ್ಲಿಂ ಉಮ್ಮತ್ತಿನ ಹೃನ್ಮನಗಳಲ್ಲಿ ಚಿರಸ್ಮರಣೀಯರಾದ ಅಸಂಖ್ಯ ವಿಧ್ವಾಂಸರಲ್ಲಿ
ಪಾಂಙಿಲ್ ಅಹ್ಮದ್ ಕುಟ್ಟಿ ಮುಸ್ಲಿಯಾರ್ (ಖ:ಸಿ) ಕೂಡ ಒಬ್ಬರು.
ಸ್ವಹಾಬಿವರ್ಯರಾದ ಮಾಲಿಕ್ ಬಿನ್ ಹಬೀಬ್(ರ) ಅನ್ಹುರವರ ವಂಶ ಪರಂಪರೆಯಲ್ಲಿ ಪಾಂಙಿಲ್ ಅಹ್ಮದ್ ಕುಟ್ಚಿ ಮುಸ್ಲಿಯಾರ್(ಖ.ಸಿ)ರವರು ಜನಿಸಿದರು.
ಸಮಸ್ತದ ಸ್ಥಾಪಕರಲ್ಲಿ ಪ್ರಮುಖರೂ, ಎರಡನೇ ಅಧ್ಯಕ್ಷರೂ, ತಾನೂರ್ ಇಸ್ಲಾಹುಲ್ ಉಲೂಮ್ ಕಾಲೇಜನ್ನು ಮೇಲ್ದರ್ಜೆಗೆರಿಸಿದ ಪ್ರಮುಖರೂ ಆಗಿದ್ದರು.
ಸಮಸ್ತದ ಸಂಘಟನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಕಾರಣ ಪಾಂಙಿಲ್ ಅಹ್ಮದ್ ಕುಟ್ಟಿ ಮುಸ್ಲಿಯಾರ್ (ಖ.ಸಿ) ಅಧ್ಯಕ್ಷ ಸ್ಥಾನ ಸ್ವೀಕರಿಸಬೇಕೆಂಬ ದೀನೀ ವಿದ್ವಾಂಸರು ಮತ್ತು ಪಂಡಿತರ ಬೇಡಿಕೆಯನ್ನು ನಯವಾಗಿ ತಿರಸ್ಕರಿಸಿ ಅಹ್ಲ್ ಬೈತ್'ನ ವರಕ್ಕಲ್ ಮುಲ್ಲಕೇೂಯ ತಂಙಳ(ಖ.ಸಿ)ರನ್ನು ಅಧ್ಯಕ್ಷರನ್ನಾಗಿಸಿ ಪಂಡಿತ ವಲಯದ ಕೇೂರಿಕೆಯ ಮೇರೆಗೆ ಉಪಾಧ್ಯಕ್ಷ ಪದವಿ ಸ್ವೀಕರಿಸಿದ್ದರು.
ನಂತರ ವರಕ್ಕಲ್ ಮುಲ್ಲಕೇೂಯ ತಂಙಳ್(ಖ.ಸಿ)ರವರ ವಿಯೇೂಗದ ನಂತರ ಸಮಸ್ತದ ಅಧ್ಯಕ್ಷರಾಗಿ ಆಯ್ಕೆಯಾದರು. ( 1932-1946 )
ಮನ್ನಾರ್'ಕಾಡ್, ತಾನೂರ್, ಪಾಂಗ್ ಮುಂತಾದೆಡೆ ದರ್ಸ್ ನಡೆಸಿದ ಉಸ್ತಾದರು 1929ರಲ್ಲಿ ಅಂದರೆ ಸಮಸ್ತದ ಆರಂಭದಿಂದಲೂ ಸಮಸ್ತದ ಮುಖವಾಣಿಯಾದ *ಅಲ್ ಬಾಯನ್* ಪತ್ರಿಕೆಯ ಸಂಪಾದಕರಾಗಿದ್ದರು. ಮಾತ್ರವಲ್ಲ ಇಸ್ಲಾಮಿಕ್ ಸಾಹಿತ್ಯ ರಚನಾಕಾರರೂ ಆಗಿದ್ದರು.
ಅರಬಿಯಲ್ಲಿ ಭಾಷೆಯಲ್ಲಿ ಪಾಂಡೀತ್ಯಗಳಿಸಿದ್ದ ಮಹಾನರು ಅಲ್ ಬಾಯನ್ ಪ್ರಕಾಶನದಲ್ಲಿ *ಅಲ್ ಬಯಾನುಸ್ಸಾಫಿ, ಫೀ ಇಲ್ಮಿನ್ ಅರುಳ್, ಅಲ್ ಮವಾಹಿಬುಲ್ ಜಲೀಲ್, ಫೀ ಮನಾಖಿಬಿ ಸಯ್ಯಿದ್ ಜಮಲುಲ್ಲೈಲ್, ಅಲ್ ಖೌಲುಸ್ಸದೀದ್ಫೀ ಅಹ್ಕಾಮಿ ತಖ್'ಲೀದ್* ಸೇರಿದಂತೆ ಸುಮಾರು ಇಪ್ಪತ್ತೈದು ಗ್ರಂಥಗಳನ್ನು ರಚಿಸಿದ್ದಾರೆ.
ಹಿಜರಿ 670ರಲ್ಲಿ ತಾನೂರ್ ವಲಿಯ ಕುಳಂಙರ ಮಸೀದಿಯ ಶೈಖ್ ಮುಹಮ್ಮದ್ ಬಿನ್ ಅಬ್ದುಲ್ಲಾಹಿಲ್ ಹಲ್'ರಮಿ(ರ) ರಿಂದ ಆರಂಭವಾಗಿ ಉಮರ್ ಖಾಲಿ(ಖ.ಸಿ) ಔವುಕೇೂಯ ಮುಸ್ಲಿಯಾರ್(ಖ.ಸಿ) ಶೈಖ್ ಅಬ್ದುರ್ರಹ್ಮಾನ್ ನಖ್ಶಬಂದಿ(ಖ.ಸಿ) ಯೂಸುಫುಲ್ ಫಳ್'ಫರಿ(ಖ.ಸಿ) ಆಮಿನು ಮಾಂಡೆಕತ್ತ್ ಪರಿಕುಟ್ಟಿ ಮುಸ್ಲಿಯಾರ್(ಖ.ಸಿ) ಮುಂತಾದ ಮಹಾಭಾವರು ನಡೆಸಿದ ದರ್ಸನೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಿದ್ದ ಪಾಂಙಿಲ್ ಉಸ್ತಾದರು ತಮ್ಮ ಅವಿರತ ಶ್ರಮದಿಂದ ಆ ದರ್ಸನ್ನು ಮೇಲ್ದರ್ಜೆಗೇರಿಸಿ *ಇಸ್ಲಾಹುಲ್ ಉಲೂಮ್* ಎಂಬ ಕಾಲೇಜನ್ನಾಗಿಸಿದರು. ಮಾತ್ರವಲ್ಲ ಇಸ್ಲಾಹುಲ್ ಉಲೂಮನ್ನು ಕೇರಳದ ಉದ್ದಗಲಕ್ಕೂ ವಿಸ್ತರಿಸಬೇಕೆಂಬುದು ಅವರ ಕನಸಾಗಿತ್ತು.
ನೂತನವಾದಿಗಳ ವಂಚನೆಗೀಡಾಗದೆ ಸಮೂಹವನ್ನು ಅಹ್ಲ್ ಸುನ್ನತ್ ವಲ್ ಜಮಾಅತ್ತಿನ ಆಶಯ ಆದರ್ಶಗಳಡಿಯಲ್ಲಿ ಜನರನ್ನು ಒಗ್ಗೂಡಿಸಲು ಶ್ರಮಿಸಿದ ಮಹಾನರು ಪಾಂಙಿಲ್ ಜುಮಾ ಮಸೀದಿಯ ಪಕ್ಕ ಸಮಸ್ತದ ಮತ್ತೇೂರ್ವ ಸದಸ್ಯರಾದ ಸಿ.ಎಸ್. ಬೀರಾನ್ ಮುಸ್ಲಿಯಾರ್ (ಖ:ಸಿ)ರ ಮಖ್ಬರದ ಸಮೀಪ ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.
ದುಲ್'ಹಜ್ಜ್ 25 ಪಾಂಙಿಲ್ ಉಸ್ತಾದರ (ಖ:ಸಿ)ರ ವಾರ್ಷಿಕ ದಿನವಾಗಿದೆ.
ದಾರಿ: ಕುರುವ, ಪಡಪ್ಪರಬ್,
ಪಾಂಙಿಲ್, ಮಲಪ್ಪುರಂ.
🔰🔰🔰🔰🔰🔰🔰🔰🔰
ಸಮಸ್ತ ನಾಯಕರು = 08
➡6⃣0⃣
*#ಪಾಂಙಿಲ್ #ಅಹ್ಮದ್_ಕುಟ್ಟಿ_ಉಸ್ತಾದ್ (ನ:ಮ), ಪಾಂಙಿಲ್ ಮಲಪ್ಪುರಂ*
➖➖➖➖➖➖➖➖➖
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
☪☪☪☪☪☪☪☪☪
✍ ಗಫೂರ್ ಬಾಯಾರ್
〰〰〰〰〰〰〰〰〰
ಭಾರತದ ಇತಿಹಾಸದಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಅಹ್ಲ್ ಸುನ್ನತ್ ವಲ್ ಜಮಾಅತಿನ ಆಶಯ ಆದರ್ಶಗಳ ಜೈತ್ರ ಯಾತ್ರೆಗೆ ಭದ್ರ ಬುನಾದಿ ಹಾಕಿ ಮುಸ್ಲಿಂ ಉಮ್ಮತ್ತಿನ ಹೃನ್ಮನಗಳಲ್ಲಿ ಚಿರಸ್ಮರಣೀಯರಾದ ಅಸಂಖ್ಯ ವಿಧ್ವಾಂಸರಲ್ಲಿ
ಪಾಂಙಿಲ್ ಅಹ್ಮದ್ ಕುಟ್ಟಿ ಮುಸ್ಲಿಯಾರ್ (ಖ:ಸಿ) ಕೂಡ ಒಬ್ಬರು.
ಸ್ವಹಾಬಿವರ್ಯರಾದ ಮಾಲಿಕ್ ಬಿನ್ ಹಬೀಬ್(ರ) ಅನ್ಹುರವರ ವಂಶ ಪರಂಪರೆಯಲ್ಲಿ ಪಾಂಙಿಲ್ ಅಹ್ಮದ್ ಕುಟ್ಚಿ ಮುಸ್ಲಿಯಾರ್(ಖ.ಸಿ)ರವರು ಜನಿಸಿದರು.
ಸಮಸ್ತದ ಸ್ಥಾಪಕರಲ್ಲಿ ಪ್ರಮುಖರೂ, ಎರಡನೇ ಅಧ್ಯಕ್ಷರೂ, ತಾನೂರ್ ಇಸ್ಲಾಹುಲ್ ಉಲೂಮ್ ಕಾಲೇಜನ್ನು ಮೇಲ್ದರ್ಜೆಗೆರಿಸಿದ ಪ್ರಮುಖರೂ ಆಗಿದ್ದರು.
ಸಮಸ್ತದ ಸಂಘಟನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಕಾರಣ ಪಾಂಙಿಲ್ ಅಹ್ಮದ್ ಕುಟ್ಟಿ ಮುಸ್ಲಿಯಾರ್ (ಖ.ಸಿ) ಅಧ್ಯಕ್ಷ ಸ್ಥಾನ ಸ್ವೀಕರಿಸಬೇಕೆಂಬ ದೀನೀ ವಿದ್ವಾಂಸರು ಮತ್ತು ಪಂಡಿತರ ಬೇಡಿಕೆಯನ್ನು ನಯವಾಗಿ ತಿರಸ್ಕರಿಸಿ ಅಹ್ಲ್ ಬೈತ್'ನ ವರಕ್ಕಲ್ ಮುಲ್ಲಕೇೂಯ ತಂಙಳ(ಖ.ಸಿ)ರನ್ನು ಅಧ್ಯಕ್ಷರನ್ನಾಗಿಸಿ ಪಂಡಿತ ವಲಯದ ಕೇೂರಿಕೆಯ ಮೇರೆಗೆ ಉಪಾಧ್ಯಕ್ಷ ಪದವಿ ಸ್ವೀಕರಿಸಿದ್ದರು.
ನಂತರ ವರಕ್ಕಲ್ ಮುಲ್ಲಕೇೂಯ ತಂಙಳ್(ಖ.ಸಿ)ರವರ ವಿಯೇೂಗದ ನಂತರ ಸಮಸ್ತದ ಅಧ್ಯಕ್ಷರಾಗಿ ಆಯ್ಕೆಯಾದರು. ( 1932-1946 )
ಮನ್ನಾರ್'ಕಾಡ್, ತಾನೂರ್, ಪಾಂಗ್ ಮುಂತಾದೆಡೆ ದರ್ಸ್ ನಡೆಸಿದ ಉಸ್ತಾದರು 1929ರಲ್ಲಿ ಅಂದರೆ ಸಮಸ್ತದ ಆರಂಭದಿಂದಲೂ ಸಮಸ್ತದ ಮುಖವಾಣಿಯಾದ *ಅಲ್ ಬಾಯನ್* ಪತ್ರಿಕೆಯ ಸಂಪಾದಕರಾಗಿದ್ದರು. ಮಾತ್ರವಲ್ಲ ಇಸ್ಲಾಮಿಕ್ ಸಾಹಿತ್ಯ ರಚನಾಕಾರರೂ ಆಗಿದ್ದರು.
ಅರಬಿಯಲ್ಲಿ ಭಾಷೆಯಲ್ಲಿ ಪಾಂಡೀತ್ಯಗಳಿಸಿದ್ದ ಮಹಾನರು ಅಲ್ ಬಾಯನ್ ಪ್ರಕಾಶನದಲ್ಲಿ *ಅಲ್ ಬಯಾನುಸ್ಸಾಫಿ, ಫೀ ಇಲ್ಮಿನ್ ಅರುಳ್, ಅಲ್ ಮವಾಹಿಬುಲ್ ಜಲೀಲ್, ಫೀ ಮನಾಖಿಬಿ ಸಯ್ಯಿದ್ ಜಮಲುಲ್ಲೈಲ್, ಅಲ್ ಖೌಲುಸ್ಸದೀದ್ಫೀ ಅಹ್ಕಾಮಿ ತಖ್'ಲೀದ್* ಸೇರಿದಂತೆ ಸುಮಾರು ಇಪ್ಪತ್ತೈದು ಗ್ರಂಥಗಳನ್ನು ರಚಿಸಿದ್ದಾರೆ.
ಹಿಜರಿ 670ರಲ್ಲಿ ತಾನೂರ್ ವಲಿಯ ಕುಳಂಙರ ಮಸೀದಿಯ ಶೈಖ್ ಮುಹಮ್ಮದ್ ಬಿನ್ ಅಬ್ದುಲ್ಲಾಹಿಲ್ ಹಲ್'ರಮಿ(ರ) ರಿಂದ ಆರಂಭವಾಗಿ ಉಮರ್ ಖಾಲಿ(ಖ.ಸಿ) ಔವುಕೇೂಯ ಮುಸ್ಲಿಯಾರ್(ಖ.ಸಿ) ಶೈಖ್ ಅಬ್ದುರ್ರಹ್ಮಾನ್ ನಖ್ಶಬಂದಿ(ಖ.ಸಿ) ಯೂಸುಫುಲ್ ಫಳ್'ಫರಿ(ಖ.ಸಿ) ಆಮಿನು ಮಾಂಡೆಕತ್ತ್ ಪರಿಕುಟ್ಟಿ ಮುಸ್ಲಿಯಾರ್(ಖ.ಸಿ) ಮುಂತಾದ ಮಹಾಭಾವರು ನಡೆಸಿದ ದರ್ಸನೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಿದ್ದ ಪಾಂಙಿಲ್ ಉಸ್ತಾದರು ತಮ್ಮ ಅವಿರತ ಶ್ರಮದಿಂದ ಆ ದರ್ಸನ್ನು ಮೇಲ್ದರ್ಜೆಗೇರಿಸಿ *ಇಸ್ಲಾಹುಲ್ ಉಲೂಮ್* ಎಂಬ ಕಾಲೇಜನ್ನಾಗಿಸಿದರು. ಮಾತ್ರವಲ್ಲ ಇಸ್ಲಾಹುಲ್ ಉಲೂಮನ್ನು ಕೇರಳದ ಉದ್ದಗಲಕ್ಕೂ ವಿಸ್ತರಿಸಬೇಕೆಂಬುದು ಅವರ ಕನಸಾಗಿತ್ತು.
ನೂತನವಾದಿಗಳ ವಂಚನೆಗೀಡಾಗದೆ ಸಮೂಹವನ್ನು ಅಹ್ಲ್ ಸುನ್ನತ್ ವಲ್ ಜಮಾಅತ್ತಿನ ಆಶಯ ಆದರ್ಶಗಳಡಿಯಲ್ಲಿ ಜನರನ್ನು ಒಗ್ಗೂಡಿಸಲು ಶ್ರಮಿಸಿದ ಮಹಾನರು ಪಾಂಙಿಲ್ ಜುಮಾ ಮಸೀದಿಯ ಪಕ್ಕ ಸಮಸ್ತದ ಮತ್ತೇೂರ್ವ ಸದಸ್ಯರಾದ ಸಿ.ಎಸ್. ಬೀರಾನ್ ಮುಸ್ಲಿಯಾರ್ (ಖ:ಸಿ)ರ ಮಖ್ಬರದ ಸಮೀಪ ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.
ದುಲ್'ಹಜ್ಜ್ 25 ಪಾಂಙಿಲ್ ಉಸ್ತಾದರ (ಖ:ಸಿ)ರ ವಾರ್ಷಿಕ ದಿನವಾಗಿದೆ.
ದಾರಿ: ಕುರುವ, ಪಡಪ್ಪರಬ್,
ಪಾಂಙಿಲ್, ಮಲಪ್ಪುರಂ.
🔰🔰🔰🔰🔰🔰🔰🔰🔰
*ಉತ್ತಮ* *ಬಾಳಸಂಗತಿಯ* *ಆಯ್ಕೆ* *ಹೇಗೆ* *ಎಂಬುದರ* *ಬಗ್ಗೆ* *ಚಿಂತಿತರಾಗಿದ್ದೀರ* ?
👉💐👉💐👉💐👉💐
ಅಸ್ಸಲಾಮು ಅಲೈಕುಂ ಸ್ನೇಹಿತರೆ, ಮೊದನೇಯದಾಗಿ ಒಬ್ಬ ಗಂಡು ತನಗೆ ಉತ್ತಮ ಬಾಳ ಸಂಗಾತಿಯನ್ನು ಹೇಗೆ ಆರಿಸಬಹುದೆಂಬ ಬಗ್ಗೆ ಚರ್ಚೆ ಮಾಡೋಣ.
👉 *ನಿಮ್ಮ* *ಮಕ್ಕಳಿಗೆ* *ಉತ್ತಮ* *ತಾಯಿಯನ್ನು* *ಆರಿಸಿ* :ಹೌದು ಇದು ಬಹಳ ಮುಖ್ಯ. ಬಹುಷಃ ತಂದೆಯಾದವನಿಗೆ ತನ್ನ ಕೆಲಸದ ಒತ್ತಡದಲ್ಲಿ ಮಕ್ಕಳ ಬಗ್ಗೆ ಅಷ್ಟು ಸರಿಯಾಗಿ ಗಮನ ಹರಿಸಲು ಸಾಧ್ಯವಾಗದೇ ಹೋಗಬಹುದು. ಈ ಸಂದರ್ಭದಲ್ಲಿ ಮಕ್ಕಳು ತಾಯಿಯೊಂದಿಗೆ ಬೆಳೆಯುವ ಕಾರಣ ತಾಯಿ ಉತ್ತಮಳಾಗಿದ್ದರೆ ಆಕೆ ತನ್ನ ಮಕ್ಕಳನ್ನು ಸರಿಯಾದ ಮಾರ್ಗದರ್ಶನ ನೀಡಿ ಬೆಳೆಸುವಳು.
ಯಾರಾದರೂ ಕಳಿತ ಹಣ್ಣುಗಳನ್ನು ಉತ್ಪಾದಿಸಲು ಬಯಸಿದರೆ, ಅವರು ನಿಜವಾಗಿಯೂ ಹೆಚ್ಚು ಫಲವತ್ತಾದ ಭೂಮಿಯನ್ನು ಹುಡುಕುತ್ತಾರೆ. ಹಾಗೆ ವಿವಾಹವಾಗಲಿರುವ ವ್ಯಕ್ತಿಯ ಯೋಜನೆಗಳಲ್ಲಿ ಮಹತ್ವಪೂರ್ಣವಾದ ಅಂಶವೆಂದರೆ, ನ್ಯಾಯಯುತವಾದ ಉತ್ತಮ ಸಂತತಿಯನ್ನು ಉತ್ಪತ್ತಿ ಮಾಡುವುದಾಗಿದೆ. ಆ ಸಂತಾನಗಳು ಅಲ್ಲಾಹನನ್ನು ಆರಾಧಿಸುವ ಮತ್ತು ತಮ್ಮ ತಂದೆ ತಾಯಂದಿರ ವಿಷಯದಲ್ಲಿ ನೀತಿ ಪಾಲಿಸುವಂತಹ ಮಕ್ಕಳಾಗಿರಬೇಕು.
👉 *ಪ್ರವಾದಿ* *ಮುಹಮ್ಮದ್* ( *ಸ.ಅ* )ರವರು ಒಬ್ಬ ವಿವಾಹವಾಗಳು ನಾಲ್ಕು ಮಾನದಂಡಗಳನ್ನು ಸ್ಪಷ್ಟವಾಗಿ ಹೇಳಿದ್ದಾರೆ, ಅವುಗಳೆಂದರೆ, “ಮಹಿಳೆಯರನ್ನು ನಾಲ್ಕು ಕಾರಣಗಳಿಗಾಗಿ ಮದುವೆಯಾಗಿರಿ; ಅವಳ ಸಂಪತ್ತು, ಆಕೆಯ ವಂಶಾವಳಿ, ಅವಳ ಸೌಂದರ್ಯ ಮತ್ತು ಅವಳ ಧರ್ಮ. ಆದ್ದರಿಂದ ನೀವು ಮಹಿಳೆಯ (ಉತ್ತಮ) ಧಾರ್ಮಿಕ ಗುಣಗಳನ್ನು ಆರಿಸಿರಿ.” ವಿವಾಹ ಸಂಬಂಧದ ಅನ್ವೇಷಣೆಯಲ್ಲಿ ಧರ್ಮವು ಮೊದಲ ಆಯ್ಕೆಯಾಗಿರಬೇಕು ಎಂಬುದಾಗಿದೆ ಇದರ ಸಾರಂಶ. ಆದರೆ ನಮ್ಮ ನಡುವೆ ಹೆಚ್ಚಿನ ಪ್ರಕರಣಗಳಲ್ಲಿ ಧರ್ಮವು ಆಯ್ಕೆಯ ಪಟ್ಟಿಯಲ್ಲೇ ಇರುವುದಿಲ್ಲವೆಂಬುದು ದುರಂತ.
👉 *ಕುರ್ಆನ್* ಹೇಳುತ್ತೆ;
“ಆದ್ದರಿಂದ ನೀತಿವಂತ *ಹೆಂಡತಿಯರು* ತಮ್ಮ *ಗಂಡನಿಗೆ* ವಿಧೇಯರಾಗಿರುತ್ತಾರೆ ಮತ್ತು ತಮ್ಮ ಗಂಡನ ಅನುಪಸ್ಥಿತಿಯಲ್ಲಿ *ಅಲ್ಲಾಹನು* ಅವರಿಗೆ ಸಂರಕ್ಷಿಸಲು ಆಜ್ಞಾಪಿಸಿದ ಎಲ್ಲ ವಿಷಯಗಳಲ್ಲೂ ಅವರು ಕಾವಲುಗಾರರಾಗಿರುತ್ತಾರೆ.” [ಸುರಾ ಅನ್-ನಿಸ: 34]
ಧಾರ್ಮಿಕ ಆಜ್ಞಾಧಾರಕ (ಖ್ವಾನಿತಾತ್) ಇಲ್ಲಿ ಮಹಿಳೆಯರು ತಮ್ಮ ಗಂಡಂದಿರಿಗೆ ವಿಧೇಯರಾಗುತ್ತಾರೆ – ತಮ್ಮ ಗೌರವ, ಸಂಪತ್ತು ಮತ್ತು ಜೀವನವನ್ನು ಅವರ ಗಂಡಂದಿರ ಅನುಪಸ್ಥಿತಿಯಲ್ಲಿ ಅವರು ಕಾಪಾಡಿಕೊಳ್ಳುವರು ಎಂದು ಇಲ್ಲಿ ಉಲ್ಲೇಖಿಸಲಾಗಿದೆ.
👉 ಕೆಟ್ಟ ಮೂಲದ ಅಥವಾ ಪಾರಂಪರ್ಯ ಉತ್ತಮವಿಲ್ಲದ ಸುಂದರವಾದ ಸ್ತ್ರೀಯನ್ನು ಒಬ್ಬ ವ್ಯಕ್ತಿಯು ವಿವಾಹವಾಗುವುದನ್ನು ಪ್ರವಾದಿ(ಸ) ರವರು “ಹಸಿರು ಗೊಬ್ಬರ”ಕ್ಕೆ ಹೋಲಿಕೆ ಮಾಡಿದ್ದಾರೆ. ಪ್ರವಾದಿ(ಸ)ರವರ ಸಹಪಾಟಿಗಳು ಆಗ ಇದರ ತಾತ್ಪರ್ಯವೇನೆಂದು ಪ್ರವಾದಿ(ಸ)ರವರಲ್ಲಿ ಕೇಳುತ್ತಾರೆ. ಆಗ ಪ್ರವಾದಿ(ಸ) ಹೇಳಿದ್ದು, ಅವಳೊಬ್ಬಳು ವಂಶಪಾರಂಪರ್ಯ ಅಥವಾ ಮನೆತನ ಉತ್ತಮವಿಲ್ಲದ ಅಥವಾ ಕೆಟ್ಟ ಮನೆತನದಲ್ಲಿ ಬೆಳೆದ ಸುಂದರವಾದ ಸ್ತ್ರೀಯಾಗಿರುತ್ತಾಳೆ. ಆಕೆಯ ಕಾರಣದಿಂದಾಗಿ ಆಕೆಯಲ್ಲಿ ಹುಟ್ಟುವ ಮಕ್ಕಳಿಗೂ ಆಕೆಯ ವಂಶದ ಗುಣ ಬರುತ್ತದೆ.
ಮತ್ತೊಂದೆಡೆ, *ಪ್ರವಾದಿ*( *ಸ.ಅ*) ರು ಉತ್ತಮ ಧಾರ್ಮಿಕ ಗುಣಗಳನ್ನು ಹೊಂದಿದ ಮಹಿಳೆಯನ್ನು ಪ್ರಶಂಸಿಸುತ್ತಾ, “ಒಬ್ಬ ಮನುಷ್ಯನು ಸಂಗ್ರಹಿಸಿದ ಅತ್ಯುತ್ತಮ ನಿಧಿಯನ್ನು ನಾನು ತಿಳಿಸಲೇ- ಆಕೆ ನಿಮ್ಮ ನೀತಿವಂತ ಹೆಂಡತಿ” ಯಾಗಿದ್ದಾಳೆ ಎಂದು ಹೇಳಿದ್ದಾರೆ. [ಅಲ್-ಹಾಕಿಮ್ರಿಂದ ವರದಿ ಮಾಡಲಾಗಿದೆ]
ಮತ್ತೊಂದು ಹದೀಸಿನಲ್ಲಿ ಅವರು(ಸ) ಹೇಳಿದರು: “ನೀವು ಉತ್ತಮ ಬೀಜಗಳನ್ನು (ಒಳ್ಳೆಯ ತಾಯಿ) ಆರಿಸಿಕೊಳ್ಳಿ, ನಿಜವಾಗಿಯೂ ಸಂತಾನೋತ್ಪತ್ತಿಯು ಒಂದು ಕಾರ್ಯತಂತ್ರವಾಗಿದೆ.” [ಇಬ್ನ್ ಮಾಜಾರಿಂದ ವರದಿ ಮಾಡಲಾಗಿದೆ]
👉 ತಂದೆಗೆ ತನ್ನ ಮಕ್ಕಳ ಮೇಲಿರುವ ಹಕ್ಕು ಭಾಧ್ಯತೆಯಾಗಿದೆ, ಅವರಿಗೆ ಒಬ್ಬಳು ಉತ್ತಮ ತಾಯಿಯನ್ನು ಆಯ್ಕೆ ಮಾಡಿಕೊಡುವುದು.
"ಒಂದು ವ್ಯಕ್ತಿ ಒಮ್ಮೆ ಖಲೀಫ ಉಮರ್ ಬಿನ್ ಅಲ್-ಖತ್ತಾಬ್ (ರ) ರವರ ಬಳಿ ಬಂದು ತನ್ನ ಮಗನು ತನಗೆ ಅವಿಧೇಯನಾಗಿರುವುದರ ಬಗ್ಗೆ ದೂರಿದನು. ಆ ವ್ಯಕ್ತಿಯು ತನ್ನ ಮಗನನ್ನು ಖಲೀಫಾರ ಬಳಿಗೆ ತನ್ನ ಮಗನನ್ನು ಕರೆತಂದು ಮತ್ತು ಅವನ ಅಸಹಕಾರಕ್ಕಾಗಿ ಅವನನ್ನು ದೂಷಿಸಲು ಪ್ರಾರಂಭಿಸಿದನು.
ಆಗ ಮಗ ಖಲೀಫಾರಲ್ಲಿ ಕೇಳಿದನು;
“ಒಬ್ಬ ಮಗನ ವಿಷಯದಲ್ಲಿ ಆತನ ತಂದೆಯು ಯಾವುದೇ ಹಕ್ಕು ಭಾಧ್ಯತೆಯನ್ನು ಹೊಂದಿಲ್ಲವೇ?” ಎಂದು ಮಗನು ಕೇಳಿದನು.
ಖಲೀಫಾ “ಖಂಡಿತವಾಗಿಯೂಇದೆ” ಎಂದು ಉತ್ತರಿಸಿದರು.
ಮಗ ಕೇಳಿದ “ಅದು ಏನು?”
ಖಲೀಫಾ ಉಮರ್ ಉತ್ತರಿಸಿದರು: “ಅವನ ತಂದೆ ಬಹಳ ಸೂಕ್ಷ್ಮತೆಯಿಂದ ಆತನಿಗೆ ಒಬ್ಬ ಉತ್ತಮ ತಾಯಿಯನ್ನು ಆಯ್ಕೆ ಮಾಡಿಕೊಡುವ ಜವಾಬ್ದಾರಿಯನ್ನು ಹೊಂದಿದ್ದಾನೆ, ಅವನು ತನ್ನ ಮಗನಿಗೆ ಒಂದು ಒಳ್ಳೆಯ ಹೆಸರನ್ನು ಇಡಬೇಕು ಮತ್ತು ಅವನು ಆ ಮಗನಿಗೆ ಕುರ್ಆನಿನ ಜ್ಞಾನವನ್ನು ಬೋಧಿಸಬೇಕು.”
ಇದನ್ನು ಕೇಳಿದ ಮಗ ಬಹಳ ದುಃಖದಿಂದ ಖಲೀಫಾರ ಕಡೆಗೆ ನೋಡಿ ಹೀಗೆ ಹೇಳಿದನು: “ನನ್ನ ತಂದೆ ಈ ವಿಷಯಗಳಲ್ಲಿ ಯಾವುದನ್ನೂ ಮಾಡಲಿಲ್ಲ. ನನ್ನ ತಾಯಿಯು ಅವಳು ಕಪ್ಪು ಗುಲಾಮ ಮಹಿಳೆಯಾಗಿದ್ದಳು, ಅದು ಕೂಡ ಜೊರಾಸ್ಟ್ರಿಯನ್ (ಮಾಜೊವೋಸ್) ಗೆ ಸೇರಿದವಳು. ಅವರು ನನಗೆ “ಜುಆಲ್” ಎಂದು ಹೆಸರಿಟ್ಟಿದ್ದಾರೆ. ಮತ್ತು ಅವರು ನನಗೆ ಕುರ್ಆನಿನ ಯಾವುದೇ ಒಂದು ಭಾಗವನ್ನೂ ಕಲಿಸಲಿಲ್ಲ.
ಇದನ್ನು ಕೇಳಿ, ಖಲೀಫಾ ಉಮರ್ ಆ ತಂದೆಯ ಕಡೆಗೆ ತಿರುಗಿ ಹೇಳಿದರು: “ನಿನ್ನ ಮಗನು ನಿನಗೆ ಅವಿಧೇಯನಾಗಿರುವುದರ ಬಗ್ಗೆ ದೂರು ನೀಡಲು ನೀನು ನನ್ನ ಬಳಿಗೆ ಬಂದಿದ್ದರೂ ಕೂಡ, ಅದಕ್ಕೂ ಮುಂಚೆ ನೀನು ನಿನ್ನ ಮಗನಿಗೆ ಅನ್ಯಾಯ ಮಾಡಿರುವೆ.” ಎಂದು ಹೇಳಿದರು.
ಅಬುಲ್-ಅಸ್ವದ್ ಅದ್ದುಆಲೀ ಯವರು ಒಮ್ಮೆ ತಮ್ಮ ಮಕ್ಕಳನ್ನು ಕರೆದು ಹೀಗೆ ಹೇಳುತ್ತಾರೆ: “ನೀವು ಮಕ್ಕಳಾಗಿದ್ದಾಗ ಮತ್ತು ನೀವು ಬೆಳೆಯುತ್ತಿರುವಾಗ ಮತ್ತು ನೀವು ಹುಟ್ಟುವ ಮೊದಲು, ನಾನು ನಿಮಗೆ ಒಬ್ಬ ಉತ್ತಮ ತಂದೆಯಾಗಿದ್ದೆ ಎಂಬ ವಿಷಯದಲ್ಲಿ ನನಗೆ ಹೆಮ್ಮೆ ಇದೆ.” ಇದನ್ನು ಕೇಳಿದ ಮಕ್ಕಳು ತಮ್ಮ ತಂದೆಯೊಡನೆ ಹೀಗೆ ಕೇಳಿದರು: “ನಾವು ಹುಟ್ಟುವುದಕ್ಕಿಂತ ಮುಂಚೆ ನೀವು ನಮಗೆ ಉತ್ತಮ ತಂದೆಯಾಗಿರಲು ಹೇಗೆ ಸಾಧ್ಯ?” ತಂದೆ ಹೇಳಿದರು; “ನಾನು ನಿಮಗೆ ಉತ್ತಮಳಾದ ತಾಯಿಯನ್ನು ಆರಿಸಿದರುವೆನು.”
👉 ಇನ್ನು ಎರಡನೇಯದಾಗಿ ಒಬ್ಬ ಮಹಿಳೆಯೂ ಕೂಡ ತನಗೆ ಉತ್ತಮ ಗಂಡನನ್ನು ಬಯಸುತ್ತಾಳೆ ಎಂಬ ವಿಷಯವಾಗಿದೆ;
ಒಬ್ಬ ಗಂಡು ನೀತಿವಂತ ಹೆಂಡತಿಗಾಗಿ ಹುಡುಕಾಡಿದಂತೆ ಬೇಕಾದಂತೆಯೇ, ಒಬ್ಬ ಹೆಣ್ಣಿಗೂ ತನಗಾಗಿ ಒಬ್ಬ ನೀತಿವಂತ ಗಂಡನನ್ನು ಆರಿಸಿಕೊಳ್ಳವ ಹಕ್ಕಿದೆ.
ಅಬೂ ಹುರೈರಾ(ರ) ಹೇಳಿದ್ದಾರೆ; ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಮತ್ತು ಧರ್ಮವು ಅತ್ಯುತ್ತಮವಾಗಿದ್ದು ನೀವು ತೃಪ್ತಿಪಟ್ಟಿದ್ದಲ್ಲಿ ಅಂತಹ ವ್ಯಕ್ತಿಯ ಸಂಬಂಧ ನಿಮ್ಮ ಮಗಳಿಗೆ ಬಂದಾಗ ನೀವು ನಿಮ್ಮ ಮಗಳನ್ನು ಆ ವ್ಯಕ್ತಿಗೆ ವಿವಾಹ ನಿಶ್ಚಯಮಾಡಿ ಕೊಡುವುದಾಗಿದೆ ಉತ್ತಮ. ನೀವು ಹಾಗೆ ಮಾಡದಿದ್ದಲ್ಲಿ ಭೂಮಿಯಲ್ಲಿ ಕ್ಷೋಭೆ ಉಂಟಾಗಲು ಅದೇ ಕಾರಣವಾಗಬಹುದು. ಇಬ್ನ್ ಮಾಜಃ (1967)
ಧರ್ಮದಲ್ಲಿ ನೂತನವಾದವನ್ನು ಸೇರಿಸಿ ಆಚರಿಸುವ ಒಬ್ಬ ನೂತನವಾದಿಯೊಂದಿಗೆ ತಂದೆಯು ತನ್ನ ಮಗಳ ವಿವಾಹ ನಡೆಸಬಾರದೆಂಬ ನಿಯಮವೂ ಇದೆ. ಆ ರೀತಿ ಆದಲ್ಲಿ ತಂದೆಯು ತನ್ನ ಮಗಳೊಂದಿಗೆ ಸಂಬಂಧ ಕಡಿದುಕೊಂಡಂತೆ ಎಂದು ಫುದೈಲ್ ಇಬ್ನ್ ಇಯಾದ್ ರಹಿಮಹುಲ್ಲಾಹ್ ಅಭಿಪ್ರಾಯ ಪಟ್ಟಿದ್ದಾರೆ.
ಮದುವೆಯ ಮೊದಲ ರಾತ್ರಿಯಂದು ವರನು ತನ್ನ ವಧುವಿನ ತಲೆಯ ಮೇಲೆ ಕೈ ಇಟ್ಟು ಈ ರೀತಿ ಪ್ರಾರ್ಥಿಸಬೇಕು,
اللَّهُمَّ إِنِّي أَسْأَلُكَ خَيْرَهَا ، وَخَيْرَ مَا جَبَلْتَهَا عَلَيْهِ ، وَأَعُوذُ بِكَ مِنْ شَرِّهَا ، وَشَرِّ مَا جَبَلْتَهَا عَلَيْهِ
ಓ… ಅಲ್ಲಾಹ್! ಇವಳೊಳಗಿರುವ ಒಳ್ಳೆಯತನಕ್ಕಾಗಿ ನಾನು ನಿನ್ನನ್ನು ಬೇಡುತ್ತಿದ್ದೇನೆ. ಮತ್ತು ಇವಳೊಳಗಿರುವ ದುಷ್ಟತನದಿಂದ ನಾನು ನಿನ್ನಲ್ಲಿ ರಕ್ಷೆ ಬೇಡುವೆನು.
ಸಂಗ್ರಹಣೆ:- *ಮುಹಮ್ಮದ್* *ಇರ್ಷಾದ್* *ಅಕ್ಕರಂಗಡಿ*
👉💐👉💐👉💐👉💐
ಅಸ್ಸಲಾಮು ಅಲೈಕುಂ ಸ್ನೇಹಿತರೆ, ಮೊದನೇಯದಾಗಿ ಒಬ್ಬ ಗಂಡು ತನಗೆ ಉತ್ತಮ ಬಾಳ ಸಂಗಾತಿಯನ್ನು ಹೇಗೆ ಆರಿಸಬಹುದೆಂಬ ಬಗ್ಗೆ ಚರ್ಚೆ ಮಾಡೋಣ.
👉 *ನಿಮ್ಮ* *ಮಕ್ಕಳಿಗೆ* *ಉತ್ತಮ* *ತಾಯಿಯನ್ನು* *ಆರಿಸಿ* :ಹೌದು ಇದು ಬಹಳ ಮುಖ್ಯ. ಬಹುಷಃ ತಂದೆಯಾದವನಿಗೆ ತನ್ನ ಕೆಲಸದ ಒತ್ತಡದಲ್ಲಿ ಮಕ್ಕಳ ಬಗ್ಗೆ ಅಷ್ಟು ಸರಿಯಾಗಿ ಗಮನ ಹರಿಸಲು ಸಾಧ್ಯವಾಗದೇ ಹೋಗಬಹುದು. ಈ ಸಂದರ್ಭದಲ್ಲಿ ಮಕ್ಕಳು ತಾಯಿಯೊಂದಿಗೆ ಬೆಳೆಯುವ ಕಾರಣ ತಾಯಿ ಉತ್ತಮಳಾಗಿದ್ದರೆ ಆಕೆ ತನ್ನ ಮಕ್ಕಳನ್ನು ಸರಿಯಾದ ಮಾರ್ಗದರ್ಶನ ನೀಡಿ ಬೆಳೆಸುವಳು.
ಯಾರಾದರೂ ಕಳಿತ ಹಣ್ಣುಗಳನ್ನು ಉತ್ಪಾದಿಸಲು ಬಯಸಿದರೆ, ಅವರು ನಿಜವಾಗಿಯೂ ಹೆಚ್ಚು ಫಲವತ್ತಾದ ಭೂಮಿಯನ್ನು ಹುಡುಕುತ್ತಾರೆ. ಹಾಗೆ ವಿವಾಹವಾಗಲಿರುವ ವ್ಯಕ್ತಿಯ ಯೋಜನೆಗಳಲ್ಲಿ ಮಹತ್ವಪೂರ್ಣವಾದ ಅಂಶವೆಂದರೆ, ನ್ಯಾಯಯುತವಾದ ಉತ್ತಮ ಸಂತತಿಯನ್ನು ಉತ್ಪತ್ತಿ ಮಾಡುವುದಾಗಿದೆ. ಆ ಸಂತಾನಗಳು ಅಲ್ಲಾಹನನ್ನು ಆರಾಧಿಸುವ ಮತ್ತು ತಮ್ಮ ತಂದೆ ತಾಯಂದಿರ ವಿಷಯದಲ್ಲಿ ನೀತಿ ಪಾಲಿಸುವಂತಹ ಮಕ್ಕಳಾಗಿರಬೇಕು.
👉 *ಪ್ರವಾದಿ* *ಮುಹಮ್ಮದ್* ( *ಸ.ಅ* )ರವರು ಒಬ್ಬ ವಿವಾಹವಾಗಳು ನಾಲ್ಕು ಮಾನದಂಡಗಳನ್ನು ಸ್ಪಷ್ಟವಾಗಿ ಹೇಳಿದ್ದಾರೆ, ಅವುಗಳೆಂದರೆ, “ಮಹಿಳೆಯರನ್ನು ನಾಲ್ಕು ಕಾರಣಗಳಿಗಾಗಿ ಮದುವೆಯಾಗಿರಿ; ಅವಳ ಸಂಪತ್ತು, ಆಕೆಯ ವಂಶಾವಳಿ, ಅವಳ ಸೌಂದರ್ಯ ಮತ್ತು ಅವಳ ಧರ್ಮ. ಆದ್ದರಿಂದ ನೀವು ಮಹಿಳೆಯ (ಉತ್ತಮ) ಧಾರ್ಮಿಕ ಗುಣಗಳನ್ನು ಆರಿಸಿರಿ.” ವಿವಾಹ ಸಂಬಂಧದ ಅನ್ವೇಷಣೆಯಲ್ಲಿ ಧರ್ಮವು ಮೊದಲ ಆಯ್ಕೆಯಾಗಿರಬೇಕು ಎಂಬುದಾಗಿದೆ ಇದರ ಸಾರಂಶ. ಆದರೆ ನಮ್ಮ ನಡುವೆ ಹೆಚ್ಚಿನ ಪ್ರಕರಣಗಳಲ್ಲಿ ಧರ್ಮವು ಆಯ್ಕೆಯ ಪಟ್ಟಿಯಲ್ಲೇ ಇರುವುದಿಲ್ಲವೆಂಬುದು ದುರಂತ.
👉 *ಕುರ್ಆನ್* ಹೇಳುತ್ತೆ;
“ಆದ್ದರಿಂದ ನೀತಿವಂತ *ಹೆಂಡತಿಯರು* ತಮ್ಮ *ಗಂಡನಿಗೆ* ವಿಧೇಯರಾಗಿರುತ್ತಾರೆ ಮತ್ತು ತಮ್ಮ ಗಂಡನ ಅನುಪಸ್ಥಿತಿಯಲ್ಲಿ *ಅಲ್ಲಾಹನು* ಅವರಿಗೆ ಸಂರಕ್ಷಿಸಲು ಆಜ್ಞಾಪಿಸಿದ ಎಲ್ಲ ವಿಷಯಗಳಲ್ಲೂ ಅವರು ಕಾವಲುಗಾರರಾಗಿರುತ್ತಾರೆ.” [ಸುರಾ ಅನ್-ನಿಸ: 34]
ಧಾರ್ಮಿಕ ಆಜ್ಞಾಧಾರಕ (ಖ್ವಾನಿತಾತ್) ಇಲ್ಲಿ ಮಹಿಳೆಯರು ತಮ್ಮ ಗಂಡಂದಿರಿಗೆ ವಿಧೇಯರಾಗುತ್ತಾರೆ – ತಮ್ಮ ಗೌರವ, ಸಂಪತ್ತು ಮತ್ತು ಜೀವನವನ್ನು ಅವರ ಗಂಡಂದಿರ ಅನುಪಸ್ಥಿತಿಯಲ್ಲಿ ಅವರು ಕಾಪಾಡಿಕೊಳ್ಳುವರು ಎಂದು ಇಲ್ಲಿ ಉಲ್ಲೇಖಿಸಲಾಗಿದೆ.
👉 ಕೆಟ್ಟ ಮೂಲದ ಅಥವಾ ಪಾರಂಪರ್ಯ ಉತ್ತಮವಿಲ್ಲದ ಸುಂದರವಾದ ಸ್ತ್ರೀಯನ್ನು ಒಬ್ಬ ವ್ಯಕ್ತಿಯು ವಿವಾಹವಾಗುವುದನ್ನು ಪ್ರವಾದಿ(ಸ) ರವರು “ಹಸಿರು ಗೊಬ್ಬರ”ಕ್ಕೆ ಹೋಲಿಕೆ ಮಾಡಿದ್ದಾರೆ. ಪ್ರವಾದಿ(ಸ)ರವರ ಸಹಪಾಟಿಗಳು ಆಗ ಇದರ ತಾತ್ಪರ್ಯವೇನೆಂದು ಪ್ರವಾದಿ(ಸ)ರವರಲ್ಲಿ ಕೇಳುತ್ತಾರೆ. ಆಗ ಪ್ರವಾದಿ(ಸ) ಹೇಳಿದ್ದು, ಅವಳೊಬ್ಬಳು ವಂಶಪಾರಂಪರ್ಯ ಅಥವಾ ಮನೆತನ ಉತ್ತಮವಿಲ್ಲದ ಅಥವಾ ಕೆಟ್ಟ ಮನೆತನದಲ್ಲಿ ಬೆಳೆದ ಸುಂದರವಾದ ಸ್ತ್ರೀಯಾಗಿರುತ್ತಾಳೆ. ಆಕೆಯ ಕಾರಣದಿಂದಾಗಿ ಆಕೆಯಲ್ಲಿ ಹುಟ್ಟುವ ಮಕ್ಕಳಿಗೂ ಆಕೆಯ ವಂಶದ ಗುಣ ಬರುತ್ತದೆ.
ಮತ್ತೊಂದೆಡೆ, *ಪ್ರವಾದಿ*( *ಸ.ಅ*) ರು ಉತ್ತಮ ಧಾರ್ಮಿಕ ಗುಣಗಳನ್ನು ಹೊಂದಿದ ಮಹಿಳೆಯನ್ನು ಪ್ರಶಂಸಿಸುತ್ತಾ, “ಒಬ್ಬ ಮನುಷ್ಯನು ಸಂಗ್ರಹಿಸಿದ ಅತ್ಯುತ್ತಮ ನಿಧಿಯನ್ನು ನಾನು ತಿಳಿಸಲೇ- ಆಕೆ ನಿಮ್ಮ ನೀತಿವಂತ ಹೆಂಡತಿ” ಯಾಗಿದ್ದಾಳೆ ಎಂದು ಹೇಳಿದ್ದಾರೆ. [ಅಲ್-ಹಾಕಿಮ್ರಿಂದ ವರದಿ ಮಾಡಲಾಗಿದೆ]
ಮತ್ತೊಂದು ಹದೀಸಿನಲ್ಲಿ ಅವರು(ಸ) ಹೇಳಿದರು: “ನೀವು ಉತ್ತಮ ಬೀಜಗಳನ್ನು (ಒಳ್ಳೆಯ ತಾಯಿ) ಆರಿಸಿಕೊಳ್ಳಿ, ನಿಜವಾಗಿಯೂ ಸಂತಾನೋತ್ಪತ್ತಿಯು ಒಂದು ಕಾರ್ಯತಂತ್ರವಾಗಿದೆ.” [ಇಬ್ನ್ ಮಾಜಾರಿಂದ ವರದಿ ಮಾಡಲಾಗಿದೆ]
👉 ತಂದೆಗೆ ತನ್ನ ಮಕ್ಕಳ ಮೇಲಿರುವ ಹಕ್ಕು ಭಾಧ್ಯತೆಯಾಗಿದೆ, ಅವರಿಗೆ ಒಬ್ಬಳು ಉತ್ತಮ ತಾಯಿಯನ್ನು ಆಯ್ಕೆ ಮಾಡಿಕೊಡುವುದು.
"ಒಂದು ವ್ಯಕ್ತಿ ಒಮ್ಮೆ ಖಲೀಫ ಉಮರ್ ಬಿನ್ ಅಲ್-ಖತ್ತಾಬ್ (ರ) ರವರ ಬಳಿ ಬಂದು ತನ್ನ ಮಗನು ತನಗೆ ಅವಿಧೇಯನಾಗಿರುವುದರ ಬಗ್ಗೆ ದೂರಿದನು. ಆ ವ್ಯಕ್ತಿಯು ತನ್ನ ಮಗನನ್ನು ಖಲೀಫಾರ ಬಳಿಗೆ ತನ್ನ ಮಗನನ್ನು ಕರೆತಂದು ಮತ್ತು ಅವನ ಅಸಹಕಾರಕ್ಕಾಗಿ ಅವನನ್ನು ದೂಷಿಸಲು ಪ್ರಾರಂಭಿಸಿದನು.
ಆಗ ಮಗ ಖಲೀಫಾರಲ್ಲಿ ಕೇಳಿದನು;
“ಒಬ್ಬ ಮಗನ ವಿಷಯದಲ್ಲಿ ಆತನ ತಂದೆಯು ಯಾವುದೇ ಹಕ್ಕು ಭಾಧ್ಯತೆಯನ್ನು ಹೊಂದಿಲ್ಲವೇ?” ಎಂದು ಮಗನು ಕೇಳಿದನು.
ಖಲೀಫಾ “ಖಂಡಿತವಾಗಿಯೂಇದೆ” ಎಂದು ಉತ್ತರಿಸಿದರು.
ಮಗ ಕೇಳಿದ “ಅದು ಏನು?”
ಖಲೀಫಾ ಉಮರ್ ಉತ್ತರಿಸಿದರು: “ಅವನ ತಂದೆ ಬಹಳ ಸೂಕ್ಷ್ಮತೆಯಿಂದ ಆತನಿಗೆ ಒಬ್ಬ ಉತ್ತಮ ತಾಯಿಯನ್ನು ಆಯ್ಕೆ ಮಾಡಿಕೊಡುವ ಜವಾಬ್ದಾರಿಯನ್ನು ಹೊಂದಿದ್ದಾನೆ, ಅವನು ತನ್ನ ಮಗನಿಗೆ ಒಂದು ಒಳ್ಳೆಯ ಹೆಸರನ್ನು ಇಡಬೇಕು ಮತ್ತು ಅವನು ಆ ಮಗನಿಗೆ ಕುರ್ಆನಿನ ಜ್ಞಾನವನ್ನು ಬೋಧಿಸಬೇಕು.”
ಇದನ್ನು ಕೇಳಿದ ಮಗ ಬಹಳ ದುಃಖದಿಂದ ಖಲೀಫಾರ ಕಡೆಗೆ ನೋಡಿ ಹೀಗೆ ಹೇಳಿದನು: “ನನ್ನ ತಂದೆ ಈ ವಿಷಯಗಳಲ್ಲಿ ಯಾವುದನ್ನೂ ಮಾಡಲಿಲ್ಲ. ನನ್ನ ತಾಯಿಯು ಅವಳು ಕಪ್ಪು ಗುಲಾಮ ಮಹಿಳೆಯಾಗಿದ್ದಳು, ಅದು ಕೂಡ ಜೊರಾಸ್ಟ್ರಿಯನ್ (ಮಾಜೊವೋಸ್) ಗೆ ಸೇರಿದವಳು. ಅವರು ನನಗೆ “ಜುಆಲ್” ಎಂದು ಹೆಸರಿಟ್ಟಿದ್ದಾರೆ. ಮತ್ತು ಅವರು ನನಗೆ ಕುರ್ಆನಿನ ಯಾವುದೇ ಒಂದು ಭಾಗವನ್ನೂ ಕಲಿಸಲಿಲ್ಲ.
ಇದನ್ನು ಕೇಳಿ, ಖಲೀಫಾ ಉಮರ್ ಆ ತಂದೆಯ ಕಡೆಗೆ ತಿರುಗಿ ಹೇಳಿದರು: “ನಿನ್ನ ಮಗನು ನಿನಗೆ ಅವಿಧೇಯನಾಗಿರುವುದರ ಬಗ್ಗೆ ದೂರು ನೀಡಲು ನೀನು ನನ್ನ ಬಳಿಗೆ ಬಂದಿದ್ದರೂ ಕೂಡ, ಅದಕ್ಕೂ ಮುಂಚೆ ನೀನು ನಿನ್ನ ಮಗನಿಗೆ ಅನ್ಯಾಯ ಮಾಡಿರುವೆ.” ಎಂದು ಹೇಳಿದರು.
ಅಬುಲ್-ಅಸ್ವದ್ ಅದ್ದುಆಲೀ ಯವರು ಒಮ್ಮೆ ತಮ್ಮ ಮಕ್ಕಳನ್ನು ಕರೆದು ಹೀಗೆ ಹೇಳುತ್ತಾರೆ: “ನೀವು ಮಕ್ಕಳಾಗಿದ್ದಾಗ ಮತ್ತು ನೀವು ಬೆಳೆಯುತ್ತಿರುವಾಗ ಮತ್ತು ನೀವು ಹುಟ್ಟುವ ಮೊದಲು, ನಾನು ನಿಮಗೆ ಒಬ್ಬ ಉತ್ತಮ ತಂದೆಯಾಗಿದ್ದೆ ಎಂಬ ವಿಷಯದಲ್ಲಿ ನನಗೆ ಹೆಮ್ಮೆ ಇದೆ.” ಇದನ್ನು ಕೇಳಿದ ಮಕ್ಕಳು ತಮ್ಮ ತಂದೆಯೊಡನೆ ಹೀಗೆ ಕೇಳಿದರು: “ನಾವು ಹುಟ್ಟುವುದಕ್ಕಿಂತ ಮುಂಚೆ ನೀವು ನಮಗೆ ಉತ್ತಮ ತಂದೆಯಾಗಿರಲು ಹೇಗೆ ಸಾಧ್ಯ?” ತಂದೆ ಹೇಳಿದರು; “ನಾನು ನಿಮಗೆ ಉತ್ತಮಳಾದ ತಾಯಿಯನ್ನು ಆರಿಸಿದರುವೆನು.”
👉 ಇನ್ನು ಎರಡನೇಯದಾಗಿ ಒಬ್ಬ ಮಹಿಳೆಯೂ ಕೂಡ ತನಗೆ ಉತ್ತಮ ಗಂಡನನ್ನು ಬಯಸುತ್ತಾಳೆ ಎಂಬ ವಿಷಯವಾಗಿದೆ;
ಒಬ್ಬ ಗಂಡು ನೀತಿವಂತ ಹೆಂಡತಿಗಾಗಿ ಹುಡುಕಾಡಿದಂತೆ ಬೇಕಾದಂತೆಯೇ, ಒಬ್ಬ ಹೆಣ್ಣಿಗೂ ತನಗಾಗಿ ಒಬ್ಬ ನೀತಿವಂತ ಗಂಡನನ್ನು ಆರಿಸಿಕೊಳ್ಳವ ಹಕ್ಕಿದೆ.
ಅಬೂ ಹುರೈರಾ(ರ) ಹೇಳಿದ್ದಾರೆ; ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಮತ್ತು ಧರ್ಮವು ಅತ್ಯುತ್ತಮವಾಗಿದ್ದು ನೀವು ತೃಪ್ತಿಪಟ್ಟಿದ್ದಲ್ಲಿ ಅಂತಹ ವ್ಯಕ್ತಿಯ ಸಂಬಂಧ ನಿಮ್ಮ ಮಗಳಿಗೆ ಬಂದಾಗ ನೀವು ನಿಮ್ಮ ಮಗಳನ್ನು ಆ ವ್ಯಕ್ತಿಗೆ ವಿವಾಹ ನಿಶ್ಚಯಮಾಡಿ ಕೊಡುವುದಾಗಿದೆ ಉತ್ತಮ. ನೀವು ಹಾಗೆ ಮಾಡದಿದ್ದಲ್ಲಿ ಭೂಮಿಯಲ್ಲಿ ಕ್ಷೋಭೆ ಉಂಟಾಗಲು ಅದೇ ಕಾರಣವಾಗಬಹುದು. ಇಬ್ನ್ ಮಾಜಃ (1967)
ಧರ್ಮದಲ್ಲಿ ನೂತನವಾದವನ್ನು ಸೇರಿಸಿ ಆಚರಿಸುವ ಒಬ್ಬ ನೂತನವಾದಿಯೊಂದಿಗೆ ತಂದೆಯು ತನ್ನ ಮಗಳ ವಿವಾಹ ನಡೆಸಬಾರದೆಂಬ ನಿಯಮವೂ ಇದೆ. ಆ ರೀತಿ ಆದಲ್ಲಿ ತಂದೆಯು ತನ್ನ ಮಗಳೊಂದಿಗೆ ಸಂಬಂಧ ಕಡಿದುಕೊಂಡಂತೆ ಎಂದು ಫುದೈಲ್ ಇಬ್ನ್ ಇಯಾದ್ ರಹಿಮಹುಲ್ಲಾಹ್ ಅಭಿಪ್ರಾಯ ಪಟ್ಟಿದ್ದಾರೆ.
ಮದುವೆಯ ಮೊದಲ ರಾತ್ರಿಯಂದು ವರನು ತನ್ನ ವಧುವಿನ ತಲೆಯ ಮೇಲೆ ಕೈ ಇಟ್ಟು ಈ ರೀತಿ ಪ್ರಾರ್ಥಿಸಬೇಕು,
اللَّهُمَّ إِنِّي أَسْأَلُكَ خَيْرَهَا ، وَخَيْرَ مَا جَبَلْتَهَا عَلَيْهِ ، وَأَعُوذُ بِكَ مِنْ شَرِّهَا ، وَشَرِّ مَا جَبَلْتَهَا عَلَيْهِ
ಓ… ಅಲ್ಲಾಹ್! ಇವಳೊಳಗಿರುವ ಒಳ್ಳೆಯತನಕ್ಕಾಗಿ ನಾನು ನಿನ್ನನ್ನು ಬೇಡುತ್ತಿದ್ದೇನೆ. ಮತ್ತು ಇವಳೊಳಗಿರುವ ದುಷ್ಟತನದಿಂದ ನಾನು ನಿನ್ನಲ್ಲಿ ರಕ್ಷೆ ಬೇಡುವೆನು.
ಸಂಗ್ರಹಣೆ:- *ಮುಹಮ್ಮದ್* *ಇರ್ಷಾದ್* *ಅಕ್ಕರಂಗಡಿ*
Sunday, January 28, 2018
*ಯಾರಾಗಿದ್ದಾರೆ ತಂದೆ.........*
🏵🏵🏵🏵🏵🏵🏵🏵
ತಾಯಿಯ ಪ್ರೀತಿ ಅದು ಸತ್ಯವಾಗಿದೆ. ಸಹನೆಯಾಗಿದೆ.. ಅದರಲ್ಲಿ ಯಾವುದೇ ಕಲಂಕವು ಇಲ್ಲ.. ಆದರೆ ತಂದೆಯವರ ರೋಲ್ ಇದೆಯಲ್ಲ ಅದೇನಾಗಿದೆ.?
ಪ್ರೀತಿಯನ್ನು ತೋರ್ಪಡಿಸದೆ ದುಡಿದು ದುಡ್ಡು ಗುಡ್ಡೆ ಹಾಕುವ ಯಂತ್ರವಾಗಿದ್ದಾರ.?
ಒಮ್ಮೆಯು ನಗು ಬೀರದ ತಂದೆ... ತಮಾಷೆ ಮಾತನಾಡದ ತಂದೆ ಸಣ್ಣಪುಟ್ಟ ವಿಷಯಗಳಿಗೆಲ್ಲಾ ದಂಡಿಸಲು ತಯಾರಾಗುವವರು ಮಾತ್ರವಾಗಿದ್ದಾರ?.. ಅಲ್ಲ ಒಮ್ಮೆಯು ಅಲ್ಲ...
ತಂದೆಯವರು ನೆನೆದ ಮಳೆಯಾಗಿದೆ ಇವತ್ತು ನಾವು ಅನುಭವಿಸುತ್ತಿರುವ ತಂಪು.
ತಂದೆಯವರು ಕಂಡ ಆ ಬಿಸಿಲಾಗಿದೆ ಇವತ್ತಿನ ನಮ್ಮ ನೆರಳು..
ತಂದೆಯವರು ಸುರಿಸಿದ ಬೆವರಾಗಿದೆ ಇವತ್ತಿನ ನಮ್ಮ ಶರೀರದ ಆರೋಗ್ಯ..
ತಂದೆಯವರ ಪ್ರೀತಿಯಾಗಿದೆ ಇವತ್ತಿನ ನಮ್ಮ ಈ ಉತ್ತಮವಾದ ಜೀವನ..
ತಂದೆಯವರ ಆ ಕಠೋರ ಸ್ವಭಾವವಾಗಿದೆ ಇವತ್ತು ನಮ್ಮನ್ನು ಕೆಟ್ಟ ಮಾರ್ಗಗಳಿಂದ ದೂರ ಸರಿಸಿದ್ದು.
ಧರ್ಮದ ಕುರಿತು ಕಲಿಯಲೂ, ಅದನ್ನು ಬಾಳಲ್ಲಿ ಅಳವಡಿಸಿಕೊಳ್ಳಲೂ ಪ್ರಚೋದನೆ ನೀಡಿದ್ದು ನನ್ನ ತಂದೆ..
ತಂದೆಯವರು ನಿದ್ರೆಯನ್ನು ಮರೆತಿರುವುದರಿಂದಾಗಿದೆ ಇವತ್ತು ನಾನು ತಿಂಗಳು ತಿಂಗಳು ಸಂಬಳವನ್ನು ಲೆಕ್ಕೆ ಹಾಕಿ ಪಡೆಯುತ್ತಿರುವುದು. ಪ್ರೀತಿಯನ್ನು ಕೆಲವೊಮ್ಮೆ ಮನಸ್ಸಿನಲ್ಲಿ ಅದುಮಿ ಹಿಡಿದುಕೊಂಡು ನಿಶ್ಯಬ್ದರಾಗಿ ನನ್ನನ್ನು ಬಿಟ್ಟ ಕಣ್ಣಿನಿಂದ ನೋಡುತ್ತಿರುವುತ್ತಾರೆ ನನ್ನ ತಂದೆ..
ನಾನು ರೋಗಿಯಾದರೆ ಆಸ್ಪತ್ರೆಯತ್ತ ಕರೆದುಕೊಂಡು ಹೊಗಲು ತಂದೆ.. ಕೈ ಮುರಿದರೆ ಅದಕ್ಕೆ ಬ್ಯಾಂಡೇಜ್ ಕಟ್ಟಲು ತಂದೆ.. ಮನೆಗೆ ಕಟ್ಟಿಗೆ ತರಲು ತಂದೆ.. ಶಾಲೆಗೆ ಸೇರಿಸಲೂ ಕರೆದುಕೊಂಡು ಹೋಗಲು ತಂದೆ..ನನ್ನ ಬೆಳವಣಿಗೆಯ ಇಂಚು ಇಂಚಿನಲ್ಲಿ ನಿನ್ನೆಯ ಸರಿಯಾಗಿದ್ದಾರೆ ನನ್ನ ತಂದೆ... ಅಲ್ಲವೇ?.
ಸ್ವಂತವಾಗಿ ಏನೂ ಸಾಧಿಸದೆ ತನ್ನ ಆಯಸ್ಸಿನ ಸರ್ವ ಕಾಲಘಟ್ಟವನ್ನು ಸ್ವಂತ ಕುಟುಂಬಕ್ಕಾಗಿ ಸಮರ್ಪಿಸುವ ಬೇರೆ ಯಾರಿದ್ದಾರೆ ಈ ಲೋಕದಲ್ಲಿ?
ತಂದೆಯವರ ಪ್ರೀತಿಗೆ ಸಮಾನವಾಗಿ ಬೇರೇನಿದೆ?...
ತಿಳಿದೋ ತಿಳಿಯದೆಯೋ ತಂದೆಯವರು ಕೆಲವು ಮನೆಗಳಲ್ಲಿ ನಿಶ್ಯಬ್ದದ ನಿಟ್ಟುಸಿರಾಗುತ್ತಾರೆ.. ಆರೋಗ್ಯವಿರುವ ಕಾಲದಲ್ಲಿ ಕಷ್ಟಪಟ್ಟು ಮಕ್ಕಳನ್ನು ಸಾಕಿ ಸಲಹಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನಾಗಿ ಮಾಡಿ ವೃದ್ದನಾಗಿ ವಿಶ್ರಮಿಸಲು ಬಯಸುವ ಒಬ್ಬ ತಂದೆಯ ಮುಂದೆ ಮಗನು ಉಚ್ಚಸ್ವರದಲ್ಲಿ ಮಾತನಾಡಕೂಡದು..
ಆ ಹೃದಯವನ್ನು ಬಲು ಸೂಕ್ಷ್ಮತೆಯಿಂದ ನೋಡಿಕೊಳ್ಳಬೇಕು.. ನೆನೆಯ ಕೂಡದು ಆ ಕಣ್ಣುಗಳಲ್ಲಿನ ಬೆಳಕು.. ಮರೆಯಾಗಕೂಡದು ಆ ಮುಗುಳುನಗು.. ಉಳಿದೆಲ್ಲವುಕ್ಕಿಂತಲೂ ನನಗೆ ಸಂರಕ್ಷಣೆಯನ್ನು ನೀಡುವರು ಎಂದಿರುವ ಒಬ್ಬ ತಂದೆಯ ಮನಸ್ಸಿನ ದೃಡತೆಯನ್ನು ಒಬ್ಬ ಮಗನೂ ಊದಿ ನಂದಿಸಕೂಡದು...
ಬಾಲ್ಯದಲ್ಲಿ ತಂದೆಯವರನ್ನು ಅನುಸರಿಸುವ ವಿಷಯದಲ್ಲಿ ನಾನು ತೋರಿಸಿದ ಅಸಡ್ಡೆಯನ್ನು ನೆನಸಿ ಇವತ್ತು ಮನಸ್ಸು ಅಳುತ್ತಿದೆ...
ಕಣ್ಣು ನಷ್ಟಗೊಂಡ ನಂತರವೇ ಕಣ್ಣಿನ ಬೆಲೆಯು ತಿಳಿಯುವುದು...
ಅದು ನಷ್ಟಗೊಳ್ಳದಂತೆ ಎಚ್ಚೆತ್ತು ಪ್ರೀತಿಸು..
رَّبِّ ٱرْحَمْهُمَا كَمَا رَبَّيَانِى صَغِيرًۭا
ಕೃಪೆ ವಾಟ್ಸಪ್.
🏵🏵🏵🏵🏵🏵🏵🏵
ತಾಯಿಯ ಪ್ರೀತಿ ಅದು ಸತ್ಯವಾಗಿದೆ. ಸಹನೆಯಾಗಿದೆ.. ಅದರಲ್ಲಿ ಯಾವುದೇ ಕಲಂಕವು ಇಲ್ಲ.. ಆದರೆ ತಂದೆಯವರ ರೋಲ್ ಇದೆಯಲ್ಲ ಅದೇನಾಗಿದೆ.?
ಪ್ರೀತಿಯನ್ನು ತೋರ್ಪಡಿಸದೆ ದುಡಿದು ದುಡ್ಡು ಗುಡ್ಡೆ ಹಾಕುವ ಯಂತ್ರವಾಗಿದ್ದಾರ.?
ಒಮ್ಮೆಯು ನಗು ಬೀರದ ತಂದೆ... ತಮಾಷೆ ಮಾತನಾಡದ ತಂದೆ ಸಣ್ಣಪುಟ್ಟ ವಿಷಯಗಳಿಗೆಲ್ಲಾ ದಂಡಿಸಲು ತಯಾರಾಗುವವರು ಮಾತ್ರವಾಗಿದ್ದಾರ?.. ಅಲ್ಲ ಒಮ್ಮೆಯು ಅಲ್ಲ...
ತಂದೆಯವರು ನೆನೆದ ಮಳೆಯಾಗಿದೆ ಇವತ್ತು ನಾವು ಅನುಭವಿಸುತ್ತಿರುವ ತಂಪು.
ತಂದೆಯವರು ಕಂಡ ಆ ಬಿಸಿಲಾಗಿದೆ ಇವತ್ತಿನ ನಮ್ಮ ನೆರಳು..
ತಂದೆಯವರು ಸುರಿಸಿದ ಬೆವರಾಗಿದೆ ಇವತ್ತಿನ ನಮ್ಮ ಶರೀರದ ಆರೋಗ್ಯ..
ತಂದೆಯವರ ಪ್ರೀತಿಯಾಗಿದೆ ಇವತ್ತಿನ ನಮ್ಮ ಈ ಉತ್ತಮವಾದ ಜೀವನ..
ತಂದೆಯವರ ಆ ಕಠೋರ ಸ್ವಭಾವವಾಗಿದೆ ಇವತ್ತು ನಮ್ಮನ್ನು ಕೆಟ್ಟ ಮಾರ್ಗಗಳಿಂದ ದೂರ ಸರಿಸಿದ್ದು.
ಧರ್ಮದ ಕುರಿತು ಕಲಿಯಲೂ, ಅದನ್ನು ಬಾಳಲ್ಲಿ ಅಳವಡಿಸಿಕೊಳ್ಳಲೂ ಪ್ರಚೋದನೆ ನೀಡಿದ್ದು ನನ್ನ ತಂದೆ..
ತಂದೆಯವರು ನಿದ್ರೆಯನ್ನು ಮರೆತಿರುವುದರಿಂದಾಗಿದೆ ಇವತ್ತು ನಾನು ತಿಂಗಳು ತಿಂಗಳು ಸಂಬಳವನ್ನು ಲೆಕ್ಕೆ ಹಾಕಿ ಪಡೆಯುತ್ತಿರುವುದು. ಪ್ರೀತಿಯನ್ನು ಕೆಲವೊಮ್ಮೆ ಮನಸ್ಸಿನಲ್ಲಿ ಅದುಮಿ ಹಿಡಿದುಕೊಂಡು ನಿಶ್ಯಬ್ದರಾಗಿ ನನ್ನನ್ನು ಬಿಟ್ಟ ಕಣ್ಣಿನಿಂದ ನೋಡುತ್ತಿರುವುತ್ತಾರೆ ನನ್ನ ತಂದೆ..
ನಾನು ರೋಗಿಯಾದರೆ ಆಸ್ಪತ್ರೆಯತ್ತ ಕರೆದುಕೊಂಡು ಹೊಗಲು ತಂದೆ.. ಕೈ ಮುರಿದರೆ ಅದಕ್ಕೆ ಬ್ಯಾಂಡೇಜ್ ಕಟ್ಟಲು ತಂದೆ.. ಮನೆಗೆ ಕಟ್ಟಿಗೆ ತರಲು ತಂದೆ.. ಶಾಲೆಗೆ ಸೇರಿಸಲೂ ಕರೆದುಕೊಂಡು ಹೋಗಲು ತಂದೆ..ನನ್ನ ಬೆಳವಣಿಗೆಯ ಇಂಚು ಇಂಚಿನಲ್ಲಿ ನಿನ್ನೆಯ ಸರಿಯಾಗಿದ್ದಾರೆ ನನ್ನ ತಂದೆ... ಅಲ್ಲವೇ?.
ಸ್ವಂತವಾಗಿ ಏನೂ ಸಾಧಿಸದೆ ತನ್ನ ಆಯಸ್ಸಿನ ಸರ್ವ ಕಾಲಘಟ್ಟವನ್ನು ಸ್ವಂತ ಕುಟುಂಬಕ್ಕಾಗಿ ಸಮರ್ಪಿಸುವ ಬೇರೆ ಯಾರಿದ್ದಾರೆ ಈ ಲೋಕದಲ್ಲಿ?
ತಂದೆಯವರ ಪ್ರೀತಿಗೆ ಸಮಾನವಾಗಿ ಬೇರೇನಿದೆ?...
ತಿಳಿದೋ ತಿಳಿಯದೆಯೋ ತಂದೆಯವರು ಕೆಲವು ಮನೆಗಳಲ್ಲಿ ನಿಶ್ಯಬ್ದದ ನಿಟ್ಟುಸಿರಾಗುತ್ತಾರೆ.. ಆರೋಗ್ಯವಿರುವ ಕಾಲದಲ್ಲಿ ಕಷ್ಟಪಟ್ಟು ಮಕ್ಕಳನ್ನು ಸಾಕಿ ಸಲಹಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನಾಗಿ ಮಾಡಿ ವೃದ್ದನಾಗಿ ವಿಶ್ರಮಿಸಲು ಬಯಸುವ ಒಬ್ಬ ತಂದೆಯ ಮುಂದೆ ಮಗನು ಉಚ್ಚಸ್ವರದಲ್ಲಿ ಮಾತನಾಡಕೂಡದು..
ಆ ಹೃದಯವನ್ನು ಬಲು ಸೂಕ್ಷ್ಮತೆಯಿಂದ ನೋಡಿಕೊಳ್ಳಬೇಕು.. ನೆನೆಯ ಕೂಡದು ಆ ಕಣ್ಣುಗಳಲ್ಲಿನ ಬೆಳಕು.. ಮರೆಯಾಗಕೂಡದು ಆ ಮುಗುಳುನಗು.. ಉಳಿದೆಲ್ಲವುಕ್ಕಿಂತಲೂ ನನಗೆ ಸಂರಕ್ಷಣೆಯನ್ನು ನೀಡುವರು ಎಂದಿರುವ ಒಬ್ಬ ತಂದೆಯ ಮನಸ್ಸಿನ ದೃಡತೆಯನ್ನು ಒಬ್ಬ ಮಗನೂ ಊದಿ ನಂದಿಸಕೂಡದು...
ಬಾಲ್ಯದಲ್ಲಿ ತಂದೆಯವರನ್ನು ಅನುಸರಿಸುವ ವಿಷಯದಲ್ಲಿ ನಾನು ತೋರಿಸಿದ ಅಸಡ್ಡೆಯನ್ನು ನೆನಸಿ ಇವತ್ತು ಮನಸ್ಸು ಅಳುತ್ತಿದೆ...
ಕಣ್ಣು ನಷ್ಟಗೊಂಡ ನಂತರವೇ ಕಣ್ಣಿನ ಬೆಲೆಯು ತಿಳಿಯುವುದು...
ಅದು ನಷ್ಟಗೊಳ್ಳದಂತೆ ಎಚ್ಚೆತ್ತು ಪ್ರೀತಿಸು..
رَّبِّ ٱرْحَمْهُمَا كَمَا رَبَّيَانِى صَغِيرًۭا
ಕೃಪೆ ವಾಟ್ಸಪ್.
*ನಾಗ ದೋಷ?*
ಭಾಗ--- 3
📝 *_ಟಿ.ಎಂ.ಮುಹ್ಯುದ್ದೀನ್ ಕಾಮಿಲ್ ಸಖಾಫಿ ,ತೋಕೆ_*
ಹಾವಿನ ಮೇಲ್ದವಡೆಯ ಮೂಳೆಗಳು ಕೆಳದವಡೆಯ ಮೂಳೆಗಳೊಂದಿಗೆ ಸ್ವತಂತ್ರವಾಗಿ ಚಲಿಸುವಂತೆ ಕೂಡಿಕೊಂಡಿರುತ್ತದೆ.ಇದರೊಂದಿಗೆ ದವಡೆಯ ಮಾಂಸ ಖಂಡಗಳು ಸಂಪೂರ್ಣವಾಗಿ ಹಿಗ್ಗಿ ಮತ್ತು ಕುಗ್ಗಬಲ್ಲವಾದ್ದರಿಂದ ಹಾವುಗಳು ಅಗಲವಾಗಿ ಬಾಯಿ ತೆರೆಯಬಲ್ಲವು.ದವಡೆಗಳು ಸಂಪೂರ್ಣ ತೆರೆದಾಗ ಅವುಗಳ ನಡುವೆ ನೂರ ಐವತ್ತರಿಂದ ನೂರ ಎಂಬತ್ತು ಡಿಗ್ರಿ ಕೋನ ಏರ್ಪಡುತ್ತದೆ.ಹೀಗಾಗಿ ತನ್ನ ಶರೀರದ ವ್ಯಾಸಕ್ಕಿಂತ ಹೆಚ್ಚು ಗಾತ್ರವುಳ್ಳ ಆಗಾರವನ್ನು ನುಂಗಬಲ್ಲದು.
ಹಾವಿನ ನಾಲಗೆ ಉದ್ದವಿದ್ದು ಮುಂಭಾಗದಲ್ಲಿ ಎರಡು ಸೀಳಾಗಿರುತ್ತದೆ.ಮೇಲ್ದುಟಿ ಪುಟ್ಟ ಕಮಾನಿನಾಕಾರದಲ್ಲಿದ್ದು ಬಾಯಿ ಮುಚ್ಚಿಕೊಂಡಾಗ ಚಿಕ್ಕ ರಂಧ್ರವೇರ್ಪೆಡುತ್ತದೆ.ಈ ರಂಧ್ರದ ಮೂಲಕ ಹಾವು ಆಗಾಗ ನಾಲಗೆಯನ್ನು ಹೊರಚಾಚುತ್ತಿರುತ್ತದೆ.ಎರಡು ಸೀಳುಗಳು ಪ್ರತ್ಯೇಕವಾಗಿರುವಂತೆ ಕಾಣುವುದರಿಂದ ಹಾವಿಗೆ ಎರಡು ನಾಲಗೆಗಳಿವೆ ಎಂದು ಭಾವಿಸಲಾಗುತ್ತಿದೆ.ಬಾಯಿಯ ಒಳಭಾಗದಲ್ಲಿರುವ ನಾಲಗೆಯ ಸುತ್ತ ಚರ್ಮದ ಹೊದಿಕೆಯುಂಟು.ಮೇಲ್ದವಡೆಯಲ್ಲಿ ಎರಡು ಪುಟ್ಟ ಕುಳಿಗಳಿವೆ.ಜಾಕೊಬ್ಸನ್ ಅಂಗ ಎಂದು ಅದರ ಹೆಸರು.ನಾಲಗೆಯು ಈ ಅಂಗಕ್ಕೆ ಪುಟ್ಟ ಕಣಗಳನ್ನು ತಲುಪಿಸುತ್ತದೆ.ಆಗ ಇದು ವಾಸನೆಯನ್ನು ಗ್ರಹಿಸುತ್ತದೆ.ಹೀಗೆ ಹಾವಿನ ನಾಲಗೆ ವಾಸನೆಯನ್ನು ಗ್ರಹಿಸುವುದರ ಮೂಲಕ ಜ್ಞಾನೇಂದ್ರಿಯದಂತೆ ಕೆಲಸ ನಿರ್ವಹಿಸುತ್ತದೆ.ವಾತಾವರಣದ ಏರಿಳಿತವನ್ನು ಕೂಡಾ ನಾಲಗೆ ಗ್ರಹಿಸಬಲ್ಲದು.
ಬಾಯಿಯ ಹೊರತಾಗಿ ಹಾವಿನ ಶರೀರದ ಮೇಲಿರುವ ರಂಧ್ರಗಳೆಂದರೆ ಬಾಯಿಯ ಮೇಲ್ಭಾಗದಲ್ಲಿರುವ ಒಂದು ಜೊತೆ ಹೊಳ್ಳೆ (ನಾಸ್ಟ್ರಿಲ್)ಮತ್ತು ಒಡಲಿನ ಕೆಲಭಾಗದಲ್ಲಿ ಬಾಲ ಭಾಗದ ಮುಂದಕ್ಕೆ ಅಡ್ಡವಾಗಿರುವ ಗುದದ್ವಾರ.ಶ್ವಾಸೋಚ್ಛಾಸ ಹೊಳ್ಳೆಯ ಮೂಲಕ ನಡೆಯುತ್ತದೆ.ಅನ್ನನಾಳ,ವಿಸರ್ಜನಾಳ ಲಿಂಗನಾಳಗಳೆಲ್ಲವೂ ದೊಡ್ಡ ಕರುಳಿನ ಹಿಂಭಾಗದಲ್ಲಿ ಅಂದರೆ ಗುದದ್ವಾರದ ಜೊತೆಯಲ್ಲಿ ಹೊರಕ್ಕೆ ತೆರೆದಿರುತ್ತದೆ.
ಹಾವಿಗೆ ಸುಮಾರು ಮುನ್ನೂರು ಬೆನ್ನುಮೂಳೆಗಳಿವೆ.ಇವುಗಳ ರಚನೆ ಆಧರಿಸಿ ಕುತ್ತಿಗೆ ,ಶರೀರ ಹಾಗೂ ಬಾಲದ ಭಾಗದ ಮೂಳೆಗಳೆಂದು ಗುರುತಿಸಲಾಗುತ್ತದೆ.ಶರೀರದ ಕೆಳಭಾಗದಲ್ಲಿರುವ ಅಗಲ ಹೊರಪುಗಳನ್ನು (ತಟ್ಟೆ)ಎಣಿಸಿ ಬೆನ್ನೆಲುಬಿನ ಮೂಳೆಗಳ ಸಂಖ್ಯೆಯನ್ನು ಅಂದಾಜು ಮಾಡಬಹುದು.ಏಕೆಂದರೆ ಹೊರಗಿನ ಒಂದು ತಟ್ಟೆಗೆ ಸಮವಾಗಿ ಬೆನ್ನೆಲುಬಿನಲ್ಲಿ ಒಂದು ಎಲುಬು ಇರುವುದು.ಈ ಎಲುಬುಗಳು ಒಂದಕ್ಕೊಂದು ನಯವಾಗಿ ಕೂಡಿಕೊಂಡಿರುವುದರಿಂದ ಹಾವು ಚಲಿಸುವಾಗ ಬೆನ್ನೆಲುಬು ಸುಲಭವಾಗಿ ಬಾಗಬಲ್ಲದು.ಬೆನ್ನೆಲುಬಿನ ಮೂಳೆಯ ಎರಡೂ ಪಕ್ಕಗಳಲ್ಲಿ ಪಕ್ಕೆಲುಬುಗಳಿವೆ.ಆದರೆ ಮಾನವನನ್ನೊಳಗೊಂಡಂತೆ ಸಸ್ತನಿಗಳಲ್ಲಿ ಕಂಡು ಬರುವ ಎದೆಮೂಳೆ (ಸ್ಪರ್ನಮ್)ಇರುವುದಿಲ್ಲ.ಇಲಾಪಡೇ ಎಂಬ ಕುಟುಂಬಕ್ಕೆ ಸೇರುವ ನಾಗರಹಾವು ,ಕಾಳಿಂಗ ಸರ್ಪ ಹಾಗೂ ಹವಳ ಸರ್ಪ ಮುಂತಾದವು ತಲೆಭಾಗದ ಪಕ್ಕೆಲುಬುಗಳನ್ನು ವಿಶಾಲವಾಗಿ ಹೊರಚಾಚುವುದರಿಂದ ಹೆಡೆ ಅಗಲವಾಗಿ ತೆರೆದುಕೊಳ್ಳುತ್ತದೆ.
ಪಕ್ಕೆಲುಬುಗಳು ಎಡಬಲಗಳಲ್ಲಿ ಚರ್ಮಕ್ಕೆ ತೀರಾ ನಿಕಟವಾಗಿ ಮಾಂಸ ಖಂಡಗಳೊಂದಿಗೆ ಬಂಧಿಸಿಕೊಂಡಿರುತ್ತದೆ.ಹಾವು ಚಲಿಸುವಾಗ ಪಕ್ಕೆಲುಬುಗಳ ತುದಿಗಳು ನೆಲಕ್ಕೆ ಒತ್ತುವುದರಿಂದ ಚಲನೆಗೆ ಆಸರೆ ಸಿಕ್ಕಂತಾಗುತ್ತದೆ.ಆದ್ದರಿಂದ ಹಾವು ಪಕ್ಕೆಲುಬುಗಳಿಂದ ತೆವಳುತ್ತದೆ ಎಂಬ ಮಾತು ಪ್ರಚಲಿತಲ್ಲಿದೆ.
ಹಾವಿನ ಮೇಲ್ದವಡೆಯ ಮುಂಬಾಗದಲ್ಲಿ ಹಲ್ಲುಗಳಿಲ್ಲ.ಅಲ್ಲಿಯ ಎರಡೂ ಕಡೆ ಮತ್ತು ಕೆಳದವಡೆಯಲ್ಲಿ ಸಾಲಾಗಿ ಶಂಕುವಿನಾಕಾರದ ಚೂಪಾದ ಹಲ್ಲುಗಳಿವೆ.ರಚನೆಯಲ್ಲಿ ಎಲ್ಲ ಹಲ್ಲುಗಳೂ ಒಂದೇ ರೀತಿಯಲ್ಲಿರುತ್ತದೆ.ಇವು ಬೇಟೆ (ಎರೆ)ತಪ್ಪಿಸಿಕೊಳ್ಳದಂತೆ ಹಿಡಿಯಲು ಸಹಾಯಕವಾಗುತ್ತದೆ.
*ಮುಂದುವರಿಯುವುದು........*
ಭಾಗ--- 3
📝 *_ಟಿ.ಎಂ.ಮುಹ್ಯುದ್ದೀನ್ ಕಾಮಿಲ್ ಸಖಾಫಿ ,ತೋಕೆ_*
ಹಾವಿನ ಮೇಲ್ದವಡೆಯ ಮೂಳೆಗಳು ಕೆಳದವಡೆಯ ಮೂಳೆಗಳೊಂದಿಗೆ ಸ್ವತಂತ್ರವಾಗಿ ಚಲಿಸುವಂತೆ ಕೂಡಿಕೊಂಡಿರುತ್ತದೆ.ಇದರೊಂದಿಗೆ ದವಡೆಯ ಮಾಂಸ ಖಂಡಗಳು ಸಂಪೂರ್ಣವಾಗಿ ಹಿಗ್ಗಿ ಮತ್ತು ಕುಗ್ಗಬಲ್ಲವಾದ್ದರಿಂದ ಹಾವುಗಳು ಅಗಲವಾಗಿ ಬಾಯಿ ತೆರೆಯಬಲ್ಲವು.ದವಡೆಗಳು ಸಂಪೂರ್ಣ ತೆರೆದಾಗ ಅವುಗಳ ನಡುವೆ ನೂರ ಐವತ್ತರಿಂದ ನೂರ ಎಂಬತ್ತು ಡಿಗ್ರಿ ಕೋನ ಏರ್ಪಡುತ್ತದೆ.ಹೀಗಾಗಿ ತನ್ನ ಶರೀರದ ವ್ಯಾಸಕ್ಕಿಂತ ಹೆಚ್ಚು ಗಾತ್ರವುಳ್ಳ ಆಗಾರವನ್ನು ನುಂಗಬಲ್ಲದು.
ಹಾವಿನ ನಾಲಗೆ ಉದ್ದವಿದ್ದು ಮುಂಭಾಗದಲ್ಲಿ ಎರಡು ಸೀಳಾಗಿರುತ್ತದೆ.ಮೇಲ್ದುಟಿ ಪುಟ್ಟ ಕಮಾನಿನಾಕಾರದಲ್ಲಿದ್ದು ಬಾಯಿ ಮುಚ್ಚಿಕೊಂಡಾಗ ಚಿಕ್ಕ ರಂಧ್ರವೇರ್ಪೆಡುತ್ತದೆ.ಈ ರಂಧ್ರದ ಮೂಲಕ ಹಾವು ಆಗಾಗ ನಾಲಗೆಯನ್ನು ಹೊರಚಾಚುತ್ತಿರುತ್ತದೆ.ಎರಡು ಸೀಳುಗಳು ಪ್ರತ್ಯೇಕವಾಗಿರುವಂತೆ ಕಾಣುವುದರಿಂದ ಹಾವಿಗೆ ಎರಡು ನಾಲಗೆಗಳಿವೆ ಎಂದು ಭಾವಿಸಲಾಗುತ್ತಿದೆ.ಬಾಯಿಯ ಒಳಭಾಗದಲ್ಲಿರುವ ನಾಲಗೆಯ ಸುತ್ತ ಚರ್ಮದ ಹೊದಿಕೆಯುಂಟು.ಮೇಲ್ದವಡೆಯಲ್ಲಿ ಎರಡು ಪುಟ್ಟ ಕುಳಿಗಳಿವೆ.ಜಾಕೊಬ್ಸನ್ ಅಂಗ ಎಂದು ಅದರ ಹೆಸರು.ನಾಲಗೆಯು ಈ ಅಂಗಕ್ಕೆ ಪುಟ್ಟ ಕಣಗಳನ್ನು ತಲುಪಿಸುತ್ತದೆ.ಆಗ ಇದು ವಾಸನೆಯನ್ನು ಗ್ರಹಿಸುತ್ತದೆ.ಹೀಗೆ ಹಾವಿನ ನಾಲಗೆ ವಾಸನೆಯನ್ನು ಗ್ರಹಿಸುವುದರ ಮೂಲಕ ಜ್ಞಾನೇಂದ್ರಿಯದಂತೆ ಕೆಲಸ ನಿರ್ವಹಿಸುತ್ತದೆ.ವಾತಾವರಣದ ಏರಿಳಿತವನ್ನು ಕೂಡಾ ನಾಲಗೆ ಗ್ರಹಿಸಬಲ್ಲದು.
ಬಾಯಿಯ ಹೊರತಾಗಿ ಹಾವಿನ ಶರೀರದ ಮೇಲಿರುವ ರಂಧ್ರಗಳೆಂದರೆ ಬಾಯಿಯ ಮೇಲ್ಭಾಗದಲ್ಲಿರುವ ಒಂದು ಜೊತೆ ಹೊಳ್ಳೆ (ನಾಸ್ಟ್ರಿಲ್)ಮತ್ತು ಒಡಲಿನ ಕೆಲಭಾಗದಲ್ಲಿ ಬಾಲ ಭಾಗದ ಮುಂದಕ್ಕೆ ಅಡ್ಡವಾಗಿರುವ ಗುದದ್ವಾರ.ಶ್ವಾಸೋಚ್ಛಾಸ ಹೊಳ್ಳೆಯ ಮೂಲಕ ನಡೆಯುತ್ತದೆ.ಅನ್ನನಾಳ,ವಿಸರ್ಜನಾಳ ಲಿಂಗನಾಳಗಳೆಲ್ಲವೂ ದೊಡ್ಡ ಕರುಳಿನ ಹಿಂಭಾಗದಲ್ಲಿ ಅಂದರೆ ಗುದದ್ವಾರದ ಜೊತೆಯಲ್ಲಿ ಹೊರಕ್ಕೆ ತೆರೆದಿರುತ್ತದೆ.
ಹಾವಿಗೆ ಸುಮಾರು ಮುನ್ನೂರು ಬೆನ್ನುಮೂಳೆಗಳಿವೆ.ಇವುಗಳ ರಚನೆ ಆಧರಿಸಿ ಕುತ್ತಿಗೆ ,ಶರೀರ ಹಾಗೂ ಬಾಲದ ಭಾಗದ ಮೂಳೆಗಳೆಂದು ಗುರುತಿಸಲಾಗುತ್ತದೆ.ಶರೀರದ ಕೆಳಭಾಗದಲ್ಲಿರುವ ಅಗಲ ಹೊರಪುಗಳನ್ನು (ತಟ್ಟೆ)ಎಣಿಸಿ ಬೆನ್ನೆಲುಬಿನ ಮೂಳೆಗಳ ಸಂಖ್ಯೆಯನ್ನು ಅಂದಾಜು ಮಾಡಬಹುದು.ಏಕೆಂದರೆ ಹೊರಗಿನ ಒಂದು ತಟ್ಟೆಗೆ ಸಮವಾಗಿ ಬೆನ್ನೆಲುಬಿನಲ್ಲಿ ಒಂದು ಎಲುಬು ಇರುವುದು.ಈ ಎಲುಬುಗಳು ಒಂದಕ್ಕೊಂದು ನಯವಾಗಿ ಕೂಡಿಕೊಂಡಿರುವುದರಿಂದ ಹಾವು ಚಲಿಸುವಾಗ ಬೆನ್ನೆಲುಬು ಸುಲಭವಾಗಿ ಬಾಗಬಲ್ಲದು.ಬೆನ್ನೆಲುಬಿನ ಮೂಳೆಯ ಎರಡೂ ಪಕ್ಕಗಳಲ್ಲಿ ಪಕ್ಕೆಲುಬುಗಳಿವೆ.ಆದರೆ ಮಾನವನನ್ನೊಳಗೊಂಡಂತೆ ಸಸ್ತನಿಗಳಲ್ಲಿ ಕಂಡು ಬರುವ ಎದೆಮೂಳೆ (ಸ್ಪರ್ನಮ್)ಇರುವುದಿಲ್ಲ.ಇಲಾಪಡೇ ಎಂಬ ಕುಟುಂಬಕ್ಕೆ ಸೇರುವ ನಾಗರಹಾವು ,ಕಾಳಿಂಗ ಸರ್ಪ ಹಾಗೂ ಹವಳ ಸರ್ಪ ಮುಂತಾದವು ತಲೆಭಾಗದ ಪಕ್ಕೆಲುಬುಗಳನ್ನು ವಿಶಾಲವಾಗಿ ಹೊರಚಾಚುವುದರಿಂದ ಹೆಡೆ ಅಗಲವಾಗಿ ತೆರೆದುಕೊಳ್ಳುತ್ತದೆ.
ಪಕ್ಕೆಲುಬುಗಳು ಎಡಬಲಗಳಲ್ಲಿ ಚರ್ಮಕ್ಕೆ ತೀರಾ ನಿಕಟವಾಗಿ ಮಾಂಸ ಖಂಡಗಳೊಂದಿಗೆ ಬಂಧಿಸಿಕೊಂಡಿರುತ್ತದೆ.ಹಾವು ಚಲಿಸುವಾಗ ಪಕ್ಕೆಲುಬುಗಳ ತುದಿಗಳು ನೆಲಕ್ಕೆ ಒತ್ತುವುದರಿಂದ ಚಲನೆಗೆ ಆಸರೆ ಸಿಕ್ಕಂತಾಗುತ್ತದೆ.ಆದ್ದರಿಂದ ಹಾವು ಪಕ್ಕೆಲುಬುಗಳಿಂದ ತೆವಳುತ್ತದೆ ಎಂಬ ಮಾತು ಪ್ರಚಲಿತಲ್ಲಿದೆ.
ಹಾವಿನ ಮೇಲ್ದವಡೆಯ ಮುಂಬಾಗದಲ್ಲಿ ಹಲ್ಲುಗಳಿಲ್ಲ.ಅಲ್ಲಿಯ ಎರಡೂ ಕಡೆ ಮತ್ತು ಕೆಳದವಡೆಯಲ್ಲಿ ಸಾಲಾಗಿ ಶಂಕುವಿನಾಕಾರದ ಚೂಪಾದ ಹಲ್ಲುಗಳಿವೆ.ರಚನೆಯಲ್ಲಿ ಎಲ್ಲ ಹಲ್ಲುಗಳೂ ಒಂದೇ ರೀತಿಯಲ್ಲಿರುತ್ತದೆ.ಇವು ಬೇಟೆ (ಎರೆ)ತಪ್ಪಿಸಿಕೊಳ್ಳದಂತೆ ಹಿಡಿಯಲು ಸಹಾಯಕವಾಗುತ್ತದೆ.
*ಮುಂದುವರಿಯುವುದು........*
*ಜಾಮಿದಾ ಟೀಚರ್ ಸಳಪಿ ಅಲ್ಲ ಎಂದು ಬಡಬಡಿಸುವ ಮುನ್ನ.....*
*______________________*
ಊರಲ್ಲೊಬ್ಬ ಕಳ್ಳನಾಗಿ ಗುರುತಿಸಲ್ಪಟ್ಟರೆ ಮತ್ತೆ ಅಲ್ಲಿ ಯಾವುದೇ ಕಳ್ಳತನ ನಡೆದರೂ ಜನರು ಅವನನ್ನೇ ಬೊಟ್ಟು ಮಾಡುತ್ತಾರೆ.
ಆದ್ದರಿಂದಲೇ ಅವನಿಗೆ ತಾನು ಕಳ್ಳನಲ್ಲ ಎಂದು ಪದೇ ಪದೇ ಸಾಬಿತು ಪಡಿಸುತ್ತಲೇ ಇರಬೇಕಾಗುತ್ತದೆ.
ಅದು ಅವನ ಗತಿಕೇಡು....
ಇದೇ ಗತಿಗೇಡು ಇದೀಗ ಇಬ್ನ್ (ವಹ್ಹಾಬ್) ಮುಹಮ್ಮದನ ಸಂತತಿಗಳಿಗೆ ಬಂದೊದಗಿದೆ.
ಅಲ್ಲದಿದ್ದರೂ ದೀನೀ ಕಾರ್ಯದಲ್ಲಿ ಇವರಂತೆ ಕಳ್ಳರು ಬೇರೆ ಯಾರಿದ್ದಾರೆ?
ಮಹಾ ದರೋಡೆ ಕೋರರಾಗಿರುವ ಸಳಪಿಗಳು, ಅವರಿಗೆ ಅಲರ್ಜಿ ಯಾಗಿದ್ದ, ಸಿಹ್ರ್, ಕಣ್ಣು ದೃಷ್ಟಿ, ಜಿನ್ನ್ ಮುಂತಾದ ವಿಷಯಗಳ ಹದೀಸುಗಳನ್ನೇ ಕಳ್ಳತನ ಮಾಡಿ ಬಚ್ಚಿಟ್ಟಿದ್ದರು!
ಕಳ್ಳತನ ಮಾಡಿ ಸಿಕ್ಕಿಬಿದ್ದಾಗ ಕಳ್ಳ ಕಳ್ಳ, ಅಂತ ಪರಸ್ಪರ ಆರೋಪ ಮಾಡಿ ಹತ್ತಾರು ಗ್ರೂಪುಗಳಾಗಿ ಛಿಧ್ರಗೊಂಡರು.
ಸಳಪಿ ತರಾವೀಹ್'ನಿಂದ ಬರೋಬ್ಬರಿ ಹನ್ನೆರಡು ರಕಅತ್ ಕಳ್ಳತನ ಮಾಡಿದ!
ಮತ್ತೂ ಅಘಾತಕಾರಿ ಸಂಗತಿ ಏನೆಂದರೆ ಅದನ್ನು ಪುಣ್ಯ ಹಬೀಬರ ತಲೆಮೇಲೆ ಕಟ್ಟಿದ!!
ಅದಕ್ಕಾಗಿ ಗೂಗಲ್ ಮೌಲವಿಯ ಮೊರೆ ಹೋಗಿ ಹದೀಸ್ ಪೇಸ್ಟ್ ಮಾಡಿದ!
ಹಾಗೆ ಒಂದು ಹದೀಸ್ ಪೇಸ್ಟ್ ಮಾಡಿ ವಿಧಿ ಕಂಡು ಹಿಡಿಯಲು ಇವನೇನು ಮುಜ್ತಹಿದ್ ಇಮಾಮಾ?
ಅದಿರಲಿ...
ನಮಾಜಿನ ನಂತರದ 'ಕೂಟು' ಪ್ರಾರ್ಥನೆಗೆ ಕನ್ನಹಾಕಿದ!
ಅರಬಿಯಲ್ಲಿರುವ ಖುತುಬಾ ವನ್ನು ದೋಚಿ ವಿಕ್ರತಗೊಳಿಸಿದ.
ಅಸ್ಪತ್ರೆಯಲ್ಲಿ ಮಲಗಿದ ರೋಗಿ "ಯಾ ಉಮ್ಮ" ಅಂತ ಕೂಗಿದರೆ ಅದು ಶಿರ್ಕ್ ಎಂದು ಫತ್ವಾ ಕೊಟ್ಟ!
ಹೆರಿಗಾಗಿ ಆಸ್ಪತ್ರೆ ಗೆ ಬೇಟಿ ಕೊಡುವುದು ಶಿರ್ಕ್ ಎಂದು ಬಡಬಡಿಸಿದ!
ಪೆರ್ನಾಲ್ ನಮಾಜು ನಿರ್ವಹಿಸಲು ಪಳ್ಳಿಯಲ್ಲಿ ಸೌಕರ್ಯವಿದ್ದರೂ ಜಾನುವಾರುಗಳು ಸೆಗಣಿ ಮೂತ್ರ ಮಾಡಿ ಗಲೀಜು ಮಾಡುವ ಗುಡ್ಡ ಪ್ರದೇಶಕ್ಕೆ ಜನರನ್ನು ಹೊತ್ತೈದು ಬೀದಿ ನಾಟಕ ಮಾಡಿದ.
ಅದಕ್ಕಾಗಿ ಗೂಗಲ್ ಹದೀಸ್ ಪೇಸ್ಟ್ ಮಾಡಿ ಅದನ್ನು ಪುಣ್ಯ ಹಬೀಬರ ತಲೆಗೆ ಕಟ್ಟಿದ!
ನಾಲ್ಕು ಇಮಾಮ್ ಗಳು ಸಹಾಬತ್, ಪುಣ್ಯ ನೆಬೀ ಯಾರೂ ಕಲಿಸದ ನಮಜ್ ನಲ್ಲಿ ಎದೆ ಮೇಲೆ ಕೈ ಕಟ್ಟುವ ನೂತನ ಶೈಲಿ ತಂದು ಎಲ್ಲರನ್ನು ಕುತ್ತಿಗೆಗೆ ನೇಣು ಬಿಗಿದವರಂತೆ ಡೇಂಜರ್ ಪೋಯಿಂಟ್ ನಲ್ಲಿ ನಿಲ್ಲಿಸಿದ!
ಅದಕ್ಕೂ ನಾಲ್ಕು ಇಮಾಮರೂ ತಿಳಿಸದ ಹದೀಸ್ ದುರ್ವಾಖ್ಯಾನ ಮಾಡಲು ಗೂಗಲ್ ಮೊರೆ ಹೋದ!
ಸ್ತ್ರೀಯರು ಮನೆಯಲ್ಲಿ ನಮಾಜು ಮಾಡಲಿ ಅದು ಉತ್ತಮ ಎಂಬ ಪುಣ್ಯ ಹಬೀಬರ ಫರ್ಮಾನನ್ನು ಧಿಕ್ಕರಿಸಿ ಶುಧ್ಧಿ/ಅಶುಧ್ಧಿಯಾದ ಎಲ್ಲ ಯುವತಿಯರನ್ನು ನಮಾಜಿಗಾಗಿ ಪಳ್ಳಿಗೆ ಎಳೆದೊಯ್ದು ಹೇಸಿಗೆ ಮಾಡಿದ.
ತಲೆ ಮುಚ್ಚದೆ ವಿಕಾರವಾಗಿ ಗಡ್ಡ ಬೆಳೆಸಿದ ಸಳಪಿ, ಭೀಕರ ಜೀವಿಯಂತೆ ಜನರ ಮುಂದೆ ಪ್ರತ್ಯಕ್ಷನಾದ!
ಸಳಪಿಯ ಕಂಡು ಹಿಡಿತ ಎಷ್ಟೊಂದು ಹಳಿ ತಪ್ಪಿತೆಂದರೆ isis ಭಯೋತ್ಪಾದಕ ಸಂಘಟನೆಗೆ ಯುವಕರನ್ನು ಕಳುಹಿಸಿ ಕೊಡುವುದು ಜಿಹಾದ್ ಎಂದು ಟೀಚಿಂಗ್ ಕೊಟ್ಟು ಮುಗ್ದರ ಬದುಕನ್ನು ಬರ್ಬಾದ್ ಮಾಡಿದ.
ಈ ರೀತಿ ಇಸ್ಲಾಮಿನ ನಿಯಮಗಳಿಗೆ ಕನ್ನ ಹಾಕಿ ಹೊಸತನವನ್ನು ತುರುಕಿಸಿ ಇಸ್ಲಾಮನ್ನು ಯಾರಿಗೆ ಬೇಕಾದರೂ ತಮ್ಮಿಷ್ಟದಂತೆ ಮೇಯಲು ಸಳಪಿ ಧೈರ್ಯ ಕೊಟ್ಟ.
ಪರಿಣಾಮ ಮೊನ್ನೆ ಜಾಮಿದಾ ಎಂಬ ಮಹಿಳೆ ಪುರುಷರಿಗೆ ಇಮಾಮ್ ನಿಂತು ಜುಮಾ ನಮಾಜ್ ನಿರ್ವಹಿಸಿದ್ದಾಳೆ!
ಇದೀಗ ಆ ವೀಡಿಯೊ ಸಳಪಿಯ ಹೆಸರಲ್ಲಿ ವೈರಲ್ ಆದಾಗ 'ಇಬ್ನ್' ಎಂಬ ಮರಿ ಸಳಪಿ ಅವಳು ಸಳಪಿ ಅಲ್ಲ ಚೇಗನ್ನೂರು ಅಂತ ಬಡಬಡಿಸುತ್ತಾ ವಕ್ಕರಿಸಿದ್ದಾನೆ.
ಚೇಗನ್ನೂರು ಕನ್ನಿಯತ್ ಉಸ್ತಾದರ ಶಿಷ್ಯ. ಆದರೆ ಇಲ್ಮ್ ನಫ್ಅ (ಫಲ) ಆಗಬೇಕಾದರೆ ಅದಬ್ ಬೇಕು. ಅದಬ್ ಇಲ್ಲದ ಚೇಗನ್ನೂರು ಸಳಪಿಯಾದ.
ಅವನು ಹೊಸತನವನ್ನು ಇಷ್ಟ ಪಡುವ ವಿಕಾರ ಜೀವಿಯಾಗಿದ್ದ. ಪರಿಣಾಮ ಸಳಪಿಯ ಅಡ್ಡೆಯಲ್ಲಿ ಸೇರಿಕೊಂಡ.
ಅಲ್ಲಾಹನಿಗಾಗಿ ನಿರ್ವಹಿಸುವ ನಮಾಜಿನಲ್ಲಿ ನೆಬಿತಂಙಳಿಗೆ ಯಾಕೆ ಡೈರೆಕ್ಟ್ ಸಲಾಂ ಹೇಳುವುದು? (ಅತ್ತಹಿಯ್ಯಾತಿನಲ್ಲಿ) ಎಂಬ ಹೊಸದಾಗಿ ಕಂಡು ಹಿಡಿದು ಸಲಾಂನ್ನು ಕ್ಯಾನ್ಸಲ್ ಮಾಡಬೇಕೆಂದು ಪಟ್ಟು ಹಿಡಿದ.
ಕರಾವಳಿಯ ಸಳಪಿ ಅತ್ತಹಿಯ್ಯಾತಿನ ಆ ಭಾಗವನ್ನೇ ಛೇಂಜ್ ಮಾಡಿದ!
ಜುಮಾದ ಎರಡು ಖುತುಬಾದ ಮದ್ಯೆ ಕುಳಿತುಕೊಳ್ಳದೆ ಒಂದೇ ಧಮ್ಮಿನಲ್ಲಿ ಖುತುಬಾ ಓದಿದ!
ಅದರ ಕುರಿತು ಕೇಳಿದಾಗ, ಅಂದು ನೆಬಿಯವರಿಗೆ ಪ್ರಾಯವಾಗಿತ್ತು ಹಾಗೆ ಅವರು ಆಯಾಸ ಬಂದು ಕುಳಿತದ್ದು. ನಾನು ಯುವಕ ಆರೋಗ್ಯವಂತ ನನಗೆ ಖುತುಬಾ ಮದ್ಯೆ ಕುಳಿತುಕೊಳ್ಳುವ ಅಗತ್ಯ ಇಲ್ಲ ಎಂದೇಳಿ ನೆಬಿಚರ್ಯೆಯನ್ನು ಚೇಗನ್ನೂರು ಧಿಕ್ಕರಿಸಿದ!!
ಇಂತಹ ಧಿಕ್ಕಾರ ಶೈಲಿಗೆ ಅವನಿಗೆ ಮೋಟಿವೇಶನ್ ಕೊಟ್ಟದ್ದು ಸಲಫಿಸಂ ಆಗಿದೆ.
ಸ್ತ್ರೀಯರಿಗೆ ಮಸೀದಿಗೆ ಹೋಗಲು ಸಲಪಿಗಳು ಮೋಟಿವೇಶನ್ ಕೊಟ್ಟಿದ್ದರಿಂದಲೇ ಜಾಮಿದಾ ಟೀಚರ್ ಇದೀಗ ಪುರುಷರಿಗೆ ಇಮಾಮತ್ ನಿಲ್ಲಲು ಧೈರ್ಯ ತೋರಿಸಿದ್ದಾಳೆ.
ದೀನಿನ ಹೆಸರಲ್ಲಿ ನಡೆಯುವ ಎಲ್ಲಾ ಫಿತ್ನ ಫಸಾದ್ ಗಳ ಮೂಲ ಕಾರಣ ಸಲಫಿಸಂ ಆಗಿದೆ.
ಚೇಗನ್ನೂರು, ಖಾದಿಯಾನಿ, ತಬ್ಲೀಗ್ ಮುಂತಾದ ಹೆಸರಲ್ಲಿ ನಡೆಯುವ ಎಲ್ಲಾ ನೂತನವಾದಗಳು ಸಳಪಿಸಂ ನ ವಿವಿಧ ಪ್ರೊಡಕ್ಟ್ ಗಳಾಗಿದ್ದು, ಅದನ್ನು ಜನರು ಬೊಟ್ಟು ಮಾಡುವಾಗ ನಾವಲ್ಲ ಅದು ಅವರು ಅಂತ ಬೊಬ್ಬೆ ಹಾಕಿ ಫಲವಿಲ್ಲ.
ಕಾರಣ ಜನರು ಸಲಫಿಸಂ ಅಂದರೆ ದೀನಿನಲ್ಲಿ ಕಳ್ಳತನ ಮಾಡಿದ ಮಹಾ ದರೋಡೆಕೋರರು ಎಂದು ಮೊಹರು ಹಾಕಿ ಆಗಿದೆ.
ಆದ್ದರಿಂದಲೇ ಸಳಫಿ ಫ್ರೊಡಕ್ಟ್ ಗಳಾದ ಚೇಗನ್ನೂರು, ಖಾದಿಯಾನಿ ತಬ್ಲೀಗಾದಿಗಳು ದೀನಿನಲ್ಲಿ ಏನು ಎಡಬಿಡಂಗಿತನ ತೋರಿಸಿದರೂ ಅದು ಸಲಪಿಗಳ ಎಕೌಂಟ್ ಗೆ ಸೇರುತ್ತದೆ.
ಅಂತಹ ಬ್ರಹತ್ತಾದ ವೇಸ್ಟಜ್ ಟಾಂಕಿಯಾಗಿದೆ *ಸಲಫಿಸಂ*
ಏನಂತೀರಿ?
-ಅಬೂಶಝ
*______________________*
ಊರಲ್ಲೊಬ್ಬ ಕಳ್ಳನಾಗಿ ಗುರುತಿಸಲ್ಪಟ್ಟರೆ ಮತ್ತೆ ಅಲ್ಲಿ ಯಾವುದೇ ಕಳ್ಳತನ ನಡೆದರೂ ಜನರು ಅವನನ್ನೇ ಬೊಟ್ಟು ಮಾಡುತ್ತಾರೆ.
ಆದ್ದರಿಂದಲೇ ಅವನಿಗೆ ತಾನು ಕಳ್ಳನಲ್ಲ ಎಂದು ಪದೇ ಪದೇ ಸಾಬಿತು ಪಡಿಸುತ್ತಲೇ ಇರಬೇಕಾಗುತ್ತದೆ.
ಅದು ಅವನ ಗತಿಕೇಡು....
ಇದೇ ಗತಿಗೇಡು ಇದೀಗ ಇಬ್ನ್ (ವಹ್ಹಾಬ್) ಮುಹಮ್ಮದನ ಸಂತತಿಗಳಿಗೆ ಬಂದೊದಗಿದೆ.
ಅಲ್ಲದಿದ್ದರೂ ದೀನೀ ಕಾರ್ಯದಲ್ಲಿ ಇವರಂತೆ ಕಳ್ಳರು ಬೇರೆ ಯಾರಿದ್ದಾರೆ?
ಮಹಾ ದರೋಡೆ ಕೋರರಾಗಿರುವ ಸಳಪಿಗಳು, ಅವರಿಗೆ ಅಲರ್ಜಿ ಯಾಗಿದ್ದ, ಸಿಹ್ರ್, ಕಣ್ಣು ದೃಷ್ಟಿ, ಜಿನ್ನ್ ಮುಂತಾದ ವಿಷಯಗಳ ಹದೀಸುಗಳನ್ನೇ ಕಳ್ಳತನ ಮಾಡಿ ಬಚ್ಚಿಟ್ಟಿದ್ದರು!
ಕಳ್ಳತನ ಮಾಡಿ ಸಿಕ್ಕಿಬಿದ್ದಾಗ ಕಳ್ಳ ಕಳ್ಳ, ಅಂತ ಪರಸ್ಪರ ಆರೋಪ ಮಾಡಿ ಹತ್ತಾರು ಗ್ರೂಪುಗಳಾಗಿ ಛಿಧ್ರಗೊಂಡರು.
ಸಳಪಿ ತರಾವೀಹ್'ನಿಂದ ಬರೋಬ್ಬರಿ ಹನ್ನೆರಡು ರಕಅತ್ ಕಳ್ಳತನ ಮಾಡಿದ!
ಮತ್ತೂ ಅಘಾತಕಾರಿ ಸಂಗತಿ ಏನೆಂದರೆ ಅದನ್ನು ಪುಣ್ಯ ಹಬೀಬರ ತಲೆಮೇಲೆ ಕಟ್ಟಿದ!!
ಅದಕ್ಕಾಗಿ ಗೂಗಲ್ ಮೌಲವಿಯ ಮೊರೆ ಹೋಗಿ ಹದೀಸ್ ಪೇಸ್ಟ್ ಮಾಡಿದ!
ಹಾಗೆ ಒಂದು ಹದೀಸ್ ಪೇಸ್ಟ್ ಮಾಡಿ ವಿಧಿ ಕಂಡು ಹಿಡಿಯಲು ಇವನೇನು ಮುಜ್ತಹಿದ್ ಇಮಾಮಾ?
ಅದಿರಲಿ...
ನಮಾಜಿನ ನಂತರದ 'ಕೂಟು' ಪ್ರಾರ್ಥನೆಗೆ ಕನ್ನಹಾಕಿದ!
ಅರಬಿಯಲ್ಲಿರುವ ಖುತುಬಾ ವನ್ನು ದೋಚಿ ವಿಕ್ರತಗೊಳಿಸಿದ.
ಅಸ್ಪತ್ರೆಯಲ್ಲಿ ಮಲಗಿದ ರೋಗಿ "ಯಾ ಉಮ್ಮ" ಅಂತ ಕೂಗಿದರೆ ಅದು ಶಿರ್ಕ್ ಎಂದು ಫತ್ವಾ ಕೊಟ್ಟ!
ಹೆರಿಗಾಗಿ ಆಸ್ಪತ್ರೆ ಗೆ ಬೇಟಿ ಕೊಡುವುದು ಶಿರ್ಕ್ ಎಂದು ಬಡಬಡಿಸಿದ!
ಪೆರ್ನಾಲ್ ನಮಾಜು ನಿರ್ವಹಿಸಲು ಪಳ್ಳಿಯಲ್ಲಿ ಸೌಕರ್ಯವಿದ್ದರೂ ಜಾನುವಾರುಗಳು ಸೆಗಣಿ ಮೂತ್ರ ಮಾಡಿ ಗಲೀಜು ಮಾಡುವ ಗುಡ್ಡ ಪ್ರದೇಶಕ್ಕೆ ಜನರನ್ನು ಹೊತ್ತೈದು ಬೀದಿ ನಾಟಕ ಮಾಡಿದ.
ಅದಕ್ಕಾಗಿ ಗೂಗಲ್ ಹದೀಸ್ ಪೇಸ್ಟ್ ಮಾಡಿ ಅದನ್ನು ಪುಣ್ಯ ಹಬೀಬರ ತಲೆಗೆ ಕಟ್ಟಿದ!
ನಾಲ್ಕು ಇಮಾಮ್ ಗಳು ಸಹಾಬತ್, ಪುಣ್ಯ ನೆಬೀ ಯಾರೂ ಕಲಿಸದ ನಮಜ್ ನಲ್ಲಿ ಎದೆ ಮೇಲೆ ಕೈ ಕಟ್ಟುವ ನೂತನ ಶೈಲಿ ತಂದು ಎಲ್ಲರನ್ನು ಕುತ್ತಿಗೆಗೆ ನೇಣು ಬಿಗಿದವರಂತೆ ಡೇಂಜರ್ ಪೋಯಿಂಟ್ ನಲ್ಲಿ ನಿಲ್ಲಿಸಿದ!
ಅದಕ್ಕೂ ನಾಲ್ಕು ಇಮಾಮರೂ ತಿಳಿಸದ ಹದೀಸ್ ದುರ್ವಾಖ್ಯಾನ ಮಾಡಲು ಗೂಗಲ್ ಮೊರೆ ಹೋದ!
ಸ್ತ್ರೀಯರು ಮನೆಯಲ್ಲಿ ನಮಾಜು ಮಾಡಲಿ ಅದು ಉತ್ತಮ ಎಂಬ ಪುಣ್ಯ ಹಬೀಬರ ಫರ್ಮಾನನ್ನು ಧಿಕ್ಕರಿಸಿ ಶುಧ್ಧಿ/ಅಶುಧ್ಧಿಯಾದ ಎಲ್ಲ ಯುವತಿಯರನ್ನು ನಮಾಜಿಗಾಗಿ ಪಳ್ಳಿಗೆ ಎಳೆದೊಯ್ದು ಹೇಸಿಗೆ ಮಾಡಿದ.
ತಲೆ ಮುಚ್ಚದೆ ವಿಕಾರವಾಗಿ ಗಡ್ಡ ಬೆಳೆಸಿದ ಸಳಪಿ, ಭೀಕರ ಜೀವಿಯಂತೆ ಜನರ ಮುಂದೆ ಪ್ರತ್ಯಕ್ಷನಾದ!
ಸಳಪಿಯ ಕಂಡು ಹಿಡಿತ ಎಷ್ಟೊಂದು ಹಳಿ ತಪ್ಪಿತೆಂದರೆ isis ಭಯೋತ್ಪಾದಕ ಸಂಘಟನೆಗೆ ಯುವಕರನ್ನು ಕಳುಹಿಸಿ ಕೊಡುವುದು ಜಿಹಾದ್ ಎಂದು ಟೀಚಿಂಗ್ ಕೊಟ್ಟು ಮುಗ್ದರ ಬದುಕನ್ನು ಬರ್ಬಾದ್ ಮಾಡಿದ.
ಈ ರೀತಿ ಇಸ್ಲಾಮಿನ ನಿಯಮಗಳಿಗೆ ಕನ್ನ ಹಾಕಿ ಹೊಸತನವನ್ನು ತುರುಕಿಸಿ ಇಸ್ಲಾಮನ್ನು ಯಾರಿಗೆ ಬೇಕಾದರೂ ತಮ್ಮಿಷ್ಟದಂತೆ ಮೇಯಲು ಸಳಪಿ ಧೈರ್ಯ ಕೊಟ್ಟ.
ಪರಿಣಾಮ ಮೊನ್ನೆ ಜಾಮಿದಾ ಎಂಬ ಮಹಿಳೆ ಪುರುಷರಿಗೆ ಇಮಾಮ್ ನಿಂತು ಜುಮಾ ನಮಾಜ್ ನಿರ್ವಹಿಸಿದ್ದಾಳೆ!
ಇದೀಗ ಆ ವೀಡಿಯೊ ಸಳಪಿಯ ಹೆಸರಲ್ಲಿ ವೈರಲ್ ಆದಾಗ 'ಇಬ್ನ್' ಎಂಬ ಮರಿ ಸಳಪಿ ಅವಳು ಸಳಪಿ ಅಲ್ಲ ಚೇಗನ್ನೂರು ಅಂತ ಬಡಬಡಿಸುತ್ತಾ ವಕ್ಕರಿಸಿದ್ದಾನೆ.
ಚೇಗನ್ನೂರು ಕನ್ನಿಯತ್ ಉಸ್ತಾದರ ಶಿಷ್ಯ. ಆದರೆ ಇಲ್ಮ್ ನಫ್ಅ (ಫಲ) ಆಗಬೇಕಾದರೆ ಅದಬ್ ಬೇಕು. ಅದಬ್ ಇಲ್ಲದ ಚೇಗನ್ನೂರು ಸಳಪಿಯಾದ.
ಅವನು ಹೊಸತನವನ್ನು ಇಷ್ಟ ಪಡುವ ವಿಕಾರ ಜೀವಿಯಾಗಿದ್ದ. ಪರಿಣಾಮ ಸಳಪಿಯ ಅಡ್ಡೆಯಲ್ಲಿ ಸೇರಿಕೊಂಡ.
ಅಲ್ಲಾಹನಿಗಾಗಿ ನಿರ್ವಹಿಸುವ ನಮಾಜಿನಲ್ಲಿ ನೆಬಿತಂಙಳಿಗೆ ಯಾಕೆ ಡೈರೆಕ್ಟ್ ಸಲಾಂ ಹೇಳುವುದು? (ಅತ್ತಹಿಯ್ಯಾತಿನಲ್ಲಿ) ಎಂಬ ಹೊಸದಾಗಿ ಕಂಡು ಹಿಡಿದು ಸಲಾಂನ್ನು ಕ್ಯಾನ್ಸಲ್ ಮಾಡಬೇಕೆಂದು ಪಟ್ಟು ಹಿಡಿದ.
ಕರಾವಳಿಯ ಸಳಪಿ ಅತ್ತಹಿಯ್ಯಾತಿನ ಆ ಭಾಗವನ್ನೇ ಛೇಂಜ್ ಮಾಡಿದ!
ಜುಮಾದ ಎರಡು ಖುತುಬಾದ ಮದ್ಯೆ ಕುಳಿತುಕೊಳ್ಳದೆ ಒಂದೇ ಧಮ್ಮಿನಲ್ಲಿ ಖುತುಬಾ ಓದಿದ!
ಅದರ ಕುರಿತು ಕೇಳಿದಾಗ, ಅಂದು ನೆಬಿಯವರಿಗೆ ಪ್ರಾಯವಾಗಿತ್ತು ಹಾಗೆ ಅವರು ಆಯಾಸ ಬಂದು ಕುಳಿತದ್ದು. ನಾನು ಯುವಕ ಆರೋಗ್ಯವಂತ ನನಗೆ ಖುತುಬಾ ಮದ್ಯೆ ಕುಳಿತುಕೊಳ್ಳುವ ಅಗತ್ಯ ಇಲ್ಲ ಎಂದೇಳಿ ನೆಬಿಚರ್ಯೆಯನ್ನು ಚೇಗನ್ನೂರು ಧಿಕ್ಕರಿಸಿದ!!
ಇಂತಹ ಧಿಕ್ಕಾರ ಶೈಲಿಗೆ ಅವನಿಗೆ ಮೋಟಿವೇಶನ್ ಕೊಟ್ಟದ್ದು ಸಲಫಿಸಂ ಆಗಿದೆ.
ಸ್ತ್ರೀಯರಿಗೆ ಮಸೀದಿಗೆ ಹೋಗಲು ಸಲಪಿಗಳು ಮೋಟಿವೇಶನ್ ಕೊಟ್ಟಿದ್ದರಿಂದಲೇ ಜಾಮಿದಾ ಟೀಚರ್ ಇದೀಗ ಪುರುಷರಿಗೆ ಇಮಾಮತ್ ನಿಲ್ಲಲು ಧೈರ್ಯ ತೋರಿಸಿದ್ದಾಳೆ.
ದೀನಿನ ಹೆಸರಲ್ಲಿ ನಡೆಯುವ ಎಲ್ಲಾ ಫಿತ್ನ ಫಸಾದ್ ಗಳ ಮೂಲ ಕಾರಣ ಸಲಫಿಸಂ ಆಗಿದೆ.
ಚೇಗನ್ನೂರು, ಖಾದಿಯಾನಿ, ತಬ್ಲೀಗ್ ಮುಂತಾದ ಹೆಸರಲ್ಲಿ ನಡೆಯುವ ಎಲ್ಲಾ ನೂತನವಾದಗಳು ಸಳಪಿಸಂ ನ ವಿವಿಧ ಪ್ರೊಡಕ್ಟ್ ಗಳಾಗಿದ್ದು, ಅದನ್ನು ಜನರು ಬೊಟ್ಟು ಮಾಡುವಾಗ ನಾವಲ್ಲ ಅದು ಅವರು ಅಂತ ಬೊಬ್ಬೆ ಹಾಕಿ ಫಲವಿಲ್ಲ.
ಕಾರಣ ಜನರು ಸಲಫಿಸಂ ಅಂದರೆ ದೀನಿನಲ್ಲಿ ಕಳ್ಳತನ ಮಾಡಿದ ಮಹಾ ದರೋಡೆಕೋರರು ಎಂದು ಮೊಹರು ಹಾಕಿ ಆಗಿದೆ.
ಆದ್ದರಿಂದಲೇ ಸಳಫಿ ಫ್ರೊಡಕ್ಟ್ ಗಳಾದ ಚೇಗನ್ನೂರು, ಖಾದಿಯಾನಿ ತಬ್ಲೀಗಾದಿಗಳು ದೀನಿನಲ್ಲಿ ಏನು ಎಡಬಿಡಂಗಿತನ ತೋರಿಸಿದರೂ ಅದು ಸಲಪಿಗಳ ಎಕೌಂಟ್ ಗೆ ಸೇರುತ್ತದೆ.
ಅಂತಹ ಬ್ರಹತ್ತಾದ ವೇಸ್ಟಜ್ ಟಾಂಕಿಯಾಗಿದೆ *ಸಲಫಿಸಂ*
ಏನಂತೀರಿ?
-ಅಬೂಶಝ
Subscribe to:
Comments (Atom)



