*بِسْمِ اللّٰهِ الرَّحْمَانِ الرَّحِيمْ*
*ಹದೀಸ್ ನ ಬಗ್ಗೆ ಕೆಲವೊಂದು ಮಾಹಿತಿ*••••1⃣
📚📚📚📚📚📚📚
*ಪ್ರವಾದಿ(ಸ)ರವರ ಮಾತು , ಕೃತಿ ಮತ್ತು ಅನುಮೋದನೆಗಳನ್ನು ಹದೀಸ್ ಎನ್ನಲಾಗುತ್ತದೆ . ಪವಿತ್ರ ಕುರ್ ಆನ್ ಇಸ್ಲಾಮಿನಲ್ಲಿ ಮೊದಲ ಪ್ರಮಾಣವಾದರೆ , ಹದೀಸ್ ದ್ವಿತೀಯ ಪ್ರಮಾಣವಾಗುತ್ತದೆ . ಮತ್ತೊಂದು ವಿಧದಲ್ಲಿ ಹೇಳುವುದಾದರೆ ಹದೀಸ್ ಕುರ್ ಆನನ್ನು ಅರ್ಥಮಾಡಿಕೊಳ್ಳಲು ಮಾನವನಿಗೆ ಲಭಿಸಿದ ಟಿಪ್ಪಣಿಗಳಾಗಿವೆ . ಕೆಲವು ಸೂಕ್ಷ್ಮವಾದ ಧಾರ್ಮಿಕ ನಿಯಮಗಳನ್ನು ನೇರವಾಗಿ ಕುರಾನ್ ನಿಂದ ಅರಿತುಕೊಳ್ಳಲು ನಾವು ಅಸಮರ್ಥರಾಗಿದ್ದೆವೆ . ಹದೀಸ್ ನ ವಿವರಣೆಯನ್ನು ನೋಡದೇ ಅವುಗಳು ಅರ್ಥವಾಗಲಾರವು*.
*ಹದೀಸ್ ನ ಪ್ರಾಮುಖ್ಯತೆಯನ್ನು ಪವಿತ್ರ ಕುರ್ ಆನ್ ಹಲವು ಬಾರಿ ಪ್ರಸ್ತಾಪಿಸಿದೆ . ಉದಾಹರಣೆಗೆ ಕೆಲವು ವಚನಗಳನ್ನು ನೋಡೋಣ: ಅಲ್ಲಾಹನನ್ನು ಅನುಸರಿಸಿರಿ . ಪ್ರವಾದಿಯನ್ನು ಅನುಸರಿಸಿರಿ*.(4: 58) *ಪ್ರವಾದಿಯವರು ನಿಮಗೆ ನೀಡಿರುವುದನ್ನು ಸ್ವೀಕರಿಸಿರಿ. ಅವರು ನಿಮಗೆ ನಿಷೇಧಿಸಿರುವುದರಿಂದ ದೂರವಿರಿ* (59:7)
*ಅವರು ಸ್ವ ಇಚ್ಛೆಯಿಂದ ಏನೂ ಹೇಳುವುದಿಲ್ಲ. ಅದು ಅವರಿಗೆ ಅವತೀರ್ಣಗೊಂಡಿರುವ ದಿವ್ಯವಾಣಿಯಾಗಿದೆ*. (53: 3-4)
*ವಸ್ತುಶಃ ಅಲ್ಲಾಹ ಪ್ರವಾದಿಗಳಲ್ಲಿ ನಿಮಗೆ ವಿಶಿಷ್ಟ ಮಾದರಿಯಿದೆ*. *ಅಲ್ಲಾಹನಲ್ಲಿಯೂ ಅಂತ್ಯ ದಿನದಲ್ಲಿಯೂ ನಿರೀಕ್ಷೆಯಿರಿಸಿ ಅಲ್ಲಾಹನನ್ನು ಧಾರಾಳವಾಗಿ ಸ್ಮರಿಸುವವರಿಗೆ*(33-21)
📚📚📚📚📚📚📚
*(ಮುಂದುವರೆಯುವುದು)*
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Friday, December 29, 2017
📚📚📚📚📚📚📚📚📚📚📚
*ಅವುಲಿಯಾಗಳು ಮತ್ತು ಕರಾಮತ್ತು*
📚📚📚📚📚📚📚📚📚📚📚
*ಭಾಗ* 0⃣3⃣ *(ಕೊನೇಯ ಭಾಗ)*
*﷽*
*ನಿನ್ನೆಯ ಸಂಚಿಕೆಯಿಂದ ಮುಂದುವರಿದ ಭಾಗ* ⤵
ಅಂತ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮ್ ಅವರ ಕಾಲಕ್ಕೆ ಮುಂಚೆಯೂ, ಆನಂತರವೂ ಜಗತ್ತಿನ ನಾನಾ ಕಡೆ ಬಹಳಷ್ಟು ಔಲಿಯಾಗಳ ಆಗಮನವಾಗಿದೆ.
ಸ್ವಹಾಬಿಗಳು ನಂತರ ತಾಬಿಉಗಳ ಮೊದಲ್ಗೊಂಡು ನಂತರ ಸೂಫಿ ಪರಂಪರೆಯ ಅಲ್ಲಾಹನ ಇಷ್ಟದಾಸರು ಜಗತ್ತಿನೆಲ್ಲೆಡೆ ವ್ಯಾಪಿಸುತ್ತಾ ಬಂದಿದ್ದಾರೆ. ಪ್ರವಾದಿ ಕುಟುಂಬದ ಸ್ವರ್ಣ ಪರಂಪರೆಯಲ್ಲಿ ಜನಿಸಿ ಬಂದು ಬಗ್ದಾದಿನಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಅಶ್ಶೈಖ್ ಮುಹಿಯುದ್ದೀನ್ ಅಬ್ದುಲ್ ಖಾದಿರ್ ಜೀಲಾನಿ (ಖ.ಸಿ.) ಉಮ್ಮ ಉಬೈದಾದಲ್ಲಿ
ವಿಶ್ರಮಗೊಳ್ಳುತ್ತಿರುವ ಅಸ್ಸಯ್ಯದ್ ಶೈಖ್ ಅಹಮದುಲ್ ಕಬೀರ್ ಕಬೀರ್ರಿಫಾಯಿ (ಖ.ಸಿ) ರಂತವರೂ ಆಯ ಕಾಲದ ಸರ್ವ ಸಜ್ಜನರೂ ಔಲಿಯಾಗಳ ನಾಯಕರಾಗಿದ್ದರು. ಗೌಸ್ ಪದವಿಯ ಮಹೋನ್ನತರೂ ಕೂಡ ಅವರಾಗಿದ್ದರು. ಅಸ್ಸಯ್ಯದ್ ಶೈಖ್ ಅಹ್ಮದುಲ್ ಬದವೀ (ಖ.ಸಿ) ಅಸ್ಸಯ್ಯದ್ ಶೈಖ್ ಇಬ್ರಾಹೀಂ ದಾಸೂಖಿ (ಖ.ಸಿ) ಮುಂತಾದವರು ಅಖ್ತಾಬ್ ಶ್ರೇಷ್ಟರಲ್ಲಿ ಗುರುತಿಸಿಕೊಂಡವರಾಗಿದ್ದಾರೆ .ಹಾಗೆಯೇ ಸಯ್ಯಿದತು ರಾಬಿಯತುಲ್ ಅದವಿಯ್ಯ (ರ) ನಫೀಸತುಲ್ ಮಿಸಿರಿಯ (ರ) ಮುಂತಾದ ನಾರಿ ಶ್ರೇಷ್ಠರು ಜಗತ್ತಿನೆಲ್ಲೆಡೆ ಸುಪರಿಚಿತರಾಗಿದ್ದಾರೆ.ಇವರೆಲ್ಲಾ ತಮ್ಮ ಜೀವಿತ ಕಾಲದಲ್ಲೂ ಮತ್ತು ಮರಣ ನಂತರವೂ ಅದ್ಛುತ ಪವಾಡಗಳ ಪ್ರವಾಹಕರಾಗಿದ್ದರು .ಇಂದಿಗೂ ಇವರ ಸಮಾದಿಗಳು ಶಿಕ್ಷಣ ಕೇಂದ್ರಗಳ ಜೀವಳವಾಗಿಯೂ ಬಡವರ ಆಶಾ ಕೇಂದ್ರಗಳಾಗಿಯೂ ಸದಾ ಜನರ ಬೀಡಾಗಿರುತ್ತದೆ.
*(ಮುಗಿಯಿತು)*
📚📚📚📚📚📚📚📚📚📚📚
*ಇದೇ ರೀತಿ ಹಲವಾರು ವಿಚಾರಗಳನ್ನೊಳಗೊಂಡ ಇತಿಹಾಸದ ಚರಿತ್ರೆಯನ್ನು ಮುಂದಿಡುವ ಒಂದು ವಿಶೇಷ ಲೇಖನ ನಿಮ್ಮ ಮುಂದೆ ಶೀಘ್ರವೇ ಬರಲಿದೆ ...*
✨✨✨✨✨✨✨ ✨✨✨✨
✨ *ಬೈಲುಪೇಟೆಯ ಮುತ್ತುಗಳು* ✨
✨✨✨✨✨✨✨✨✨✨✨
*ಇನ್ ಷಾ ಅಲ್ಲಾಹ್ ...ಅಲ್ಲಾಹು ತೌಫೀಕ್ ನೀಡಲಿ ಆಮೀನ್ ..*
📚📚📚📚📚
*✍🏻ಹಬೀಬ್ ಕಂದಾರ್ ಉಸ್ತಾದ್*☘
*ಅವುಲಿಯಾಗಳು ಮತ್ತು ಕರಾಮತ್ತು*
📚📚📚📚📚📚📚📚📚📚📚
*ಭಾಗ* 0⃣3⃣ *(ಕೊನೇಯ ಭಾಗ)*
*﷽*
*ನಿನ್ನೆಯ ಸಂಚಿಕೆಯಿಂದ ಮುಂದುವರಿದ ಭಾಗ* ⤵
ಅಂತ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮ್ ಅವರ ಕಾಲಕ್ಕೆ ಮುಂಚೆಯೂ, ಆನಂತರವೂ ಜಗತ್ತಿನ ನಾನಾ ಕಡೆ ಬಹಳಷ್ಟು ಔಲಿಯಾಗಳ ಆಗಮನವಾಗಿದೆ.
ಸ್ವಹಾಬಿಗಳು ನಂತರ ತಾಬಿಉಗಳ ಮೊದಲ್ಗೊಂಡು ನಂತರ ಸೂಫಿ ಪರಂಪರೆಯ ಅಲ್ಲಾಹನ ಇಷ್ಟದಾಸರು ಜಗತ್ತಿನೆಲ್ಲೆಡೆ ವ್ಯಾಪಿಸುತ್ತಾ ಬಂದಿದ್ದಾರೆ. ಪ್ರವಾದಿ ಕುಟುಂಬದ ಸ್ವರ್ಣ ಪರಂಪರೆಯಲ್ಲಿ ಜನಿಸಿ ಬಂದು ಬಗ್ದಾದಿನಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಅಶ್ಶೈಖ್ ಮುಹಿಯುದ್ದೀನ್ ಅಬ್ದುಲ್ ಖಾದಿರ್ ಜೀಲಾನಿ (ಖ.ಸಿ.) ಉಮ್ಮ ಉಬೈದಾದಲ್ಲಿ
ವಿಶ್ರಮಗೊಳ್ಳುತ್ತಿರುವ ಅಸ್ಸಯ್ಯದ್ ಶೈಖ್ ಅಹಮದುಲ್ ಕಬೀರ್ ಕಬೀರ್ರಿಫಾಯಿ (ಖ.ಸಿ) ರಂತವರೂ ಆಯ ಕಾಲದ ಸರ್ವ ಸಜ್ಜನರೂ ಔಲಿಯಾಗಳ ನಾಯಕರಾಗಿದ್ದರು. ಗೌಸ್ ಪದವಿಯ ಮಹೋನ್ನತರೂ ಕೂಡ ಅವರಾಗಿದ್ದರು. ಅಸ್ಸಯ್ಯದ್ ಶೈಖ್ ಅಹ್ಮದುಲ್ ಬದವೀ (ಖ.ಸಿ) ಅಸ್ಸಯ್ಯದ್ ಶೈಖ್ ಇಬ್ರಾಹೀಂ ದಾಸೂಖಿ (ಖ.ಸಿ) ಮುಂತಾದವರು ಅಖ್ತಾಬ್ ಶ್ರೇಷ್ಟರಲ್ಲಿ ಗುರುತಿಸಿಕೊಂಡವರಾಗಿದ್ದಾರೆ .ಹಾಗೆಯೇ ಸಯ್ಯಿದತು ರಾಬಿಯತುಲ್ ಅದವಿಯ್ಯ (ರ) ನಫೀಸತುಲ್ ಮಿಸಿರಿಯ (ರ) ಮುಂತಾದ ನಾರಿ ಶ್ರೇಷ್ಠರು ಜಗತ್ತಿನೆಲ್ಲೆಡೆ ಸುಪರಿಚಿತರಾಗಿದ್ದಾರೆ.ಇವರೆಲ್ಲಾ ತಮ್ಮ ಜೀವಿತ ಕಾಲದಲ್ಲೂ ಮತ್ತು ಮರಣ ನಂತರವೂ ಅದ್ಛುತ ಪವಾಡಗಳ ಪ್ರವಾಹಕರಾಗಿದ್ದರು .ಇಂದಿಗೂ ಇವರ ಸಮಾದಿಗಳು ಶಿಕ್ಷಣ ಕೇಂದ್ರಗಳ ಜೀವಳವಾಗಿಯೂ ಬಡವರ ಆಶಾ ಕೇಂದ್ರಗಳಾಗಿಯೂ ಸದಾ ಜನರ ಬೀಡಾಗಿರುತ್ತದೆ.
*(ಮುಗಿಯಿತು)*
📚📚📚📚📚📚📚📚📚📚📚
*ಇದೇ ರೀತಿ ಹಲವಾರು ವಿಚಾರಗಳನ್ನೊಳಗೊಂಡ ಇತಿಹಾಸದ ಚರಿತ್ರೆಯನ್ನು ಮುಂದಿಡುವ ಒಂದು ವಿಶೇಷ ಲೇಖನ ನಿಮ್ಮ ಮುಂದೆ ಶೀಘ್ರವೇ ಬರಲಿದೆ ...*
✨✨✨✨✨✨✨ ✨✨✨✨
✨ *ಬೈಲುಪೇಟೆಯ ಮುತ್ತುಗಳು* ✨
✨✨✨✨✨✨✨✨✨✨✨
*ಇನ್ ಷಾ ಅಲ್ಲಾಹ್ ...ಅಲ್ಲಾಹು ತೌಫೀಕ್ ನೀಡಲಿ ಆಮೀನ್ ..*
📚📚📚📚📚
*✍🏻ಹಬೀಬ್ ಕಂದಾರ್ ಉಸ್ತಾದ್*☘
*ಹದ್ದಾದ್* *ರಾತೀಬ್'ನ* *ಮಹತ್ವ*
〰〰〰〰〰〰〰〰〰
ರಾತೀಬುಲ್ ಹದ್ದಾದ್ ರೂಢಿ ಮಾಡಿಕೊಳ್ಳುವುದು ವಿಪತ್ತುಗಳಿಂದ ರಕ್ಷೆ ಹೊಂದಲು ಉತ್ತಮ ಮಾರ್ಗ. ಹದ್ದಾದ್ ಮಹತ್ವವನ್ನು ಸಾರುವ ಅನೇಕ ಘಟನೆಗಳು ವಿಶ್ವಾಸಯೋಗ್ಯರಾದ ಹಲವು ಮಹನೀಯರಿಂದ ವರದಿಯಾಗಿದೆ.
'ಖುತುಬಿ ಮುಹಮ್ಮದ್ ಮುಸ್ಲಿಯಾರ್(ನ.ಮ)ರವರ ಜೀವನ ಚರಿತ್ರೆ ಪುಸ್ತಕದಲ್ಲಿ ಹದ್ದಾದ್ ಮಹತ್ವವನ್ನು ಸಾರುವ ಒಂದು ಘಟನೆ.👇
ಒಮ್ಮೆ ಮಹಾನುಬಾವರಾದ ಮುಹಮ್ಮದ್ ಮುಸ್ಲಿಯಾರ್'ರವರು(ನ.ಮ) ತೀವ್ರ ಚಳಿಯಿರುವ ರಾತ್ರಿಯಲ್ಲಿ ದಾರಿಯೊಂದರಲ್ಲಿ ಸಾಗುತ್ತಿದ್ದರು.ಜತೆಗೆ ಅನೇಕ ಶಿಷ್ಯರೂ ಇದ್ದರು.ದಾರಿ ಮಧ್ಯದಲ್ಲಿ ಮಹಾನುಬಾವರ ಕಾಲಿಗೆ ಏನೋ ಕಚ್ಚಿತು.ಶಿಷ್ಯರು ಬೆಳಕಿನ ಸಹಾಯದಿಂದ ಕಚ್ಚಿದ ವಸ್ತುವನ್ನು ಹುಡುಕಾಡಿದರು.ಏನೂ ಸಿಗದಿದ್ದರೂ ಕಚ್ಚಿದ ವಸ್ತು ಸರ್ಪವೆಂದು ಎಲ್ಲರಿಗೂ ಖಚಿತತೆಯಿತ್ತು.ಶಿಷ್ಯಂದಿರು ಗರಬಡಿದವರಂತೆ ನಿಂತಿರುವಾಗ ಮಹಾನುಭಾವರು ಅವರನ್ನು ಸಮಾಧಾನ ಪಡಿಸುತ್ತಾ ಹೇಳಿದರು.
" _ಅದು_ _ಅದರ_ _ಪಾಡಿಗೆ_ _ಹೋಗಲಿ_. _ನಾವು_ _ನಮ್ಮ_ _ಪಾಡಿಗೆ_ _ಹೋಗೋಣ_."
ಅದೇ ದಾರಿಯಲ್ಲಿ ಮರಳಿ ಬರುವಾಗ ಸ್ವಲ್ಪ ದೂರದಲ್ಲಿ ಸರ್ಪವೊಂದು ಸತ್ತು ಬಿದ್ದಿತ್ತು. ಕಠಿಣ ವಿಷವಿರುವ ಸರ್ಪವಾಗಿತ್ತದು.ಆ ಸರ್ಪ ಕಚ್ಚಿದರೆ ಎಂಟು ಹೆಜ್ಜೆ ಹಾಕುವುದಕ್ಕಿಂತ ಮುಂಚಿತವಾಗಿಯೇ ಶವವಾಗುತ್ತಾರೆಂದು ನಂಬಲ್ಪಡುವ ಸರ್ಪವಾಗಿತ್ತದು.ಸತ್ತು ಬಿದ್ದು ಸ್ವಲ್ಪ ಸಮಯ ಮಾತ್ರವಾಯಿತು ಎಂದು ಯಾರೋ ಹೇಳಿದಾಗ ಶಿಷ್ಯಂದಿರಿಗೆ ಏನೋ ಒಂದು ಅವ್ಯಕ್ತ ಭಯವು ಮಿಂಚಿ ಮಾಯವಾಯಿತು.ಉಸ್ತಾದರಿಗೆ ಕಚ್ಚಿದ ಹಾವು ಈ ಹಾವು ಆಗಿದ್ದರೆ ಉಸ್ತಾದರ ಗತಿಯೇನು ? ಎಂದು ಚಿಂತಿಸತೊಡಗಿದರು.ಇದೆಲ್ಲವನ್ನೂ ಗಮನಿಸುತ್ತಿದ್ದ ಖುತುಬಿ ಮುಹಮ್ಮದ್ ಮುಸ್ಲಿಯಾರ್ ಹೇಳಿದರು.
" _ನಾವು_ _ಆಗ_ _ಈ_ _ದಾರಿಯಲ್ಲಿ_ _ಹೋಗುವಾಗ_ _ನನಗೆ_ _ಕಚ್ಚಿದ_ _ಸರ್ಪವದು_. _ಸಾಮಾನ್ಯವಾಗಿ_ _ಹಾವಿನ_ _ವಿಷವು_ _ಮನುಷ್ಯರಿಗೆ_ _ತಗುಲುತ್ತೆ_. _ಇಲ್ಲಿ_ _ನನ್ನ_ _ವಿಷವು_ _ಹಾವಿಗೆ_ _ತಗುಲಿದೆ_. _ಆ_ _ಕಾರಣದಿಂದ_ _ಹಾವು_ _ಸತ್ತು_ _ಬಿದ್ದಿದೆ_. _ನನಗೇನೂ_ _ಸಂಭವಿಸಲೂ_ _ಇಲ್ಲ_. _ಕಾರಣ_ , _ನಾನಿವತ್ತೂ_ _*ಹದ್ದಾದ್*_ _ಓದಿರುವೆ_. _ಹದ್ದಾದನ್ನು_ _ನಿತ್ಯ_ _ರೂಡಿ_ _ಮಾಡಿದವನು_ _ಯಾವ_ _ವಸ್ತುವಿನಿಂದಲೂ_ _ತೊಂದರೆ_ _ಉಂಟಾಗದು_."
ಅನೇಕ ಶ್ರೇಷ್ಠತೆಯಿರುವ ದಿಕ್ರ್'ಗಳಿರುವ ಮಸೀದಿಯಲ್ಲಿ ನಡೆಯುವ ಹದ್ದಾದ್ ರಾತೀಬಿನಲ್ಲಿ ಭಾಗವಹಿಸಿದರೆ ದಿಕ್ರ್ ಮಜ್ಲಿಸಿನಲ್ಲಿ ಭಾಗವಹಿಸಿದ ಪುಣ್ಯವನ್ನು ಸಂಪಾದಿಸಬಹುದು.ದಿಕ್ರ್ ಮಜ್ಲಿಸಿನಲ್ಲಿ ಭಾಗವಹಿಸಿದವರ ಪಾಪಗಳನ್ನು ಕ್ಷಮಿಸಲಾಗುವುದೆಂದು ಇಮಾಮ್ ಮುಸ್ಲಿಂ ವರದಿ ಮಾಡಿದ ಹದೀಸಿನಲ್ಲಿದೆ.
ಹದ್ದಾದ್ ರಾತೀಬ್'ನಲ್ಲಿ ಇರುವ ಒಂದು ಪ್ರಮುಖ ದಿಕ್ರ್ ಆಗಿದೆಇದು👇
*اعوذ بكلمات الله التامات من شر ما خلق*
ಈ ದಿಕ್ರನ್ನು ಒಬ್ಬನು ಬೆಳಗ್ಗೆ ಹೇಳಿದರೆ ಸಂಜೆ ತನಕ,ಸಂಜೆ ಹೇಳಿದರೆ ಬೆಳಗಿನ ತನಕ ಅವನಿಗೆ ವಿಷಭಾದೆ ತಟ್ಟದು ಎಂಬ ಹದೀಸ್ ವಚನವಿದೆ.
_ಹದ್ದಾದ್_ _ರಾತೀಬನ್ನು_ _ನಿತ್ಯರೂಡಿ_ _ಮಾಡಲು_ _ಅಲ್ಲಾಹು_ _ನಮಗೆ_ _ತೌಫೀಕ್_ _ನೀಡಲಿ_... _ಆಮೀನ್_
*اللهم صل علي محمد وعلي اله وصحبه وسلم*
✍ *PM ಪಾಲ್ತಾಡು*
🌿🌿🌿🌿🌿🌿🌿🌿
〰〰〰〰〰〰〰〰〰
ರಾತೀಬುಲ್ ಹದ್ದಾದ್ ರೂಢಿ ಮಾಡಿಕೊಳ್ಳುವುದು ವಿಪತ್ತುಗಳಿಂದ ರಕ್ಷೆ ಹೊಂದಲು ಉತ್ತಮ ಮಾರ್ಗ. ಹದ್ದಾದ್ ಮಹತ್ವವನ್ನು ಸಾರುವ ಅನೇಕ ಘಟನೆಗಳು ವಿಶ್ವಾಸಯೋಗ್ಯರಾದ ಹಲವು ಮಹನೀಯರಿಂದ ವರದಿಯಾಗಿದೆ.
'ಖುತುಬಿ ಮುಹಮ್ಮದ್ ಮುಸ್ಲಿಯಾರ್(ನ.ಮ)ರವರ ಜೀವನ ಚರಿತ್ರೆ ಪುಸ್ತಕದಲ್ಲಿ ಹದ್ದಾದ್ ಮಹತ್ವವನ್ನು ಸಾರುವ ಒಂದು ಘಟನೆ.👇
ಒಮ್ಮೆ ಮಹಾನುಬಾವರಾದ ಮುಹಮ್ಮದ್ ಮುಸ್ಲಿಯಾರ್'ರವರು(ನ.ಮ) ತೀವ್ರ ಚಳಿಯಿರುವ ರಾತ್ರಿಯಲ್ಲಿ ದಾರಿಯೊಂದರಲ್ಲಿ ಸಾಗುತ್ತಿದ್ದರು.ಜತೆಗೆ ಅನೇಕ ಶಿಷ್ಯರೂ ಇದ್ದರು.ದಾರಿ ಮಧ್ಯದಲ್ಲಿ ಮಹಾನುಬಾವರ ಕಾಲಿಗೆ ಏನೋ ಕಚ್ಚಿತು.ಶಿಷ್ಯರು ಬೆಳಕಿನ ಸಹಾಯದಿಂದ ಕಚ್ಚಿದ ವಸ್ತುವನ್ನು ಹುಡುಕಾಡಿದರು.ಏನೂ ಸಿಗದಿದ್ದರೂ ಕಚ್ಚಿದ ವಸ್ತು ಸರ್ಪವೆಂದು ಎಲ್ಲರಿಗೂ ಖಚಿತತೆಯಿತ್ತು.ಶಿಷ್ಯಂದಿರು ಗರಬಡಿದವರಂತೆ ನಿಂತಿರುವಾಗ ಮಹಾನುಭಾವರು ಅವರನ್ನು ಸಮಾಧಾನ ಪಡಿಸುತ್ತಾ ಹೇಳಿದರು.
" _ಅದು_ _ಅದರ_ _ಪಾಡಿಗೆ_ _ಹೋಗಲಿ_. _ನಾವು_ _ನಮ್ಮ_ _ಪಾಡಿಗೆ_ _ಹೋಗೋಣ_."
ಅದೇ ದಾರಿಯಲ್ಲಿ ಮರಳಿ ಬರುವಾಗ ಸ್ವಲ್ಪ ದೂರದಲ್ಲಿ ಸರ್ಪವೊಂದು ಸತ್ತು ಬಿದ್ದಿತ್ತು. ಕಠಿಣ ವಿಷವಿರುವ ಸರ್ಪವಾಗಿತ್ತದು.ಆ ಸರ್ಪ ಕಚ್ಚಿದರೆ ಎಂಟು ಹೆಜ್ಜೆ ಹಾಕುವುದಕ್ಕಿಂತ ಮುಂಚಿತವಾಗಿಯೇ ಶವವಾಗುತ್ತಾರೆಂದು ನಂಬಲ್ಪಡುವ ಸರ್ಪವಾಗಿತ್ತದು.ಸತ್ತು ಬಿದ್ದು ಸ್ವಲ್ಪ ಸಮಯ ಮಾತ್ರವಾಯಿತು ಎಂದು ಯಾರೋ ಹೇಳಿದಾಗ ಶಿಷ್ಯಂದಿರಿಗೆ ಏನೋ ಒಂದು ಅವ್ಯಕ್ತ ಭಯವು ಮಿಂಚಿ ಮಾಯವಾಯಿತು.ಉಸ್ತಾದರಿಗೆ ಕಚ್ಚಿದ ಹಾವು ಈ ಹಾವು ಆಗಿದ್ದರೆ ಉಸ್ತಾದರ ಗತಿಯೇನು ? ಎಂದು ಚಿಂತಿಸತೊಡಗಿದರು.ಇದೆಲ್ಲವನ್ನೂ ಗಮನಿಸುತ್ತಿದ್ದ ಖುತುಬಿ ಮುಹಮ್ಮದ್ ಮುಸ್ಲಿಯಾರ್ ಹೇಳಿದರು.
" _ನಾವು_ _ಆಗ_ _ಈ_ _ದಾರಿಯಲ್ಲಿ_ _ಹೋಗುವಾಗ_ _ನನಗೆ_ _ಕಚ್ಚಿದ_ _ಸರ್ಪವದು_. _ಸಾಮಾನ್ಯವಾಗಿ_ _ಹಾವಿನ_ _ವಿಷವು_ _ಮನುಷ್ಯರಿಗೆ_ _ತಗುಲುತ್ತೆ_. _ಇಲ್ಲಿ_ _ನನ್ನ_ _ವಿಷವು_ _ಹಾವಿಗೆ_ _ತಗುಲಿದೆ_. _ಆ_ _ಕಾರಣದಿಂದ_ _ಹಾವು_ _ಸತ್ತು_ _ಬಿದ್ದಿದೆ_. _ನನಗೇನೂ_ _ಸಂಭವಿಸಲೂ_ _ಇಲ್ಲ_. _ಕಾರಣ_ , _ನಾನಿವತ್ತೂ_ _*ಹದ್ದಾದ್*_ _ಓದಿರುವೆ_. _ಹದ್ದಾದನ್ನು_ _ನಿತ್ಯ_ _ರೂಡಿ_ _ಮಾಡಿದವನು_ _ಯಾವ_ _ವಸ್ತುವಿನಿಂದಲೂ_ _ತೊಂದರೆ_ _ಉಂಟಾಗದು_."
ಅನೇಕ ಶ್ರೇಷ್ಠತೆಯಿರುವ ದಿಕ್ರ್'ಗಳಿರುವ ಮಸೀದಿಯಲ್ಲಿ ನಡೆಯುವ ಹದ್ದಾದ್ ರಾತೀಬಿನಲ್ಲಿ ಭಾಗವಹಿಸಿದರೆ ದಿಕ್ರ್ ಮಜ್ಲಿಸಿನಲ್ಲಿ ಭಾಗವಹಿಸಿದ ಪುಣ್ಯವನ್ನು ಸಂಪಾದಿಸಬಹುದು.ದಿಕ್ರ್ ಮಜ್ಲಿಸಿನಲ್ಲಿ ಭಾಗವಹಿಸಿದವರ ಪಾಪಗಳನ್ನು ಕ್ಷಮಿಸಲಾಗುವುದೆಂದು ಇಮಾಮ್ ಮುಸ್ಲಿಂ ವರದಿ ಮಾಡಿದ ಹದೀಸಿನಲ್ಲಿದೆ.
ಹದ್ದಾದ್ ರಾತೀಬ್'ನಲ್ಲಿ ಇರುವ ಒಂದು ಪ್ರಮುಖ ದಿಕ್ರ್ ಆಗಿದೆಇದು👇
*اعوذ بكلمات الله التامات من شر ما خلق*
ಈ ದಿಕ್ರನ್ನು ಒಬ್ಬನು ಬೆಳಗ್ಗೆ ಹೇಳಿದರೆ ಸಂಜೆ ತನಕ,ಸಂಜೆ ಹೇಳಿದರೆ ಬೆಳಗಿನ ತನಕ ಅವನಿಗೆ ವಿಷಭಾದೆ ತಟ್ಟದು ಎಂಬ ಹದೀಸ್ ವಚನವಿದೆ.
_ಹದ್ದಾದ್_ _ರಾತೀಬನ್ನು_ _ನಿತ್ಯರೂಡಿ_ _ಮಾಡಲು_ _ಅಲ್ಲಾಹು_ _ನಮಗೆ_ _ತೌಫೀಕ್_ _ನೀಡಲಿ_... _ಆಮೀನ್_
*اللهم صل علي محمد وعلي اله وصحبه وسلم*
✍ *PM ಪಾಲ್ತಾಡು*
🌿🌿🌿🌿🌿🌿🌿🌿
Wednesday, December 27, 2017
*ಮರ್ಕಝು ಸ್ಸಖಾಫತಿ ಸುನ್ನಿಯಾ*
ಹೌದು ಮರ್ಕಝ್ ಎಂದು ಚೆಂದದಿಂದ ಕರೆಯುವ ಸುಂದರ ಹೆಸರು. ಅಭಿಮಾನಿಗಳು, ಮತ್ತು ವಿರೋಧಿಗಳಿಗೂ ಚಿರಪರಿಚಿತ ಹೆಸರು...
ನಲವತ್ತು ವರ್ಷಗಳ ಹಿಂದೆ ಆ ಕಾಲದ ಬೇಡಿಕೆಯಾಗಿ ಸಿ ಎಂ ಮಡವೂರು, ಕಣ್ಣಿಯತ್ತ್ ಉಸ್ತಾದ್, ಶಂಶುಲ್ ಉಲಮಾ, ಈ ಕೆ ಹಸನ್ ಉಸ್ತಾದ್ ತಾಜುಲ್ ಉಲಮಾರಂತಹ ದಿಗ್ಗಜ ಉಲಮಾ ಶಿರೋಮಣಿಗಳ ಪಾದ ಸ್ಪರ್ಶದಿಂದ ಅನುಗ್ರಹೀತ ಮಣ್ಣು. ಕೆಲವೊಂದು ಮಣ್ಣಿಗೆ ಗೌರವವಿದೆ, ಕಥೆಗಳಿವೆ, ಹೋರಾಟವಿದೆ, ಕಠಿಣ ಪರಿಶ್ರಮವಿದೆ.
ತಲೆ ವಸ್ತ್ರ ಧರಿಸಿದ ಉಲಮಾಗಳನ್ನು ಅಗೌರವದಿಂದ ಕಾಣುವ ಆ ಕಾಲದಲ್ಲಿ ದೀನಿನ ಮಹತ್ವ ಸಾರಿದ, ಬಿದಯಿಗಳ ಸಿಂಹ ಸ್ವಪ್ನವಾಗಿ ಅರಳಿ ನಿಂತ ಮಹಾ ವಿದ್ಯಾಲಯ ಮರ್ಕಝ್...
ಏಷ್ಯಾ ಖಂಡದಲ್ಲೇ ಅಪ್ರತಿಮ ನಾಯಕರ ಸಜ್ಜುಗೊಳಿಸಿದ ಯಶಸ್ಸು ಈ ಸಂಸ್ಥೆಗಿದೆ.
ಸಮಸ್ತ ವಿಭಜನೆಯ ನಂತರ ಬಹುಬೇಗ ಬೆಳೆದ ಈ ಸಂಸ್ಥೆಯ ಸಾರಥಿ ಸುಲ್ತಾನುಲ್ ಉಲಮಾ.. ಜೊತೆಗೆ ಮರ್ಕಝ್ ಗೊತ್ತಿಲ್ಲದ ಪ್ರತಿಯೊಬ್ಬ ಕೇರಳಿಗನಿಗೂ, ದೇಶದ ಉದ್ದಗಲಕ್ಕೂ ಹೆಸರುಗಳಿಸಿ, ನಾಳಿನ ಸಮಾಜಕ್ಕೆ ಉನ್ನತರಾದ ಪ್ರಜೆಗಳ ಕೊಡುಗೆ ಸಲ್ಲಿಸುವಲ್ಲಿ ಈ ಸಂಸ್ಥೆ ಯಶ ಕಂಡಿದೆ.
ವಿರೋಧಿಗಳ ಕುತಂತ್ರವನ್ನು, ಎಸೆದ, ಆಡಿದ ಆಟಗಳನ್ನು ಒಂದೊಂದಾಗಿ ಹೆಕ್ಕಿ ಅದರಿಂದ ತನ್ನ ವಿದ್ಯಾ ಸಂಪತ್ತನ್ನು ಧಾರೆಯೆರೆದು ಕೊಡುವಲ್ಲಿಯೂ ವಿಶ್ವ ವಿಖ್ಯಾತಿ ಪಡೆದಿದೆ..
ಲೌಕಿಕ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ವಿದ್ಯೆಯನ್ನು ಅದರ ಸಂಪೂರ್ಣ ನೈತಿಕತೆಯ ಪರಿಪೂರ್ಣತೆಯಲ್ಲಿ ವಿದ್ಯಾರ್ಥಿಗಳನ್ನು ಪಕ್ವಗೊಳಿಸುವ ಮಹಾ ಸಂಭ್ರಮವಾಗಿದೆ ಮರ್ಕಝ್..
ವಿರೋಧಿಗಳ ಅವಮಾನಗಳನ್ನು ಮೌನವಾಗಿ ಸ್ವೀಕರಿಸಿ, ಯಾವುದೇ ಭಾವದಲ್ಲಿ ಪ್ರತಿಕ್ರಿಯಿಸದೆ ನಗುವಿನೊಂದಿಗೆ ಸ್ಪಂದಿಸುವ ಮಹಾ ತ್ಯಾಗಿ ಉಸ್ತಾದರ ಕನಸು ನನಸಿನ ನಲವತ್ತು ಸಂವತ್ಸರಗಳನ್ನು ಪರ ವಿರೋಧಿಗಳ ಸಹಾಯವನ್ನು ವಿನಯ ಪೂರ್ವಕ ಸ್ವೀಕರಿಸಿ ನಲವತ್ತರ ಪ್ರಬುದ್ದತೆಯ ಹಾದಿಯಲ್ಲಿ ಮತ್ತಷ್ಟು ಕನಸುಗಳ ಸಕಾರಕ್ಕೆ ಚಿನ್ನದ ಹೆಜ್ಜೆ ಇಡುವಾಗ ಮಾಣಿಕ್ಯ (ರೂಬಿ) ಜುಬಿಲಿಯ ಸಂಭ್ರಮಕ್ಕೆ ತೋರಣ ಕಟ್ಟುವಾಗ ಹಿಂದೆ ಸರಿಯದೆ ದಿಟ್ಟ ಹೆಜ್ಜೆ ಮುಂದಿಟ್ಟು ಉಸ್ತಾದ್ ಶೈಖ್ ಅಬೂಬಕ್ಕರ್(ಅಲ್ಲಾಹು ಆಫಿಯತ್ತ್, ಹಿಮ್ಮತ್ ನೀಡಲಿ ಆಮೀನ್) ಕರೆಯುತ್ತಿದ್ದಾರೆ ಜನವರಿ 4, 5, 6, 7, 2018 ರಂದು ಮರ್ಕಝ್'ಗೆ ತಮಗೆಲ್ಲರಿಗೂ ಸ್ವಾಗತ...
ಅತ್ಯುನ್ನತ ಲೋಕ ಪಂಡಿತರ ಸಮಾಗಮಕ್ಕೆ ಕಾರಂದೂರಿನ ಮಣ್ಣು ಸ್ವಾಗತ ಕೋರುವಾಗ ಬನ್ನಿ ವಿಜಯಗೊಳಿಸಿ....
2018 January 4,5,6,7...
ಪಯಣಿಗ.
ಹೌದು ಮರ್ಕಝ್ ಎಂದು ಚೆಂದದಿಂದ ಕರೆಯುವ ಸುಂದರ ಹೆಸರು. ಅಭಿಮಾನಿಗಳು, ಮತ್ತು ವಿರೋಧಿಗಳಿಗೂ ಚಿರಪರಿಚಿತ ಹೆಸರು...
ನಲವತ್ತು ವರ್ಷಗಳ ಹಿಂದೆ ಆ ಕಾಲದ ಬೇಡಿಕೆಯಾಗಿ ಸಿ ಎಂ ಮಡವೂರು, ಕಣ್ಣಿಯತ್ತ್ ಉಸ್ತಾದ್, ಶಂಶುಲ್ ಉಲಮಾ, ಈ ಕೆ ಹಸನ್ ಉಸ್ತಾದ್ ತಾಜುಲ್ ಉಲಮಾರಂತಹ ದಿಗ್ಗಜ ಉಲಮಾ ಶಿರೋಮಣಿಗಳ ಪಾದ ಸ್ಪರ್ಶದಿಂದ ಅನುಗ್ರಹೀತ ಮಣ್ಣು. ಕೆಲವೊಂದು ಮಣ್ಣಿಗೆ ಗೌರವವಿದೆ, ಕಥೆಗಳಿವೆ, ಹೋರಾಟವಿದೆ, ಕಠಿಣ ಪರಿಶ್ರಮವಿದೆ.
ತಲೆ ವಸ್ತ್ರ ಧರಿಸಿದ ಉಲಮಾಗಳನ್ನು ಅಗೌರವದಿಂದ ಕಾಣುವ ಆ ಕಾಲದಲ್ಲಿ ದೀನಿನ ಮಹತ್ವ ಸಾರಿದ, ಬಿದಯಿಗಳ ಸಿಂಹ ಸ್ವಪ್ನವಾಗಿ ಅರಳಿ ನಿಂತ ಮಹಾ ವಿದ್ಯಾಲಯ ಮರ್ಕಝ್...
ಏಷ್ಯಾ ಖಂಡದಲ್ಲೇ ಅಪ್ರತಿಮ ನಾಯಕರ ಸಜ್ಜುಗೊಳಿಸಿದ ಯಶಸ್ಸು ಈ ಸಂಸ್ಥೆಗಿದೆ.
ಸಮಸ್ತ ವಿಭಜನೆಯ ನಂತರ ಬಹುಬೇಗ ಬೆಳೆದ ಈ ಸಂಸ್ಥೆಯ ಸಾರಥಿ ಸುಲ್ತಾನುಲ್ ಉಲಮಾ.. ಜೊತೆಗೆ ಮರ್ಕಝ್ ಗೊತ್ತಿಲ್ಲದ ಪ್ರತಿಯೊಬ್ಬ ಕೇರಳಿಗನಿಗೂ, ದೇಶದ ಉದ್ದಗಲಕ್ಕೂ ಹೆಸರುಗಳಿಸಿ, ನಾಳಿನ ಸಮಾಜಕ್ಕೆ ಉನ್ನತರಾದ ಪ್ರಜೆಗಳ ಕೊಡುಗೆ ಸಲ್ಲಿಸುವಲ್ಲಿ ಈ ಸಂಸ್ಥೆ ಯಶ ಕಂಡಿದೆ.
ವಿರೋಧಿಗಳ ಕುತಂತ್ರವನ್ನು, ಎಸೆದ, ಆಡಿದ ಆಟಗಳನ್ನು ಒಂದೊಂದಾಗಿ ಹೆಕ್ಕಿ ಅದರಿಂದ ತನ್ನ ವಿದ್ಯಾ ಸಂಪತ್ತನ್ನು ಧಾರೆಯೆರೆದು ಕೊಡುವಲ್ಲಿಯೂ ವಿಶ್ವ ವಿಖ್ಯಾತಿ ಪಡೆದಿದೆ..
ಲೌಕಿಕ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ವಿದ್ಯೆಯನ್ನು ಅದರ ಸಂಪೂರ್ಣ ನೈತಿಕತೆಯ ಪರಿಪೂರ್ಣತೆಯಲ್ಲಿ ವಿದ್ಯಾರ್ಥಿಗಳನ್ನು ಪಕ್ವಗೊಳಿಸುವ ಮಹಾ ಸಂಭ್ರಮವಾಗಿದೆ ಮರ್ಕಝ್..
ವಿರೋಧಿಗಳ ಅವಮಾನಗಳನ್ನು ಮೌನವಾಗಿ ಸ್ವೀಕರಿಸಿ, ಯಾವುದೇ ಭಾವದಲ್ಲಿ ಪ್ರತಿಕ್ರಿಯಿಸದೆ ನಗುವಿನೊಂದಿಗೆ ಸ್ಪಂದಿಸುವ ಮಹಾ ತ್ಯಾಗಿ ಉಸ್ತಾದರ ಕನಸು ನನಸಿನ ನಲವತ್ತು ಸಂವತ್ಸರಗಳನ್ನು ಪರ ವಿರೋಧಿಗಳ ಸಹಾಯವನ್ನು ವಿನಯ ಪೂರ್ವಕ ಸ್ವೀಕರಿಸಿ ನಲವತ್ತರ ಪ್ರಬುದ್ದತೆಯ ಹಾದಿಯಲ್ಲಿ ಮತ್ತಷ್ಟು ಕನಸುಗಳ ಸಕಾರಕ್ಕೆ ಚಿನ್ನದ ಹೆಜ್ಜೆ ಇಡುವಾಗ ಮಾಣಿಕ್ಯ (ರೂಬಿ) ಜುಬಿಲಿಯ ಸಂಭ್ರಮಕ್ಕೆ ತೋರಣ ಕಟ್ಟುವಾಗ ಹಿಂದೆ ಸರಿಯದೆ ದಿಟ್ಟ ಹೆಜ್ಜೆ ಮುಂದಿಟ್ಟು ಉಸ್ತಾದ್ ಶೈಖ್ ಅಬೂಬಕ್ಕರ್(ಅಲ್ಲಾಹು ಆಫಿಯತ್ತ್, ಹಿಮ್ಮತ್ ನೀಡಲಿ ಆಮೀನ್) ಕರೆಯುತ್ತಿದ್ದಾರೆ ಜನವರಿ 4, 5, 6, 7, 2018 ರಂದು ಮರ್ಕಝ್'ಗೆ ತಮಗೆಲ್ಲರಿಗೂ ಸ್ವಾಗತ...
ಅತ್ಯುನ್ನತ ಲೋಕ ಪಂಡಿತರ ಸಮಾಗಮಕ್ಕೆ ಕಾರಂದೂರಿನ ಮಣ್ಣು ಸ್ವಾಗತ ಕೋರುವಾಗ ಬನ್ನಿ ವಿಜಯಗೊಳಿಸಿ....
2018 January 4,5,6,7...
ಪಯಣಿಗ.
*ನಿಮಗನಿಸಬಹುದು ಯಾಕಾಗಿ ಈ ಪ್ರಚಾರ!? ಅದೂ ಇನ್ನೊಂದು ರಾಜ್ಯವಾದ ಕೇರಳದಲ್ಲಿರುವ 'ಮರ್ಕಝ್' ಎಂಬ ಸಂಸ್ಥೆಯ ಬಗ್ಗೆ ನಮ್ಮ ಊರಲ್ಲಿ ಯಾಕೆ ಈ ರೀತಿಯ ಅಬ್ಬರದ ಪ್ರಚಾರ? ಮನುಷ್ಯ ಸಹಜವಾದ ಸಂಶಯ ನಿಮಗೆ ಮೂಡಿದ್ದೇ ಆದಲ್ಲಿ ಅದು ನಿಮ್ಮ ತಪ್ಪಲ್ಲ. ಆದರೆ ನಿಮ್ಮ ಸಂಶಯಗಳನ್ನು ಹೋಗಲಾಡಿಸುವ ಸಣ್ಣ ಪ್ರಯತ್ನವನ್ನಾದರೂ ನಾವು ಮಾಡಿಲ್ಲ ಅಂದ್ರೆ ಅದು ನಮ್ಮ ತಪ್ಪು. ಹಾಗಾಗಿ ಹ್ರಸ್ವ ಅವಲೋಕನ ಇಲ್ಲಿ ನೀಡುತ್ತಿದ್ದೇವೆ....👉*
*👉ಹುಟ್ಟು ಚಿಂತನೆ*
'ಕನಸು ಕಾಣಿರಿ' ಎಂದು ಸದಾ ಹೇಳುತ್ತಲಿದ್ದ ಎಪಿಜೆ ಅಬ್ದುಲ್ ಕಲಾಂರವರ ರಾಜ್ಯ ತಮಿಳು ನಾಡಿನಲ್ಲಿ ಅಹ್ಮದ್ ಹಾಜಿಯ ಪುತ್ರ ಕಾಂತಪುರಂ ಅಬೂಬಕರ್ ಎಂಬ ವಿದ್ಯಾರ್ಥಿ ಕಲಿಯುತ್ತಿರುವಾಗಲೇ ಕನಸು ಕಾಣಲು ಆರಂಭಿಸಿದ್ದರು!
'ತನ್ನ ರಾಜ್ಯದಲ್ಲಿಯೂ ಸಮನ್ವಯ ಶಿಕ್ಷಣ ನೀಡುವ ಮಹಾ ವಿದ್ಯಾಲಯವೊಂದನ್ನು ತೆರೆಯಬೇಕು'
ಆದರೆ ಕನಸನ್ನು ನನಸು ಮಾಡುವ ಮಾತುಕತೆ ನಡೆದದ್ದು ಮಾತ್ರ ಇತ್ತ ಮಂಗಳೂರಿನಲ್ಲಿ!
ಅಂದ್ರೆ 1954 ರಲ್ಲಿ ರೂಪೀಕ್ರತಗೊಂಡ SYS ಒಕ್ಕೂಟಕ್ಕೆ ದಾರ್ಶನಿಕ ವಿದ್ವಾಂಸ,ಇ ಕೆ ಹಸನ್ ಮುಸ್ಲಿಯಾರ್ ಮತ್ತು ಪಾದರಸ ಚುರುಕಿನ ಮಹಾ ವ್ಯಕ್ತಿತ್ವ ಕಾಂತಪುರಂ ಉಸ್ತಾದ್ ಅಧ್ಯಕ್ಷರು ಹಾಗೂ ಪ್ರಧಾನಕಾರ್ಯದರ್ಶಿಗಳಾಗಿ ಸಂಘಟನೆಯನ್ನು ಅತೀ ಶೀಘ್ರವಾಗಿ ಮುನ್ನೆಡಸುತ್ತಿರುವ ಭಾಗವಾಗಿ ಮಂಗಳೂರು ಪ್ರಯಾಣ ನಡೆಸಿ ಹಿಂತಿರುಗುವಾಗ ಸಹಚರರೊಂದಿಗೆ ತನ್ನ ಕನಸಿನ ಕೂಸಾದ 'ವ್ಯವಸ್ಥಿತ ಮಹಾ ವಿದ್ಯಾಕೇಂದ್ರದ' ಕುರಿತು ಪ್ರಸ್ತಾಪ ಇಟ್ಟರು.
ಮುಸ್ಲಿಂ ಸಮಾಜದ ಶೈಕ್ಷಣಿಕ ಪ್ರಗತಿಯ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದ ತಾಜುಲ್ ಉಲಮಾ ಉಳ್ಳಾಲ ತಂಙಳ್ ಮತ್ತು ಇ ಕೆ ಹಸನ್ ಮುಸ್ಲಿಯಾರ್ ಜತೆಗಿದ್ದರು.ಈ ಇಬ್ಬರು ನಾಯಕರಿಗೂ ಇಂತಹದ್ದೊಂದು ಆಶಯ ತುಂಬಾ ಹಿಡಿಸಿತು.ಪ್ರಯಾಣದುದ್ದಕ್ಕೂ ಈ ಕುರಿತು ತೀವ್ರ ಚಿಂತನೆ ನಡೆಯಿತಲ್ಲದೆ ಮುಂದಿನ
ಎಸ್ ವೈ ಎಸ್ ಸಭೆಯ ಮುಖ್ಯ ಅಜೆಂಡಾ ಕೂಡ ಇದಾಯಿತು.ಸೇರಿದವರೆಲ್ಲರ ಮನದಲ್ಲಿಯೂ ಇಂತಹದೊಂದು ಕನಸು ಬಿರಿಯತೊಡಗಿತು.
ಅಹ್ಮದ್ ಹಾಜಿಯ ಪುತ್ರ ಕಾಂತಪುರಂ ಅಬೂಬಕರ್ ಮುಸ್ಲಿಯಾರ್ ಎಂಬ
ವಿಧ್ಯಾರ್ಥಿಯ ಕನಸು ಹುಟ್ಟು ಪಡೆಯುತ್ತದೆಯೆಂಬುದು ಬಹುತೇಕ ಖಾತರಿಯಾಯಿತು.
*ಅನುಗ್ರಹೀತರಿಂದ ಶಿಲಾನ್ಯಾಸ*
ಅಂದು ಮಕ್ಕಾ ಹರಂ ಮಸೀದಿಯಲ್ಲಿ ದರ್ಸ್ ನಡೆಸುತ್ತಿದ್ದ ಒಬ್ಬ ಮಹಾ ವಿದ್ವಾಂಸರೊಬ್ಬರಿದ್ದರು.ಹೆಸರು *ಅಸ್ಸಯ್ಯದ್ ಅಲವೀ ಮಾಲಿಕೀ.*
ಇವರು ಎಂತಹ ಮಹಾನೆರೆಂದರೆ ಪುಣ್ಯ ರಸೂಲ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಅನುಮತಿ ನೀಡಿದರೆ ಮಾತ್ರ ಮಕ್ಕಾ ಬಿಟ್ಟು ಹೊರನಾಡಿಗೆ ಯಾತ್ರೆ ಹೋಗುವರು.ಹಾಗಾಗಿಯೇ ಅದೆಷ್ಟೋ ಬಾರಿ ಎಪಿ ಉಸ್ತಾದ್ ಇವರನ್ನು ಕೇರಳಕ್ಕೆ ಆಹ್ವಾನಿಸಿದ್ದುಂಟು.ಆಗೆಲ್ಲಾ ಅನುಮತಿ ಸಿಗಲಿಲ್ಲ ಎಂದೇ ಹೇಳುತ್ತಿದ್ದರು.
ಕೊನೆಗೆ ಆ ಶುಭ ಸುದ್ದಿಯೂ ಸಿಕ್ಕಿತು.
*"ಭಾರತಕ್ಕೆ ಹೋಗಲು ಹಬೀಬ್ ಅನುಮತಿ ನೀಡಿದ್ದಾರೆ"*
ಎಪಿ ಉಸ್ತಾದರ ಸಹಿತ ಸುನ್ನೀ ಸಮೂಹಕ್ಕೆ ಸಂತೋಷದ ನಿಮಿಷಗಳು....
ಆದರೆ ಅಲ್ಲೊಂದು ಹೊಸ ಸಮಸ್ಯೆ ಉದ್ಬವವಾಯಿತು.ಮುಂಬೈ ತಲುಪಿದ ಅಲವಿ ಮಾಲಿಕಿ ತಂಙಳ್ ರವರನ್ನು ಕೇರಳಕ್ಕೆ ಕರೆತರಲು ಟಿಕೆಟ್ ಲಭ್ಯವಿಲ್ಲ!
ಮುಂಬೈಯಿಂದಲೇ ಮರಳಿ ಮಕ್ಕಾಗೆ ಹೋಗಬೇಕಾದ ಸ್ಥಿತಿ ಸಂಜಾತವಾಯಿತು.
ಕೈಗೆ ಬಂದ ತುತ್ತು ಬಾಯಿಗಿಲ್ಲಂಬಂತಾಯಿತು!
ವಿಷಯ ತಿಳಿದು ಎಪಿ ಉಸ್ತಾದ್ ಸಹಿತ ನಾಯಕರಿಗೆಲ್ಲರಿಗೂ ಅತ್ಯಂತ ಬೇಸರವಾಯಿತು.
ಹೇಗಾದರೂ ಮಾಡಿ ಪುಣ್ಯ ಪುರುಷನನ್ನು ಕೇರಳಕ್ಕೆ ತಂದು ಪಾವನ ಸ್ಪರ್ಶದಿಂದ ಸಮುದಾಯದ ಮಹಾ ವಿದ್ಯಾಲಯಕ್ಕೆ ಶಿಲಾನ್ಯಾಸ ಗೆಯ್ಯಿಸಲೇ ಬೇಕೆಂಬ ಅದಮ್ಯ ಹಂಬಲದಿಂದ ಎಪಿ ಉಸ್ತಾದ್ ಕಾರ್ಯಪ್ರವರ್ತರಾದರು.ಎಲ್ಲಾ ಬಾಗಿಲುಗಳನ್ನು ಬಡಿದರು ಫಲ ಶೂನ್ಯವಾಗಿತ್ತು.
ಕೊನೆಗೆ ತನ್ನ ಏಳಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದ ಅಸ್ಸಯ್ಯದ್ ಅವೇಲತ್ ಅಬ್ದುಲ್ ಖಾದರ್ ತಂಙಳ್ ರವರ ಬಳಿ ಹೋಗಿ ಅಹವಾಲು ಹೇಳಿದಾಗ ತಂಙಳ್ ರವರು ಹೇಳಿದರು;
*"ನಮಗೆ ಮುಂಬೈಗೆ ಹೋಗೋಣ.ಮಾಲಿಕಿಯವರನ್ನು ಮುಖತಃ ಕಂಡು ಕರೆದುಕೊಂಡು ಬರೋಣ"*
ಅವೇಲತ್ ತಂಙಳ್ ರವರ ಮಾತು ಕೇಳಿ ಕಾಂತಪುರಂ ಉಸ್ತಾದ್ ಗೆ ಆಶ್ಚರ್ಯ!
"ಅವರಿಬ್ಬರಿಗೆ ಟಿಕೆಟ್ ಸಿಗದಿರುವಾಗ ನಾವು ಸೇರಿ ನಾಲ್ವರಿಗೆ ಹೇಗೆ ಸಿಗುತ್ತದೆ? ನಾಲ್ವರೂ ಕೂಡಾ ಅಲ್ಲಿ ಹೋಗಿ ಬಾಕಿಯಾದರೆ ಇಲ್ಲಿ SYS ಸಮ್ಮೇಳನ ಮತ್ತು ಶಿಲಾನ್ಯಾಸ ಯಾರು ನಡೆಸುವುದು..?"
ಸಯ್ಯಿದರು ಒಂದಿಷ್ಟು ಅಳುಕದೆ,ಅಂಜದೆ ಅಲ್ಲಾಹನಲ್ಲಿ ಭಾರವರ್ಪಿಸಿ ಧೈರ್ಯವಾಗಿಯೇ,
"ಹಾಗೇನು ಆಗದು,ಎಲ್ಲರಿಗೂ ಟಿಕೆಟ್ ಸಿಗುತ್ತದೆ" ಗಂಭೀರವಾಗಿಯೇ ಹೇಳಿದರು.
ಮರ್ಹೂಮ್ ಬೀರಾನ್ ಕುಟ್ಟಿ ಹಾಜಿಯವರ ಕಾರಿನಲ್ಲಿ ಬೆಂಗಳೂರು ಹೋಗಿ ಅಲ್ಲಿಂದ ಮುಂಬಯಿಯ ಹೋಟೆಲ್ ತಾಜ್ಮಹಲ್ ನಲ್ಲಿ ತಂಗಿದ್ದ ಸಯ್ಯದ್ ಮಾಲಿಕಿಯವರನ್ನು ಕಂಡು ಕೇರಳಕ್ಕಿರುವ ಪ್ರಯಾಣದ ವ್ಯವಸ್ಥೆ ರೆಡಿಯಾಗುತ್ತಿದೆಯೆಂದು ಭರವಸೆ ಕೊಟ್ಟರು.
ಎಪಿ ಉಸ್ತಾದರ ಮನಸ್ಸು ಮಾತ್ರ ದುಖಿಸುತ್ತಿತ್ತು.
ಟಿಕೆಟ್ ಸಿಗಬಹುದೇ ಎಂಬ ಆತಂಕ.
ವಿಮಾನ ನಿಲ್ದಾಣದಲ್ಲಿ ವಿಚಾರಣೆ ಮಾಡಿದಾಗ ಒಂದು ಶುಭ ಸುದ್ದಿ ಸಿಕ್ಕಿತು.
ಫ್ಯಾಮಿಲಿಯೊಂದರ ಟಿಕೆಟ್ ಕ್ಯಾನ್ಸಲ್ ಆಗಿದೆ.ಆದರೆ ಟಿಕೆಟ್ ಮಂಗಳೂರು ತನಕ ಮಾತ್ರ!
ಮತ್ತೆ ತಿರುಗಿ ನೋಡಲಿಲ್ಲ ನಾಲ್ಕು ಟಿಕೆಟ್ ಬುಕ್ ಮಾಡಿ ಮಂಗಳೂರು ತನಕ ಬಂದು ಅಲ್ಲಿಂದ ಕಾರಿನಲ್ಲಿ ಕ್ಯಾಲಿಕೆಟ್ ಗೆ ಕರೆತರಲಾಯಿತು.
ಅಹ್ದಲ್ ತಂಙಳ್ ರವರ ಎದೆಗಾರಿಕೆಯಿಂದಾಗಿ ಕನಸು ನನಸಾಯಿತು.ಎಪಿ ಉಸ್ತಾದ್ ದೀರ್ಘ ನಿಟ್ಟುಸಿರು ಬಿಟ್ಟರು.
*1978 ಎಪ್ರಿಲ್ 18 ಆದಿತ್ಯವಾರ ಮಹಾನರಾದ ಸಂಶುಲ್ ಉಲಮಾ ಇ ಕೆ ಉಸ್ತಾದ್, ವಲಿಯುಲ್ಲಾಹಿ ವಡಗರ ಮುಹಮ್ಮದ್ ಹಾಜಿ ತಂಙಳ್, ತಾಜುಲ್ ಉಲಮಾ ಉಳ್ಳಾಲ ತಂಙಳ್, ಅವೇಲತ್ ತಂಙಳ್ ಸೇರಿದಂತೆ ಹಲವಾರು ಮಹಾತ್ಮರ ಸನ್ನಿಧಿಯಲ್ಲಿ 'ಮರ್ಕಝ್' ಎಂಬ ಶೈಕ್ಷಣಿಕ ಮಹಾವಿದ್ಯಾಲಯಕ್ಕೆ ಸಯ್ಯದ್ ಅಲವೀ ತಂಙಳ್ ಶಿಲಾನ್ಯಾಸಗೈದರು.*
ಪ್ರತಿಯೊಂದು ಯೋಜನೆಗಳ ಯಶಸ್ಸಿನ ಹಿಂದೆ ಆರ್ಥಿಕ ವ್ಯವಸ್ಥೆಯೂ ಪ್ರಮುಖ ಅಂಶವಾಗಿರುತ್ತದೆ.ಇದೀಗ ಕನಸು ಹುಟ್ಟು ಪಡೆದಿದೆ.ಅನಾಥ,ನಿರ್ಗತಿಕ, ಹಾಗೂ ಸಮಾಜದಲ್ಲಿ ಹಿಂದುಳಿದವರ ಮಕ್ಕಳಿಗೆ ಶಿಕ್ಷಣ ನೀಡಬೇಕೆಂದರೆ ಸಣ್ಣ ವಿಚಾರವಲ್ಲ.
ಇಂದು ನೀವು ಮಹಾನರಾದ ಎಪಿ ಉಸ್ತಾದ್, ದಾನಿಗಳು ನೀಡಿದ ಕಾರಿನಲ್ಲಿ ಸಂಚರಿಸುತ್ತಿರುವುದು ಕಾಣಬಹುದು.ಆದರೆ ಬರೀ ಶೂನ್ಯದಿಂದ ಮರ್ಕಝನ್ನು ಪ್ರಾರಂಭಿಸಿ,ಅದನ್ನು ಜಗತ್ತಿನ ಶ್ರೇಷ್ಠ ವೈಜ್ಞಾನಿಕ ವಿದ್ಯಾಲಯವಾಗಿ ಪರಿವರ್ತಿಸಿದ ಆ ಜನನಾಯಕ ಹರಕೆ ಡಬ್ಬಿಯೊಂದಿಗೆ ನಾಡು ಸುತ್ತುತ್ತಿದ್ದರು!
ಬಸ್ಸು ರಿಕ್ಷಾಗಳಲ್ಲಿ ಓಡಾಡುತ್ತಿದ್ದರು.ಕೆಲವೊಮ್ಮೆ ಕಿಲೋಮೀಟರ್ ತನಕ ಬರಿಗಾಲಲ್ಲೇ ನಡೆದು ಹೋಗುತ್ತಿದ್ದರು.ಎಲ್ಲವೂ ಮರ್ಕಝ್ ನ ಬೆಳವಣಿಗಾಗಿ.
ತಾನು ಕಂಡ ಕನಸಿನ ಸಾಕ್ಷಾತ್ಕಾರಕ್ಕಾಗಿ....
ಇಸವಿ 1978. ಇದೀಗ 25 ಅನಾಥ ವಿದ್ಯಾರ್ಥಿಗಳೊಂದಿಗೆ ಮರ್ಕಝ್ ಎಂಬ ಕನಸಿಗೆ ಚಾಲನೆ ದೊರಕಿದೆ.
*ಎಪಿ ಉಸ್ತಾದ್ ಹೊಸತನದ ಹರಿಕಾರ*
ವಿಶೇಷವೇನೆಂದರೆ ಯಾವುದೇ ಮಾದರಿ ಇಲ್ಲದೆ ಶಿಕ್ಷಣ ಕ್ರಾಂತಿಯ ದಿಟ್ಟದೆಯ ಪ್ರಥಮ
ಹೆಜ್ಜೆಯಾಗಿತ್ತು ಯತೀಂ ಖಾನ.
ನಂತರದ್ದು ಇತಿಹಾಸ.
ಕಾರಂದೂರಿನ ಪಡಯಾಳಿ ಪರಂಬಿನಲ್ಲಿ ಅನಾಥಾಲಯವೊಂದನ್ನು ಆರಂಭಿಸುವುದರೊಂದಿಗೆ ಮರ್ಕಝ್
ಜಾಗತಿಕ ಮುಸಲ್ಮಾನರ ವೈಜ್ಞಾನಿಕ ಕೇಂದ್ರವಾಗಿ ಮಾರ್ಪಟ್ಟಿತ್ತು.
ನಾಲ್ಕು ದಶಕಗಳ ಯಶೋಗಾಥೆ ಹಾಡುತ್ತಾ ಮರ್ಕಝ್ ವಿಶ್ವ ಭೂಪಟಗಳಲ್ಲಿ ಶೈಕ್ಷಣಿಕ ಕ್ರಾಂತಿಯ ಮುಖ ಮುದ್ರೆಯಾಗಿ ತಲೆ ಎತ್ತಿ ನಿಂತಿದೆ.
ರಾಜ್ಯದ,ರಾಷ್ಟ್ರದ ಗಡಿಮೀರಿ,ಕಡಲಾಚೆಗಿನವರೆಯ ಗಡಿದಾಟಿ,ಜಗತ್ತಿನಾದ್ಯಂತ ಮರ್ಕಝಿನ ಸಾರ್ಥಕ ಸಾದನೆಗಳನ್ನು ವಿಸ್ತರಿಸುವಲ್ಲಿ ಮರ್ಕಝ್ ಶಿಲ್ಪಿ ಸುಲ್ತಾನುಲ್ ಉಲಮಾ ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ಅನುಭವಿಸಿದ ತ್ಯಾಗೋಜ್ವಲ ನೆನಪುಳನ್ನು ಪೂರ್ಣವಾಗಿ ಅಕ್ಷರ ರೂಪಕ್ಕಿಳಿಸಲು ಸಾದ್ಯವಿಲ್ಲ.
ಇದೀಗ ಮರ್ಕಝ್
ಏಷ್ಯಾದಲ್ಲೇ ಧಾರ್ಮಿಕ ಲೌಕಿಕ ಸಮನ್ವಯ ವಿದ್ಯಾಸಮುಚ್ಚಯವಾಗಿ ಪ್ರಸಿದ್ಧಿ ಹೊಂದಿದ್ದು,ನಾಲ್ಕು ದಶಕಗಳಿಂದ ಬಡ ಶೋಷಿತ,ಮರ್ಧಿತ ಅನಾಥ,ನಿರ್ಗತಿಕರ ಪೋಷಣೆಯ ಹೊಣೆ ಹೊತ್ತು ಅವರನ್ನು ನಾಡಿಗೆ ಸಮರ್ಪಿಸುತ್ತಾ ಇದೆ.
👉ಇಂದು ಕರ್ನಾಟಕ ಕೇರಳದಾದ್ಯಂತ ಸಮನ್ವಯ ಶಿಕ್ಷಣ ಕೇಂದ್ರಗಳು ತಲೆ ಎತ್ತಿ ನಿಂತಿದ್ದರೆ ಅವುಗಳಿಗೆಲ್ಲಾ ಮಾದರಿ ಮರ್ಕಝ್ ಆಗಿತ್ತು.ದಾರಿ ತೋರಿಸಿದ್ದು ಮರ್ಕಝ್ ಆಗಿತ್ತು.
👉ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಸ್ವಂತವಾಗಿ ಸಂಸ್ಥೆ ಆರಂಭಿಸಿ ಮಾದರಿ ತೋರಿಸಿದ್ದು ಮರ್ಕಝ್ ಆಗಿದೆ.
ನಮ್ಮ ಪುತ್ತೂರು ಭಾಗದಲ್ಲಿ ಮರ್ಕಝ್ ಮೊತ್ತ ಮೊದಲ ಬಾರಿಗೆ Womens ಕಾಲೇಜು ತೆರೆದು ಇಪ್ಪತ್ತು ವರ್ಷವಾಗುತ್ತಾ ಬಂತು. ಅದನ್ನು ಮಾದರಿಯಾಗಿಸಿ ತಾಲೂಕಿನ ವಿವಿಧ ಭಾಗಗಳಲ್ಲಿ ಮಹಿಳಾ ಕಾಲೇಜು ಆರಂಭಿಸಿ ಶಿಕ್ಷಣ ಕ್ರಾಂತಿ ಮುಂದುವರೆಯುತ್ತಿದೆ.
👉ಸುನ್ನೀಸಂ ಮಾತ್ರ ಸತ್ಯವೆಂದು ನಂಬಿ ಎದೆಯುಬ್ಬಿಸಿ ಸಧೈರ್ಯವಾಗಿ ಮುನ್ನೆಡೆಯುವಂತೆ ಪ್ರಚೋದನೆ ನೀಡಿದ್ದು ಮರ್ಕಝ್ ಆಗಿತ್ತು.
👉ವ್ರತ್ತಿಪರರನ್ನು ಇಂಗ್ಲಿಷ್ ಭಾಷೆ, ವ್ಯಕ್ತಿತ್ವ ವಿಕಸನ ಮತ್ತು ನಿರ್ವಹಣೆ ಕೌಶಲ್ಯದಲ್ಲಿ ಸಮರ್ಥರನ್ನಾಗಿಸುವ IHRAM(Institution of Human Resource Activation & Management)
ಕೋರ್ಸ್ ನ ಅದ್ವಿತೀಯ ಮಾದರಿ ಮರ್ಕಝ್ ನಿಂದ ಆರಂಭವಾಗಿತ್ತು.
👉ಸಂಸ್ಥೆಯಲ್ಲಿ ಸಾವಿರಾರು ಮಕ್ಕಳು ಬಳಸುವ ತ್ಯಾಜ್ಯ ನೀರನ್ನು ಸಂಸ್ಕರಣೆಗೊಳಿಸಿ ಕ್ರಷಿಗೆ ಬಳಸುವ ಜಲ ಸಂಸ್ಕರಣಾ ಕೇಂದ್ರ ತೆರೆದು ಮಾದರಿಯಾಯಿತು.
👉ಒಂದೇ ಕ್ಯಾಂಪಸಿನಲ್ಲಿ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣವೆರಡನ್ನು ನೀಡಿ ಮರ್ಕಝ್ ಮಾದರಿಯಾದಾಗ ಅದೊಂದು ದೊಡ್ಡ ಚಳುವಳಿಯಾಗಿ ಮಾರ್ಪಟ್ಟಿತು.
ಧಾರ್ಮಿಕ ಪದವಿಯೊಂದಿಗೆ ಯುನಿವರ್ಸಿಟಿಯ ಪದವಿಗಳನ್ನು ಪಡೆಯಲು,ಮುಂಡಾಸುಧಾರಿ ಮುಸ್ಲಿಯಾರ್ ಆಗಿಯೇ ನ್ಯಾಯಾಲಯದಲ್ಲಿ ವಾದಿಸಬಲ್ಲ ವಕೀಲನಾಗಲು ,ಮುಳ್ಳೂರುಕೆರೆ ಉಸ್ತಾದರಂತಹ ಸಖಾಫಿಗಳು ನ್ಯಾಯಮೂರ್ತಿಗಳಾಗಲು ಸಾಧ್ಯವಾಗಿರುವುದು ಮರ್ಕಝ್ ನ ಹಿರಿಮೆ ಅಲ್ಲದೆ ಮತ್ತಿನ್ನೇನು?
👉ಉಗ್ರವಾದದ ನೆಲೆ ಬೀಡಾಗಿ ಗುಂಡಿಸ ಶಬ್ಧದೊಂದಿಗೆ ಕಾಲ ಕಳೆಯುತ್ತಿದ್ದ ಕಾಶ್ಮೀರಿ ಕಂದಮ್ಮಗಳನ್ನು ಮರ್ಕಝ್ ಕ್ಯಾಂಪಸ್ ಗೆ ಕರೆತಂದು ಅವರಿಗೆ ಸೌಜನ್ಯ ಶಿಕ್ಷಣ ಹಾಗೂ ಸಕಲ ಸವಲತ್ತುಗಳನ್ನು 'ಕಾಶ್ಮೀರಿ ಭವನ' ದೊಳಗೆ ನೀಡಿ ಧರ್ಮ ಮತ್ತು ದೇಶದ ಪಾಠ ಕಲಿಸಿಕೊಟ್ಟು ಮಾದರಿಯಾದರು
👉10 ವರ್ಷಕ್ಕಿಂತ ಕೆಳಗಿನ ಅನಾಥ ಮಕ್ಕಳನ್ನು ಅವರವರ ತಾಯಿಯ ಮಡಲಲ್ಲಿ ಪೋಷಿಸಲು ಬೇಕಾದ ಸವಲತ್ತು ನೀಡಿ Orphan Home Care ಎಂಬ ವಿನೂತನ ಯೋಜನೆಗೆ ಕೈ ಹಾಕಿ ಯಶಸ್ವೀ ಮಾದರಿ ತೋರಿಸಿತು.
👉ದೇಶದ ಹೊರಗಿನ ಯೂನಿವರ್ಸಿಟಿಗಳ ಜೊತೆ ಸಂಭಂಧ ಬೆಳೆಸಿ ತತ್ಸಮಾನ ಪದವಿ ಮರ್ಕಝ್ ನಿಂದಲೇ ನೀಡುವಂತಹ ವಿಶೇಷ ಪದ್ದತಿಯನ್ನು ತೋರಿಸಿಕೊಟ್ಟು ಮಾದರಿಯಾಯಿತು.
👉ವೈದಕೀಯ ರಂಗದಲ್ಲಿ ಅತೀ ನೂತನ ಚೈತನ್ಯದೊಂದಿಗೆ ಮುಸ್ಲಿಂ ವೈದ್ಯಪದ್ದತಿ ಯೂನಾನಿ ಮೆಡಿಕಲ್ ಕಾಲೇಜು ಅರಂಭಿಸಿ ಮರ್ಕಝ್ ಕ್ರಾಂತಿ ಮಾಡಿತು.
👉
*👉ಹುಟ್ಟು ಚಿಂತನೆ*
'ಕನಸು ಕಾಣಿರಿ' ಎಂದು ಸದಾ ಹೇಳುತ್ತಲಿದ್ದ ಎಪಿಜೆ ಅಬ್ದುಲ್ ಕಲಾಂರವರ ರಾಜ್ಯ ತಮಿಳು ನಾಡಿನಲ್ಲಿ ಅಹ್ಮದ್ ಹಾಜಿಯ ಪುತ್ರ ಕಾಂತಪುರಂ ಅಬೂಬಕರ್ ಎಂಬ ವಿದ್ಯಾರ್ಥಿ ಕಲಿಯುತ್ತಿರುವಾಗಲೇ ಕನಸು ಕಾಣಲು ಆರಂಭಿಸಿದ್ದರು!
'ತನ್ನ ರಾಜ್ಯದಲ್ಲಿಯೂ ಸಮನ್ವಯ ಶಿಕ್ಷಣ ನೀಡುವ ಮಹಾ ವಿದ್ಯಾಲಯವೊಂದನ್ನು ತೆರೆಯಬೇಕು'
ಆದರೆ ಕನಸನ್ನು ನನಸು ಮಾಡುವ ಮಾತುಕತೆ ನಡೆದದ್ದು ಮಾತ್ರ ಇತ್ತ ಮಂಗಳೂರಿನಲ್ಲಿ!
ಅಂದ್ರೆ 1954 ರಲ್ಲಿ ರೂಪೀಕ್ರತಗೊಂಡ SYS ಒಕ್ಕೂಟಕ್ಕೆ ದಾರ್ಶನಿಕ ವಿದ್ವಾಂಸ,ಇ ಕೆ ಹಸನ್ ಮುಸ್ಲಿಯಾರ್ ಮತ್ತು ಪಾದರಸ ಚುರುಕಿನ ಮಹಾ ವ್ಯಕ್ತಿತ್ವ ಕಾಂತಪುರಂ ಉಸ್ತಾದ್ ಅಧ್ಯಕ್ಷರು ಹಾಗೂ ಪ್ರಧಾನಕಾರ್ಯದರ್ಶಿಗಳಾಗಿ ಸಂಘಟನೆಯನ್ನು ಅತೀ ಶೀಘ್ರವಾಗಿ ಮುನ್ನೆಡಸುತ್ತಿರುವ ಭಾಗವಾಗಿ ಮಂಗಳೂರು ಪ್ರಯಾಣ ನಡೆಸಿ ಹಿಂತಿರುಗುವಾಗ ಸಹಚರರೊಂದಿಗೆ ತನ್ನ ಕನಸಿನ ಕೂಸಾದ 'ವ್ಯವಸ್ಥಿತ ಮಹಾ ವಿದ್ಯಾಕೇಂದ್ರದ' ಕುರಿತು ಪ್ರಸ್ತಾಪ ಇಟ್ಟರು.
ಮುಸ್ಲಿಂ ಸಮಾಜದ ಶೈಕ್ಷಣಿಕ ಪ್ರಗತಿಯ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದ ತಾಜುಲ್ ಉಲಮಾ ಉಳ್ಳಾಲ ತಂಙಳ್ ಮತ್ತು ಇ ಕೆ ಹಸನ್ ಮುಸ್ಲಿಯಾರ್ ಜತೆಗಿದ್ದರು.ಈ ಇಬ್ಬರು ನಾಯಕರಿಗೂ ಇಂತಹದ್ದೊಂದು ಆಶಯ ತುಂಬಾ ಹಿಡಿಸಿತು.ಪ್ರಯಾಣದುದ್ದಕ್ಕೂ ಈ ಕುರಿತು ತೀವ್ರ ಚಿಂತನೆ ನಡೆಯಿತಲ್ಲದೆ ಮುಂದಿನ
ಎಸ್ ವೈ ಎಸ್ ಸಭೆಯ ಮುಖ್ಯ ಅಜೆಂಡಾ ಕೂಡ ಇದಾಯಿತು.ಸೇರಿದವರೆಲ್ಲರ ಮನದಲ್ಲಿಯೂ ಇಂತಹದೊಂದು ಕನಸು ಬಿರಿಯತೊಡಗಿತು.
ಅಹ್ಮದ್ ಹಾಜಿಯ ಪುತ್ರ ಕಾಂತಪುರಂ ಅಬೂಬಕರ್ ಮುಸ್ಲಿಯಾರ್ ಎಂಬ
ವಿಧ್ಯಾರ್ಥಿಯ ಕನಸು ಹುಟ್ಟು ಪಡೆಯುತ್ತದೆಯೆಂಬುದು ಬಹುತೇಕ ಖಾತರಿಯಾಯಿತು.
*ಅನುಗ್ರಹೀತರಿಂದ ಶಿಲಾನ್ಯಾಸ*
ಅಂದು ಮಕ್ಕಾ ಹರಂ ಮಸೀದಿಯಲ್ಲಿ ದರ್ಸ್ ನಡೆಸುತ್ತಿದ್ದ ಒಬ್ಬ ಮಹಾ ವಿದ್ವಾಂಸರೊಬ್ಬರಿದ್ದರು.ಹೆಸರು *ಅಸ್ಸಯ್ಯದ್ ಅಲವೀ ಮಾಲಿಕೀ.*
ಇವರು ಎಂತಹ ಮಹಾನೆರೆಂದರೆ ಪುಣ್ಯ ರಸೂಲ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಅನುಮತಿ ನೀಡಿದರೆ ಮಾತ್ರ ಮಕ್ಕಾ ಬಿಟ್ಟು ಹೊರನಾಡಿಗೆ ಯಾತ್ರೆ ಹೋಗುವರು.ಹಾಗಾಗಿಯೇ ಅದೆಷ್ಟೋ ಬಾರಿ ಎಪಿ ಉಸ್ತಾದ್ ಇವರನ್ನು ಕೇರಳಕ್ಕೆ ಆಹ್ವಾನಿಸಿದ್ದುಂಟು.ಆಗೆಲ್ಲಾ ಅನುಮತಿ ಸಿಗಲಿಲ್ಲ ಎಂದೇ ಹೇಳುತ್ತಿದ್ದರು.
ಕೊನೆಗೆ ಆ ಶುಭ ಸುದ್ದಿಯೂ ಸಿಕ್ಕಿತು.
*"ಭಾರತಕ್ಕೆ ಹೋಗಲು ಹಬೀಬ್ ಅನುಮತಿ ನೀಡಿದ್ದಾರೆ"*
ಎಪಿ ಉಸ್ತಾದರ ಸಹಿತ ಸುನ್ನೀ ಸಮೂಹಕ್ಕೆ ಸಂತೋಷದ ನಿಮಿಷಗಳು....
ಆದರೆ ಅಲ್ಲೊಂದು ಹೊಸ ಸಮಸ್ಯೆ ಉದ್ಬವವಾಯಿತು.ಮುಂಬೈ ತಲುಪಿದ ಅಲವಿ ಮಾಲಿಕಿ ತಂಙಳ್ ರವರನ್ನು ಕೇರಳಕ್ಕೆ ಕರೆತರಲು ಟಿಕೆಟ್ ಲಭ್ಯವಿಲ್ಲ!
ಮುಂಬೈಯಿಂದಲೇ ಮರಳಿ ಮಕ್ಕಾಗೆ ಹೋಗಬೇಕಾದ ಸ್ಥಿತಿ ಸಂಜಾತವಾಯಿತು.
ಕೈಗೆ ಬಂದ ತುತ್ತು ಬಾಯಿಗಿಲ್ಲಂಬಂತಾಯಿತು!
ವಿಷಯ ತಿಳಿದು ಎಪಿ ಉಸ್ತಾದ್ ಸಹಿತ ನಾಯಕರಿಗೆಲ್ಲರಿಗೂ ಅತ್ಯಂತ ಬೇಸರವಾಯಿತು.
ಹೇಗಾದರೂ ಮಾಡಿ ಪುಣ್ಯ ಪುರುಷನನ್ನು ಕೇರಳಕ್ಕೆ ತಂದು ಪಾವನ ಸ್ಪರ್ಶದಿಂದ ಸಮುದಾಯದ ಮಹಾ ವಿದ್ಯಾಲಯಕ್ಕೆ ಶಿಲಾನ್ಯಾಸ ಗೆಯ್ಯಿಸಲೇ ಬೇಕೆಂಬ ಅದಮ್ಯ ಹಂಬಲದಿಂದ ಎಪಿ ಉಸ್ತಾದ್ ಕಾರ್ಯಪ್ರವರ್ತರಾದರು.ಎಲ್ಲಾ ಬಾಗಿಲುಗಳನ್ನು ಬಡಿದರು ಫಲ ಶೂನ್ಯವಾಗಿತ್ತು.
ಕೊನೆಗೆ ತನ್ನ ಏಳಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದ ಅಸ್ಸಯ್ಯದ್ ಅವೇಲತ್ ಅಬ್ದುಲ್ ಖಾದರ್ ತಂಙಳ್ ರವರ ಬಳಿ ಹೋಗಿ ಅಹವಾಲು ಹೇಳಿದಾಗ ತಂಙಳ್ ರವರು ಹೇಳಿದರು;
*"ನಮಗೆ ಮುಂಬೈಗೆ ಹೋಗೋಣ.ಮಾಲಿಕಿಯವರನ್ನು ಮುಖತಃ ಕಂಡು ಕರೆದುಕೊಂಡು ಬರೋಣ"*
ಅವೇಲತ್ ತಂಙಳ್ ರವರ ಮಾತು ಕೇಳಿ ಕಾಂತಪುರಂ ಉಸ್ತಾದ್ ಗೆ ಆಶ್ಚರ್ಯ!
"ಅವರಿಬ್ಬರಿಗೆ ಟಿಕೆಟ್ ಸಿಗದಿರುವಾಗ ನಾವು ಸೇರಿ ನಾಲ್ವರಿಗೆ ಹೇಗೆ ಸಿಗುತ್ತದೆ? ನಾಲ್ವರೂ ಕೂಡಾ ಅಲ್ಲಿ ಹೋಗಿ ಬಾಕಿಯಾದರೆ ಇಲ್ಲಿ SYS ಸಮ್ಮೇಳನ ಮತ್ತು ಶಿಲಾನ್ಯಾಸ ಯಾರು ನಡೆಸುವುದು..?"
ಸಯ್ಯಿದರು ಒಂದಿಷ್ಟು ಅಳುಕದೆ,ಅಂಜದೆ ಅಲ್ಲಾಹನಲ್ಲಿ ಭಾರವರ್ಪಿಸಿ ಧೈರ್ಯವಾಗಿಯೇ,
"ಹಾಗೇನು ಆಗದು,ಎಲ್ಲರಿಗೂ ಟಿಕೆಟ್ ಸಿಗುತ್ತದೆ" ಗಂಭೀರವಾಗಿಯೇ ಹೇಳಿದರು.
ಮರ್ಹೂಮ್ ಬೀರಾನ್ ಕುಟ್ಟಿ ಹಾಜಿಯವರ ಕಾರಿನಲ್ಲಿ ಬೆಂಗಳೂರು ಹೋಗಿ ಅಲ್ಲಿಂದ ಮುಂಬಯಿಯ ಹೋಟೆಲ್ ತಾಜ್ಮಹಲ್ ನಲ್ಲಿ ತಂಗಿದ್ದ ಸಯ್ಯದ್ ಮಾಲಿಕಿಯವರನ್ನು ಕಂಡು ಕೇರಳಕ್ಕಿರುವ ಪ್ರಯಾಣದ ವ್ಯವಸ್ಥೆ ರೆಡಿಯಾಗುತ್ತಿದೆಯೆಂದು ಭರವಸೆ ಕೊಟ್ಟರು.
ಎಪಿ ಉಸ್ತಾದರ ಮನಸ್ಸು ಮಾತ್ರ ದುಖಿಸುತ್ತಿತ್ತು.
ಟಿಕೆಟ್ ಸಿಗಬಹುದೇ ಎಂಬ ಆತಂಕ.
ವಿಮಾನ ನಿಲ್ದಾಣದಲ್ಲಿ ವಿಚಾರಣೆ ಮಾಡಿದಾಗ ಒಂದು ಶುಭ ಸುದ್ದಿ ಸಿಕ್ಕಿತು.
ಫ್ಯಾಮಿಲಿಯೊಂದರ ಟಿಕೆಟ್ ಕ್ಯಾನ್ಸಲ್ ಆಗಿದೆ.ಆದರೆ ಟಿಕೆಟ್ ಮಂಗಳೂರು ತನಕ ಮಾತ್ರ!
ಮತ್ತೆ ತಿರುಗಿ ನೋಡಲಿಲ್ಲ ನಾಲ್ಕು ಟಿಕೆಟ್ ಬುಕ್ ಮಾಡಿ ಮಂಗಳೂರು ತನಕ ಬಂದು ಅಲ್ಲಿಂದ ಕಾರಿನಲ್ಲಿ ಕ್ಯಾಲಿಕೆಟ್ ಗೆ ಕರೆತರಲಾಯಿತು.
ಅಹ್ದಲ್ ತಂಙಳ್ ರವರ ಎದೆಗಾರಿಕೆಯಿಂದಾಗಿ ಕನಸು ನನಸಾಯಿತು.ಎಪಿ ಉಸ್ತಾದ್ ದೀರ್ಘ ನಿಟ್ಟುಸಿರು ಬಿಟ್ಟರು.
*1978 ಎಪ್ರಿಲ್ 18 ಆದಿತ್ಯವಾರ ಮಹಾನರಾದ ಸಂಶುಲ್ ಉಲಮಾ ಇ ಕೆ ಉಸ್ತಾದ್, ವಲಿಯುಲ್ಲಾಹಿ ವಡಗರ ಮುಹಮ್ಮದ್ ಹಾಜಿ ತಂಙಳ್, ತಾಜುಲ್ ಉಲಮಾ ಉಳ್ಳಾಲ ತಂಙಳ್, ಅವೇಲತ್ ತಂಙಳ್ ಸೇರಿದಂತೆ ಹಲವಾರು ಮಹಾತ್ಮರ ಸನ್ನಿಧಿಯಲ್ಲಿ 'ಮರ್ಕಝ್' ಎಂಬ ಶೈಕ್ಷಣಿಕ ಮಹಾವಿದ್ಯಾಲಯಕ್ಕೆ ಸಯ್ಯದ್ ಅಲವೀ ತಂಙಳ್ ಶಿಲಾನ್ಯಾಸಗೈದರು.*
ಪ್ರತಿಯೊಂದು ಯೋಜನೆಗಳ ಯಶಸ್ಸಿನ ಹಿಂದೆ ಆರ್ಥಿಕ ವ್ಯವಸ್ಥೆಯೂ ಪ್ರಮುಖ ಅಂಶವಾಗಿರುತ್ತದೆ.ಇದೀಗ ಕನಸು ಹುಟ್ಟು ಪಡೆದಿದೆ.ಅನಾಥ,ನಿರ್ಗತಿಕ, ಹಾಗೂ ಸಮಾಜದಲ್ಲಿ ಹಿಂದುಳಿದವರ ಮಕ್ಕಳಿಗೆ ಶಿಕ್ಷಣ ನೀಡಬೇಕೆಂದರೆ ಸಣ್ಣ ವಿಚಾರವಲ್ಲ.
ಇಂದು ನೀವು ಮಹಾನರಾದ ಎಪಿ ಉಸ್ತಾದ್, ದಾನಿಗಳು ನೀಡಿದ ಕಾರಿನಲ್ಲಿ ಸಂಚರಿಸುತ್ತಿರುವುದು ಕಾಣಬಹುದು.ಆದರೆ ಬರೀ ಶೂನ್ಯದಿಂದ ಮರ್ಕಝನ್ನು ಪ್ರಾರಂಭಿಸಿ,ಅದನ್ನು ಜಗತ್ತಿನ ಶ್ರೇಷ್ಠ ವೈಜ್ಞಾನಿಕ ವಿದ್ಯಾಲಯವಾಗಿ ಪರಿವರ್ತಿಸಿದ ಆ ಜನನಾಯಕ ಹರಕೆ ಡಬ್ಬಿಯೊಂದಿಗೆ ನಾಡು ಸುತ್ತುತ್ತಿದ್ದರು!
ಬಸ್ಸು ರಿಕ್ಷಾಗಳಲ್ಲಿ ಓಡಾಡುತ್ತಿದ್ದರು.ಕೆಲವೊಮ್ಮೆ ಕಿಲೋಮೀಟರ್ ತನಕ ಬರಿಗಾಲಲ್ಲೇ ನಡೆದು ಹೋಗುತ್ತಿದ್ದರು.ಎಲ್ಲವೂ ಮರ್ಕಝ್ ನ ಬೆಳವಣಿಗಾಗಿ.
ತಾನು ಕಂಡ ಕನಸಿನ ಸಾಕ್ಷಾತ್ಕಾರಕ್ಕಾಗಿ....
ಇಸವಿ 1978. ಇದೀಗ 25 ಅನಾಥ ವಿದ್ಯಾರ್ಥಿಗಳೊಂದಿಗೆ ಮರ್ಕಝ್ ಎಂಬ ಕನಸಿಗೆ ಚಾಲನೆ ದೊರಕಿದೆ.
*ಎಪಿ ಉಸ್ತಾದ್ ಹೊಸತನದ ಹರಿಕಾರ*
ವಿಶೇಷವೇನೆಂದರೆ ಯಾವುದೇ ಮಾದರಿ ಇಲ್ಲದೆ ಶಿಕ್ಷಣ ಕ್ರಾಂತಿಯ ದಿಟ್ಟದೆಯ ಪ್ರಥಮ
ಹೆಜ್ಜೆಯಾಗಿತ್ತು ಯತೀಂ ಖಾನ.
ನಂತರದ್ದು ಇತಿಹಾಸ.
ಕಾರಂದೂರಿನ ಪಡಯಾಳಿ ಪರಂಬಿನಲ್ಲಿ ಅನಾಥಾಲಯವೊಂದನ್ನು ಆರಂಭಿಸುವುದರೊಂದಿಗೆ ಮರ್ಕಝ್
ಜಾಗತಿಕ ಮುಸಲ್ಮಾನರ ವೈಜ್ಞಾನಿಕ ಕೇಂದ್ರವಾಗಿ ಮಾರ್ಪಟ್ಟಿತ್ತು.
ನಾಲ್ಕು ದಶಕಗಳ ಯಶೋಗಾಥೆ ಹಾಡುತ್ತಾ ಮರ್ಕಝ್ ವಿಶ್ವ ಭೂಪಟಗಳಲ್ಲಿ ಶೈಕ್ಷಣಿಕ ಕ್ರಾಂತಿಯ ಮುಖ ಮುದ್ರೆಯಾಗಿ ತಲೆ ಎತ್ತಿ ನಿಂತಿದೆ.
ರಾಜ್ಯದ,ರಾಷ್ಟ್ರದ ಗಡಿಮೀರಿ,ಕಡಲಾಚೆಗಿನವರೆಯ ಗಡಿದಾಟಿ,ಜಗತ್ತಿನಾದ್ಯಂತ ಮರ್ಕಝಿನ ಸಾರ್ಥಕ ಸಾದನೆಗಳನ್ನು ವಿಸ್ತರಿಸುವಲ್ಲಿ ಮರ್ಕಝ್ ಶಿಲ್ಪಿ ಸುಲ್ತಾನುಲ್ ಉಲಮಾ ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ಅನುಭವಿಸಿದ ತ್ಯಾಗೋಜ್ವಲ ನೆನಪುಳನ್ನು ಪೂರ್ಣವಾಗಿ ಅಕ್ಷರ ರೂಪಕ್ಕಿಳಿಸಲು ಸಾದ್ಯವಿಲ್ಲ.
ಇದೀಗ ಮರ್ಕಝ್
ಏಷ್ಯಾದಲ್ಲೇ ಧಾರ್ಮಿಕ ಲೌಕಿಕ ಸಮನ್ವಯ ವಿದ್ಯಾಸಮುಚ್ಚಯವಾಗಿ ಪ್ರಸಿದ್ಧಿ ಹೊಂದಿದ್ದು,ನಾಲ್ಕು ದಶಕಗಳಿಂದ ಬಡ ಶೋಷಿತ,ಮರ್ಧಿತ ಅನಾಥ,ನಿರ್ಗತಿಕರ ಪೋಷಣೆಯ ಹೊಣೆ ಹೊತ್ತು ಅವರನ್ನು ನಾಡಿಗೆ ಸಮರ್ಪಿಸುತ್ತಾ ಇದೆ.
👉ಇಂದು ಕರ್ನಾಟಕ ಕೇರಳದಾದ್ಯಂತ ಸಮನ್ವಯ ಶಿಕ್ಷಣ ಕೇಂದ್ರಗಳು ತಲೆ ಎತ್ತಿ ನಿಂತಿದ್ದರೆ ಅವುಗಳಿಗೆಲ್ಲಾ ಮಾದರಿ ಮರ್ಕಝ್ ಆಗಿತ್ತು.ದಾರಿ ತೋರಿಸಿದ್ದು ಮರ್ಕಝ್ ಆಗಿತ್ತು.
👉ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಸ್ವಂತವಾಗಿ ಸಂಸ್ಥೆ ಆರಂಭಿಸಿ ಮಾದರಿ ತೋರಿಸಿದ್ದು ಮರ್ಕಝ್ ಆಗಿದೆ.
ನಮ್ಮ ಪುತ್ತೂರು ಭಾಗದಲ್ಲಿ ಮರ್ಕಝ್ ಮೊತ್ತ ಮೊದಲ ಬಾರಿಗೆ Womens ಕಾಲೇಜು ತೆರೆದು ಇಪ್ಪತ್ತು ವರ್ಷವಾಗುತ್ತಾ ಬಂತು. ಅದನ್ನು ಮಾದರಿಯಾಗಿಸಿ ತಾಲೂಕಿನ ವಿವಿಧ ಭಾಗಗಳಲ್ಲಿ ಮಹಿಳಾ ಕಾಲೇಜು ಆರಂಭಿಸಿ ಶಿಕ್ಷಣ ಕ್ರಾಂತಿ ಮುಂದುವರೆಯುತ್ತಿದೆ.
👉ಸುನ್ನೀಸಂ ಮಾತ್ರ ಸತ್ಯವೆಂದು ನಂಬಿ ಎದೆಯುಬ್ಬಿಸಿ ಸಧೈರ್ಯವಾಗಿ ಮುನ್ನೆಡೆಯುವಂತೆ ಪ್ರಚೋದನೆ ನೀಡಿದ್ದು ಮರ್ಕಝ್ ಆಗಿತ್ತು.
👉ವ್ರತ್ತಿಪರರನ್ನು ಇಂಗ್ಲಿಷ್ ಭಾಷೆ, ವ್ಯಕ್ತಿತ್ವ ವಿಕಸನ ಮತ್ತು ನಿರ್ವಹಣೆ ಕೌಶಲ್ಯದಲ್ಲಿ ಸಮರ್ಥರನ್ನಾಗಿಸುವ IHRAM(Institution of Human Resource Activation & Management)
ಕೋರ್ಸ್ ನ ಅದ್ವಿತೀಯ ಮಾದರಿ ಮರ್ಕಝ್ ನಿಂದ ಆರಂಭವಾಗಿತ್ತು.
👉ಸಂಸ್ಥೆಯಲ್ಲಿ ಸಾವಿರಾರು ಮಕ್ಕಳು ಬಳಸುವ ತ್ಯಾಜ್ಯ ನೀರನ್ನು ಸಂಸ್ಕರಣೆಗೊಳಿಸಿ ಕ್ರಷಿಗೆ ಬಳಸುವ ಜಲ ಸಂಸ್ಕರಣಾ ಕೇಂದ್ರ ತೆರೆದು ಮಾದರಿಯಾಯಿತು.
👉ಒಂದೇ ಕ್ಯಾಂಪಸಿನಲ್ಲಿ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣವೆರಡನ್ನು ನೀಡಿ ಮರ್ಕಝ್ ಮಾದರಿಯಾದಾಗ ಅದೊಂದು ದೊಡ್ಡ ಚಳುವಳಿಯಾಗಿ ಮಾರ್ಪಟ್ಟಿತು.
ಧಾರ್ಮಿಕ ಪದವಿಯೊಂದಿಗೆ ಯುನಿವರ್ಸಿಟಿಯ ಪದವಿಗಳನ್ನು ಪಡೆಯಲು,ಮುಂಡಾಸುಧಾರಿ ಮುಸ್ಲಿಯಾರ್ ಆಗಿಯೇ ನ್ಯಾಯಾಲಯದಲ್ಲಿ ವಾದಿಸಬಲ್ಲ ವಕೀಲನಾಗಲು ,ಮುಳ್ಳೂರುಕೆರೆ ಉಸ್ತಾದರಂತಹ ಸಖಾಫಿಗಳು ನ್ಯಾಯಮೂರ್ತಿಗಳಾಗಲು ಸಾಧ್ಯವಾಗಿರುವುದು ಮರ್ಕಝ್ ನ ಹಿರಿಮೆ ಅಲ್ಲದೆ ಮತ್ತಿನ್ನೇನು?
👉ಉಗ್ರವಾದದ ನೆಲೆ ಬೀಡಾಗಿ ಗುಂಡಿಸ ಶಬ್ಧದೊಂದಿಗೆ ಕಾಲ ಕಳೆಯುತ್ತಿದ್ದ ಕಾಶ್ಮೀರಿ ಕಂದಮ್ಮಗಳನ್ನು ಮರ್ಕಝ್ ಕ್ಯಾಂಪಸ್ ಗೆ ಕರೆತಂದು ಅವರಿಗೆ ಸೌಜನ್ಯ ಶಿಕ್ಷಣ ಹಾಗೂ ಸಕಲ ಸವಲತ್ತುಗಳನ್ನು 'ಕಾಶ್ಮೀರಿ ಭವನ' ದೊಳಗೆ ನೀಡಿ ಧರ್ಮ ಮತ್ತು ದೇಶದ ಪಾಠ ಕಲಿಸಿಕೊಟ್ಟು ಮಾದರಿಯಾದರು
👉10 ವರ್ಷಕ್ಕಿಂತ ಕೆಳಗಿನ ಅನಾಥ ಮಕ್ಕಳನ್ನು ಅವರವರ ತಾಯಿಯ ಮಡಲಲ್ಲಿ ಪೋಷಿಸಲು ಬೇಕಾದ ಸವಲತ್ತು ನೀಡಿ Orphan Home Care ಎಂಬ ವಿನೂತನ ಯೋಜನೆಗೆ ಕೈ ಹಾಕಿ ಯಶಸ್ವೀ ಮಾದರಿ ತೋರಿಸಿತು.
👉ದೇಶದ ಹೊರಗಿನ ಯೂನಿವರ್ಸಿಟಿಗಳ ಜೊತೆ ಸಂಭಂಧ ಬೆಳೆಸಿ ತತ್ಸಮಾನ ಪದವಿ ಮರ್ಕಝ್ ನಿಂದಲೇ ನೀಡುವಂತಹ ವಿಶೇಷ ಪದ್ದತಿಯನ್ನು ತೋರಿಸಿಕೊಟ್ಟು ಮಾದರಿಯಾಯಿತು.
👉ವೈದಕೀಯ ರಂಗದಲ್ಲಿ ಅತೀ ನೂತನ ಚೈತನ್ಯದೊಂದಿಗೆ ಮುಸ್ಲಿಂ ವೈದ್ಯಪದ್ದತಿ ಯೂನಾನಿ ಮೆಡಿಕಲ್ ಕಾಲೇಜು ಅರಂಭಿಸಿ ಮರ್ಕಝ್ ಕ್ರಾಂತಿ ಮಾಡಿತು.
👉
🍄🍄🍄🍄🍄🍄🍄🍄🍄🍄🍄
*ಫಿಕ್ಹ್ ಪ್ರಶ್ನೋತ್ತರ...*
*ಮದ್ಸ್ ಹಬ್ ನಾಲ್ಕು ಮಾತ್ರವೇಕೆ...*
❓❓❓❓❓❓❓❓❓❓❓
*﷽*
*ಭಾಗ* 0⃣1⃣
💥 *ಮದ್ಸ್ ಹಬ್ ಗಳನ್ನು ಅವಲಂಬಿಸುವುದು ಕಡ್ಡಾಯವೇ..? ಮದ್ಸ್ ಹಬ್ ಗಳು ನಾಲ್ಕು ಮಾತ್ರವೇಕೆ..? ಮದ್ಸ್ ಹಬ್ ಗಳ ಇಮಾಮರಿಗಿಂತ ಮೊದಲಿನ ಮುಸ್ಲಿಮರು ಮದ್ಸ್ ಹಬ್ ಗಳನ್ನು ಅವಲಂಬಿಸದೆ ಇದ್ದಿಲ್ಲವೇ..? ಈ ಬಗ್ಗೆ ವಿವರಿಸುವಿರಾ...?*
➡ ಇಸ್ಲಾಮಿನ ಮೂಲ ಪ್ರಮಾಣ ಪವಿತ್ರ ಖುರ್ ಆನ್ ಮತ್ತು ಹದೀಸ್ ಗಳಾಗಿವೆ. ಇವುಗಳಲ್ಲಿ ಮುಸ್ಲಿಮನ ವಿಶ್ವಾಸಕ್ಕೆ ಸಂಬಂಧಿಸಿದ ವಿಷಯಗಳು, ಆತನ ಗುಣ ನಡತೆಗಳು, ಆತನ ಆರಾಧನೆ, ವ್ಯವಹಾರ, ವಿವಾಹ ಮುಂತಾದ ಕರ್ಮೀಯ ವಿಷಯಗಳು, ದೇವಭಕ್ತಿಯನ್ನು ಹೊಂದಲು ಆತನು ಅರಿತಿರಬೇಕಾದ ಗತ ಚರಿತ್ರೆಗಳು, ಪರಲೋಕಕ್ಕೆ ಸಂಬಂಧಿಸಿದ ವಿಷಯಗಳು ಮುಂತಾಗಿ ಮುಸ್ಲಿಮನು ತಿಳಿದಿರಬೇಕಾದ ಎಲ್ಲ ವಿಷಯಗಳು ಅಡಕವಾಗಿದೆ. ಇವೆಲ್ಲವುಗಳನ್ನು ವಿವರವಾಗಿ ತಿಳಿಯಲು ಖುರ್ ಆನಿನ ಭಾಷೆ, ಸಾಹಿತ್ಯ, ಖುರ್ ಆನಿನ ಪ್ರತಿ ಸೂಕ್ತಗಳ ಅವತೀರ್ಣದ ಕಾರಣಗಳು ಹಾಗೂ ಅದಕ್ಕೆ ಸಂಬಂಧಿಸಿದ ವಿಷಯಗಳು, ಅವತೀರ್ಣದ ಅನುಕ್ರಮಣಿಕೆಗಳು, ಹದೀಸ್ ಗಳ ಜ್ಞಾನ, ಅವುಗಳ ಪರಂಪರೆಯ ಬಗ್ಗೆ ಅರಿವು, ಪರಂಪರೆಯಲ್ಲಿರುವ ವ್ಯಕ್ತಿಗಳ ಬಗ್ಗೆ ಅರಿವು ಮುಂತಾಗಿ ಅಗಾಧ ಪಾಂಡಿತ್ಯದ ಅಗತ್ಯವಿದೆ. ಮುಸ್ಲಿಮನು ತನ್ನ ವಿಶ್ವಾಸ, ಗುಣನಡತೆ, ಆರಾಧನೆ, ವ್ಯವಹಾರ, ವಿವಾಹ, ತಖ್ವಾ ಮುಂತಾದವು ಹೇಗಿರಬೇಕೆಂಬುದನ್ನು ತಿಳಿಯಲು ಮೇಲಿನಂತೆ ಖುರ್ ಆನ್ ಮತ್ತು ಹದೀಸ್ ಗಳ ಬಗ್ಗೆ ಪಾಂಡಿತ್ಯ ಇರುವವರನ್ನು ಅವಲಂಬಿಸುವುದು ಅನಿವಾರ್ಯವಾಗಿರುತ್ತದೆ. ಪಾಂಡಿತ್ಯ ಇರುವವರಿಂದ ಕೇಳಿ ತಿಳಿಯದೆ, ಕಲಿಯದೆ ಸಾಮಾನ್ಯನಿಗೆ ಆ ಅರಿವು ದೊರಕುವುದಿಲ್ಲ ತಾನೇ.?
*(ಮುಂದುವರಿಯುವುದು)*
*ಫಿಕ್ಹ್ ಪ್ರಶ್ನೋತ್ತರ...*
*ಮದ್ಸ್ ಹಬ್ ನಾಲ್ಕು ಮಾತ್ರವೇಕೆ...*
❓❓❓❓❓❓❓❓❓❓❓
*﷽*
*ಭಾಗ* 0⃣1⃣
💥 *ಮದ್ಸ್ ಹಬ್ ಗಳನ್ನು ಅವಲಂಬಿಸುವುದು ಕಡ್ಡಾಯವೇ..? ಮದ್ಸ್ ಹಬ್ ಗಳು ನಾಲ್ಕು ಮಾತ್ರವೇಕೆ..? ಮದ್ಸ್ ಹಬ್ ಗಳ ಇಮಾಮರಿಗಿಂತ ಮೊದಲಿನ ಮುಸ್ಲಿಮರು ಮದ್ಸ್ ಹಬ್ ಗಳನ್ನು ಅವಲಂಬಿಸದೆ ಇದ್ದಿಲ್ಲವೇ..? ಈ ಬಗ್ಗೆ ವಿವರಿಸುವಿರಾ...?*
➡ ಇಸ್ಲಾಮಿನ ಮೂಲ ಪ್ರಮಾಣ ಪವಿತ್ರ ಖುರ್ ಆನ್ ಮತ್ತು ಹದೀಸ್ ಗಳಾಗಿವೆ. ಇವುಗಳಲ್ಲಿ ಮುಸ್ಲಿಮನ ವಿಶ್ವಾಸಕ್ಕೆ ಸಂಬಂಧಿಸಿದ ವಿಷಯಗಳು, ಆತನ ಗುಣ ನಡತೆಗಳು, ಆತನ ಆರಾಧನೆ, ವ್ಯವಹಾರ, ವಿವಾಹ ಮುಂತಾದ ಕರ್ಮೀಯ ವಿಷಯಗಳು, ದೇವಭಕ್ತಿಯನ್ನು ಹೊಂದಲು ಆತನು ಅರಿತಿರಬೇಕಾದ ಗತ ಚರಿತ್ರೆಗಳು, ಪರಲೋಕಕ್ಕೆ ಸಂಬಂಧಿಸಿದ ವಿಷಯಗಳು ಮುಂತಾಗಿ ಮುಸ್ಲಿಮನು ತಿಳಿದಿರಬೇಕಾದ ಎಲ್ಲ ವಿಷಯಗಳು ಅಡಕವಾಗಿದೆ. ಇವೆಲ್ಲವುಗಳನ್ನು ವಿವರವಾಗಿ ತಿಳಿಯಲು ಖುರ್ ಆನಿನ ಭಾಷೆ, ಸಾಹಿತ್ಯ, ಖುರ್ ಆನಿನ ಪ್ರತಿ ಸೂಕ್ತಗಳ ಅವತೀರ್ಣದ ಕಾರಣಗಳು ಹಾಗೂ ಅದಕ್ಕೆ ಸಂಬಂಧಿಸಿದ ವಿಷಯಗಳು, ಅವತೀರ್ಣದ ಅನುಕ್ರಮಣಿಕೆಗಳು, ಹದೀಸ್ ಗಳ ಜ್ಞಾನ, ಅವುಗಳ ಪರಂಪರೆಯ ಬಗ್ಗೆ ಅರಿವು, ಪರಂಪರೆಯಲ್ಲಿರುವ ವ್ಯಕ್ತಿಗಳ ಬಗ್ಗೆ ಅರಿವು ಮುಂತಾಗಿ ಅಗಾಧ ಪಾಂಡಿತ್ಯದ ಅಗತ್ಯವಿದೆ. ಮುಸ್ಲಿಮನು ತನ್ನ ವಿಶ್ವಾಸ, ಗುಣನಡತೆ, ಆರಾಧನೆ, ವ್ಯವಹಾರ, ವಿವಾಹ, ತಖ್ವಾ ಮುಂತಾದವು ಹೇಗಿರಬೇಕೆಂಬುದನ್ನು ತಿಳಿಯಲು ಮೇಲಿನಂತೆ ಖುರ್ ಆನ್ ಮತ್ತು ಹದೀಸ್ ಗಳ ಬಗ್ಗೆ ಪಾಂಡಿತ್ಯ ಇರುವವರನ್ನು ಅವಲಂಬಿಸುವುದು ಅನಿವಾರ್ಯವಾಗಿರುತ್ತದೆ. ಪಾಂಡಿತ್ಯ ಇರುವವರಿಂದ ಕೇಳಿ ತಿಳಿಯದೆ, ಕಲಿಯದೆ ಸಾಮಾನ್ಯನಿಗೆ ಆ ಅರಿವು ದೊರಕುವುದಿಲ್ಲ ತಾನೇ.?
*(ಮುಂದುವರಿಯುವುದು)*
Tuesday, December 26, 2017
📚📚📚📚📚📚📚📚📚📚📚
*ಅವುಲಿಯಾಗಳು ಮತ್ತು ಕರಾಮತ್ತು*
📚📚📚📚📚📚📚📚📚📚📚
*ಭಾಗ* 0⃣1⃣
*﷽*
ನಿಜ ರೂಪದಲ್ಲಿ ದೀನೀ ಮತ್ತು ಧರ್ಮದ ಚಟುವಟಿಕೆಗಳನ್ನು ಚೆನ್ನಾಗಿ ಅರಿತವರು ಮಾತ್ರ ಅವುಲಿಯಾಗಳಾಗುತ್ತಾರೆ.ತಮ್ಮ ಜೀವನವನ್ನು ಅಲ್ಲಾಹನಿಗಾಗಿ ಮುಡಿಪಾಗಿಟ್ಟು ಆ ಮೂಲಕ ಅಲ್ಲಾಹನನ್ನು ತ್ರಪ್ತಿಗೊಳಿಸಿ ಅವನ ಪವಿತ್ರ ಸಾಮೀಪ್ಯವನ್ನು
ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾದವರು ಮಾತ್ರ ವಲಿಯ್ಯ್ ಆಗುವರು.
*ವಲಿಯ್ಯ್ ಎಂಬ ಪದದ ಅರ್ಥವೇ ಹತ್ತಿರವಾದವನು ಎಂಬಂತೆ ವಲಿಯುಲ್ಲಾಹಿ ಅಲ್ಲಾಹನ ಸಮೀಪವರ್ತಿ ಎಂದಾಗುತ್ತದೆ .ಒಬ್ಬನು ಅಲ್ಲಾಹನಿಗೆ ಹತ್ತಿರವಾದರೆ ಅವನಡೆಗೆ ಅಲ್ಲಾಹನ ಇಮ್ಮಡಿ ಹತ್ತಿರವಾಗುತ್ತಾನೆ .ಅದರ ಕುರಿತು ಅಲ್ಲಾಹನು ಒಂದು ಕುದುಸೀ ಹದೀಸಿನಲ್ಲಿ ಹೀಗೆಂದಿದ್ದಾನೆ ."ನನ್ನ ವಲಿಯ್ಯ್ ಆದವನನ್ನು ಯಾರಾದರು ದ್ವೇಷಿಸಿದರೆ ಅವರೊಂದಿಗೆ ನಾನು ಯುದ್ಧವನ್ನು ಸಾರುವೆನು.ನನ್ನನ್ನು ಪ್ರೀತಿಸುವವನು ನನ್ನ ಪ್ರೀತಿ ಸಂಪಾದಿಸುವಲ್ಲಿ ನಿರತರಾದರೆ ಅವನು ಕೇಳಿಸಿಕೊಳ್ಳುವ ಅವನ ಕಿವಿ ನಾನಾಗುವೆನು . ಅವನು ದ್ರಷ್ಟಿಹಾಯಿಸುವ ಕಡೆ ಅವನ ಕಣ್ಣು ನಾನಾಗುವೆನು .ಅವನು ನಡೆಯುವ ಕಾಲು ನಾನಾಗುವೆನು .ಅವನು ಕೇಳಿದ್ದನ್ನು ನಾ ಅವನಿಗೆ ಕೊಡುವೆನು .ಅವನು ನನ್ನಲ್ಲಿ ರಕ್ಷಣೆಯನ್ನು ಬಯಸಿದರೆ ನಾ ಅವನಿಗೆ ರಕ್ಷಣೆಯನ್ನು ನೀಡುವೆನು " .*
ಅವುಲಿಯಾಗಳ ಶ್ರೇಷ್ಠ ತೆ ಹಾಗೂ ಮಹತ್ವಕ್ಕೆ ಕನ್ನಡಿಯಂತಿರುವ ಪ್ರಸ್ತುತ ಹದೀಸ್, ಅವರು ಬಯಸುವಂತಹ ಅಸಾಧಾರಣ ಶಕ್ತಿಯನ್ನು ಸ್ಥಳ, ಕಾಲ , ಸ್ಥಿತಿಮಿತಿ ಇಲ್ಲದೆ ಅಲ್ಲಾಹನು ಅವರಿಗೆ ನೀಡುತ್ತಾನೆ ಎಂಬ ಸತ್ಯವನ್ನು ಸಂದೇಹಕ್ಕೆಡೆಯಿಲ್ಲದೆ ಸ್ಪಷ್ಟವಾಗಿ ಪ್ರತಿಪಾದಿಸುತ್ತದೆ .ಈ ರೀತಿಯಲ್ಲಿ ಅಂಬಿಯಾಗಳಿಗೆ ಅಲ್ಲಾಹನು ಹಲವಾರು ಪ್ರವಾದಿ ಕಾರ್ಯಗಳ ಸಾಕ್ಷಾತ್ಕಾರ ಶಕ್ತಿಯನ್ನು ನೀಡಿದಂತೆ ಅವರ ವಾರಿಸುದಾರರಾಗಿರುವ ಅವುಲಿಯಾಗಳಿಗೂ ಅಂತಹ ಶಕ್ತಿಯನ್ನು ನೀಡುತ್ತಾನೆ. ಪ್ರವಾದಿಯಾಗಬೇಕಿದ್ದರೆ ಪವಾಡಗಳು ಅನಿವಾರ್ಯವಿದ್ದಂತೆ ಅವುಲಿಯಾಗಳಿಗೆ ಕರಾಮತ್ ಇರಬೇಕೆಂದಿಲ್ಲ ಎಂದು ಉಲಮಾಗಳು ಸ್ಪಷ್ಟ ಪಡಿಸುತ್ತಾರೆ .ಅಂಬಿಯಾಗಳಿಂದ ಉಂಟಾದರೆ ಮುಅ್.ಜಿಝತ್ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತದೆ.ಪ್ರವಾದಿಗಳಿಂದುಂಟಾಗುವ ಮುಅ್.ಜಿಝತ್.ನಲ್ಲಿ ನಾನೊರ್ವ ಪ್ರವಾದಿಯಾಗಿದ್ದೇನೆಂದೂ ನಿಮಗೆ ಸಾಧ್ಯವಿದ್ದರೆ ಇಂತಹ ಪವಾಡವನ್ನು ತೋರಿಸಿರಿ ಎಂಬ ಸವಾಲು ಇದೆಯಾದರು ಕರಾಮತ್ತಿನಲ್ಲಿ ಅಂತಹ ಸವಾಲುಗಳಿರುವುದಿಲ್ಲ.........
.
📚📚📚📚📚
*(ಅವುಲಿಯಾಗಳು ಮತ್ತು ಕರಾಮತ್ತು ಉಳಿದ ಭಾಗ ಇನ್ಶಾಅಲ್ಲಾಹ್ ನಾಳೆ ಬರಯುತ್ತೇನೆ)*
*✍🏻ಹಬೀಬ್ ಕಂದಾರ್ ಉಸ್ತಾದ್*
🌴🌴🌴🌴🌴🌴🌴🌴🌴
*ಅವುಲಿಯಾಗಳು ಮತ್ತು ಕರಾಮತ್ತು*
📚📚📚📚📚📚📚📚📚📚📚
*ಭಾಗ* 0⃣1⃣
*﷽*
ನಿಜ ರೂಪದಲ್ಲಿ ದೀನೀ ಮತ್ತು ಧರ್ಮದ ಚಟುವಟಿಕೆಗಳನ್ನು ಚೆನ್ನಾಗಿ ಅರಿತವರು ಮಾತ್ರ ಅವುಲಿಯಾಗಳಾಗುತ್ತಾರೆ.ತಮ್ಮ ಜೀವನವನ್ನು ಅಲ್ಲಾಹನಿಗಾಗಿ ಮುಡಿಪಾಗಿಟ್ಟು ಆ ಮೂಲಕ ಅಲ್ಲಾಹನನ್ನು ತ್ರಪ್ತಿಗೊಳಿಸಿ ಅವನ ಪವಿತ್ರ ಸಾಮೀಪ್ಯವನ್ನು
ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾದವರು ಮಾತ್ರ ವಲಿಯ್ಯ್ ಆಗುವರು.
*ವಲಿಯ್ಯ್ ಎಂಬ ಪದದ ಅರ್ಥವೇ ಹತ್ತಿರವಾದವನು ಎಂಬಂತೆ ವಲಿಯುಲ್ಲಾಹಿ ಅಲ್ಲಾಹನ ಸಮೀಪವರ್ತಿ ಎಂದಾಗುತ್ತದೆ .ಒಬ್ಬನು ಅಲ್ಲಾಹನಿಗೆ ಹತ್ತಿರವಾದರೆ ಅವನಡೆಗೆ ಅಲ್ಲಾಹನ ಇಮ್ಮಡಿ ಹತ್ತಿರವಾಗುತ್ತಾನೆ .ಅದರ ಕುರಿತು ಅಲ್ಲಾಹನು ಒಂದು ಕುದುಸೀ ಹದೀಸಿನಲ್ಲಿ ಹೀಗೆಂದಿದ್ದಾನೆ ."ನನ್ನ ವಲಿಯ್ಯ್ ಆದವನನ್ನು ಯಾರಾದರು ದ್ವೇಷಿಸಿದರೆ ಅವರೊಂದಿಗೆ ನಾನು ಯುದ್ಧವನ್ನು ಸಾರುವೆನು.ನನ್ನನ್ನು ಪ್ರೀತಿಸುವವನು ನನ್ನ ಪ್ರೀತಿ ಸಂಪಾದಿಸುವಲ್ಲಿ ನಿರತರಾದರೆ ಅವನು ಕೇಳಿಸಿಕೊಳ್ಳುವ ಅವನ ಕಿವಿ ನಾನಾಗುವೆನು . ಅವನು ದ್ರಷ್ಟಿಹಾಯಿಸುವ ಕಡೆ ಅವನ ಕಣ್ಣು ನಾನಾಗುವೆನು .ಅವನು ನಡೆಯುವ ಕಾಲು ನಾನಾಗುವೆನು .ಅವನು ಕೇಳಿದ್ದನ್ನು ನಾ ಅವನಿಗೆ ಕೊಡುವೆನು .ಅವನು ನನ್ನಲ್ಲಿ ರಕ್ಷಣೆಯನ್ನು ಬಯಸಿದರೆ ನಾ ಅವನಿಗೆ ರಕ್ಷಣೆಯನ್ನು ನೀಡುವೆನು " .*
ಅವುಲಿಯಾಗಳ ಶ್ರೇಷ್ಠ ತೆ ಹಾಗೂ ಮಹತ್ವಕ್ಕೆ ಕನ್ನಡಿಯಂತಿರುವ ಪ್ರಸ್ತುತ ಹದೀಸ್, ಅವರು ಬಯಸುವಂತಹ ಅಸಾಧಾರಣ ಶಕ್ತಿಯನ್ನು ಸ್ಥಳ, ಕಾಲ , ಸ್ಥಿತಿಮಿತಿ ಇಲ್ಲದೆ ಅಲ್ಲಾಹನು ಅವರಿಗೆ ನೀಡುತ್ತಾನೆ ಎಂಬ ಸತ್ಯವನ್ನು ಸಂದೇಹಕ್ಕೆಡೆಯಿಲ್ಲದೆ ಸ್ಪಷ್ಟವಾಗಿ ಪ್ರತಿಪಾದಿಸುತ್ತದೆ .ಈ ರೀತಿಯಲ್ಲಿ ಅಂಬಿಯಾಗಳಿಗೆ ಅಲ್ಲಾಹನು ಹಲವಾರು ಪ್ರವಾದಿ ಕಾರ್ಯಗಳ ಸಾಕ್ಷಾತ್ಕಾರ ಶಕ್ತಿಯನ್ನು ನೀಡಿದಂತೆ ಅವರ ವಾರಿಸುದಾರರಾಗಿರುವ ಅವುಲಿಯಾಗಳಿಗೂ ಅಂತಹ ಶಕ್ತಿಯನ್ನು ನೀಡುತ್ತಾನೆ. ಪ್ರವಾದಿಯಾಗಬೇಕಿದ್ದರೆ ಪವಾಡಗಳು ಅನಿವಾರ್ಯವಿದ್ದಂತೆ ಅವುಲಿಯಾಗಳಿಗೆ ಕರಾಮತ್ ಇರಬೇಕೆಂದಿಲ್ಲ ಎಂದು ಉಲಮಾಗಳು ಸ್ಪಷ್ಟ ಪಡಿಸುತ್ತಾರೆ .ಅಂಬಿಯಾಗಳಿಂದ ಉಂಟಾದರೆ ಮುಅ್.ಜಿಝತ್ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತದೆ.ಪ್ರವಾದಿಗಳಿಂದುಂಟಾಗುವ ಮುಅ್.ಜಿಝತ್.ನಲ್ಲಿ ನಾನೊರ್ವ ಪ್ರವಾದಿಯಾಗಿದ್ದೇನೆಂದೂ ನಿಮಗೆ ಸಾಧ್ಯವಿದ್ದರೆ ಇಂತಹ ಪವಾಡವನ್ನು ತೋರಿಸಿರಿ ಎಂಬ ಸವಾಲು ಇದೆಯಾದರು ಕರಾಮತ್ತಿನಲ್ಲಿ ಅಂತಹ ಸವಾಲುಗಳಿರುವುದಿಲ್ಲ.........
.
📚📚📚📚📚
*(ಅವುಲಿಯಾಗಳು ಮತ್ತು ಕರಾಮತ್ತು ಉಳಿದ ಭಾಗ ಇನ್ಶಾಅಲ್ಲಾಹ್ ನಾಳೆ ಬರಯುತ್ತೇನೆ)*
*✍🏻ಹಬೀಬ್ ಕಂದಾರ್ ಉಸ್ತಾದ್*
🌴🌴🌴🌴🌴🌴🌴🌴🌴
*ಮುಖ್ತಾರ್ ಅಬ್ಬಾಸ್ ನಖ್ವಿ ಯೊಂದಿಗೆ ಎಪಿ ಉಸ್ತಾದ್..!*
ಸುನ್ನೀ ಏರರರಿಗೆ ಸಲಾಂ ಹೇಳಬಾರದು, ಬಾಂಧವ್ಯ ಇಟ್ಟುಕೊಳ್ಳಬಾರದೆಂದು ಹೇಳುವವರೇ, ತಮ್ಮ ಸ್ಥಾಪನೆಗೆ ಶಿಯಾ ವಿಶ್ವಾಸಿಯನ್ನು ಕರೆ ತಂದದ್ದು ತಪ್ಪಲ್ಲವೇ ಎಂಬುದು ಕೆಲವರ ಸಂಶಯ.
ಉತ್ತರ 👇🏾👇🏾👇🏾,
*ಉದಾಹರಣೆ 1,*
ನಾವು ಒಂದು ಅಗತ್ಯ ವಿಷಯಕ್ಕೆ DC ಯನ್ನು ಬೇಟಿಯಾಗಬೇಕು. ಆ DC ನೂತನವಾದಿಯಾಗಿದ್ದರೆ, ಅವರು ನೂತನವಾದಿಯೆಂದು ಅವರನ್ನು ಬೇಟಿಯಾಗದೆ ನಮ್ಮ ಅಗತ್ಯ ಕೆಲಸ ಕಾರ್ಯವನ್ನು ಮೊಟಕುಗೊಳಿಸಲು ಸಾದ್ಯವಿದೆಯಾ? ಇಲ್ಲ.
ಅಂತಹ ಸಂದರ್ಭದಲ್ಲಿ (ನೂತನವಾದಿ DC ಗೆ ಬದಲಾಗಿ ಬೇರೆ DC ಇರದ ಕಾರಣ) DC ಯ ಜಾತಿ, ಧರ್ಮ, ಪಂಗಡವನ್ನು ನೋಡದೆ ವ್ಯವಹರಿಸುವುದು ಅವಶ್ಯಕವಾಗಿದೆ.
*ಉದಾಹರಣೆ 2,*
Insurance ಇಸ್ಲಾಮಿನಲ್ಲಿ ನಿಷಿದ್ಧವಾಗಿದೆ.
ಭಾರತದಂತಹ ರಾಷ್ಟ್ರದಲ್ಲಿ ಜೀವಿಸುವಾಗ ಇಲ್ಲಿನ ಕಾನೂನಿನನುಗುಣವಾಗಿ ನಾವು ವ್ಯವಹರಿಸಬೇಕಾದದ್ದು ಅವಶ್ಯಕ.
ಭಾರತ ದೇಶದಲ್ಲಿ ವಾಹನಗಳಿಗೆ insurance ಕಟ್ಟುವುದು ಕಡ್ಡಾಯ. ಅಂತಹ ಸಂದರ್ಭದಲ್ಲಿ insurance ಕಟ್ಟದಿರಲು ಬೇರೆ ದಾರಿ ಇಲ್ಲದಿರುವುದರಿಂದ ವಾಹನಗಳಿಗೆ insurance ಕಟ್ಟುವುದಕ್ಕೆ ವಿರೋಧವರೆನೂ ಇರುವುದಿಲ್ಲ.
*ಉದಾಹರಣೆ 3,*
ನಮಗೆ ಮಾತ್ರೆಯೊಂದು ತಗೋಬೇಕು. ಅಲ್ಲಿ ನೂತನವಾದಿಯ ಮೆಡಿಕಲ್ ಅಂಗಡಿ ಬಿಟ್ಟರೆ ಬೇರೆ ಯಾವ ಮೆಡಿಕಲ್ ಕೂಡಾ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ನಾವು ಮೆಡಿಕಲ್ ಅಂಗಡಿಯವನ ಜಾತಿ, ಧರ್ಮ, ಪಂಗಡವನ್ನು ನೋಡದೆ ಮೆಡಿಕಲ್ ಗೆ ಹೋಗುವುದು ಅನಿವಾರ್ಯವಾಗುತ್ತದೆ. ಮೆಡಿಕಲ್ ಅಂಗಡಿಯವನು ನೂತನವಾದಿಯೆಂದು ಮೆಡಿಕಲ್ ಗೆ ಬದಲಾಗಿ ಬೇಕರಿ ಗೆ ಹೋಗಲು ಆಗುವುದಿಲ್ಲವಲ್ಲ.
ಅದರಂತೆ,
*ಮುಖ್ತಾರ್ ಅಬ್ಬಾಸ್ ನಖ್ವಿ ಯವರು ಕೇಂದ್ರದ ಓರ್ವ ಅಲ್ಪಸಂಖ್ಯಾತ ಮಂತ್ರಿಯಾಗಿದ್ದಾರೆ. ಅಲ್ಪಸಂಖ್ಯಾತರ ಸವಲತ್ತುಗಳ ವಿಷಯಕ್ಕೆ ಸಂಬಂಧಪಟ್ಟು ಚರ್ಚಿಸಬೇಕಾದರೆ, ಮುಖ್ತಾರ್ ಅಬ್ಬಾಸ್ ನಖ್ವಿ ಯವರನ್ನೇ ಬೇಟಿಯಾಗುವುದು, ಆಹ್ವಾನಿಸುವುದು ಎಪಿ ಉಸ್ತಾದ್ ಸಹಿತ ಭಾರತದ ಪ್ರತಿಯೊಂದು ಪ್ರಜೆಗೂ ಅತ್ಯಾವಶ್ಯಕವಾಗಿದೆ.* ಮುಖ್ತಾರ್ ಅಬ್ಬಾಸ್ ನಖ್ವಿ ಯವರು ಶಿಯಾ ವಿಶ್ವಾಸಿಯೆಂದು ಅಲ್ಪಸಂಖ್ಯಾತ ಸವಲತ್ತುಗಳ ವಿಷಯಕ್ಕೆ ಸಂಬಂಧಪಟ್ಟು ಅವರನ್ನು ಬೇಟಿಯಾಗದೆ/ಕರೆತರದೆ, ಅವರ ಬದಲಿಗೆ ಗೃಹ ಮಂತ್ರಿಯನ್ನೋ, ಆರೋಗ್ಯ ಮಂತ್ರಿಯನ್ನೋ ಅಥವಾ ಇನ್ನಿತರ ಮಂತ್ರಿಯನ್ನೊ ಕರೆ ತರುವುದಕ್ಕೆ ಅರ್ಥವಿಲ್ಲ.
*ಅದು, ಮಾತ್ರೆ ತೆಗೆದುಕೊಳ್ಳಲು ಮೆಡಿಕಲ್ ಗೆ ಬದಲಾಗಿ ಬೇಕರಿ ಗೆ ಹೋಂದತೆ ಆಗಬಹುದು.*
ಒಂದು ವಿಷಯಕ್ಕೆ ಸಂಬಂಧಪಟ್ಟು ಓರ್ವ ಮಂತ್ರಿಯನ್ನು ಬೇಟಿಯಾಗುವಾಗ ಅವರ ಹುದ್ದೆಯನ್ನು ಪರಿಗಣಿಸಬೇಕಾಗುತ್ತದೆಯೇ ಹೊರತು, ಅವರ ಜಾತಿ, ಧರ್ಮ, ಪಂಗಡಗಳನ್ನು ನೋಡುವ ಅವಶ್ಯಕತೆ ಇಲ್ಲ ಎಂದು ಬುದ್ಧಿ ಇರುವ ಪ್ರತಿಯೊಬ್ಬ ಮನುಷ್ಯನಿಗೂ ಗೊತ್ತಿರುವಂತಹದ್ದೇ.
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
ಸುನ್ನೀ ಏರರರಿಗೆ ಸಲಾಂ ಹೇಳಬಾರದು, ಬಾಂಧವ್ಯ ಇಟ್ಟುಕೊಳ್ಳಬಾರದೆಂದು ಹೇಳುವವರೇ, ತಮ್ಮ ಸ್ಥಾಪನೆಗೆ ಶಿಯಾ ವಿಶ್ವಾಸಿಯನ್ನು ಕರೆ ತಂದದ್ದು ತಪ್ಪಲ್ಲವೇ ಎಂಬುದು ಕೆಲವರ ಸಂಶಯ.
ಉತ್ತರ 👇🏾👇🏾👇🏾,
*ಉದಾಹರಣೆ 1,*
ನಾವು ಒಂದು ಅಗತ್ಯ ವಿಷಯಕ್ಕೆ DC ಯನ್ನು ಬೇಟಿಯಾಗಬೇಕು. ಆ DC ನೂತನವಾದಿಯಾಗಿದ್ದರೆ, ಅವರು ನೂತನವಾದಿಯೆಂದು ಅವರನ್ನು ಬೇಟಿಯಾಗದೆ ನಮ್ಮ ಅಗತ್ಯ ಕೆಲಸ ಕಾರ್ಯವನ್ನು ಮೊಟಕುಗೊಳಿಸಲು ಸಾದ್ಯವಿದೆಯಾ? ಇಲ್ಲ.
ಅಂತಹ ಸಂದರ್ಭದಲ್ಲಿ (ನೂತನವಾದಿ DC ಗೆ ಬದಲಾಗಿ ಬೇರೆ DC ಇರದ ಕಾರಣ) DC ಯ ಜಾತಿ, ಧರ್ಮ, ಪಂಗಡವನ್ನು ನೋಡದೆ ವ್ಯವಹರಿಸುವುದು ಅವಶ್ಯಕವಾಗಿದೆ.
*ಉದಾಹರಣೆ 2,*
Insurance ಇಸ್ಲಾಮಿನಲ್ಲಿ ನಿಷಿದ್ಧವಾಗಿದೆ.
ಭಾರತದಂತಹ ರಾಷ್ಟ್ರದಲ್ಲಿ ಜೀವಿಸುವಾಗ ಇಲ್ಲಿನ ಕಾನೂನಿನನುಗುಣವಾಗಿ ನಾವು ವ್ಯವಹರಿಸಬೇಕಾದದ್ದು ಅವಶ್ಯಕ.
ಭಾರತ ದೇಶದಲ್ಲಿ ವಾಹನಗಳಿಗೆ insurance ಕಟ್ಟುವುದು ಕಡ್ಡಾಯ. ಅಂತಹ ಸಂದರ್ಭದಲ್ಲಿ insurance ಕಟ್ಟದಿರಲು ಬೇರೆ ದಾರಿ ಇಲ್ಲದಿರುವುದರಿಂದ ವಾಹನಗಳಿಗೆ insurance ಕಟ್ಟುವುದಕ್ಕೆ ವಿರೋಧವರೆನೂ ಇರುವುದಿಲ್ಲ.
*ಉದಾಹರಣೆ 3,*
ನಮಗೆ ಮಾತ್ರೆಯೊಂದು ತಗೋಬೇಕು. ಅಲ್ಲಿ ನೂತನವಾದಿಯ ಮೆಡಿಕಲ್ ಅಂಗಡಿ ಬಿಟ್ಟರೆ ಬೇರೆ ಯಾವ ಮೆಡಿಕಲ್ ಕೂಡಾ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ನಾವು ಮೆಡಿಕಲ್ ಅಂಗಡಿಯವನ ಜಾತಿ, ಧರ್ಮ, ಪಂಗಡವನ್ನು ನೋಡದೆ ಮೆಡಿಕಲ್ ಗೆ ಹೋಗುವುದು ಅನಿವಾರ್ಯವಾಗುತ್ತದೆ. ಮೆಡಿಕಲ್ ಅಂಗಡಿಯವನು ನೂತನವಾದಿಯೆಂದು ಮೆಡಿಕಲ್ ಗೆ ಬದಲಾಗಿ ಬೇಕರಿ ಗೆ ಹೋಗಲು ಆಗುವುದಿಲ್ಲವಲ್ಲ.
ಅದರಂತೆ,
*ಮುಖ್ತಾರ್ ಅಬ್ಬಾಸ್ ನಖ್ವಿ ಯವರು ಕೇಂದ್ರದ ಓರ್ವ ಅಲ್ಪಸಂಖ್ಯಾತ ಮಂತ್ರಿಯಾಗಿದ್ದಾರೆ. ಅಲ್ಪಸಂಖ್ಯಾತರ ಸವಲತ್ತುಗಳ ವಿಷಯಕ್ಕೆ ಸಂಬಂಧಪಟ್ಟು ಚರ್ಚಿಸಬೇಕಾದರೆ, ಮುಖ್ತಾರ್ ಅಬ್ಬಾಸ್ ನಖ್ವಿ ಯವರನ್ನೇ ಬೇಟಿಯಾಗುವುದು, ಆಹ್ವಾನಿಸುವುದು ಎಪಿ ಉಸ್ತಾದ್ ಸಹಿತ ಭಾರತದ ಪ್ರತಿಯೊಂದು ಪ್ರಜೆಗೂ ಅತ್ಯಾವಶ್ಯಕವಾಗಿದೆ.* ಮುಖ್ತಾರ್ ಅಬ್ಬಾಸ್ ನಖ್ವಿ ಯವರು ಶಿಯಾ ವಿಶ್ವಾಸಿಯೆಂದು ಅಲ್ಪಸಂಖ್ಯಾತ ಸವಲತ್ತುಗಳ ವಿಷಯಕ್ಕೆ ಸಂಬಂಧಪಟ್ಟು ಅವರನ್ನು ಬೇಟಿಯಾಗದೆ/ಕರೆತರದೆ, ಅವರ ಬದಲಿಗೆ ಗೃಹ ಮಂತ್ರಿಯನ್ನೋ, ಆರೋಗ್ಯ ಮಂತ್ರಿಯನ್ನೋ ಅಥವಾ ಇನ್ನಿತರ ಮಂತ್ರಿಯನ್ನೊ ಕರೆ ತರುವುದಕ್ಕೆ ಅರ್ಥವಿಲ್ಲ.
*ಅದು, ಮಾತ್ರೆ ತೆಗೆದುಕೊಳ್ಳಲು ಮೆಡಿಕಲ್ ಗೆ ಬದಲಾಗಿ ಬೇಕರಿ ಗೆ ಹೋಂದತೆ ಆಗಬಹುದು.*
ಒಂದು ವಿಷಯಕ್ಕೆ ಸಂಬಂಧಪಟ್ಟು ಓರ್ವ ಮಂತ್ರಿಯನ್ನು ಬೇಟಿಯಾಗುವಾಗ ಅವರ ಹುದ್ದೆಯನ್ನು ಪರಿಗಣಿಸಬೇಕಾಗುತ್ತದೆಯೇ ಹೊರತು, ಅವರ ಜಾತಿ, ಧರ್ಮ, ಪಂಗಡಗಳನ್ನು ನೋಡುವ ಅವಶ್ಯಕತೆ ಇಲ್ಲ ಎಂದು ಬುದ್ಧಿ ಇರುವ ಪ್ರತಿಯೊಬ್ಬ ಮನುಷ್ಯನಿಗೂ ಗೊತ್ತಿರುವಂತಹದ್ದೇ.
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
*🎗ಪ್ರವಾದಿ ಸಂದೇಶ🎗*
🎾🎾🎾🎾🎾🎾🎾🎾🎾🎾🎾🎾 *ದಾಂಪತ್ಯ ಜೀವನದ* 🎾🎾🎾🏡🏡 🏡 *ಯಶಸ್ವಿನ ಮೆಟ್ಟಿಲು* 🏡🏡🏡🏡🏡🏡🏡🏡🏡🏡🏡🏡
*﷽*
*ಸಂಚಿಕೆ* 6⃣ *(ಕೊನೆಯ ಸಂಚಿಕೆ)*
*ಉತ್ತಮ ಸ್ತ್ರೀ ಕುಟುಂಬಕ್ಕೇ ಕಾವಲು*
ಪ್ರವಾದಿ ಇಲ್ಯಾಸ್ (ಅ.ಸ)ರವರು ಓರ್ವ ಜೋರ್ಡಾನ್ಯನಿಗೆ ನೀಡಿದ ಉಪದೇಶವನ್ನು ಇಮಾಂ ಗಝಾಲೀ (ರ.ಅ)ರವರು ವಿವರಿಸುತ್ತಾರೆ. ನಾಲ್ಕು ಸ್ವಭಾವವಿರುವ ಸ್ತ್ರೀಯರನ್ನು ನೀವು ಮದುವೆಯಾಗದಿರಿ.
*1⃣ ಮುಖ್ ತಲಿಅ್* :- ಕುಂಟು ನೆಪ ಹೇಳಿ ಚಿಕ್ಕ ಪುಟ್ಟ ವಿಷಯಕ್ಕೆ ಪತಿಯೊಂದಿಗೆ ತ್ವಲಾಖ್ ಕೇಳುವವಳು.
*2⃣ ಮುಬಾರಿಕ*:- ಭೌತಿಕ ಆಡಂಭರದ ಹೆಸರಲ್ಲಿ ಅಹಂಕಾರದಿಂದ ತಿರುಗುವವಳು.
*3⃣ ಆಹಿರ*:- ಅನ್ಯ ಪುರುಷರೊಂದಿಗೆ ಅನೈತಿಕ ಸಂಬಂದವಿರುವವಳು.
*4⃣ ನಾಶಿಝ*:- ಮಾತು ಮತ್ತು ಪ್ರವೃತ್ತಿಯಿಂದ ಗಂಡನಿಗೆ ನಿರಂತರವಾಗಿ ಮಾನಸಿಕ ಹಿಂಸೆ ನೀಡುವವಳು.
ಕುಟುಂಬದಲ್ಲಿ ಸಮಾಧಾನ ನಷ್ಟಹೊಂದಲೂ ಕಾರಣವಾಗುವ ಇಂತಹಾ ಸ್ತ್ರೀಯರನ್ನು ಅರ್ಧಾಂಗಿಯಾಗಿ ಸ್ವೀಕರಿಸಬಾರದು.ಗಂಡನಿಗೆ ದುಃಖ, ನೋವುಂಟು ಮಾಡುವ ಸ್ವಭಾವಗಳಿಂದ ಹಾಗೂ ಮಾತು ಪ್ರವೃತ್ತಿಗಳಿಂದ ಪತ್ನಿ ದೂರವಾದರೆ ಆ ಕುಟುಂಬದಲ್ಲಿ ಕಲಹದ ಬಾಗಿಲು ತನ್ನಿಂತಾನೇ ಬಂದ್ ಆಗುತ್ತದೆ. ಗಂಡನಿಗೆ ಬೇಕಾಗುವ ಎಲ್ಲವನ್ನೂ ನೀಡಬೇಕು. ಗಂಡನ ಉಪಸ್ಥಿತಿಯಲ್ಲೋ ಅನುಪಸ್ಥಿತಿಯಲ್ಲೋ ನಂಬಿಕೆಗೆ ದ್ರೋಹ ಬಗೆಯಬಾರದು. ಮುಗುಳ್ನಗೆಯೊಂದಿಗೆ ಪತಿಯನ್ನು ಸ್ವೀಕರಿಸಬೇಕು. ಹಠಮಾರಿತನ ಬಿಟ್ಟು ಬಿಡಬೇಕು. ಗುಟ್ಟನ್ನು ಗುಟ್ಟಾಗಿಯೇ ಇಡಬೇಕು. ಎಲ್ಲರೊಂದಿಗೆ ಉತ್ತಮವಾಗಿ ವರ್ತಿಸಬೇಕು. ಹಾಗಿದ್ದರೆ ಕುಟುಂಬದ ಸ್ವಾಸ್ಥ್ಯವೂ ಪತ್ನಿಯ ಕೈಯಲ್ಲಿ ಭದ್ರವಾಗಿರುತ್ತದೆ. ಅದು ಸಂತೃಪ್ತವೂ ಸಂತೋಷದಾಯಕವೂ ಆದ ಕುಟುಂಬವಾಗುತ್ತದೆ.
*(ಮುಗಿಯಿತು)*
➖➖➖➖➖➖➖➖➖➖➖
🎾🎾🎾🎾🎾🎾🎾🎾🎾🎾🎾🎾 *ದಾಂಪತ್ಯ ಜೀವನದ* 🎾🎾🎾🏡🏡 🏡 *ಯಶಸ್ವಿನ ಮೆಟ್ಟಿಲು* 🏡🏡🏡🏡🏡🏡🏡🏡🏡🏡🏡🏡
*﷽*
*ಸಂಚಿಕೆ* 6⃣ *(ಕೊನೆಯ ಸಂಚಿಕೆ)*
*ಉತ್ತಮ ಸ್ತ್ರೀ ಕುಟುಂಬಕ್ಕೇ ಕಾವಲು*
ಪ್ರವಾದಿ ಇಲ್ಯಾಸ್ (ಅ.ಸ)ರವರು ಓರ್ವ ಜೋರ್ಡಾನ್ಯನಿಗೆ ನೀಡಿದ ಉಪದೇಶವನ್ನು ಇಮಾಂ ಗಝಾಲೀ (ರ.ಅ)ರವರು ವಿವರಿಸುತ್ತಾರೆ. ನಾಲ್ಕು ಸ್ವಭಾವವಿರುವ ಸ್ತ್ರೀಯರನ್ನು ನೀವು ಮದುವೆಯಾಗದಿರಿ.
*1⃣ ಮುಖ್ ತಲಿಅ್* :- ಕುಂಟು ನೆಪ ಹೇಳಿ ಚಿಕ್ಕ ಪುಟ್ಟ ವಿಷಯಕ್ಕೆ ಪತಿಯೊಂದಿಗೆ ತ್ವಲಾಖ್ ಕೇಳುವವಳು.
*2⃣ ಮುಬಾರಿಕ*:- ಭೌತಿಕ ಆಡಂಭರದ ಹೆಸರಲ್ಲಿ ಅಹಂಕಾರದಿಂದ ತಿರುಗುವವಳು.
*3⃣ ಆಹಿರ*:- ಅನ್ಯ ಪುರುಷರೊಂದಿಗೆ ಅನೈತಿಕ ಸಂಬಂದವಿರುವವಳು.
*4⃣ ನಾಶಿಝ*:- ಮಾತು ಮತ್ತು ಪ್ರವೃತ್ತಿಯಿಂದ ಗಂಡನಿಗೆ ನಿರಂತರವಾಗಿ ಮಾನಸಿಕ ಹಿಂಸೆ ನೀಡುವವಳು.
ಕುಟುಂಬದಲ್ಲಿ ಸಮಾಧಾನ ನಷ್ಟಹೊಂದಲೂ ಕಾರಣವಾಗುವ ಇಂತಹಾ ಸ್ತ್ರೀಯರನ್ನು ಅರ್ಧಾಂಗಿಯಾಗಿ ಸ್ವೀಕರಿಸಬಾರದು.ಗಂಡನಿಗೆ ದುಃಖ, ನೋವುಂಟು ಮಾಡುವ ಸ್ವಭಾವಗಳಿಂದ ಹಾಗೂ ಮಾತು ಪ್ರವೃತ್ತಿಗಳಿಂದ ಪತ್ನಿ ದೂರವಾದರೆ ಆ ಕುಟುಂಬದಲ್ಲಿ ಕಲಹದ ಬಾಗಿಲು ತನ್ನಿಂತಾನೇ ಬಂದ್ ಆಗುತ್ತದೆ. ಗಂಡನಿಗೆ ಬೇಕಾಗುವ ಎಲ್ಲವನ್ನೂ ನೀಡಬೇಕು. ಗಂಡನ ಉಪಸ್ಥಿತಿಯಲ್ಲೋ ಅನುಪಸ್ಥಿತಿಯಲ್ಲೋ ನಂಬಿಕೆಗೆ ದ್ರೋಹ ಬಗೆಯಬಾರದು. ಮುಗುಳ್ನಗೆಯೊಂದಿಗೆ ಪತಿಯನ್ನು ಸ್ವೀಕರಿಸಬೇಕು. ಹಠಮಾರಿತನ ಬಿಟ್ಟು ಬಿಡಬೇಕು. ಗುಟ್ಟನ್ನು ಗುಟ್ಟಾಗಿಯೇ ಇಡಬೇಕು. ಎಲ್ಲರೊಂದಿಗೆ ಉತ್ತಮವಾಗಿ ವರ್ತಿಸಬೇಕು. ಹಾಗಿದ್ದರೆ ಕುಟುಂಬದ ಸ್ವಾಸ್ಥ್ಯವೂ ಪತ್ನಿಯ ಕೈಯಲ್ಲಿ ಭದ್ರವಾಗಿರುತ್ತದೆ. ಅದು ಸಂತೃಪ್ತವೂ ಸಂತೋಷದಾಯಕವೂ ಆದ ಕುಟುಂಬವಾಗುತ್ತದೆ.
*(ಮುಗಿಯಿತು)*
➖➖➖➖➖➖➖➖➖➖➖
*ಪ್ರಶ್ನೆ:*
*ಡಾ!ಹಕೀಂ ಅಝ್'ಹರಿಯ ಕೈಯಲ್ಲಿ ಬೆತ್ತ ಯಾಕೆ?*
*ಉತ್ತರ*
ಇಮಾಂ ಅಬುಲ್ಲೈಸ್ ಅಸ್ಸಮರ್'ಖಂದೀ (ರ)
ಹೇಳುತ್ತಾರೆ,
روى ميمون بن مهران عن ابن عباس رضي الله عنهما انه ،قال: إمساك العصا سنة للانبياء، وعلامة للمؤمن.
وقال الحسن البصري: للعكازة ست خصال، سنة الانبياء، وزينة الصلحاء، وسلاح على الاعداء، يعني الكلب والحية وغيرها ، وعون للضعفاء ورغم المنافقين، وزيادة في الطاعات.
ويقال: إذا كان مع المؤمن العصا يهرب منه الشيطان، ويخضع له المنافق والفاجر، وتكون قبلته إذا صلى.....
وفيها منافع كثيرة،...
(بستان العارفين 61)
ಮೈಮೂನ್ ಬಿನ್ ಮಹ್'ರಾನ್ (ರ) ಇಬ್ನ್ ಅಬ್ಬಾಸ್ (ರ)ರಿಂದ ವರದಿ;
ಕೈಯಲ್ಲಿ ಬೆತ್ತ ಹಿಡಿಯುವುದು ಅಂಬಿಯಾಗಳ ಚರ್ಯೆಯಾಗಿದೆ.ಸತ್ಯವಿಶ್ವಾಸಿಯ ಲಕ್ಷಣವಾಗಿದೆ.
ಹಸನುಲ್ ಬಸರೀ(ರ)ಹೇಳುತ್ತಾರೆ.
ಬೆತ್ತ ಹಿಡಿಯುವುದರಲ್ಲಿ 6 ಕಾರ್ಯಗಳು ಅಡಗಿದೆ.
1.ಅಂಬಿಯಾಗಳ ಚರ್ಯೆ.
2.ಸತ್ಯವಿಶ್ವಾಸಿಯ ಲಕ್ಷಣ.
3.ಸಜ್ಜನರ ಸೌಂಧರ್ಯ.
4.ಶತ್ರುಗಳಿಗೆ ವಿರುದ್ಧವಿರುವ ಆಯುಧ(ಶತ್ರು ಎಂಬುವುದರ ಉದ್ದೇಶ ,ನಾಯಿ ಮತ್ತು ಹಾವು)
5.ಬಲಹೀನರಿಗೆ ಸಹಾಯ ಮಾಡಲು ಮತ್ತು ಕಪಟರನ್ನು ನಿಂದಿಸಲು.
6.ಸತ್ಕರ್ಮಗಳು ವರ್ಧಿಸಲು.
ಸತ್ಯವಿಶ್ವಾಸಿಯ ಕೈಯಲ್ಲಿ ಬೆತ್ತ ಇದ್ದಲ್ಲಿ ಪಿಶಾಚಿ ಅವನಿಂದ ಓಡುವವು.
ಕಪಟರು ಮತ್ತು ದುರ್ಜನರು ಅವನನ್ನು ಸಮೀಪಿಸಲಾರರು.
ಅದಕ್ಕೆ ಅಭಿಮುಖವಾಗಿ ನಮಾಜು ಮಾಡಲು ಉಪಯೋಗಿಸಬಹುದಾಗಿದೆ.
ಈ ರೀತಿ ಹಲವಾರು
ಪ್ರಯೋಜನಗಳು ಬೆತ್ತ ಕೈಯಲ್ಲಿದ್ದರೆ ಲಭಿಸುವವು.
*(ಬುಸ್ತಾನುಲ್ ಆರಿಫೀನ್.ಪುಟ 61 )*
📝 *ಸಖಾಫಿ ಸಾಲೆತ್ತೂರು*
*ಡಾ!ಹಕೀಂ ಅಝ್'ಹರಿಯ ಕೈಯಲ್ಲಿ ಬೆತ್ತ ಯಾಕೆ?*
*ಉತ್ತರ*
ಇಮಾಂ ಅಬುಲ್ಲೈಸ್ ಅಸ್ಸಮರ್'ಖಂದೀ (ರ)
ಹೇಳುತ್ತಾರೆ,
روى ميمون بن مهران عن ابن عباس رضي الله عنهما انه ،قال: إمساك العصا سنة للانبياء، وعلامة للمؤمن.
وقال الحسن البصري: للعكازة ست خصال، سنة الانبياء، وزينة الصلحاء، وسلاح على الاعداء، يعني الكلب والحية وغيرها ، وعون للضعفاء ورغم المنافقين، وزيادة في الطاعات.
ويقال: إذا كان مع المؤمن العصا يهرب منه الشيطان، ويخضع له المنافق والفاجر، وتكون قبلته إذا صلى.....
وفيها منافع كثيرة،...
(بستان العارفين 61)
ಮೈಮೂನ್ ಬಿನ್ ಮಹ್'ರಾನ್ (ರ) ಇಬ್ನ್ ಅಬ್ಬಾಸ್ (ರ)ರಿಂದ ವರದಿ;
ಕೈಯಲ್ಲಿ ಬೆತ್ತ ಹಿಡಿಯುವುದು ಅಂಬಿಯಾಗಳ ಚರ್ಯೆಯಾಗಿದೆ.ಸತ್ಯವಿಶ್ವಾಸಿಯ ಲಕ್ಷಣವಾಗಿದೆ.
ಹಸನುಲ್ ಬಸರೀ(ರ)ಹೇಳುತ್ತಾರೆ.
ಬೆತ್ತ ಹಿಡಿಯುವುದರಲ್ಲಿ 6 ಕಾರ್ಯಗಳು ಅಡಗಿದೆ.
1.ಅಂಬಿಯಾಗಳ ಚರ್ಯೆ.
2.ಸತ್ಯವಿಶ್ವಾಸಿಯ ಲಕ್ಷಣ.
3.ಸಜ್ಜನರ ಸೌಂಧರ್ಯ.
4.ಶತ್ರುಗಳಿಗೆ ವಿರುದ್ಧವಿರುವ ಆಯುಧ(ಶತ್ರು ಎಂಬುವುದರ ಉದ್ದೇಶ ,ನಾಯಿ ಮತ್ತು ಹಾವು)
5.ಬಲಹೀನರಿಗೆ ಸಹಾಯ ಮಾಡಲು ಮತ್ತು ಕಪಟರನ್ನು ನಿಂದಿಸಲು.
6.ಸತ್ಕರ್ಮಗಳು ವರ್ಧಿಸಲು.
ಸತ್ಯವಿಶ್ವಾಸಿಯ ಕೈಯಲ್ಲಿ ಬೆತ್ತ ಇದ್ದಲ್ಲಿ ಪಿಶಾಚಿ ಅವನಿಂದ ಓಡುವವು.
ಕಪಟರು ಮತ್ತು ದುರ್ಜನರು ಅವನನ್ನು ಸಮೀಪಿಸಲಾರರು.
ಅದಕ್ಕೆ ಅಭಿಮುಖವಾಗಿ ನಮಾಜು ಮಾಡಲು ಉಪಯೋಗಿಸಬಹುದಾಗಿದೆ.
ಈ ರೀತಿ ಹಲವಾರು
ಪ್ರಯೋಜನಗಳು ಬೆತ್ತ ಕೈಯಲ್ಲಿದ್ದರೆ ಲಭಿಸುವವು.
*(ಬುಸ್ತಾನುಲ್ ಆರಿಫೀನ್.ಪುಟ 61 )*
📝 *ಸಖಾಫಿ ಸಾಲೆತ್ತೂರು*
*ಮುಕ್ತಾರ್ ಅಬ್ಬಾಸ್ ನಕ್ವಿಯˌ ಮರ್ಕಝ್ ಭೇಟಿ ವಿವಾದಕ್ಕೆ ಸೂಕ್ತವೇ.....?*
ಹೌದು....!!!!
ಸ್ತ್ರೀ ಶಿಕ್ಷಣಕ್ಕೆ ಇಸ್ಲಾಂ ಮಹತ್ವ ಕಲ್ಪಿಸಿದೆ.ಕಾಲೇಜ್ ಕ್ಯಾಂಪಸ್ ನಲ್ಲಿ ಮುಸ್ಲಿಂ ಸ್ತ್ರೀಗಳಲ್ಲಿನ ಕೆಲವೊಂದು ಸ್ಥಿತಿಗತಿಗಳು ಖೇದಕರ. ಅದರೆಡೆಯಲ್ಲಿ ಹಲವಾರು ಇಸ್ಲಾಮಿಕ್ ಶರೀಅತ್ ವುಮೆನ್ಸ್ ಕಾಲೇಜ್ ಗಳು ಕಾರ್ಯಾಚರಿಸುತ್ತಾˌ ಸ್ತ್ರೀ ಸಂರಕ್ಷಣೆಯತ್ತ ಮುನ್ನುಗುತ್ತಿರುವುದು ಶ್ಲಾಘನೀಯ.ಮರ್ಕಝ್ ನೋಲೆಡ್ಜ್ ಸಿಟಿಯ ಭಾಗವಾಗಿ "ಮರ್ಕಝ್ ಕ್ವೀನ್ಸ್ ಲ್ಯಾಂಡ್"ನ ಉದ್ಘಾಟನಾ ಸಮಾರಂಭ ಜಾಮಿಆ ಮರ್ಕಝ್ ನಲ್ಲಿ ನಡೆದಿತ್ತು(25/12/2017).ಈ ಕಾರ್ಯಕ್ರಮದ ಮುಖ್ಯ ಅತಿಥಿಯೇˌ ಕೇಂದ್ರ ಅಲ್ಪ ಸಂಖ್ಯಾತ ಸಚಿವರಾದಂತಹ *ಮುಖ್ತಾರ್ ಅಬ್ಬಾಸ್ ನಕ್ವಿ.*
ಈ ಮೊದಲು ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ಇಸ್ಲಾಮೀ ನಿಲುವನ್ನು ವ್ಯಕ್ತಪಡಿಸಿದ್ದ *ಶೈಖುನಾ ಕಾಂತಪುರಂ ಎ.ಪಿ. ಉಸ್ತಾದ* ರ ವಿರುಧ್ಧವಾಗಿˌ
"ಕಾಂತಪುರಂರ ಮಾತು ಅಕ್ಷರಶಃ ತಪ್ಪುˌ ಇಸ್ಲಾಮಿನಲ್ಲಿ ಅಂತಹ ನಿಲುವು ಎನೂ ಇಲ್ಲ" ಎಂಬ ಹೇಳಿಕೆಯನ್ನು ಮಾದ್ಯಮಗಳ ಮುಂದೆ ಹೇಳುವುದರ ಮೂಲಕ ಇಸ್ಲಾಮಿನ ಆಶಯಕ್ಕೆ ಧಕ್ಕೆತರುವಂತೆ ಮಾಡಿದ ವ್ಯಕ್ತಿಯೇ......ಈ ಮುಖ್ತಾರ್ ಅಬ್ಬಾಸ್ ನಕ್ವಿ.
ಅಂದಿನˌ ಮುಖ್ತಾರ್ ಅಬ್ಬಾಸ್ ನಕ್ವಿಯ ಹೇಳಿಕೆಗೆ ಉಸ್ತಾದ್ ಏನೂ ಪ್ರತಿಕ್ರಿಯಿಸಲಿಲ್ಲ. ಆದರೆˌ ಅದೇ ನಕ್ವಿಯನ್ನು ವರ್ಷಗಳ ನಂತರ ಮರ್ಕಝ್ ಗೆ ಕರೆತಂದುˌ ಸ್ತ್ರೀ ಗೆ ಇಸ್ಲಾಮಿನಲ್ಲಿ ನೀಡಿದ ಸ್ಥಾನ ಹಾಗೂ ಸ್ತ್ರೀ ಶಿಕ್ಷಣಕ್ಕೆ ಇಸ್ಲಾಂ ನೀಡಿದ ಮಹತ್ವ ನಕ್ವಿ ಯಿಂದಲೇ ಹೇಳಿಸಿದ ಎ.ಪಿ.ಉಸ್ತಾದರ ತಂತ್ರಪೂರ್ವ ಬುಧ್ಧಿಗೆ *ಬಿಗ್ ಸೆಲ್ಯೂಟ್* ಹೊಡೆಯಲೇ ಬೇಕು.
ನಕ್ವಿಯು ಇಸ್ಲಾಮೀ ನಿಲುವಿನಲ್ಲಿ ಶಿಯಾ ಆಶಯಧಾರಿ. ಸಲಫೀˌಜಮಾಅತೇ ಇಸ್ಲಾಮಿಗೆ ಸಲಾಂ ಹೇಳ ಕೂಡದೆಂದು ಎತ್ತಿಹೇಳಿದ ಕಾಂದೂರಿಗಳೇ....ಶಿಯಾ ಆಶಯಧಾರಿಯನ್ನು ಗೌರವಿಸುದು ಯಾವ ಸೀಮೆಯ ಸುನ್ನಿ..?ಎಂಬ ಪೋಸ್ಟರ್ ಗಳು ಹರಿದಾಡ್ತಿದೆ.
ಅಷ್ಟಕ್ಕೂ ಇಲ್ಲಿ ಎ.ಪಿ.ಉಸ್ತಾದ್ ಶಿಯಾ ಅಶಯಧಾರಿ ನಕ್ವಿಗೆ ಸಲಾಂ ಹೇಳಲಿಲ್ಲ.....
ಆತನ ಹಿಂದೆ ನಿಂತು ನಮಾಝ್ ಕೂಡ ಮಾಡಲಿಲ್ಲ........
ಎಷ್ಟರವರೆಗೆ ಅಂದ್ರೆˌ ಭಾಷಣ ಆರಂಭಿಸುವಾಗ ಉಸ್ತಾದರು ಹೇಳಬೇಕಾದ ಸಲಾಂ ಕೂಡ ಹೇಳಲಿಲ್ಲ.....
ಇಸ್ಲಾಮಿನ ಕಟ್ಟಾಶತ್ರುವಾದ ಯಹೂದಿಯೋರ್ವನಿಗೆˌ ತನ್ನ ಮನೆಯಲ್ಲಿ ಸಂರಕ್ಷಣೆ ಕೊಟ್ಟ ಪ್ರವಾದೀ ಸ.ಅ ರ ತೀರ್ಮಾನವನ್ನು ತಪ್ಪೆನ್ನಬಹುದೇ.....???
ಇಸ್ಲಾಂ ಆಶಯ ಕಲಿಯಲು ಬಂದ ಇಬ್ನು ಉಮ್ಮಿ ಮಖ್ತೂಂ ರನ್ನು ಪರಿಗಣಿಸದೇˌ ಮುಶ್ರಿಕರನ್ನು ಪರಿಗಣಿಸಿದ ನೆಬಿ (ಸ.ಅ) ರ ನಿಲುವನ್ನು ತಪ್ಪೆನ್ನಲು ಸಾಧ್ಯವೇ.....??
ಪ್ರವಾದೀ (ಸ.ಅ) ರ ನಿಲುವು ಇಸ್ಲಾಂ ನ ಏಳಿಗೆಯ ಪರವಾಗಿತ್ತು. ಅದೇ ರೀತಿ ಇಲ್ಲಿಯೂ ಕೂಡ.
ನಕ್ವಿಯನ್ನು ಗೌರವಿಸಿˌ ಸ್ವೀಕರಮಾಡಿರುವುದು ನಕ್ವಿಯ ಆಶಯವನ್ನು ನೋಡಿ ಅಲ್ಲˌ ಹೊರತುˌ ಸರಕಾರದಲ್ಲಿನ ನಕ್ವಿಗಿರುವ ಮುಖ್ಯ ಹುದ್ದೆಯನ್ನು ನೋಡಿ.
ಅದು ಅನಿವಾರ್ಯವೂ ಕೂಡ.
ಇಸ್ಲಾಮೀ ಏಳಿಗೆಗೆ ಯಹೂದೀˌ ಮುಶ್ರಿಕರನ್ನ ಪ್ರವಾದೀ (ಸ.ಅ) ರು ಗೌರವಿಸಿರುವಾಗˌ ಎ.ಪಿ. ಉಸ್ತಾದ್ ಮಾಡಿರುವುದನ್ನ ತಪ್ಪೆನ್ನುವುದೂ ಕುಬುಧ್ಧಿಯಲ್ಲವೇ....??
ಮೋದಿಯೇ ಬಂದರೂˌ ಅಮೇರಿಕಾ ಅಧ್ಯಕ್ಷ ಟ್ರಂಪ್ ಬಂದರೂ ಅವರ ಸ್ಥಾನಕ್ಕನುಗುಣವಾಗಿ ಗೌರವಿಸುವುದು ಅನಿವಾರ್ಯ.
ಅವರ ಆಶಯ ಅವರಿಗೆˌ ಶೈಖುನಾರ ಧ್ಯೇಯ ಇಸ್ಲಾಮೀ ಏಳಿಗೆ.
ಕ್ವೀನ್ಸ್ ಲ್ಯಾಂಡ್ ಎಂಬ ಮಹಿಳಾ ಕಾಲೇಜ್ ನ ಉದ್ಘಾಟನಾ ಸಮಾರಂಭಕ್ಕೆˌ *ಪರಿಪೂರ್ಣ ಫರ್ದಾ ದಾರಿಗಳಾದˌ* ಮುಸ್ಲಿಂ ವಿದ್ಯಾರ್ಥಿನಿಯರ ಇರುವಿಕೆಯನ್ನೇ ದೊಡ್ಡ ಅಸ್ತ್ರವನ್ನಾಗಿಸಿದ ವಿರೋಧಿಗಳ ಮಂದ ಬುಧ್ಧಿಗೆ ಏನೆನ್ನಬೇಕೋ ಗೊತ್ತಿಲ್ಲ.
ಏನೇ ಇರಲಿˌ ಫ್ಲೆಕ್ಸ್ ಗಳು ಹರಿಯುವ ಮೂಲಕˌ ನಕ್ವಿಯ ಮರ್ಕಝ್ ಭೇಟಿಯನ್ನು ಅಪಹಾಸ್ಯ ಮಾಡುವ ಮೂಲಕˌ ಮರ್ಕಝ್ ರೂಬಿ ಜುಬಿಲಿ ಪ್ರಚಾರ ಕೈಗೆತ್ತಿಕೊಂಡಿರುವ ವಿರೋಧಿಗಳಿಗೆ ಅಭಿನಂದನೆಗಳು ಹೇಳೋಣ.
💢ಎಂ.ಕೆ.ಸಿನಾನ್ ಅಜಿಲಮೊಗರು💢
(ಪ್ರತ್ಯಕ್ಷದರ್ಶಿˌ ಮರ್ಕಝ್ ವಿದ್ಯಾರ್ಥಿ)
mksinan212@gmail.com
ಹೌದು....!!!!
ಸ್ತ್ರೀ ಶಿಕ್ಷಣಕ್ಕೆ ಇಸ್ಲಾಂ ಮಹತ್ವ ಕಲ್ಪಿಸಿದೆ.ಕಾಲೇಜ್ ಕ್ಯಾಂಪಸ್ ನಲ್ಲಿ ಮುಸ್ಲಿಂ ಸ್ತ್ರೀಗಳಲ್ಲಿನ ಕೆಲವೊಂದು ಸ್ಥಿತಿಗತಿಗಳು ಖೇದಕರ. ಅದರೆಡೆಯಲ್ಲಿ ಹಲವಾರು ಇಸ್ಲಾಮಿಕ್ ಶರೀಅತ್ ವುಮೆನ್ಸ್ ಕಾಲೇಜ್ ಗಳು ಕಾರ್ಯಾಚರಿಸುತ್ತಾˌ ಸ್ತ್ರೀ ಸಂರಕ್ಷಣೆಯತ್ತ ಮುನ್ನುಗುತ್ತಿರುವುದು ಶ್ಲಾಘನೀಯ.ಮರ್ಕಝ್ ನೋಲೆಡ್ಜ್ ಸಿಟಿಯ ಭಾಗವಾಗಿ "ಮರ್ಕಝ್ ಕ್ವೀನ್ಸ್ ಲ್ಯಾಂಡ್"ನ ಉದ್ಘಾಟನಾ ಸಮಾರಂಭ ಜಾಮಿಆ ಮರ್ಕಝ್ ನಲ್ಲಿ ನಡೆದಿತ್ತು(25/12/2017).ಈ ಕಾರ್ಯಕ್ರಮದ ಮುಖ್ಯ ಅತಿಥಿಯೇˌ ಕೇಂದ್ರ ಅಲ್ಪ ಸಂಖ್ಯಾತ ಸಚಿವರಾದಂತಹ *ಮುಖ್ತಾರ್ ಅಬ್ಬಾಸ್ ನಕ್ವಿ.*
ಈ ಮೊದಲು ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ಇಸ್ಲಾಮೀ ನಿಲುವನ್ನು ವ್ಯಕ್ತಪಡಿಸಿದ್ದ *ಶೈಖುನಾ ಕಾಂತಪುರಂ ಎ.ಪಿ. ಉಸ್ತಾದ* ರ ವಿರುಧ್ಧವಾಗಿˌ
"ಕಾಂತಪುರಂರ ಮಾತು ಅಕ್ಷರಶಃ ತಪ್ಪುˌ ಇಸ್ಲಾಮಿನಲ್ಲಿ ಅಂತಹ ನಿಲುವು ಎನೂ ಇಲ್ಲ" ಎಂಬ ಹೇಳಿಕೆಯನ್ನು ಮಾದ್ಯಮಗಳ ಮುಂದೆ ಹೇಳುವುದರ ಮೂಲಕ ಇಸ್ಲಾಮಿನ ಆಶಯಕ್ಕೆ ಧಕ್ಕೆತರುವಂತೆ ಮಾಡಿದ ವ್ಯಕ್ತಿಯೇ......ಈ ಮುಖ್ತಾರ್ ಅಬ್ಬಾಸ್ ನಕ್ವಿ.
ಅಂದಿನˌ ಮುಖ್ತಾರ್ ಅಬ್ಬಾಸ್ ನಕ್ವಿಯ ಹೇಳಿಕೆಗೆ ಉಸ್ತಾದ್ ಏನೂ ಪ್ರತಿಕ್ರಿಯಿಸಲಿಲ್ಲ. ಆದರೆˌ ಅದೇ ನಕ್ವಿಯನ್ನು ವರ್ಷಗಳ ನಂತರ ಮರ್ಕಝ್ ಗೆ ಕರೆತಂದುˌ ಸ್ತ್ರೀ ಗೆ ಇಸ್ಲಾಮಿನಲ್ಲಿ ನೀಡಿದ ಸ್ಥಾನ ಹಾಗೂ ಸ್ತ್ರೀ ಶಿಕ್ಷಣಕ್ಕೆ ಇಸ್ಲಾಂ ನೀಡಿದ ಮಹತ್ವ ನಕ್ವಿ ಯಿಂದಲೇ ಹೇಳಿಸಿದ ಎ.ಪಿ.ಉಸ್ತಾದರ ತಂತ್ರಪೂರ್ವ ಬುಧ್ಧಿಗೆ *ಬಿಗ್ ಸೆಲ್ಯೂಟ್* ಹೊಡೆಯಲೇ ಬೇಕು.
ನಕ್ವಿಯು ಇಸ್ಲಾಮೀ ನಿಲುವಿನಲ್ಲಿ ಶಿಯಾ ಆಶಯಧಾರಿ. ಸಲಫೀˌಜಮಾಅತೇ ಇಸ್ಲಾಮಿಗೆ ಸಲಾಂ ಹೇಳ ಕೂಡದೆಂದು ಎತ್ತಿಹೇಳಿದ ಕಾಂದೂರಿಗಳೇ....ಶಿಯಾ ಆಶಯಧಾರಿಯನ್ನು ಗೌರವಿಸುದು ಯಾವ ಸೀಮೆಯ ಸುನ್ನಿ..?ಎಂಬ ಪೋಸ್ಟರ್ ಗಳು ಹರಿದಾಡ್ತಿದೆ.
ಅಷ್ಟಕ್ಕೂ ಇಲ್ಲಿ ಎ.ಪಿ.ಉಸ್ತಾದ್ ಶಿಯಾ ಅಶಯಧಾರಿ ನಕ್ವಿಗೆ ಸಲಾಂ ಹೇಳಲಿಲ್ಲ.....
ಆತನ ಹಿಂದೆ ನಿಂತು ನಮಾಝ್ ಕೂಡ ಮಾಡಲಿಲ್ಲ........
ಎಷ್ಟರವರೆಗೆ ಅಂದ್ರೆˌ ಭಾಷಣ ಆರಂಭಿಸುವಾಗ ಉಸ್ತಾದರು ಹೇಳಬೇಕಾದ ಸಲಾಂ ಕೂಡ ಹೇಳಲಿಲ್ಲ.....
ಇಸ್ಲಾಮಿನ ಕಟ್ಟಾಶತ್ರುವಾದ ಯಹೂದಿಯೋರ್ವನಿಗೆˌ ತನ್ನ ಮನೆಯಲ್ಲಿ ಸಂರಕ್ಷಣೆ ಕೊಟ್ಟ ಪ್ರವಾದೀ ಸ.ಅ ರ ತೀರ್ಮಾನವನ್ನು ತಪ್ಪೆನ್ನಬಹುದೇ.....???
ಇಸ್ಲಾಂ ಆಶಯ ಕಲಿಯಲು ಬಂದ ಇಬ್ನು ಉಮ್ಮಿ ಮಖ್ತೂಂ ರನ್ನು ಪರಿಗಣಿಸದೇˌ ಮುಶ್ರಿಕರನ್ನು ಪರಿಗಣಿಸಿದ ನೆಬಿ (ಸ.ಅ) ರ ನಿಲುವನ್ನು ತಪ್ಪೆನ್ನಲು ಸಾಧ್ಯವೇ.....??
ಪ್ರವಾದೀ (ಸ.ಅ) ರ ನಿಲುವು ಇಸ್ಲಾಂ ನ ಏಳಿಗೆಯ ಪರವಾಗಿತ್ತು. ಅದೇ ರೀತಿ ಇಲ್ಲಿಯೂ ಕೂಡ.
ನಕ್ವಿಯನ್ನು ಗೌರವಿಸಿˌ ಸ್ವೀಕರಮಾಡಿರುವುದು ನಕ್ವಿಯ ಆಶಯವನ್ನು ನೋಡಿ ಅಲ್ಲˌ ಹೊರತುˌ ಸರಕಾರದಲ್ಲಿನ ನಕ್ವಿಗಿರುವ ಮುಖ್ಯ ಹುದ್ದೆಯನ್ನು ನೋಡಿ.
ಅದು ಅನಿವಾರ್ಯವೂ ಕೂಡ.
ಇಸ್ಲಾಮೀ ಏಳಿಗೆಗೆ ಯಹೂದೀˌ ಮುಶ್ರಿಕರನ್ನ ಪ್ರವಾದೀ (ಸ.ಅ) ರು ಗೌರವಿಸಿರುವಾಗˌ ಎ.ಪಿ. ಉಸ್ತಾದ್ ಮಾಡಿರುವುದನ್ನ ತಪ್ಪೆನ್ನುವುದೂ ಕುಬುಧ್ಧಿಯಲ್ಲವೇ....??
ಮೋದಿಯೇ ಬಂದರೂˌ ಅಮೇರಿಕಾ ಅಧ್ಯಕ್ಷ ಟ್ರಂಪ್ ಬಂದರೂ ಅವರ ಸ್ಥಾನಕ್ಕನುಗುಣವಾಗಿ ಗೌರವಿಸುವುದು ಅನಿವಾರ್ಯ.
ಅವರ ಆಶಯ ಅವರಿಗೆˌ ಶೈಖುನಾರ ಧ್ಯೇಯ ಇಸ್ಲಾಮೀ ಏಳಿಗೆ.
ಕ್ವೀನ್ಸ್ ಲ್ಯಾಂಡ್ ಎಂಬ ಮಹಿಳಾ ಕಾಲೇಜ್ ನ ಉದ್ಘಾಟನಾ ಸಮಾರಂಭಕ್ಕೆˌ *ಪರಿಪೂರ್ಣ ಫರ್ದಾ ದಾರಿಗಳಾದˌ* ಮುಸ್ಲಿಂ ವಿದ್ಯಾರ್ಥಿನಿಯರ ಇರುವಿಕೆಯನ್ನೇ ದೊಡ್ಡ ಅಸ್ತ್ರವನ್ನಾಗಿಸಿದ ವಿರೋಧಿಗಳ ಮಂದ ಬುಧ್ಧಿಗೆ ಏನೆನ್ನಬೇಕೋ ಗೊತ್ತಿಲ್ಲ.
ಏನೇ ಇರಲಿˌ ಫ್ಲೆಕ್ಸ್ ಗಳು ಹರಿಯುವ ಮೂಲಕˌ ನಕ್ವಿಯ ಮರ್ಕಝ್ ಭೇಟಿಯನ್ನು ಅಪಹಾಸ್ಯ ಮಾಡುವ ಮೂಲಕˌ ಮರ್ಕಝ್ ರೂಬಿ ಜುಬಿಲಿ ಪ್ರಚಾರ ಕೈಗೆತ್ತಿಕೊಂಡಿರುವ ವಿರೋಧಿಗಳಿಗೆ ಅಭಿನಂದನೆಗಳು ಹೇಳೋಣ.
💢ಎಂ.ಕೆ.ಸಿನಾನ್ ಅಜಿಲಮೊಗರು💢
(ಪ್ರತ್ಯಕ್ಷದರ್ಶಿˌ ಮರ್ಕಝ್ ವಿದ್ಯಾರ್ಥಿ)
mksinan212@gmail.com
*ಇವರಿಗೆ ಮರ್ಕಝ್ ಗೆ ನಕ್ವಿಯ ಆಗಮನದ ವಿವಾದವಲ್ಲ ˌ ಮರ್ಕಝ್ ಸಮ್ಮೇಳನದ ಹಿಂದೆ ಇರುವ ಅಸೂಯೆ*
ನಿನ್ನೆ ಕೇಂದ್ರ ಅಲ್ಪ ಸಂಖ್ಯಾತರ ಸಚಿವರಾದ ಮುಕ್ತಾರ್ ಅಬ್ಬಾಸ್ ನಕ್ವಿ ಮರ್ಕಝ್ ಗೆ ಕಾಲಿಟ್ಟಾಗ ಕೆಲವೊಂದು ಲೇಖನಗಳನ್ನು ನೋಡಲು ಸಾಧ್ಯವಾಯಿತು."ಒಂದು ಶಿಯಾ ಮುಸ್ಲಿಮನನ್ನು ಮರ್ಕಝ್ ಗೆ ಕರೆತಂದು ಕುಶೋಲೋಪಾಚಾರಿ ನಡೆಸಿದ *ಎ.ಪಿ ಉಸ್ತಾದ್*." ಆದರೆ ಒಬ್ಬ ರಾಜಕೀಯ ವ್ಯಕ್ತಿಯನ್ನು ಕರೆತರುವುದರಲ್ಲಿ ತಪ್ಪೇನಿಲ್ಲ ಮತ್ತು ಕರೆತರುವ ಸಂದರ್ಭ ವನ್ನು ಅದರ ಉದ್ದೇಶವೇನು ಎಲ್ಲವನ್ನೂ ಅನ್ಯರ ಮುಂದೆ ತಿಳಿಸಿಕೊಡಬೇಕಾದ ಅವಶ್ಯಕಯೂ ಕೂಡಾ ಮರ್ಕಝ್ ಗೆ ಇಲ್ಲ
ಯಾವುದು ತಪ್ಪು....? ಯಾವುದು ಸರಿ.........? ಅಂತ *ಶೈಖುನಾ ಎ.ಪಿ ಉಸ್ತಾದರಿಗೆ* ಗೊತ್ತಿದೆ. ಮರ್ಕಝ್ ನಲ್ಲಿ ಕಲಿತು ಅಲ್ಲಿ ತನ್ನ ಕುಬುಧ್ಧಿಯನ್ನು ತೋರಿಸಿ ಅಲ್ಲಿಂದ ಹೊರಹಾಕಲ್ಪಟ್ಟ ಕೆಲವೊಂದು ನೀಚ ವ್ಯಕ್ತಿಗಳು *ಶೈಖುನಾ*ರಿಗೆ ಹೇಳಿಕೊಡಬೇಕಾದ ಅವಶ್ಯಕತೆಯಿಲ್ಲ ಮರ್ಕಝ್ ಕುರಿತು ಏನೂ ಅರಿಯದ ಹಾಗೂ *ಕಾಂತಪುರಂ ಉಸ್ತಾದ*ರ ಕುರಿತು ಏನೂ ತಿಳಿಯದ ಕೆಲವು ಅಲ್ಪಜ್ಞಾನಿಗಳು ಹೇಳುವುದನ್ನು ನಾವು ಕಿವಿಕೊಡಬೇಕೆಂದಿಲ್ಲ.
ಬಂದ ನಕ್ವಿಗೆ ಮರ್ಕಝ್ ನೋಡಿ ಕಂಗಲಾಯಿತು.ಆವ್ಯಕ್ತಿ ಭಾಷಣದಲ್ಲಿ ಹೇಳಿದರು."ನನಗೆ ತುಂಬಾ ಸಂತೋಷವಾಗುತ್ತಿದೆ.ಇಷ್ಟೊಂದು ಶಿಸ್ತುಬಧ್ಧವಾದ ವಿಧ್ಯಾರ್ಥಿಗಳನ್ನು ನೋಡಿದಾಗ ನನಗೆ ಬಹಳ ಸಂತೋಷವೆನಿಸುತ್ತಿದೆ.
ಎ.ಪಿ ಉಸ್ತಾದರು " ಮುಸ್ಲಿಂಮರಿಗೆ ಇಲ್ಲಿ ಒಳ್ಳೆಯ ರೀತಿಯ ಸಹಕಾರಗಳನ್ನು ಸರಕಾರದಿಂದ ಒದಗಿಬರಬೇಕೆಂದು ˌಇಸ್ಲಾಂಮಿನ ನೈಜ ಆಶಯ ಆದರ್ಶಗಳನ್ನು ಮನವರಿಕೆ ಮಾಡಿಕೊಟ್ಟು ˌಇಸ್ಲಾಮಿನಲ್ಲಿ ಸ್ತ್ರೀ ಗೆ ಸ್ವಾತಂತ್ಯವಿದೆ ಮತ್ತು ಗೌರವವು ಇದೆ ಎಂದು ತೊರ್ಪಡಿಸಿ ನಂತರ ಅವರ ಕೈಯಿಂದಲೇ ನೋಲೇಜ್ ಸಿಟಿ ಯ (Queen Land) ಎಂಬ ವಿದ್ಯಾ ಸಂಸ್ಥೆಯನ್ನು ಉಧ್ಘಾಟನೆ ಮಾಡಿಸಿದರು.
ಇದರ ಹಿಂದೆ ಇರುವ ನಿಲುವು ಗೊತ್ತಿಲ್ಲದೆ ಮರ್ಕಝ್ ಐತಿಹಾಸಿಕವಾಗಿ ನಡೆಯುವ ಸಮ್ಮೇಳನದ ಪ್ರಚಾರ ವನ್ನು ನೋಡಿ *ಕಣ್ಣಿಗೆ ಮರಳು ಎರಚಿದ ಹಾಗೆ*ಆದ ಕೆಲವು ಕುಬುಧ್ಧಿಗಳು ಇಂತಹ ಹಲವಾರು ಆರೋಪ ಹರಿಯಬಿಡುವುದು ಹೊಸತೇನೆಲ್ಲ.
*ಚಿಂತಿಸುವವರಿಗೆ ದೃಷ್ಟಾಂತವಿದೆ.*
❇ *ಎಂ.ಆರೀಫ್ ಪುಂಜಾಲಕಟ್ಟೆ*❇
muhammadarifma403276@gmail.com
ನಿನ್ನೆ ಕೇಂದ್ರ ಅಲ್ಪ ಸಂಖ್ಯಾತರ ಸಚಿವರಾದ ಮುಕ್ತಾರ್ ಅಬ್ಬಾಸ್ ನಕ್ವಿ ಮರ್ಕಝ್ ಗೆ ಕಾಲಿಟ್ಟಾಗ ಕೆಲವೊಂದು ಲೇಖನಗಳನ್ನು ನೋಡಲು ಸಾಧ್ಯವಾಯಿತು."ಒಂದು ಶಿಯಾ ಮುಸ್ಲಿಮನನ್ನು ಮರ್ಕಝ್ ಗೆ ಕರೆತಂದು ಕುಶೋಲೋಪಾಚಾರಿ ನಡೆಸಿದ *ಎ.ಪಿ ಉಸ್ತಾದ್*." ಆದರೆ ಒಬ್ಬ ರಾಜಕೀಯ ವ್ಯಕ್ತಿಯನ್ನು ಕರೆತರುವುದರಲ್ಲಿ ತಪ್ಪೇನಿಲ್ಲ ಮತ್ತು ಕರೆತರುವ ಸಂದರ್ಭ ವನ್ನು ಅದರ ಉದ್ದೇಶವೇನು ಎಲ್ಲವನ್ನೂ ಅನ್ಯರ ಮುಂದೆ ತಿಳಿಸಿಕೊಡಬೇಕಾದ ಅವಶ್ಯಕಯೂ ಕೂಡಾ ಮರ್ಕಝ್ ಗೆ ಇಲ್ಲ
ಯಾವುದು ತಪ್ಪು....? ಯಾವುದು ಸರಿ.........? ಅಂತ *ಶೈಖುನಾ ಎ.ಪಿ ಉಸ್ತಾದರಿಗೆ* ಗೊತ್ತಿದೆ. ಮರ್ಕಝ್ ನಲ್ಲಿ ಕಲಿತು ಅಲ್ಲಿ ತನ್ನ ಕುಬುಧ್ಧಿಯನ್ನು ತೋರಿಸಿ ಅಲ್ಲಿಂದ ಹೊರಹಾಕಲ್ಪಟ್ಟ ಕೆಲವೊಂದು ನೀಚ ವ್ಯಕ್ತಿಗಳು *ಶೈಖುನಾ*ರಿಗೆ ಹೇಳಿಕೊಡಬೇಕಾದ ಅವಶ್ಯಕತೆಯಿಲ್ಲ ಮರ್ಕಝ್ ಕುರಿತು ಏನೂ ಅರಿಯದ ಹಾಗೂ *ಕಾಂತಪುರಂ ಉಸ್ತಾದ*ರ ಕುರಿತು ಏನೂ ತಿಳಿಯದ ಕೆಲವು ಅಲ್ಪಜ್ಞಾನಿಗಳು ಹೇಳುವುದನ್ನು ನಾವು ಕಿವಿಕೊಡಬೇಕೆಂದಿಲ್ಲ.
ಬಂದ ನಕ್ವಿಗೆ ಮರ್ಕಝ್ ನೋಡಿ ಕಂಗಲಾಯಿತು.ಆವ್ಯಕ್ತಿ ಭಾಷಣದಲ್ಲಿ ಹೇಳಿದರು."ನನಗೆ ತುಂಬಾ ಸಂತೋಷವಾಗುತ್ತಿದೆ.ಇಷ್ಟೊಂದು ಶಿಸ್ತುಬಧ್ಧವಾದ ವಿಧ್ಯಾರ್ಥಿಗಳನ್ನು ನೋಡಿದಾಗ ನನಗೆ ಬಹಳ ಸಂತೋಷವೆನಿಸುತ್ತಿದೆ.
ಎ.ಪಿ ಉಸ್ತಾದರು " ಮುಸ್ಲಿಂಮರಿಗೆ ಇಲ್ಲಿ ಒಳ್ಳೆಯ ರೀತಿಯ ಸಹಕಾರಗಳನ್ನು ಸರಕಾರದಿಂದ ಒದಗಿಬರಬೇಕೆಂದು ˌಇಸ್ಲಾಂಮಿನ ನೈಜ ಆಶಯ ಆದರ್ಶಗಳನ್ನು ಮನವರಿಕೆ ಮಾಡಿಕೊಟ್ಟು ˌಇಸ್ಲಾಮಿನಲ್ಲಿ ಸ್ತ್ರೀ ಗೆ ಸ್ವಾತಂತ್ಯವಿದೆ ಮತ್ತು ಗೌರವವು ಇದೆ ಎಂದು ತೊರ್ಪಡಿಸಿ ನಂತರ ಅವರ ಕೈಯಿಂದಲೇ ನೋಲೇಜ್ ಸಿಟಿ ಯ (Queen Land) ಎಂಬ ವಿದ್ಯಾ ಸಂಸ್ಥೆಯನ್ನು ಉಧ್ಘಾಟನೆ ಮಾಡಿಸಿದರು.
ಇದರ ಹಿಂದೆ ಇರುವ ನಿಲುವು ಗೊತ್ತಿಲ್ಲದೆ ಮರ್ಕಝ್ ಐತಿಹಾಸಿಕವಾಗಿ ನಡೆಯುವ ಸಮ್ಮೇಳನದ ಪ್ರಚಾರ ವನ್ನು ನೋಡಿ *ಕಣ್ಣಿಗೆ ಮರಳು ಎರಚಿದ ಹಾಗೆ*ಆದ ಕೆಲವು ಕುಬುಧ್ಧಿಗಳು ಇಂತಹ ಹಲವಾರು ಆರೋಪ ಹರಿಯಬಿಡುವುದು ಹೊಸತೇನೆಲ್ಲ.
*ಚಿಂತಿಸುವವರಿಗೆ ದೃಷ್ಟಾಂತವಿದೆ.*
❇ *ಎಂ.ಆರೀಫ್ ಪುಂಜಾಲಕಟ್ಟೆ*❇
muhammadarifma403276@gmail.com
🌹🌹 *ಸ್ವಲಾತ್ ಅಲ್ಲಾಹು ಮತ್ತು ಮಲಕುಗಳು ನಿರ್ವಸುವ ಇಬಾದತ್ ಆಗಿದೆ*🌹🌹
ಅಲ್ಲಾಹು ಮತ್ತು ಮಲಕುಗಳು ನಬಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮ್ ರವರ ಮೇಲೆ ಸ್ವಲಾತ್ ಸಲ್ಲಿಸುತ್ತಿದ್ದಾರೆ ಓ ಸತ್ಯವಿಶ್ವಾಸಿಗಳೇ ! ನೀವು ಅವರಿಗೆ ಸ್ವಲಾತ್ ಸಲ್ಲಿಸಿರಿ (33:56) ಸ್ವಲಾತ್ ಎಂಬುದು ಎಷ್ಟೊಂದು ಮಹತ್ವವೇರಿದ ಇಬಾದತ್ ಆಗಿದೆಯೆಂದು ತಿಳಿಯಲು ನಮಗೆ ಈ ಆಯತ್ ಸಾಕು.
ಅಲ್ಲಾಹನು ಖುರ್ ಆನಿನಲ್ಲಿ ನಮ್ಮೊಂದಿಗೆ ನಮಾಜ್ ಮಾಡಲು ಕಲ್ಪಿಸಿದ್ದಾನೆ ಆದರೆ ಅಲ್ಲಾಹನು ನಮಾಜನ್ನು ನಿರ್ವಹಿಸುತ್ತಿಲ್ಲ.
ಝಕಾತ್ ಕೊಡಲು ನಮ್ಮೊಂದಿಗೆ ಹೇಳಿದ್ದಾನೆ ಆದರೆ ಅಲ್ಲಾಹನು ಝಕಾತ್ ನೀಡುತ್ತಿಲ್ಲ.
ಹಜ್ಜ್ ನಿರ್ವಹಿಸಲು ನಮ್ಮೊಂದಿಗೆ ಕಲ್ಪನೆ ಇದೆ ಆದರೆ ಅಲ್ಲಾಹನು ಹಜ್ಜ್ ಕರ್ಮ ಮಾಡುತ್ತಿಲ್ಲ.
ದಾನ ಧರ್ಮ ನೀಡಲು ನಮ್ಮೊಂದಿಗೆ ಕಲ್ಪಿಸಿದ್ದಾನೆ ಆದರೆ ಅಲ್ಲಾಹನು ದಾನದರ್ಮ ನೀಡುತ್ತಿಲ್ಲ..
ಇವೆಲ್ಲವೂ ನಮ್ಮೊಂದಿಗೆ ನಿರ್ವಹಿಸಲು ಆಜ್ಞೆ ಇದೆ ಹೊರತು ಅಲ್ಲಾಹನು ನಿರ್ವಹಿಸುತ್ತಿಲ್ಲ ಆದರೆ ನಬಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮ್ ತಂಙಳ್ ರವರ ಮೇಲೆ ಸ್ವಲಾತ್ ನ ಕುರಿತು ಹೇಳುವಾಗ ನಾನು ಮತ್ತು ನನ್ನ ಮಲಕುಗಳು ನಿರ್ವಹಿಸುತ್ತೇವೇ ನೀವು ಕೂಡ ನಿರ್ವಹಿಸಿ ಎಂದು ಹೇಳಿದ್ದಾನೆ ಇದರಿಂದ ನಮಗೆ ಸ್ವಲಾತ್ ಗೆ ಇರುವ ಮಹತ್ವ ಎಷ್ಟು ಎಂದು ತಿಳಿಯುತ್ತದೆ...
ಈ ಆಯತ್ತುಗಳಲ್ಲಿ ಇರುವ ಇನ್ನೊಂದು ವಿಶೇಷ ಏನೆಂದರೆ ಇಲ್ಲಿ (ಓ ಸತ್ಯ ವಿಶ್ವಸಿಗಳೇ ನೀವೂ ಕೂಡ ಸ್ವಲಾತ್ ನಿರ್ವಹಿಸಿರಿ) ಎಂದಾಗಿದೆ ನಮ್ಮನ್ನು ಕರೆದದ್ದು (ಓ ಮುಸ್ಲಿಮರೇ , ಅಥವಾ ಓ ಜನರೇ ಎಂದಲ್ಲ) ಸ್ವಲಾತ್ ಹೇಳವವರು ಸತ್ಯ ವಿಸ್ವಾಸಿಗಳು ಎಂದಾಯಿತು ಇದರ ಅರ್ಥ ನಾನು ಎಷ್ಟೊಂದು ಬಾಗ್ಯವಂತರಲ್ಲವೇ ..
🌿🌿🌿🌿🌿🌿🌿🌿
🌺صلّوا على الحبيب (ﷺ.
*ಮದೀನ ಮುನವ್ವರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ*
💕 *ಪುಣ್ಯ ಪ್ರವಾದಿ ( ﷺ) ತಂಙಳ್ ರವರ ಮೇಲೆ ಮೂರು ಸ್ವಲಾತ್*
*اللهم صل علي سيدنا محمد عبدك ورسولك النبي الامي وعلي اله وصحبه وسلم* ✨
*ಇದನ್ನು ಶೇರ್ ಮಾಡಿರಿ.*
✍ *ಆಬೂ ಆಶಿಕ್*
Swallu alal habeebﷺ
ಅಲ್ಲಾಹು ಮತ್ತು ಮಲಕುಗಳು ನಬಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮ್ ರವರ ಮೇಲೆ ಸ್ವಲಾತ್ ಸಲ್ಲಿಸುತ್ತಿದ್ದಾರೆ ಓ ಸತ್ಯವಿಶ್ವಾಸಿಗಳೇ ! ನೀವು ಅವರಿಗೆ ಸ್ವಲಾತ್ ಸಲ್ಲಿಸಿರಿ (33:56) ಸ್ವಲಾತ್ ಎಂಬುದು ಎಷ್ಟೊಂದು ಮಹತ್ವವೇರಿದ ಇಬಾದತ್ ಆಗಿದೆಯೆಂದು ತಿಳಿಯಲು ನಮಗೆ ಈ ಆಯತ್ ಸಾಕು.
ಅಲ್ಲಾಹನು ಖುರ್ ಆನಿನಲ್ಲಿ ನಮ್ಮೊಂದಿಗೆ ನಮಾಜ್ ಮಾಡಲು ಕಲ್ಪಿಸಿದ್ದಾನೆ ಆದರೆ ಅಲ್ಲಾಹನು ನಮಾಜನ್ನು ನಿರ್ವಹಿಸುತ್ತಿಲ್ಲ.
ಝಕಾತ್ ಕೊಡಲು ನಮ್ಮೊಂದಿಗೆ ಹೇಳಿದ್ದಾನೆ ಆದರೆ ಅಲ್ಲಾಹನು ಝಕಾತ್ ನೀಡುತ್ತಿಲ್ಲ.
ಹಜ್ಜ್ ನಿರ್ವಹಿಸಲು ನಮ್ಮೊಂದಿಗೆ ಕಲ್ಪನೆ ಇದೆ ಆದರೆ ಅಲ್ಲಾಹನು ಹಜ್ಜ್ ಕರ್ಮ ಮಾಡುತ್ತಿಲ್ಲ.
ದಾನ ಧರ್ಮ ನೀಡಲು ನಮ್ಮೊಂದಿಗೆ ಕಲ್ಪಿಸಿದ್ದಾನೆ ಆದರೆ ಅಲ್ಲಾಹನು ದಾನದರ್ಮ ನೀಡುತ್ತಿಲ್ಲ..
ಇವೆಲ್ಲವೂ ನಮ್ಮೊಂದಿಗೆ ನಿರ್ವಹಿಸಲು ಆಜ್ಞೆ ಇದೆ ಹೊರತು ಅಲ್ಲಾಹನು ನಿರ್ವಹಿಸುತ್ತಿಲ್ಲ ಆದರೆ ನಬಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮ್ ತಂಙಳ್ ರವರ ಮೇಲೆ ಸ್ವಲಾತ್ ನ ಕುರಿತು ಹೇಳುವಾಗ ನಾನು ಮತ್ತು ನನ್ನ ಮಲಕುಗಳು ನಿರ್ವಹಿಸುತ್ತೇವೇ ನೀವು ಕೂಡ ನಿರ್ವಹಿಸಿ ಎಂದು ಹೇಳಿದ್ದಾನೆ ಇದರಿಂದ ನಮಗೆ ಸ್ವಲಾತ್ ಗೆ ಇರುವ ಮಹತ್ವ ಎಷ್ಟು ಎಂದು ತಿಳಿಯುತ್ತದೆ...
ಈ ಆಯತ್ತುಗಳಲ್ಲಿ ಇರುವ ಇನ್ನೊಂದು ವಿಶೇಷ ಏನೆಂದರೆ ಇಲ್ಲಿ (ಓ ಸತ್ಯ ವಿಶ್ವಸಿಗಳೇ ನೀವೂ ಕೂಡ ಸ್ವಲಾತ್ ನಿರ್ವಹಿಸಿರಿ) ಎಂದಾಗಿದೆ ನಮ್ಮನ್ನು ಕರೆದದ್ದು (ಓ ಮುಸ್ಲಿಮರೇ , ಅಥವಾ ಓ ಜನರೇ ಎಂದಲ್ಲ) ಸ್ವಲಾತ್ ಹೇಳವವರು ಸತ್ಯ ವಿಸ್ವಾಸಿಗಳು ಎಂದಾಯಿತು ಇದರ ಅರ್ಥ ನಾನು ಎಷ್ಟೊಂದು ಬಾಗ್ಯವಂತರಲ್ಲವೇ ..
🌿🌿🌿🌿🌿🌿🌿🌿
🌺صلّوا على الحبيب (ﷺ.
*ಮದೀನ ಮುನವ್ವರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ*
💕 *ಪುಣ್ಯ ಪ್ರವಾದಿ ( ﷺ) ತಂಙಳ್ ರವರ ಮೇಲೆ ಮೂರು ಸ್ವಲಾತ್*
*اللهم صل علي سيدنا محمد عبدك ورسولك النبي الامي وعلي اله وصحبه وسلم* ✨
*ಇದನ್ನು ಶೇರ್ ಮಾಡಿರಿ.*
✍ *ಆಬೂ ಆಶಿಕ್*
Swallu alal habeebﷺ
📚📚📚📚📚📚📚📚📚📚📚
*ಅವುಲಿಯಾಗಳು ಧರ್ಮಪ್ರಚಾರಕರು*
📚📚📚📚📚📚📚📚📚📚📚
*﷽*
ಮಾನವ ಜೀವನದ ನೈಜಗುರಿಯಾದ ಸಾರ್ವತ್ರಿಕ ಮೋಕ್ಷಕ್ಕೆ ನಾಂದಿಯಾಗುವ ಸನ್ಮಾರ್ಗಕ್ಕೆ ಮಾರ್ಗದರ್ಶನ ನೀಡಲಿಕ್ಕಾಗಿ ಮಾನವ ಲೋಕದ ಆದಿಯಿಂದ ಅಂತ್ಯ ಕಾಲದವರೆಗೂ ಮುಂಚೆ ಅಲ್ಲಾಹನು ತನ್ನ ಪ್ರತಿನಿಧಿಗಳಾಗಿ ಒಂದು ಕಾಲು ಲಕ್ಷಕ್ಕೂ ಮಿಕ್ಕ ಪ್ರವಾದಿಗಳನ್ನು ನಿಯೋಗಿಸಿದ್ದನು. ಈ ಪವಿತ್ರ ಸರಣಿಯಲ್ಲಿ ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರು ಕೊನೆಯವರಾಗಿದ್ಧರು .ಇನ್ನೂ ಲೋಕಾಂತ್ಯದವರೆಗೆ ಬೇರೊಬ್ಬ ಪ್ರವಾದಿವರ್ಯರ ಅಗತ್ಯವಿಲ್ಲ .ಸನ್ಮಾರ್ಗ ದರ್ಶನವಾದ ಇಸ್ಲಾಂ ಧರ್ಮವು ಅದರ ಅವತರಣ ಕಾಲದಲ್ಲಿದ್ದಂತೆ ಯಾವುದೇ ಬದಲಾವಣೆಗೆ ತುತ್ತಾಗದಂತೆ ಅಂತ್ಯ ಕಾಲದ ತನಕವೂ ಸುಸ್ತಿರವಾಗಿರುವುದೇ ಅದಕ್ಕೆ ಕಾರಣ. ಆದರೆ ಅಂತ್ಯ ಕಾಲದಲ್ಲಿ ಧರ್ಮಕ್ಕೆ ಚ್ಯುತಿ ಉಂಟಾಗುವುದು ಅಲ್ಲಾಹು ಎಂದು ಹೇಳುವ ಯಾವನೇ ಒಬ್ಬ ವಿಶ್ವಾಸಿ ಇಲ್ಲದಾಗುವ ಸಂದರ್ಭದಲ್ಲಿ ಮಾತ್ರ ಅಂತ್ಯ ದಿನ ಸಂಭವಿಸುವುದೆಂದು ಹದೀಸುಗಳಿಂದ ವ್ಯಕ್ತವಾಗಿದೆ. ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರವರ ನಂತರ ಈ ಸುಂದರ ಧರ್ಮವನ್ನು ಪ್ರಚಾರ ಪಡಿಸುವ ಹೊಣೆಯನ್ನು ಅವರು ತಮ್ಮ ಸಮುದಾಯದಲ್ಲಿರುವ ಉಲಮಾಗಳಿಗೆ ವಹಿಸಿಕೊಟ್ಟಿದ್ದಾರೆ ಆಲಿಂ (ಧರ್ಮಜ್ಞಾನಿ) ಗಳು ಪ್ರವಾದಿಗಳ ವಾರಸುದಾರರಾಗಿದ್ದಾರೆ ಎಂಬ ಹದೀಸ್ ಇಲ್ಲಿ ಪ್ರಸ್ತುತ ಎನಿಸುತ್ತದೆ. ಇಂತಹ ಹದೀಸುಗಳಿಂದಲೂ ಪ್ರವಾದಿಯವರ ಹಜ್ಜತುಲ್ ವದಾಅ್ (ಬೀಳ್ಕೊಡುಗೆ ಹಜ್) ಅರ್ಥ ಗಂಭೀರ ಪ್ರಭಾಷಣದಿಂದಲೂ ಪ್ರಚೋದಿತರಾದ ಸ್ವಹಾಬಿವರ್ಯರು ಅರೇಬಿಯಾದ ಪ್ರಪಂಚದ ನಾನಾ ಕಡೆಗೆ ಸಂಚರಿಸಿ ಇಸ್ಲಾಮಿನ ಸುಂದರ ತತ್ವಾದರ್ಶಗಳನ್ನು ಮತ್ತು ಧರ್ಮದ ವಿಧಿ ವಿಧಾನಗಳನ್ನು ಉತ್ತಮ ರೀತಿಯಲ್ಲಿ ಪ್ರಚಾರ ಮಾಡಿದರು. ಅವರ ಶಿಷ್ಯಂದಿರಾದ ತಾಬಿಉಗಳು ಅವುಲಿಯಾಗಳು ಆ ಕಾರ್ಯವನ್ನು ನಿರ್ಭಯದಿಂದ ಮಾಡಿದ್ದರಿಂದ ಸರ್ವ ಕಡೆಯಲ್ಲೂ ಇಸ್ಲಾಂ ವ್ಯಾಪಿಸಿತು . ಈ ಸಂದರ್ಭದಲ್ಲೇ ಭಾರತಕ್ಕೂ ಕೂಡ ಇಸ್ಲಾಮ್ ತಲುಪಿತು ಎಂಬುವುದು ಚರಿತ್ರೆಗಳಿಂದ ತಿಳಿದು ಬಂದಿದೆ ಸೂಫಿ ಸಂತರಾದ ಅವುಲಿಯಾಗಳು ಮಾದರಿಯೋಗ್ಯ ನಡುವಳಿ ಕ್ರಮದಿಂದ ದಕ್ಷಿಣ ಭಾರತದ ಕೇರಳದಲ್ಲಿ ಮಾಲಿಕ್ ದೀನಾರ್ (ರ) ಅವರ ಮುಂದಾಳತ್ವದಲ್ಲಿ ಭಾರತದಲ್ಲಿನ ಕೆಲವು ಸಂಗಡಿಗರ ಸಹಾಯದಿಂದ ಇಸ್ಲಾಂ ಧರ್ಮವು ಪ್ರಚಾರಗೊಂಡಿತು. ಒಟ್ಟಿನಲ್ಲಿ ಈ ಜಗತ್ತಿನ ನಾನಾ ಕಡೆಗಳಲ್ಲಿ ಇಸ್ಲಾಂ ವ್ಯಾಪಿಸಿರುವುದು ಅಲ್ಲಾಹನ ಇಷ್ಟ ದಾಸರಾದ ಅವುಲಿಯಾ ಸಮೂಹದಿಂದಾಗಿದೆ. ನಿಶ್ಚಯವಾಗಿಯೂ ಅಲ್ಲಾಹನನ್ನು ಯಥಾರ್ಥ ರೂಪದಲ್ಲಿ ಅನುಸರಿಸುವವರು ಉಲಮಾಗಳಾಗಿದ್ದಾರೆ .ಆ ಉಲಮಾಗಳೇ ಅವುಲಿಯಾಗಳಾಗಿ ಅಂಬಿಯಾಗಳ ನೈಜ ವಾರಿಸುದಾರರಾಗಿದ್ದಾರೆ.
📚📚📚📚📚📚📚📚📚📚📚
*ಅವುಲಿಯಾಗಳು ಧರ್ಮಪ್ರಚಾರಕರು*
📚📚📚📚📚📚📚📚📚📚📚
*﷽*
ಮಾನವ ಜೀವನದ ನೈಜಗುರಿಯಾದ ಸಾರ್ವತ್ರಿಕ ಮೋಕ್ಷಕ್ಕೆ ನಾಂದಿಯಾಗುವ ಸನ್ಮಾರ್ಗಕ್ಕೆ ಮಾರ್ಗದರ್ಶನ ನೀಡಲಿಕ್ಕಾಗಿ ಮಾನವ ಲೋಕದ ಆದಿಯಿಂದ ಅಂತ್ಯ ಕಾಲದವರೆಗೂ ಮುಂಚೆ ಅಲ್ಲಾಹನು ತನ್ನ ಪ್ರತಿನಿಧಿಗಳಾಗಿ ಒಂದು ಕಾಲು ಲಕ್ಷಕ್ಕೂ ಮಿಕ್ಕ ಪ್ರವಾದಿಗಳನ್ನು ನಿಯೋಗಿಸಿದ್ದನು. ಈ ಪವಿತ್ರ ಸರಣಿಯಲ್ಲಿ ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರು ಕೊನೆಯವರಾಗಿದ್ಧರು .ಇನ್ನೂ ಲೋಕಾಂತ್ಯದವರೆಗೆ ಬೇರೊಬ್ಬ ಪ್ರವಾದಿವರ್ಯರ ಅಗತ್ಯವಿಲ್ಲ .ಸನ್ಮಾರ್ಗ ದರ್ಶನವಾದ ಇಸ್ಲಾಂ ಧರ್ಮವು ಅದರ ಅವತರಣ ಕಾಲದಲ್ಲಿದ್ದಂತೆ ಯಾವುದೇ ಬದಲಾವಣೆಗೆ ತುತ್ತಾಗದಂತೆ ಅಂತ್ಯ ಕಾಲದ ತನಕವೂ ಸುಸ್ತಿರವಾಗಿರುವುದೇ ಅದಕ್ಕೆ ಕಾರಣ. ಆದರೆ ಅಂತ್ಯ ಕಾಲದಲ್ಲಿ ಧರ್ಮಕ್ಕೆ ಚ್ಯುತಿ ಉಂಟಾಗುವುದು ಅಲ್ಲಾಹು ಎಂದು ಹೇಳುವ ಯಾವನೇ ಒಬ್ಬ ವಿಶ್ವಾಸಿ ಇಲ್ಲದಾಗುವ ಸಂದರ್ಭದಲ್ಲಿ ಮಾತ್ರ ಅಂತ್ಯ ದಿನ ಸಂಭವಿಸುವುದೆಂದು ಹದೀಸುಗಳಿಂದ ವ್ಯಕ್ತವಾಗಿದೆ. ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರವರ ನಂತರ ಈ ಸುಂದರ ಧರ್ಮವನ್ನು ಪ್ರಚಾರ ಪಡಿಸುವ ಹೊಣೆಯನ್ನು ಅವರು ತಮ್ಮ ಸಮುದಾಯದಲ್ಲಿರುವ ಉಲಮಾಗಳಿಗೆ ವಹಿಸಿಕೊಟ್ಟಿದ್ದಾರೆ ಆಲಿಂ (ಧರ್ಮಜ್ಞಾನಿ) ಗಳು ಪ್ರವಾದಿಗಳ ವಾರಸುದಾರರಾಗಿದ್ದಾರೆ ಎಂಬ ಹದೀಸ್ ಇಲ್ಲಿ ಪ್ರಸ್ತುತ ಎನಿಸುತ್ತದೆ. ಇಂತಹ ಹದೀಸುಗಳಿಂದಲೂ ಪ್ರವಾದಿಯವರ ಹಜ್ಜತುಲ್ ವದಾಅ್ (ಬೀಳ್ಕೊಡುಗೆ ಹಜ್) ಅರ್ಥ ಗಂಭೀರ ಪ್ರಭಾಷಣದಿಂದಲೂ ಪ್ರಚೋದಿತರಾದ ಸ್ವಹಾಬಿವರ್ಯರು ಅರೇಬಿಯಾದ ಪ್ರಪಂಚದ ನಾನಾ ಕಡೆಗೆ ಸಂಚರಿಸಿ ಇಸ್ಲಾಮಿನ ಸುಂದರ ತತ್ವಾದರ್ಶಗಳನ್ನು ಮತ್ತು ಧರ್ಮದ ವಿಧಿ ವಿಧಾನಗಳನ್ನು ಉತ್ತಮ ರೀತಿಯಲ್ಲಿ ಪ್ರಚಾರ ಮಾಡಿದರು. ಅವರ ಶಿಷ್ಯಂದಿರಾದ ತಾಬಿಉಗಳು ಅವುಲಿಯಾಗಳು ಆ ಕಾರ್ಯವನ್ನು ನಿರ್ಭಯದಿಂದ ಮಾಡಿದ್ದರಿಂದ ಸರ್ವ ಕಡೆಯಲ್ಲೂ ಇಸ್ಲಾಂ ವ್ಯಾಪಿಸಿತು . ಈ ಸಂದರ್ಭದಲ್ಲೇ ಭಾರತಕ್ಕೂ ಕೂಡ ಇಸ್ಲಾಮ್ ತಲುಪಿತು ಎಂಬುವುದು ಚರಿತ್ರೆಗಳಿಂದ ತಿಳಿದು ಬಂದಿದೆ ಸೂಫಿ ಸಂತರಾದ ಅವುಲಿಯಾಗಳು ಮಾದರಿಯೋಗ್ಯ ನಡುವಳಿ ಕ್ರಮದಿಂದ ದಕ್ಷಿಣ ಭಾರತದ ಕೇರಳದಲ್ಲಿ ಮಾಲಿಕ್ ದೀನಾರ್ (ರ) ಅವರ ಮುಂದಾಳತ್ವದಲ್ಲಿ ಭಾರತದಲ್ಲಿನ ಕೆಲವು ಸಂಗಡಿಗರ ಸಹಾಯದಿಂದ ಇಸ್ಲಾಂ ಧರ್ಮವು ಪ್ರಚಾರಗೊಂಡಿತು. ಒಟ್ಟಿನಲ್ಲಿ ಈ ಜಗತ್ತಿನ ನಾನಾ ಕಡೆಗಳಲ್ಲಿ ಇಸ್ಲಾಂ ವ್ಯಾಪಿಸಿರುವುದು ಅಲ್ಲಾಹನ ಇಷ್ಟ ದಾಸರಾದ ಅವುಲಿಯಾ ಸಮೂಹದಿಂದಾಗಿದೆ. ನಿಶ್ಚಯವಾಗಿಯೂ ಅಲ್ಲಾಹನನ್ನು ಯಥಾರ್ಥ ರೂಪದಲ್ಲಿ ಅನುಸರಿಸುವವರು ಉಲಮಾಗಳಾಗಿದ್ದಾರೆ .ಆ ಉಲಮಾಗಳೇ ಅವುಲಿಯಾಗಳಾಗಿ ಅಂಬಿಯಾಗಳ ನೈಜ ವಾರಿಸುದಾರರಾಗಿದ್ದಾರೆ.
📚📚📚📚📚📚📚📚📚📚📚
*🎗ಪ್ರವಾದಿ ಸಂದೇಶ🎗*
🎾🎾🎾🎾🎾🎾🎾🎾🎾🎾🎾🎾 *ದಾಂಪತ್ಯ ಜೀವನದ* 🎾🎾🎾🏡🏡 🏡 *ಯಶಸ್ವಿನ ಮೆಟ್ಟಿಲು* 🏡🏡🏡🏡🏡🏡🏡🏡🏡🏡🏡🏡
*﷽*
*ಸಂಚಿಕೆ* 5⃣
*ಉತ್ತಮ ಸ್ತ್ರೀ ಕುಟುಂಬಕ್ಕೇ ಕಾವಲು*
ಇಮಾಮ್ ಗಝ್ಝಾಲೀ (ರ.ಅ)ರವರು ತನ್ನ 'ಇಹ್ಯಾಉಲೂಮುದ್ದೀನ್'ನಲ್ಲಿ ಒಂದು ಅರೇಬಿಯನ್ ಗಾದೆ ಮಾತನ್ನು ಉಲ್ಲೇಖಿಸುತ್ತಾರೆ. ಅನ್ನಾನ, ಮನ್ನಾನ, ಹನ್ನಾನ, ಹದ್ದಾಖ, ಬರ್ರಾಖ, ಶದ್ದಾಖ, ಎಂಬವರನ್ನು ನೀನು ವಿವಾಹವಾಗದಿರು.
*1⃣ ಅನ್ನಾನ*:- ಅನ್ನಾನ ಎಂದರೆ ಅಧಿಕ ದೂರು ದುಮ್ಮಾನಗಳನ್ನೂ ಕಷ್ಟಗಳನ್ನೂ ಹೇಳಿ ನಡೆಯುವವಳು. ಮತ್ತು ತಲೆ ನೋವು, ಮೈ ಕೈ ನೋವು ಎಂದು ನಿರಂತರವಾಗಿ ಹೇಳುವವಳು.
*2⃣ ಮನ್ನಾನ*:- ಮನ್ನಾನ ಎಂದರೆ ಗಂಡನಿಗೆ ಮಾಡಿದ ಉಪಕಾರವನ್ನು ಎತ್ತಿ ಹೇಳುವವಳು. 'ನಾನು ಇಂತಿಂತಹಾ ಉಪಕಾರವನ್ನು ನಿಮಗೆ ಮಾಡಿದ್ದೇನೆ' ಎಂದು ನಿರಂತರವಾಗಿ ಹೇಳಿಕೊಂಡಿರುವವಳು.
*3⃣ ಹನ್ನಾನ*:- ಹನ್ನಾನ ಎಂದರೆ ಇನ್ನೊಬ್ಬ ಗಂಡನನ್ನೋ ಅಥವಾ ಇನ್ನೊಬ್ಬ ಪುರುಷನಿಂದ ಮಕ್ಕಳನ್ನೋ ಬಯಸುವವಳು.
*4⃣ ಹದ್ದಾಖ*:- ಹದ್ದಾಖ ಎಂದರೆ ಕಾಣುವುದೆಲ್ಲವೂ ಬೇಕೆಂದು ಬಯಸುವವಳು. ಶಾಪಿಂಗ್ ಗೇನಾದರೂ ಕರೆದುಕೊಂಡು ಹೋದರೆ ಸಾಲ ಮಾಡಿಸಿ ಮರಳಿ ಬರುವವಳು. ಬಯಸಿದ್ದು ತೆಗೆದು ಕೊಡುವಂತೆ ಗಂಡನನ್ನು ಪೀಡಿಸುವವಳು.
*5⃣ ಬರ್ರಾಖ*:- ಬರ್ರಾಖ ಎಂದರೆ ಯಮನೀ ಬಾಷೆಯಲ್ಲಿ ಎರಡರ್ಥವಿದೆ. ಎರಡೂ ಇಲ್ಲಿ ಹೊಂದಿಕೆಯಾಗುತ್ತದೆ. ಒಂದು; ಮುಖದಲ್ಲಿ ಕೃತಕ ಸೌಂದರ್ಯಕ್ಕಾಗಿ ಸೌಂದರ್ಯವನ್ನು ಹೆಚ್ಚಿಸುವ ವಸ್ತುವನ್ನು ಉಪಯೋಗಿಸಲೂ ಸಮಯ ಹಾಳು ಮಾಡುವವಳು.
ಎರಡು; ಆಹಾರದ ವಿಷಯದಲ್ಲಿ ಗಲಾಟೆ ಮಾಡುವವಳು. ಏನಾದರೂ ನೆಪ ಹುಡುಕಿ ತನ್ನ ಅಂಶವನ್ನು ತೆಗೆದುಕೊಂಡು ಹೋಗಿ ಒಂಟಿಯಾಗಿ ತಿನ್ನುವವಳು.
*6⃣ ಶದ್ದಾಖ*:- ಶದ್ದಾಖ ಎಂದರೆ ವಾಚಾಲಿ. ಅಧಿಕ ಮಾತನಾಡುವವಳು. ಮೊಬೈಲ್ ಫೋನ್ ಗಳಿರುವ ಈ ಕಾಲದಲ್ಲಿ ಇಂತವರೇ ಹೆಚ್ಚು. ಇವರ ಪೈಕಿ ಯಾರನ್ನೂ ಮದುವೆಯಾಗಬಾರದು.
*{ಮುಂದುವರೆಯುವುದು}*
🎾🎾🎾🎾🎾🎾🎾🎾🎾🎾🎾🎾 *ದಾಂಪತ್ಯ ಜೀವನದ* 🎾🎾🎾🏡🏡 🏡 *ಯಶಸ್ವಿನ ಮೆಟ್ಟಿಲು* 🏡🏡🏡🏡🏡🏡🏡🏡🏡🏡🏡🏡
*﷽*
*ಸಂಚಿಕೆ* 5⃣
*ಉತ್ತಮ ಸ್ತ್ರೀ ಕುಟುಂಬಕ್ಕೇ ಕಾವಲು*
ಇಮಾಮ್ ಗಝ್ಝಾಲೀ (ರ.ಅ)ರವರು ತನ್ನ 'ಇಹ್ಯಾಉಲೂಮುದ್ದೀನ್'ನಲ್ಲಿ ಒಂದು ಅರೇಬಿಯನ್ ಗಾದೆ ಮಾತನ್ನು ಉಲ್ಲೇಖಿಸುತ್ತಾರೆ. ಅನ್ನಾನ, ಮನ್ನಾನ, ಹನ್ನಾನ, ಹದ್ದಾಖ, ಬರ್ರಾಖ, ಶದ್ದಾಖ, ಎಂಬವರನ್ನು ನೀನು ವಿವಾಹವಾಗದಿರು.
*1⃣ ಅನ್ನಾನ*:- ಅನ್ನಾನ ಎಂದರೆ ಅಧಿಕ ದೂರು ದುಮ್ಮಾನಗಳನ್ನೂ ಕಷ್ಟಗಳನ್ನೂ ಹೇಳಿ ನಡೆಯುವವಳು. ಮತ್ತು ತಲೆ ನೋವು, ಮೈ ಕೈ ನೋವು ಎಂದು ನಿರಂತರವಾಗಿ ಹೇಳುವವಳು.
*2⃣ ಮನ್ನಾನ*:- ಮನ್ನಾನ ಎಂದರೆ ಗಂಡನಿಗೆ ಮಾಡಿದ ಉಪಕಾರವನ್ನು ಎತ್ತಿ ಹೇಳುವವಳು. 'ನಾನು ಇಂತಿಂತಹಾ ಉಪಕಾರವನ್ನು ನಿಮಗೆ ಮಾಡಿದ್ದೇನೆ' ಎಂದು ನಿರಂತರವಾಗಿ ಹೇಳಿಕೊಂಡಿರುವವಳು.
*3⃣ ಹನ್ನಾನ*:- ಹನ್ನಾನ ಎಂದರೆ ಇನ್ನೊಬ್ಬ ಗಂಡನನ್ನೋ ಅಥವಾ ಇನ್ನೊಬ್ಬ ಪುರುಷನಿಂದ ಮಕ್ಕಳನ್ನೋ ಬಯಸುವವಳು.
*4⃣ ಹದ್ದಾಖ*:- ಹದ್ದಾಖ ಎಂದರೆ ಕಾಣುವುದೆಲ್ಲವೂ ಬೇಕೆಂದು ಬಯಸುವವಳು. ಶಾಪಿಂಗ್ ಗೇನಾದರೂ ಕರೆದುಕೊಂಡು ಹೋದರೆ ಸಾಲ ಮಾಡಿಸಿ ಮರಳಿ ಬರುವವಳು. ಬಯಸಿದ್ದು ತೆಗೆದು ಕೊಡುವಂತೆ ಗಂಡನನ್ನು ಪೀಡಿಸುವವಳು.
*5⃣ ಬರ್ರಾಖ*:- ಬರ್ರಾಖ ಎಂದರೆ ಯಮನೀ ಬಾಷೆಯಲ್ಲಿ ಎರಡರ್ಥವಿದೆ. ಎರಡೂ ಇಲ್ಲಿ ಹೊಂದಿಕೆಯಾಗುತ್ತದೆ. ಒಂದು; ಮುಖದಲ್ಲಿ ಕೃತಕ ಸೌಂದರ್ಯಕ್ಕಾಗಿ ಸೌಂದರ್ಯವನ್ನು ಹೆಚ್ಚಿಸುವ ವಸ್ತುವನ್ನು ಉಪಯೋಗಿಸಲೂ ಸಮಯ ಹಾಳು ಮಾಡುವವಳು.
ಎರಡು; ಆಹಾರದ ವಿಷಯದಲ್ಲಿ ಗಲಾಟೆ ಮಾಡುವವಳು. ಏನಾದರೂ ನೆಪ ಹುಡುಕಿ ತನ್ನ ಅಂಶವನ್ನು ತೆಗೆದುಕೊಂಡು ಹೋಗಿ ಒಂಟಿಯಾಗಿ ತಿನ್ನುವವಳು.
*6⃣ ಶದ್ದಾಖ*:- ಶದ್ದಾಖ ಎಂದರೆ ವಾಚಾಲಿ. ಅಧಿಕ ಮಾತನಾಡುವವಳು. ಮೊಬೈಲ್ ಫೋನ್ ಗಳಿರುವ ಈ ಕಾಲದಲ್ಲಿ ಇಂತವರೇ ಹೆಚ್ಚು. ಇವರ ಪೈಕಿ ಯಾರನ್ನೂ ಮದುವೆಯಾಗಬಾರದು.
*{ಮುಂದುವರೆಯುವುದು}*
Sunday, December 24, 2017
*🎗ಪ್ರವಾದಿ ಸಂದೇಶ🎗*
🎾🎾🎾🎾🎾🎾🎾🎾🎾🎾🎾🎾 *ದಾಂಪತ್ಯ ಜೀವನದ* 🎾🎾🎾🏡🏡 🏡 *ಯಶಸ್ವಿನ ಮೆಟ್ಟಿಲು* 🏡🏡🏡🏡🏡🏡🏡🏡🏡🏡🏡🏡
*﷽*
*ಸಂಚಿಕೆ* 4⃣
*ಉತ್ತಮ ಸ್ತ್ರೀ ಕುಟುಂಬಕ್ಕೇ ಕಾವಲು*
ದಾಂಪತ್ಯ ಜೀವನದಲ್ಲಿ ಭಧ್ರತೆಯಿರಬೇಕೆಂದು ಬಯಸುವವರು ವಿವಾಹಾಲೋಚನೆಯಿಂದಲೇ ಯೋಜನೆ ರೂಪಿಸಬೇಕು. ಉತ್ತಮ ದಂಪತಿಗಳ ಕುಟುಂಬವೂ ಸುಭದ್ರವಾಗಿರುತ್ತದೆ. ಸ್ತ್ರೀ, ವಾಹನ, ಮನೆ ಈ ಮೂರರಲ್ಲಿ ಸಮೃದ್ಧಿಯಿದೆಯೆಂದು ಇಮಾಮ್ ಬುಖಾರಿ (ರ.ಅ), ಇಮಾಮ್ ಮುಸ್ಲಿಂ (ರ.ಅ)ರವರು ವರದಿ ಮಾಡಿದ ಹದೀಸಿನಲ್ಲಿದೆ. ಆದುದರಿಂದಲೇ ಧರ್ಮ ಬದ್ಧತೆಯಿರುವ ಉತ್ತಮ ಸ್ತ್ರೀಯನ್ನೇ ಮದುವೆಯಾಗಬೇಕೆಂದು ಪ್ರವಾದಿಯವರು ಪ್ರೋತ್ಸಾಹಿಸಿದ್ದು. ವಿವಾಹವಾಗು ಸ್ತ್ರೀಯರಲ್ಲಿ ಗಮನಿಸಬೇಕಾದ ನಾಲ್ಕು ಅಂಶಗಳು ಹೀಗಿವೆ.
*1, ಧಾರ್ಮಿಕತೆ.*
*2, ಉತ್ತಮ ಕೌಟುಂಬಿಕ ಹಿನ್ನಲೆ.*
*3, ಸೌಂದರ್ಯ.*
*4, ಆರ್ಥಿಕತೆ.*
ಈ ಪೈಕಿ ಧಾರ್ಮಿಕತೆಗೆ ಹೆಚ್ಚು ಒತ್ತು ನೀಡಬೇಕು.
ಇಮಾಮ್ ಅಬೂ ಅಬ್ದಿಲ್ಲಾಹಿನ್ನಫ್ ಸಾನಿ (ರ.ಅ)ರವರು ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಈ ರೀತಿ ಬರೆಯುತ್ತಾರೆ. "ಉತ್ತಮ ಸ್ತ್ರೀ ಎಂದರೆ ಅನಗತ್ಯ ಮಾತನಾಡದವಳು ಮತ್ತು ಜೋರಾಗಿ ನಗದವಳು. ಪರಿಚಿತರನ್ನು ನೋಡಲು ಕೂಡಾ ಅವಳು ಮನೆಯಿಂದ ಹೊರ ಹೋಗಲಾರಳು. ಗಂಡನ ಹೊರತಾಗಿ ಇತರರ ಜತೆ ವಿಶ್ವಾಸವನ್ನು ಸಮರ್ಪಿಸದವಳು. ಗಂಡ ಹಾಗೂ ತಂದೆ ತಾಯಿಯಿಂದಲ್ಲದೇ ಇತರರಿಂದ ಉಡುಗೊರೆ ಸ್ವೀಕರಿಸದವಳು. ಸಂಬಂಧಿಕರ ವಿಷಯಗಳಲ್ಲಿ ಅನಗತ್ಯವಾಗಿ ಮೂಗು ತೂರಿಸದವಳು. ಯಾರನ್ನೂ ವಂಚಿಸದವಳು. ದುರ್ನಡತೆ ಇಲ್ಲದವಳು. ಗಂಡನ ಅಭಿಲಾಷೆಯಂತೆ ಲೈಂಗಿಕ ಕ್ರಿಯೆಗಳಲ್ಲಿ ಸಂತೃಪ್ತ ಮನೋಭಾವದೊಂದಿಗೆ ಸರ್ವಸ್ವವನ್ನೂ ಸಮರ್ಪಿಸುವವಳು. ದೂರು ಹೇಳದೇ, ಅಳದೇ ಗಂಡನೊಂದಿಗೆ ಸಹಕರಿಸುವವಳು. ಗಂಡನ ದುಃಖದಲ್ಲಿ ಭಾಗಿಯಾಗುವವಳು. ಗಂಡನಿಂದ ವರ್ಷಗಳ ಕಾಲ ದೂರವಿದ್ದರೂ ಪರಪುರುಷರೋಂದಿಗೆ ಶಾರೀರಿಕವಾಗಿ ಸೇರದವಳು. ನಗ್ನತೆ ಮರೆಮಾಚುವ ವಸ್ತ್ರ ಧರಿಸುವವಳು. ಶರೀರ ಶುಚಿತ್ವ ಪಾಲಿಸುವವಳು ಮತ್ತು ಗಂಡನ ಉಪಸ್ಥಿತಿಯಲ್ಲಿ ಸುಗಂಧ ದ್ರವ್ಯಗಳನ್ನು ಉಪಯೋಗಿಸುವವಳು ಇವಳೇ ಉತ್ತಮ ಸ್ತ್ರೀ."
*{ಮುಂದುವರೆಯುವುದು}*
🎾🎾🎾🎾🎾🎾🎾🎾🎾🎾🎾🎾 *ದಾಂಪತ್ಯ ಜೀವನದ* 🎾🎾🎾🏡🏡 🏡 *ಯಶಸ್ವಿನ ಮೆಟ್ಟಿಲು* 🏡🏡🏡🏡🏡🏡🏡🏡🏡🏡🏡🏡
*﷽*
*ಸಂಚಿಕೆ* 4⃣
*ಉತ್ತಮ ಸ್ತ್ರೀ ಕುಟುಂಬಕ್ಕೇ ಕಾವಲು*
ದಾಂಪತ್ಯ ಜೀವನದಲ್ಲಿ ಭಧ್ರತೆಯಿರಬೇಕೆಂದು ಬಯಸುವವರು ವಿವಾಹಾಲೋಚನೆಯಿಂದಲೇ ಯೋಜನೆ ರೂಪಿಸಬೇಕು. ಉತ್ತಮ ದಂಪತಿಗಳ ಕುಟುಂಬವೂ ಸುಭದ್ರವಾಗಿರುತ್ತದೆ. ಸ್ತ್ರೀ, ವಾಹನ, ಮನೆ ಈ ಮೂರರಲ್ಲಿ ಸಮೃದ್ಧಿಯಿದೆಯೆಂದು ಇಮಾಮ್ ಬುಖಾರಿ (ರ.ಅ), ಇಮಾಮ್ ಮುಸ್ಲಿಂ (ರ.ಅ)ರವರು ವರದಿ ಮಾಡಿದ ಹದೀಸಿನಲ್ಲಿದೆ. ಆದುದರಿಂದಲೇ ಧರ್ಮ ಬದ್ಧತೆಯಿರುವ ಉತ್ತಮ ಸ್ತ್ರೀಯನ್ನೇ ಮದುವೆಯಾಗಬೇಕೆಂದು ಪ್ರವಾದಿಯವರು ಪ್ರೋತ್ಸಾಹಿಸಿದ್ದು. ವಿವಾಹವಾಗು ಸ್ತ್ರೀಯರಲ್ಲಿ ಗಮನಿಸಬೇಕಾದ ನಾಲ್ಕು ಅಂಶಗಳು ಹೀಗಿವೆ.
*1, ಧಾರ್ಮಿಕತೆ.*
*2, ಉತ್ತಮ ಕೌಟುಂಬಿಕ ಹಿನ್ನಲೆ.*
*3, ಸೌಂದರ್ಯ.*
*4, ಆರ್ಥಿಕತೆ.*
ಈ ಪೈಕಿ ಧಾರ್ಮಿಕತೆಗೆ ಹೆಚ್ಚು ಒತ್ತು ನೀಡಬೇಕು.
ಇಮಾಮ್ ಅಬೂ ಅಬ್ದಿಲ್ಲಾಹಿನ್ನಫ್ ಸಾನಿ (ರ.ಅ)ರವರು ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಈ ರೀತಿ ಬರೆಯುತ್ತಾರೆ. "ಉತ್ತಮ ಸ್ತ್ರೀ ಎಂದರೆ ಅನಗತ್ಯ ಮಾತನಾಡದವಳು ಮತ್ತು ಜೋರಾಗಿ ನಗದವಳು. ಪರಿಚಿತರನ್ನು ನೋಡಲು ಕೂಡಾ ಅವಳು ಮನೆಯಿಂದ ಹೊರ ಹೋಗಲಾರಳು. ಗಂಡನ ಹೊರತಾಗಿ ಇತರರ ಜತೆ ವಿಶ್ವಾಸವನ್ನು ಸಮರ್ಪಿಸದವಳು. ಗಂಡ ಹಾಗೂ ತಂದೆ ತಾಯಿಯಿಂದಲ್ಲದೇ ಇತರರಿಂದ ಉಡುಗೊರೆ ಸ್ವೀಕರಿಸದವಳು. ಸಂಬಂಧಿಕರ ವಿಷಯಗಳಲ್ಲಿ ಅನಗತ್ಯವಾಗಿ ಮೂಗು ತೂರಿಸದವಳು. ಯಾರನ್ನೂ ವಂಚಿಸದವಳು. ದುರ್ನಡತೆ ಇಲ್ಲದವಳು. ಗಂಡನ ಅಭಿಲಾಷೆಯಂತೆ ಲೈಂಗಿಕ ಕ್ರಿಯೆಗಳಲ್ಲಿ ಸಂತೃಪ್ತ ಮನೋಭಾವದೊಂದಿಗೆ ಸರ್ವಸ್ವವನ್ನೂ ಸಮರ್ಪಿಸುವವಳು. ದೂರು ಹೇಳದೇ, ಅಳದೇ ಗಂಡನೊಂದಿಗೆ ಸಹಕರಿಸುವವಳು. ಗಂಡನ ದುಃಖದಲ್ಲಿ ಭಾಗಿಯಾಗುವವಳು. ಗಂಡನಿಂದ ವರ್ಷಗಳ ಕಾಲ ದೂರವಿದ್ದರೂ ಪರಪುರುಷರೋಂದಿಗೆ ಶಾರೀರಿಕವಾಗಿ ಸೇರದವಳು. ನಗ್ನತೆ ಮರೆಮಾಚುವ ವಸ್ತ್ರ ಧರಿಸುವವಳು. ಶರೀರ ಶುಚಿತ್ವ ಪಾಲಿಸುವವಳು ಮತ್ತು ಗಂಡನ ಉಪಸ್ಥಿತಿಯಲ್ಲಿ ಸುಗಂಧ ದ್ರವ್ಯಗಳನ್ನು ಉಪಯೋಗಿಸುವವಳು ಇವಳೇ ಉತ್ತಮ ಸ್ತ್ರೀ."
*{ಮುಂದುವರೆಯುವುದು}*
*ತಾಳ್ಮೆ ಕಳೆದು ಕೊಳ್ಳುವ ತಾಳ*
🤝🤝🤝🤝🤝😭😭😭😭
ನಾನೊಂದು ಮದುವೆಗೆ ಹೋಗಿದ್ದೆ ಆ ಸಂದರ್ಭ ಮದುವೆಯಾಗಿ ಒಂದು ತಿಂಗಳಾದ ಮದುಮಗನನ್ನು ಕಂಡು ಪರಿಚಯ ಮಾಡಿಕೊಂಡೆ ಅನೇಕ ವಿಷಯಗಳ ಕುರಿತು ಮಾತನಾಡಿದೆವು ಆ ಮಾತಿನೆಡೆಯಲ್ಲಿ ಒಂದು ವಿಷಯವನ್ನು ಹೇಳಿದಾಗ ನನ್ನ ಮನನೊಂದಿತು. ಅಷ್ಟೂ ಮನ ನೋಯಲು ಕಾರಣವಾದ ವಿಷಯವೇನೆಂದು ಚಿಂತಿಸುತ್ತೀರಾ??
ಹಾಗಾದರೆ ಕೇಳಿ
ಓ ಉಸ್ತಾದರೇ ನನ್ನ ಮದುವೆಯ ದಿನ ತಾಳಕ್ಕೆಂದು ಅನೇಕ ಜನರು ಬಂದಿದ್ದರು ಅವರೊಂದಿಗೆ ರಾತ್ರಿ 9 30 ಕ್ಕೆ ನನ್ನ ಮನೆಯಿಂದ ಮದುಮಗಳ ಮನೆಗೆ ಹೊರಟೆವು ಹತ್ತು ನಿಮಿಷದ ದೂರವಿರುವ ಆ ಮನೆಗೆ ತಲುಪಿದ್ದು 3 30 ಕ್ಕೆ(ಎಲ್ಲಾ ಕಡೆ ಸುತ್ತಾಡಿಸಿ ಕಿರುಕುಳ ಕೊಟ್ಟು ಸತಾಯಿಸಿದರು ನಾನು ಅಸಹಾಯಕನಂತೆ ಕುಳಿತೆ) ನಮ್ಮನ್ನು ನೋಡಲು ಕಾದು ಕುಳಿತಿದ್ದ ಅನೇಕರು ಅವರವರ ಪಾಡಿಗೆ ಹೋದರು ಆ ಮನೆಯಲ್ಲಿ ನನ್ನ ಕನಸಿನ ರಾಜ ಕುಮಾರಿ ಮತ್ತು ಅವಳ ತಂದೆ ತಾಯಿಯನ್ನು ಬಿಟ್ಟು ಎಲ್ಲರೂ ನಿದ್ದೆಗೆ ಜಾರಿದ್ದರು
ಕಠಿಣವಾದ ನಿದ್ದೆಯನ್ನು ಬಿಟ್ಟು ನಮ್ಮನ್ನು ಕಾಯುತ್ತಿರುವ ಮಾವನ ಮುಖ ನೋಡಿದಾಗ ಮುಜುಗರವಾಯ್ತು ಪೊಕಿರಿಗಳಾದ ನನ್ನ ಗೆಳೆಯರಿಂದ ನನಗೂ ನನ್ನ ಕುಟುಂಬಕ್ಕೂ ಅಪಮಾನವಾಯ್ತು
ಮೊನ್ನೆಯಷ್ಟೇ ನಡೆದ ಮದುವೆಯಲ್ಲೊಂದು ಘಟನೆ
ಮದುವೆ ಮುಗಿದು ಮದುಮಗನು 10 ಲೀಟರ್ ಐಸ್ಕ್ರೀಂ ಹಿಡಿದು ಮದುಮಗಳ ಮನೆಗೆ ತಲುಪುತ್ತಾನೆ. ವರನು ವದುವಿನ ಬಳಿ ಹೋಗಬೇಕಾದರೆ 50 ಸಾವಿರ ಕೊಡಬೇಕೆಂದು ಅಲ್ಲಿರುವ ಮಹಿಳೆಯರು ಷರತ್ತು ವಿದಿಸಿದರಂತೆ.
ಮದುವೆಯ ಖರ್ಚು ವೆಚ್ಚ ಗಳಿಂದ ಕಂಗಾಲಾದ ಇವನು ಈ ಷರತ್ತು ಕೇಳಿದಾಗ ಆಕಾಶ ತಲೆ ಮೇಲೆ ಬಿದ್ದಂತಾಯಿತು
ಅವರ ಷರತ್ತನ್ನು ಪಾಲಿಸದೆ ರಾಜಕುಮಾರಿಯನ್ನು ಕಾಣುವಂತಿಲ್ಲ
ಕೊನೆಗೆ ಅವಳ ಮುಖ ನೋಡಲು 3 30 ಘಂಟೆಯಾಗಬೇಕಾಯಿತು
ಓ ಜನರೇ ಈ ಎರಡೂ ಘಟನೆಯನ್ನು ನೋಡಿದರೆ ಹುಚ್ಚರನ್ನೂ ಕುಡುಕರನ್ನೂ ನಾಚಿಸುವಂತಹ ಘಟನೆಯಾಗಿದೆ
ಕಷ್ಟಪಟ್ಟು ದುಡಿದು ಸಂಪಾದಿಸಿ ಮಹ್ರ್ ಕೊಟ್ಟು ಮದುವೆಯಾದ ರಾಜಕುಮಾರಿಯನ್ನು ನೊಡುವುದನ್ನು ಅವಳೊಂದಿಗೆ ಸೇರುವುದನ್ನು ತಡೆಯುವ ಹಕ್ಕು ಯಾರಿಗಿದೆ,
ಪ್ರಥಮ ರಾತ್ರಿಯನ್ನ ಆಚರಿಸುವ ಸಂದರ್ಭದಲ್ಲಿ ಅವರನ್ನು ಸುತ್ತಾಡಿಸುವುದು , ಕಿರುಕುಳ ಕೊಡುವುದು, ಅವರಿಂದ ನೀಚ ಕೃತ್ಯಗಳನ್ನು ಮಾಡಿಸುವುದು, ಅವರ ಆಸೆಗಳಿಗೆ ಕಡಿವಾಣ ಹಾಕುವುದು ಅದೇ ರೀತಿ ಮಗಳ ಮದುವೆಗಾಗಿ ಓಡಿ ನಡೆದು, ನಿದ್ದೆಯಿಲ್ಲದೆ ದಿನಗಳನ್ನು ದೂಡಿದ ಆ ತಂದೆ ತಾಯಂದಿರ ಮನ ನೋಯಿಸಲು ಹೊರಟ ಪೋಕಿರಿ ಗೆಳೆಯರೇ ನಿಮ್ಮಿಂದ ಇಸ್ಲಾಮಿಗೆ ಸಿಗುವ ಲಾಭವಾದರೂ ಏನು ? ಏನೂ ಇಲ್ಲ
ಒಂದು ಕುಟುಂಬದ ಕಣ್ಣೀರಿಗೆ ಕಾರಣವಾದರೆ ಖಂಡಿತವಾಗಿಯೂ ನೀವು ಕಣ್ಣೀರಲ್ಲೇ ಮುಳುಗುವ ಪರಿಸ್ಥಿತಿ ಬಂದೊದಗುತ್ತದೆ ಅಲ್ಲಾಹು ಕಾಪಾಡಲಿ
ಓ ಮಹಿಳಾ ಮಣಿಗಳೇ ನಿಮಗೆ ಉನ್ನತ ಸ್ಥಾನವನ್ನು ಕೊಟ್ಟು ಗೌರವಿಸಿದ ಇಸ್ಲಾಮಿನ ಆಚಾರ ವಿಚಾರಗಳನ್ನು ತಿಳಿಯಿರಿ
ಮದುವೆಯಾದ ಹೆಣ್ಣನ್ನು ಮುಟ್ಟಲು ನಿಮ್ಮ ಅನುಮತಿ ಬೇಕಾಗಿಲ್ಲ. ಬೀದಿಬೀದಿಗಳಲ್ಲಿ ಭಿಕ್ಷೆ ಬೇಡುವ ವರಿಗಿಂತಲೂ ನೀಚರಾಗಿದ್ದೀರಿ ನೀವು.
ಅವಳೊಂದಿಗೆ ಸುಖವಾಗಿರಲೆಂದು ಭಾವಿಸುವ ಯಾವ ಹೆಣ್ಣೂ ಈತರ ಮಾಡಲು ಸಾಧ್ಯವಿಲ್ಲ
ಕಾರಣ ಕೆಲವು ಕಡೆಗಳಲ್ಲಿ ಇಂತಹ ಪ್ರಸಂಗ ನಡೆದಾಗ ಇಂತಹ ಮನೆಯಿಂದ , ಇಂತಹ ಗೆಳತಿಯರಿರುವ ಹೆಣ್ಣು ಬೇಡವೆಂದು ಹೋದ ಘಟನೆ ನಮ್ಮ ಮುಂದೆ ಯಿದೆ
ಇಂತಹ ಘಟನೆಯಿಂದ ಇದುವರೆಗೂ ಕನಸು ನನಸಾಗದ ಹೆಣ್ಣು ಮಕ್ಕಳಿದ್ದಾರೆ
ನಿಮ್ಮ ಮೋಜಿಗೋಸ್ಕರ ಮುಗ್ಧ ಹೆಣ್ಣುಮಕ್ಕಳನ್ನು ಬಲಿಕೊಡದಿರಿ.
ಇನ್ನೊಂದು ವಿಷಯ
ನೀವು ಮದುಮಗಳ ಗೆಳೆತಿಯರಾದರೂ ಮದುಮಗನೊಂದಿಗೆ ಮಾತನಾಡುವುದು ನಿಮಗೆ ನಿಷಿದ್ಧ ಮತ್ತೆಲ್ಲಿಂದ ಅವನಿಂದ ಹಣ, ಐಸ್ಕ್ರೀಂ ವಸೂಲಿ ಮಾಡುತ್ತೀರಿ ?
ಮದುಮಗಳೊಂದಿಗೆ ಮಳಗದೆ ಯಾರೊಂದಿಗೆ ಮಳಗಬೇಕೆಂದು ಆಸೆ?
ಅಥವಾ ವೇಶ್ಯೆಯರಂತೆ ಏಜೆಂಟರಂತೆ ಇವನಿಂದಲೂ ಹಣ ವಸೂಲಿ ಮಾಡುತ್ತೀರಾ??
ಯಾರನ್ನು ಹಿಯಾಲಿಸಿ ಬರೆದಿಲ್ಲ ತಿಳಿಯದೆ ಮಾಡಿದ್ದರೆ ತಿದ್ದಲು ಸಮಯವಿದೆ ತಿಳಿದೂ ಇದನ್ನು ಮುಂದುವರಿಸುವುದಾದರೆ ಮಾರಕ ರೋಗಗಳಿಗೆ ತುತ್ತಾಗಬಹುದು ಅಲ್ಲಾಹು ಕಾಪಾಡಲಿ ಆಮೀನ್
ಯಾರನ್ನು ಅಕ್ರಮಿಸದೆ ಯಾರಿಗೂ ತೊಂದರೆ ಕೊಡದೆ ಜೀವಿಸುವ
ತಾಳ ಮೇಳ ಎಂದೇಳಿ ಸಂತೋಷಕ್ಕೆ ಕೊಳ್ಳಿಯಿಡದರಿ .
ಮದುಮಗ ಒಬ್ಬನೇ ಹೋದರೂ ಆಕಾಶ ಕಳಚಿ ಬೀಳುವುದಿಲ್ಲ
ಸಂಪ್ರದಾಯದಂತೆ ಹೋಗುವುದಾದರೆ ಒಳ್ಳೆಯವರನ್ನೇ ಆಯ್ಕೆ ಮಾಡಿ....ಅಲ್ಲಾಹನು ತಾಉಫೀಕ್ ನೀಡಲಿ ಅಮೀನ್ 👏
🤝🤝🤝🤝🤝😭😭😭😭
ನಾನೊಂದು ಮದುವೆಗೆ ಹೋಗಿದ್ದೆ ಆ ಸಂದರ್ಭ ಮದುವೆಯಾಗಿ ಒಂದು ತಿಂಗಳಾದ ಮದುಮಗನನ್ನು ಕಂಡು ಪರಿಚಯ ಮಾಡಿಕೊಂಡೆ ಅನೇಕ ವಿಷಯಗಳ ಕುರಿತು ಮಾತನಾಡಿದೆವು ಆ ಮಾತಿನೆಡೆಯಲ್ಲಿ ಒಂದು ವಿಷಯವನ್ನು ಹೇಳಿದಾಗ ನನ್ನ ಮನನೊಂದಿತು. ಅಷ್ಟೂ ಮನ ನೋಯಲು ಕಾರಣವಾದ ವಿಷಯವೇನೆಂದು ಚಿಂತಿಸುತ್ತೀರಾ??
ಹಾಗಾದರೆ ಕೇಳಿ
ಓ ಉಸ್ತಾದರೇ ನನ್ನ ಮದುವೆಯ ದಿನ ತಾಳಕ್ಕೆಂದು ಅನೇಕ ಜನರು ಬಂದಿದ್ದರು ಅವರೊಂದಿಗೆ ರಾತ್ರಿ 9 30 ಕ್ಕೆ ನನ್ನ ಮನೆಯಿಂದ ಮದುಮಗಳ ಮನೆಗೆ ಹೊರಟೆವು ಹತ್ತು ನಿಮಿಷದ ದೂರವಿರುವ ಆ ಮನೆಗೆ ತಲುಪಿದ್ದು 3 30 ಕ್ಕೆ(ಎಲ್ಲಾ ಕಡೆ ಸುತ್ತಾಡಿಸಿ ಕಿರುಕುಳ ಕೊಟ್ಟು ಸತಾಯಿಸಿದರು ನಾನು ಅಸಹಾಯಕನಂತೆ ಕುಳಿತೆ) ನಮ್ಮನ್ನು ನೋಡಲು ಕಾದು ಕುಳಿತಿದ್ದ ಅನೇಕರು ಅವರವರ ಪಾಡಿಗೆ ಹೋದರು ಆ ಮನೆಯಲ್ಲಿ ನನ್ನ ಕನಸಿನ ರಾಜ ಕುಮಾರಿ ಮತ್ತು ಅವಳ ತಂದೆ ತಾಯಿಯನ್ನು ಬಿಟ್ಟು ಎಲ್ಲರೂ ನಿದ್ದೆಗೆ ಜಾರಿದ್ದರು
ಕಠಿಣವಾದ ನಿದ್ದೆಯನ್ನು ಬಿಟ್ಟು ನಮ್ಮನ್ನು ಕಾಯುತ್ತಿರುವ ಮಾವನ ಮುಖ ನೋಡಿದಾಗ ಮುಜುಗರವಾಯ್ತು ಪೊಕಿರಿಗಳಾದ ನನ್ನ ಗೆಳೆಯರಿಂದ ನನಗೂ ನನ್ನ ಕುಟುಂಬಕ್ಕೂ ಅಪಮಾನವಾಯ್ತು
ಮೊನ್ನೆಯಷ್ಟೇ ನಡೆದ ಮದುವೆಯಲ್ಲೊಂದು ಘಟನೆ
ಮದುವೆ ಮುಗಿದು ಮದುಮಗನು 10 ಲೀಟರ್ ಐಸ್ಕ್ರೀಂ ಹಿಡಿದು ಮದುಮಗಳ ಮನೆಗೆ ತಲುಪುತ್ತಾನೆ. ವರನು ವದುವಿನ ಬಳಿ ಹೋಗಬೇಕಾದರೆ 50 ಸಾವಿರ ಕೊಡಬೇಕೆಂದು ಅಲ್ಲಿರುವ ಮಹಿಳೆಯರು ಷರತ್ತು ವಿದಿಸಿದರಂತೆ.
ಮದುವೆಯ ಖರ್ಚು ವೆಚ್ಚ ಗಳಿಂದ ಕಂಗಾಲಾದ ಇವನು ಈ ಷರತ್ತು ಕೇಳಿದಾಗ ಆಕಾಶ ತಲೆ ಮೇಲೆ ಬಿದ್ದಂತಾಯಿತು
ಅವರ ಷರತ್ತನ್ನು ಪಾಲಿಸದೆ ರಾಜಕುಮಾರಿಯನ್ನು ಕಾಣುವಂತಿಲ್ಲ
ಕೊನೆಗೆ ಅವಳ ಮುಖ ನೋಡಲು 3 30 ಘಂಟೆಯಾಗಬೇಕಾಯಿತು
ಓ ಜನರೇ ಈ ಎರಡೂ ಘಟನೆಯನ್ನು ನೋಡಿದರೆ ಹುಚ್ಚರನ್ನೂ ಕುಡುಕರನ್ನೂ ನಾಚಿಸುವಂತಹ ಘಟನೆಯಾಗಿದೆ
ಕಷ್ಟಪಟ್ಟು ದುಡಿದು ಸಂಪಾದಿಸಿ ಮಹ್ರ್ ಕೊಟ್ಟು ಮದುವೆಯಾದ ರಾಜಕುಮಾರಿಯನ್ನು ನೊಡುವುದನ್ನು ಅವಳೊಂದಿಗೆ ಸೇರುವುದನ್ನು ತಡೆಯುವ ಹಕ್ಕು ಯಾರಿಗಿದೆ,
ಪ್ರಥಮ ರಾತ್ರಿಯನ್ನ ಆಚರಿಸುವ ಸಂದರ್ಭದಲ್ಲಿ ಅವರನ್ನು ಸುತ್ತಾಡಿಸುವುದು , ಕಿರುಕುಳ ಕೊಡುವುದು, ಅವರಿಂದ ನೀಚ ಕೃತ್ಯಗಳನ್ನು ಮಾಡಿಸುವುದು, ಅವರ ಆಸೆಗಳಿಗೆ ಕಡಿವಾಣ ಹಾಕುವುದು ಅದೇ ರೀತಿ ಮಗಳ ಮದುವೆಗಾಗಿ ಓಡಿ ನಡೆದು, ನಿದ್ದೆಯಿಲ್ಲದೆ ದಿನಗಳನ್ನು ದೂಡಿದ ಆ ತಂದೆ ತಾಯಂದಿರ ಮನ ನೋಯಿಸಲು ಹೊರಟ ಪೋಕಿರಿ ಗೆಳೆಯರೇ ನಿಮ್ಮಿಂದ ಇಸ್ಲಾಮಿಗೆ ಸಿಗುವ ಲಾಭವಾದರೂ ಏನು ? ಏನೂ ಇಲ್ಲ
ಒಂದು ಕುಟುಂಬದ ಕಣ್ಣೀರಿಗೆ ಕಾರಣವಾದರೆ ಖಂಡಿತವಾಗಿಯೂ ನೀವು ಕಣ್ಣೀರಲ್ಲೇ ಮುಳುಗುವ ಪರಿಸ್ಥಿತಿ ಬಂದೊದಗುತ್ತದೆ ಅಲ್ಲಾಹು ಕಾಪಾಡಲಿ
ಓ ಮಹಿಳಾ ಮಣಿಗಳೇ ನಿಮಗೆ ಉನ್ನತ ಸ್ಥಾನವನ್ನು ಕೊಟ್ಟು ಗೌರವಿಸಿದ ಇಸ್ಲಾಮಿನ ಆಚಾರ ವಿಚಾರಗಳನ್ನು ತಿಳಿಯಿರಿ
ಮದುವೆಯಾದ ಹೆಣ್ಣನ್ನು ಮುಟ್ಟಲು ನಿಮ್ಮ ಅನುಮತಿ ಬೇಕಾಗಿಲ್ಲ. ಬೀದಿಬೀದಿಗಳಲ್ಲಿ ಭಿಕ್ಷೆ ಬೇಡುವ ವರಿಗಿಂತಲೂ ನೀಚರಾಗಿದ್ದೀರಿ ನೀವು.
ಅವಳೊಂದಿಗೆ ಸುಖವಾಗಿರಲೆಂದು ಭಾವಿಸುವ ಯಾವ ಹೆಣ್ಣೂ ಈತರ ಮಾಡಲು ಸಾಧ್ಯವಿಲ್ಲ
ಕಾರಣ ಕೆಲವು ಕಡೆಗಳಲ್ಲಿ ಇಂತಹ ಪ್ರಸಂಗ ನಡೆದಾಗ ಇಂತಹ ಮನೆಯಿಂದ , ಇಂತಹ ಗೆಳತಿಯರಿರುವ ಹೆಣ್ಣು ಬೇಡವೆಂದು ಹೋದ ಘಟನೆ ನಮ್ಮ ಮುಂದೆ ಯಿದೆ
ಇಂತಹ ಘಟನೆಯಿಂದ ಇದುವರೆಗೂ ಕನಸು ನನಸಾಗದ ಹೆಣ್ಣು ಮಕ್ಕಳಿದ್ದಾರೆ
ನಿಮ್ಮ ಮೋಜಿಗೋಸ್ಕರ ಮುಗ್ಧ ಹೆಣ್ಣುಮಕ್ಕಳನ್ನು ಬಲಿಕೊಡದಿರಿ.
ಇನ್ನೊಂದು ವಿಷಯ
ನೀವು ಮದುಮಗಳ ಗೆಳೆತಿಯರಾದರೂ ಮದುಮಗನೊಂದಿಗೆ ಮಾತನಾಡುವುದು ನಿಮಗೆ ನಿಷಿದ್ಧ ಮತ್ತೆಲ್ಲಿಂದ ಅವನಿಂದ ಹಣ, ಐಸ್ಕ್ರೀಂ ವಸೂಲಿ ಮಾಡುತ್ತೀರಿ ?
ಮದುಮಗಳೊಂದಿಗೆ ಮಳಗದೆ ಯಾರೊಂದಿಗೆ ಮಳಗಬೇಕೆಂದು ಆಸೆ?
ಅಥವಾ ವೇಶ್ಯೆಯರಂತೆ ಏಜೆಂಟರಂತೆ ಇವನಿಂದಲೂ ಹಣ ವಸೂಲಿ ಮಾಡುತ್ತೀರಾ??
ಯಾರನ್ನು ಹಿಯಾಲಿಸಿ ಬರೆದಿಲ್ಲ ತಿಳಿಯದೆ ಮಾಡಿದ್ದರೆ ತಿದ್ದಲು ಸಮಯವಿದೆ ತಿಳಿದೂ ಇದನ್ನು ಮುಂದುವರಿಸುವುದಾದರೆ ಮಾರಕ ರೋಗಗಳಿಗೆ ತುತ್ತಾಗಬಹುದು ಅಲ್ಲಾಹು ಕಾಪಾಡಲಿ ಆಮೀನ್
ಯಾರನ್ನು ಅಕ್ರಮಿಸದೆ ಯಾರಿಗೂ ತೊಂದರೆ ಕೊಡದೆ ಜೀವಿಸುವ
ತಾಳ ಮೇಳ ಎಂದೇಳಿ ಸಂತೋಷಕ್ಕೆ ಕೊಳ್ಳಿಯಿಡದರಿ .
ಮದುಮಗ ಒಬ್ಬನೇ ಹೋದರೂ ಆಕಾಶ ಕಳಚಿ ಬೀಳುವುದಿಲ್ಲ
ಸಂಪ್ರದಾಯದಂತೆ ಹೋಗುವುದಾದರೆ ಒಳ್ಳೆಯವರನ್ನೇ ಆಯ್ಕೆ ಮಾಡಿ....ಅಲ್ಲಾಹನು ತಾಉಫೀಕ್ ನೀಡಲಿ ಅಮೀನ್ 👏
1. ಸೂರ ಫಾತಿಹ
1) ನೋವು ಮತ್ತು ಕಾಯಿಲೆಗಳನ್ನು ತೆಗೆದುಹಾಕಲು 70 ಬಾರಿ ಓದಬೇಕು.
2) ರೋಗಿಗಳ ಹಣೆಯ ಮೇಲೆ ಬಲಗೈಯನ್ನು ಇಟ್ಟು ಹಣೆಯ ಸಮೀಪ ಬಾಯಿಯನ್ನಿಟ್ಟು 7 ಅಥವಾ 70 ಬಾರಿ ಓದಿದರೆ ಖಂಡಿತವಾಗಿ ಚೇತರಿಕೆ ಖಾತ್ರಿಯಾಗಿರುತ್ತದೆ.
3) ಬಿಸ್ಮಿಲ್ಲಾಹಿರ್ ರಹ್ಮನಿರ್ ರಹೀಮ್ ಅನ್ನು ನರಕದ ಸುಡುವ ಬೆಂಕಿಯಿಂದ ದೂರವಿಡಲು ಓದಬೇಕು.
4) ಒಬ್ಬ ಶಿಕ್ಷಕನು ಬಿಸ್ಸಿಲ್ಲಾಹಿರ್ ರಹ್ಮಿನಿರ್ ರಹೀಮ್ ಅನ್ನು ಮಗುವಿಗೆ ಕಲಿಸಿದಾಗ ಕರುಣಾಭಕ್ತಿಯುಳ್ಳ ಅಲ್ಲಾಹನು ಶಿಕ್ಷಕ ಮತ್ತು ಪೋಷಕರಿಗೆ ತಪ್ಪುಗಳಿಂದ ಕ್ಷಮೆ ನೀಡುತ್ತಾನೆ.
5) ಯಾವುದೇ ತರಹದ ರೋಗವನ್ನು ಮತ್ತು ಮಾರನಾಂತಿಕವಾದ ರೋಗವನ್ನು ಗುಣಪಡಿಸಲು ಸುರಾ ಅಲ್ ಫತಿಹಾವನ್ನು ಓದಿಕೊಳ್ಳಿ.
6) ಪವಿತ್ರ ಖುರಾನ್ನ 2/3 ಭಾಗಕ್ಕೆ ಸಮಾನಾಗಿದೆ.
2. ಅಲ್ ಲುಹಾ
1) ಮನಸ್ಸು ಬೇಸರದಲ್ಲಿದ್ದಾಗ
2) ನಮಗೆ ಸಂಕಷ್ಟಗಳು ಎದುರಾದಾಗ
3) ತೊಂದರೆಗೆ ಸಿಲುಕಿದಾಗ
4) ದಾರಿದ್ರ್ಯದಿಂದ ಮುಕ್ತಿ ಪಡೆಯಲು.
3. ಸುರಾಹ್ ಬಕರಾ
1) ಸೂರ ಬಕರಾದ 72-73 ನೇ ಆಯಾತನ್ನು ಎದೆ ನೋವುಗಳಿಗಾಗಿ ಓದಿಕೊಳ್ಳಿ.
2) ಭುಜದ ನೋವಿಗಾಗಿ 107 ನೇ ಆಯಾತನ್ನು ಮೂರು ಬಾರಿ ಓದಬೇಕು.
4) ಶೈತಾನನ್ನು ದೂರವಿರಿಸಲು ಓದಬೇಕು.
5) ಇದನ್ನು ಓದುವ ವ್ಯಕ್ತಿ ಅಲ್ಲಾಹನನ್ನು ಮರೆಯುದಿಲ್ಲ.
6) ಸುರಾ ಬಕರಾ ಮತ್ತು ಸುರಾ ಆಲೀ ಇಮ್ರಾನ್ ಒಟ್ಟಿಗೆ ಓದುವುದರಿಂದ ಖಿಯಾಮ ದಿವಸದಲ್ಲಿ ನೆರಳು ಸಿಗುತ್ತದೆ.
7) ಮೊದಲ ನಾಲ್ಕು ಆಯಾತ್ಗಳು ನಂತರ ಆಯಾತುಲ್ ಕುರ್ಸಿ ನಂತರ ಕೊನೇಯ ಮೂರು ಆಯಾತ್ಗಳನ್ನು ಓದಿದರೆ ಆತನ ಕುಟುಂಬ, ಜೀವನ ಮತ್ತು ಆಸ್ತಿಯನ್ನು ರಕ್ಷಿಸಲಾಗುತ್ತದೆ.
4. ಸೂರ ಯೂನುಸ್
1) ಎರಡು ಅಥವಾ ಮೂರು ತಿಂಗಳಲ್ಲಿ ಒಮ್ಮೆ ಈ ಸುರಾವನ್ನು ಓದಿದವನು ಅಜ್ಞಾನದಲ್ಲಿ ವಾಸಿಸುವವರ ಕೂಟದಲ್ಲಿ ಹೋಗುವ ಭಯವಿರುವುದಿಲ್ಲ (ನಂಬಿಕೆಯಿಲ್ಲದವರು) ಮತ್ತು ಅಲ್ಲಾಹನು ತಿರ್ಪಿನ ದಿನದಂದು ಆತನ ನೆಚ್ಚಿನ ಜನರ ಗುಂಪಿನಲ್ಲಿ ಸೇರಿಸುತ್ತಾನೆ.
2) ಅಲ್ಲಾಹನ ಸಾಮಿಪ್ಯವನ್ನು ಬಯಸುವವರು ಈ ಸುರವನ್ನು ಓದಬೇಕು.
5. ಸೂರ ಅಲ್ ತೌಬ
1) ಈ ಸುರಾಹ್ ಓದಿದವರನ್ನು ಅಲ್ಲಾಹನು ಬೂಟಾಟಿಕೆಗೆ ಬಲಿಪಶುವಾಗದಂತೆ ಸುರಕ್ಷಿತವಾಗಿ ಇಟ್ಟುಕೊಳ್ಳುತ್ತಾನೆ.
6. ಸುರಾಹ್ ಅನ್ಫಾಲ್
1) 8 ನೇ ಆಯಾತ್ ಓದಿದರೆ ಹೊಟ್ಟೆಯ ಕಾಯಿಲೆಗಳಿಗೆ ಶಿಫ ಸಿಗುವುದು.
2) ಖಿಯಾಮತ್ ದಿನದಂದು ಮಧ್ಯಸ್ಥಿಕೆ ವಹಿಸುತ್ತದೆ.
3) ಓದುಗರ ಆಕಾಂಕ್ಷೆಗಳನ್ನು ಪೂರೈಸುವುದು.
7. ಸುರಾಹ್ ಅರಾಫ್
1) ಸುರಾಹ್ ಅರಾಫ್ ಓದಿದರೆ ಶತ್ರುಗಳು ಮತ್ತು ಕಾಡು ಪ್ರಾಣಿಗಳಿಂದ ಸುರಕ್ಷಿತೆ ಸಿಗುತ್ತದೆ.
2) ತಿಂಗಳಿಗೆ ಒಂದು ಬಾರಿ ಓದಿದರೆ ಖಿಯಾಮಾ ದಿನದಂದು ಯಾವುದೇ ಭಯ ಪಡಬೇಕಾಗಿಲ್ಲ.
3) ಶೈತನ್ ಮತ್ತು ಓದುಗರ ನಡುವೆ ಮುಸುಕು ಇರುತ್ತದೆ.
8. ಸುರಾಹ್ ಮಾಯಿದಾ
1) 53 ನೇ ಆಯಾತ್ ಓದಿದರೆ ಸಿಹಿಯಾದ ಪ್ರೀತಿಯ ದೊರಕುವುದು.
2) ಕ್ಷಮೆ ದೊರಕುವುದು.
9. ಸುರಾಹ್ ನಿಸಾ
1) ಎರಡು ಜನರ ನಡುವಿನ ಪ್ರೀತಿಯ 7x
2) ಸಮಾಧಿಯಲ್ಲಿ ಹಿಸುಕಿರುವ ಸುರಕ್ಷತೆ
10. ಸುರಾಹ್ ಆಲೆ ಇಮಾರಾನ್
1) ಮೈಗ್ರೇನ್ಗಾಗಿ 8 ಮತ್ತು 9 ನೇ ಆಯಾತನ್ನು ಓದಬೇಕು
2) ಬೆನ್ನು ನೋವಿಗೆ 145 ನೇ ಆಯಾತನ್ನು ಓದಿ.
3) ಆಹಾರದಲ್ಲಿ ಹೆಚ್ಚಳ
4) ಶುಕ್ರವಾರ ಓದಿದಲ್ಲಿ, ಅಲ್ಲಾಹನ ರಹ್ಮತ್ ಮತ್ತು ಮಲಕುಗಳು ಓದುಗರಿಗೆ ಕ್ಷಮೆಯನ್ನು ಕೇಳುತ್ತಾರೆ.
1) ನೋವು ಮತ್ತು ಕಾಯಿಲೆಗಳನ್ನು ತೆಗೆದುಹಾಕಲು 70 ಬಾರಿ ಓದಬೇಕು.
2) ರೋಗಿಗಳ ಹಣೆಯ ಮೇಲೆ ಬಲಗೈಯನ್ನು ಇಟ್ಟು ಹಣೆಯ ಸಮೀಪ ಬಾಯಿಯನ್ನಿಟ್ಟು 7 ಅಥವಾ 70 ಬಾರಿ ಓದಿದರೆ ಖಂಡಿತವಾಗಿ ಚೇತರಿಕೆ ಖಾತ್ರಿಯಾಗಿರುತ್ತದೆ.
3) ಬಿಸ್ಮಿಲ್ಲಾಹಿರ್ ರಹ್ಮನಿರ್ ರಹೀಮ್ ಅನ್ನು ನರಕದ ಸುಡುವ ಬೆಂಕಿಯಿಂದ ದೂರವಿಡಲು ಓದಬೇಕು.
4) ಒಬ್ಬ ಶಿಕ್ಷಕನು ಬಿಸ್ಸಿಲ್ಲಾಹಿರ್ ರಹ್ಮಿನಿರ್ ರಹೀಮ್ ಅನ್ನು ಮಗುವಿಗೆ ಕಲಿಸಿದಾಗ ಕರುಣಾಭಕ್ತಿಯುಳ್ಳ ಅಲ್ಲಾಹನು ಶಿಕ್ಷಕ ಮತ್ತು ಪೋಷಕರಿಗೆ ತಪ್ಪುಗಳಿಂದ ಕ್ಷಮೆ ನೀಡುತ್ತಾನೆ.
5) ಯಾವುದೇ ತರಹದ ರೋಗವನ್ನು ಮತ್ತು ಮಾರನಾಂತಿಕವಾದ ರೋಗವನ್ನು ಗುಣಪಡಿಸಲು ಸುರಾ ಅಲ್ ಫತಿಹಾವನ್ನು ಓದಿಕೊಳ್ಳಿ.
6) ಪವಿತ್ರ ಖುರಾನ್ನ 2/3 ಭಾಗಕ್ಕೆ ಸಮಾನಾಗಿದೆ.
2. ಅಲ್ ಲುಹಾ
1) ಮನಸ್ಸು ಬೇಸರದಲ್ಲಿದ್ದಾಗ
2) ನಮಗೆ ಸಂಕಷ್ಟಗಳು ಎದುರಾದಾಗ
3) ತೊಂದರೆಗೆ ಸಿಲುಕಿದಾಗ
4) ದಾರಿದ್ರ್ಯದಿಂದ ಮುಕ್ತಿ ಪಡೆಯಲು.
3. ಸುರಾಹ್ ಬಕರಾ
1) ಸೂರ ಬಕರಾದ 72-73 ನೇ ಆಯಾತನ್ನು ಎದೆ ನೋವುಗಳಿಗಾಗಿ ಓದಿಕೊಳ್ಳಿ.
2) ಭುಜದ ನೋವಿಗಾಗಿ 107 ನೇ ಆಯಾತನ್ನು ಮೂರು ಬಾರಿ ಓದಬೇಕು.
4) ಶೈತಾನನ್ನು ದೂರವಿರಿಸಲು ಓದಬೇಕು.
5) ಇದನ್ನು ಓದುವ ವ್ಯಕ್ತಿ ಅಲ್ಲಾಹನನ್ನು ಮರೆಯುದಿಲ್ಲ.
6) ಸುರಾ ಬಕರಾ ಮತ್ತು ಸುರಾ ಆಲೀ ಇಮ್ರಾನ್ ಒಟ್ಟಿಗೆ ಓದುವುದರಿಂದ ಖಿಯಾಮ ದಿವಸದಲ್ಲಿ ನೆರಳು ಸಿಗುತ್ತದೆ.
7) ಮೊದಲ ನಾಲ್ಕು ಆಯಾತ್ಗಳು ನಂತರ ಆಯಾತುಲ್ ಕುರ್ಸಿ ನಂತರ ಕೊನೇಯ ಮೂರು ಆಯಾತ್ಗಳನ್ನು ಓದಿದರೆ ಆತನ ಕುಟುಂಬ, ಜೀವನ ಮತ್ತು ಆಸ್ತಿಯನ್ನು ರಕ್ಷಿಸಲಾಗುತ್ತದೆ.
4. ಸೂರ ಯೂನುಸ್
1) ಎರಡು ಅಥವಾ ಮೂರು ತಿಂಗಳಲ್ಲಿ ಒಮ್ಮೆ ಈ ಸುರಾವನ್ನು ಓದಿದವನು ಅಜ್ಞಾನದಲ್ಲಿ ವಾಸಿಸುವವರ ಕೂಟದಲ್ಲಿ ಹೋಗುವ ಭಯವಿರುವುದಿಲ್ಲ (ನಂಬಿಕೆಯಿಲ್ಲದವರು) ಮತ್ತು ಅಲ್ಲಾಹನು ತಿರ್ಪಿನ ದಿನದಂದು ಆತನ ನೆಚ್ಚಿನ ಜನರ ಗುಂಪಿನಲ್ಲಿ ಸೇರಿಸುತ್ತಾನೆ.
2) ಅಲ್ಲಾಹನ ಸಾಮಿಪ್ಯವನ್ನು ಬಯಸುವವರು ಈ ಸುರವನ್ನು ಓದಬೇಕು.
5. ಸೂರ ಅಲ್ ತೌಬ
1) ಈ ಸುರಾಹ್ ಓದಿದವರನ್ನು ಅಲ್ಲಾಹನು ಬೂಟಾಟಿಕೆಗೆ ಬಲಿಪಶುವಾಗದಂತೆ ಸುರಕ್ಷಿತವಾಗಿ ಇಟ್ಟುಕೊಳ್ಳುತ್ತಾನೆ.
6. ಸುರಾಹ್ ಅನ್ಫಾಲ್
1) 8 ನೇ ಆಯಾತ್ ಓದಿದರೆ ಹೊಟ್ಟೆಯ ಕಾಯಿಲೆಗಳಿಗೆ ಶಿಫ ಸಿಗುವುದು.
2) ಖಿಯಾಮತ್ ದಿನದಂದು ಮಧ್ಯಸ್ಥಿಕೆ ವಹಿಸುತ್ತದೆ.
3) ಓದುಗರ ಆಕಾಂಕ್ಷೆಗಳನ್ನು ಪೂರೈಸುವುದು.
7. ಸುರಾಹ್ ಅರಾಫ್
1) ಸುರಾಹ್ ಅರಾಫ್ ಓದಿದರೆ ಶತ್ರುಗಳು ಮತ್ತು ಕಾಡು ಪ್ರಾಣಿಗಳಿಂದ ಸುರಕ್ಷಿತೆ ಸಿಗುತ್ತದೆ.
2) ತಿಂಗಳಿಗೆ ಒಂದು ಬಾರಿ ಓದಿದರೆ ಖಿಯಾಮಾ ದಿನದಂದು ಯಾವುದೇ ಭಯ ಪಡಬೇಕಾಗಿಲ್ಲ.
3) ಶೈತನ್ ಮತ್ತು ಓದುಗರ ನಡುವೆ ಮುಸುಕು ಇರುತ್ತದೆ.
8. ಸುರಾಹ್ ಮಾಯಿದಾ
1) 53 ನೇ ಆಯಾತ್ ಓದಿದರೆ ಸಿಹಿಯಾದ ಪ್ರೀತಿಯ ದೊರಕುವುದು.
2) ಕ್ಷಮೆ ದೊರಕುವುದು.
9. ಸುರಾಹ್ ನಿಸಾ
1) ಎರಡು ಜನರ ನಡುವಿನ ಪ್ರೀತಿಯ 7x
2) ಸಮಾಧಿಯಲ್ಲಿ ಹಿಸುಕಿರುವ ಸುರಕ್ಷತೆ
10. ಸುರಾಹ್ ಆಲೆ ಇಮಾರಾನ್
1) ಮೈಗ್ರೇನ್ಗಾಗಿ 8 ಮತ್ತು 9 ನೇ ಆಯಾತನ್ನು ಓದಬೇಕು
2) ಬೆನ್ನು ನೋವಿಗೆ 145 ನೇ ಆಯಾತನ್ನು ಓದಿ.
3) ಆಹಾರದಲ್ಲಿ ಹೆಚ್ಚಳ
4) ಶುಕ್ರವಾರ ಓದಿದಲ್ಲಿ, ಅಲ್ಲಾಹನ ರಹ್ಮತ್ ಮತ್ತು ಮಲಕುಗಳು ಓದುಗರಿಗೆ ಕ್ಷಮೆಯನ್ನು ಕೇಳುತ್ತಾರೆ.
*ಪ್ರಪಂಚ ಮೊದಲೋ? ಮಾನವನೋ ?*
ಈ ಕಾಣುವ ಆಕಾಶ, ಭೂಮಿ , ಹಾಗೂ ಜಗತ್ತಿನ ಎಲ್ಲಾ ಜೀವಿಗಳನ್ನೂ ಸೃಷ್ಟಿಸಿ ನಿಯಂತ್ರಿಸುತ್ತಿರುವ ಜಗದೊಡೆಯನೇ ಅಲ್ಲಾಹು.
ಇಸ್ಲಾಂ ಅಲ್ಲಾಹುವಿನ ಧರ್ಮವಾಗಿದೆ.ಈ ಜಗತ್ತನ್ನೇ ಸೃಷ್ಟಿಸಿದ ಸೃಷ್ಟಿಕರ್ತನೇ ಅಲ್ಲಾಹು.
ಅಲ್ಲಾಹು ಎಂಬ ಪದವನ್ನು ಎಲ್ಲೆಲ್ಲಾ ಉಪಯೋಗಿಸಲಾಗಿದೆಯೋ ಅಲ್ಲೆಲ್ಲಾ
ಮುಹಮ್ಮದ್ (ಸ.ಅ) ರವರ ನಾಮವನ್ನು ಉಪಯೋಗಿಸಲಾಗಿದೆ. ಅವರು ಅಂತ್ಯ ಪ್ರವಾದಿಯಾದರೆ ಅವರಿಗಿಂತ ಮುಂಚೆ ಒಂದು ಲಕ್ಷದ ಇಪ್ಪತ್ತನಾಲ್ಕು ಸಾವಿರ ಪ್ರವಾದಿಗಳು ಬಂದು ಇಸ್ಲಾಂ ಧರ್ಮ ಭೋದನೆ ನಡೆಸಿದ್ದಾರೆ ಎಂಬುವುದಾಗಿ ಇಸ್ಲಾಮ್ ಚರಿತ್ರೆ ಹೇಳುತ್ತದೆ.
ಇಸ್ಲಾಂ ಎಂಬುವುದು ಸನಾತನ ಧರ್ಮ. ಹೌದು ಈ ಜಗತ್ತಿನಲ್ಲಿ ಮನುಷ್ಯ ಎಂದು ಆರಂಭಗೊಂಡಿದ್ದನೊ ಅಂದಿನಿಂದಲೇ ಈ ಇಸ್ಲಾಂ ಧರ್ಮವಿದೆ. ಇನ್ನು ಮನುಷ್ಯನೆಂಬ ಜೀವಿ ಅಹಂಕಾರಿಯಾಗುವುದಾದರೂ ಹೇಗೆ ?
ಮನುಷ್ಯನ ಹಿನ್ನಲೆ ಏನೆಂದು ಗೊತ್ತಿದೆಯೇ? ಮನುಷ್ಯನನ್ನು ಅಲ್ಲಾಹನು ಸೃಷ್ಟಿಸುವುದಕ್ಕಿಂತಲೂ ಅದೆಷ್ಟೋ ವರ್ಷಗಳ ಹಿಂದೆಯೇ ಈ ಪ್ರಪಂಚವನ್ನು ಅಲ್ಲಾಹನು ಸೃಷ್ಟಿಸಿದ್ದನು. ಮನುಷ್ಯನು ಈ ಪ್ರಪಂಚದ ಅತ್ಯಂತ ಕೊನೆಯ ಸೃಷ್ಟಿ.ಇದು ನಿಷೇಧಿಸಲು ಸಾಧ್ಯವಿಲ್ಲವೆಂದು ಕುರ್ ಆನ್ ಹೇಳುತ್ತದೆ.
ಕುರ್ ಆನ್ ವ್ಯಾಖ್ಯಾನಗಾರರು ಹೇಳುವ ಪ್ರಕಾರ ಸುಮಾರು 4600 ಮಿಲಿಯನ್ ವರ್ಷಗಳ ಹಿಂದೆಯೇ ಈ ಪ್ರಪಂಚ ಇದೆ.
ಆದರೆ ಮನುಷ್ಯನು ಹೆಚ್ಚೆಂದರೆ 1ಲಕ್ಷ ವರ್ಷದ ಹಿಂದೆ ಬಂದವನು.
ಎಲ್ಲವನ್ನೂ ಸೃಷ್ಟಿಸಿ ಕೊನೆಗೆ ಅಲ್ಲಾಹು ಮನುಷ್ಯನನ್ನು ಸೃಷ್ಟಿಸಿದ್ದೇ ಹೊರತು ಮೊದಲನೆಯಾಗಿ ಅಲ್ಲ.
ಮನುಷ್ಯನಿಲ್ಲದೆ ಅನಂತಾನಂತ ಕಾಲ ಈ ಭೂಮಿ ಕಳೆದಿದೆ.
ಮಣ್ಣೂ ಇಲ್ಲದ ಅನಂತ ಕಾಲ ಕಳೆದುಹೋಗಿದೆ.
ಮಣ್ಣನ್ನು ಸೃಷ್ಟಿಸಿದ ನಂತರ ಮನುಷ್ಯನು ಕೇವಲ ಹಸಿ ಮಣ್ಣಾಗಿ ಉಳಿದಿದ್ದನು. ಮಣ್ಣಾಗಿ ಅನಂತ ಕಾಲ ಉಳಿದಿದ್ದ ಮನುಷ್ಯನು ಆಗ
ಹೇಳಲಿಕ್ಕಿರುವಂತಹ ಏನೂ ಆಗಿರಲಿಲ್ಲ.
ಆದಂ ನೆಬಿಯನ್ನು ಅಲ್ಲಾಹು ಮಣ್ಣಿನಿಂದ ಸೃಷ್ಠಿಸಿ ಕಣ್ಣು ಮೂಗು ಹಾಗೂ ಸರ್ವ ಅಂಗಾಂಗಗಳ ದೇಹವು ಜೀವ ಇಲ್ಲದ ಸ್ಥಿತಿಯಲ್ಲಿ ಸುಮಾರು 40 ವರ್ಷ ಕಾಲ ಹಾಗೇ ಬಿದ್ದುಕೊಂಡಿತ್ತು ಎಂದು ಕುರ್ ಆನ್ ಹಾಗೂ ಇತರ ವೇದಗ್ರಂಥ ಗಳಲ್ಲೂ ಕಾಣಬಹುದು
ಮೊದಲು ಆದಂ ನೆಬಿಯನ್ನು ಸೃಷ್ಟಿಸಿದ ನಂತರ ಆದಂ ನೆಬಿಯ ಒಂದು ಬೆನ್ನೆಲುಬನ್ನು ತೆಗೆದು ಅಲ್ಲಾಹು ಒಂದು ಹೆಣ್ಣನ್ನು ಸೃಷ್ಟಿಸಿದ .ನಂತರ ಅಲ್ಲಾಹು ಮನುಷ್ಯನನ್ನು ಪುರುಷನ ಅಂಡಾಣು ಹಾಗೂ ಸ್ತ್ರೀಯ ವೀರ್ಯಾಣುವಿನಿಂದ ಜನ್ಮ ಕೊಡುವನು ನಂತರದ ಬೆಳವಣಿಗೆಯ ಪ್ರತಿಯೊಂದು ಹಂತ ಹಂತವನ್ನು ಕುರ್ ಆನ್ ಮೂಲಕ 1400 ವರ್ಷಗಳ ಹಿಂದೆಯೇ ಅಲ್ಲಾಹು ಮುಹಮ್ಮದ್ ನೆಬಿಯವರಿಗೆ ನೇರವಾಗಿ ಅರಿವು ನೀಡಿದ್ದಾರೆ ಎಂದರೆ ಈ ಆಧುನಿಕ ಯುಗದಲ್ಲಿ ಸಂಶೋಧಕರು ಲಕ್ಷಗಟ್ಟಲೆ ಹಣ ವ್ಯಯಿಸಿ ಆಧುನಿಕ ಉಪಕರಣ ಉಪಯೋಗಿಸಿ ಕಂಡು ಹುಡುಕಿದ ಕಾರ್ಯ ವನ್ನು ನಯಾ ಪೈಸೆ ಖರ್ಚಿಲ್ಲದೆ ಮದ್ರಸದಲ್ಲಿ ಕಲಿಯದೆ 1400 ವರ್ಷಗಳ ಹಿಂದೆಯೇ ಹೇಳಲು ಸಾಧ್ಯವಾಗಿದ್ದರೆ ಕುರ್ ಆನ್ ಅಧ್ಬುತ ಗ್ರಂಥ ಎಂಬುದು ಸಂಶಯವಿಲ್ಲ .ಆದ್ದರಿಂದಲೇ ಇಂದು ತಂತ್ರಜ್ಞಾನಗಳ ಬಳಕೆ ಮಿಂಚಿನ ಸಂಚಾರದಲ್ಲಿರುವಾಗಲೂ ಸನಾತನ ಇಸ್ಲಾಂ ಧರ್ಮದ ಸಂದೇಶಗಳನ್ನು ಕೆಲವು ಚಿಂತಕರು ಅವಲಂಬಿಸತೊಡಗಿದ್ದು.
ಚಿಂತಿಸುವವರಿಗೆ ದೃಷ್ಟಾಂತವಿದೆ.
ಅಬ್ದುಲ್ ಜಬ್ಬಾರ್ .ಕೆ
ಈ ಕಾಣುವ ಆಕಾಶ, ಭೂಮಿ , ಹಾಗೂ ಜಗತ್ತಿನ ಎಲ್ಲಾ ಜೀವಿಗಳನ್ನೂ ಸೃಷ್ಟಿಸಿ ನಿಯಂತ್ರಿಸುತ್ತಿರುವ ಜಗದೊಡೆಯನೇ ಅಲ್ಲಾಹು.
ಇಸ್ಲಾಂ ಅಲ್ಲಾಹುವಿನ ಧರ್ಮವಾಗಿದೆ.ಈ ಜಗತ್ತನ್ನೇ ಸೃಷ್ಟಿಸಿದ ಸೃಷ್ಟಿಕರ್ತನೇ ಅಲ್ಲಾಹು.
ಅಲ್ಲಾಹು ಎಂಬ ಪದವನ್ನು ಎಲ್ಲೆಲ್ಲಾ ಉಪಯೋಗಿಸಲಾಗಿದೆಯೋ ಅಲ್ಲೆಲ್ಲಾ
ಮುಹಮ್ಮದ್ (ಸ.ಅ) ರವರ ನಾಮವನ್ನು ಉಪಯೋಗಿಸಲಾಗಿದೆ. ಅವರು ಅಂತ್ಯ ಪ್ರವಾದಿಯಾದರೆ ಅವರಿಗಿಂತ ಮುಂಚೆ ಒಂದು ಲಕ್ಷದ ಇಪ್ಪತ್ತನಾಲ್ಕು ಸಾವಿರ ಪ್ರವಾದಿಗಳು ಬಂದು ಇಸ್ಲಾಂ ಧರ್ಮ ಭೋದನೆ ನಡೆಸಿದ್ದಾರೆ ಎಂಬುವುದಾಗಿ ಇಸ್ಲಾಮ್ ಚರಿತ್ರೆ ಹೇಳುತ್ತದೆ.
ಇಸ್ಲಾಂ ಎಂಬುವುದು ಸನಾತನ ಧರ್ಮ. ಹೌದು ಈ ಜಗತ್ತಿನಲ್ಲಿ ಮನುಷ್ಯ ಎಂದು ಆರಂಭಗೊಂಡಿದ್ದನೊ ಅಂದಿನಿಂದಲೇ ಈ ಇಸ್ಲಾಂ ಧರ್ಮವಿದೆ. ಇನ್ನು ಮನುಷ್ಯನೆಂಬ ಜೀವಿ ಅಹಂಕಾರಿಯಾಗುವುದಾದರೂ ಹೇಗೆ ?
ಮನುಷ್ಯನ ಹಿನ್ನಲೆ ಏನೆಂದು ಗೊತ್ತಿದೆಯೇ? ಮನುಷ್ಯನನ್ನು ಅಲ್ಲಾಹನು ಸೃಷ್ಟಿಸುವುದಕ್ಕಿಂತಲೂ ಅದೆಷ್ಟೋ ವರ್ಷಗಳ ಹಿಂದೆಯೇ ಈ ಪ್ರಪಂಚವನ್ನು ಅಲ್ಲಾಹನು ಸೃಷ್ಟಿಸಿದ್ದನು. ಮನುಷ್ಯನು ಈ ಪ್ರಪಂಚದ ಅತ್ಯಂತ ಕೊನೆಯ ಸೃಷ್ಟಿ.ಇದು ನಿಷೇಧಿಸಲು ಸಾಧ್ಯವಿಲ್ಲವೆಂದು ಕುರ್ ಆನ್ ಹೇಳುತ್ತದೆ.
ಕುರ್ ಆನ್ ವ್ಯಾಖ್ಯಾನಗಾರರು ಹೇಳುವ ಪ್ರಕಾರ ಸುಮಾರು 4600 ಮಿಲಿಯನ್ ವರ್ಷಗಳ ಹಿಂದೆಯೇ ಈ ಪ್ರಪಂಚ ಇದೆ.
ಆದರೆ ಮನುಷ್ಯನು ಹೆಚ್ಚೆಂದರೆ 1ಲಕ್ಷ ವರ್ಷದ ಹಿಂದೆ ಬಂದವನು.
ಎಲ್ಲವನ್ನೂ ಸೃಷ್ಟಿಸಿ ಕೊನೆಗೆ ಅಲ್ಲಾಹು ಮನುಷ್ಯನನ್ನು ಸೃಷ್ಟಿಸಿದ್ದೇ ಹೊರತು ಮೊದಲನೆಯಾಗಿ ಅಲ್ಲ.
ಮನುಷ್ಯನಿಲ್ಲದೆ ಅನಂತಾನಂತ ಕಾಲ ಈ ಭೂಮಿ ಕಳೆದಿದೆ.
ಮಣ್ಣೂ ಇಲ್ಲದ ಅನಂತ ಕಾಲ ಕಳೆದುಹೋಗಿದೆ.
ಮಣ್ಣನ್ನು ಸೃಷ್ಟಿಸಿದ ನಂತರ ಮನುಷ್ಯನು ಕೇವಲ ಹಸಿ ಮಣ್ಣಾಗಿ ಉಳಿದಿದ್ದನು. ಮಣ್ಣಾಗಿ ಅನಂತ ಕಾಲ ಉಳಿದಿದ್ದ ಮನುಷ್ಯನು ಆಗ
ಹೇಳಲಿಕ್ಕಿರುವಂತಹ ಏನೂ ಆಗಿರಲಿಲ್ಲ.
ಆದಂ ನೆಬಿಯನ್ನು ಅಲ್ಲಾಹು ಮಣ್ಣಿನಿಂದ ಸೃಷ್ಠಿಸಿ ಕಣ್ಣು ಮೂಗು ಹಾಗೂ ಸರ್ವ ಅಂಗಾಂಗಗಳ ದೇಹವು ಜೀವ ಇಲ್ಲದ ಸ್ಥಿತಿಯಲ್ಲಿ ಸುಮಾರು 40 ವರ್ಷ ಕಾಲ ಹಾಗೇ ಬಿದ್ದುಕೊಂಡಿತ್ತು ಎಂದು ಕುರ್ ಆನ್ ಹಾಗೂ ಇತರ ವೇದಗ್ರಂಥ ಗಳಲ್ಲೂ ಕಾಣಬಹುದು
ಮೊದಲು ಆದಂ ನೆಬಿಯನ್ನು ಸೃಷ್ಟಿಸಿದ ನಂತರ ಆದಂ ನೆಬಿಯ ಒಂದು ಬೆನ್ನೆಲುಬನ್ನು ತೆಗೆದು ಅಲ್ಲಾಹು ಒಂದು ಹೆಣ್ಣನ್ನು ಸೃಷ್ಟಿಸಿದ .ನಂತರ ಅಲ್ಲಾಹು ಮನುಷ್ಯನನ್ನು ಪುರುಷನ ಅಂಡಾಣು ಹಾಗೂ ಸ್ತ್ರೀಯ ವೀರ್ಯಾಣುವಿನಿಂದ ಜನ್ಮ ಕೊಡುವನು ನಂತರದ ಬೆಳವಣಿಗೆಯ ಪ್ರತಿಯೊಂದು ಹಂತ ಹಂತವನ್ನು ಕುರ್ ಆನ್ ಮೂಲಕ 1400 ವರ್ಷಗಳ ಹಿಂದೆಯೇ ಅಲ್ಲಾಹು ಮುಹಮ್ಮದ್ ನೆಬಿಯವರಿಗೆ ನೇರವಾಗಿ ಅರಿವು ನೀಡಿದ್ದಾರೆ ಎಂದರೆ ಈ ಆಧುನಿಕ ಯುಗದಲ್ಲಿ ಸಂಶೋಧಕರು ಲಕ್ಷಗಟ್ಟಲೆ ಹಣ ವ್ಯಯಿಸಿ ಆಧುನಿಕ ಉಪಕರಣ ಉಪಯೋಗಿಸಿ ಕಂಡು ಹುಡುಕಿದ ಕಾರ್ಯ ವನ್ನು ನಯಾ ಪೈಸೆ ಖರ್ಚಿಲ್ಲದೆ ಮದ್ರಸದಲ್ಲಿ ಕಲಿಯದೆ 1400 ವರ್ಷಗಳ ಹಿಂದೆಯೇ ಹೇಳಲು ಸಾಧ್ಯವಾಗಿದ್ದರೆ ಕುರ್ ಆನ್ ಅಧ್ಬುತ ಗ್ರಂಥ ಎಂಬುದು ಸಂಶಯವಿಲ್ಲ .ಆದ್ದರಿಂದಲೇ ಇಂದು ತಂತ್ರಜ್ಞಾನಗಳ ಬಳಕೆ ಮಿಂಚಿನ ಸಂಚಾರದಲ್ಲಿರುವಾಗಲೂ ಸನಾತನ ಇಸ್ಲಾಂ ಧರ್ಮದ ಸಂದೇಶಗಳನ್ನು ಕೆಲವು ಚಿಂತಕರು ಅವಲಂಬಿಸತೊಡಗಿದ್ದು.
ಚಿಂತಿಸುವವರಿಗೆ ದೃಷ್ಟಾಂತವಿದೆ.
ಅಬ್ದುಲ್ ಜಬ್ಬಾರ್ .ಕೆ
Subscribe to:
Comments (Atom)


