*ನಾಗ🐉 ದೋಷ*
*_ಭಾಗ __2_*
📝 _ಮುಹ್ಯುದ್ದೀನ್ ಕಾಮಿಲ್ ಸಖಾಫಿ,ತೋಕೆ_
*ದಟ್ಟ* ಕಾಡು ,ಹುಲ್ಲು ಗಾವಲು,ಮರಳುಗಾಡುಗಳಲ್ಲಿ ಬಿಲ,ಪೊಟರೆ,ತರಲೆಗಳ ರಾಶಿ,ಸಿಹಿ ನೀರಿನ ಕೊಳ,ಕೆರೆ,ನದಿ ಮುಂತಾದೆಡೆ ವಾಸಿಸುವ ವಿವಿಧ ಪ್ರಭೇದದ ಹಾವುಗಳನ್ನು ಕಾಣಬಹುದಾಗಿದೆ.ಸಿಹಿ ನೀರಿನಲ್ಲಿ ವಾಸಿಸುವ ಹಾವುಗಳೆಲ್ಲವೂ ವಿಷ ರಹಿತ ನಿರುಪದ್ರವಿ ಪ್ರಾಣಿಗಳು.ಸಮುದ್ರ ,ಮಹಾ ಸಾಗರಗಳಲ್ಲಿ ವಾಸಿಸುವ ಹಾವುಗಳು ವಿಷಯುಕ್ತ.
ಹಾವುಗಳ ಬಣ್ಣ ವರ್ಣರಂಜಿತ ಮತ್ತು ವೈವಿಧ್ಯಮಯ.ಮೇಲ್ಭಾಗದಲ್ಲಿ ಕಪ್ಪು,ಕಂದು,ಹಳದಿ ಅಥವಾ ಗೋದಿ ಬಣ್ಣ,ಕೆಳಭಾಗದಲ್ಲಿ ಬಿಳಿ ಇಲ್ಲವೆ ತಿಳಿ ಹಳದಿ ಅಥವಾ ಗೋದಿ ಬಣ್ಣ.ಕೆಲವು ಹಾವುಗಳ ಬಣ್ಣ ಅವು ವಾಸಿಸುವ ಪರಿಸರದ ಬಣ್ಣವನ್ನೇ ಹೋಲುತ್ತದೆ.ಹಸಿರು ಹಾವು ,ಕುಳಿ ಮಂಡಲ ಹಾವುಗಳ ಬಣ್ಣ ಹಸುರು.ಮರಳಿನ ಇಲ್ಲವೆ ಒಣಗಿದ ತರಗೆಲೆಗಳ ಬಣ್ಣದ ಹಾವುಗಳೂ ಇವೆ.
ಹಾವಿನ ಶರೀರದ ಹೊರಭಾಗದಲ್ಲಿ ಕೈ,ಕಾಲುಗಳಂಥ ಯಾವುದೇ ಅಂಗಗಳಿರುವುದಿಲ್ಲ.ಆದ್ದರಿಂದ ಅದು ನೆಲದ ಮೇಲೆ ಉದರ ಅಥವಾ ಕೆಳಭಾಗದಿಂದ ತೆವಳುತ್ತಾ ಮುಂದೆ ಸಾಗುತ್ತದೆ.ಬೆನ್ನುಮೂಳೆ,ಪಕ್ಕೆಲುಬುಗಳು ವಿಭಿನ್ನವಾಗಿ ಮಾರ್ಪಾಡಾಗಿರುವುದರಿಂದ ,ಶರೀರದ ಮುಂದಿನ ಅರ್ಧಭಾಗಗಳನ್ನು ನೆಲದಿಂದ ಮೇಲಕ್ಕೆ ಎತ್ತಬಲ್ಲವು,ದೂರದಿಂದ ನೋಡುವಾಗ ನುಣುಪಾದ ಮಿರಿಮಿರಿ ಮಿಂಚುವ ಶರೀರವಿದ್ದಂತೆ ಕಂಡರೂ ಶರೀರದ ತುಂಬೆಲ್ಲಾ ಹೊರಚರ್ಮದಿಂದ ಬೆಳೆದ ವಿವಿಧ ಆಕಾರದ ಹೊರಪುಗಳಿರುತ್ತದೆ.ಬೆಳವಣಿಗೆಯಿಲ್ಲದ ಹೊರ ಚರ್ಮದ ಭಾಗದ ಹಾವು ಆಗಾಗ್ಗೆ ಕಳಚಿ ಹೊಸ ಚರ್ಮವನ್ನು ಪಡೆಯುತ್ತದೆ.ಇದನ್ನು ಪೊರೆ ಕಳಚುವುದು ಎನ್ನುತ್ತಾರೆ.ವರ್ಷಕ್ಕೆ ಮೂರು ನಾಲ್ಕು ಬಾರಿಯಾದರೂ ಪೊರೆ ಕಳಚುತ್ತದೆ.
ಹಾವಿನ ಕಣ್ಣ ರೆಪ್ಪೆಗಳು ಒಂದಕ್ಕೊಂದು ಕೂಡಿಕೊಂಡಿರುತ್ತದೆ.ಅವು ಅಲುಗಾಡುವುದಿಲ್ಲ.ಕಣ್ಣಿನ ಹೊರಭಾಗದಲ್ಲಿ ಪಾರದರ್ಶಕ ಟೊಪ್ಪಿಯಂತಿರುವ ವಸ್ತು ಆವರಿಸಿರುತ್ತದೆ.ಇದರಿಂದ ಹಾವು ಸದಾ ಕಣ್ಣು ತೆರೆದಿರುವಂತೆ ಭಾಸವಾಗುತ್ತದೆ.ಹೀಗಾಗಿ ಹಾವು ನಿದ್ರಿಸುತ್ತಿದೆಯೇ ಎಚ್ಚರದಿಂದಿದೆಯೇ ಎಂದು ತಿಳಿಯುವುದಿಲ್ಲ.ಹಾವುಗಳ ದೃಷ್ಠಿ ಮಂದ.ಮುಂದಿರುವ ವಸ್ತುಗಳನ್ನು ಸರಿಯಾಗಿ ಗುರುತಿಸಲಾರವು.
ಹೊರಕಿವಿಗಳಿಲ್ಲ.ಕೇವಲ ಒಳಕಿವಿ ಮಾತ್ರ ಇರುತ್ತದೆ.ಆದ್ದರಿಂದ ಹಾವುಗಳಿಗೆ ಗಾಳಿಯ ಮೂಲಕ ಪ್ರಸರವಾಗುವ ಯಾವ ಶಬ್ಧವೂ ಕೇಳಿಸಲಾರದು.ಭೂಮಿಯ ಮೇಲುಂಟಾಗುವ ಕಂಪನಗಳನ್ನು ಅವು ಗ್ರಹಿಸಬಲ್ಲವು.
ಹಾವಿನ ಶರೀರವನ್ನು ತಲೆ,ಮುಂಡ ಹಾಗೂ ಬಾಲ ಎಂದು ಮೂರು ಭಾಗಗಳಾಗಿ ವಿಂಗಡಿಸಬಹುದು.ಸಾಮಾನ್ಯವಾಗಿ ತಲೆ ತ್ರಿಕೋಣಾಕಾರವಾಗಿದ್ದು ಅದರ ಮುಂಬಾಗ ಚೂಪಾಗಿರುತ್ತದೆ.ಹಲವು ಪ್ರಭೇಧಗಳಲ್ಲಿ ಮುಂಭಾಗ ಅರ್ಧವೃತ್ತಾಕಾರದಲ್ಲಿ ಭಾಗಿರುತ್ತದೆ.ತಲೆಯ ಭಾಗ ಶರೀರದ ಉಳಿದ ಭಾಗಕ್ಕಿಂತ ಸ್ವಲ್ಪ ದಪ್ಪ.ರುಂಡ ಮತ್ತು ಬಾಲದ ಭಾಗಗಳನ್ನು ಪ್ರತ್ಯೇಕವಾಗಿ ಗುರುತಿಸಲು ಸಾದ್ಯವಿಲ್ಲ.ಆದರೆ ಗುದದ್ವಾರದ ಹಿಂಭಾಗವನ್ನು ಬಾಲವೆಂದು ಹೇಳುತ್ತೇವೆ.ಶರೀರದ ಹಿಂಭಾಗಕ್ಕೆ ಸರಿದಂತೆ ಬಹುತೇಕ ಹಾವುಗಳ ಬಾಲದ ಗಾತ್ರ ಕಡಿಮೆಯಾಗುತ್ತಾ ತುದಿ ಚಿಕ್ಕದಾಗಿರುತ್ತದೆ.ಇಮ್ಮಡಿಗನ ಹಾವಿನ ಬಾಲ ಮೊಂಡು.ಸಾಗರವಾಸೀ ಹಾವುಗಳ ಬಾಲದ ತುದಿ ಮೇಲಿನಿಂದ ಕೆಳಭಾಗಕ್ಕೆ ಚಪ್ಪಟೆಯಾಗಿರುತ್ತದೆ.
*ಮುಂದುವರಿಯುವುದು......*
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Friday, January 19, 2018
*بِسْمِ اللّٰهِ الرَّحْمَٰنِ الرَّحِيمْ*
*ಹದೀಸ್ ವಿದ್ವಾಂಸರುಗಳಾದ ಇಮಾಮರುಗಳ ಸಂಕ್ಷಿಪ್ತ ಪರಿಚಯ*... 1⃣5⃣
📚📚📚📚📚📚📚📚📚📚
3⃣ *ಇಮಾಂ ಮುಸ್ಲಿಂ(ರ.ಅ)* :
*ಮುಸ್ಲಿಮ್ ಬ್ನುಲ್ ಹಜ್ಜಾಜ್(ರ.ಅ) ಹಿಜಿರಾ 204 - 261ರ ಕಾಲಾವಧಿಯಲ್ಲಿ ಜೀವಿಸಿದ್ದ ಜಗದ್ವಿಖ್ಯಾತ ಹದೀಸ್ ವಿದ್ವಾಂಸರಾಗಿದ್ದಾರೆ. ಹದೀಸ್ ಗ್ರಂಥಗಳ ಪೈಕಿ ಸ್ವಹೀಹುಲ್ ಬುಖಾರಿಯ ನಂತರದ ಸ್ಥಾನ ಸ್ವಹೀಹ್ ಮುಸ್ಲಿಮ್ ಗಿದೆ. ಇಮಾಂ ಮುಸ್ಲಿಂ ಬಾಲ್ಯದಲ್ಲಿಯೇ ಸಾವಿರಾರು ಹದೀಸ್ ಗಳನ್ನು ಕಂಠಪಾಠ ಮಾಡಿಕೊಂಡಿದ್ದರು. ಅನಂತರ ಅವರು ಇಮಾಂ ಬುಖಾರಿ, ಅಹ್ಮದ್ ಬಿನ್ ಹಂಬಲ್, ಇಸ್ಹಾ ಖುಬಿನ್ ರಹಾವಹ್ಯಿ(ರ.ಅ) ಮೊದಲಾದ ಮಹಾ ವಿದ್ವಾಂಸರ ಶಿಷ್ಯತ್ವವನ್ನು ಸ್ವೀಕರಿಸಿದರು. ಅವರು ಹದೀಸ್ ಜ್ಞಾನವನ್ನು ಅರಸಿಕೊಂಡು ಹಿಜಾಝ್, ಇರಾಕ್, ಸಿರಿಯಾ, ಈಜಿಪ್ಟ್ ಮುಂತಾದ ಪ್ರದೇಶಗಳಿಗೆ ಪ್ರವಾಸ ಕೈಗೊಂಡಿದ್ದರು. ಇಮಾಂ ಮುಸ್ಲಿಂ(ರ.ಅ)ರವರು ಸ್ವಹೀಹುಲ್ ಮುಸ್ಲಿಮ್ನ ಜೊತೆಗೆ ಅಲ್ ಮುಸ್ನದುಲ್ ಕಬೀರ್, ಕಿತಾಬುಲ್ ಅಸ್ ಮಾಱ್ , ಕಿತಾಬುಲ್ ಅಖ್ ರಾನ್, ಕಿತಾಬುಲ್ ಅಫ್ರಾದ್ ಮೊದಲಾದ 25 ಗ್ರಂಥಗಳನ್ನು ರಚಿಸಿದರು. ಇಮಾಮ್ ಮುಸ್ಲಿ(ರ.ಅ)ರಿಗೆ ಹದೀಸ್ ನಂತೆ ಇತಿಹಾಸದಲ್ಲೂ ಅಪಾರ ಜ್ಞಾನವಿತ್ತು*.
*ಸ್ವಹೀಹುಲ್ ಮುಸ್ಲಿಮ್ ನಲ್ಲಿ ಇಮಾಂ ಮುಸ್ಲಿಂ(ರ.ಅ) ಸಂಗ್ರಹಿಸಿದ 3 ಲಕ್ಷ ಹದೀಸ್ ಗ್ರಂಥಗಳ ಪೈಕಿ ಆಯ್ದ ಹದೀಸ್ ಗಳಿವೆ. ಅವರು 15 ವರ್ಷಗಳಲ್ಲಿ ತಮ್ಮ ರಚನೆಯನ್ನು ಪೂರ್ತಿಗೊಳಿಸಿದರು. ಇಮಾಂ ಮುಸ್ಲಿಂ(ರ.ಅ) ಒಂದೆಡೆ ಸುಪ್ರಸಿದ್ಧ ಹದೀಸ್ ವಿದ್ವಾಂಸರಾದ ಅಬೂ ಸುರ್ ಅತುರ್ ರಾಝಿ(ರ.ಅ)ರವರಿಗೆ ತೋರಿಸಿ ದೃಢಪಡಿಸಿದ ನಂತರವೇ ನಾನು ಹದೀಸನ್ನು ಸ್ವಹೀಹ್ ನಲ್ಲಿ ಸೇರಿಸಿದ್ದೇನೆ ಎಂದು ಹೇಳಿದ್ದಾರೆ. ಈ ಕಾರಣದಿಂದ ಕೆಲವರು ಇಮಾಂ ಮುಸ್ಲಿಂ(ರ.ಅ)ರಿಗೆ ಬುಖಾರಿಗಿಂತಲೂ ಮಿಗಿಲಾದ ಸ್ಥಾನವನ್ನು ನೀಡುತ್ತಾರೆ. ಮುಸ್ಲಿಂನಲ್ಲಿ 7225 ಹದೀಸ್ ಗಳಿವೆ. ಪುನರಾವರ್ತನೆಯನ್ನು ಬಿಟ್ಟರೆ 3333 ಹದೀಸ್ ಗಳಾಗುತ್ತವೆ. ಅತೀ ಸುಂದರವಾದ ವಿಧಾನ, ಹದೀಸ್ ಪರಂಪರೆಯ ನ್ಯೂನತೆಗಳಿಂದ ಹೊರತಾದ ಸಂಕ್ಷೇಪ ಇತ್ಯಾದಿ ವೈಶಿಷ್ಟ್ಯತೆಗಳು ಮುಸ್ಲಿಂನ್ನು ಇತರ ಹದೀಸ್ ಗ್ರಂಥಗಳಿಂದ ಬೇರ್ಪಡಿಸುತ್ತದೆ*.
*ಮುಂದುವರಿಯುವುದು*.....
📚📚📚📚📚📚📚📚📚📚
*ಹದೀಸ್ ವಿದ್ವಾಂಸರುಗಳಾದ ಇಮಾಮರುಗಳ ಸಂಕ್ಷಿಪ್ತ ಪರಿಚಯ*... 1⃣5⃣
📚📚📚📚📚📚📚📚📚📚
3⃣ *ಇಮಾಂ ಮುಸ್ಲಿಂ(ರ.ಅ)* :
*ಮುಸ್ಲಿಮ್ ಬ್ನುಲ್ ಹಜ್ಜಾಜ್(ರ.ಅ) ಹಿಜಿರಾ 204 - 261ರ ಕಾಲಾವಧಿಯಲ್ಲಿ ಜೀವಿಸಿದ್ದ ಜಗದ್ವಿಖ್ಯಾತ ಹದೀಸ್ ವಿದ್ವಾಂಸರಾಗಿದ್ದಾರೆ. ಹದೀಸ್ ಗ್ರಂಥಗಳ ಪೈಕಿ ಸ್ವಹೀಹುಲ್ ಬುಖಾರಿಯ ನಂತರದ ಸ್ಥಾನ ಸ್ವಹೀಹ್ ಮುಸ್ಲಿಮ್ ಗಿದೆ. ಇಮಾಂ ಮುಸ್ಲಿಂ ಬಾಲ್ಯದಲ್ಲಿಯೇ ಸಾವಿರಾರು ಹದೀಸ್ ಗಳನ್ನು ಕಂಠಪಾಠ ಮಾಡಿಕೊಂಡಿದ್ದರು. ಅನಂತರ ಅವರು ಇಮಾಂ ಬುಖಾರಿ, ಅಹ್ಮದ್ ಬಿನ್ ಹಂಬಲ್, ಇಸ್ಹಾ ಖುಬಿನ್ ರಹಾವಹ್ಯಿ(ರ.ಅ) ಮೊದಲಾದ ಮಹಾ ವಿದ್ವಾಂಸರ ಶಿಷ್ಯತ್ವವನ್ನು ಸ್ವೀಕರಿಸಿದರು. ಅವರು ಹದೀಸ್ ಜ್ಞಾನವನ್ನು ಅರಸಿಕೊಂಡು ಹಿಜಾಝ್, ಇರಾಕ್, ಸಿರಿಯಾ, ಈಜಿಪ್ಟ್ ಮುಂತಾದ ಪ್ರದೇಶಗಳಿಗೆ ಪ್ರವಾಸ ಕೈಗೊಂಡಿದ್ದರು. ಇಮಾಂ ಮುಸ್ಲಿಂ(ರ.ಅ)ರವರು ಸ್ವಹೀಹುಲ್ ಮುಸ್ಲಿಮ್ನ ಜೊತೆಗೆ ಅಲ್ ಮುಸ್ನದುಲ್ ಕಬೀರ್, ಕಿತಾಬುಲ್ ಅಸ್ ಮಾಱ್ , ಕಿತಾಬುಲ್ ಅಖ್ ರಾನ್, ಕಿತಾಬುಲ್ ಅಫ್ರಾದ್ ಮೊದಲಾದ 25 ಗ್ರಂಥಗಳನ್ನು ರಚಿಸಿದರು. ಇಮಾಮ್ ಮುಸ್ಲಿ(ರ.ಅ)ರಿಗೆ ಹದೀಸ್ ನಂತೆ ಇತಿಹಾಸದಲ್ಲೂ ಅಪಾರ ಜ್ಞಾನವಿತ್ತು*.
*ಸ್ವಹೀಹುಲ್ ಮುಸ್ಲಿಮ್ ನಲ್ಲಿ ಇಮಾಂ ಮುಸ್ಲಿಂ(ರ.ಅ) ಸಂಗ್ರಹಿಸಿದ 3 ಲಕ್ಷ ಹದೀಸ್ ಗ್ರಂಥಗಳ ಪೈಕಿ ಆಯ್ದ ಹದೀಸ್ ಗಳಿವೆ. ಅವರು 15 ವರ್ಷಗಳಲ್ಲಿ ತಮ್ಮ ರಚನೆಯನ್ನು ಪೂರ್ತಿಗೊಳಿಸಿದರು. ಇಮಾಂ ಮುಸ್ಲಿಂ(ರ.ಅ) ಒಂದೆಡೆ ಸುಪ್ರಸಿದ್ಧ ಹದೀಸ್ ವಿದ್ವಾಂಸರಾದ ಅಬೂ ಸುರ್ ಅತುರ್ ರಾಝಿ(ರ.ಅ)ರವರಿಗೆ ತೋರಿಸಿ ದೃಢಪಡಿಸಿದ ನಂತರವೇ ನಾನು ಹದೀಸನ್ನು ಸ್ವಹೀಹ್ ನಲ್ಲಿ ಸೇರಿಸಿದ್ದೇನೆ ಎಂದು ಹೇಳಿದ್ದಾರೆ. ಈ ಕಾರಣದಿಂದ ಕೆಲವರು ಇಮಾಂ ಮುಸ್ಲಿಂ(ರ.ಅ)ರಿಗೆ ಬುಖಾರಿಗಿಂತಲೂ ಮಿಗಿಲಾದ ಸ್ಥಾನವನ್ನು ನೀಡುತ್ತಾರೆ. ಮುಸ್ಲಿಂನಲ್ಲಿ 7225 ಹದೀಸ್ ಗಳಿವೆ. ಪುನರಾವರ್ತನೆಯನ್ನು ಬಿಟ್ಟರೆ 3333 ಹದೀಸ್ ಗಳಾಗುತ್ತವೆ. ಅತೀ ಸುಂದರವಾದ ವಿಧಾನ, ಹದೀಸ್ ಪರಂಪರೆಯ ನ್ಯೂನತೆಗಳಿಂದ ಹೊರತಾದ ಸಂಕ್ಷೇಪ ಇತ್ಯಾದಿ ವೈಶಿಷ್ಟ್ಯತೆಗಳು ಮುಸ್ಲಿಂನ್ನು ಇತರ ಹದೀಸ್ ಗ್ರಂಥಗಳಿಂದ ಬೇರ್ಪಡಿಸುತ್ತದೆ*.
*ಮುಂದುವರಿಯುವುದು*.....
📚📚📚📚📚📚📚📚📚📚
♻♻♻♻♻♻♻♻♻♻
♻ *ಮರಣಹೊಂದಿದವರಿಗೆ* ♻
♻♻ *ರಕ್ಷಣೆ ನೀಡುವಿರಾ* ♻♻
♻♻♻♻♻♻♻♻♻
*ನಮ್ಮನ್ನಗಲಿದ ತಂದೆ-ತಾಯಿಯಾಗಿರಲಿ , ಅಕ್ಕ-ತಂಗಿಯಾಗಿರಲಿ , ಅಣ್ಣ-ತಮ್ಮನಾಗಿರಲಿ , ಸಹೋದರನಾಗಿರಲಿ ಸರ್ವ ಕುಟುಂಬದವರಾಗಿರಲಿ ಯಾರೇ ಆದರೂ ಅವರಿಗೆ ನಮ್ಮಿಂದ ಒಂದು ಚಿಕ್ಕ ರಕ್ಷಣೆಯನ್ನು ನೀಡುವಿರಾ....😥*
*ನದಿಯಲ್ಲಿ ಮುಳುಗುತ್ತಿರುವಾಗ ಚಿಕ್ಕ ಒಂದು ವಸ್ತ್ರದ ತುಂಡು ಸಿಕ್ಕಿದರೂ ಮೇಲೆಕ್ಕೇರಿ ಬರಬಹುದೆಂದು ಆಗ್ರಹಿಸುವವನ ಹಾಗೆ! ಖಬರಿನಲ್ಲಿ ಕ್ರೂರವಾದ ಶಿಕ್ಷೆಯನ್ನು ಅನುಭವಿಸುತ್ತಿರುವವನಿಗೆ ನನಗೊಂದು ಫಾತಿಹಃವಾದರೂ ಓದಿ ಹದಿಯಾ ಮಾಡುವವರಿದ್ದರೆ ಎಂದು ಆಗ್ರಹಿಸುವ ಖಬರಿನಲ್ಲಿರುವವರಿಗೆ ರಕ್ಷಣೆ ನೀಡುವಿರಾ.*
ನಬಿ( ﷺ ) ಹೇಳಿದರು :- *ಯಾರಾದರೂ ಈ ದುವಾವನ್ನು 3⃣ ಸಲ ಖಬರಿನಲ್ಲಿರುವವರ ಮೇಲೆ ದುವಾ ಮಾಡಿದರೆ ಆ ಖಬರಿನಲ್ಲಿರುವವರ ಶಿಕ್ಷೆಯನ್ನು ಅಲ್ಲಾಹು ಕಿಯಾಮತ್ ದಿವಸದವರೆಗೆ ನೀಗಿಸಿಡುವನು.*
*اَللّٰهُمَّ اِنِّي اَسْأَلُكَ بِحَقِّ مُحَمَّدٍ وَآلِ مُحَمَّدٍ لَا تُعَذِّبْ هٰذَا الْمَيِّتْ* 3⃣ثلاث مرات
*ಅಲ್ಲಾಹುಮ್ಮ ಇನ್ನೀ ಅಸ್ಅಲುಕ ಬಿಹಕ್ಕಿ ಮುಹಮ್ಮದಿನ್ ವಆಲಿ ಮುಹಮ್ಮದಿನ್ ಲಾ ತುಅಝ್ಝಿಬ್ ಹಾಝಲ್ ಮಯ್ಯೀತ.*
3⃣ ಬಾರಿ
ಹದೀಸ್:-👇🏽
*【 قال النبي (ص) : ما من أحدٍ يقول عند قبر ميتٍ إذا دُفن ثلاث مرات : " اللهم إني أسألك بحق محمد وآل محمد أن لا تعذب هذا الميت " إلا رفع الله عنه العذاب إلى يوم يُنفخ في الصور .ص54 】*
{ ಅರ್ಥ0 :-
*ಅಲ್ಲಾಹುಮ್ಮ:-* ಅಲ್ಲಾಹುವೇ
*ಇನ್ನೀ ಅಸ್ಅಲುಕ:-* ನಿನ್ನೋಡ್ ಜ್ಞಾನ್ ಚೋದಿಕ್ಕುನ್ನು
*ಬಿಹಕ್ಕಿ ಮುಹಮ್ಮದಿನ್:-* ನಬಿ ﷺ ತಂಙೢಳ್ ರವರುಡೆ ಹಕ್ಕ್ ಜಾಅ್ ಬರಕತ್ ಕೊಂಡ್
*ವಆಲಿ ಮುಹಮ್ಮದಿನ್:-* ನಬಿ ﷺ ತಂಙೢಳ್ ರವರುಡೆ ಕುಟುಂಬತ್ತೀಂಡೆ ಹಕ್ಕ್ ಜಾಅ್ ಬರಕತ್ ಕೊಂಡ್
*ಲಾ ತುಅಝ್ಝಿಬ್:-* ನೀ ಶಿಕ್ಷಿಕ್ಕಲ್ಲಾ
*ಹಾಝಲ್ ಮಯ್ಯೀತ:-* ಈ ಮಯ್ಯೀತಿನಿಕ್ಕ್._ }
*_ತುಂಬಾ ಅರ್ಥ ಗರ್ಭಿತವಾದ ದುವಾ ಆಗಿದೆ ಇದು ಆದ್ದರಿಂದ ಇಂದು ನಾವಿದನ್ನು ಮರಣಹೊಂದಿದವರ ಬಳಿಗೆ ಹೋಗಿ ದುವಾ ಮಾಡಿದರೆ ನಾಳೆಯ ದಿವಸ ನಮ್ಮ ಖಬರಿನ ಬಳಿ ಬಂದು ಯಾರಾದರೂ ದುವಾ ಮಾಡಬಹುವುದು._*
{ *" ಯಾರಿಂದಲೂ ಸಾವಿಲ್ಲದ ಮನೆಯ ಸಾಸಿವೆ ತರಲು ಸಾಧ್ಯವಿಲ್ಲ. "* ಆದ್ದರಿಂದ ಈ ದುವಾವನ್ನು ಪ್ರತಿಯೊಬ್ಬರೂ ಕಲಿತು ಮರಣಹೊಂದಿದವರ ಪರಲೋಕ ವಿಜಯಕ್ಕಾಗಿ ದುವಾ ಮಾಡಬೇಕು. }
✅ *ಇದನ್ನು ಇನ್ನೋಬ್ಬರಿಗೆ ತಿಳುಹಿಸಿ ಕೊಡಲು ಹಿಂಜರಿಯಬೇಡಿ. ಕಾರಣ? ನಾಳೆಯ ದಿವಸ ಈ ದುವಾವನ್ನು ತಿಳಿದವರು ನಮ್ಮ ಖಬರಿನ ಬಳಿ ಬಂದು ದುವಾ ಮಾಡಬಹುದಲ್ಲವೇ.*
_ಹೇಳಿರಿ ನಬಿ (ﷺ)ರವರ ಮೇಲೆ ಒಂದು ಸ್ವಲಾತ್ ........_
📿 *اللَّهُمَّ صَلِّ عَلَى سَيِّدِنَا مُحَمَّدٍ عَدَدَ مَا فِي عِلْمِ الله صَلاَةً دَائِمَةً بِدَوَامِ مُلْكِ الله* 📿
♻ *ಮರಣಹೊಂದಿದವರಿಗೆ* ♻
♻♻ *ರಕ್ಷಣೆ ನೀಡುವಿರಾ* ♻♻
♻♻♻♻♻♻♻♻♻
*ನಮ್ಮನ್ನಗಲಿದ ತಂದೆ-ತಾಯಿಯಾಗಿರಲಿ , ಅಕ್ಕ-ತಂಗಿಯಾಗಿರಲಿ , ಅಣ್ಣ-ತಮ್ಮನಾಗಿರಲಿ , ಸಹೋದರನಾಗಿರಲಿ ಸರ್ವ ಕುಟುಂಬದವರಾಗಿರಲಿ ಯಾರೇ ಆದರೂ ಅವರಿಗೆ ನಮ್ಮಿಂದ ಒಂದು ಚಿಕ್ಕ ರಕ್ಷಣೆಯನ್ನು ನೀಡುವಿರಾ....😥*
*ನದಿಯಲ್ಲಿ ಮುಳುಗುತ್ತಿರುವಾಗ ಚಿಕ್ಕ ಒಂದು ವಸ್ತ್ರದ ತುಂಡು ಸಿಕ್ಕಿದರೂ ಮೇಲೆಕ್ಕೇರಿ ಬರಬಹುದೆಂದು ಆಗ್ರಹಿಸುವವನ ಹಾಗೆ! ಖಬರಿನಲ್ಲಿ ಕ್ರೂರವಾದ ಶಿಕ್ಷೆಯನ್ನು ಅನುಭವಿಸುತ್ತಿರುವವನಿಗೆ ನನಗೊಂದು ಫಾತಿಹಃವಾದರೂ ಓದಿ ಹದಿಯಾ ಮಾಡುವವರಿದ್ದರೆ ಎಂದು ಆಗ್ರಹಿಸುವ ಖಬರಿನಲ್ಲಿರುವವರಿಗೆ ರಕ್ಷಣೆ ನೀಡುವಿರಾ.*
ನಬಿ( ﷺ ) ಹೇಳಿದರು :- *ಯಾರಾದರೂ ಈ ದುವಾವನ್ನು 3⃣ ಸಲ ಖಬರಿನಲ್ಲಿರುವವರ ಮೇಲೆ ದುವಾ ಮಾಡಿದರೆ ಆ ಖಬರಿನಲ್ಲಿರುವವರ ಶಿಕ್ಷೆಯನ್ನು ಅಲ್ಲಾಹು ಕಿಯಾಮತ್ ದಿವಸದವರೆಗೆ ನೀಗಿಸಿಡುವನು.*
*اَللّٰهُمَّ اِنِّي اَسْأَلُكَ بِحَقِّ مُحَمَّدٍ وَآلِ مُحَمَّدٍ لَا تُعَذِّبْ هٰذَا الْمَيِّتْ* 3⃣ثلاث مرات
*ಅಲ್ಲಾಹುಮ್ಮ ಇನ್ನೀ ಅಸ್ಅಲುಕ ಬಿಹಕ್ಕಿ ಮುಹಮ್ಮದಿನ್ ವಆಲಿ ಮುಹಮ್ಮದಿನ್ ಲಾ ತುಅಝ್ಝಿಬ್ ಹಾಝಲ್ ಮಯ್ಯೀತ.*
3⃣ ಬಾರಿ
ಹದೀಸ್:-👇🏽
*【 قال النبي (ص) : ما من أحدٍ يقول عند قبر ميتٍ إذا دُفن ثلاث مرات : " اللهم إني أسألك بحق محمد وآل محمد أن لا تعذب هذا الميت " إلا رفع الله عنه العذاب إلى يوم يُنفخ في الصور .ص54 】*
{ ಅರ್ಥ0 :-
*ಅಲ್ಲಾಹುಮ್ಮ:-* ಅಲ್ಲಾಹುವೇ
*ಇನ್ನೀ ಅಸ್ಅಲುಕ:-* ನಿನ್ನೋಡ್ ಜ್ಞಾನ್ ಚೋದಿಕ್ಕುನ್ನು
*ಬಿಹಕ್ಕಿ ಮುಹಮ್ಮದಿನ್:-* ನಬಿ ﷺ ತಂಙೢಳ್ ರವರುಡೆ ಹಕ್ಕ್ ಜಾಅ್ ಬರಕತ್ ಕೊಂಡ್
*ವಆಲಿ ಮುಹಮ್ಮದಿನ್:-* ನಬಿ ﷺ ತಂಙೢಳ್ ರವರುಡೆ ಕುಟುಂಬತ್ತೀಂಡೆ ಹಕ್ಕ್ ಜಾಅ್ ಬರಕತ್ ಕೊಂಡ್
*ಲಾ ತುಅಝ್ಝಿಬ್:-* ನೀ ಶಿಕ್ಷಿಕ್ಕಲ್ಲಾ
*ಹಾಝಲ್ ಮಯ್ಯೀತ:-* ಈ ಮಯ್ಯೀತಿನಿಕ್ಕ್._ }
*_ತುಂಬಾ ಅರ್ಥ ಗರ್ಭಿತವಾದ ದುವಾ ಆಗಿದೆ ಇದು ಆದ್ದರಿಂದ ಇಂದು ನಾವಿದನ್ನು ಮರಣಹೊಂದಿದವರ ಬಳಿಗೆ ಹೋಗಿ ದುವಾ ಮಾಡಿದರೆ ನಾಳೆಯ ದಿವಸ ನಮ್ಮ ಖಬರಿನ ಬಳಿ ಬಂದು ಯಾರಾದರೂ ದುವಾ ಮಾಡಬಹುವುದು._*
{ *" ಯಾರಿಂದಲೂ ಸಾವಿಲ್ಲದ ಮನೆಯ ಸಾಸಿವೆ ತರಲು ಸಾಧ್ಯವಿಲ್ಲ. "* ಆದ್ದರಿಂದ ಈ ದುವಾವನ್ನು ಪ್ರತಿಯೊಬ್ಬರೂ ಕಲಿತು ಮರಣಹೊಂದಿದವರ ಪರಲೋಕ ವಿಜಯಕ್ಕಾಗಿ ದುವಾ ಮಾಡಬೇಕು. }
✅ *ಇದನ್ನು ಇನ್ನೋಬ್ಬರಿಗೆ ತಿಳುಹಿಸಿ ಕೊಡಲು ಹಿಂಜರಿಯಬೇಡಿ. ಕಾರಣ? ನಾಳೆಯ ದಿವಸ ಈ ದುವಾವನ್ನು ತಿಳಿದವರು ನಮ್ಮ ಖಬರಿನ ಬಳಿ ಬಂದು ದುವಾ ಮಾಡಬಹುದಲ್ಲವೇ.*
_ಹೇಳಿರಿ ನಬಿ (ﷺ)ರವರ ಮೇಲೆ ಒಂದು ಸ್ವಲಾತ್ ........_
📿 *اللَّهُمَّ صَلِّ عَلَى سَيِّدِنَا مُحَمَّدٍ عَدَدَ مَا فِي عِلْمِ الله صَلاَةً دَائِمَةً بِدَوَامِ مُلْكِ الله* 📿
*ಅಂಬಲಕ್ಕಡವ್ ಹಮೀದ್ ಫೈಝಿಯ ವಾಯ್ಸ್ ಕ್ಲಿಪ್ ಶೇರ್ ಮಾಡುವ ಮುನ್ನ....*
ಅಬೂಶಝ✍
ಸುನ್ನಿಗಳ ಐಕ್ಯ ಅದೇನು ದೊಡ್ಡ ವಿಷಯ ಅಲ್ಲ, ವಿಶ್ವಾಸ/ಕರ್ಮ ವಿಷಯಗಳಲ್ಲಿ ಅವರ ಮಧ್ಯೆ ಅನೈಕ್ಯತೆಯ ಸಮಸ್ಯೆ ತಲೆದೋರಲೇ ಇಲ್ಲ.
ಮೌಲೀದ್, ರಾತೀಬು, ಕುತುಬಿಯ್ಯತ್ ಹೀಗೆ ಎಲ್ಲದರಲ್ಲೂ ಎ.ಪಿ/ಇ.ಕೆ ಪಂಗಡಕ್ಕೆ ಭಿನ್ನತೆಯೇ ಇಲ್ಲ.
ಅದೇನಿದ್ದರೂ ಸಂಘಟನಾತ್ಮಕ ತರ್ಕ.
ಆದರೆ ಸಳಪಿಗೆ ಮಾತ್ರ ಉರಿಯುತ್ತಿದೆ. ಎಷ್ಟರವರೆಗೆ ಅಂದರೆ ಅವನೀಗ ನಿದ್ದೆಯಲ್ಲೂ ಒದ್ದೆಯಾಗುತ್ತಾನೆ. ಅಷ್ಟೊಂದು ಹೆದರಿಕೆ ಅವನನ್ನು ಆವರಿಸಿದೆ.
ಈಗಲೂ ಟಾಯ್ಲೆಟ್ ಟಾಂಕಿಯ ನೀರಿನಂತೆ ಏಳಕ್ಕೇರದೆ ಮೂರಕ್ಕಿಳಿಯದೆ ಸಂತಾನ ನಾಶ ಅನುಭವಿಸುತ್ತಿರುವ ಸಳಪಿಗೆ ಸುನ್ನಿಗಳು ಐಕ್ಯವಾಗುವುದನ್ನು ಅರಗಿಸಿಕೊಳ್ಳಲು ಸಾದ್ಯವಾಗದೆ ಸಾಮಾಜಿಕ ತಾಣಗಳಲ್ಲಿ ಆಲದ ಮರ ನಷ್ಟ ಹೊಂದಿದ ಬೇತಾಳನಂತೆ ಅತ್ತಿಂದಿತ್ತ ಅಂಡಲೆಯುತ್ತಿದ್ದಾನೆ.
ಪ್ರವಾದಿ ಮುಹಮ್ಮದ್ ಮುಸ್ಥಫಾ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಮದೀನಾಕ್ಕೆ ಬಂದಾಗ ಅಲ್ಲಿ ವರ್ಷಾನುಗಟ್ಟಲೆ ಯುಧ್ಧ ಸಂಘರ್ಷದಲ್ಲಿ ಏರ್ಪಟ್ಟಿದ್ದ ಔಸ್/ಖಝ್ರಜ್ ಎಂಬ ಒಂದೇ ಆಶಯ ಆದರ್ಶದ ಎರಡು ಪಂಗಡಗಳ ಗ್ರೂಫಿಸಂ ಕಾಳಗವನ್ನು ರಮ್ಯವಾಗಿ ಪರಿಹರಿಸುವ ಮೂಲಕ ಅವರೆಡೆಯಲ್ಲಿ ಐಕ್ಯತೆ ಗಟ್ಟಿಗೊಳಿಸಿದಾಗ ಅದು ಯಹೂದಿಗಳಿಗೆ ನುಂಗಲಾರದ ತುತ್ತಾಗಿತ್ತು!
ಕಾರಣ ಔಸ್/ಖಸ್ರಜ್ ಎಂಬ ಬಲಾಢ್ಯ ಗ್ರೂಪುಗಳು ತಮ್ಮ ಸಂಪತ್ತುಗಳನ್ನೆಲ್ಲಾ ಪರಸ್ಪರ ಯುಧ್ಧ ನಡೆಸುವ ಸಲುವಾಗಿ ವಿನಿಯೋಗಿಸಿ ವಿನಾಶದತ್ತ ಮುಖ ಮಾಡಿ ದಿವಾಳಿಯಾಗಿದ್ದರು!
ಆಗ ಯಹೂದಿಗಳು ಒಳಗಿಂದೊಳಗೆ ಸಂತೋಷಪಟ್ಟಿದ್ದರು.
ಇದೇ ಯಹೂದಿಗಳು ಅವರಿಗೆ ಬಡ್ಡಿಗೆ ಹಣ ನೀಡಿ ಅವರನ್ನು ಮತ್ತಷ್ಟು ಪಾಪರ್ ಸೂಟ್ ಮಾಡಿ ಊರು ಬಿಟ್ಟು ಹೋಗುವಂತೆ ಮಾಡುವ ಪ್ಲಾನ್ ಹಾಕಿದ್ದರು.
ಪರಸ್ಪರ ಯುಧ್ಧ ಮಾಡಿ ಕೊಂದು,ಕೊಲೆ ಮಾಡುವ ಮೂಲಕ ಅವರ ಮೆಜರ್ಟಿ ಕುಂಟಿತವಾಗಿ, ಬಹು ಸಂಖ್ಯಾತ ವರ್ಗವನ್ನು
ಅಲ್ಪಸಂಖ್ಯಾತರನ್ನಾಗಿ ಮಾಡುವ ಹುನ್ನಾರವೂ ಯಹೂದಿಗಳಿಗೆ ಇತ್ತು.
ಹಾಗಾಗಿಯೇ ಯಹೂದಿಗಳು ಔಸ್/ಖಝ್ರಜ್ ಪಂಗಡಗಳು ಪರಸ್ಪರ ಯುಧ್ಧ ಮಾಡುವಂತೆ ಕುಮ್ಮಕ್ಕು ನೀಡುತ್ತಿದ್ದರು. ಅದಕ್ಕಾಗಿ ಆರ್ಥಿಕ ಸಹಾಯ ಕೂಡ ಮಾಡುತ್ತಿದ್ದರು. ಅವರ ಉದ್ದೇಶ ಒಂದೇ ಆ ಎರಡು ಗ್ರೂಪುಗಳು ಗ್ರೂಫಿಸಂ ಹೆಸರಿನಲ್ಲಿ ಬಡಿದಾಡಿ ಸಾಯಬೇಕು. ಕಾರಣ ಅವರು ಒಟ್ಟಾದರೆ ಯಹೂದಿಗಳಿಗೆ ಉಳಿಗಾಲವಿಲ್ಲವೆಂಬುದು ಅವರಿಗೆ ಸ್ಪಷ್ಟವಾಗಿ ಗೊತ್ತಿತ್ತು.
ಆದರೆ ಅಲ್ಲಾಹನ ತೀರ್ಮಾನ ಬೇರೆಯೇ ಇತ್ತು.
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಮೂಲಕ, *ಅಲ್ ಅನ್ಸಾರ್* ಎಂಬ ಲೇಬಲಿನಡಿಯಲಿ ಅವರನ್ನು ಒಗ್ಗೂಡಿಸಲಾಯಿತು.
ಯಹೂದಿಗಳು ಸಮಯ ಸಿಕ್ಕಿದಾಗೆಲ್ಲಾ ಅವರೆಡೆಯಲ್ಲಿ ಪುನಃ ಭಿನ್ನತೆ ಸ್ರೃಷ್ಟಿಸಲಿಕ್ಕಾಗಿ ಹಳೆಯ ಕಾಳಗದ ಕ್ಲಿಪ್ ಗಳನ್ನು ನೆನಪಿಸಿ ಅವರನ್ನು
ಉದ್ರೇಕಗೊಳಿಸುವ ಕುತಂತ್ರ ಉಪಯೋಗಿಸಿದಾಗ ಅದಕ್ಕೂ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಬ್ರೇಕ್ ಹಾಕಿದರು.
ಯಹೂದಿಗಳ ಕುತಂತ್ರ ಅರಿತ ಔಸ್/ಖಝ್ರಜ್ ಪಂಗಡ ಮತ್ತಷ್ಟು ಒಗ್ಗಟ್ಟು ಪ್ರದರ್ಶಿಸಿದರು. ಪರಿಣಾಮ ಯಹೂದಿಗಳಿಗೆ ಮದೀನಾದಿಂದಲೇ ಗಂಟು ಮೂಟೆ ಕಟ್ಟಬೇಕಾಯಿತು.
*(ಇಲ್ಲಿ ನಮ್ಮ ಸುನ್ನೀ ಕಾರ್ಯಕರ್ತರು ಗಮನಿಸಬೇಕಾದ ಕಾರ್ಯವೊಂದಿದೆ. ಸುನ್ನೀ ಐಕ್ಯಕ್ಕೆ ತೊಡಕಾಗುವ ಬಹು ಹಮೀದ್ ಫೈಝಿ ಅಂಬಲಕ್ಕಡವ್ ರವರ ಒಂದೆರಡು ವಾಯ್ಸ್ ಕ್ಲಿಪ್ ಗಳನ್ನು ಸಳಪಿಗಳು ವ್ಯಾಪಕವಾಗಿ ಪ್ರಚಾರ ಮಾಡುತ್ತಾರೆ. ಅದನ್ನು ನಾವೇಕೆ ಶೇರ್ ಮಾಡಬೇಕು? ಅದು ಹಳೇಯದಾಗಲಿ/ಹೊಸತಾಗಲಿ ಅದನ್ನು ಶೇರ್ ಮಾಡುವ ಅಗತ್ಯ ಇದೆಯಾ? ನಮ್ಮ ನೇತೃತ್ವ ಪ್ರಗಲ್ಭರಾದ ಸಮರ್ಥರಾದ ಸರಿಸಾಟಿಯಿಲ್ಲದ ಘಟಾನುಘಟಿ ನಾಯಕರನ್ನು ಐಕ್ಯ ವಿಷಯ ಚರ್ಚಿಸಲು ನೇಮಿಸಿರುವಾಗ ಅವರನ್ನು ಓವರ್ ಟೇಕ್ ಮಾಡಿ ನಾವೇ ಆ ವಿಷಯ ಚರ್ಚಿಸುವ ಔನತ್ಯವಾದರೂ ಏನು? ಅಂತಹ ಕ್ಲಿಪ್ ಗಳು ನಮ್ಮ ಉಲಮಾಗಳ ಗಮನಕ್ಕೆ ಬರಲಿಲ್ಲ ಎಂಬ ಮೌಡ್ಯಧಾರಣೆ ನಮಗಿದೆಯೇ? ಅವರು ಅದರ ಬೇಕು ಬೇಡಗಳನ್ನು ಚರ್ಚಿಸಿ ಪಕ್ವತೆಯ, ಸುನ್ನತ್ ಜಮಾತಿಗೆ ಇಝ್ಝತ್ ತರುವ ಉತ್ತಮ ತೀರ್ಮಾನ ತರುವರೆಂಬ ಖಚಿತ ಧಾರಣೆ ಇದ್ದೂ ಕೂಡಾ, ಆ ಕ್ಲಿಪ್ ಶೇರ್ ಮಾಡಿ ಸಳಪಿಗಳನ್ನು ತ್ರಪ್ತಿಪಡಿಸಿದ ಪಾಪ ತಲೆ ಮೇಲೆ ಹೊತ್ತೊಯ್ಯುವ ಉಸಾಬರಿ ಬೇಕಾ..!? ಯಾಕೆ ನಾವು ಗಂಭೀರವಾಗಿ ಚಿಂತಿಸುವುದಿಲ್ಲ?)*
ಸಳಪಿಗಳಿಗೆ ನಿದ್ದೆ ಇಲ್ಲವೆಂದು ನಾನು ಸುಮ್ಮನೆ ಹೇಳಿದ್ದಲ್ಲ,
'ಝೀ'ರೋ ಸಳಪಿ ತಿರುಕೇಶ ಹಾಗೂ ಪಾನ ಪಾತ್ರದ ವಿಷಯ ಕೆದಕಿ ಯಹೂದಿಗಳು
ಔಸ್/ಖಝ್ರಜ್ ಗಳ ಮಧ್ಯೆ
ಫಿತ್ನ ಮಾಡಿದಂತೆ ಫಿತ್ನ ಮಾಡಲು ಆರಂಭಿಸಿದ್ದಾನೆ.
ಮತ್ತೊಂದು ಕಡೆಯಿಂದ ಇಬ್ನ್ ಎಂಬ 'ಈಚೆ' ಎಪಿ ಉಸ್ತಾದರ ನ್ನು ಹಾಗೂ ಎಸ್ಸೆಸ್ಸೆಫ್ ನ್ನು ಆರ್ ಎಸ್ ಎಸ್ ನ ಹಟ್ಟಿಯಲ್ಲಿ ಕಟ್ಟಲು ಶ್ರಮಿಸುತ್ತಾ,ಫಿತ್ನ ಮಾಡಲು ಶುರು ಮಾಡಿದ್ದಾನೆ.
ಇದಕ್ಕೆಲ್ಲಾ ಬಿಸಿ ಬಿಸಿ ಉತ್ತರ ನಮ್ಮ ಕಾರ್ಯಕರ್ತರು ಆವಾಗಲೇ ಕೊಟ್ಟು ಸಳಪಿಯ ಅಂಟು ಬಂದ್ ಮಾಡಿದ್ದರು.
ಇದೀಗ ಪುನಃ ಹಳೆಯದ್ದೆನ್ನಲ್ಲಾ ಕೆದಕುತ್ತಾ ಬಂದಿದ್ದಾರೆ
ಇಂದು ಎ.ಪಿ ಉಸ್ತಾದರನ್ನು ಟಾರ್ಗೆಟ್ ಮಾಡಿದ ಸಳಪೀ ನಾಳೆ ಮಂಗಳೂರು ಖಾಝಿ ತಾಖಾ ಉಸ್ತಾದ್
ಆರ್ ಎಸ್ ಎಸ್ ನ ಫಂಕ್ಷನ್ ನಲ್ಲಿ ಭಾಗಿಯಾದ ಫೋಟೋ ಹಾಕುತ್ತಾನೆ. ಝೈನುಲ್ ಉಲಮಾ ಚೆರುಶ್ಶೇರಿ ಉಸ್ತಾದ್, ಪೇಜಾವರ ಶ್ರೀಯವರ ಜೊತೆಗಿರುವ ಫೋಟೋ ಹಾಕಿ ಇಕೆ ಸಮಸ್ತದವರನ್ನು
ಆರ್ ಎಸ್ ಎಸ್ ಮಾಡುತ್ತಾನೆ.
ಬಿಜೆಪಿಯ ನಳಿನ್ ಕುಮಾರ್ ಜತೆ ಬುಜಕ್ಕೆ ಬುಜ ಕೊಟ್ಟು ರೋಡ್ ಶೋ ಮಾಡುವ ಬಹು ಸೆಯ್ಯದ್ ಆತೂರು ತಂಙಳ್ ಫೋಟೋ ಬರುತ್ತದೆ. ಜೊತೆಗೆ ಪ್ರಧಾನ ಮಂತ್ರಿ ಮೋದಿಯ ಕಲರ್ ಫುಲ್ ಫೋಟೋ ಅಚ್ಚು ಹಾಕಿದ ತೇಜಸ್ ಪತ್ರಿಕೆಯ ಪ್ರದರ್ಶನವೂ ಆಗುತ್ತದೆ. ಹೀಗೆ ಫೋಟೋ ಅಳೆದು ನೋಡುವಾಗ ಎಲ್ಲರೂ ಬಿಜೆಪಿ ಮತ್ತು ಆರ್ ಎಸ್ ಎಸ್ ಎಂದೇ ಬಿಂಬಿತವಾಗುತ್ತದೆ.
ಆದರೂ ಎಪಿ ಉಸ್ತಾದ್ ಮಾತ್ರ ಈ ಸಳಪಿಯ ಕಣ್ಣಲ್ಲಿ
*'ಕಾವಿ ಮೌಲಾನಾ'* ಆಗುವುದರ ಲೋಜಿಕ್ ಅರ್ಥವಾಗುವುದೇ ಇಲ್ಲ.
ಅಂದ ಹಾಗೆ ತಿರುಕೇಶದ ವಿಷಯದಲ್ಲಿ 'ಝೀ'ರೋ ಸಳಪಿ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ.
"ತಿರುಕೇಶ ಬರಕತ್ ನ ವಿಷಯ ಆಗಿರುವುದರಿಂದ ಇಷ್ಟವಿರುವವರಿಗೆ ಅದರ ಬರಕತ್ ಪಡೆಯಬಹುದು, ಅದರ ಬರಕತ್ ಪಡೆಯಲೇ ಬೇಕೆಂದು ಯಾವೊಬ್ಬನನ್ನು ನಾವು ನಿರ್ಭಂಧಿಸುವುದಿಲ್ಲ. ನನಗೆ ಅದು ತಿರುಕೇಶವೆಂದು ಪೂರ್ಣ ವಿಶ್ವಾಸ ಇದೆ. ನಾನು ಅದರ ಬರಕತ್ ಪಡೆಯುತ್ತೇನೆ.
ವಿಶ್ವಾಸವಿಟ್ಟವರಿಗಾಗಿ *ಅದರ ಪ್ರದರ್ಶನ ಮತ್ತು ಬರಕತಿನ ನೀರು ಫ್ರೀಯಾಗಿ ವಿತರಣೆ ಮಾಡಲಾಗುತ್ತಿದೆ.*
ಅಲ್ಲದವರಿಗೆ ಅವರ ಪಾಡು. ಯಾರನ್ನು ನಿರ್ಭಂಧಿಸುವಂತಿಲ್ಲ."
👆 ಇದು ಎಪಿ ಉಸ್ತಾದರ ಘೋಷಣೆ.
ಒಟ್ಟಾರೆಯಾಗಿ ಹೇಳಿದರೆ
ಐಕ್ಯ ಚರ್ಚೆಗೆ ತಿರುಕೇಶ ತೊಡಕಾಗಲ್ಲ ಎಂದರ್ಥ.
ಅತೀವ ಕಷ್ಟ ಸಹಿಸಿ ಹೆರಿಗೆಯಾದ ತಾಯಿಗೆ ಇಲ್ಲದ ನೋವು ಮಗುವನ್ನು ನೋಡಲಿಕ್ಕೆ ಬಂದವಳಿಗೆ ಯಾಕೆ?
ಈ ಪ್ರಶ್ನೆ ಸಳಪಿಗಳಲ್ಲಿ ಕೇಳಿ ಪ್ರಯೋಜನವಿಲ್ಲ.
ಸಳಪಿಯ ತಲೆಯಲ್ಲಿರುವ ಮೆದುಳು *'ಝೀ'ರೋ* ತಾನೇ?
-ಅಬೂಶಝ
ಅಬೂಶಝ✍
ಸುನ್ನಿಗಳ ಐಕ್ಯ ಅದೇನು ದೊಡ್ಡ ವಿಷಯ ಅಲ್ಲ, ವಿಶ್ವಾಸ/ಕರ್ಮ ವಿಷಯಗಳಲ್ಲಿ ಅವರ ಮಧ್ಯೆ ಅನೈಕ್ಯತೆಯ ಸಮಸ್ಯೆ ತಲೆದೋರಲೇ ಇಲ್ಲ.
ಮೌಲೀದ್, ರಾತೀಬು, ಕುತುಬಿಯ್ಯತ್ ಹೀಗೆ ಎಲ್ಲದರಲ್ಲೂ ಎ.ಪಿ/ಇ.ಕೆ ಪಂಗಡಕ್ಕೆ ಭಿನ್ನತೆಯೇ ಇಲ್ಲ.
ಅದೇನಿದ್ದರೂ ಸಂಘಟನಾತ್ಮಕ ತರ್ಕ.
ಆದರೆ ಸಳಪಿಗೆ ಮಾತ್ರ ಉರಿಯುತ್ತಿದೆ. ಎಷ್ಟರವರೆಗೆ ಅಂದರೆ ಅವನೀಗ ನಿದ್ದೆಯಲ್ಲೂ ಒದ್ದೆಯಾಗುತ್ತಾನೆ. ಅಷ್ಟೊಂದು ಹೆದರಿಕೆ ಅವನನ್ನು ಆವರಿಸಿದೆ.
ಈಗಲೂ ಟಾಯ್ಲೆಟ್ ಟಾಂಕಿಯ ನೀರಿನಂತೆ ಏಳಕ್ಕೇರದೆ ಮೂರಕ್ಕಿಳಿಯದೆ ಸಂತಾನ ನಾಶ ಅನುಭವಿಸುತ್ತಿರುವ ಸಳಪಿಗೆ ಸುನ್ನಿಗಳು ಐಕ್ಯವಾಗುವುದನ್ನು ಅರಗಿಸಿಕೊಳ್ಳಲು ಸಾದ್ಯವಾಗದೆ ಸಾಮಾಜಿಕ ತಾಣಗಳಲ್ಲಿ ಆಲದ ಮರ ನಷ್ಟ ಹೊಂದಿದ ಬೇತಾಳನಂತೆ ಅತ್ತಿಂದಿತ್ತ ಅಂಡಲೆಯುತ್ತಿದ್ದಾನೆ.
ಪ್ರವಾದಿ ಮುಹಮ್ಮದ್ ಮುಸ್ಥಫಾ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಮದೀನಾಕ್ಕೆ ಬಂದಾಗ ಅಲ್ಲಿ ವರ್ಷಾನುಗಟ್ಟಲೆ ಯುಧ್ಧ ಸಂಘರ್ಷದಲ್ಲಿ ಏರ್ಪಟ್ಟಿದ್ದ ಔಸ್/ಖಝ್ರಜ್ ಎಂಬ ಒಂದೇ ಆಶಯ ಆದರ್ಶದ ಎರಡು ಪಂಗಡಗಳ ಗ್ರೂಫಿಸಂ ಕಾಳಗವನ್ನು ರಮ್ಯವಾಗಿ ಪರಿಹರಿಸುವ ಮೂಲಕ ಅವರೆಡೆಯಲ್ಲಿ ಐಕ್ಯತೆ ಗಟ್ಟಿಗೊಳಿಸಿದಾಗ ಅದು ಯಹೂದಿಗಳಿಗೆ ನುಂಗಲಾರದ ತುತ್ತಾಗಿತ್ತು!
ಕಾರಣ ಔಸ್/ಖಸ್ರಜ್ ಎಂಬ ಬಲಾಢ್ಯ ಗ್ರೂಪುಗಳು ತಮ್ಮ ಸಂಪತ್ತುಗಳನ್ನೆಲ್ಲಾ ಪರಸ್ಪರ ಯುಧ್ಧ ನಡೆಸುವ ಸಲುವಾಗಿ ವಿನಿಯೋಗಿಸಿ ವಿನಾಶದತ್ತ ಮುಖ ಮಾಡಿ ದಿವಾಳಿಯಾಗಿದ್ದರು!
ಆಗ ಯಹೂದಿಗಳು ಒಳಗಿಂದೊಳಗೆ ಸಂತೋಷಪಟ್ಟಿದ್ದರು.
ಇದೇ ಯಹೂದಿಗಳು ಅವರಿಗೆ ಬಡ್ಡಿಗೆ ಹಣ ನೀಡಿ ಅವರನ್ನು ಮತ್ತಷ್ಟು ಪಾಪರ್ ಸೂಟ್ ಮಾಡಿ ಊರು ಬಿಟ್ಟು ಹೋಗುವಂತೆ ಮಾಡುವ ಪ್ಲಾನ್ ಹಾಕಿದ್ದರು.
ಪರಸ್ಪರ ಯುಧ್ಧ ಮಾಡಿ ಕೊಂದು,ಕೊಲೆ ಮಾಡುವ ಮೂಲಕ ಅವರ ಮೆಜರ್ಟಿ ಕುಂಟಿತವಾಗಿ, ಬಹು ಸಂಖ್ಯಾತ ವರ್ಗವನ್ನು
ಅಲ್ಪಸಂಖ್ಯಾತರನ್ನಾಗಿ ಮಾಡುವ ಹುನ್ನಾರವೂ ಯಹೂದಿಗಳಿಗೆ ಇತ್ತು.
ಹಾಗಾಗಿಯೇ ಯಹೂದಿಗಳು ಔಸ್/ಖಝ್ರಜ್ ಪಂಗಡಗಳು ಪರಸ್ಪರ ಯುಧ್ಧ ಮಾಡುವಂತೆ ಕುಮ್ಮಕ್ಕು ನೀಡುತ್ತಿದ್ದರು. ಅದಕ್ಕಾಗಿ ಆರ್ಥಿಕ ಸಹಾಯ ಕೂಡ ಮಾಡುತ್ತಿದ್ದರು. ಅವರ ಉದ್ದೇಶ ಒಂದೇ ಆ ಎರಡು ಗ್ರೂಪುಗಳು ಗ್ರೂಫಿಸಂ ಹೆಸರಿನಲ್ಲಿ ಬಡಿದಾಡಿ ಸಾಯಬೇಕು. ಕಾರಣ ಅವರು ಒಟ್ಟಾದರೆ ಯಹೂದಿಗಳಿಗೆ ಉಳಿಗಾಲವಿಲ್ಲವೆಂಬುದು ಅವರಿಗೆ ಸ್ಪಷ್ಟವಾಗಿ ಗೊತ್ತಿತ್ತು.
ಆದರೆ ಅಲ್ಲಾಹನ ತೀರ್ಮಾನ ಬೇರೆಯೇ ಇತ್ತು.
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಮೂಲಕ, *ಅಲ್ ಅನ್ಸಾರ್* ಎಂಬ ಲೇಬಲಿನಡಿಯಲಿ ಅವರನ್ನು ಒಗ್ಗೂಡಿಸಲಾಯಿತು.
ಯಹೂದಿಗಳು ಸಮಯ ಸಿಕ್ಕಿದಾಗೆಲ್ಲಾ ಅವರೆಡೆಯಲ್ಲಿ ಪುನಃ ಭಿನ್ನತೆ ಸ್ರೃಷ್ಟಿಸಲಿಕ್ಕಾಗಿ ಹಳೆಯ ಕಾಳಗದ ಕ್ಲಿಪ್ ಗಳನ್ನು ನೆನಪಿಸಿ ಅವರನ್ನು
ಉದ್ರೇಕಗೊಳಿಸುವ ಕುತಂತ್ರ ಉಪಯೋಗಿಸಿದಾಗ ಅದಕ್ಕೂ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಬ್ರೇಕ್ ಹಾಕಿದರು.
ಯಹೂದಿಗಳ ಕುತಂತ್ರ ಅರಿತ ಔಸ್/ಖಝ್ರಜ್ ಪಂಗಡ ಮತ್ತಷ್ಟು ಒಗ್ಗಟ್ಟು ಪ್ರದರ್ಶಿಸಿದರು. ಪರಿಣಾಮ ಯಹೂದಿಗಳಿಗೆ ಮದೀನಾದಿಂದಲೇ ಗಂಟು ಮೂಟೆ ಕಟ್ಟಬೇಕಾಯಿತು.
*(ಇಲ್ಲಿ ನಮ್ಮ ಸುನ್ನೀ ಕಾರ್ಯಕರ್ತರು ಗಮನಿಸಬೇಕಾದ ಕಾರ್ಯವೊಂದಿದೆ. ಸುನ್ನೀ ಐಕ್ಯಕ್ಕೆ ತೊಡಕಾಗುವ ಬಹು ಹಮೀದ್ ಫೈಝಿ ಅಂಬಲಕ್ಕಡವ್ ರವರ ಒಂದೆರಡು ವಾಯ್ಸ್ ಕ್ಲಿಪ್ ಗಳನ್ನು ಸಳಪಿಗಳು ವ್ಯಾಪಕವಾಗಿ ಪ್ರಚಾರ ಮಾಡುತ್ತಾರೆ. ಅದನ್ನು ನಾವೇಕೆ ಶೇರ್ ಮಾಡಬೇಕು? ಅದು ಹಳೇಯದಾಗಲಿ/ಹೊಸತಾಗಲಿ ಅದನ್ನು ಶೇರ್ ಮಾಡುವ ಅಗತ್ಯ ಇದೆಯಾ? ನಮ್ಮ ನೇತೃತ್ವ ಪ್ರಗಲ್ಭರಾದ ಸಮರ್ಥರಾದ ಸರಿಸಾಟಿಯಿಲ್ಲದ ಘಟಾನುಘಟಿ ನಾಯಕರನ್ನು ಐಕ್ಯ ವಿಷಯ ಚರ್ಚಿಸಲು ನೇಮಿಸಿರುವಾಗ ಅವರನ್ನು ಓವರ್ ಟೇಕ್ ಮಾಡಿ ನಾವೇ ಆ ವಿಷಯ ಚರ್ಚಿಸುವ ಔನತ್ಯವಾದರೂ ಏನು? ಅಂತಹ ಕ್ಲಿಪ್ ಗಳು ನಮ್ಮ ಉಲಮಾಗಳ ಗಮನಕ್ಕೆ ಬರಲಿಲ್ಲ ಎಂಬ ಮೌಡ್ಯಧಾರಣೆ ನಮಗಿದೆಯೇ? ಅವರು ಅದರ ಬೇಕು ಬೇಡಗಳನ್ನು ಚರ್ಚಿಸಿ ಪಕ್ವತೆಯ, ಸುನ್ನತ್ ಜಮಾತಿಗೆ ಇಝ್ಝತ್ ತರುವ ಉತ್ತಮ ತೀರ್ಮಾನ ತರುವರೆಂಬ ಖಚಿತ ಧಾರಣೆ ಇದ್ದೂ ಕೂಡಾ, ಆ ಕ್ಲಿಪ್ ಶೇರ್ ಮಾಡಿ ಸಳಪಿಗಳನ್ನು ತ್ರಪ್ತಿಪಡಿಸಿದ ಪಾಪ ತಲೆ ಮೇಲೆ ಹೊತ್ತೊಯ್ಯುವ ಉಸಾಬರಿ ಬೇಕಾ..!? ಯಾಕೆ ನಾವು ಗಂಭೀರವಾಗಿ ಚಿಂತಿಸುವುದಿಲ್ಲ?)*
ಸಳಪಿಗಳಿಗೆ ನಿದ್ದೆ ಇಲ್ಲವೆಂದು ನಾನು ಸುಮ್ಮನೆ ಹೇಳಿದ್ದಲ್ಲ,
'ಝೀ'ರೋ ಸಳಪಿ ತಿರುಕೇಶ ಹಾಗೂ ಪಾನ ಪಾತ್ರದ ವಿಷಯ ಕೆದಕಿ ಯಹೂದಿಗಳು
ಔಸ್/ಖಝ್ರಜ್ ಗಳ ಮಧ್ಯೆ
ಫಿತ್ನ ಮಾಡಿದಂತೆ ಫಿತ್ನ ಮಾಡಲು ಆರಂಭಿಸಿದ್ದಾನೆ.
ಮತ್ತೊಂದು ಕಡೆಯಿಂದ ಇಬ್ನ್ ಎಂಬ 'ಈಚೆ' ಎಪಿ ಉಸ್ತಾದರ ನ್ನು ಹಾಗೂ ಎಸ್ಸೆಸ್ಸೆಫ್ ನ್ನು ಆರ್ ಎಸ್ ಎಸ್ ನ ಹಟ್ಟಿಯಲ್ಲಿ ಕಟ್ಟಲು ಶ್ರಮಿಸುತ್ತಾ,ಫಿತ್ನ ಮಾಡಲು ಶುರು ಮಾಡಿದ್ದಾನೆ.
ಇದಕ್ಕೆಲ್ಲಾ ಬಿಸಿ ಬಿಸಿ ಉತ್ತರ ನಮ್ಮ ಕಾರ್ಯಕರ್ತರು ಆವಾಗಲೇ ಕೊಟ್ಟು ಸಳಪಿಯ ಅಂಟು ಬಂದ್ ಮಾಡಿದ್ದರು.
ಇದೀಗ ಪುನಃ ಹಳೆಯದ್ದೆನ್ನಲ್ಲಾ ಕೆದಕುತ್ತಾ ಬಂದಿದ್ದಾರೆ
ಇಂದು ಎ.ಪಿ ಉಸ್ತಾದರನ್ನು ಟಾರ್ಗೆಟ್ ಮಾಡಿದ ಸಳಪೀ ನಾಳೆ ಮಂಗಳೂರು ಖಾಝಿ ತಾಖಾ ಉಸ್ತಾದ್
ಆರ್ ಎಸ್ ಎಸ್ ನ ಫಂಕ್ಷನ್ ನಲ್ಲಿ ಭಾಗಿಯಾದ ಫೋಟೋ ಹಾಕುತ್ತಾನೆ. ಝೈನುಲ್ ಉಲಮಾ ಚೆರುಶ್ಶೇರಿ ಉಸ್ತಾದ್, ಪೇಜಾವರ ಶ್ರೀಯವರ ಜೊತೆಗಿರುವ ಫೋಟೋ ಹಾಕಿ ಇಕೆ ಸಮಸ್ತದವರನ್ನು
ಆರ್ ಎಸ್ ಎಸ್ ಮಾಡುತ್ತಾನೆ.
ಬಿಜೆಪಿಯ ನಳಿನ್ ಕುಮಾರ್ ಜತೆ ಬುಜಕ್ಕೆ ಬುಜ ಕೊಟ್ಟು ರೋಡ್ ಶೋ ಮಾಡುವ ಬಹು ಸೆಯ್ಯದ್ ಆತೂರು ತಂಙಳ್ ಫೋಟೋ ಬರುತ್ತದೆ. ಜೊತೆಗೆ ಪ್ರಧಾನ ಮಂತ್ರಿ ಮೋದಿಯ ಕಲರ್ ಫುಲ್ ಫೋಟೋ ಅಚ್ಚು ಹಾಕಿದ ತೇಜಸ್ ಪತ್ರಿಕೆಯ ಪ್ರದರ್ಶನವೂ ಆಗುತ್ತದೆ. ಹೀಗೆ ಫೋಟೋ ಅಳೆದು ನೋಡುವಾಗ ಎಲ್ಲರೂ ಬಿಜೆಪಿ ಮತ್ತು ಆರ್ ಎಸ್ ಎಸ್ ಎಂದೇ ಬಿಂಬಿತವಾಗುತ್ತದೆ.
ಆದರೂ ಎಪಿ ಉಸ್ತಾದ್ ಮಾತ್ರ ಈ ಸಳಪಿಯ ಕಣ್ಣಲ್ಲಿ
*'ಕಾವಿ ಮೌಲಾನಾ'* ಆಗುವುದರ ಲೋಜಿಕ್ ಅರ್ಥವಾಗುವುದೇ ಇಲ್ಲ.
ಅಂದ ಹಾಗೆ ತಿರುಕೇಶದ ವಿಷಯದಲ್ಲಿ 'ಝೀ'ರೋ ಸಳಪಿ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ.
"ತಿರುಕೇಶ ಬರಕತ್ ನ ವಿಷಯ ಆಗಿರುವುದರಿಂದ ಇಷ್ಟವಿರುವವರಿಗೆ ಅದರ ಬರಕತ್ ಪಡೆಯಬಹುದು, ಅದರ ಬರಕತ್ ಪಡೆಯಲೇ ಬೇಕೆಂದು ಯಾವೊಬ್ಬನನ್ನು ನಾವು ನಿರ್ಭಂಧಿಸುವುದಿಲ್ಲ. ನನಗೆ ಅದು ತಿರುಕೇಶವೆಂದು ಪೂರ್ಣ ವಿಶ್ವಾಸ ಇದೆ. ನಾನು ಅದರ ಬರಕತ್ ಪಡೆಯುತ್ತೇನೆ.
ವಿಶ್ವಾಸವಿಟ್ಟವರಿಗಾಗಿ *ಅದರ ಪ್ರದರ್ಶನ ಮತ್ತು ಬರಕತಿನ ನೀರು ಫ್ರೀಯಾಗಿ ವಿತರಣೆ ಮಾಡಲಾಗುತ್ತಿದೆ.*
ಅಲ್ಲದವರಿಗೆ ಅವರ ಪಾಡು. ಯಾರನ್ನು ನಿರ್ಭಂಧಿಸುವಂತಿಲ್ಲ."
👆 ಇದು ಎಪಿ ಉಸ್ತಾದರ ಘೋಷಣೆ.
ಒಟ್ಟಾರೆಯಾಗಿ ಹೇಳಿದರೆ
ಐಕ್ಯ ಚರ್ಚೆಗೆ ತಿರುಕೇಶ ತೊಡಕಾಗಲ್ಲ ಎಂದರ್ಥ.
ಅತೀವ ಕಷ್ಟ ಸಹಿಸಿ ಹೆರಿಗೆಯಾದ ತಾಯಿಗೆ ಇಲ್ಲದ ನೋವು ಮಗುವನ್ನು ನೋಡಲಿಕ್ಕೆ ಬಂದವಳಿಗೆ ಯಾಕೆ?
ಈ ಪ್ರಶ್ನೆ ಸಳಪಿಗಳಲ್ಲಿ ಕೇಳಿ ಪ್ರಯೋಜನವಿಲ್ಲ.
ಸಳಪಿಯ ತಲೆಯಲ್ಲಿರುವ ಮೆದುಳು *'ಝೀ'ರೋ* ತಾನೇ?
-ಅಬೂಶಝ
🐸🐸🐸🐸🐸🐸🐸🐸🐸
*ಧಾನ ಧರ್ಮ*
🌑🌑🌑🌑🌑🌑🌑🌑🌑
ವಹಾಬಿ ಧರ್ಮದವರ
*ಕುಲುಕಿ ಮದ್ಹಬ್ ಕಳಿ*
ಮರಣಗೊಂಡವರಿಗಿರುವ ದಾನಧರ್ಮದ ಹೆಸರಿನಲ್ಲಿದೆ ವಹ್ಹಾಬಿಗಳ ವೈರುಧ್ಯಗಳು....
😂😂😂😂😂😂😂😂😂
👇👇👇👇👇👇👇
✔ ಮರಣಗೊಂಡವರಿಗಾಗಿ ಏನಾದರೂ ಸತ್ಕರ್ಮ ಮಾಡಿದರೆ ಅದು ಅವರಿಗೆ ಉಪಕಾರವಾದಿತು..
👉 ಅಲ್ ಮನಾರ್ 1998 ಜನವರಿ.
😄😄 ಮರಣಗೊಂಡವರಿಗಿರುವ ದಾನಧರ್ಮ ಮಯ್ಯಿತ್ತಿಗೆ ಉಪಕರಿಸಲಿಕ್ಕಿಲ್ಲ.
👉 ಶಬಾಬ್ 1987 ಆಗಸ್ಟ್.
🤣🤣 *Toss ಮಾಡಿ ನೋಡಿದ ಬಳಿಕ ಅಲ್ ಮನಾರೊ ಶಬಾಬೊ ಖರೀದಿಸಿದರಾಯಿತು.*
🤷🏻♂🤷🏻♂🤷🏻♂🤷🏻♂🤷🏻♂🤷🏻♂🤷🏻♂🤷🏻♂🤷🏻♂
*ಧಾನ ಧರ್ಮ*
🌑🌑🌑🌑🌑🌑🌑🌑🌑
ವಹಾಬಿ ಧರ್ಮದವರ
*ಕುಲುಕಿ ಮದ್ಹಬ್ ಕಳಿ*
ಮರಣಗೊಂಡವರಿಗಿರುವ ದಾನಧರ್ಮದ ಹೆಸರಿನಲ್ಲಿದೆ ವಹ್ಹಾಬಿಗಳ ವೈರುಧ್ಯಗಳು....
😂😂😂😂😂😂😂😂😂
👇👇👇👇👇👇👇
✔ ಮರಣಗೊಂಡವರಿಗಾಗಿ ಏನಾದರೂ ಸತ್ಕರ್ಮ ಮಾಡಿದರೆ ಅದು ಅವರಿಗೆ ಉಪಕಾರವಾದಿತು..
👉 ಅಲ್ ಮನಾರ್ 1998 ಜನವರಿ.
😄😄 ಮರಣಗೊಂಡವರಿಗಿರುವ ದಾನಧರ್ಮ ಮಯ್ಯಿತ್ತಿಗೆ ಉಪಕರಿಸಲಿಕ್ಕಿಲ್ಲ.
👉 ಶಬಾಬ್ 1987 ಆಗಸ್ಟ್.
🤣🤣 *Toss ಮಾಡಿ ನೋಡಿದ ಬಳಿಕ ಅಲ್ ಮನಾರೊ ಶಬಾಬೊ ಖರೀದಿಸಿದರಾಯಿತು.*
🤷🏻♂🤷🏻♂🤷🏻♂🤷🏻♂🤷🏻♂🤷🏻♂🤷🏻♂🤷🏻♂🤷🏻♂
*ನಾಗ🐉 ದೋಷ*
*_ಭಾಗ __1_*
📝 _ಮುಹ್ಯುದ್ದೀನ್ ಕಾಮಿಲ್ ಸಖಾಫಿ,ತೋಕೆ_
*ಎರಡು ಮಾತು.*
ಇಂದು ಜನಸಾಮಾನ್ಯರೆಡೆಯಲ್ಲಿ ನಾಗ ಮತ್ತು ಅದರ ದೋಷಗಳ ಬಗ್ಗೆ ವ್ಯಾಪಕವಾದ ಚರ್ಚೆಗಳು ನಡೆಯುತ್ತಿದೆ.ಅದರೊಂದಿಗೆ ಹಲವು ರೀತಿಯ ನಂಬಿಕೆಗಳೂ ಅಂತೆಕಂತೆಗಳೂ ಪ್ರಚಲಿತದಲ್ಲಿದೆ.ಕೆಲವರು ಹಾವನ್ನು ಕಂಡ ತಕ್ಷಣ ಮುಂಗುಸಿಯಂತೆ ಅದರ ಮೇಲೆರಗುವುದಾದರೆ ಇನ್ನು ಕೆಲವರು ಹಾವನ್ನು ಕೊಲ್ಲಬಾರದು,ಕೊಂದರೆ ನಾಶ ಉಂಟಾಗುತ್ತದೆ ಎಂದೆಲ್ಲಾ ನಂಬುವವರಿದ್ದಾರೆ.
ಅದೇ ರೀತಿ ಕೆಲವರು ನಾಗದೋಷ ನಿವಾರಣೆ ಎಂಬ ಹೆಸರಿನಲ್ಲಿ ಮುಸ್ಲಿಮೇತರರ ಆರಾಧನಾಲಯಗಳಿಗೆ ಹೋಗಿ ಪೂಜೆ ಮಾಡುತ್ತಾರೆ.ಇದೆಲ್ಲವುಗಳನ್ನು ಕಂಡಾಗ ಇದರ ಕುರಿತು ಇಸ್ಲಾಮಿನ ನಿಲುವೇನು ,ಹಾವಿನ ಕುರಿತು ಇಸ್ಲಾಮ್ ಏನೆನ್ನುತ್ತದೆ,ಹಾವನ್ನು ಕೊಲ್ಲಬಾರದೇ?ಕೊಂದರೆ ದೋಷ ಉಂಟಾಗುತ್ತದೆಯೇ?ಉಂಟಾದರೆ ಅದಕ್ಕೆ ಪರಿಹಾರವೇನು?ಎಂಬಿತ್ಯಾದಿ ವಿಷಯಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸುವ ಈ ಲೇಖನವನ್ನು ಗಮನವಿಟ್ಟು ಓದಿ ಸತ್ಯವನ್ನು ಗ್ರಹಿಸಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇನೆ.
*بسم الله الرحمن الرحيم*
*الحمد لله رب العالمين والصلاة والسلام علي سيدنا محمد صلي الله عليه وسلم وعلي اله وصحبه اجمعين.*
*ಹಾವು*🐉
ಒಫೀಡಿಯ ಉಪಸರಣಿಗೆ ಸೇರಿರುವ ಪ್ರಾಣಿಗಳ ಗುಂಪು (ಸ್ನೇಕ್).
ಹಲ್ಲಿ,ಆಮೆ,ಉಡ ,ಮೊಸಳೆಗಳೂ ಇದೇ ವರ್ಗಕ್ಕೆ ಸೇರುತ್ತದೆ.'ಉರಗ' ಪರ್ಯಾಯ ನಾಮ.ಇದು ನೆಲದ ಮೇಲೆ ಹರಿದಾಡುತ್ತಾ ,ಹೊರಳುತ್ತಾ ಅಂಕು ಡೊಂಕಾಗಿ ಚಲಿಸುವ ,ಬಿಲವಾಸಿ ಜೀವನಕ್ಕೆ ಮಾರ್ಪಾಡುಗೊಂಡು ವಿಕಾಸವಾಗಿರುವ ಕಶೇರುಕಗಳ ಒಂದು ಗುಂಪು.ಹಾವುಗಳನ್ನು ಸರೀಸೃಪ (ರೆಪ್ಟಿಲಿಯ)ಎಂಬ ವರ್ಗಕ್ಕೆ ಸೇರಿಸಲಾಗಿದೆ.ಹಾವುಗಳಿಗೆ ಕಾಲುಗಳಾಗಲಿ ,ಮೊಳೆಗಳಾಗಲಿ ಇಲ್ಲ.
ಹಾವಿನ ಶರೀರ ಉರುಳೆ ಆಕಾರದಲ್ಲಿದೆ.ಉದ್ದ ಹನ್ನೆರಡು ಸೆಂಟೀ ಮೀಟರ್ ನಿಂದ ಹತ್ತು ಮೀಟರ್ ವರೆಗೂ ಇರುವುದು.ಮಣ್ಣು ಹಾವು,ಇಮ್ಮಡಿಗನ ಹಾವು ಕೇವಲ ಹನ್ನೆರಡರಿಂದ ಹದಿನೈದು ಸೆಂಟೀಮೀಟರ್ ಉದ್ದವಿದ್ದರೆ ನಾಗರ ಹಾವು ನೂರ ಅರವತ್ತರಿಂದ ನೂರ ಎಪ್ಪತ್ತೈದು ಸೆಂಟೀ ಮೀಟರ್ ವರೆಗೂ ಬೆಳೆಯುತ್ತದೆ.
ಹೆಬ್ಬಾವಂತೂ ಆರರಿಂದ ಏಳು ಮೀಟರ್ ಉದ್ದ ಬೆಳೆಯಬಲ್ಲದು.ದಕ್ಷಿಣಾ ಆಫ್ರಿಕಾದಲ್ಲಿ ವಾಸಿಸುವ ಅನಕೊಂಡಾಗಳು ಹತ್ತು ಮೀಟರಿಗಿಂತಲೂ ಹೆಚ್ಚು ಉದ್ದವಿರುತ್ತದೆ.ಧ್ರುವ ಪ್ರದೇಶಗಳನ್ನು ಹೊರತು ಪಡಿಸಿ ಇನ್ನುಳಿದ ಭೂಭಾಗದ ಎಲ್ಲಾ ಪ್ರದೇಶಗಳಲ್ಲೂ ಹಾವುಗಳಿಗೆ.ಆದರೆ ನಿರ್ಧಿಷ್ಟ ಪ್ರಬೇಧಗಳು ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ವಾಸಿಸುತ್ತದೆ.
ಉಷ್ಣ ವಲಯಗಳಲ್ಲಿ ಹಾವುಗಳ ಸಂಖ್ಯೆ ಹೆಚ್ಚು.ವಿವಿಧ ಜಾತಿಯ ಹಾವುಗಳು ಇಲ್ಲಿ ಕಾಣಸಿಗುತ್ತದೆ.ಸಮಭಾಜಕವೃತ್ತದಿಂದ ದಕ್ಷಿಣ ಅಥವಾ ಉತ್ತರಕ್ಕೆ ದೂರ ಸರಿದಂತೆ ಉರಗ ಪ್ರಬೇಧಗಳ ಸಂಖ್ಯೆ ಕಡಿಮೆಯಾಗುತ್ತದೆ.ಇಡೀ ಭೂಮಂಡಲದ ಮೇಲೆ 2800 ಕ್ಕೂ ಹೆಚ್ಚು ಪ್ರಭೇಧಗಳಿವೆ ಎಂದು ಅಂದಾಜಿಸಲಾಗಿದೆ.ಆದರೂ ನ್ಯೂಜಿಲೆಂಡ್ ಮತ್ತು ಹವಾಯ ದ್ವೀಪಗಳಲ್ಲಿ ಹಾವುಗಳಿಲ್ಲ.
*ಮುಂದುವರಿಯುವುದು......*
*_ಭಾಗ __1_*
📝 _ಮುಹ್ಯುದ್ದೀನ್ ಕಾಮಿಲ್ ಸಖಾಫಿ,ತೋಕೆ_
*ಎರಡು ಮಾತು.*
ಇಂದು ಜನಸಾಮಾನ್ಯರೆಡೆಯಲ್ಲಿ ನಾಗ ಮತ್ತು ಅದರ ದೋಷಗಳ ಬಗ್ಗೆ ವ್ಯಾಪಕವಾದ ಚರ್ಚೆಗಳು ನಡೆಯುತ್ತಿದೆ.ಅದರೊಂದಿಗೆ ಹಲವು ರೀತಿಯ ನಂಬಿಕೆಗಳೂ ಅಂತೆಕಂತೆಗಳೂ ಪ್ರಚಲಿತದಲ್ಲಿದೆ.ಕೆಲವರು ಹಾವನ್ನು ಕಂಡ ತಕ್ಷಣ ಮುಂಗುಸಿಯಂತೆ ಅದರ ಮೇಲೆರಗುವುದಾದರೆ ಇನ್ನು ಕೆಲವರು ಹಾವನ್ನು ಕೊಲ್ಲಬಾರದು,ಕೊಂದರೆ ನಾಶ ಉಂಟಾಗುತ್ತದೆ ಎಂದೆಲ್ಲಾ ನಂಬುವವರಿದ್ದಾರೆ.
ಅದೇ ರೀತಿ ಕೆಲವರು ನಾಗದೋಷ ನಿವಾರಣೆ ಎಂಬ ಹೆಸರಿನಲ್ಲಿ ಮುಸ್ಲಿಮೇತರರ ಆರಾಧನಾಲಯಗಳಿಗೆ ಹೋಗಿ ಪೂಜೆ ಮಾಡುತ್ತಾರೆ.ಇದೆಲ್ಲವುಗಳನ್ನು ಕಂಡಾಗ ಇದರ ಕುರಿತು ಇಸ್ಲಾಮಿನ ನಿಲುವೇನು ,ಹಾವಿನ ಕುರಿತು ಇಸ್ಲಾಮ್ ಏನೆನ್ನುತ್ತದೆ,ಹಾವನ್ನು ಕೊಲ್ಲಬಾರದೇ?ಕೊಂದರೆ ದೋಷ ಉಂಟಾಗುತ್ತದೆಯೇ?ಉಂಟಾದರೆ ಅದಕ್ಕೆ ಪರಿಹಾರವೇನು?ಎಂಬಿತ್ಯಾದಿ ವಿಷಯಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸುವ ಈ ಲೇಖನವನ್ನು ಗಮನವಿಟ್ಟು ಓದಿ ಸತ್ಯವನ್ನು ಗ್ರಹಿಸಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇನೆ.
*بسم الله الرحمن الرحيم*
*الحمد لله رب العالمين والصلاة والسلام علي سيدنا محمد صلي الله عليه وسلم وعلي اله وصحبه اجمعين.*
*ಹಾವು*🐉
ಒಫೀಡಿಯ ಉಪಸರಣಿಗೆ ಸೇರಿರುವ ಪ್ರಾಣಿಗಳ ಗುಂಪು (ಸ್ನೇಕ್).
ಹಲ್ಲಿ,ಆಮೆ,ಉಡ ,ಮೊಸಳೆಗಳೂ ಇದೇ ವರ್ಗಕ್ಕೆ ಸೇರುತ್ತದೆ.'ಉರಗ' ಪರ್ಯಾಯ ನಾಮ.ಇದು ನೆಲದ ಮೇಲೆ ಹರಿದಾಡುತ್ತಾ ,ಹೊರಳುತ್ತಾ ಅಂಕು ಡೊಂಕಾಗಿ ಚಲಿಸುವ ,ಬಿಲವಾಸಿ ಜೀವನಕ್ಕೆ ಮಾರ್ಪಾಡುಗೊಂಡು ವಿಕಾಸವಾಗಿರುವ ಕಶೇರುಕಗಳ ಒಂದು ಗುಂಪು.ಹಾವುಗಳನ್ನು ಸರೀಸೃಪ (ರೆಪ್ಟಿಲಿಯ)ಎಂಬ ವರ್ಗಕ್ಕೆ ಸೇರಿಸಲಾಗಿದೆ.ಹಾವುಗಳಿಗೆ ಕಾಲುಗಳಾಗಲಿ ,ಮೊಳೆಗಳಾಗಲಿ ಇಲ್ಲ.
ಹಾವಿನ ಶರೀರ ಉರುಳೆ ಆಕಾರದಲ್ಲಿದೆ.ಉದ್ದ ಹನ್ನೆರಡು ಸೆಂಟೀ ಮೀಟರ್ ನಿಂದ ಹತ್ತು ಮೀಟರ್ ವರೆಗೂ ಇರುವುದು.ಮಣ್ಣು ಹಾವು,ಇಮ್ಮಡಿಗನ ಹಾವು ಕೇವಲ ಹನ್ನೆರಡರಿಂದ ಹದಿನೈದು ಸೆಂಟೀಮೀಟರ್ ಉದ್ದವಿದ್ದರೆ ನಾಗರ ಹಾವು ನೂರ ಅರವತ್ತರಿಂದ ನೂರ ಎಪ್ಪತ್ತೈದು ಸೆಂಟೀ ಮೀಟರ್ ವರೆಗೂ ಬೆಳೆಯುತ್ತದೆ.
ಹೆಬ್ಬಾವಂತೂ ಆರರಿಂದ ಏಳು ಮೀಟರ್ ಉದ್ದ ಬೆಳೆಯಬಲ್ಲದು.ದಕ್ಷಿಣಾ ಆಫ್ರಿಕಾದಲ್ಲಿ ವಾಸಿಸುವ ಅನಕೊಂಡಾಗಳು ಹತ್ತು ಮೀಟರಿಗಿಂತಲೂ ಹೆಚ್ಚು ಉದ್ದವಿರುತ್ತದೆ.ಧ್ರುವ ಪ್ರದೇಶಗಳನ್ನು ಹೊರತು ಪಡಿಸಿ ಇನ್ನುಳಿದ ಭೂಭಾಗದ ಎಲ್ಲಾ ಪ್ರದೇಶಗಳಲ್ಲೂ ಹಾವುಗಳಿಗೆ.ಆದರೆ ನಿರ್ಧಿಷ್ಟ ಪ್ರಬೇಧಗಳು ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ವಾಸಿಸುತ್ತದೆ.
ಉಷ್ಣ ವಲಯಗಳಲ್ಲಿ ಹಾವುಗಳ ಸಂಖ್ಯೆ ಹೆಚ್ಚು.ವಿವಿಧ ಜಾತಿಯ ಹಾವುಗಳು ಇಲ್ಲಿ ಕಾಣಸಿಗುತ್ತದೆ.ಸಮಭಾಜಕವೃತ್ತದಿಂದ ದಕ್ಷಿಣ ಅಥವಾ ಉತ್ತರಕ್ಕೆ ದೂರ ಸರಿದಂತೆ ಉರಗ ಪ್ರಬೇಧಗಳ ಸಂಖ್ಯೆ ಕಡಿಮೆಯಾಗುತ್ತದೆ.ಇಡೀ ಭೂಮಂಡಲದ ಮೇಲೆ 2800 ಕ್ಕೂ ಹೆಚ್ಚು ಪ್ರಭೇಧಗಳಿವೆ ಎಂದು ಅಂದಾಜಿಸಲಾಗಿದೆ.ಆದರೂ ನ್ಯೂಜಿಲೆಂಡ್ ಮತ್ತು ಹವಾಯ ದ್ವೀಪಗಳಲ್ಲಿ ಹಾವುಗಳಿಲ್ಲ.
*ಮುಂದುವರಿಯುವುದು......*
Thursday, January 18, 2018
*بِسْمِ اللّٰهِ الرَّحْمَٰنِ الرَّحِيمْ*
*ಹದೀಸ್ ವಿದ್ವಾಂಸರುಗಳಾದ ಇಮಾಮರುಗಳ ಸಂಕ್ಷಿಪ್ತ ಪರಿಚಯ*...
1⃣4⃣
📚📚📚📚📚📚📚📚📚📚
2⃣ *ಇಮಾಂ ಬುಖಾರಿ(ರ.ಅ)* :
*ಜಗತ್ವಿಖ್ಯಾತ ಹದೀಸ್ ವಿದ್ವಾಂಸರಾದ ಮುಹಮ್ಮದ್ ಬಿನ್ ಇಸ್ಮಾಯಿಲ್ ಅಲ್ ಬುಖಾರಿ(ರ.ಅ) ಹಿಜಿರಾ 194- 256 ರ ಕಾಲಾವಧಿಯಲ್ಲಿ ಜೀವಿಸಿದ್ದ ಮಹಾತ್ಮರು. ಅವರು ಪವಿತ್ರ ಖುರಾನಿನ ನಂತರ ಅತ್ಯಧಿಕ ಪ್ರಾಮಾಣಿಕ ಗ್ರಂಥವೆಂದು ಲೋಕವು ಅಂಗೀಕರಿಸಿದ ಸ್ವಹೀಹುಲ್ ಬುಖಾರಿಯ ಕತೃ. ಇಮಾಂ ಬುಖಾರಿ(ರ.ಅ) ಬಾಲ್ಯದಲ್ಲೇ ಖುರಾನ್ ಮತ್ತು ಅನೇಕ ಹದೀಸ್ ಗಳನ್ನು ಕಂಠಪಾಠ ಮಾಡಿಕೊಂಡಿದ್ದರು*.
*ಅವರು ಇಮಾಂ ಶಾಫಿಈ(ರ.ಅ)ರವರ ಶಿಷ್ಯರಾದ ಇಮಾಂ ಸೞ್ ಫರಾನಿ(ರ.ಅ), ಇಮಾಂ ಅಬೂ ಸೌರ್(ರ.ಅ), ಇಮಾಂ ಕರಾಬಿಸಿ(ರ.ಅ) ಮೊದಲಾದವರಿಂದ ಹದೀಸ್ ಮತ್ತು ಫಿಕ್ಹ್ ಅನ್ನು ಕಲಿತರು. ಹದೀಸ್ ಗಳನ್ನು ಹುಡುಕಿಕೊಂಡು ಹಲವು ಬಾರಿ ದೂರದ ಪ್ರದೇಶಗಳಿಗೆ ಪ್ರಯಾಣ ಹೊರಟಿದ್ದರು. ಈಜಿಪ್ಟ್, ಸಿರಿಯಾ, ಅಲ್ಜೀರಿಯಾ, ಬಾಗ್ದಾದ್, ಕೂಫಾ, ಹಿಜಾಝ್ ಮೊದಲಾದ ಪ್ರದೇಶಗಳಿಗೆ ತೆರಳಿ ಹದೀಸ್ ಸಂಗ್ರಹಿಸಿದ ಬುಖಾರಿ(ರ.ಅ) ಸ್ವಹೀಹುಲ್ ಬುಖಾರಿಯ ಜೊತೆಗೆ ಅತ್ತಾರಿ ಖುಲ್ಕಬೀರ್, ಅಲ್ ಅದಬುಲ್ ಮುಹಮ್ಮದ್ ಎಂಬ ಗ್ರಂಥಗಳನ್ನೂ ರಚಿಸಿದರು*.
*ಸ್ವಹೀಹುಲ್ ಬುಖಾರಿ 1800 ವಿದ್ವಾಂಸರಿಂದ ಸಂಗ್ರಹಿಸಿದ 6 ಲಕ್ಷಕ್ಕಿಂತಲೂ ಮಿಕ್ಕಿದ ಹದೀಸ್ ಗಳ ಪೈಕಿ ಆಯ್ಕೆಯಾದ 9082 ಹದೀಸ್ ಗಳ ಸಮಾಹಾರವಾಗಿದೆ. ಪುನರಾವರ್ತನೆಯನ್ನು ಹೊರತುಪಡಿಸಿದರೆ ಅದರಲ್ಲಿ4000 ಹದೀಸ್ ಗಳಿವೆ. ಆ ಕಾಲದಲ್ಲಿ ಸ್ವಹೀಹ್ ಹದೀಸ್ ಗಳನ್ನು ಮಾತ್ರ ಕ್ರೋಢಿಕರಿಸಿದ ಬೇರೊಂದು ಗ್ರಂಥವಿರಲಿಲ್ಲ*.
*ಗುರುಗಳಾದ ಇಸ್ಹಾಕ್ ಬಿನ್ ರಾಹುಯಹ್(ರ.ಅ) ಒಮ್ಮೆ ತಮ್ಮ ಶಿಷ್ಯರನ್ನುದ್ದೇಶಿಸಿ ಪ್ರವಾದಿﷺರವರ ಸುನ್ನತ್ ನಿಂದ ಸ್ವಹೀಹ್ ಆದುದನ್ನು ಮಾತ್ರ ಒಂದು ಗ್ರಂಥದಲ್ಲಿ ಕ್ರೋಢೀಕರಿಸಿದರೆ ಚೆನ್ನಾಗಿತ್ತು ಎಂದು ಹೇಳಿದರು. ಇದನ್ನು ಕೇಳಿದ ಇಮಾಂ ಬುಖಾರಿ(ರ.ಅ) ಅದರ ಕುರಿತು ಯೋಚನಾಮಗ್ನರಾದರು. ಒಂದು ರಾತ್ರಿ ಅವರಿಗೆ ತಾನು ಪ್ರವಾದಿﷺರವರ ಹತ್ತಿರ ನಿಂತು ಕೊಂಡು ನೊಣಗಳನ್ನು ಓಡಿಸುತ್ತಿರುವ ಸ್ವಪ್ನ ದರ್ಶನವಾಯಿತು. ಇದರ ವ್ಯಾಖ್ಯಾನವನ್ನು ಅರಿತುಕೊಂಡ ಇಮಾಂ ಸ್ವಹೀಹ್ ಹದೀಸ್ ಗಳ ಸಂಗ್ರಹದಲ್ಲಿ ನಿರತರಾದರು*.
*ಹದೀಸ್ ಕ್ರೋಢೀಕರಣದಲ್ಲಿ ಅವರು ತುಂಬಾ ಸೂಕ್ಷ್ಮತೆ ಮತ್ತು ಜಾಗರೂಕತೆಯನ್ನು ಪಾಲಿಸಿದರು. ಸ್ವಹೀಹುಲ್ ಬುಖಾರಿ ವರದಿಗಾರರಾದ ಅಬ್ದುಲ್ಲಾಹಿ ಬ್ನು ಫರಬ್ರಿ(ರ.ಅ) ಹೇಳುತ್ತಾರೆ. ಇಮಾಂ ಬುಖಾರಿ(ರ.ಅ) ಹೀಗೆಂದಿದ್ದರು ; 'ಇಸ್ತಿಖಾರತ್ ನಮಾಝ್ ನಿರ್ವಹಿಸಿ ಪ್ರಬಲತೆಯು ಸ್ಪಷ್ಟಪಡದ ಯಾವ ಹದೀಸನ್ನೂ ನಾನು ಸ್ವಹೀಹುಲ್ ಬುಖಾರಿಯಲ್ಲಿ ಸೇರಿಸಿಲ್ಲ'. 16 ವರ್ಷಗಳ ಕಾಲ ನಿರಂತರ ಪರಿಶ್ರಮದಿಂದ ಸ್ವಹೀಹುಲ್ ಬುಖಾರಿ ರಚಿತವಾಯಿತು. ಇಮಾಂ ಬುಖಾರಿ(ರ.ಅ)ರವರು ಬಸ್ತಾ, ಮಕ್ಕಾ ಹಾಗೂ ತಮ್ಮ ಹುಟ್ಟೂರಾದ ಬಸ್ರಾದಲ್ಲಿ ಕೂತು ಇದರ ರಚನೆಯನ್ನು ಪೂರ್ತಿಗೊಳಿಸಿದರು. ಬರೆಯುವ ಮುನ್ನ ಅವರು ಪ್ರವಾದಿﷺರವರ ಮಸೀದಿಗೆ ತೆರಳಿ 2 ರಕಾತ್ ಸುನ್ನತ್ ನಮಾಝ್ ನಿರ್ವಹಿಸುತ್ತಿದ್ದರು. ಬುಖಾರಿಯಲ್ಲಿ ಸ್ವಹೀಹ್ ಆದ ಹದೀಸ್ ಗಳಿಲ್ಲ . ಆದರೆ ಬುಖಾರಿಯಲ್ಲಿರುವ ಎಲ್ಲಾ ಹದೀಸ್ ಗಳು ಸ್ವಹೀಹ್ ಆಗಿದೆ*.
*ಮುಂದುವರಿಯುವುದು*.....
📚📚📚📚📚📚📚📚📚📚
*ಹದೀಸ್ ವಿದ್ವಾಂಸರುಗಳಾದ ಇಮಾಮರುಗಳ ಸಂಕ್ಷಿಪ್ತ ಪರಿಚಯ*...
1⃣4⃣
📚📚📚📚📚📚📚📚📚📚
2⃣ *ಇಮಾಂ ಬುಖಾರಿ(ರ.ಅ)* :
*ಜಗತ್ವಿಖ್ಯಾತ ಹದೀಸ್ ವಿದ್ವಾಂಸರಾದ ಮುಹಮ್ಮದ್ ಬಿನ್ ಇಸ್ಮಾಯಿಲ್ ಅಲ್ ಬುಖಾರಿ(ರ.ಅ) ಹಿಜಿರಾ 194- 256 ರ ಕಾಲಾವಧಿಯಲ್ಲಿ ಜೀವಿಸಿದ್ದ ಮಹಾತ್ಮರು. ಅವರು ಪವಿತ್ರ ಖುರಾನಿನ ನಂತರ ಅತ್ಯಧಿಕ ಪ್ರಾಮಾಣಿಕ ಗ್ರಂಥವೆಂದು ಲೋಕವು ಅಂಗೀಕರಿಸಿದ ಸ್ವಹೀಹುಲ್ ಬುಖಾರಿಯ ಕತೃ. ಇಮಾಂ ಬುಖಾರಿ(ರ.ಅ) ಬಾಲ್ಯದಲ್ಲೇ ಖುರಾನ್ ಮತ್ತು ಅನೇಕ ಹದೀಸ್ ಗಳನ್ನು ಕಂಠಪಾಠ ಮಾಡಿಕೊಂಡಿದ್ದರು*.
*ಅವರು ಇಮಾಂ ಶಾಫಿಈ(ರ.ಅ)ರವರ ಶಿಷ್ಯರಾದ ಇಮಾಂ ಸೞ್ ಫರಾನಿ(ರ.ಅ), ಇಮಾಂ ಅಬೂ ಸೌರ್(ರ.ಅ), ಇಮಾಂ ಕರಾಬಿಸಿ(ರ.ಅ) ಮೊದಲಾದವರಿಂದ ಹದೀಸ್ ಮತ್ತು ಫಿಕ್ಹ್ ಅನ್ನು ಕಲಿತರು. ಹದೀಸ್ ಗಳನ್ನು ಹುಡುಕಿಕೊಂಡು ಹಲವು ಬಾರಿ ದೂರದ ಪ್ರದೇಶಗಳಿಗೆ ಪ್ರಯಾಣ ಹೊರಟಿದ್ದರು. ಈಜಿಪ್ಟ್, ಸಿರಿಯಾ, ಅಲ್ಜೀರಿಯಾ, ಬಾಗ್ದಾದ್, ಕೂಫಾ, ಹಿಜಾಝ್ ಮೊದಲಾದ ಪ್ರದೇಶಗಳಿಗೆ ತೆರಳಿ ಹದೀಸ್ ಸಂಗ್ರಹಿಸಿದ ಬುಖಾರಿ(ರ.ಅ) ಸ್ವಹೀಹುಲ್ ಬುಖಾರಿಯ ಜೊತೆಗೆ ಅತ್ತಾರಿ ಖುಲ್ಕಬೀರ್, ಅಲ್ ಅದಬುಲ್ ಮುಹಮ್ಮದ್ ಎಂಬ ಗ್ರಂಥಗಳನ್ನೂ ರಚಿಸಿದರು*.
*ಸ್ವಹೀಹುಲ್ ಬುಖಾರಿ 1800 ವಿದ್ವಾಂಸರಿಂದ ಸಂಗ್ರಹಿಸಿದ 6 ಲಕ್ಷಕ್ಕಿಂತಲೂ ಮಿಕ್ಕಿದ ಹದೀಸ್ ಗಳ ಪೈಕಿ ಆಯ್ಕೆಯಾದ 9082 ಹದೀಸ್ ಗಳ ಸಮಾಹಾರವಾಗಿದೆ. ಪುನರಾವರ್ತನೆಯನ್ನು ಹೊರತುಪಡಿಸಿದರೆ ಅದರಲ್ಲಿ4000 ಹದೀಸ್ ಗಳಿವೆ. ಆ ಕಾಲದಲ್ಲಿ ಸ್ವಹೀಹ್ ಹದೀಸ್ ಗಳನ್ನು ಮಾತ್ರ ಕ್ರೋಢಿಕರಿಸಿದ ಬೇರೊಂದು ಗ್ರಂಥವಿರಲಿಲ್ಲ*.
*ಗುರುಗಳಾದ ಇಸ್ಹಾಕ್ ಬಿನ್ ರಾಹುಯಹ್(ರ.ಅ) ಒಮ್ಮೆ ತಮ್ಮ ಶಿಷ್ಯರನ್ನುದ್ದೇಶಿಸಿ ಪ್ರವಾದಿﷺರವರ ಸುನ್ನತ್ ನಿಂದ ಸ್ವಹೀಹ್ ಆದುದನ್ನು ಮಾತ್ರ ಒಂದು ಗ್ರಂಥದಲ್ಲಿ ಕ್ರೋಢೀಕರಿಸಿದರೆ ಚೆನ್ನಾಗಿತ್ತು ಎಂದು ಹೇಳಿದರು. ಇದನ್ನು ಕೇಳಿದ ಇಮಾಂ ಬುಖಾರಿ(ರ.ಅ) ಅದರ ಕುರಿತು ಯೋಚನಾಮಗ್ನರಾದರು. ಒಂದು ರಾತ್ರಿ ಅವರಿಗೆ ತಾನು ಪ್ರವಾದಿﷺರವರ ಹತ್ತಿರ ನಿಂತು ಕೊಂಡು ನೊಣಗಳನ್ನು ಓಡಿಸುತ್ತಿರುವ ಸ್ವಪ್ನ ದರ್ಶನವಾಯಿತು. ಇದರ ವ್ಯಾಖ್ಯಾನವನ್ನು ಅರಿತುಕೊಂಡ ಇಮಾಂ ಸ್ವಹೀಹ್ ಹದೀಸ್ ಗಳ ಸಂಗ್ರಹದಲ್ಲಿ ನಿರತರಾದರು*.
*ಹದೀಸ್ ಕ್ರೋಢೀಕರಣದಲ್ಲಿ ಅವರು ತುಂಬಾ ಸೂಕ್ಷ್ಮತೆ ಮತ್ತು ಜಾಗರೂಕತೆಯನ್ನು ಪಾಲಿಸಿದರು. ಸ್ವಹೀಹುಲ್ ಬುಖಾರಿ ವರದಿಗಾರರಾದ ಅಬ್ದುಲ್ಲಾಹಿ ಬ್ನು ಫರಬ್ರಿ(ರ.ಅ) ಹೇಳುತ್ತಾರೆ. ಇಮಾಂ ಬುಖಾರಿ(ರ.ಅ) ಹೀಗೆಂದಿದ್ದರು ; 'ಇಸ್ತಿಖಾರತ್ ನಮಾಝ್ ನಿರ್ವಹಿಸಿ ಪ್ರಬಲತೆಯು ಸ್ಪಷ್ಟಪಡದ ಯಾವ ಹದೀಸನ್ನೂ ನಾನು ಸ್ವಹೀಹುಲ್ ಬುಖಾರಿಯಲ್ಲಿ ಸೇರಿಸಿಲ್ಲ'. 16 ವರ್ಷಗಳ ಕಾಲ ನಿರಂತರ ಪರಿಶ್ರಮದಿಂದ ಸ್ವಹೀಹುಲ್ ಬುಖಾರಿ ರಚಿತವಾಯಿತು. ಇಮಾಂ ಬುಖಾರಿ(ರ.ಅ)ರವರು ಬಸ್ತಾ, ಮಕ್ಕಾ ಹಾಗೂ ತಮ್ಮ ಹುಟ್ಟೂರಾದ ಬಸ್ರಾದಲ್ಲಿ ಕೂತು ಇದರ ರಚನೆಯನ್ನು ಪೂರ್ತಿಗೊಳಿಸಿದರು. ಬರೆಯುವ ಮುನ್ನ ಅವರು ಪ್ರವಾದಿﷺರವರ ಮಸೀದಿಗೆ ತೆರಳಿ 2 ರಕಾತ್ ಸುನ್ನತ್ ನಮಾಝ್ ನಿರ್ವಹಿಸುತ್ತಿದ್ದರು. ಬುಖಾರಿಯಲ್ಲಿ ಸ್ವಹೀಹ್ ಆದ ಹದೀಸ್ ಗಳಿಲ್ಲ . ಆದರೆ ಬುಖಾರಿಯಲ್ಲಿರುವ ಎಲ್ಲಾ ಹದೀಸ್ ಗಳು ಸ್ವಹೀಹ್ ಆಗಿದೆ*.
*ಮುಂದುವರಿಯುವುದು*.....
📚📚📚📚📚📚📚📚📚📚
*ಸಲಪಿಗಳ 8 ಗ್ರೂಪ್'ಗಳ ಬಗ್ಗೆ ತಿಳಿಯೋಣ*
🖋ನಿಝಾಮಿ
👁👁👁👁👁👁
👿👿👿👿👿👿
👉🏼ಗ್ರೂಪ್ 1
*ಮಡವೂರ್ ಗ್ರೂಪ್*
ಪ್ರಮುಖರು:
1. ಹುಸೈನ್ ಮಡವೂರ್
2. ನಾಸರ್ ಸುಲ್ಲಮಿ
3. M.I. ಸುಲ್ಲಮಿ
ಸಿಹ್ರ್'ನಲ್ಲಿ ನಂಬಿಕೆಯಿಡುವುದು ಶಿರ್ಕ್. ಆದ್ದರಿಂದ ಸುನ್ನಿಗಳಂತೆಯೇ KNM, Wisdom ಮುಂತಾದ ಇತರ 7 ಗ್ರೂಪ್ ಸಲಪಿಗಳೂ ಮುಶ್ರಿಕರು(ವಿಗ್ರಹಾರಾಧಕರು).
👁👁👁👁👁👁
👿👿👿👿👿👿
👉🏼ಗ್ರೂಪ್ 2
*ಅಧಿಕೃತ KNM*
ಪ್ರಮುಖರು:
1. ಅಬ್ದುರ್ರಹ್ಮಾನ್ ಸಲಪಿ
2. ಅನಸ್ ಮೌಲವಿ
3. ಹನೀಫ ಕಾಯಕ್ಕೊಡಿ
ಸಿಹ್'ರ್ ಶಿರ್ಕಲ್ಲ. ಆ ವಿಷಯದಲ್ಲಿ ಮಡವೂರ್ ಗ್ರೂಪಿಗೆ ತೌಹೀದ್ ತಿಳಿಯಲಿಲ್ಲ. ಜಿನ್ನಿನೊಂದಿಗೆ ಬೇಡುವುದು ಶಿರ್ಕಲ್ಲ ಎಂದು ಹೇಳುವ wisdom ಸಲಪಿಗಳು ಅಲ್ಲಾಹನಿಗೆ ಭಾಗೀದಾರ ಮಾಡುತ್ತಿದ್ದಾರೆ.
👁👁👁👁👁👁
👿👿👿👿👿👿
👉🏼 ಗ್ರೂಪ್ 3
*Wisdom ಗ್ರೂಪ್*
ಪ್ರಮುಖರು:
1. ಮುಜಾಹಿದ್ ಬಾಲುಶ್ಶೇರಿ
2. CP ಸಲೀಂ
3. ಹುಸೈನ್ ಸಲಪಿ
ಜಿನ್ನಿನೊಂದಿಗೆ ಕೇಳುವುದು ಹಾಗೂ ಸಿಹ್'ರ್ ಶಿರ್ಕಲ್ಲ. ಆದರೆ ಮಹಾತ್ಮರೊಂದಿಗೆ ಕೇಳುವುದು ಶಿರ್ಕಾಗಿದೆ. ಸಿಹ್'ರನ್ನು ನಂಬುವುದು ಶಿರ್ಕೆಂದು ಹೇಳುವ ಮಡವೂರಿಗಳು ಮುಶ್ರಿಕರು.
👁👁👁👁👁👁
👿👿👿👿👿👿
👉🏼ಗ್ರೂಪ್ 4
*ಜಿನ್ನ್ ಗ್ರೂಪ್ 1*
ಪ್ರಮುಖರು:
1. ಝಕರಿಯ ಸಲಾಹಿ
2. ರಶೀದ್ ಚಳವರ
ಇವರು ಮೊದಲು Wisdom ಗ್ರೂಪಿನಲ್ಲಿದ್ದರು. ಈಗ ಸ್ವಂತ ಗ್ರೂಪ್ ಮಾಡಿಕೊಂಡಿದ್ದಾರೆ. ವ್ಯಾಪ್ತಿಯೊಳಗಿನ ಜಿನ್ನಿನೊಂದಿಗೆ ಕೇಳಿದರೆ ಶಿರ್ಕಲ್ಲ. ವ್ಯಾಪ್ತಿಯ ಹೊರಗೆ ಜಿನ್ನಿನೊಂದಿಗೆ ಕೇಳುವುದು ಶಿರ್ಕ್.
👁👁👁👁👁👁
👿👿👿👿👿👿
👉🏼ಗ್ರೂಪ್ 5
*ಜಿನ್ನ್ ಗ್ರೂಪ್ 2*
ಪ್ರಮುಖರು:
1. ಜಬ್ಬಾರ್ ಮೌಲವಿ
👁👁👁👁👁👁
👿👿👿👿👿👿
👉🏼ಗ್ರೂಪ್ 6
*ಜಿನ್ನ್ ಗ್ರೂಪ್ 3*
ಪ್ರಮುಖರು:
1. ಫೈಸಲ್ ಮೌಲವಿ
ಹಾಳಿರ್ ಆದ (ಎದುರಿಗಿರುವ) ಜಿನ್ನಿನೊಂದಿಗೆ ಬೇಡಬಹುದು, ಶಿರ್ಕಲ್ಲ. ಇಮಾಂ ನವವಿ(ರ)ರಂತವರನ್ನು ಮುಶ್ರಿಕ್ ಎಂದು ಹೇಳುವುದು ಸಲ್ಲದು.
👁👁👁👁👁👁
👿👿👿👿👿👿
👉🏼ಗ್ರೂಪ್ 7
*ಮಂಜೇರಿ ಗ್ರೂಪ್ (ISM)*
(ಇರಿವೇಟ್ಟಿ ಗ್ರೂಪ್)
ಪ್ರಮುಖರು:
1. ಅಬ್ದುರ್ರಹ್ಮಾನ್ ಇರಿವೇಟ್ಟಿ
2. ಸಲಾಂ ಸುಲ್ಲಮಿ
3. ಬುಸ್ತಾನಿ
4. ಅಲಿ ಮದನಿ
5. ಲತೀಫ್ ಕರಿಂಬಿಲಾಕ್ಕಲ್
ಸಿಹ್'ರಿನಲ್ಲಿ ನಂಬಿಕೆಯಿಡುವುದು ಶಿರ್ಕ್. ಬುಖಾರಿ ಇಮಾಮರಿಗೆ ಶಿರ್ಕ್ ತಿಳಿಯಲಿಲ್ಲ.
👁👁👁👁👁👁
👿👿👿👿👿👿
👉🏼 ಗ್ರೂಪ್ 8
*ಚೇಗನ್ನೂರ್ ಮುಜಾಹಿದ್ ಗ್ರೂಪ್*
ಪ್ರಮುಖರು:
1. ಚೇಗನ್ನೂರ್ ಮೌಲವಿ
2. ಜಾಮಿದಾ ಟೀಚರ್
ಅತ್ತಹಿಯ್ಯಾತ್ ಓದುವುದು ಶಿರ್ಕ್. ಕಾರಣ, ಅದರಲ್ಲಿ ವಫಾತಾದ ನಬಿ(ಸ)ರವರನ್ನು ಕರೆಯಲಾಗುತ್ತದೆ. ಹಜರುಲ್ ಅಸ್ವದ್ ಕಲ್ಲು ಅನ್ಯಮತೀಯರ ಆರಾಧ್ಯ ಕಲ್ಲುಗಳಂತೆ. ಅದನ್ನು ಗೌರವಿಸುವುದು ಕಲ್ಲಿನ ಆರಾಧನೆಯಾಗಿದೆ.
◼◼◼◼◼◼◼◼
Note:👇🏼👇🏼👇🏼👇🏼👇🏼
*ಇವರೆಲ್ಲರೂ ಶಿರ್ಕನ್ನು(?) ನಿರ್ಮೂಲನೆ ಮಾಡಲು ಬಂದು ಕೊನೆಗೆ ಕಿರ್ಕ್ ಆದವರು.*
✅✅✅✅✅✅✅
🖋ನಿಝಾಮಿ
👁👁👁👁👁👁
👿👿👿👿👿👿
👉🏼ಗ್ರೂಪ್ 1
*ಮಡವೂರ್ ಗ್ರೂಪ್*
ಪ್ರಮುಖರು:
1. ಹುಸೈನ್ ಮಡವೂರ್
2. ನಾಸರ್ ಸುಲ್ಲಮಿ
3. M.I. ಸುಲ್ಲಮಿ
ಸಿಹ್ರ್'ನಲ್ಲಿ ನಂಬಿಕೆಯಿಡುವುದು ಶಿರ್ಕ್. ಆದ್ದರಿಂದ ಸುನ್ನಿಗಳಂತೆಯೇ KNM, Wisdom ಮುಂತಾದ ಇತರ 7 ಗ್ರೂಪ್ ಸಲಪಿಗಳೂ ಮುಶ್ರಿಕರು(ವಿಗ್ರಹಾರಾಧಕರು).
👁👁👁👁👁👁
👿👿👿👿👿👿
👉🏼ಗ್ರೂಪ್ 2
*ಅಧಿಕೃತ KNM*
ಪ್ರಮುಖರು:
1. ಅಬ್ದುರ್ರಹ್ಮಾನ್ ಸಲಪಿ
2. ಅನಸ್ ಮೌಲವಿ
3. ಹನೀಫ ಕಾಯಕ್ಕೊಡಿ
ಸಿಹ್'ರ್ ಶಿರ್ಕಲ್ಲ. ಆ ವಿಷಯದಲ್ಲಿ ಮಡವೂರ್ ಗ್ರೂಪಿಗೆ ತೌಹೀದ್ ತಿಳಿಯಲಿಲ್ಲ. ಜಿನ್ನಿನೊಂದಿಗೆ ಬೇಡುವುದು ಶಿರ್ಕಲ್ಲ ಎಂದು ಹೇಳುವ wisdom ಸಲಪಿಗಳು ಅಲ್ಲಾಹನಿಗೆ ಭಾಗೀದಾರ ಮಾಡುತ್ತಿದ್ದಾರೆ.
👁👁👁👁👁👁
👿👿👿👿👿👿
👉🏼 ಗ್ರೂಪ್ 3
*Wisdom ಗ್ರೂಪ್*
ಪ್ರಮುಖರು:
1. ಮುಜಾಹಿದ್ ಬಾಲುಶ್ಶೇರಿ
2. CP ಸಲೀಂ
3. ಹುಸೈನ್ ಸಲಪಿ
ಜಿನ್ನಿನೊಂದಿಗೆ ಕೇಳುವುದು ಹಾಗೂ ಸಿಹ್'ರ್ ಶಿರ್ಕಲ್ಲ. ಆದರೆ ಮಹಾತ್ಮರೊಂದಿಗೆ ಕೇಳುವುದು ಶಿರ್ಕಾಗಿದೆ. ಸಿಹ್'ರನ್ನು ನಂಬುವುದು ಶಿರ್ಕೆಂದು ಹೇಳುವ ಮಡವೂರಿಗಳು ಮುಶ್ರಿಕರು.
👁👁👁👁👁👁
👿👿👿👿👿👿
👉🏼ಗ್ರೂಪ್ 4
*ಜಿನ್ನ್ ಗ್ರೂಪ್ 1*
ಪ್ರಮುಖರು:
1. ಝಕರಿಯ ಸಲಾಹಿ
2. ರಶೀದ್ ಚಳವರ
ಇವರು ಮೊದಲು Wisdom ಗ್ರೂಪಿನಲ್ಲಿದ್ದರು. ಈಗ ಸ್ವಂತ ಗ್ರೂಪ್ ಮಾಡಿಕೊಂಡಿದ್ದಾರೆ. ವ್ಯಾಪ್ತಿಯೊಳಗಿನ ಜಿನ್ನಿನೊಂದಿಗೆ ಕೇಳಿದರೆ ಶಿರ್ಕಲ್ಲ. ವ್ಯಾಪ್ತಿಯ ಹೊರಗೆ ಜಿನ್ನಿನೊಂದಿಗೆ ಕೇಳುವುದು ಶಿರ್ಕ್.
👁👁👁👁👁👁
👿👿👿👿👿👿
👉🏼ಗ್ರೂಪ್ 5
*ಜಿನ್ನ್ ಗ್ರೂಪ್ 2*
ಪ್ರಮುಖರು:
1. ಜಬ್ಬಾರ್ ಮೌಲವಿ
👁👁👁👁👁👁
👿👿👿👿👿👿
👉🏼ಗ್ರೂಪ್ 6
*ಜಿನ್ನ್ ಗ್ರೂಪ್ 3*
ಪ್ರಮುಖರು:
1. ಫೈಸಲ್ ಮೌಲವಿ
ಹಾಳಿರ್ ಆದ (ಎದುರಿಗಿರುವ) ಜಿನ್ನಿನೊಂದಿಗೆ ಬೇಡಬಹುದು, ಶಿರ್ಕಲ್ಲ. ಇಮಾಂ ನವವಿ(ರ)ರಂತವರನ್ನು ಮುಶ್ರಿಕ್ ಎಂದು ಹೇಳುವುದು ಸಲ್ಲದು.
👁👁👁👁👁👁
👿👿👿👿👿👿
👉🏼ಗ್ರೂಪ್ 7
*ಮಂಜೇರಿ ಗ್ರೂಪ್ (ISM)*
(ಇರಿವೇಟ್ಟಿ ಗ್ರೂಪ್)
ಪ್ರಮುಖರು:
1. ಅಬ್ದುರ್ರಹ್ಮಾನ್ ಇರಿವೇಟ್ಟಿ
2. ಸಲಾಂ ಸುಲ್ಲಮಿ
3. ಬುಸ್ತಾನಿ
4. ಅಲಿ ಮದನಿ
5. ಲತೀಫ್ ಕರಿಂಬಿಲಾಕ್ಕಲ್
ಸಿಹ್'ರಿನಲ್ಲಿ ನಂಬಿಕೆಯಿಡುವುದು ಶಿರ್ಕ್. ಬುಖಾರಿ ಇಮಾಮರಿಗೆ ಶಿರ್ಕ್ ತಿಳಿಯಲಿಲ್ಲ.
👁👁👁👁👁👁
👿👿👿👿👿👿
👉🏼 ಗ್ರೂಪ್ 8
*ಚೇಗನ್ನೂರ್ ಮುಜಾಹಿದ್ ಗ್ರೂಪ್*
ಪ್ರಮುಖರು:
1. ಚೇಗನ್ನೂರ್ ಮೌಲವಿ
2. ಜಾಮಿದಾ ಟೀಚರ್
ಅತ್ತಹಿಯ್ಯಾತ್ ಓದುವುದು ಶಿರ್ಕ್. ಕಾರಣ, ಅದರಲ್ಲಿ ವಫಾತಾದ ನಬಿ(ಸ)ರವರನ್ನು ಕರೆಯಲಾಗುತ್ತದೆ. ಹಜರುಲ್ ಅಸ್ವದ್ ಕಲ್ಲು ಅನ್ಯಮತೀಯರ ಆರಾಧ್ಯ ಕಲ್ಲುಗಳಂತೆ. ಅದನ್ನು ಗೌರವಿಸುವುದು ಕಲ್ಲಿನ ಆರಾಧನೆಯಾಗಿದೆ.
◼◼◼◼◼◼◼◼
Note:👇🏼👇🏼👇🏼👇🏼👇🏼
*ಇವರೆಲ್ಲರೂ ಶಿರ್ಕನ್ನು(?) ನಿರ್ಮೂಲನೆ ಮಾಡಲು ಬಂದು ಕೊನೆಗೆ ಕಿರ್ಕ್ ಆದವರು.*
✅✅✅✅✅✅✅
*ಕೇವಲ ಒಂದು ಶತಮಾನದಲ್ಲಿ ಸಲಪಿಗಳು ಮಾಡಿದ ಸಮುಧ್ಧಾರಣೆಯ ಕೆಲವೊಂದು ಉದಾಹರಣೆ*
ಆಧಾರ ಸಹಿತ ಕೆಳಗೆ ನೀಡುತ್ತಿದ್ದೇನೆ.
ಪ್ರಪಂಚದಲ್ಲಿ ಮೊದಲನೆಯದಾಗಿ 'ತೌಹೀದ್ ನ ಸಿನೆಮಾ' ಬಿಡುಗಡೆ....
https://youtu.be/nE5GKkL_osI
ಮಾಜಿ ನ್ಯಾಯದೀಶರೇ ವಹ್ಹಾಬಿಗಳನ್ನು ಭಾರತದಿಂದ ಗಡಿಪಾರು ಮಾಡಬೇಕೆಂದು ಹೇಳುವಲ್ಲಿಗೆ ವಹ್ಹಾಬಿಸಂ ತಲುಪಿತು...
https://youtu.be/MzrNuan9Dt4
ಚರಿತ್ರೆಯಲ್ಲಿ ಮೊಟ್ಟ ಮೊದಲನೆಯದಾಗಿ ಒಂದೇ ಪ್ರಸ್ತಾನದವರು ಶಿರ್ಕ್ ಆರೋಪಿಸುವುದರಲ್ಲಿ ತಲ್ಲೀನರಾದರು.....
https://youtu.be/aUHFod72QjM
ಝಂಝಂ ನೀರಿಗೂ ಮಹತ್ವವಿಲ್ಲವೆನ್ನುವ ಚೇಗನ್ನೂರಿಗಳನ್ನು ಇವರು ಬೆಳೆಸಿದರ....
https://youtu.be/Go64hR6xDvU
ಮದೀನಾದಲ್ಲಿರುವ ಹಸಿರು ಖುಬ್ಬವನ್ನು ಹೊಡೆದುರುಳಿಸುವೆವು ಎಂದು ಪ್ರಪಂಚದಲ್ಲಿ ಯಾರೂ ಹೇಳದ ಮಾತನ್ನು ಹೇಳಿದರು....
https://youtu.be/ww_X2ypZ5mA
ಜಗತ್ತಿನಲ್ಲೇ ಮೊದಲನೆಯದಾಗಿ ಮನುಷ್ಯನ ಮಲದಿಂದ "ತೌಹೀದ್"ಕಂಡು ಹಿಡಿದರು...
https://youtu.be/WY7JZ3m2Hpc
ಕೇರಳದಲ್ಲಿ ಒಳ ವಸ್ತ್ರ ಧರಿಸದ ವಹ್ಹಾಬೀ ಮಹಿಳೆಯರಿಗೆ ಒಳ ವಸ್ತ್ರ ಧರಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು...
https://youtu.be/Y_y1ARPpGWQ
ವಹ್ಯ್ ಮುಖಾಂತರ ಮಾತ್ರ ಮಾತನ್ನಾಡುವ ಮುಹಮ್ಮದ್ ನೆಬಿಯರನ್ನು ಪ್ರಶ್ನಿಸಬಹುದೆನ್ನುವ ಮಟ್ಟಕ್ಕೆ ತಲುಪಿದರು....
https://youtu.be/UkPeF9BvUCo
ಪ್ರಪಂಚದಾದ್ಯಂತ ಹಜ್ಜ್ ಗೆ ಬರುವವರ ಪೈಕಿ ಬಹುತೇಕ ಜನರು ಮುಶ್ರಿಕರೆಂದು ಕಂಡು ಹಿಡಿದರು....
https://youtu.be/3LK6jhkgvyI
ವಹ್ಹಾಬಿಗಳ ಸಮುಧ್ಧಾರಣೆ ಏನೆಂಬುವುದನ್ನು ತಿಳಿಯಲು ಈ ಮೆಸೇಜ್ ಶೇರ್ ಮಾಡಿರಿ...
ಅದರೊಂದಿಗೆ
http://www.youtube.com/onifshaussunna
ಚಾನಲ್ ಸಸ್ಕ್ರೈಬ್ ಮಾಡಿ 🔔
ಬಟನ್ ಒತ್ತರಿ
ಆಧಾರ ಸಹಿತ ಕೆಳಗೆ ನೀಡುತ್ತಿದ್ದೇನೆ.
ಪ್ರಪಂಚದಲ್ಲಿ ಮೊದಲನೆಯದಾಗಿ 'ತೌಹೀದ್ ನ ಸಿನೆಮಾ' ಬಿಡುಗಡೆ....
https://youtu.be/nE5GKkL_osI
ಮಾಜಿ ನ್ಯಾಯದೀಶರೇ ವಹ್ಹಾಬಿಗಳನ್ನು ಭಾರತದಿಂದ ಗಡಿಪಾರು ಮಾಡಬೇಕೆಂದು ಹೇಳುವಲ್ಲಿಗೆ ವಹ್ಹಾಬಿಸಂ ತಲುಪಿತು...
https://youtu.be/MzrNuan9Dt4
ಚರಿತ್ರೆಯಲ್ಲಿ ಮೊಟ್ಟ ಮೊದಲನೆಯದಾಗಿ ಒಂದೇ ಪ್ರಸ್ತಾನದವರು ಶಿರ್ಕ್ ಆರೋಪಿಸುವುದರಲ್ಲಿ ತಲ್ಲೀನರಾದರು.....
https://youtu.be/aUHFod72QjM
ಝಂಝಂ ನೀರಿಗೂ ಮಹತ್ವವಿಲ್ಲವೆನ್ನುವ ಚೇಗನ್ನೂರಿಗಳನ್ನು ಇವರು ಬೆಳೆಸಿದರ....
https://youtu.be/Go64hR6xDvU
ಮದೀನಾದಲ್ಲಿರುವ ಹಸಿರು ಖುಬ್ಬವನ್ನು ಹೊಡೆದುರುಳಿಸುವೆವು ಎಂದು ಪ್ರಪಂಚದಲ್ಲಿ ಯಾರೂ ಹೇಳದ ಮಾತನ್ನು ಹೇಳಿದರು....
https://youtu.be/ww_X2ypZ5mA
ಜಗತ್ತಿನಲ್ಲೇ ಮೊದಲನೆಯದಾಗಿ ಮನುಷ್ಯನ ಮಲದಿಂದ "ತೌಹೀದ್"ಕಂಡು ಹಿಡಿದರು...
https://youtu.be/WY7JZ3m2Hpc
ಕೇರಳದಲ್ಲಿ ಒಳ ವಸ್ತ್ರ ಧರಿಸದ ವಹ್ಹಾಬೀ ಮಹಿಳೆಯರಿಗೆ ಒಳ ವಸ್ತ್ರ ಧರಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು...
https://youtu.be/Y_y1ARPpGWQ
ವಹ್ಯ್ ಮುಖಾಂತರ ಮಾತ್ರ ಮಾತನ್ನಾಡುವ ಮುಹಮ್ಮದ್ ನೆಬಿಯರನ್ನು ಪ್ರಶ್ನಿಸಬಹುದೆನ್ನುವ ಮಟ್ಟಕ್ಕೆ ತಲುಪಿದರು....
https://youtu.be/UkPeF9BvUCo
ಪ್ರಪಂಚದಾದ್ಯಂತ ಹಜ್ಜ್ ಗೆ ಬರುವವರ ಪೈಕಿ ಬಹುತೇಕ ಜನರು ಮುಶ್ರಿಕರೆಂದು ಕಂಡು ಹಿಡಿದರು....
https://youtu.be/3LK6jhkgvyI
ವಹ್ಹಾಬಿಗಳ ಸಮುಧ್ಧಾರಣೆ ಏನೆಂಬುವುದನ್ನು ತಿಳಿಯಲು ಈ ಮೆಸೇಜ್ ಶೇರ್ ಮಾಡಿರಿ...
ಅದರೊಂದಿಗೆ
http://www.youtube.com/onifshaussunna
ಚಾನಲ್ ಸಸ್ಕ್ರೈಬ್ ಮಾಡಿ 🔔
ಬಟನ್ ಒತ್ತರಿ
*ನಿಂತು ಮೂತ್ರಿಸುವವರ ಗಮನಕ್ಕೆ*
==========================
ಇಸ್ಲಾಮೀ ಶಿಷ್ಟಾಚಾರ ಪ್ರಕಾರ ಮೂತ್ರ ವಿಸರ್ಜನೆ ಸಂಧರ್ಭ ಕುಳಿತು ಕೊಳ್ಳುವುದು ಸುನ್ನತ್,ಅಂದರೆ ಪ್ರವಾದಿ ಚರ್ಯೆ.
ಅನಿವಾರ್ಯ ಇದ್ದರೆ ಮಾತ್ರ ನಿಂತು ಕೊಂಡು ಮೂತ್ರಿಸಬಹುದು.
ಆದರೆ ಇಂದು ಬಹುತೇಕ ಮಂದಿ ಯಾವುದೇ ಕಾರಣವಿಲ್ಲದೇ ನಿಂತು ಕೊಂಡೇ ಮೂತ್ರಿಸುತ್ತಾರೆ.ಅದೊಂದು ಫ್ಯಾಷನ್ ಆಗಿ ಬಿಟ್ಟಿದೆ.
ಮಲಮೂತ್ರ ವಿಸರ್ಜನೆ ವೇಳೆ ಎಡ ಭಾಗಕ್ಕೆ ಸರಿದು ಕುಳಿತು ಕೊಳ್ಳಬೇಕೆಂಬ ಇಸ್ಲಾಮಿನ ಶಿಷ್ಟಾಚಾರ ಗಾಳಿಗೆ ತೂರುವ ಯುವ ಸಮೂಹವೇ ಈ ಬಗ್ಗೆ ಆಧುನಿಕ ಆರೋಗ್ಯ ಇಲಾಖೆ ಏನೆನ್ನುತ್ತದೆ ಎಂಬುದನ್ನು ಓದಿ ನೋಡಿ......
ಕುಳಿತು ಮೂತ್ರಿಸುವುದು ಮನುಷ್ಯನ ಪ್ರಕೃತಿ.ಅಂದರೆ ಪೆಲ್ವಿಕ್,ಹಿಪ್,ಖಂಡಗಳಿಗೆ ಅಧ್ವಾನ ಕಡಿಮೆಯಾಗುವುದು.ಇದು ಮೂತ್ರ ವಿಸರ್ಜನೆಯನ್ನು ಸುಲಭ ಗೊಳಿಸುತ್ತದೆ.
ನಿಂತು ಮೂತ್ರಿಸುವಾಗ ಮೂತ್ರ ಚೀಲದಿಂದ ಪೂರ್ಣವಾಗಿ ಹೊರ ಹೋಗುವುದಿಲ್ಲ.ಇದು ತುಂಬಿ ನಿಂತು ರೋಗಾಣುಗ ಸೃಷ್ಟಿಗೆ ಕಾರಣವಾಗುತ್ತದೆ.ಕಿಡ್ನಿ ಸ್ಟೋನ್ ಗೂ ಹೇತುವಾಗ ಬಹುದು.
ಸ್ವಪ್ನ ಸ್ಖಲನ ಎಂಬುವುದು ಹಲವು ಗಂಡಸರಿಗೂ ಇರುವ ಒಂದು ಸಮಸ್ಯೆ .ಕುಳಿತು ಮೂತ್ರಿಸುವುದೇ ಇದಕ್ಕಿರುವ ಪರಿಹಾರ ಎಂದು ಕಂಡು ಹಿಡಿಯಲಾಗಿದೆ.
ನಿಂತು ಮೂತ್ರಿಸುವುದರಿಂದ ಪೆಲ್ವಿಸ್,ಸ್ಪೈನ್,ಮೊದಲಾದ ಕಡೆಗಳಲ್ಲಿ ಖಂಡಗಳು ಉದ್ಧೀಪನಗೊಳ್ಳುವುದು.ಇದರಿಂದಾಗಿ ಸರಿಯಾದ ರೀತಿಯ ಮೂತ್ರ ವಿಸರ್ಜನೆ ನಡೆಯುವುದಿಲ್ಲ.ಇದು ಪ್ರೊಸ್ಟೇಟ್ ಸಮಸ್ಯಕ್ಕೆ ಕಾರಣ ವಾಗಬಹುದು.
ಪುರುಷರಲ್ಲಿ ಕಂಡು ಬರುವ ಪೆರೋನಿಸ್,ಪ್ರೋಸ್ಟೇಟ್ ಕ್ಯಾನ್ಸರ್ ಮೊದಲಾದ ಹಲವು ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗಿದೆ.
ಆಯಾಸ ರಹಿತ ಪೂರ್ಣವಾಗಿ ಮೂತ್ರ ವಿಸರ್ಜಿಸಲು ಮತ್ತು ಆ ಮೂಲಕ ಮೂತ್ರ ರೋಗಗಳಿಂದ ಮುಕ್ತವಾಗಲು ಕುಳಿತು ಮೂತ್ರಿಸುವುದೇ ಉತ್ತಮ ಎಂದಾಗಿದೆ ಈಗಿನ ತಜ್ಞರ ಸಂಶೋಧನೆ.
ಕೃಪೆ: ಆರೋಗ್ಯ ಮಲಯಾಳ
==========================
ಇಸ್ಲಾಮೀ ಶಿಷ್ಟಾಚಾರ ಪ್ರಕಾರ ಮೂತ್ರ ವಿಸರ್ಜನೆ ಸಂಧರ್ಭ ಕುಳಿತು ಕೊಳ್ಳುವುದು ಸುನ್ನತ್,ಅಂದರೆ ಪ್ರವಾದಿ ಚರ್ಯೆ.
ಅನಿವಾರ್ಯ ಇದ್ದರೆ ಮಾತ್ರ ನಿಂತು ಕೊಂಡು ಮೂತ್ರಿಸಬಹುದು.
ಆದರೆ ಇಂದು ಬಹುತೇಕ ಮಂದಿ ಯಾವುದೇ ಕಾರಣವಿಲ್ಲದೇ ನಿಂತು ಕೊಂಡೇ ಮೂತ್ರಿಸುತ್ತಾರೆ.ಅದೊಂದು ಫ್ಯಾಷನ್ ಆಗಿ ಬಿಟ್ಟಿದೆ.
ಮಲಮೂತ್ರ ವಿಸರ್ಜನೆ ವೇಳೆ ಎಡ ಭಾಗಕ್ಕೆ ಸರಿದು ಕುಳಿತು ಕೊಳ್ಳಬೇಕೆಂಬ ಇಸ್ಲಾಮಿನ ಶಿಷ್ಟಾಚಾರ ಗಾಳಿಗೆ ತೂರುವ ಯುವ ಸಮೂಹವೇ ಈ ಬಗ್ಗೆ ಆಧುನಿಕ ಆರೋಗ್ಯ ಇಲಾಖೆ ಏನೆನ್ನುತ್ತದೆ ಎಂಬುದನ್ನು ಓದಿ ನೋಡಿ......
ಕುಳಿತು ಮೂತ್ರಿಸುವುದು ಮನುಷ್ಯನ ಪ್ರಕೃತಿ.ಅಂದರೆ ಪೆಲ್ವಿಕ್,ಹಿಪ್,ಖಂಡಗಳಿಗೆ ಅಧ್ವಾನ ಕಡಿಮೆಯಾಗುವುದು.ಇದು ಮೂತ್ರ ವಿಸರ್ಜನೆಯನ್ನು ಸುಲಭ ಗೊಳಿಸುತ್ತದೆ.
ನಿಂತು ಮೂತ್ರಿಸುವಾಗ ಮೂತ್ರ ಚೀಲದಿಂದ ಪೂರ್ಣವಾಗಿ ಹೊರ ಹೋಗುವುದಿಲ್ಲ.ಇದು ತುಂಬಿ ನಿಂತು ರೋಗಾಣುಗ ಸೃಷ್ಟಿಗೆ ಕಾರಣವಾಗುತ್ತದೆ.ಕಿಡ್ನಿ ಸ್ಟೋನ್ ಗೂ ಹೇತುವಾಗ ಬಹುದು.
ಸ್ವಪ್ನ ಸ್ಖಲನ ಎಂಬುವುದು ಹಲವು ಗಂಡಸರಿಗೂ ಇರುವ ಒಂದು ಸಮಸ್ಯೆ .ಕುಳಿತು ಮೂತ್ರಿಸುವುದೇ ಇದಕ್ಕಿರುವ ಪರಿಹಾರ ಎಂದು ಕಂಡು ಹಿಡಿಯಲಾಗಿದೆ.
ನಿಂತು ಮೂತ್ರಿಸುವುದರಿಂದ ಪೆಲ್ವಿಸ್,ಸ್ಪೈನ್,ಮೊದಲಾದ ಕಡೆಗಳಲ್ಲಿ ಖಂಡಗಳು ಉದ್ಧೀಪನಗೊಳ್ಳುವುದು.ಇದರಿಂದಾಗಿ ಸರಿಯಾದ ರೀತಿಯ ಮೂತ್ರ ವಿಸರ್ಜನೆ ನಡೆಯುವುದಿಲ್ಲ.ಇದು ಪ್ರೊಸ್ಟೇಟ್ ಸಮಸ್ಯಕ್ಕೆ ಕಾರಣ ವಾಗಬಹುದು.
ಪುರುಷರಲ್ಲಿ ಕಂಡು ಬರುವ ಪೆರೋನಿಸ್,ಪ್ರೋಸ್ಟೇಟ್ ಕ್ಯಾನ್ಸರ್ ಮೊದಲಾದ ಹಲವು ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗಿದೆ.
ಆಯಾಸ ರಹಿತ ಪೂರ್ಣವಾಗಿ ಮೂತ್ರ ವಿಸರ್ಜಿಸಲು ಮತ್ತು ಆ ಮೂಲಕ ಮೂತ್ರ ರೋಗಗಳಿಂದ ಮುಕ್ತವಾಗಲು ಕುಳಿತು ಮೂತ್ರಿಸುವುದೇ ಉತ್ತಮ ಎಂದಾಗಿದೆ ಈಗಿನ ತಜ್ಞರ ಸಂಶೋಧನೆ.
ಕೃಪೆ: ಆರೋಗ್ಯ ಮಲಯಾಳ
Tuesday, January 16, 2018
*#ಹಾ.. #ಹಿ.. #ಹೂ.. #ಹಯ್ಯ್..
#ಎಂಬ_ದಿಕ್ರ್'ನ #ಕುರಿತು..*
✍ಗಫೂರ್ ಬಾಯಾರ್
🍁🍁🍁🍁🍁🍁🍁🍁🍁
ಮಷಾಯಿಖುಗಳು ಅವರ ಶಿಷ್ಯಂದಿರಿಗೂ, ಮುರೀದುಗಳಿಗೂ ಅವರ ಧಾರ್ಮಿಕ ಬೆಳವಣಿಗೆಗೂ, ಉನ್ನತಿಗೂ ಬೇಕಾಗಿ ನಿರ್ದೇಶಿಸಿ ಕೊಡುವ ಪ್ರತ್ಯೇಕ ದಿಕ್ರ್'ಗಳಾಗಿದೆ ಇದು....
🍂 ಇಂತಹ "ದಿಕ್ರ್'ಗಳು" ಹೇಳುವುದಕ್ಕೆ ಸಂಬಂಧಿದಂತೆ ಮಹಾತ್ಮರಾದ 'ಹಾಫಿಳ್ ಇಬ್ನು ಹಜರ್ ಅಸ್'ಕಲಾನಿ (ರ) ರವರ ಹತ್ತಿರ ಕೇಳಿದಾಗ, ಇದು ಅನುವದನೀಯವಾಗಿದೆ ಎಂಬ ಉತ್ತರ ನೀಡಿರುವರು.
🍂ನಮ್ಮ ಊರಿನಲ್ಲಿಯೂ, ನೆರೆಯ ರಾಜ್ಯಗಳಲ್ಲೂ ಕಾಣುವ "ಶಾದುಲಿ/ ಮುಹಿಯಿದ್ದೀನ್/ ರಿಫಾಈ ರಾತೀಬುಗಳಲ್ಲಿ ಇಂತಹ ದಿಕ್ರ್'ಗಳು ಕಾಣಸಿಗುತ್ತದೆ. ✅
🍂ಅದರ ಗುರುಗಳು ಇಂತಹ ದಿಕ್ರ್'ಗಳನ್ನು ಹೇಳಲು ತಮ್ಮ ಮುರೀದುಗಳಿಗೂ ನಿರ್ದೇಶನ ನೀಡುತ್ತಿರುವುದು.
ಅಲ್ಲಾಹನೆಡೆಗೆ ವಿಲೀನವಾದ ಮಹಾತ್ಮರು ಅವರ ಆತ್ಮದಾಹವಿರುವ/ಸತ್ಯಾನ್ವೇಷಕರಾದ ಶಿಷ್ಯಂದಿರ ಆತ್ಮೀಯ ಬೆಳವಣಿಗೆಗೆ ಅನುಕೂಲವಾಗಿ ಒಟ್ಟುಗೂಡಿಸಿದಂತಹ ದಿಕ್ರುಗಳಾಗಿದೆ ಇದು.
🍂ಇದರ ಸಾಮಾನ್ಯ ರೀತಿಯ ಕಲಿಮತ್ತು ತೌಹೀದ್'ನ್ನು ಚುಟುಕುಗೊಳಿಸಿದ ಸಣ್ಣ ಶಬ್ದ, ವಚನ, ಹರ್'ಫ್ ಎಂಬುವುದಾಗಿದೆ.
👉🏻 ಆತ್ಮ ಬೆಳವಣಿಗೆಗಿರುವ ಅಧ್ಯಾಪನದ ಒಂದು ರೀತಿಯಾಗಿದ್ದು ಈ ದಿಕ್ರುಗಳ ಮೂಲ ಅರ್ಥ. ಬಾಹ್ಯವಾಗಿ ತಮಾಷೆಯಾಗಿ ಕಾಣುವ ಇದರ ಒಳಾರ್ಥ ನಿಜಕ್ಕೂ ನಮ್ಮ ಆತ್ಮೀಯ ಸಂಪತ್ತಾಗಿದೆ.✅
🍁🍁ಸಣ್ಣ ಉದಾಹರಣೆ ಕೆಳಗೆ👇
⭕ಹಾ, ಹೂ, ಹಿ, ಹಯ್ಯ್ ಇದರ ಅರ್ಥವನ್ನು ಕೆಳಗೆ ನೋಡಿ👇
📗ಹಾ: *ತಿಳಿಯಬೇಕು*
📗ಹೂ: *ಅಲ್ಲಾಹು*
📗ಹಿ: *ಹೇಳಬೇಕು*
📗ಹಯ್ಯ್: *ಅವನು ಎಂದೆಂದಿಗೂ ಜೀವನಿರುವವನಾಗಿದ್ದಾನೆ..*
🤔ನೀವೇ ಚಿಂತಿಸಿ.. ಈ ದಿಕ್ರ್'ನಲ್ಲಿ ತಪ್ಪೇನಿದೆ!!?
ಪ್ರತಿಯೊಬ್ಬರೂ ಇಂತಹ ದಿಕ್ರುಗಳ ಒಳಾರ್ಥವನ್ನು ಮನವರಿಕೆ ಮಾಡಲು ಶ್ರಮಿಸಬೇಕು..
🍂 ಔಲಿಯಾಗಳ ಭಾಷೆಯನ್ನು ತಮಾಷೆ ಮಾಡುವವರು ವಿಷಯವನ್ನು ಕಲಿಯಬೇಕು. ನಂತರ ವಿಮರ್ಶಿಸಲು ಮುಂದಾಗಬೇಕು.
🍂ಅಲ್ಲಾಹನನ್ನು ಸರಿಯಾಗಿ ತಿಳಿಯಲು ನಮಗೆಲ್ಲರಿಗೂ ತೌಫೀಖ್ ನೀಡಲಿ ಆಮೀನ್.
ಅನುವಾದ:
🍁🍁🍁🍁🍁🍁🍁🍁🍁
#ಎಂಬ_ದಿಕ್ರ್'ನ #ಕುರಿತು..*
✍ಗಫೂರ್ ಬಾಯಾರ್
🍁🍁🍁🍁🍁🍁🍁🍁🍁
ಮಷಾಯಿಖುಗಳು ಅವರ ಶಿಷ್ಯಂದಿರಿಗೂ, ಮುರೀದುಗಳಿಗೂ ಅವರ ಧಾರ್ಮಿಕ ಬೆಳವಣಿಗೆಗೂ, ಉನ್ನತಿಗೂ ಬೇಕಾಗಿ ನಿರ್ದೇಶಿಸಿ ಕೊಡುವ ಪ್ರತ್ಯೇಕ ದಿಕ್ರ್'ಗಳಾಗಿದೆ ಇದು....
🍂 ಇಂತಹ "ದಿಕ್ರ್'ಗಳು" ಹೇಳುವುದಕ್ಕೆ ಸಂಬಂಧಿದಂತೆ ಮಹಾತ್ಮರಾದ 'ಹಾಫಿಳ್ ಇಬ್ನು ಹಜರ್ ಅಸ್'ಕಲಾನಿ (ರ) ರವರ ಹತ್ತಿರ ಕೇಳಿದಾಗ, ಇದು ಅನುವದನೀಯವಾಗಿದೆ ಎಂಬ ಉತ್ತರ ನೀಡಿರುವರು.
🍂ನಮ್ಮ ಊರಿನಲ್ಲಿಯೂ, ನೆರೆಯ ರಾಜ್ಯಗಳಲ್ಲೂ ಕಾಣುವ "ಶಾದುಲಿ/ ಮುಹಿಯಿದ್ದೀನ್/ ರಿಫಾಈ ರಾತೀಬುಗಳಲ್ಲಿ ಇಂತಹ ದಿಕ್ರ್'ಗಳು ಕಾಣಸಿಗುತ್ತದೆ. ✅
🍂ಅದರ ಗುರುಗಳು ಇಂತಹ ದಿಕ್ರ್'ಗಳನ್ನು ಹೇಳಲು ತಮ್ಮ ಮುರೀದುಗಳಿಗೂ ನಿರ್ದೇಶನ ನೀಡುತ್ತಿರುವುದು.
ಅಲ್ಲಾಹನೆಡೆಗೆ ವಿಲೀನವಾದ ಮಹಾತ್ಮರು ಅವರ ಆತ್ಮದಾಹವಿರುವ/ಸತ್ಯಾನ್ವೇಷಕರಾದ ಶಿಷ್ಯಂದಿರ ಆತ್ಮೀಯ ಬೆಳವಣಿಗೆಗೆ ಅನುಕೂಲವಾಗಿ ಒಟ್ಟುಗೂಡಿಸಿದಂತಹ ದಿಕ್ರುಗಳಾಗಿದೆ ಇದು.
🍂ಇದರ ಸಾಮಾನ್ಯ ರೀತಿಯ ಕಲಿಮತ್ತು ತೌಹೀದ್'ನ್ನು ಚುಟುಕುಗೊಳಿಸಿದ ಸಣ್ಣ ಶಬ್ದ, ವಚನ, ಹರ್'ಫ್ ಎಂಬುವುದಾಗಿದೆ.
👉🏻 ಆತ್ಮ ಬೆಳವಣಿಗೆಗಿರುವ ಅಧ್ಯಾಪನದ ಒಂದು ರೀತಿಯಾಗಿದ್ದು ಈ ದಿಕ್ರುಗಳ ಮೂಲ ಅರ್ಥ. ಬಾಹ್ಯವಾಗಿ ತಮಾಷೆಯಾಗಿ ಕಾಣುವ ಇದರ ಒಳಾರ್ಥ ನಿಜಕ್ಕೂ ನಮ್ಮ ಆತ್ಮೀಯ ಸಂಪತ್ತಾಗಿದೆ.✅
🍁🍁ಸಣ್ಣ ಉದಾಹರಣೆ ಕೆಳಗೆ👇
⭕ಹಾ, ಹೂ, ಹಿ, ಹಯ್ಯ್ ಇದರ ಅರ್ಥವನ್ನು ಕೆಳಗೆ ನೋಡಿ👇
📗ಹಾ: *ತಿಳಿಯಬೇಕು*
📗ಹೂ: *ಅಲ್ಲಾಹು*
📗ಹಿ: *ಹೇಳಬೇಕು*
📗ಹಯ್ಯ್: *ಅವನು ಎಂದೆಂದಿಗೂ ಜೀವನಿರುವವನಾಗಿದ್ದಾನೆ..*
🤔ನೀವೇ ಚಿಂತಿಸಿ.. ಈ ದಿಕ್ರ್'ನಲ್ಲಿ ತಪ್ಪೇನಿದೆ!!?
ಪ್ರತಿಯೊಬ್ಬರೂ ಇಂತಹ ದಿಕ್ರುಗಳ ಒಳಾರ್ಥವನ್ನು ಮನವರಿಕೆ ಮಾಡಲು ಶ್ರಮಿಸಬೇಕು..
🍂 ಔಲಿಯಾಗಳ ಭಾಷೆಯನ್ನು ತಮಾಷೆ ಮಾಡುವವರು ವಿಷಯವನ್ನು ಕಲಿಯಬೇಕು. ನಂತರ ವಿಮರ್ಶಿಸಲು ಮುಂದಾಗಬೇಕು.
🍂ಅಲ್ಲಾಹನನ್ನು ಸರಿಯಾಗಿ ತಿಳಿಯಲು ನಮಗೆಲ್ಲರಿಗೂ ತೌಫೀಖ್ ನೀಡಲಿ ಆಮೀನ್.
ಅನುವಾದ:
🍁🍁🍁🍁🍁🍁🍁🍁🍁
*ಯುವಕರಿಗಾಗಿ*
*ಇದನ್ನು ಎಲ್ಲರೂ ತಪ್ಪದೆ ಓದಿ*
⚡⚡⚡⚡⚡⚡⚡
💫💫💫💫💫💫💫
"ಓ" ಯುವಕರೇ ,
ಅಲ್ಲಾಹನನ್ನು ಭಯ ಪಟ್ಟು ಐದು ವಕ್ತ್ ನಮಾಝ್ ಕ್ಲಪ್ತ ಸಮಯಕ್ಕೆ ನಿರ್ವಹಿಸು.
ಎಲ್ಲಿದ್ದರೂ ಅಲ್ಲಾಹನನ್ನು ಭಯಪಡು. ನೀನು ವಿಜಯಹೊಂದವೆ.
ರಾತ್ರಿ ಹೊತ್ತು ಮನೆಗೆ ಬಾರದೆ ತಿರುಗಾಡಬೇಡ. ಯಾಕೆಂದರೆ, ನೀನು ಅದರಿಂದ ಗಂಜಾ ಸೇವನೆಗಾರನಾಗಬಹುದು, ಬೀಡಿ ಸಿಗರೇಟು ಸೇದುವವನಾಗಬಹುದು, ಅಮಲು ಪದಾರ್ಥಗಳು ಸೇವಿಸುವವನಾಗಬಹುದು, ಕೊಲೆ ಮಾಡುವವನಾಗಲೂಬಹುದು.
"ಓ" ಯುವಕರೇ,
ರಾತ್ರಿ ಹೊತ್ತು ಅಂಗಡಿ ಬಾಗಿಲುಗಳಲ್ಲಿ, ಬೀದಿ ಬದಿಗಳಲ್ಲಿ ಇನ್ನಿತರ ಸ್ಥಳಗಳಲ್ಲಿ ನಿಂತು ನಿದ್ರೆಯನ್ನು ಹಾಳು ಮಾಡಬೇಡಿರಿ. ನಿಮ್ಮ ಆರೋಗ್ಯವನ್ನು ನಷ್ಟ ಪಡಿಸದಿರಿ.
ರಾತ್ರಿ ಇಶಾ ನಮಾಝ್ ನಂತರ ವಿತ್ರ್ ಸುನ್ನತ್ ನಮಾಝನ್ನು ರೂಢಿಮಾಡಿರಿ.
ಇಶಾ ನಮಾಝ್ ನಂತರ ಬೇಗನೆ ಮಲಗಿರಿ. ಅರ್ಥ ರಾತ್ರಿ ಎದ್ದು ತಹಜ್ಜುದ್ ನಮಾಝ್ ನಿರ್ವಹಿಸಿ.ಮಾಡಿದ ಪಾಪಕ್ಕೆ ಪಶ್ಚಾತ್ತಾಪ (ತೌಬಾ) ಮಾಡಿರಿ.ಅಲ್ಲಾಹು ಕರುಣಾಮಯಿಯಾಗಿದ್ದಾನೆ.
ಯಾವಾಗಲೂ ಒಳ್ಳೆಯವರ ಗೆಳತನ ಮಾಡಿರಿ, ಕೆಟ್ಟವರ ಸಹವಾಸ ಮಾಡದಿರಿ, ಕೆಟ್ಟವರ ಸಹವಾಸ ಮಾಡಿದರೆ ಮುಂದೆ ನಿನಗೂ ಅದರ ದುಷ್ಪರಿಣಾಮ ಬೀರಬಹುದು. ಸಂಶಯವಿಲ್ಲ.
ಓ ಯುವ ಸಮೂಹವೇ, ಯಾವಾಗಲೂ ಸಜ್ಜನರ, ವಿದ್ವಾಂಸರ, ಆಲಿಮ್ ಗಳ ಜೊತೆಗೆ ಬೆರೆಯಿರಿ. ಇದರಿಂದ ನಿಮ್ಮ ಇಹ ಮತ್ತು ಪರಲೋಕ ಎರಡೂ ವಿಜಯಹೊಂದಲು ಕಾರಣವಾಗುತ್ತದೆ.
ನಿಮ್ಮ ತಂದೆ, ತಾಯಿಯೊಂದಿಗೆ ಸೌಮ್ಯದೊಂದಿಗೆ ವರ್ತಿಸಿರಿ. ಗೆಳೆಯರಿಗಿಂತ ನಿಮ್ಮ ಮಾತ ಪಿತರೊಂದಿಗೆ ಹೆಚ್ಚು ಹೊತ್ತು ಕಳೆಯಿರಿ. ಅವರ ಪ್ರೀತಿಗೆ ಕಾರಣರಾಗಿರಿ. ಇದು ನಿಮಗೆ ಒಳಿತಾಗಿದೆ. ಮಾತಪಿತರ ಕಾಲಿನಡಿಯಲ್ಲಾಗಿದೆ ಸ್ವರ್ಗ.
ಯಾವುದೇ ಕಾರಣಕ್ಕೂ ಅನ್ಯ ಹೆಣ್ಣಿನ ಪ್ರೀತಿ, ಪ್ರೇಮ ಪಾಶಕ್ಕೆ ಸಿಲುಕದಿರಿ.
ನೀವು ಪ್ರವಾದಿ ಮುಹಮ್ಮದ್ (ಸ.ಅ) ಮರನ್ನು ಅತೀಯಾಗಿ ಪ್ರೀತಿಸಿ. ಇದರಿಂದ ದುನ್ಯಾ ಮತ್ತು ಆಕಿರಾ ಎರಡೂ ವಿಜಯಹೊಂದುದು.
ಪಾಶ್ಚಾತ್ಯರ ಅನುಸರಣೆಯುಳ್ಳ ಗಡ್ಡ, ಹೇರ್ ಕಟ್ಟಿಂಗ್, ಕೂದಲಿಗೆ ಇನ್ನಿತರ ಬಣ್ಣ ಹಾಕುವುದನ್ನು ಇಂದೇ ನಿಲ್ಲಿಸಿ. ಇದು ಹರಾಂ ಎಂಬುದು ನೆನಪಿನಲ್ಲಿರಲಿ.
ಟೈಟ್ ಫಿಟ್ ಪ್ಯಾಂಟ್ ಧರಿಸದಿರಿ. ಇದರಿಂದ ಮೂತ್ರ ಮಾಡಲು ತುಂಬಾ ಕಷ್ಟವಾಗುದಲ್ಲದೆ ಮೂತ್ರವೂ ನಿಮ್ಮ ಪ್ಯಾಂಟ್ ಗೆ ಆಗುವುದಲ್ಲದೆ, ನಿಮ್ಮ ನಮಾಝ್ ಅಸಿಂಧುವಾಗುವುದಲ್ಲದೆ ಎಲ್ಲರ ನಮಾಝ್ ಬಾತಿಲ್ ಆಗುತ್ತದೆ. ಜಾಗ್ರತೆ ವಹಿಸಿರಿ.
ಸರಿಯಾಗಿ ಮೂತ್ರ ಮಾಡದೆ, ಸರಿಯಾಗಿ ಶುಚಿಗೊಳಿಸದೆ ಇದ್ದರೆ ನಾಳೆ ಕಬರ್ ನಲ್ಲಿ ಭಯಾನಕ ಶಿಕ್ಷಿಸಲಾಗುವುದು.
ಟೈಟ್ ಫಿಟ್ ಪ್ಯಾಂಟ್ ಧರಿಸಿದರೆ ಭೂಮಿ ನಿಮ್ಮ ಔರತ್ ಕಾಣುತ್ತದೆ. ಪೈಜಾಮ ಧರಿಸಿರಿ, ಭೂಮಿ ನಿಮಗಾಗಿ ಪ್ರಾರ್ಥಿಸುತ್ತದೆ.
ಬೈಕಿನಲ್ಲಿ ಇನ್ನಿತರ ವಾಹನಗಳಲ್ಲಿ ಡ್ರೈವಿಂಗ್ ಮಾಡುವಾಗ ಒರ್ ಟೆಕ್ ಮಾಡದಿರಿ. ಮತ್ತು ಹೈಸ್ಪಿಡಾಗಿ ವಾಹನವನ್ನು ಚಲಾಯಿಸದಿರಿ. ನಿಮ್ಮನ್ನು ಕಾದು ಕುಳಿತಿರುವ ನಿಮ್ಮ ತಂದೆ,ತಾಯಿ, ಮನೆಯವರನ್ನು ನೆನಪಿಸು. ನಿನ್ನ ಪ್ರಾಣವನ್ನು ರಕ್ಷಿಸು.
ವಾಹನ ಚಲಾಯಿಸುವಾಗ ದಯವಿಟ್ಟು ಇಯರ್ ಪೋನ್ ಬಳಸದಿರಿ. ನಿಮ್ಮ ಪ್ರಾಣ ತೆಗೆಯಲು ಅದು ಸಾಕಾಗುತ್ತದೆ.
ವಾಹನಗಳಲ್ಲಿ ಹೋಗುವಾಗ (ಸುಬುಹಾನಲ್ಲಝೀ ಸಹ್ಹರಲನ ಹಾಝಾ ವಮಾ ಕುನ್ನಾ ಲಹುಲ್ ಮುಕುರಿನೀನ್ ವ ಇನ್ನಾ ಇಲಾ ರಬ್ಬಿನಾ ಲಮುನ್ ಕಲಿಬೂನ್) ಹಾಗೂ ಆಯತುಲ್ ಕುರ್ಸಿ, ಇನ್ನಾ ಅನ್ ಝಲ್ನಾ ಸೂರತ್ ಓದಬೇಕು.
"ಓ" ಮುಸ್ಲೀಂ ಯುವಕರೇ,
ಮ್ಯೂಸಿಕ್ ಹಾಡುಗಳನ್ನು ವರ್ಜಿಸಿರಿ. ಅನಿಸ್ಲಾಮಿಕ ಹಾಡುಗಳನ್ನು ವರ್ಜಿಸಿರಿ. (ಅಲ್ಲಾಹನಿಗಾಗಿ) ನೀವು ವಿಜಯಹೊಂದಬಹುದು.
ಅನ್ಯ ಹೆಣ್ಣಿನತ್ತ ಕಣ್ಣೆತ್ತಿಯೂ ನೋಡದಿರಿ. ಎಲ್ಲಾ ಹರಾಂ ಗಳಿಂದ ದೂರವಿರಿ. ಅಲ್ಲಾಹನ ಕರುಣೆಯ ನೋಟ ನಿಮ್ಮ ಮೇಲಿರುತ್ತದೆ.
ಅಶ್ಲೀಲಗಳಿಂದ ದೂರವಿರಿ.ಅಲ್ಲಾಹನು ನಿಮ್ಮನ್ನು ನೊಡುತ್ತಾನೆ ಎಂಬ ಗಮನವಿರಲಿ.
ಪ್ರವಾದಿ ಮುಹಮ್ಮದ್ (ಸ.ಅ)ಮರ ಮೇಲೆ ಸ್ವಲಾತ್ ಸಲಾಂ ಅಧಿಕಗೊಳಿಸಿ.
ಯಾವಾಗಲೂ ಮರಣವನ್ನು ಸ್ಮರಿಸು. ನಿಶ್ಚಯವಾಗಿಯೂ ನೀನು ಉತ್ತಮನಾಗುವೆ.
ಯುವತ್ವದ ಬಿಸಿ ರಕ್ತ ಕುದಿಯುವ ಈ ಸಮಯದಲ್ಲಿ ಏಕಾಂತದಲ್ಲಿ ಅಲ್ಲಾಹನನ್ನು ನೆನಸಿ ಕಣ್ಣೀರು ಹಾಕು ಹಾಗಾದರೆ ನಾಳೆ ಮಹಾಶರಾದಲ್ಲಿ ಅರ್ಶ್ ನ ನೆರಳು ಸಿಗುವವನಲ್ಲಾಗುವಿ.
"ಓ" ಯುವ ಸಮೂಹವೇ,
ಮಗ್ರಿಬ್, ಇಶಾ ನಡುವೆ ತಮ್ಮ ಮನೆಗಳಲ್ಲಿ ಸೂರಾ ಯಾಸೀನ್, ಸೂರಾ ಮುಲ್ಕ್, ಸೂರಾ ಅರ್ರಹ್ಮಾನ್, ಸೂರಾ ವಾಕಿಅ ಓದಲು ರೂಢಿ ಮಾಡಿರಿ. ವರ್ಷದಲ್ಲಿ ಒಂದು ಸಲವಾದರೂ ಕುರ್ಆನ್ ಖತಂ ಓದಿರಿ.
ಯುವ ಸಮೂಹವೇ,
ಒಂದು ಪ್ಯಾಂಟ್, ಶರ್ಟ್ ತೆಗೆಯುವಾಗ (ಅಲ್ಲಾಹನ ರಸೂಲ್ ಸ.ಅ ಮರ ಚರ್ಯೆಯಾದ ಟೊಪ್ಪಿಯನ್ನು ತೆಗೆಯಲು ಮರೆಯದಿರಿ.
ನಮಾಝ್ ನಲ್ಲೂ, ಇತರ ಸಮಯದಲ್ಲೂ ತಲೆಗೆ ಟೊಪ್ಪಿ ಹಾಕುದಕ್ಕೆ ಲಜ್ಜೆ ತೋರದಿರಿ.
ಯಾವಗಲೂ ಈಮಾನ್ ಸಲಾಮತ್ತಾಗಲು, ಕಬರ್ ನ ಶಿಕ್ಷೆಯಿಂದ ರಕ್ಷೆ ಹೊಂದಲು, ಭಯಾನಕವಾದ (ಜಹನ್ನಮ್) ನರಕ ಶಿಕ್ಷೆಯಿಂದ ರಕ್ಷೆ ಹೊಂದಲು ದುಅ ಮಾಡಿರಿ.
ಪ್ಯಾಂಟ್ ಧರಿಸುವಾಗ ಮಣಿಗಂಟಿನ ಕೆಳಗೆ ಇಳಿ ಬಿಡಬೇಡ.
ಮಾತ ಪಿತರೊಂದಿಗೆ ದುಅ ಮಾಡಿಸಿ. ಅವರ ದುಅ ಆಶಿರ್ವಾದದೊಂದಿಗೆ ಉತ್ತಮ ಕೆಲಸ ಕಾರ್ಯಗಳನ್ನು ಮಾಡು ನಿನಗೆ ವಿಜಯವಿದೆ.
*ಇದನ್ನು ಎಲ್ಲರೂ ತಪ್ಪದೆ ಓದಿ*
⚡⚡⚡⚡⚡⚡⚡
💫💫💫💫💫💫💫
"ಓ" ಯುವಕರೇ ,
ಅಲ್ಲಾಹನನ್ನು ಭಯ ಪಟ್ಟು ಐದು ವಕ್ತ್ ನಮಾಝ್ ಕ್ಲಪ್ತ ಸಮಯಕ್ಕೆ ನಿರ್ವಹಿಸು.
ಎಲ್ಲಿದ್ದರೂ ಅಲ್ಲಾಹನನ್ನು ಭಯಪಡು. ನೀನು ವಿಜಯಹೊಂದವೆ.
ರಾತ್ರಿ ಹೊತ್ತು ಮನೆಗೆ ಬಾರದೆ ತಿರುಗಾಡಬೇಡ. ಯಾಕೆಂದರೆ, ನೀನು ಅದರಿಂದ ಗಂಜಾ ಸೇವನೆಗಾರನಾಗಬಹುದು, ಬೀಡಿ ಸಿಗರೇಟು ಸೇದುವವನಾಗಬಹುದು, ಅಮಲು ಪದಾರ್ಥಗಳು ಸೇವಿಸುವವನಾಗಬಹುದು, ಕೊಲೆ ಮಾಡುವವನಾಗಲೂಬಹುದು.
"ಓ" ಯುವಕರೇ,
ರಾತ್ರಿ ಹೊತ್ತು ಅಂಗಡಿ ಬಾಗಿಲುಗಳಲ್ಲಿ, ಬೀದಿ ಬದಿಗಳಲ್ಲಿ ಇನ್ನಿತರ ಸ್ಥಳಗಳಲ್ಲಿ ನಿಂತು ನಿದ್ರೆಯನ್ನು ಹಾಳು ಮಾಡಬೇಡಿರಿ. ನಿಮ್ಮ ಆರೋಗ್ಯವನ್ನು ನಷ್ಟ ಪಡಿಸದಿರಿ.
ರಾತ್ರಿ ಇಶಾ ನಮಾಝ್ ನಂತರ ವಿತ್ರ್ ಸುನ್ನತ್ ನಮಾಝನ್ನು ರೂಢಿಮಾಡಿರಿ.
ಇಶಾ ನಮಾಝ್ ನಂತರ ಬೇಗನೆ ಮಲಗಿರಿ. ಅರ್ಥ ರಾತ್ರಿ ಎದ್ದು ತಹಜ್ಜುದ್ ನಮಾಝ್ ನಿರ್ವಹಿಸಿ.ಮಾಡಿದ ಪಾಪಕ್ಕೆ ಪಶ್ಚಾತ್ತಾಪ (ತೌಬಾ) ಮಾಡಿರಿ.ಅಲ್ಲಾಹು ಕರುಣಾಮಯಿಯಾಗಿದ್ದಾನೆ.
ಯಾವಾಗಲೂ ಒಳ್ಳೆಯವರ ಗೆಳತನ ಮಾಡಿರಿ, ಕೆಟ್ಟವರ ಸಹವಾಸ ಮಾಡದಿರಿ, ಕೆಟ್ಟವರ ಸಹವಾಸ ಮಾಡಿದರೆ ಮುಂದೆ ನಿನಗೂ ಅದರ ದುಷ್ಪರಿಣಾಮ ಬೀರಬಹುದು. ಸಂಶಯವಿಲ್ಲ.
ಓ ಯುವ ಸಮೂಹವೇ, ಯಾವಾಗಲೂ ಸಜ್ಜನರ, ವಿದ್ವಾಂಸರ, ಆಲಿಮ್ ಗಳ ಜೊತೆಗೆ ಬೆರೆಯಿರಿ. ಇದರಿಂದ ನಿಮ್ಮ ಇಹ ಮತ್ತು ಪರಲೋಕ ಎರಡೂ ವಿಜಯಹೊಂದಲು ಕಾರಣವಾಗುತ್ತದೆ.
ನಿಮ್ಮ ತಂದೆ, ತಾಯಿಯೊಂದಿಗೆ ಸೌಮ್ಯದೊಂದಿಗೆ ವರ್ತಿಸಿರಿ. ಗೆಳೆಯರಿಗಿಂತ ನಿಮ್ಮ ಮಾತ ಪಿತರೊಂದಿಗೆ ಹೆಚ್ಚು ಹೊತ್ತು ಕಳೆಯಿರಿ. ಅವರ ಪ್ರೀತಿಗೆ ಕಾರಣರಾಗಿರಿ. ಇದು ನಿಮಗೆ ಒಳಿತಾಗಿದೆ. ಮಾತಪಿತರ ಕಾಲಿನಡಿಯಲ್ಲಾಗಿದೆ ಸ್ವರ್ಗ.
ಯಾವುದೇ ಕಾರಣಕ್ಕೂ ಅನ್ಯ ಹೆಣ್ಣಿನ ಪ್ರೀತಿ, ಪ್ರೇಮ ಪಾಶಕ್ಕೆ ಸಿಲುಕದಿರಿ.
ನೀವು ಪ್ರವಾದಿ ಮುಹಮ್ಮದ್ (ಸ.ಅ) ಮರನ್ನು ಅತೀಯಾಗಿ ಪ್ರೀತಿಸಿ. ಇದರಿಂದ ದುನ್ಯಾ ಮತ್ತು ಆಕಿರಾ ಎರಡೂ ವಿಜಯಹೊಂದುದು.
ಪಾಶ್ಚಾತ್ಯರ ಅನುಸರಣೆಯುಳ್ಳ ಗಡ್ಡ, ಹೇರ್ ಕಟ್ಟಿಂಗ್, ಕೂದಲಿಗೆ ಇನ್ನಿತರ ಬಣ್ಣ ಹಾಕುವುದನ್ನು ಇಂದೇ ನಿಲ್ಲಿಸಿ. ಇದು ಹರಾಂ ಎಂಬುದು ನೆನಪಿನಲ್ಲಿರಲಿ.
ಟೈಟ್ ಫಿಟ್ ಪ್ಯಾಂಟ್ ಧರಿಸದಿರಿ. ಇದರಿಂದ ಮೂತ್ರ ಮಾಡಲು ತುಂಬಾ ಕಷ್ಟವಾಗುದಲ್ಲದೆ ಮೂತ್ರವೂ ನಿಮ್ಮ ಪ್ಯಾಂಟ್ ಗೆ ಆಗುವುದಲ್ಲದೆ, ನಿಮ್ಮ ನಮಾಝ್ ಅಸಿಂಧುವಾಗುವುದಲ್ಲದೆ ಎಲ್ಲರ ನಮಾಝ್ ಬಾತಿಲ್ ಆಗುತ್ತದೆ. ಜಾಗ್ರತೆ ವಹಿಸಿರಿ.
ಸರಿಯಾಗಿ ಮೂತ್ರ ಮಾಡದೆ, ಸರಿಯಾಗಿ ಶುಚಿಗೊಳಿಸದೆ ಇದ್ದರೆ ನಾಳೆ ಕಬರ್ ನಲ್ಲಿ ಭಯಾನಕ ಶಿಕ್ಷಿಸಲಾಗುವುದು.
ಟೈಟ್ ಫಿಟ್ ಪ್ಯಾಂಟ್ ಧರಿಸಿದರೆ ಭೂಮಿ ನಿಮ್ಮ ಔರತ್ ಕಾಣುತ್ತದೆ. ಪೈಜಾಮ ಧರಿಸಿರಿ, ಭೂಮಿ ನಿಮಗಾಗಿ ಪ್ರಾರ್ಥಿಸುತ್ತದೆ.
ಬೈಕಿನಲ್ಲಿ ಇನ್ನಿತರ ವಾಹನಗಳಲ್ಲಿ ಡ್ರೈವಿಂಗ್ ಮಾಡುವಾಗ ಒರ್ ಟೆಕ್ ಮಾಡದಿರಿ. ಮತ್ತು ಹೈಸ್ಪಿಡಾಗಿ ವಾಹನವನ್ನು ಚಲಾಯಿಸದಿರಿ. ನಿಮ್ಮನ್ನು ಕಾದು ಕುಳಿತಿರುವ ನಿಮ್ಮ ತಂದೆ,ತಾಯಿ, ಮನೆಯವರನ್ನು ನೆನಪಿಸು. ನಿನ್ನ ಪ್ರಾಣವನ್ನು ರಕ್ಷಿಸು.
ವಾಹನ ಚಲಾಯಿಸುವಾಗ ದಯವಿಟ್ಟು ಇಯರ್ ಪೋನ್ ಬಳಸದಿರಿ. ನಿಮ್ಮ ಪ್ರಾಣ ತೆಗೆಯಲು ಅದು ಸಾಕಾಗುತ್ತದೆ.
ವಾಹನಗಳಲ್ಲಿ ಹೋಗುವಾಗ (ಸುಬುಹಾನಲ್ಲಝೀ ಸಹ್ಹರಲನ ಹಾಝಾ ವಮಾ ಕುನ್ನಾ ಲಹುಲ್ ಮುಕುರಿನೀನ್ ವ ಇನ್ನಾ ಇಲಾ ರಬ್ಬಿನಾ ಲಮುನ್ ಕಲಿಬೂನ್) ಹಾಗೂ ಆಯತುಲ್ ಕುರ್ಸಿ, ಇನ್ನಾ ಅನ್ ಝಲ್ನಾ ಸೂರತ್ ಓದಬೇಕು.
"ಓ" ಮುಸ್ಲೀಂ ಯುವಕರೇ,
ಮ್ಯೂಸಿಕ್ ಹಾಡುಗಳನ್ನು ವರ್ಜಿಸಿರಿ. ಅನಿಸ್ಲಾಮಿಕ ಹಾಡುಗಳನ್ನು ವರ್ಜಿಸಿರಿ. (ಅಲ್ಲಾಹನಿಗಾಗಿ) ನೀವು ವಿಜಯಹೊಂದಬಹುದು.
ಅನ್ಯ ಹೆಣ್ಣಿನತ್ತ ಕಣ್ಣೆತ್ತಿಯೂ ನೋಡದಿರಿ. ಎಲ್ಲಾ ಹರಾಂ ಗಳಿಂದ ದೂರವಿರಿ. ಅಲ್ಲಾಹನ ಕರುಣೆಯ ನೋಟ ನಿಮ್ಮ ಮೇಲಿರುತ್ತದೆ.
ಅಶ್ಲೀಲಗಳಿಂದ ದೂರವಿರಿ.ಅಲ್ಲಾಹನು ನಿಮ್ಮನ್ನು ನೊಡುತ್ತಾನೆ ಎಂಬ ಗಮನವಿರಲಿ.
ಪ್ರವಾದಿ ಮುಹಮ್ಮದ್ (ಸ.ಅ)ಮರ ಮೇಲೆ ಸ್ವಲಾತ್ ಸಲಾಂ ಅಧಿಕಗೊಳಿಸಿ.
ಯಾವಾಗಲೂ ಮರಣವನ್ನು ಸ್ಮರಿಸು. ನಿಶ್ಚಯವಾಗಿಯೂ ನೀನು ಉತ್ತಮನಾಗುವೆ.
ಯುವತ್ವದ ಬಿಸಿ ರಕ್ತ ಕುದಿಯುವ ಈ ಸಮಯದಲ್ಲಿ ಏಕಾಂತದಲ್ಲಿ ಅಲ್ಲಾಹನನ್ನು ನೆನಸಿ ಕಣ್ಣೀರು ಹಾಕು ಹಾಗಾದರೆ ನಾಳೆ ಮಹಾಶರಾದಲ್ಲಿ ಅರ್ಶ್ ನ ನೆರಳು ಸಿಗುವವನಲ್ಲಾಗುವಿ.
"ಓ" ಯುವ ಸಮೂಹವೇ,
ಮಗ್ರಿಬ್, ಇಶಾ ನಡುವೆ ತಮ್ಮ ಮನೆಗಳಲ್ಲಿ ಸೂರಾ ಯಾಸೀನ್, ಸೂರಾ ಮುಲ್ಕ್, ಸೂರಾ ಅರ್ರಹ್ಮಾನ್, ಸೂರಾ ವಾಕಿಅ ಓದಲು ರೂಢಿ ಮಾಡಿರಿ. ವರ್ಷದಲ್ಲಿ ಒಂದು ಸಲವಾದರೂ ಕುರ್ಆನ್ ಖತಂ ಓದಿರಿ.
ಯುವ ಸಮೂಹವೇ,
ಒಂದು ಪ್ಯಾಂಟ್, ಶರ್ಟ್ ತೆಗೆಯುವಾಗ (ಅಲ್ಲಾಹನ ರಸೂಲ್ ಸ.ಅ ಮರ ಚರ್ಯೆಯಾದ ಟೊಪ್ಪಿಯನ್ನು ತೆಗೆಯಲು ಮರೆಯದಿರಿ.
ನಮಾಝ್ ನಲ್ಲೂ, ಇತರ ಸಮಯದಲ್ಲೂ ತಲೆಗೆ ಟೊಪ್ಪಿ ಹಾಕುದಕ್ಕೆ ಲಜ್ಜೆ ತೋರದಿರಿ.
ಯಾವಗಲೂ ಈಮಾನ್ ಸಲಾಮತ್ತಾಗಲು, ಕಬರ್ ನ ಶಿಕ್ಷೆಯಿಂದ ರಕ್ಷೆ ಹೊಂದಲು, ಭಯಾನಕವಾದ (ಜಹನ್ನಮ್) ನರಕ ಶಿಕ್ಷೆಯಿಂದ ರಕ್ಷೆ ಹೊಂದಲು ದುಅ ಮಾಡಿರಿ.
ಪ್ಯಾಂಟ್ ಧರಿಸುವಾಗ ಮಣಿಗಂಟಿನ ಕೆಳಗೆ ಇಳಿ ಬಿಡಬೇಡ.
ಮಾತ ಪಿತರೊಂದಿಗೆ ದುಅ ಮಾಡಿಸಿ. ಅವರ ದುಅ ಆಶಿರ್ವಾದದೊಂದಿಗೆ ಉತ್ತಮ ಕೆಲಸ ಕಾರ್ಯಗಳನ್ನು ಮಾಡು ನಿನಗೆ ವಿಜಯವಿದೆ.
🔻🔻🔻🔻🔻🔻🔻🔻🔻
*ವಹ್ಹಾಬಿಗಳ ಕಪಟ ಮುಖ ಅವರ ಪುಸ್ತಕಗಳಲ್ಲಿ*
👇👇👇👇👇
♻ *ಉಮರ್ (ರ), ಉಸ್ಮಾನ್ (ರ), ರವರಂತಹ ಸ್ವಹಾಬಿಗಳು ಇಸ್ಲಾಮಿನಲ್ಲಿ ಇಸ್ರಾಈಲ್ ಕಟ್ಟುಕಥೆಗಳನ್ನು ಪ್ರಚಾರ ಮಾಡಲು ಸಹಾಯ ಮಾಡಿದವರಾಗಿದ್ದಾರೆ.*
👉🏻 ಅಲ್ ಮನಾರ್ 1959 ಅಕ್ಟೋಂಬರ್.
♻ *ಮುಹ್ಯುದ್ದೀನ್ ಶೈಖ್ (ರ) ರವರು, ಶಂಕರಾಚಾರ್ಯರ ತತ್ವಗಳನ್ನು ಸ್ವೀಕರಿಸಿದ ವ್ಯಕ್ತಿಯಾಗಿದ್ದರು.*
👉🏻 ಅಲ್ ಮನಾರ್ 1980 ಜೂಲೈ.
♻ *ಮುಹಮ್ಮದ್ ನಬಿ ﷺ ರವರನ್ನು ಝಿಯಾರತ್ತ್ ಗುರಿ ಇಟ್ಟು ಮದೀನಕ್ಕೆ ಹೋಗುವುದು ಶಬರಿಮಲೆ'ಗಿರುವ ಯಾತ್ರೆಗೆ ಸಮಾನವಾಗಿದೆ.*
👉🏻 ಸಲ್'ಸಬಿಲ್ 1974 ಆಗಸ್ಟ್.
=======((())))========
🍄 *ಮೇಲೆ ಬರೆದಿರುವುದು ವಹ್ಹಾಬಿ ಪುಸ್ತಕಗಳಲ್ಲಿ ಇರುದಾಗಿದೆ. ಇಸ್ಲಾಂ ಇದಾಗಿದೆ ಎಂದು ಹೇಳಿ ವಹ್ಹಾಬಿ ಧರ್ಮದವರು ದೀನ್'ನಲ್ಲಿ ಐಕ್ಯ ನಾಶ ಮಾಡುವ ಕೆಲವು ಪ್ರಚಾರವಾಗಿದೆ ಇದು.*
ಆದರೆ ಇಂತಹ ನೂತನ ಆಶಯಗಾರರ ಕುರಿತು ಇಸ್ಲಾಂ ಏನು ಹೇಳುತ್ತದೆ ಎಂದು ನೋಡುವ....
👇👇👇👇🔻🔻🔻🔻
*ಅನಸ್ (ರ) ರಿಂದ ಉಲ್ಲೇಖ:👇*
*ಮುಹಮ್ಮದ್ ರಸೂಲುಲ್ಲಾಹಿ ﷺ ತಂಗಳವರು ಹೇಳುತ್ತಾರೆ;*
*ನನ್ನ ಸ್ವಹಾಬಿವರ್ಯರನ್ನು ನೀವು ಹಿಯಾಳಿಸಬಾರದು.*
*ನಂತರದ ಕಾಲದಲ್ಲಿ ಸ್ವಹಾಬಿಯಾರನ್ನು ಹಿಯಾಳಿಸುವ ಒಂದು ವಿಭಾಗ ಬರಲಿದೆ.*
*ಅವರಿಗೆ ರೋಗ ತಗಲಿದರೆ ಸಂದರ್ಶಿಸುದೊ, ಮರಣಗೊಂಡರೆ ಜನಾಝ ನೋಡುವುದೊ, ಅವರೊಂದಿಗೆ ವಿವಾಹ ಸಂಬಂಧ ಏರ್ಪಡುವುದೋ, ಅವರಿಗೆ ಸಲಾಂ ಹೇಳುವುದೊ, ಅವರ ಮೇಲೆ ಮಯ್ಯತ್ತ್ ನಮಾಝ್ ಮಾಡುವುದೊ ಆಗಬಾರದು.*
👉🏻 ತಾರಿಖುದ್ದಿಮಿಶ್'ಖ್ 14/344
🔻 *ಬಿದ್'ಅತ್ತ್'ಗಾರನನ್ನು ಗೌರವಿಸಿದವನು ಇಸ್ಲಾಮಿನ ದ್ವಂಸಕ್ಕೆ ಜೊತೆ ಸೇರಿದವನಾಗಿದ್ದಾನೆ.*
👉🏻 ತ್ವಬ್ರಾನಿ 17/317
🔻 *ಬಿದ್'ಅತ್ತ್ ಪ್ರಕಟವಾದರೆ, ವಿದ್ವಾಂಸರು ಮೌನವಾಗಿ ಇರುದಾದರೆ, ಅವರಿಗೆ ಅಲ್ಲಾಹನ ಶಾಪವಿದೆ.*
👉🏻 ಮಿನ್'ಹಾಜೂಲ್ ಆಬಿದಿನ್.
➖➖➖➖➖➖➖➖➖
✍ ಗಫೂರ್ ಬಾಯಾರ್
📿📿📿📿📿📿📿📿
*ವಹ್ಹಾಬಿಗಳ ಕಪಟ ಮುಖ ಅವರ ಪುಸ್ತಕಗಳಲ್ಲಿ*
👇👇👇👇👇
♻ *ಉಮರ್ (ರ), ಉಸ್ಮಾನ್ (ರ), ರವರಂತಹ ಸ್ವಹಾಬಿಗಳು ಇಸ್ಲಾಮಿನಲ್ಲಿ ಇಸ್ರಾಈಲ್ ಕಟ್ಟುಕಥೆಗಳನ್ನು ಪ್ರಚಾರ ಮಾಡಲು ಸಹಾಯ ಮಾಡಿದವರಾಗಿದ್ದಾರೆ.*
👉🏻 ಅಲ್ ಮನಾರ್ 1959 ಅಕ್ಟೋಂಬರ್.
♻ *ಮುಹ್ಯುದ್ದೀನ್ ಶೈಖ್ (ರ) ರವರು, ಶಂಕರಾಚಾರ್ಯರ ತತ್ವಗಳನ್ನು ಸ್ವೀಕರಿಸಿದ ವ್ಯಕ್ತಿಯಾಗಿದ್ದರು.*
👉🏻 ಅಲ್ ಮನಾರ್ 1980 ಜೂಲೈ.
♻ *ಮುಹಮ್ಮದ್ ನಬಿ ﷺ ರವರನ್ನು ಝಿಯಾರತ್ತ್ ಗುರಿ ಇಟ್ಟು ಮದೀನಕ್ಕೆ ಹೋಗುವುದು ಶಬರಿಮಲೆ'ಗಿರುವ ಯಾತ್ರೆಗೆ ಸಮಾನವಾಗಿದೆ.*
👉🏻 ಸಲ್'ಸಬಿಲ್ 1974 ಆಗಸ್ಟ್.
=======((())))========
🍄 *ಮೇಲೆ ಬರೆದಿರುವುದು ವಹ್ಹಾಬಿ ಪುಸ್ತಕಗಳಲ್ಲಿ ಇರುದಾಗಿದೆ. ಇಸ್ಲಾಂ ಇದಾಗಿದೆ ಎಂದು ಹೇಳಿ ವಹ್ಹಾಬಿ ಧರ್ಮದವರು ದೀನ್'ನಲ್ಲಿ ಐಕ್ಯ ನಾಶ ಮಾಡುವ ಕೆಲವು ಪ್ರಚಾರವಾಗಿದೆ ಇದು.*
ಆದರೆ ಇಂತಹ ನೂತನ ಆಶಯಗಾರರ ಕುರಿತು ಇಸ್ಲಾಂ ಏನು ಹೇಳುತ್ತದೆ ಎಂದು ನೋಡುವ....
👇👇👇👇🔻🔻🔻🔻
*ಅನಸ್ (ರ) ರಿಂದ ಉಲ್ಲೇಖ:👇*
*ಮುಹಮ್ಮದ್ ರಸೂಲುಲ್ಲಾಹಿ ﷺ ತಂಗಳವರು ಹೇಳುತ್ತಾರೆ;*
*ನನ್ನ ಸ್ವಹಾಬಿವರ್ಯರನ್ನು ನೀವು ಹಿಯಾಳಿಸಬಾರದು.*
*ನಂತರದ ಕಾಲದಲ್ಲಿ ಸ್ವಹಾಬಿಯಾರನ್ನು ಹಿಯಾಳಿಸುವ ಒಂದು ವಿಭಾಗ ಬರಲಿದೆ.*
*ಅವರಿಗೆ ರೋಗ ತಗಲಿದರೆ ಸಂದರ್ಶಿಸುದೊ, ಮರಣಗೊಂಡರೆ ಜನಾಝ ನೋಡುವುದೊ, ಅವರೊಂದಿಗೆ ವಿವಾಹ ಸಂಬಂಧ ಏರ್ಪಡುವುದೋ, ಅವರಿಗೆ ಸಲಾಂ ಹೇಳುವುದೊ, ಅವರ ಮೇಲೆ ಮಯ್ಯತ್ತ್ ನಮಾಝ್ ಮಾಡುವುದೊ ಆಗಬಾರದು.*
👉🏻 ತಾರಿಖುದ್ದಿಮಿಶ್'ಖ್ 14/344
🔻 *ಬಿದ್'ಅತ್ತ್'ಗಾರನನ್ನು ಗೌರವಿಸಿದವನು ಇಸ್ಲಾಮಿನ ದ್ವಂಸಕ್ಕೆ ಜೊತೆ ಸೇರಿದವನಾಗಿದ್ದಾನೆ.*
👉🏻 ತ್ವಬ್ರಾನಿ 17/317
🔻 *ಬಿದ್'ಅತ್ತ್ ಪ್ರಕಟವಾದರೆ, ವಿದ್ವಾಂಸರು ಮೌನವಾಗಿ ಇರುದಾದರೆ, ಅವರಿಗೆ ಅಲ್ಲಾಹನ ಶಾಪವಿದೆ.*
👉🏻 ಮಿನ್'ಹಾಜೂಲ್ ಆಬಿದಿನ್.
➖➖➖➖➖➖➖➖➖
✍ ಗಫೂರ್ ಬಾಯಾರ್
📿📿📿📿📿📿📿📿
*ವಿರೋಧಿಗಳು "ಮರ್ಕಝ್" ಜಾಹಿರಾತನ್ನು ಕೈಗೆತ್ತಿಕೊಂಡಿದ್ದಾರೆ. ನಾವು ಕೂಡಾ ಸಹಕರಿಸಿದರೆ "40' ಕೋಟಿ 400 ಕೋಟಿ ಮಾಡಬಹುದು*
🍂🍂🍂🍂🍂🍂🍂🍂🍂
✍ ಗಫೂರ್ ಬಾಯಾರ್
===================
ಬೇಕಾಗಿದೆ, ಮರ್ಕಝ್'ಗೆ ಕೋಟಿಗಳು. ಮರ್ಕಝ್ ಅದೊಂದು ವರ್ಣನೆಗೆ ನಿಲುಕದ ಅವಿಸ್ಮರಣೀಯ ಕೋಟೆಯಾಗಿದೆ .!
ಈಗಾಗಲೇ ಈ ಕೋಟೆಯಿಂದ 75000ಕ್ಕಿಂತ ಅಧಿಕ ವಿದ್ಯಾರ್ಥಿಗಳು ಕಲಿತು ಹೊರ ಬಂದರು. ಅದರಲ್ಲಿ 10 ಸಾವಿರಕ್ಕಿಂತ ಹೆಚ್ಚು ಸಖಾಫಿ ಬಿರುದಾಂಕಿತ ವಿದ್ವಾಂಸರುಗಳು, 8 ಸಾವಿರಕ್ಕಿಂತ ಅಧಿಕ ಅನಾಥರು, 10 ಸಾವಿರಕ್ಕಿಂತ ಹೆಚ್ಚಿನ ಜನರಿಗೆ ದೇಶ-ವಿದೇಶಗಳಲ್ಲಿ ನೌಕರಿ, ನೂರಾರು ಜನರಿಗೆ ಮನೆ, ಸಾವಿರಾರು ಜನರಿಗೆ ಕುಡಿಯುವ ನೀರು ( ಕೊಳವೆ ಬಾವಿ) ನಾಲ್ಕು ಸಾವಿರಕ್ಕಿಂತಲೂ ಅಧಿಕ ಮಸೀದಿಗಳು, ಸಾವಿರಾರು ಮದ್ರಸಾಗಳು, ಸಾವಿರಾರು ರೋಗಿಗಳಿಗೆ ಮದ್ದು ಹಾಗೂ ಧನ ಸಹಾಯ, ನೂರಾರು ಹೆಣ್ಣು ಮಕ್ಕಳಿಗೆ ದಾಂಪತ್ಯ ಜೀವನ. ನೂರಾರು ಕುಟುಂಬಕ್ಕೆ ಪೆನ್ಷನ್ ಹೀಗೆ ಎಣಿಸಿ ಮುಗಿಯದ ಸ್ವಾಂತನ ಕಾರ್ಯಗಳು.
ಇದೆಲ್ಲವೂ ನಡೆಸಿರುವುದು ಉಸ್ತಾದರಿಗೆ ಸಹೃದಯರು ಅವರ ದುಃಖಗಳು ನೀಗಲು, ಅಲ್ಲದಿದ್ದರೆ ದುಃಖಗಳು ನೀಗಿದಕ್ಕೆ ಕೊಟ್ಟ/ ಕೊಡುತ್ತಿರುವ ಕೋಟಿಗಳಿಂದಲೇ ಆಗಿದೆ. ಅಲ್ಲದೆ ಮರ್ಕಝ್'ನಲ್ಲಿ ನೆಟ್ಟ ಹಣದ ಮರದಿಂದ ಕಿತ್ತು ತೆಗೆದದ್ದಲ್ಲ.
ವಿಮರ್ಶಕರು ಮುಂದಿನ ಜನವರಿ ತಿಂಗಳ 5,6,7,ಕ್ಕೆ ನಡೆಯುವ 40ನೇ ವಾರ್ಷಿಕ ಸಮ್ಮೇಳನಕ್ಕೆ ಬಂದು ಸೇರುವ ಜನ ಲಕ್ಷಗಳ ಎಡೆಯಲ್ಲಾದರೂ ಮರ್ಕಝ್' ಕೋಟೆಯನ್ನು ಒಮ್ಮೆ ನೋಡಲು ಬರಬೇಕು.
ಮೊದಲು "ರಹ್ಯಾನ್ ವಾಲಿ" ಎಂದು ಹೆಸರಿಟ್ಟ ಅನಾಥಾಲಯಕ್ಕೆ ಒಂದು ಸುತ್ತು ಹಾಕಬೇಕು. ಅಲ್ಲಿರುವ ಎಳೆಯ ಮಕ್ಕಳ ಹತ್ತಿರ ಅಲ್ಪ ಸಮಯ ಮಾತನಾಡಬೇಕು. ಅವರ ಮಾತಿನ ಆರಂಭದಿಂದ ಕೊನೆಯವರೆಗೆ ಸ್ನೇಹ ನಿಧಿಯಾದ ಓರ್ವ ತಂದೆಯ ಕುರಿತು ನಿಮಗೆ ಕೇಳಲು ಸಾಧ್ಯವಾಗಬಹುದು.
ಅದು ಅವರ ಮರಣಗೊಂಡ ತಂದೆಯ ಕುರಿತಾಗಿರಲಿಕ್ಕಿಲ್ಲ. ಬದಲಾಗಿ ಅವರು ಮರ್ಕಝ್'ಗೆ ತಲುಪಿದ ನಂತರ ಆ ಅನಾಥ ಮಕ್ಕಳಿಗೆ ಅನ್ನವೂ, ವಿದ್ಯಾಭ್ಯಾಸವೂ ಒಮ್ಮೆಯೂ ಸ್ಥಗಿತವಾಗದೆ ನೀಡುತ್ತಿರುವ, ಜೀವನಂತವಿರುವ ಒಬ್ಬ ತಂದೆಯ ಕುರಿತಾಗಿದೆ. ಅವರು ಆ ಮರ್ಕಝ್ ಕೋಟೆಯೊಳಗೆ ಇದ್ದಾರೆ..
ನೀವು ಹೊರಗಿನಿಂದ ಕೇಳಿ ತಿಳಿದ ಕಾಂತಪುರಂ (ಉಸ್ತಾದ್) ರವರ ಕುರಿತು ಆಗಲಿಕ್ಕಿಲ್ಲ ಅವರು ಹೇಳುವುದು. ಬದಲಾಗಿ ಅವರು ಅನುಭವಿಸಿ ತಿಳಿದ ಅವರ 'ಅಬುಲ್ ಅಯ್ತಾಮ್'ರ ಕುರಿತಾಗಿರುವುದು.
ಅಲ್ಲಿಂದ ಹೊರ ಬಂದು ಸ್ವಲ್ಪ ಬಲಭಾಗಕ್ಕೆ ನಡೆದರೆ ಕಾಣುವ ಕೋಟೆಯೊಳಗಿನ ಇನ್ನೊಂದು ಪ್ಯಾಲೇಸ್ ಎಂದರೆ, ಬಂದೂಕುಗಳ ಶಬ್ದಗಳು ಮಾತ್ರ ಕೇಳಿದ, ಕಾಶ್ಮೀರ್'ನ ಮಣ್ಣಿನಿಂದ ಮರ್ಕಝ್'ನ ಮಣ್ಣಿಗೆ ವಿದ್ಯಾಭ್ಯಾಸ ಗಳಿಸಲು ಬಂದ ಕಾಶ್ಮೀರಿನ ಮಕ್ಕಳಿಗೆ ವಾಸಿಸಲು ಮಾತ್ರ 'ಕಾಶ್ಮೀರ್ ಹೋಂ' ಎಂಬ ಹೆಸರಿನಲ್ಲಿ ಒಂದು ಬೃಹತ್ ಪ್ಯಾಲೇಸ್. ಭಾಷೆ ತಿಳಿಯುದಿಲ್ಲ ಎಂದು ನೆನದು ಅವರೊಂದಿಗೆ ಮಾತನಾಡದಿರಬಾರದು. ಒಳ್ಳೆಯ ಮಲಯಾಳದಲ್ಲಿ ಹೇಳಿದರೆ ತಿಳಿಯುವವರು ಇದ್ದಾರೆ ಅವರ ಜೊತೆಯಲ್ಲಿ. ಸಣ್ಣ ಪ್ರಾಯದಿಂದ ಮರ್ಕಝ್'ಗೆ ತಲುಪಿದವರು ಮರಳಿ ಹೋಗಲು ಮನಸ್ಸು ಸಮ್ಮತಿಸದೆ ಬಂದಾಗ ಅವರು ಈ ಕಾಲಾವಧಿಯ ನಡುವೆ ಮಲಯಾಳ ಭಾಷೆ ಚೆನ್ನಾಗಿ ಕಲಿತರು.
ಅವರಿಗೂ ಶೈಖುನಾರ ಕುರಿತು ಬಹಳಷ್ಟು ಹೇಳಲಿರಬಹುದು. ಶೈಖುನಾರವರ ಕುರಿತು ಪರದೋಷಣೆ ಮಾತ್ರ ಕೇಳಿ ಹೃದಯ ಸತ್ತು ಹೋಗದಿದ್ದರೆ, ಅವರಿಗೆ ಹೇಳಲಿಕ್ಕಿರುವುದು ಕೂಡ ಕೇಳುವುದು ಒಳ್ಳೆಯದು.
ಪರದೂಷಣೆ ಹೇಳುವುದು ಯಾರ ಕುರಿತು ಎಂದು ತಿಳಿದಿದೆಯಲ್ವಾ?
ಸಮಯವಿದ್ದರೆ ಅಲ್ಲಿಂದ ಹೊರಗೆ ಬಂದು ಸುತ್ತಲೂ ಕಾಣುವ ಮರ್ಕಝ್'ನ ಉಳಿದ ಸ್ಥಾಪನೆಗಳಲ್ಲಿಯೂ ಒಮ್ಮೆ ಹತ್ತಿ ನೋಡಿರಿ. ಆಗ ತಿಳಿಯಬಹುದು ಶೈಖುನಾ ಒಂದು ದಿವಸ ಮನೆಯಲ್ಲಿ ಕುಳಿತರೆ ಹಸಿವೆಯಿಂದ ಬಳಲುವ ಸಾವಿರಾರು ಜನರ ಕುರಿತು,
ಆ ಸಾವಿರಾರು ಜನರಲ್ಲಿ ದಿನೇನೇ ಶೈಖುನಾ ಅವರನ್ನು ಕಾಣಲು ತಲುಪುವ ಬಡವರು, ರೋಗಿಗಳು ಬೇರೆಯೇ ಇದ್ದಾರೆ. ಅವರಲ್ಲಿ ಕೇಳಿದರೆ ತಿಳಿಯಬಹುದು ಎಷ್ಟು ವರ್ಷಗಳಿಂದ ಶೈಖುನಾ ಅವರಿಗಾಗಿ ಸಹಾಯಹಸ್ತ ನೀಡುತ್ತಿದ್ದಾರೆ ಎಂದು.
ಅವರು ಅತ್ತುಕೊಂಡು ಮನದಾಳದಿಂದ ಪ್ರಾರ್ಥಿಸುವಾಗ ಬರುವ ಮೊದಲನೆಯ ಮುಖ ಯಾವುದೆಂದು ಅವರ ಉತ್ತರದಿಂದ ನಿಮಗೆ ತಿಳಿಯಬಹುದು.
ಎಲ್ಲವೂ ನೋಡಿ, ತಿಳಿದುಕೊಂಡು ಮರಳಿ ಹೋಗುವ ಸಂದರ್ಭದಲ್ಲಿ ಸಾಧ್ಯವಾದರೆ ನಿಮ್ಮ ಮನಸ್ಸಿನ ಆಸ್ವಾದನೆಗಾಗಿಯಾದರೂ "ವಾಟರ್ ಟ್ರೀಟ್ಮೆಂಟ್ ಪ್ಲಾಂಟನ್ನು" ಒಮ್ಮೆ ನೋಡಿ ಹೋಗಿರಿ.
ನಿಮಗೆ ಸಂಕಲ್ಪಿಸುದರಿಂದಲೂ ಅಧಿಕವಾಗಿದೆ ಒಂದು ದಿನದ ಮರ್ಕಝಿನ ಖರ್ಚು ವೆಚ್ಚಗಳು. ಈ ಹೇಳಿದೆಲ್ಲವೂ ಈ ಪ್ರದೇಶದ ವಿಷಯ ಮಾತ್ರವಾಗಿದೆ.
ಜಿಲ್ಲೆಯ ಒಳಗೂ, ಹೊರಗೂ ಇನ್ನು ಅನೇಕಾರು ಸ್ಥಾಪನೆಗಳು ಬೇರೆ ಇದೆ. ರಾಜ್ಯದ ಹೊರಗೆ ಇನ್ನು ಹಲವಾರು ಸ್ಥಾಪನೆಗಳು ಇವೆ.
ಈ ಸ್ಥಾಪನೆಗಳು ಎಲ್ಲಾ ನೆಲೆ ನಿಂತು ಹೋಗಬೇಕಾದರೆ ಒಂದು ದಿವಸ ಕಡಿಮೆ ಪಕ್ಷ ಎಷ್ಟು ಲಕ್ಷಗಳು ಖರ್ಚು ಬರಬಹುದೆಂದು ಒಮ್ಮೆ ಮನಸ್ಸಿನಲ್ಲಿ ಲೆಕ್ಕಹಾಕಿದರೆ ಒಳ್ಳೆಯದು.
ಸ್ವಂತ ಕುಟುಂಬದ ಮೂರು ಮಕ್ಕಳನ್ನು ಸಾಕಲು ಕಷ್ಟಪಡುವ ನಿಮ್ಮ ಮನಸ್ಸಿನಲ್ಲಿ, ಸಾವಿರಾರು ಮಕ್ಕಳನ್ನು ಸಾಕಲು ಬೇಕಾದ ಖರ್ಚನ್ನು ಲೆಕ್ಕ ಹಾಕಲು ಪ್ರಯಾಸವಾದೀತು.
ಆದ್ದರಿಂದ ಮನೆಗೆ ಹೋಗಿ ಮಲಗುವ ಸಮಯದಲ್ಲಿ ಕೋಣೆಯ ಬೆಳಕು ನಂದಿಸಿ ರಾತ್ರಿಯ ನಿಶಬ್ದತೆಯಲ್ಲಿ ಎದೆಗೆ ಕೈ ಇಟ್ಟು ಒಮ್ಮೆ ಆಲೋಚಿಸಿ..
ನಿಮ್ಮ ಒಂದು ದಿನ ಇದಕ್ಕಾಗಿ ವಿನಿಯೋಗಿಸಿದರೆ ನಂತರ ನೀವು ಆ ವಿದ್ವಾಂಸರು ನಡೆಯುವ ಹಾದಿಯಲ್ಲಿ ಮುಳ್ಳುಗಳನ್ನು ಶೇಖರಿಸಿ ಇಡಲಾರರು.
ವಿಮರ್ಶಿಸಲು ಅತೀ ಸುಲಭ, ಆದರೆ ಅದು ಏನೂ ತಿಳಿಯದೆಯೋ, ಕಾಣದೆಯೋ ಆಗಬಾರದು.
ಚಿಂತಿಸಿ ಸಹೋದರರೇ,
ಅವರು ಕೂಡಾ ಒಬ್ಬ ಮನುಷ್ಯರಾಗಿದ್ದಾರೆ. ಪ್ರಾಯವಿರುವ ಒಬ್ಬ ಮಹಾ ವಿದ್ವಾಂಸರು. ವಿಮರ್ಶಿಸುವ ಮೊದಲು ತಾನು ವಿಮರ್ಶಿಸುವುದು ಯಾರನ್ನೆಂದೂ, ವಿಮರ್ಶಿಸುವ ನಾವು ಯಾರೆಂದೂ ತಿಳಿದರೆ ಒಳ್ಳೆಯದು.
*ಅಂಗೀಕರಿಸಲು ಮನಸ್ಸು ಅನುಮತಿಸದಿದ್ದರೆ ದೂರ ಸರಿದು ನಿಲ್ಲಿರಿ. ಆ ಪಂಡಿತರಿಗೆ ಹಲವಾರು ಬಡವರ, ನಿರ್ಗತಿಕರ, ಅಬಲೆಯರ ಹಸಿವು ನೀಗಿಸುವ ಯಾತ್ರೆಯಲ್ಲಿದ್ದಾರೆ.*
ಇನ್ನು ಹಲವಾರು ವರ್ಷ ಆ ನೇತೃತ್ವದ ಹಿಂದೆ ನೆಲೆಗೊಳ್ಳಲು ನಮಗೆ ಅಲ್ಲಾಹನು ತೌಫೀಖ್ ನೀಡಲಿ ಆಮೀನ್.
ಅನುವಾದ;
✍
ಗಫೂರ್ ಬಾಯಾರ್
*ಶೈಕ್ಷಣಿಕ ಜಾಗ್ರತಿಯ ಅನ್ವೇಷಣೆ..*
_ಸುನ್ನೀ ಮರ್ಕಝ್ ರೂಬಿ ಜುಬಿಲಿ.. 05'06'07 ಜನವರಿ 2018. ಮರ್ಕಝ್ ನಗರ್- ಕಾರಂದೂರ್ ಕಲ್ಲಿಕೋಟೆ._
🍁🍁🍁🍁🍁🍁🍁🍁🍁
🍂🍂🍂🍂🍂🍂🍂🍂🍂
✍ ಗಫೂರ್ ಬಾಯಾರ್
===================
ಬೇಕಾಗಿದೆ, ಮರ್ಕಝ್'ಗೆ ಕೋಟಿಗಳು. ಮರ್ಕಝ್ ಅದೊಂದು ವರ್ಣನೆಗೆ ನಿಲುಕದ ಅವಿಸ್ಮರಣೀಯ ಕೋಟೆಯಾಗಿದೆ .!
ಈಗಾಗಲೇ ಈ ಕೋಟೆಯಿಂದ 75000ಕ್ಕಿಂತ ಅಧಿಕ ವಿದ್ಯಾರ್ಥಿಗಳು ಕಲಿತು ಹೊರ ಬಂದರು. ಅದರಲ್ಲಿ 10 ಸಾವಿರಕ್ಕಿಂತ ಹೆಚ್ಚು ಸಖಾಫಿ ಬಿರುದಾಂಕಿತ ವಿದ್ವಾಂಸರುಗಳು, 8 ಸಾವಿರಕ್ಕಿಂತ ಅಧಿಕ ಅನಾಥರು, 10 ಸಾವಿರಕ್ಕಿಂತ ಹೆಚ್ಚಿನ ಜನರಿಗೆ ದೇಶ-ವಿದೇಶಗಳಲ್ಲಿ ನೌಕರಿ, ನೂರಾರು ಜನರಿಗೆ ಮನೆ, ಸಾವಿರಾರು ಜನರಿಗೆ ಕುಡಿಯುವ ನೀರು ( ಕೊಳವೆ ಬಾವಿ) ನಾಲ್ಕು ಸಾವಿರಕ್ಕಿಂತಲೂ ಅಧಿಕ ಮಸೀದಿಗಳು, ಸಾವಿರಾರು ಮದ್ರಸಾಗಳು, ಸಾವಿರಾರು ರೋಗಿಗಳಿಗೆ ಮದ್ದು ಹಾಗೂ ಧನ ಸಹಾಯ, ನೂರಾರು ಹೆಣ್ಣು ಮಕ್ಕಳಿಗೆ ದಾಂಪತ್ಯ ಜೀವನ. ನೂರಾರು ಕುಟುಂಬಕ್ಕೆ ಪೆನ್ಷನ್ ಹೀಗೆ ಎಣಿಸಿ ಮುಗಿಯದ ಸ್ವಾಂತನ ಕಾರ್ಯಗಳು.
ಇದೆಲ್ಲವೂ ನಡೆಸಿರುವುದು ಉಸ್ತಾದರಿಗೆ ಸಹೃದಯರು ಅವರ ದುಃಖಗಳು ನೀಗಲು, ಅಲ್ಲದಿದ್ದರೆ ದುಃಖಗಳು ನೀಗಿದಕ್ಕೆ ಕೊಟ್ಟ/ ಕೊಡುತ್ತಿರುವ ಕೋಟಿಗಳಿಂದಲೇ ಆಗಿದೆ. ಅಲ್ಲದೆ ಮರ್ಕಝ್'ನಲ್ಲಿ ನೆಟ್ಟ ಹಣದ ಮರದಿಂದ ಕಿತ್ತು ತೆಗೆದದ್ದಲ್ಲ.
ವಿಮರ್ಶಕರು ಮುಂದಿನ ಜನವರಿ ತಿಂಗಳ 5,6,7,ಕ್ಕೆ ನಡೆಯುವ 40ನೇ ವಾರ್ಷಿಕ ಸಮ್ಮೇಳನಕ್ಕೆ ಬಂದು ಸೇರುವ ಜನ ಲಕ್ಷಗಳ ಎಡೆಯಲ್ಲಾದರೂ ಮರ್ಕಝ್' ಕೋಟೆಯನ್ನು ಒಮ್ಮೆ ನೋಡಲು ಬರಬೇಕು.
ಮೊದಲು "ರಹ್ಯಾನ್ ವಾಲಿ" ಎಂದು ಹೆಸರಿಟ್ಟ ಅನಾಥಾಲಯಕ್ಕೆ ಒಂದು ಸುತ್ತು ಹಾಕಬೇಕು. ಅಲ್ಲಿರುವ ಎಳೆಯ ಮಕ್ಕಳ ಹತ್ತಿರ ಅಲ್ಪ ಸಮಯ ಮಾತನಾಡಬೇಕು. ಅವರ ಮಾತಿನ ಆರಂಭದಿಂದ ಕೊನೆಯವರೆಗೆ ಸ್ನೇಹ ನಿಧಿಯಾದ ಓರ್ವ ತಂದೆಯ ಕುರಿತು ನಿಮಗೆ ಕೇಳಲು ಸಾಧ್ಯವಾಗಬಹುದು.
ಅದು ಅವರ ಮರಣಗೊಂಡ ತಂದೆಯ ಕುರಿತಾಗಿರಲಿಕ್ಕಿಲ್ಲ. ಬದಲಾಗಿ ಅವರು ಮರ್ಕಝ್'ಗೆ ತಲುಪಿದ ನಂತರ ಆ ಅನಾಥ ಮಕ್ಕಳಿಗೆ ಅನ್ನವೂ, ವಿದ್ಯಾಭ್ಯಾಸವೂ ಒಮ್ಮೆಯೂ ಸ್ಥಗಿತವಾಗದೆ ನೀಡುತ್ತಿರುವ, ಜೀವನಂತವಿರುವ ಒಬ್ಬ ತಂದೆಯ ಕುರಿತಾಗಿದೆ. ಅವರು ಆ ಮರ್ಕಝ್ ಕೋಟೆಯೊಳಗೆ ಇದ್ದಾರೆ..
ನೀವು ಹೊರಗಿನಿಂದ ಕೇಳಿ ತಿಳಿದ ಕಾಂತಪುರಂ (ಉಸ್ತಾದ್) ರವರ ಕುರಿತು ಆಗಲಿಕ್ಕಿಲ್ಲ ಅವರು ಹೇಳುವುದು. ಬದಲಾಗಿ ಅವರು ಅನುಭವಿಸಿ ತಿಳಿದ ಅವರ 'ಅಬುಲ್ ಅಯ್ತಾಮ್'ರ ಕುರಿತಾಗಿರುವುದು.
ಅಲ್ಲಿಂದ ಹೊರ ಬಂದು ಸ್ವಲ್ಪ ಬಲಭಾಗಕ್ಕೆ ನಡೆದರೆ ಕಾಣುವ ಕೋಟೆಯೊಳಗಿನ ಇನ್ನೊಂದು ಪ್ಯಾಲೇಸ್ ಎಂದರೆ, ಬಂದೂಕುಗಳ ಶಬ್ದಗಳು ಮಾತ್ರ ಕೇಳಿದ, ಕಾಶ್ಮೀರ್'ನ ಮಣ್ಣಿನಿಂದ ಮರ್ಕಝ್'ನ ಮಣ್ಣಿಗೆ ವಿದ್ಯಾಭ್ಯಾಸ ಗಳಿಸಲು ಬಂದ ಕಾಶ್ಮೀರಿನ ಮಕ್ಕಳಿಗೆ ವಾಸಿಸಲು ಮಾತ್ರ 'ಕಾಶ್ಮೀರ್ ಹೋಂ' ಎಂಬ ಹೆಸರಿನಲ್ಲಿ ಒಂದು ಬೃಹತ್ ಪ್ಯಾಲೇಸ್. ಭಾಷೆ ತಿಳಿಯುದಿಲ್ಲ ಎಂದು ನೆನದು ಅವರೊಂದಿಗೆ ಮಾತನಾಡದಿರಬಾರದು. ಒಳ್ಳೆಯ ಮಲಯಾಳದಲ್ಲಿ ಹೇಳಿದರೆ ತಿಳಿಯುವವರು ಇದ್ದಾರೆ ಅವರ ಜೊತೆಯಲ್ಲಿ. ಸಣ್ಣ ಪ್ರಾಯದಿಂದ ಮರ್ಕಝ್'ಗೆ ತಲುಪಿದವರು ಮರಳಿ ಹೋಗಲು ಮನಸ್ಸು ಸಮ್ಮತಿಸದೆ ಬಂದಾಗ ಅವರು ಈ ಕಾಲಾವಧಿಯ ನಡುವೆ ಮಲಯಾಳ ಭಾಷೆ ಚೆನ್ನಾಗಿ ಕಲಿತರು.
ಅವರಿಗೂ ಶೈಖುನಾರ ಕುರಿತು ಬಹಳಷ್ಟು ಹೇಳಲಿರಬಹುದು. ಶೈಖುನಾರವರ ಕುರಿತು ಪರದೋಷಣೆ ಮಾತ್ರ ಕೇಳಿ ಹೃದಯ ಸತ್ತು ಹೋಗದಿದ್ದರೆ, ಅವರಿಗೆ ಹೇಳಲಿಕ್ಕಿರುವುದು ಕೂಡ ಕೇಳುವುದು ಒಳ್ಳೆಯದು.
ಪರದೂಷಣೆ ಹೇಳುವುದು ಯಾರ ಕುರಿತು ಎಂದು ತಿಳಿದಿದೆಯಲ್ವಾ?
ಸಮಯವಿದ್ದರೆ ಅಲ್ಲಿಂದ ಹೊರಗೆ ಬಂದು ಸುತ್ತಲೂ ಕಾಣುವ ಮರ್ಕಝ್'ನ ಉಳಿದ ಸ್ಥಾಪನೆಗಳಲ್ಲಿಯೂ ಒಮ್ಮೆ ಹತ್ತಿ ನೋಡಿರಿ. ಆಗ ತಿಳಿಯಬಹುದು ಶೈಖುನಾ ಒಂದು ದಿವಸ ಮನೆಯಲ್ಲಿ ಕುಳಿತರೆ ಹಸಿವೆಯಿಂದ ಬಳಲುವ ಸಾವಿರಾರು ಜನರ ಕುರಿತು,
ಆ ಸಾವಿರಾರು ಜನರಲ್ಲಿ ದಿನೇನೇ ಶೈಖುನಾ ಅವರನ್ನು ಕಾಣಲು ತಲುಪುವ ಬಡವರು, ರೋಗಿಗಳು ಬೇರೆಯೇ ಇದ್ದಾರೆ. ಅವರಲ್ಲಿ ಕೇಳಿದರೆ ತಿಳಿಯಬಹುದು ಎಷ್ಟು ವರ್ಷಗಳಿಂದ ಶೈಖುನಾ ಅವರಿಗಾಗಿ ಸಹಾಯಹಸ್ತ ನೀಡುತ್ತಿದ್ದಾರೆ ಎಂದು.
ಅವರು ಅತ್ತುಕೊಂಡು ಮನದಾಳದಿಂದ ಪ್ರಾರ್ಥಿಸುವಾಗ ಬರುವ ಮೊದಲನೆಯ ಮುಖ ಯಾವುದೆಂದು ಅವರ ಉತ್ತರದಿಂದ ನಿಮಗೆ ತಿಳಿಯಬಹುದು.
ಎಲ್ಲವೂ ನೋಡಿ, ತಿಳಿದುಕೊಂಡು ಮರಳಿ ಹೋಗುವ ಸಂದರ್ಭದಲ್ಲಿ ಸಾಧ್ಯವಾದರೆ ನಿಮ್ಮ ಮನಸ್ಸಿನ ಆಸ್ವಾದನೆಗಾಗಿಯಾದರೂ "ವಾಟರ್ ಟ್ರೀಟ್ಮೆಂಟ್ ಪ್ಲಾಂಟನ್ನು" ಒಮ್ಮೆ ನೋಡಿ ಹೋಗಿರಿ.
ನಿಮಗೆ ಸಂಕಲ್ಪಿಸುದರಿಂದಲೂ ಅಧಿಕವಾಗಿದೆ ಒಂದು ದಿನದ ಮರ್ಕಝಿನ ಖರ್ಚು ವೆಚ್ಚಗಳು. ಈ ಹೇಳಿದೆಲ್ಲವೂ ಈ ಪ್ರದೇಶದ ವಿಷಯ ಮಾತ್ರವಾಗಿದೆ.
ಜಿಲ್ಲೆಯ ಒಳಗೂ, ಹೊರಗೂ ಇನ್ನು ಅನೇಕಾರು ಸ್ಥಾಪನೆಗಳು ಬೇರೆ ಇದೆ. ರಾಜ್ಯದ ಹೊರಗೆ ಇನ್ನು ಹಲವಾರು ಸ್ಥಾಪನೆಗಳು ಇವೆ.
ಈ ಸ್ಥಾಪನೆಗಳು ಎಲ್ಲಾ ನೆಲೆ ನಿಂತು ಹೋಗಬೇಕಾದರೆ ಒಂದು ದಿವಸ ಕಡಿಮೆ ಪಕ್ಷ ಎಷ್ಟು ಲಕ್ಷಗಳು ಖರ್ಚು ಬರಬಹುದೆಂದು ಒಮ್ಮೆ ಮನಸ್ಸಿನಲ್ಲಿ ಲೆಕ್ಕಹಾಕಿದರೆ ಒಳ್ಳೆಯದು.
ಸ್ವಂತ ಕುಟುಂಬದ ಮೂರು ಮಕ್ಕಳನ್ನು ಸಾಕಲು ಕಷ್ಟಪಡುವ ನಿಮ್ಮ ಮನಸ್ಸಿನಲ್ಲಿ, ಸಾವಿರಾರು ಮಕ್ಕಳನ್ನು ಸಾಕಲು ಬೇಕಾದ ಖರ್ಚನ್ನು ಲೆಕ್ಕ ಹಾಕಲು ಪ್ರಯಾಸವಾದೀತು.
ಆದ್ದರಿಂದ ಮನೆಗೆ ಹೋಗಿ ಮಲಗುವ ಸಮಯದಲ್ಲಿ ಕೋಣೆಯ ಬೆಳಕು ನಂದಿಸಿ ರಾತ್ರಿಯ ನಿಶಬ್ದತೆಯಲ್ಲಿ ಎದೆಗೆ ಕೈ ಇಟ್ಟು ಒಮ್ಮೆ ಆಲೋಚಿಸಿ..
ನಿಮ್ಮ ಒಂದು ದಿನ ಇದಕ್ಕಾಗಿ ವಿನಿಯೋಗಿಸಿದರೆ ನಂತರ ನೀವು ಆ ವಿದ್ವಾಂಸರು ನಡೆಯುವ ಹಾದಿಯಲ್ಲಿ ಮುಳ್ಳುಗಳನ್ನು ಶೇಖರಿಸಿ ಇಡಲಾರರು.
ವಿಮರ್ಶಿಸಲು ಅತೀ ಸುಲಭ, ಆದರೆ ಅದು ಏನೂ ತಿಳಿಯದೆಯೋ, ಕಾಣದೆಯೋ ಆಗಬಾರದು.
ಚಿಂತಿಸಿ ಸಹೋದರರೇ,
ಅವರು ಕೂಡಾ ಒಬ್ಬ ಮನುಷ್ಯರಾಗಿದ್ದಾರೆ. ಪ್ರಾಯವಿರುವ ಒಬ್ಬ ಮಹಾ ವಿದ್ವಾಂಸರು. ವಿಮರ್ಶಿಸುವ ಮೊದಲು ತಾನು ವಿಮರ್ಶಿಸುವುದು ಯಾರನ್ನೆಂದೂ, ವಿಮರ್ಶಿಸುವ ನಾವು ಯಾರೆಂದೂ ತಿಳಿದರೆ ಒಳ್ಳೆಯದು.
*ಅಂಗೀಕರಿಸಲು ಮನಸ್ಸು ಅನುಮತಿಸದಿದ್ದರೆ ದೂರ ಸರಿದು ನಿಲ್ಲಿರಿ. ಆ ಪಂಡಿತರಿಗೆ ಹಲವಾರು ಬಡವರ, ನಿರ್ಗತಿಕರ, ಅಬಲೆಯರ ಹಸಿವು ನೀಗಿಸುವ ಯಾತ್ರೆಯಲ್ಲಿದ್ದಾರೆ.*
ಇನ್ನು ಹಲವಾರು ವರ್ಷ ಆ ನೇತೃತ್ವದ ಹಿಂದೆ ನೆಲೆಗೊಳ್ಳಲು ನಮಗೆ ಅಲ್ಲಾಹನು ತೌಫೀಖ್ ನೀಡಲಿ ಆಮೀನ್.
ಅನುವಾದ;
✍
ಗಫೂರ್ ಬಾಯಾರ್
*ಶೈಕ್ಷಣಿಕ ಜಾಗ್ರತಿಯ ಅನ್ವೇಷಣೆ..*
_ಸುನ್ನೀ ಮರ್ಕಝ್ ರೂಬಿ ಜುಬಿಲಿ.. 05'06'07 ಜನವರಿ 2018. ಮರ್ಕಝ್ ನಗರ್- ಕಾರಂದೂರ್ ಕಲ್ಲಿಕೋಟೆ._
🍁🍁🍁🍁🍁🍁🍁🍁🍁
*ವರ್ಷಗಳ ಹಿಂದಿನ ಒಂದು ಘಟನೆ*
ಅರಬ್ ರಾಷ್ಟ್ರಗಳಿಂದ ಧಾರ್ಮಿಕ ಸಂಸ್ಥೆಗಳಿಗೆ ನೀಡುವ ಸಹಾಯದಿಂದ ಕಾಂತಪುರಂ (ಉಸ್ತಾದ್) ಊರಿನಲ್ಲಿ ಛಿದ್ರತೆ ಬೆಳೆಸುತ್ತಾರೆ ಎಂದು ಅನೇಕ ಜನರು ಸಹಿ ಹಾಕಿದ ಒಂದು ದೂರನ್ನು ಯು.ಎ.ಇ. ಅಂಡರ್ ಸೆಕ್ರೇಟರಿಯವರ ಆಫೀಸ್'ಗೆ ಒಬ್ಬರು ತಲುಪಿಸುತ್ತಾರೆ. ಇದನ್ನು ನೋಡಿ ಸಂಶಯಗೊಂಡ ಅವರು "ಅಲ್ ಇತ್ತಿಹಾದ್" ಪತ್ರದಲ್ಲಿ ಎ.ಪಿ. ಉಸ್ತಾದರ ವಿರುದ್ಧ ಜಾಹಿರಾತು ನೀಡಲು ಮುಂದಾದರು.
ಅನಿರೀಕ್ಷಿತವಾಗಿ ಈ ಜಾಹಿರಾತನ್ನು ಕಂಡ ಎ.ಪಿ. ಉಸ್ತಾದರ ಒಬ್ಬ ಹಿತೈಷಿ ವಿಷಯದ ನಿಜಾಂಶವನ್ನು ಯು.ಎ.ಇ. ಆಡಳಿತಾಧಿಕಾರಿಗಳಿಗೆ ಮನವರಿಕೆ ಮಾಡಿ ಕೊಟ್ಟರು.
ನಂತರ ಯು.ಎ.ಇ. ಯ ಅಧಿಕಾರಿಗಳು ಕಾಂತಪುರಂ ಉಸ್ತಾದರನ್ನು ಹಾಗೂ ದೂರು ನೀಡಿದವರನ್ನು ತಮ್ಮ ಆಫೀಸ್'ಗೆ ಕರೆಯಿಸಿದರು. ಆದರೆ ಉಸ್ತಾದರ ಮೇಲೆ ಆರೋಪ ಹೊರಿಸಿ ದೂರು ನೀಡಿದವರು ಕಚೇರಿಗೆ ಬರದೆ ಪಾಲಾಯನಗೈದರು.
ಇದನ್ನು ತಿಳಿದ ಅಂಡರ್ ಸೆಕ್ರೇಟರಿ ಆ ಜಾಹಿರಾತನ್ನು ಹಿಂದೆ ಪಡೆದರು. ಆರೋಪವಿರುವ ದಾಖಲೆ ಪತ್ರವನ್ನು ಕಾಂತಪುರಂ ಉಸ್ತಾದರಿಗೆ ಕೊಟ್ಟರು.
ಹೀಗೆಯೇ ನಾನಾ ರೀತಿಯ ಕುತಂತ್ರದಿಂದ ಮುಕ್ತವಾಗಿ ಉಸ್ತಾದರು ಉನ್ನತಿಯಿಂದ ಉನ್ನತಿಗೆ ತಲುಪಿದರು.
🍄🍄🍄🍄🍄🍄🍄🍄🍄
ಮರ್ಕಝ್ 40ನೇ ವಾರ್ಷಿಕ ಸಮ್ಮೇಳನ 2018 ಜನವರಿ 04'5'6'7 ಮರ್ಕಝ್ ನಗರ್, ಕಾರಂದೂರ್, ಕೊಹಿಕೋಡ್
✍ಗಫೂರ್ ಬಾಯಾರ್
🔻🔻🔻🔻🔻🔻🔻🔻🔻
ಅರಬ್ ರಾಷ್ಟ್ರಗಳಿಂದ ಧಾರ್ಮಿಕ ಸಂಸ್ಥೆಗಳಿಗೆ ನೀಡುವ ಸಹಾಯದಿಂದ ಕಾಂತಪುರಂ (ಉಸ್ತಾದ್) ಊರಿನಲ್ಲಿ ಛಿದ್ರತೆ ಬೆಳೆಸುತ್ತಾರೆ ಎಂದು ಅನೇಕ ಜನರು ಸಹಿ ಹಾಕಿದ ಒಂದು ದೂರನ್ನು ಯು.ಎ.ಇ. ಅಂಡರ್ ಸೆಕ್ರೇಟರಿಯವರ ಆಫೀಸ್'ಗೆ ಒಬ್ಬರು ತಲುಪಿಸುತ್ತಾರೆ. ಇದನ್ನು ನೋಡಿ ಸಂಶಯಗೊಂಡ ಅವರು "ಅಲ್ ಇತ್ತಿಹಾದ್" ಪತ್ರದಲ್ಲಿ ಎ.ಪಿ. ಉಸ್ತಾದರ ವಿರುದ್ಧ ಜಾಹಿರಾತು ನೀಡಲು ಮುಂದಾದರು.
ಅನಿರೀಕ್ಷಿತವಾಗಿ ಈ ಜಾಹಿರಾತನ್ನು ಕಂಡ ಎ.ಪಿ. ಉಸ್ತಾದರ ಒಬ್ಬ ಹಿತೈಷಿ ವಿಷಯದ ನಿಜಾಂಶವನ್ನು ಯು.ಎ.ಇ. ಆಡಳಿತಾಧಿಕಾರಿಗಳಿಗೆ ಮನವರಿಕೆ ಮಾಡಿ ಕೊಟ್ಟರು.
ನಂತರ ಯು.ಎ.ಇ. ಯ ಅಧಿಕಾರಿಗಳು ಕಾಂತಪುರಂ ಉಸ್ತಾದರನ್ನು ಹಾಗೂ ದೂರು ನೀಡಿದವರನ್ನು ತಮ್ಮ ಆಫೀಸ್'ಗೆ ಕರೆಯಿಸಿದರು. ಆದರೆ ಉಸ್ತಾದರ ಮೇಲೆ ಆರೋಪ ಹೊರಿಸಿ ದೂರು ನೀಡಿದವರು ಕಚೇರಿಗೆ ಬರದೆ ಪಾಲಾಯನಗೈದರು.
ಇದನ್ನು ತಿಳಿದ ಅಂಡರ್ ಸೆಕ್ರೇಟರಿ ಆ ಜಾಹಿರಾತನ್ನು ಹಿಂದೆ ಪಡೆದರು. ಆರೋಪವಿರುವ ದಾಖಲೆ ಪತ್ರವನ್ನು ಕಾಂತಪುರಂ ಉಸ್ತಾದರಿಗೆ ಕೊಟ್ಟರು.
ಹೀಗೆಯೇ ನಾನಾ ರೀತಿಯ ಕುತಂತ್ರದಿಂದ ಮುಕ್ತವಾಗಿ ಉಸ್ತಾದರು ಉನ್ನತಿಯಿಂದ ಉನ್ನತಿಗೆ ತಲುಪಿದರು.
🍄🍄🍄🍄🍄🍄🍄🍄🍄
ಮರ್ಕಝ್ 40ನೇ ವಾರ್ಷಿಕ ಸಮ್ಮೇಳನ 2018 ಜನವರಿ 04'5'6'7 ಮರ್ಕಝ್ ನಗರ್, ಕಾರಂದೂರ್, ಕೊಹಿಕೋಡ್
✍ಗಫೂರ್ ಬಾಯಾರ್
🔻🔻🔻🔻🔻🔻🔻🔻🔻
*#ಒಂದು_ಪೂರ್ವ_ಕಾಲ_ನೆನಪು*
💐💐💐💐💐💐💐💐💐
ಇಮಾಂ ಆಗಿ ನಿಂತಿರುವುದು
*ತಾಜುಲ್ ಉಲಮಾ (ಖ:ಸಿ)*
ಹಿಂದೆ ಇರುವುದು
*ಉಮರ್ ಬಾಫಖಿ ತಂಗಳ್ (ಖ:ಸಿ), ವಡಕರ ಮುಹಮ್ಮದ್ ಹಾಜಿ (ಖ:ಸಿ), ಎ.ಸಿ.ಎಸ್. ಬಿರಾನ್ ಮುಸ್ಲಿಯಾರ್ (ಖ:ಸಿ), ಶಂಸುಲ್ ಉಲಮಾ (ಖ:ಸಿ), ಖಮರುಲ್ ಉಲಮಾ ಹಾಗು ಹಲವು ಉಲಮಾ ದಿಗ್ಗಜರು.*
ಸುನ್ನಿಗಳ ಸುವರ್ಣ ಕಾಲಘಟ್ಟ.
👆👇
⚜⚜⚜⚜⚜⚜⚜⚜⚜
*ತಾಜುಲ್ ಉಲಮಾ (ಖ:ಸಿ)ರವರ ನಾಲ್ಕನೇ ಉರೂಸ್ ಮುಬಾರಕ್ @ ಎಟ್ಟಿಕುಳಂ, ಕಣ್ಣೂರು.*
*19'20'21. ಡಿಸೆಂಬರ್ 2017*
⚜⚜⚜⚜⚜⚜⚜⚜⚜
GB
💐💐💐💐💐💐💐💐💐
ಇಮಾಂ ಆಗಿ ನಿಂತಿರುವುದು
*ತಾಜುಲ್ ಉಲಮಾ (ಖ:ಸಿ)*
ಹಿಂದೆ ಇರುವುದು
*ಉಮರ್ ಬಾಫಖಿ ತಂಗಳ್ (ಖ:ಸಿ), ವಡಕರ ಮುಹಮ್ಮದ್ ಹಾಜಿ (ಖ:ಸಿ), ಎ.ಸಿ.ಎಸ್. ಬಿರಾನ್ ಮುಸ್ಲಿಯಾರ್ (ಖ:ಸಿ), ಶಂಸುಲ್ ಉಲಮಾ (ಖ:ಸಿ), ಖಮರುಲ್ ಉಲಮಾ ಹಾಗು ಹಲವು ಉಲಮಾ ದಿಗ್ಗಜರು.*
ಸುನ್ನಿಗಳ ಸುವರ್ಣ ಕಾಲಘಟ್ಟ.
👆👇
⚜⚜⚜⚜⚜⚜⚜⚜⚜
*ತಾಜುಲ್ ಉಲಮಾ (ಖ:ಸಿ)ರವರ ನಾಲ್ಕನೇ ಉರೂಸ್ ಮುಬಾರಕ್ @ ಎಟ್ಟಿಕುಳಂ, ಕಣ್ಣೂರು.*
*19'20'21. ಡಿಸೆಂಬರ್ 2017*
⚜⚜⚜⚜⚜⚜⚜⚜⚜
GB
🕎🕎🕎🕎🕎🕎🕎🕎🕎
*ಎ. ಪಿ. (ಉಸ್ತಾದ್) ಎಂಬ ಎರಡು ಅಕ್ಷರದ ಆತ್ಮೀಯ ಚೈತನ್ಯದಿಂದಾಗಿದೆ ಸುನ್ನೀ ಆದರ್ಶ ರಂಗದಲ್ಲಿ ಅಂದೂ ಇಂದೂ ಸಾವಿರಾರು ಕಾರ್ಯಕರ್ತರು ಕಾರ್ಯಾಚಿಸುತ್ತಿರುವುದು. ಇದು ಕಾಂತಪುರಂ ಉಸ್ತಾದರನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತಿದೆ.*
*ಕಾಂತಪುರಂ ಉಸ್ತಾದರ ಕಾರ್ಯಚಟುವಟಿಕೆ ಇರುವುದು ಕೇರಳದಲ್ಲಿ ಮಾತ್ರವಲ್ಲ, ಹೊರತು ಮಣ್ಣು ಮತ್ತು ಮನುಷ್ಯರು ಇರುವ ಎಲ್ಲಾ ಪ್ರದೇಶಗಳಲ್ಲಿಯೂ ಉಸ್ತಾದರು ಹೋಗಿ, ಅಥವಾ ಸಂದೇಶಗಳನ್ನು ತಲುಪಿಸಿ ಸುನ್ನತ್ ಜಮಾಅತಿಗಾಗಿ ಕಾರ್ಯಾಚಿಸುತ್ತಿದ್ದಾರೆ.*
*ವಿಶ್ವದ ನಾನಾ ಕಡೆಗಳಲ್ಲಿ ಸಂಚರಿಸಿ ಸುನ್ನೀ ಆದರ್ಶ ಸಂದೇಶ ಪ್ರಚಾರ ಮಾಡುತ್ತಾ ಇದ್ದಾರೆ.*
*ಕಾರಂದೂರಿನ ಸುನ್ನೀ ಮರ್ಕಝ್ ಮತ್ತು ದೆಹಲಿಯ ಜಾಮಿಯಾ ನಿಝಾಮುದ್ದೀನ್ ಔಲಿಯಾ ಅರೆಬಿಕ್ ಕಾಲೇಜು ಸಂಯುಕ್ತವಾಗಿ ಆದರ್ಶ ಪ್ರಚಾರದ ಪ್ರಕಾಶ ಗೋಪುರಗಳಾಗಿ ಈಗಾಗಲೇ ಮಾರ್ಪಡಾಗಿರುವುದು ಕಾಂತಪುರಂ ಉಸ್ತಾದರ ನಿರ್ದೇಶನದಿಂದ ಮತ್ತು ಪ್ರಶೋಭಿತ ವ್ಯಕ್ತಿತ್ವದಿಂದಾಗಿದೆ.*
*ಇದರಲ್ಲಿ ಕೆಲವರು ಭಯಪಟ್ಟು, ಅಸೂಯೆ ತೋರಿಸಿ, ಇಲ್ಲ ಸಲ್ಲದ ಆರೋಪ ಮಾಡಿ ಕವಡೆ ಕಾಸಿನ ಪ್ರಯೋಜನವಿಲ್ಲ.*
*ಅಲ್ಲಾಹನು ಉದ್ದೇಶಿಸಿದರೆ ಅವರು ನಿಮ್ಮ ಪಿತ್ನಾಗಳಿಂದಲೂ, ಆರೋಪಗಳಿಂದಲೂ, ಅಸೂಯೆ, ಮತ್ಸರಗಳಿಂದಲೂ ಇನ್ನಷ್ಟು ಹೆಚ್ಚು ಕೀರ್ತಿಗಳಿಸುವರು.*
*ಇನ್'ಷಾ ಅಲ್ಲಾಹ್*
🌹🌹🌹🌹🌹🌹🌹🌹🌹
_ಶೈಕ್ಷಣಿಕ ಜಾಗೃತಿಯ ಅನ್ವೇಷಣೆ_
*ಮರ್ಕಝ್ 40ನೇ ವಾರ್ಷಿಕ ಸಮ್ಮೇಳನ*
ಜನವರಿ 4,5,6,7 (2018.) ಮರ್ಕಝ್ ನಗರಿ, ಕಾರಂದೂರ್ ಕಲ್ಲಿಕೋಟೆ.
➖➖➖➖➖➖➖➖
ಶುಭ ಕೋರುವ
✍ಗಫೂರ್ ಬಾಯಾರ್
🔰🔰🔰🔰🔰🔰🔰🔰🔰
*ಎ. ಪಿ. (ಉಸ್ತಾದ್) ಎಂಬ ಎರಡು ಅಕ್ಷರದ ಆತ್ಮೀಯ ಚೈತನ್ಯದಿಂದಾಗಿದೆ ಸುನ್ನೀ ಆದರ್ಶ ರಂಗದಲ್ಲಿ ಅಂದೂ ಇಂದೂ ಸಾವಿರಾರು ಕಾರ್ಯಕರ್ತರು ಕಾರ್ಯಾಚಿಸುತ್ತಿರುವುದು. ಇದು ಕಾಂತಪುರಂ ಉಸ್ತಾದರನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತಿದೆ.*
*ಕಾಂತಪುರಂ ಉಸ್ತಾದರ ಕಾರ್ಯಚಟುವಟಿಕೆ ಇರುವುದು ಕೇರಳದಲ್ಲಿ ಮಾತ್ರವಲ್ಲ, ಹೊರತು ಮಣ್ಣು ಮತ್ತು ಮನುಷ್ಯರು ಇರುವ ಎಲ್ಲಾ ಪ್ರದೇಶಗಳಲ್ಲಿಯೂ ಉಸ್ತಾದರು ಹೋಗಿ, ಅಥವಾ ಸಂದೇಶಗಳನ್ನು ತಲುಪಿಸಿ ಸುನ್ನತ್ ಜಮಾಅತಿಗಾಗಿ ಕಾರ್ಯಾಚಿಸುತ್ತಿದ್ದಾರೆ.*
*ವಿಶ್ವದ ನಾನಾ ಕಡೆಗಳಲ್ಲಿ ಸಂಚರಿಸಿ ಸುನ್ನೀ ಆದರ್ಶ ಸಂದೇಶ ಪ್ರಚಾರ ಮಾಡುತ್ತಾ ಇದ್ದಾರೆ.*
*ಕಾರಂದೂರಿನ ಸುನ್ನೀ ಮರ್ಕಝ್ ಮತ್ತು ದೆಹಲಿಯ ಜಾಮಿಯಾ ನಿಝಾಮುದ್ದೀನ್ ಔಲಿಯಾ ಅರೆಬಿಕ್ ಕಾಲೇಜು ಸಂಯುಕ್ತವಾಗಿ ಆದರ್ಶ ಪ್ರಚಾರದ ಪ್ರಕಾಶ ಗೋಪುರಗಳಾಗಿ ಈಗಾಗಲೇ ಮಾರ್ಪಡಾಗಿರುವುದು ಕಾಂತಪುರಂ ಉಸ್ತಾದರ ನಿರ್ದೇಶನದಿಂದ ಮತ್ತು ಪ್ರಶೋಭಿತ ವ್ಯಕ್ತಿತ್ವದಿಂದಾಗಿದೆ.*
*ಇದರಲ್ಲಿ ಕೆಲವರು ಭಯಪಟ್ಟು, ಅಸೂಯೆ ತೋರಿಸಿ, ಇಲ್ಲ ಸಲ್ಲದ ಆರೋಪ ಮಾಡಿ ಕವಡೆ ಕಾಸಿನ ಪ್ರಯೋಜನವಿಲ್ಲ.*
*ಅಲ್ಲಾಹನು ಉದ್ದೇಶಿಸಿದರೆ ಅವರು ನಿಮ್ಮ ಪಿತ್ನಾಗಳಿಂದಲೂ, ಆರೋಪಗಳಿಂದಲೂ, ಅಸೂಯೆ, ಮತ್ಸರಗಳಿಂದಲೂ ಇನ್ನಷ್ಟು ಹೆಚ್ಚು ಕೀರ್ತಿಗಳಿಸುವರು.*
*ಇನ್'ಷಾ ಅಲ್ಲಾಹ್*
🌹🌹🌹🌹🌹🌹🌹🌹🌹
_ಶೈಕ್ಷಣಿಕ ಜಾಗೃತಿಯ ಅನ್ವೇಷಣೆ_
*ಮರ್ಕಝ್ 40ನೇ ವಾರ್ಷಿಕ ಸಮ್ಮೇಳನ*
ಜನವರಿ 4,5,6,7 (2018.) ಮರ್ಕಝ್ ನಗರಿ, ಕಾರಂದೂರ್ ಕಲ್ಲಿಕೋಟೆ.
➖➖➖➖➖➖➖➖
ಶುಭ ಕೋರುವ
✍ಗಫೂರ್ ಬಾಯಾರ್
🔰🔰🔰🔰🔰🔰🔰🔰🔰
*#ಕಣ್ಣಾರೆ_ಕಂಡರೂ_ಪರಾಂಬರಿಸಿ #ನೇೂಡು*
🍄🍄🍄🍄🍄🍄🍄🍄🍄
✍ ಗಫೂರ್ ಬಾಯಾರ್
===================
ಉಸ್ಮಾನಿಯ್ಯ ಕಾಲಘಟ್ಟದ ಖಲೀಫರಾಗಿದ್ದ *ಸುಲ್ತಾನ್ ಸುಲೈಮಾನುಲ್ ಖಾನೂನಿ (ರ)* ರವರು ಎಂದಿನಂತೆ ತನ್ನ ಶಯನಗೃಹದಲ್ಲಿ ಮಲಗಿದ್ದವರು ಒಂದು ದಿನ ಬೆಳಗಿನ ಜಾವದ ಸಮಯ ಕನಸಿನಲ್ಲೇನೇೂ ಕಂಡವರಂತೆ ಬೆಚ್ಚಿಬಿದ್ದು ತಟ್ಟನೆ ನಿದ್ರೆಯಿಂದ ಎಚ್ಚೆತ್ತರು.
ತಕ್ಷಣ ಕಾವಲು ಭಟನನ್ನು ಕರೆದು ತಮ್ಮ ಕುದುರೆಯನ್ನು ಸಿದ್ದಪಡಿಸುವುದರೊಂದಿಗೆ ಒಂದು ಯಾತ್ರೆಗೆ ಅಣಿಯಾಗಲು ಆಜ್ಞಾಪಿಸಿದರು.
(ಸುಲ್ತಾನರು ಮಾರುವೇಶಧಾರಿಯಾಗಿ ಸಂಚರಿಸುತ್ತಾ ಪ್ರಜೆಗಳ ಯೇೂಗ ಕ್ಷೇಮ ವಿಚಾರಿಸುವುದರೊಂದಿಗೆ ಸಮಸ್ಯೆಗಳೇನಾದರೂ ಇದ್ದರೆ ಅದನ್ನು ನೇರವಾಗಿ ಕಂಡು ಅಗತ್ಯ ಪರಿಹಾರ ಒದಗಿಸಿ ಸಮಸ್ಯೆ ಬಗೆಹರಿಸುವುದು ಖಲೀಫರ ಹವ್ಯಾಸವಾಗಿತ್ತು)
ಬೆಳಗಿನ ಜಾವದ ಸಮಯ ಸುಲ್ತಾನರು ಮಾರುವೇಶದಲ್ಲಿ ಭಟನೊಂದಿಗೆ ಕುದುರೆಯೇರಿ ಹೊರಟರು.
ಹಾಗೆ ಸುಲ್ತಾನರ ಉದ್ದೇಶಿತ ಸ್ಥಳ ತಲುಪುವಾಗ ಬೆಳಕು ಹರಿದಿತ್ತು.
ಆಗ ಅದೋ..,
ಪಟ್ಟಣವೊಂದರ ಗಲ್ಲಿಯಲ್ಲಿ ಮೃತದೇಹವೊಂದು ಅನಾಥವಾಗಿ ಬಿದ್ದಿದೆ...!!
ದಾರಿ ಹೇೂಕರನೇಕರು ಕಂಡರೂ ಕಾಣದವರಂತೆ ಮುಂದೆ ಸಾಗುತ್ತಿದ್ದಾರೆ. ಕೆಲವರು ಆ ಮೃತದೇಹವನ್ನು ತುಚ್ಛಭಾವದಿಂದ ಕಂಡು ಅಸಹ್ಯ ಪಡುತ್ತಿದ್ದರು.
ಅದನ್ನು ಕಂಡ ಸುಲ್ತಾನರು ಆಶ್ಚರ್ಯ ಚಕಿತರಾಗಿ ಯಾ ಅಲ್ಲಾಹ್.. ಎಂತಹ ದುರವಸ್ಥೆಯಿದು? ನಡುಬೀದಿಯಲ್ಲಿ ಮೃತನಾಗಿರುವ ವ್ಯಕ್ತಿಯೊಬ್ಬನ ಮೃತದೇಹದ ಅಂತ್ಯ ಕರ್ಮ ನಿರ್ವಹಿಸುವ ಬದಲು ಈ ಜನರೇಕೆ ಹೀಗೆ ತಿರಸ್ಕಾರಭಾವದಿಂದ ವರ್ತಿಸುತ್ತಿದ್ದಾರಲ್ಲ ಎಂದು ಮನದಲ್ಲೇ ಮರುಗುತ್ತಾ..
ಅಲ್ಲಿದವನೊಬ್ಬನೊಂದಿಗೆ ಸುಲ್ತಾನರು ಕೇಳಿದರು;
"ಇದು ಯಾರ ಮಯ್ಯತ್ತಾಗಿದೆ..?"
ಆಗ ಆತ ಹೇಳಿದ "ಮೃತ ವ್ಯಕ್ತಿಯು ಈ ಊರಿನ ಕುಪ್ರಸಿದ್ಧ ವ್ಯಕ್ತಿಯಾಗಿದ್ದನು
*"ಪ್ರತಿನಿತ್ಯ ಶರಾಬು ಕುಡಿಯುವುದೂ ವೇಶ್ಯಾಲಯಗಳಿಗೆ ಭೇಟಿ ನೀಡುವುದು ಅವನ ನಿತ್ಯ ಕಾಯಕವಾಗಿತ್ತು.."*
ಈತನಿಗೆ ಪತ್ನಿ ಇದ್ದಾಳೆ ಆದರೆ.. ಮಕ್ಕಳಾಗಲೀ ಬಂಧು ಬಳಗವಾಗಲೀ ಇಲ್ಲದ ಹತಭಾಗ್ಯನಾಗಿದ್ದಾನೆ.. ಈತನ ವರ್ತನೆಯಿಂದ ಬೇಸತ್ತ ಕಾರಣದಿಂದಾಗಿದೆ ಯಾರೂ ಕೂಡ ಈ ಮಯ್ಯತ್ತಿನತ್ತ ತಿರುಗಿ ನೋಡುತ್ತಿಲ್ಲ." ಎಂದ
ಈ ವಿಷಯ ಕೇಳಿದಾಗ ಸುಲ್ತಾನರಿಗೆ ಕೇೂಪ ನೆತ್ತಿಗೇರಿತು..
"ಯಾರಾದರೇನಂತೆ ಮುತ್ತು ನಬಿ ﷺ ಯವರ ಸಮುದಾಯದಲ್ಲಿ ಒಳಪಟ್ಟ ಮನುಷ್ಯನಲ್ಲವೇ..?
ಸುಲ್ತಾನ್ ಸುಲೈಮಾನ್ (ರ) ರವರು ತಕ್ಷಣವೇ ಆ ಮಯ್ಯತ್ತನ್ನು ತನ್ನ ಕುದುರೆ ಮೇಲೆ ಹಾಕಿಕೊಂಡು ಮೃತನ ಮನೆಯನ್ನು ಅರಸುತ್ತಾ ಹೊರಟು ಕೊನೆಗೂ ಆತನ ಮನೆ ತಲುಪಿದರು..
ಆ ಮನೆಯಲ್ಲಿ ಮೃತ ವ್ಯಕ್ತಿಯ ಪತ್ನಿ ಒಬ್ಬಳೇ ಇದ್ದಳು.
ಆಕೆಯನ್ನು ಕಂಡಾಗ ಮೃತದೇಹವನ್ನು ತೇೂರಿಸುತ್ತಾ ಈ ವ್ಯಕ್ತಿ ನಿನ್ನ ಪತಿಯೇ? ಎಂದು ಸುಲ್ತಾನರು ಕೇಳಿದಾಗ..
ಹೌದೆನ್ನುತ್ತಾ ಆ ಮಹಿಳೆ ತನ್ನ ಪ್ರಿಯತಮನ ಮೃತದೇಹ ಕಂಡ ಕೂಡಲೆ ಇವರಿಗೇನಾಯಿತು? ಎಂದು ಕೇಳುತ್ತಾ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು...
ಆಗ ನಡೆದ ಸಂಗತಿಯನ್ನು ವಿವರಿಸಿದ ನಂತರ ನಿನ್ನ ಈ ಪತಿ ಸದಾ ಹೆಣ್ಣು ಮತ್ತು ಹೆಂಡಗಳ ದಾಸನಾಗಿದ್ದ ಎನ್ನುತ್ತಾರೆ ಈ ಗ್ರಾಮದ ಜನತೆ ನಿಜವೇ...? ಎಂದು
ಸುಲ್ತಾನರು ಕೇಳಿದರು..
ಆಗ ಆ ಮಹಿಳೆ ನೀಡಿದ ಉತ್ತರ ಕೇಳಿದ ಸುಲ್ತಾನ್ ಸುಲೈಮಾನ್ (ರ) ಮತ್ತು ಅವರ ಕಾವಲು ಭಟ ಇಬ್ಬರೂ ಆಶ್ಚರ್ಯ ಚಕಿತರಾಗಿ ಹೇೂದರು.
ತನ್ನ ಮುಂದಿರುವುದು ಈ ನಾಡನ್ನು ಆಳುತ್ತಿರುವ ಖಲೀಫರಾದ ಸುಲ್ತಾನ್ ಸುಲೈಮಾನ್ ಖಾನೂನಿ (ರ.ಅ) ಎಂದು ತಿಳಿಯದ ಆ ಸ್ತ್ರೀ ವಿವರಿಸಲಾರಂಭಿಸಿದಳು.
ಪ್ರಿಯ ಸಹೇೂದರಾ...
*"ನನ್ನ ಪತಿ ಲೌಕಿಕವಾಗಿ ಪರಿತ್ಯಾಗಿ (زاهد) ಯೂ, ಆರಾಧನೆಗಳನ್ನು ಹೆಚ್ಚಿಸಿದವರೂ (عابد) ಆಗಿದ್ದರು. ಆದರೆ ನಮಗೆ ಇಲ್ಲಿಯ ತನಕ ಅಲ್ಲಾಹನು ಮಕ್ಕಳನ್ನು ಕರುಣಿಸಲಿಲ್ಲ. ಹಾಗಾಗಿ ಒಂದು ಮಗುವಿಗಾಗಿ ನಾವು ಬಹಳ ಹಂಬಲಿಸುತ್ತಿದ್ದೆವು. ನನ್ನ ಪತಿಯವರು ತಮ್ಮ ಸಂಪಾದನೆಯ ಹಣದಿಂದ ಮದ್ಯದಂಗಡಿಯಿಂದ ಸಾದ್ಯವಾದಷ್ಟು ಶರಾಬುಗಳನ್ನು ಖರೀದಿಸಿ ತಂದು ಆ ಮದ್ಯವನ್ನೆಲ್ಲ ಪಕ್ಕದ ಹೊಳೆಗೆಸೆದು ನಾಶಪಡಿಸಿದ ಬಳಿಕ "ಅಲ್ ಹಮ್ದುಲಿಲ್ಲಾಹ್".. ಅಲ್ಲಾಹನೇ.. ಮುಸ್ಲಿಂ ಯುವಕರಲ್ಲಿ ಈ ಮದ್ಯದ ಕಾರಣದಿಂದ ಉಂಟಾಗಬಹುದಾಗಿದ್ದ ಪಾಪಗಳನ್ನು ಸ್ವಲ್ಪ ಮಟ್ಟಿಗಾದರೂ ನನ್ನಿಂದ ತಡೆಯಲು ಸಾದ್ಯವಾಯಿತಲ್ಲಾ...!"*
*ಎಂದು ಸಮಾಧಾನ ಪಡುತ್ತಿದ್ದರು.*
ಅಂತೆಯೇ
*ಬೀದಿ ಬದಿಗಳಲ್ಲಿ ವ್ಯಭಿಚಾರವನ್ನೇ ಕಾಯಕವನ್ನಾಗಿಸಿಕೊಂಡ ವೇಶ್ಯೆಯರ ಬಳಿ ತೆರಳಿ ಇಂದು ನೀನು ಯಾರೊಂದಿಗೂ ವ್ಯಭಿಚರಿಸದೆ ನೇರವಾಗಿ ಮನೆಗೆ ಮರಳಬೇಕು ಎಂಬ ನಿಬಂಧನೆಯೊಂದಿಗೆ ಅವರಿಗೆ ಅಂದಿನ ಕೂಲಿ ಕೊಟ್ಟು ಕಳುಹಿಸಿದ ನಂತರ ಹೇಳುತ್ತಿದ್ದರು..*
*ಈ ಮಹಿಳೆಯ ಹಾಗೂ ಇವಳನ್ನು ಸಮೀಪಿಸಬೇಕಿದ್ದವರ ಪಾಪಗಳನ್ನು ಈ ದಿನದ ಮಟ್ಟಿಗೆ ತಡೆಯಲು ನನ್ನಿಂದ ಸಾದ್ಯವಾಯಿತಲ್ಲಾ.*
*"ಅಲ್ ಹಮ್ದುಲಿಲ್ಲಾಹ್"*
ಎಂದು ನಿಟ್ಟುಸಿರು ಬಿಡುತ್ತಿದ್ದರು.
ಎನ್ನುತ್ತಾ..
ಮಾತು ಮುಂದುವರಿಸಿದ ಆಕೆ
ಸಹೇೂದರಾ...
*ನನ್ನವರ ಈ ಕೆಲಸ ಕಾರ್ಯಗಳ ಸತ್ಯಾಸತ್ಯತೆ ನನಗೆ ತಿಳಿದಿದೆಯಾದರೂ ನಾಡಿನ ಜನತೆ ಅಪಾರ್ಥ ಕಲ್ಪಿಸಿರುವ ಸಂಗತಿ ನಾ ಬಲ್ಲೆ ಹಾಗಾಗಿ ನನ್ನವರನ್ನು ಇದರಿಂದ ತಡೆಯಲು ನಾನು ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದೆ..*
*ಕೊನೆಗೊಮ್ಮೆ ನಾನವರ ಬಳಿ ಹೇಳಿದೆ.*
ಪ್ರಿಯರೇ...
*ತಾವು ಮಾಡುತ್ತಿರುವುದು ಒಳ್ಳೆಯ ಕೆಲಸವಾದರೂ ಜನತೆ ನಿಮ್ಮ ಸೇವೆಗೆ ಅಪಾರ್ಥ ಕಲ್ಪಿಸುತ್ತಿದ್ದಾರೆ..*
*ಈ ಕಾಯಕ ಹೀಗೆಯೇ ಮುಂದುವರೆದರೆ ಕೊನೆಗೆ ನೀವು ಮೃತರಾದಾಗ ನಿಮ್ಮನ್ನು ಸ್ನಾನ ಮಾಡಿಸಲೋ, ನಮಾಝ್ ನಿರ್ವಹಿಸಲೋ, ದಫನ್ ಮಾಡಲೋ ಯಾರೂ ಬರಲಾರರು..*
ಎಂದಾಗ..
ನನ್ನ ಆ ಮಾತುಗಳನ್ನು ಸಂಪೂರ್ಣ ಕೇಳಿದ ನನ್ನ ಪ್ರಿಯ ಪತಿಯವರು ನಗುತ್ತಾ ಹೇಳಿದರು..
" ಓ.. ಪ್ರಿಯೆ.."
*ನನ್ನ ಈ ಕೆಲಸದ ಬಗ್ಗೆ ಯಾರು ಏನೆಂದರೇನು? ಸತ್ಯಾವಸ್ಥೆ ಅಲ್ಲಾಹನಿಗೆ ತಿಳಿದಿದೆಯಲ್ಲ. ಅಷ್ಟಕ್ಕೂ ನಾನು ಈ ಕೆಲಸ ಮಾಡುತ್ತಿರುವುದು ಅಲ್ಲಾಹನ ಸಂತೃಪ್ತಿಗಾಗಿ ಹಾಗಾಗಿ ಸರ್ವಶಕ್ತನಾದ ಅಲ್ಲಾಹನು ಅನುಗ್ರಹದಿಂದ ನನ್ನ ಮಯ್ಯಿತ್ತ್'ನ ಅಂತ್ಯ ಕರ್ಮ ನಿರ್ವಹಿಸುವವರು ಮತ್ತು ಮಯ್ಯತ್ತ್ ನಮಾಝ್'ಗೆ ನೇತೃತ್ವ ನೀಡುವವರು ಈ ರಾಜ್ಯದ ಸುಲ್ತಾನರಾದ ಸುಲೈಮಾನ್ ಖಾನೂನಿ(ರ)ರಾಗಿದ್ದಾರೆ. ಅವರೊಂದಿಗೆ ಅವರ ಮಂತ್ರಿಗಳೂ, ಈ ನಾಡಿನ ಎಲ್ಲಾ ವಿದ್ವಾಂಸರುಗಳೂ, ಮತ್ತು ನಾಡಿನ ಬಹುತೇಕ ಮುಸ್ಲಿಮರು ಪಾಲ್ಗೊಳ್ಳಲಿದ್ದಾರೆ."*
ಈ ವಿಷಯ ಕೇಳಿದ ಸುಲ್ತಾನರು ಬಿಕ್ಕಿ ಬಿಕ್ಕಿ ಅಳುತ್ತಾ ಹೇಳಿದರು..
ಪ್ರಿಯ ಸಹೇೂದರೀ...
*"ವಲ್ಲಾಹಿ..*
*ನಾನು ಸುಲ್ತಾನ್ ಸುಲೈಮಾನ್ ಖಾನೂನಿ (ರ) ಆಗಿದ್ದೇನೆ.*
*ಅಲ್ಲಾಹನಾಣೆ ಸತ್ಯ..*
*ತುಂಬು ಗೌರವದಿಂದ ನಾನು ಈ ಮಯ್ಯಿತ್ತಿನ ಸ್ನಾನ ಮಾಡಿಸಿ ಅಂತ್ಯ ವಿಧಿ ವಿಧಾನದೊಂದಿಗೆ ದಫನ್ ಮಾಡುವೆನು..!*
ನಂತರ ಸುಲ್ತಾನರು ತನ್ನ ಸೈನಿಕನತ್ತ ತಿರುಗಿ "ಈ ಸಹೇೂದರಿ ಹೇಳಿದ್ದೆಲ್ಲವೂ ಸತ್ಯವಾಗಿರುತ್ತದೆ. ಹಾಗಾಗಿ ನಾಡಿನ ಎಲ್ಲ ಪ್ರಜೆಗಳೂ ಈ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬೇಕಾದ ವ್ಯವಸ್ಥೆ ಮಾಡಿ ಎಂದು ಆಜ್ಞಾಪಿಸಿದರು.."
ಮಾತ್ರವಲ್ಲ, ಉಸ್ಮಾನಿಯ್ಯ ಖಲೀಫರುಗಳನ್ನು ಮಾತ್ರ ದಫನ್ ಮಾಡುವ ಖಬರ್'ಸ್ತಾನ್'ನಲ್ಲಿ ಆ ಮಹಾನರ ಮಯ್ಯತ್ತನ್ನು ದಫನ್ ಮಾಡಲಿಕ್ಕಾಗಿ ರೆಡಿ ಮಾಡಲು ನಿರ್ದೇಶಿಸಿದರು..
ಚರಿತ್ರೆ ಹೇಳುತ್ತದೆ..
_ತುರ್ಕಿಯ ಇತಿಹಾಸದಲ್ಲಿ ಅಂದಿನ ತನಕ ನಡೆದ ಅಂತ್ಯಕ್ರಿಯೆಗಳ ಪೈಕಿ ಅತಿ ದೊಡ್ಡ ಮಯ್ಯತ್ ನಮಾಝ್ ಆ ವ್ಯಕ್ತಿಯದಾಗಿತ್ತು ಅಂತ._
🔰🔰🔰🔰
_ನೀತಿ ಪಾಠ_
*ಕಣ್ಣಾರೆ ಕಂಡರೂ ಪರಾಂಬರಿಸಿ ನೇೂಡು.*
*ಆತ್ಮಜ್ಞಾನಿಗಳ ಬದುಕಿನ ಹಾದಿ ವರ್ಣನಾತೀತವೂ ನಮ್ಮಂಥಹ ಸಾಧಾರಣ ಜನರ ಚಿಂತನೆಗಳಿಗೂ ನಿಲುಕದ ಅಸಾಮಾನ್ಯ ವಿಷಯವೂ ಆಗಿರುತ್ತದೆ.*
✍ ಗಫೂರ್ ಬಾಯಾರ್
⚜⚜⚜⚜⚜⚜⚜⚜⚜
🍄🍄🍄🍄🍄🍄🍄🍄🍄
✍ ಗಫೂರ್ ಬಾಯಾರ್
===================
ಉಸ್ಮಾನಿಯ್ಯ ಕಾಲಘಟ್ಟದ ಖಲೀಫರಾಗಿದ್ದ *ಸುಲ್ತಾನ್ ಸುಲೈಮಾನುಲ್ ಖಾನೂನಿ (ರ)* ರವರು ಎಂದಿನಂತೆ ತನ್ನ ಶಯನಗೃಹದಲ್ಲಿ ಮಲಗಿದ್ದವರು ಒಂದು ದಿನ ಬೆಳಗಿನ ಜಾವದ ಸಮಯ ಕನಸಿನಲ್ಲೇನೇೂ ಕಂಡವರಂತೆ ಬೆಚ್ಚಿಬಿದ್ದು ತಟ್ಟನೆ ನಿದ್ರೆಯಿಂದ ಎಚ್ಚೆತ್ತರು.
ತಕ್ಷಣ ಕಾವಲು ಭಟನನ್ನು ಕರೆದು ತಮ್ಮ ಕುದುರೆಯನ್ನು ಸಿದ್ದಪಡಿಸುವುದರೊಂದಿಗೆ ಒಂದು ಯಾತ್ರೆಗೆ ಅಣಿಯಾಗಲು ಆಜ್ಞಾಪಿಸಿದರು.
(ಸುಲ್ತಾನರು ಮಾರುವೇಶಧಾರಿಯಾಗಿ ಸಂಚರಿಸುತ್ತಾ ಪ್ರಜೆಗಳ ಯೇೂಗ ಕ್ಷೇಮ ವಿಚಾರಿಸುವುದರೊಂದಿಗೆ ಸಮಸ್ಯೆಗಳೇನಾದರೂ ಇದ್ದರೆ ಅದನ್ನು ನೇರವಾಗಿ ಕಂಡು ಅಗತ್ಯ ಪರಿಹಾರ ಒದಗಿಸಿ ಸಮಸ್ಯೆ ಬಗೆಹರಿಸುವುದು ಖಲೀಫರ ಹವ್ಯಾಸವಾಗಿತ್ತು)
ಬೆಳಗಿನ ಜಾವದ ಸಮಯ ಸುಲ್ತಾನರು ಮಾರುವೇಶದಲ್ಲಿ ಭಟನೊಂದಿಗೆ ಕುದುರೆಯೇರಿ ಹೊರಟರು.
ಹಾಗೆ ಸುಲ್ತಾನರ ಉದ್ದೇಶಿತ ಸ್ಥಳ ತಲುಪುವಾಗ ಬೆಳಕು ಹರಿದಿತ್ತು.
ಆಗ ಅದೋ..,
ಪಟ್ಟಣವೊಂದರ ಗಲ್ಲಿಯಲ್ಲಿ ಮೃತದೇಹವೊಂದು ಅನಾಥವಾಗಿ ಬಿದ್ದಿದೆ...!!
ದಾರಿ ಹೇೂಕರನೇಕರು ಕಂಡರೂ ಕಾಣದವರಂತೆ ಮುಂದೆ ಸಾಗುತ್ತಿದ್ದಾರೆ. ಕೆಲವರು ಆ ಮೃತದೇಹವನ್ನು ತುಚ್ಛಭಾವದಿಂದ ಕಂಡು ಅಸಹ್ಯ ಪಡುತ್ತಿದ್ದರು.
ಅದನ್ನು ಕಂಡ ಸುಲ್ತಾನರು ಆಶ್ಚರ್ಯ ಚಕಿತರಾಗಿ ಯಾ ಅಲ್ಲಾಹ್.. ಎಂತಹ ದುರವಸ್ಥೆಯಿದು? ನಡುಬೀದಿಯಲ್ಲಿ ಮೃತನಾಗಿರುವ ವ್ಯಕ್ತಿಯೊಬ್ಬನ ಮೃತದೇಹದ ಅಂತ್ಯ ಕರ್ಮ ನಿರ್ವಹಿಸುವ ಬದಲು ಈ ಜನರೇಕೆ ಹೀಗೆ ತಿರಸ್ಕಾರಭಾವದಿಂದ ವರ್ತಿಸುತ್ತಿದ್ದಾರಲ್ಲ ಎಂದು ಮನದಲ್ಲೇ ಮರುಗುತ್ತಾ..
ಅಲ್ಲಿದವನೊಬ್ಬನೊಂದಿಗೆ ಸುಲ್ತಾನರು ಕೇಳಿದರು;
"ಇದು ಯಾರ ಮಯ್ಯತ್ತಾಗಿದೆ..?"
ಆಗ ಆತ ಹೇಳಿದ "ಮೃತ ವ್ಯಕ್ತಿಯು ಈ ಊರಿನ ಕುಪ್ರಸಿದ್ಧ ವ್ಯಕ್ತಿಯಾಗಿದ್ದನು
*"ಪ್ರತಿನಿತ್ಯ ಶರಾಬು ಕುಡಿಯುವುದೂ ವೇಶ್ಯಾಲಯಗಳಿಗೆ ಭೇಟಿ ನೀಡುವುದು ಅವನ ನಿತ್ಯ ಕಾಯಕವಾಗಿತ್ತು.."*
ಈತನಿಗೆ ಪತ್ನಿ ಇದ್ದಾಳೆ ಆದರೆ.. ಮಕ್ಕಳಾಗಲೀ ಬಂಧು ಬಳಗವಾಗಲೀ ಇಲ್ಲದ ಹತಭಾಗ್ಯನಾಗಿದ್ದಾನೆ.. ಈತನ ವರ್ತನೆಯಿಂದ ಬೇಸತ್ತ ಕಾರಣದಿಂದಾಗಿದೆ ಯಾರೂ ಕೂಡ ಈ ಮಯ್ಯತ್ತಿನತ್ತ ತಿರುಗಿ ನೋಡುತ್ತಿಲ್ಲ." ಎಂದ
ಈ ವಿಷಯ ಕೇಳಿದಾಗ ಸುಲ್ತಾನರಿಗೆ ಕೇೂಪ ನೆತ್ತಿಗೇರಿತು..
"ಯಾರಾದರೇನಂತೆ ಮುತ್ತು ನಬಿ ﷺ ಯವರ ಸಮುದಾಯದಲ್ಲಿ ಒಳಪಟ್ಟ ಮನುಷ್ಯನಲ್ಲವೇ..?
ಸುಲ್ತಾನ್ ಸುಲೈಮಾನ್ (ರ) ರವರು ತಕ್ಷಣವೇ ಆ ಮಯ್ಯತ್ತನ್ನು ತನ್ನ ಕುದುರೆ ಮೇಲೆ ಹಾಕಿಕೊಂಡು ಮೃತನ ಮನೆಯನ್ನು ಅರಸುತ್ತಾ ಹೊರಟು ಕೊನೆಗೂ ಆತನ ಮನೆ ತಲುಪಿದರು..
ಆ ಮನೆಯಲ್ಲಿ ಮೃತ ವ್ಯಕ್ತಿಯ ಪತ್ನಿ ಒಬ್ಬಳೇ ಇದ್ದಳು.
ಆಕೆಯನ್ನು ಕಂಡಾಗ ಮೃತದೇಹವನ್ನು ತೇೂರಿಸುತ್ತಾ ಈ ವ್ಯಕ್ತಿ ನಿನ್ನ ಪತಿಯೇ? ಎಂದು ಸುಲ್ತಾನರು ಕೇಳಿದಾಗ..
ಹೌದೆನ್ನುತ್ತಾ ಆ ಮಹಿಳೆ ತನ್ನ ಪ್ರಿಯತಮನ ಮೃತದೇಹ ಕಂಡ ಕೂಡಲೆ ಇವರಿಗೇನಾಯಿತು? ಎಂದು ಕೇಳುತ್ತಾ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು...
ಆಗ ನಡೆದ ಸಂಗತಿಯನ್ನು ವಿವರಿಸಿದ ನಂತರ ನಿನ್ನ ಈ ಪತಿ ಸದಾ ಹೆಣ್ಣು ಮತ್ತು ಹೆಂಡಗಳ ದಾಸನಾಗಿದ್ದ ಎನ್ನುತ್ತಾರೆ ಈ ಗ್ರಾಮದ ಜನತೆ ನಿಜವೇ...? ಎಂದು
ಸುಲ್ತಾನರು ಕೇಳಿದರು..
ಆಗ ಆ ಮಹಿಳೆ ನೀಡಿದ ಉತ್ತರ ಕೇಳಿದ ಸುಲ್ತಾನ್ ಸುಲೈಮಾನ್ (ರ) ಮತ್ತು ಅವರ ಕಾವಲು ಭಟ ಇಬ್ಬರೂ ಆಶ್ಚರ್ಯ ಚಕಿತರಾಗಿ ಹೇೂದರು.
ತನ್ನ ಮುಂದಿರುವುದು ಈ ನಾಡನ್ನು ಆಳುತ್ತಿರುವ ಖಲೀಫರಾದ ಸುಲ್ತಾನ್ ಸುಲೈಮಾನ್ ಖಾನೂನಿ (ರ.ಅ) ಎಂದು ತಿಳಿಯದ ಆ ಸ್ತ್ರೀ ವಿವರಿಸಲಾರಂಭಿಸಿದಳು.
ಪ್ರಿಯ ಸಹೇೂದರಾ...
*"ನನ್ನ ಪತಿ ಲೌಕಿಕವಾಗಿ ಪರಿತ್ಯಾಗಿ (زاهد) ಯೂ, ಆರಾಧನೆಗಳನ್ನು ಹೆಚ್ಚಿಸಿದವರೂ (عابد) ಆಗಿದ್ದರು. ಆದರೆ ನಮಗೆ ಇಲ್ಲಿಯ ತನಕ ಅಲ್ಲಾಹನು ಮಕ್ಕಳನ್ನು ಕರುಣಿಸಲಿಲ್ಲ. ಹಾಗಾಗಿ ಒಂದು ಮಗುವಿಗಾಗಿ ನಾವು ಬಹಳ ಹಂಬಲಿಸುತ್ತಿದ್ದೆವು. ನನ್ನ ಪತಿಯವರು ತಮ್ಮ ಸಂಪಾದನೆಯ ಹಣದಿಂದ ಮದ್ಯದಂಗಡಿಯಿಂದ ಸಾದ್ಯವಾದಷ್ಟು ಶರಾಬುಗಳನ್ನು ಖರೀದಿಸಿ ತಂದು ಆ ಮದ್ಯವನ್ನೆಲ್ಲ ಪಕ್ಕದ ಹೊಳೆಗೆಸೆದು ನಾಶಪಡಿಸಿದ ಬಳಿಕ "ಅಲ್ ಹಮ್ದುಲಿಲ್ಲಾಹ್".. ಅಲ್ಲಾಹನೇ.. ಮುಸ್ಲಿಂ ಯುವಕರಲ್ಲಿ ಈ ಮದ್ಯದ ಕಾರಣದಿಂದ ಉಂಟಾಗಬಹುದಾಗಿದ್ದ ಪಾಪಗಳನ್ನು ಸ್ವಲ್ಪ ಮಟ್ಟಿಗಾದರೂ ನನ್ನಿಂದ ತಡೆಯಲು ಸಾದ್ಯವಾಯಿತಲ್ಲಾ...!"*
*ಎಂದು ಸಮಾಧಾನ ಪಡುತ್ತಿದ್ದರು.*
ಅಂತೆಯೇ
*ಬೀದಿ ಬದಿಗಳಲ್ಲಿ ವ್ಯಭಿಚಾರವನ್ನೇ ಕಾಯಕವನ್ನಾಗಿಸಿಕೊಂಡ ವೇಶ್ಯೆಯರ ಬಳಿ ತೆರಳಿ ಇಂದು ನೀನು ಯಾರೊಂದಿಗೂ ವ್ಯಭಿಚರಿಸದೆ ನೇರವಾಗಿ ಮನೆಗೆ ಮರಳಬೇಕು ಎಂಬ ನಿಬಂಧನೆಯೊಂದಿಗೆ ಅವರಿಗೆ ಅಂದಿನ ಕೂಲಿ ಕೊಟ್ಟು ಕಳುಹಿಸಿದ ನಂತರ ಹೇಳುತ್ತಿದ್ದರು..*
*ಈ ಮಹಿಳೆಯ ಹಾಗೂ ಇವಳನ್ನು ಸಮೀಪಿಸಬೇಕಿದ್ದವರ ಪಾಪಗಳನ್ನು ಈ ದಿನದ ಮಟ್ಟಿಗೆ ತಡೆಯಲು ನನ್ನಿಂದ ಸಾದ್ಯವಾಯಿತಲ್ಲಾ.*
*"ಅಲ್ ಹಮ್ದುಲಿಲ್ಲಾಹ್"*
ಎಂದು ನಿಟ್ಟುಸಿರು ಬಿಡುತ್ತಿದ್ದರು.
ಎನ್ನುತ್ತಾ..
ಮಾತು ಮುಂದುವರಿಸಿದ ಆಕೆ
ಸಹೇೂದರಾ...
*ನನ್ನವರ ಈ ಕೆಲಸ ಕಾರ್ಯಗಳ ಸತ್ಯಾಸತ್ಯತೆ ನನಗೆ ತಿಳಿದಿದೆಯಾದರೂ ನಾಡಿನ ಜನತೆ ಅಪಾರ್ಥ ಕಲ್ಪಿಸಿರುವ ಸಂಗತಿ ನಾ ಬಲ್ಲೆ ಹಾಗಾಗಿ ನನ್ನವರನ್ನು ಇದರಿಂದ ತಡೆಯಲು ನಾನು ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದೆ..*
*ಕೊನೆಗೊಮ್ಮೆ ನಾನವರ ಬಳಿ ಹೇಳಿದೆ.*
ಪ್ರಿಯರೇ...
*ತಾವು ಮಾಡುತ್ತಿರುವುದು ಒಳ್ಳೆಯ ಕೆಲಸವಾದರೂ ಜನತೆ ನಿಮ್ಮ ಸೇವೆಗೆ ಅಪಾರ್ಥ ಕಲ್ಪಿಸುತ್ತಿದ್ದಾರೆ..*
*ಈ ಕಾಯಕ ಹೀಗೆಯೇ ಮುಂದುವರೆದರೆ ಕೊನೆಗೆ ನೀವು ಮೃತರಾದಾಗ ನಿಮ್ಮನ್ನು ಸ್ನಾನ ಮಾಡಿಸಲೋ, ನಮಾಝ್ ನಿರ್ವಹಿಸಲೋ, ದಫನ್ ಮಾಡಲೋ ಯಾರೂ ಬರಲಾರರು..*
ಎಂದಾಗ..
ನನ್ನ ಆ ಮಾತುಗಳನ್ನು ಸಂಪೂರ್ಣ ಕೇಳಿದ ನನ್ನ ಪ್ರಿಯ ಪತಿಯವರು ನಗುತ್ತಾ ಹೇಳಿದರು..
" ಓ.. ಪ್ರಿಯೆ.."
*ನನ್ನ ಈ ಕೆಲಸದ ಬಗ್ಗೆ ಯಾರು ಏನೆಂದರೇನು? ಸತ್ಯಾವಸ್ಥೆ ಅಲ್ಲಾಹನಿಗೆ ತಿಳಿದಿದೆಯಲ್ಲ. ಅಷ್ಟಕ್ಕೂ ನಾನು ಈ ಕೆಲಸ ಮಾಡುತ್ತಿರುವುದು ಅಲ್ಲಾಹನ ಸಂತೃಪ್ತಿಗಾಗಿ ಹಾಗಾಗಿ ಸರ್ವಶಕ್ತನಾದ ಅಲ್ಲಾಹನು ಅನುಗ್ರಹದಿಂದ ನನ್ನ ಮಯ್ಯಿತ್ತ್'ನ ಅಂತ್ಯ ಕರ್ಮ ನಿರ್ವಹಿಸುವವರು ಮತ್ತು ಮಯ್ಯತ್ತ್ ನಮಾಝ್'ಗೆ ನೇತೃತ್ವ ನೀಡುವವರು ಈ ರಾಜ್ಯದ ಸುಲ್ತಾನರಾದ ಸುಲೈಮಾನ್ ಖಾನೂನಿ(ರ)ರಾಗಿದ್ದಾರೆ. ಅವರೊಂದಿಗೆ ಅವರ ಮಂತ್ರಿಗಳೂ, ಈ ನಾಡಿನ ಎಲ್ಲಾ ವಿದ್ವಾಂಸರುಗಳೂ, ಮತ್ತು ನಾಡಿನ ಬಹುತೇಕ ಮುಸ್ಲಿಮರು ಪಾಲ್ಗೊಳ್ಳಲಿದ್ದಾರೆ."*
ಈ ವಿಷಯ ಕೇಳಿದ ಸುಲ್ತಾನರು ಬಿಕ್ಕಿ ಬಿಕ್ಕಿ ಅಳುತ್ತಾ ಹೇಳಿದರು..
ಪ್ರಿಯ ಸಹೇೂದರೀ...
*"ವಲ್ಲಾಹಿ..*
*ನಾನು ಸುಲ್ತಾನ್ ಸುಲೈಮಾನ್ ಖಾನೂನಿ (ರ) ಆಗಿದ್ದೇನೆ.*
*ಅಲ್ಲಾಹನಾಣೆ ಸತ್ಯ..*
*ತುಂಬು ಗೌರವದಿಂದ ನಾನು ಈ ಮಯ್ಯಿತ್ತಿನ ಸ್ನಾನ ಮಾಡಿಸಿ ಅಂತ್ಯ ವಿಧಿ ವಿಧಾನದೊಂದಿಗೆ ದಫನ್ ಮಾಡುವೆನು..!*
ನಂತರ ಸುಲ್ತಾನರು ತನ್ನ ಸೈನಿಕನತ್ತ ತಿರುಗಿ "ಈ ಸಹೇೂದರಿ ಹೇಳಿದ್ದೆಲ್ಲವೂ ಸತ್ಯವಾಗಿರುತ್ತದೆ. ಹಾಗಾಗಿ ನಾಡಿನ ಎಲ್ಲ ಪ್ರಜೆಗಳೂ ಈ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬೇಕಾದ ವ್ಯವಸ್ಥೆ ಮಾಡಿ ಎಂದು ಆಜ್ಞಾಪಿಸಿದರು.."
ಮಾತ್ರವಲ್ಲ, ಉಸ್ಮಾನಿಯ್ಯ ಖಲೀಫರುಗಳನ್ನು ಮಾತ್ರ ದಫನ್ ಮಾಡುವ ಖಬರ್'ಸ್ತಾನ್'ನಲ್ಲಿ ಆ ಮಹಾನರ ಮಯ್ಯತ್ತನ್ನು ದಫನ್ ಮಾಡಲಿಕ್ಕಾಗಿ ರೆಡಿ ಮಾಡಲು ನಿರ್ದೇಶಿಸಿದರು..
ಚರಿತ್ರೆ ಹೇಳುತ್ತದೆ..
_ತುರ್ಕಿಯ ಇತಿಹಾಸದಲ್ಲಿ ಅಂದಿನ ತನಕ ನಡೆದ ಅಂತ್ಯಕ್ರಿಯೆಗಳ ಪೈಕಿ ಅತಿ ದೊಡ್ಡ ಮಯ್ಯತ್ ನಮಾಝ್ ಆ ವ್ಯಕ್ತಿಯದಾಗಿತ್ತು ಅಂತ._
🔰🔰🔰🔰
_ನೀತಿ ಪಾಠ_
*ಕಣ್ಣಾರೆ ಕಂಡರೂ ಪರಾಂಬರಿಸಿ ನೇೂಡು.*
*ಆತ್ಮಜ್ಞಾನಿಗಳ ಬದುಕಿನ ಹಾದಿ ವರ್ಣನಾತೀತವೂ ನಮ್ಮಂಥಹ ಸಾಧಾರಣ ಜನರ ಚಿಂತನೆಗಳಿಗೂ ನಿಲುಕದ ಅಸಾಮಾನ್ಯ ವಿಷಯವೂ ಆಗಿರುತ್ತದೆ.*
✍ ಗಫೂರ್ ಬಾಯಾರ್
⚜⚜⚜⚜⚜⚜⚜⚜⚜
*#ಕಿತಾಬ್_ಹಿಡಿದಿದ್ದ_ಕೈಗಳಿಗೆ #ಕಾನೂನಿನ_ಪುಸ್ತಕವನ್ನೂ_ಕೊಟ್ಟ #ಹೆಮ್ಮೆಯ_ವಿದ್ಯಾಕೇಂದ್ರ_ಮರ್ಕಝ್*
📚📒📕📗📘📙📚
✍ಗಫೂರ್ ಬಾಯಾರ್
===================
*ಅಲ್ಲಾಹನ ಕಲಾಮಾದ ಕುರ್ಆನ್ ಮತ್ತು ಅವನ ಹಬೀಬರ ﷺ ಸುನ್ನತ್ತಾದ ಹದೀಸನ್ನು ಮನಬಂದಂತೆ ವ್ಯಾಖ್ಯಾನಿಸುತ್ತಾ ಸುನ್ನತ್ ಜಮಾಅತಿನ ಮೇಲೆ ದಾಳಿ ನಡೆಸಲು ಬರುವ ಕಪಟಿಗಳನ್ನು ಕುರ್ಆನ್ ಮತ್ತು ಹದೀಸಿನ ಆಧಾರದಿಂದಲೇ ಹಿಮ್ಮೆಟ್ಟಿಸಿ ಸುನ್ನತ್ ಜಮಾಅತಿನ ಆಶಯಾದರ್ಶಗಳನ್ನು ಎತ್ತಿ ಹಿಡಿದ ಪಾರಂಪರ್ಯ ಹೊಂದಿದ ಸುನ್ನತ್ ಜಮಾಅತಿನ ದಿಗ್ಗಜರಾದ ಕಾಂತಾಪುರಂ ಎ.ಪಿ ಉಸ್ತಾದರ ಶಿಷ್ಯರು ಇನ್ನು ಮುಂದೆ.....*
*ಅನಾದಿ ಕಾಲದಿಂದಲೂ ಒಂದೇ ತಾಯಿಯ ಮಕ್ಕಳಂತೆ ಒಂದಾಗಿದ್ದ ಹಿಂದೂ ಮುಸ್ಲಿಮರಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ಪರಸ್ಪರ ಭಿನ್ನತೆ ಮೂಡಿಸಿ ಲವ್ ಜಿಹಾದ್ ನಂತಹ ಕಟ್ಟುಕತೆ ಕಟ್ಟಿ ಸಮಾಜವನ್ನು ಒಡೆದು ಆ ಮೂಲಕ ತಮ್ಮ ರಾಜಕೀಯ ಲಾಭ ಪಡೆಯಲೆತ್ನಿಸುತ್ತಿರುವ ಕಪಟ ಸಮಾಜವಿರೇೂಧಿ ಶಕ್ತಿಗಳಿಗೂ ಸಂವಿಧಾನಾತ್ಮಕವಾದ ಕಾನೂನಿನ ಮೂಲಕವೇ ತಿರುಗೇಟು ನೀಡಲು ಮರ್ಕಝೆಂಬ ಹೆಮ್ಮೆಯ ದೀನೀ ಸ್ಥಾಪನೆಯಿಂದ ಬಿರುದು ಪಡೆದ ಸಖಾಫಿಗಳು ಕಾನೂನು ಪದವಿ ಪಡೆದು ಕರಿಕೇೂಟು ಧರಿಸಿ ನ್ಯಾಯಾಲಯದಲ್ಲಿ ನ್ಯಾಯಕ್ಕಾಗಿ ಹೇೂರಾಡಲು ಅಣಿಯಾಗಿಯಾಗುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.*
*ಇಸ್ಲಾಮ್ ಎಂದರೇನೆಂದು ಕಲಿಯಲು ಕಿತಾಬ್ ಹಿಡಿದ ಕೈಗಳಿಗೆ ಭಾರತದ ಕಾನೂನಿನ ಪುಸ್ತಕವನ್ನೂ ಕೊಟ್ಟು ಕಾನೂನು ಶಿಕ್ಷಣ ನೀಡಿ ಮುಖ್ಯವಾಹಿನಿಗೆ ತರುವ ಮರ್ಕಝ್'ನ ಈ ಕ್ರಮ ನಿಜಕ್ಕೂ ಶ್ಲಾಘನೀಯ.*
*ಇದರೊಂದಿಗೆ ಈ ತನಕ ಶರೀಅತ್'ಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಇಸ್ಲಾಮಿಕ್ ವಾದದ ಹೆಸರಿನಲ್ಲಿ ನೂತನವಾದವನ್ನು ಮುಂದಿಟ್ಟು, ಇಸ್ಲಾಮಿನ ತತ್ವ ಸಿದ್ಧಾಂತಗಳ ಆಧಾರದಿಂದ ವಾದ ಮಂಡಿಸುವ ಬದಲು ತಮ್ಮ ಕುಬುದ್ದಿಯಿಂದಲೇ ವಾದಿಸುತ್ತಿದ್ದ "ಕರಿ ಕೋಟು" ಧರಿಸಿದ ವಹ್ಹಾಬಿಗಳಿಗೂ ಇನ್ನು ಕೋರ್ಟು ಕೊಠಡಿಯಲ್ಲಿ ಹಿಂದಿನಂತೆ ತಮ್ಮ ಬೇಳೆ ಬೇಯಿಸಿಕೊಳ್ಳಲಾಗದೆ ಪ್ರಯಾಸಪಡಬೇಕಾದೀತು. ಕಾರಣ ಅವರೆದುರು ವಾದ ಮಂಡಿಸಲಿರುವ ಮುಖಗಳು ತಮಾಷೆಗಾಗಿಯೂ ಸುಳ್ಳು ಹೇಳಬಾರದೆಂದು ಕಲಿಸಿದ ಅಲ್ಲಾಹನ ರಸೂಲರ ﷺ ಸುನ್ನತ್ತನ್ನು ಮೈಗೂಡಿಸಿಕೊಂಡವರೂ ಮತ್ತು ನೂತನವಾದಿಗಳಿಗೆ ಸಿಂಹ ಸ್ವಪ್ನರಾದ ಶೈಖುನಾ ಕಾಂತಪುರಂ ಉಸ್ತಾದರ ಆಶೀರ್ವಾದ ಪಡೆದ ಮಕ್ಕಳೂ ಆಗಿದ್ದಾರೆ.*
*"ಮರ್ಕಝ್"ನ ಮಡಿಲಲ್ಲಿ ಬೆಳೆದ ಕಾರಣದಿಂದ ಸುನ್ನತ್ ಜಮಾಅತ್'ನೊಂದಿಗೆ ಆಂತರಿಕ ಭಾಂಧವ್ಯದೊಂದಿಗೆ, ಸಹೇೂದರ ಧರ್ಮದೊಂದಿಗೂ ಭಾವನಾತ್ಮಕ ಸಂಬಂಧವನ್ನು ಮೈಗೂಡಿಸಿಕೊಂಡಿರುವ ಈ ನ್ಯಾಯವಾದಿಗಳು, ಸಂವಿಧಾನಾತ್ಮಕವಾದ ಕಾನೂನಿನೊಂದಿಗೆ ಇಸ್ಲಾಮಿಕ್ ಕಾನೂನಾದ ಶರೀಅತ್ ಎಂದರೇನು?, ಅದರ ವಿಧಿ ವಿಧಾನಗಳೇನು? ಇಸ್ಲಾಂ ಎಂದರೇನು? ಅದು ಜಗತ್ತಿಗೆ ಸಾರಿದ ಸಂದೇಶವೇನು ಎಂದೂ ಸಹ ಸಮಾಜಕ್ಕೆ ವಿವರಿಸಲಿರುವರು.*
*ವಿದ್ಯಾಕೇಂದ್ರವಾಗಿ ವಿಶ್ವದೆಲ್ಲೆಡೆ ಅರಿಯಲ್ಪಡುತ್ತಿರುವ "ಮರ್ಕಝ್"*
*ಮುಸ್ಲಿಂ ಸಮೂಹಕ್ಕೆ ಮತ್ತು ನಾಗರಿಕ ಸಮಾಜಕ್ಕೆ ನೀಡುತ್ತಿರುವ ಅಸಾಮಾನ್ಯ ಸೇವೆಯಿಂದಾಗಿ ಇಂದು ಎಲ್ಲೆಡೆ ಚರ್ಚೆಯಾಗುತ್ತಿದೆ. ಮುಂದೊಂದು ದಿನ ಮರ್ಕಝ್'ನಲ್ಲಿ ವಿದ್ಯಾರ್ಜನೆಗಾಗಿ ಲೇೂಕವೇ ಕಲ್ಲಿಕೇೂಟೆಯತ್ತ ಮುಖಮಾಡಲಿದೆಯೆಂಬುದನ್ನು ನೆನೆವಾಗ ಹೃದಯ ತುಂಬಿ ಬರುತ್ತದೆ.*
*"ಮರ್ಕಝ್" ಈ ಲೋಕಕ್ಕೆ ಸಮರ್ಪಿಸಿದ "ಸಖಾಫಿಗಳು" ಎಂಬ ವಿದ್ವಾಂಸರು ತಮ್ಮ "ಧಾರ್ಮಿಕ ಮತ್ತು ಐಚ್ಚಿಕ" ತಿಳುವಳಿಕೆಯಿಂದ ಸಮಾಜದ ನಾನಾ ರಂಗಗಳಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದ ಅವರ ಸಾನಿದ್ಯಗಳಿಂದ ಪುಳಕಿತವಾದ ಸುನ್ನೀ ಸಮೂಹ ಮರ್ಕಝನ್ನು ಹೆಮ್ಮಯಿಂದ ಕೊಂಡಾಡುತ್ತಿದೆ. ಈ ಅಭಿಮಾನಕ್ಕೆ ಭಾಜನರಾದ ಯುವ ಪ್ರತಿಭೆಗಳು ಈಗಾಗಲೇ ಮಸೀದಿ ಮತ್ತು ಮದರಸಗಳಿಗೆ ಸೀಮಿತವಾಗಿರುವವರು" ಎಂಬ ಲೇಬೆಲ್'ನಿಂದ ಹೊರಬಂದ ಸಾವಿರಾರು ಸಂಖ್ಯೆಯ ಸಖಾಫಿಗಳು ಹೆಸರಾಂತ ಭಾಷಣಗಾರರಾಗಿಯೂ, ಲೇಖಕಗಾರರಾಗಿಯೂ, ಚಿಂತಕಗಾರರಾಗಿಯೂ, ಎಂಜಿನಿಯರ್'ಗಳಾಗಿಯೂ, ಸರಕಾರಿ ಉದ್ಯೋಗಸ್ಥರಾಗಿಯೂ ಸಮಾಜದಲ್ಲಿ ಗುರುತಿಸಲ್ಪಡುತ್ತಿದ್ದಾರೆ.*
*ಇನ್ನು ವಕೀಲರಾಗಿಯೂ ಸೇವೆ ಸಲ್ಲಿಸುವ ಮೂಲಕ ಆ ಸ್ಥಾನವನ್ನೂ ತುಂಬಿ ಸಮಾಜದ ಏಳಿಗೆಗೆ ಶ್ರಮಿಸಲು ಹೊರಟ ಈ ಸಮಯದಲ್ಲಿ ಮರ್ಕಝ್'ನಿಂದ ಕಾನೂನು ಪದವಿ ಪಡೆದು ಮುಖ್ಯವಾಹಿನಿಗೆ ಧುಮುಕಲಿರುವ ಹೊಸ ಮುಖಗಳಿಗೆ ನನ್ನ ಸಲಹೆಯೇನೆಂದರೆ...*
*ಕಾನೂನು ಪಡೆದಾಕ್ಷಣ ನೀವು ಕಪ್ಪು ಕೇೂಟ್ ಧರಿಸಿ ನ್ಯಾಯಾಲಯದಲ್ಲಿ ವಾದಿಸಲೇಬೇಕಿಲ್ಲ. ನಾಗರಿಕ ಕಾನೂನು, (ಸಿವಿಲ್ ಲಾ) ಅಪರಾಧ ಕಾನೂನು, ಅಂತರರಾಷ್ಟ್ರೀಯ ಕಾನೂನು, ಕಾರ್ಮಿಕ ಕಾನೂನು, ತೆರಿಗೆಗೆ ಸಂಬಂಧಿಸಿದ ಕಾನೂನು, ಆಸ್ತಿಯ ಬೌದ್ಧಿಕ ಹಕ್ಕು ಕಾನೂನು (ಪೇಟೆಂಟ್ ಲಾ) ಹೀಗೆ ವಿವಿಧ ವಿಭಾಗಗಳಲ್ಲಿ ವಿಶೇಷ ಪರಿಣತಿ ಪಡೆದು ಸಲಹೆಗಾರರಾಗುವ ಮೂಲಕ ಸೇವೆ ಸಲ್ಲಿಸಬಹುದು.*
*ರೂಬಿ ಜೂಬಿಲಿ ಸಮ್ಮೇಳನದಲ್ಲಿ ಸುನ್ನತ್ ಜಮಾಅತಿನ ಸದಸ್ಯರಾದ ನಮ್ಮೆಲ್ಲರಿಗೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಂಡು ನಿಮ್ಮನ್ನು ನೇರವಾಗಿ ಅಭಿನಂದಿಸಲು ಸರ್ವಶಕ್ತನಾದ ಅಲ್ಲಾಹನು ತೌಫೀಕ್ ನೀಡಲಿ ಆಮೀನ್.*
✍ಗಫೂರ್ ಬಾಯಾರ್
🌷🌷🌷🌷🌷🌷🌷🌷🌷
*_ಶೈಕ್ಷಣಿಕ ಜಾಗೃತಿಯ ಅಭಿಯಾನ, ರೂಬಿ ಜೂಬಿಲಿ ಸಮ್ಮೇಳನ. ಜನವರಿ 05'06'07' 2018 ಕಾರಂದೂರ್, ಕಲ್ಲಿಕೋಟೆ._*
🌷🌷🌷🌷🌷🌷🌷🌷🌷
📚📒📕📗📘📙📚
✍ಗಫೂರ್ ಬಾಯಾರ್
===================
*ಅಲ್ಲಾಹನ ಕಲಾಮಾದ ಕುರ್ಆನ್ ಮತ್ತು ಅವನ ಹಬೀಬರ ﷺ ಸುನ್ನತ್ತಾದ ಹದೀಸನ್ನು ಮನಬಂದಂತೆ ವ್ಯಾಖ್ಯಾನಿಸುತ್ತಾ ಸುನ್ನತ್ ಜಮಾಅತಿನ ಮೇಲೆ ದಾಳಿ ನಡೆಸಲು ಬರುವ ಕಪಟಿಗಳನ್ನು ಕುರ್ಆನ್ ಮತ್ತು ಹದೀಸಿನ ಆಧಾರದಿಂದಲೇ ಹಿಮ್ಮೆಟ್ಟಿಸಿ ಸುನ್ನತ್ ಜಮಾಅತಿನ ಆಶಯಾದರ್ಶಗಳನ್ನು ಎತ್ತಿ ಹಿಡಿದ ಪಾರಂಪರ್ಯ ಹೊಂದಿದ ಸುನ್ನತ್ ಜಮಾಅತಿನ ದಿಗ್ಗಜರಾದ ಕಾಂತಾಪುರಂ ಎ.ಪಿ ಉಸ್ತಾದರ ಶಿಷ್ಯರು ಇನ್ನು ಮುಂದೆ.....*
*ಅನಾದಿ ಕಾಲದಿಂದಲೂ ಒಂದೇ ತಾಯಿಯ ಮಕ್ಕಳಂತೆ ಒಂದಾಗಿದ್ದ ಹಿಂದೂ ಮುಸ್ಲಿಮರಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ಪರಸ್ಪರ ಭಿನ್ನತೆ ಮೂಡಿಸಿ ಲವ್ ಜಿಹಾದ್ ನಂತಹ ಕಟ್ಟುಕತೆ ಕಟ್ಟಿ ಸಮಾಜವನ್ನು ಒಡೆದು ಆ ಮೂಲಕ ತಮ್ಮ ರಾಜಕೀಯ ಲಾಭ ಪಡೆಯಲೆತ್ನಿಸುತ್ತಿರುವ ಕಪಟ ಸಮಾಜವಿರೇೂಧಿ ಶಕ್ತಿಗಳಿಗೂ ಸಂವಿಧಾನಾತ್ಮಕವಾದ ಕಾನೂನಿನ ಮೂಲಕವೇ ತಿರುಗೇಟು ನೀಡಲು ಮರ್ಕಝೆಂಬ ಹೆಮ್ಮೆಯ ದೀನೀ ಸ್ಥಾಪನೆಯಿಂದ ಬಿರುದು ಪಡೆದ ಸಖಾಫಿಗಳು ಕಾನೂನು ಪದವಿ ಪಡೆದು ಕರಿಕೇೂಟು ಧರಿಸಿ ನ್ಯಾಯಾಲಯದಲ್ಲಿ ನ್ಯಾಯಕ್ಕಾಗಿ ಹೇೂರಾಡಲು ಅಣಿಯಾಗಿಯಾಗುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.*
*ಇಸ್ಲಾಮ್ ಎಂದರೇನೆಂದು ಕಲಿಯಲು ಕಿತಾಬ್ ಹಿಡಿದ ಕೈಗಳಿಗೆ ಭಾರತದ ಕಾನೂನಿನ ಪುಸ್ತಕವನ್ನೂ ಕೊಟ್ಟು ಕಾನೂನು ಶಿಕ್ಷಣ ನೀಡಿ ಮುಖ್ಯವಾಹಿನಿಗೆ ತರುವ ಮರ್ಕಝ್'ನ ಈ ಕ್ರಮ ನಿಜಕ್ಕೂ ಶ್ಲಾಘನೀಯ.*
*ಇದರೊಂದಿಗೆ ಈ ತನಕ ಶರೀಅತ್'ಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಇಸ್ಲಾಮಿಕ್ ವಾದದ ಹೆಸರಿನಲ್ಲಿ ನೂತನವಾದವನ್ನು ಮುಂದಿಟ್ಟು, ಇಸ್ಲಾಮಿನ ತತ್ವ ಸಿದ್ಧಾಂತಗಳ ಆಧಾರದಿಂದ ವಾದ ಮಂಡಿಸುವ ಬದಲು ತಮ್ಮ ಕುಬುದ್ದಿಯಿಂದಲೇ ವಾದಿಸುತ್ತಿದ್ದ "ಕರಿ ಕೋಟು" ಧರಿಸಿದ ವಹ್ಹಾಬಿಗಳಿಗೂ ಇನ್ನು ಕೋರ್ಟು ಕೊಠಡಿಯಲ್ಲಿ ಹಿಂದಿನಂತೆ ತಮ್ಮ ಬೇಳೆ ಬೇಯಿಸಿಕೊಳ್ಳಲಾಗದೆ ಪ್ರಯಾಸಪಡಬೇಕಾದೀತು. ಕಾರಣ ಅವರೆದುರು ವಾದ ಮಂಡಿಸಲಿರುವ ಮುಖಗಳು ತಮಾಷೆಗಾಗಿಯೂ ಸುಳ್ಳು ಹೇಳಬಾರದೆಂದು ಕಲಿಸಿದ ಅಲ್ಲಾಹನ ರಸೂಲರ ﷺ ಸುನ್ನತ್ತನ್ನು ಮೈಗೂಡಿಸಿಕೊಂಡವರೂ ಮತ್ತು ನೂತನವಾದಿಗಳಿಗೆ ಸಿಂಹ ಸ್ವಪ್ನರಾದ ಶೈಖುನಾ ಕಾಂತಪುರಂ ಉಸ್ತಾದರ ಆಶೀರ್ವಾದ ಪಡೆದ ಮಕ್ಕಳೂ ಆಗಿದ್ದಾರೆ.*
*"ಮರ್ಕಝ್"ನ ಮಡಿಲಲ್ಲಿ ಬೆಳೆದ ಕಾರಣದಿಂದ ಸುನ್ನತ್ ಜಮಾಅತ್'ನೊಂದಿಗೆ ಆಂತರಿಕ ಭಾಂಧವ್ಯದೊಂದಿಗೆ, ಸಹೇೂದರ ಧರ್ಮದೊಂದಿಗೂ ಭಾವನಾತ್ಮಕ ಸಂಬಂಧವನ್ನು ಮೈಗೂಡಿಸಿಕೊಂಡಿರುವ ಈ ನ್ಯಾಯವಾದಿಗಳು, ಸಂವಿಧಾನಾತ್ಮಕವಾದ ಕಾನೂನಿನೊಂದಿಗೆ ಇಸ್ಲಾಮಿಕ್ ಕಾನೂನಾದ ಶರೀಅತ್ ಎಂದರೇನು?, ಅದರ ವಿಧಿ ವಿಧಾನಗಳೇನು? ಇಸ್ಲಾಂ ಎಂದರೇನು? ಅದು ಜಗತ್ತಿಗೆ ಸಾರಿದ ಸಂದೇಶವೇನು ಎಂದೂ ಸಹ ಸಮಾಜಕ್ಕೆ ವಿವರಿಸಲಿರುವರು.*
*ವಿದ್ಯಾಕೇಂದ್ರವಾಗಿ ವಿಶ್ವದೆಲ್ಲೆಡೆ ಅರಿಯಲ್ಪಡುತ್ತಿರುವ "ಮರ್ಕಝ್"*
*ಮುಸ್ಲಿಂ ಸಮೂಹಕ್ಕೆ ಮತ್ತು ನಾಗರಿಕ ಸಮಾಜಕ್ಕೆ ನೀಡುತ್ತಿರುವ ಅಸಾಮಾನ್ಯ ಸೇವೆಯಿಂದಾಗಿ ಇಂದು ಎಲ್ಲೆಡೆ ಚರ್ಚೆಯಾಗುತ್ತಿದೆ. ಮುಂದೊಂದು ದಿನ ಮರ್ಕಝ್'ನಲ್ಲಿ ವಿದ್ಯಾರ್ಜನೆಗಾಗಿ ಲೇೂಕವೇ ಕಲ್ಲಿಕೇೂಟೆಯತ್ತ ಮುಖಮಾಡಲಿದೆಯೆಂಬುದನ್ನು ನೆನೆವಾಗ ಹೃದಯ ತುಂಬಿ ಬರುತ್ತದೆ.*
*"ಮರ್ಕಝ್" ಈ ಲೋಕಕ್ಕೆ ಸಮರ್ಪಿಸಿದ "ಸಖಾಫಿಗಳು" ಎಂಬ ವಿದ್ವಾಂಸರು ತಮ್ಮ "ಧಾರ್ಮಿಕ ಮತ್ತು ಐಚ್ಚಿಕ" ತಿಳುವಳಿಕೆಯಿಂದ ಸಮಾಜದ ನಾನಾ ರಂಗಗಳಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದ ಅವರ ಸಾನಿದ್ಯಗಳಿಂದ ಪುಳಕಿತವಾದ ಸುನ್ನೀ ಸಮೂಹ ಮರ್ಕಝನ್ನು ಹೆಮ್ಮಯಿಂದ ಕೊಂಡಾಡುತ್ತಿದೆ. ಈ ಅಭಿಮಾನಕ್ಕೆ ಭಾಜನರಾದ ಯುವ ಪ್ರತಿಭೆಗಳು ಈಗಾಗಲೇ ಮಸೀದಿ ಮತ್ತು ಮದರಸಗಳಿಗೆ ಸೀಮಿತವಾಗಿರುವವರು" ಎಂಬ ಲೇಬೆಲ್'ನಿಂದ ಹೊರಬಂದ ಸಾವಿರಾರು ಸಂಖ್ಯೆಯ ಸಖಾಫಿಗಳು ಹೆಸರಾಂತ ಭಾಷಣಗಾರರಾಗಿಯೂ, ಲೇಖಕಗಾರರಾಗಿಯೂ, ಚಿಂತಕಗಾರರಾಗಿಯೂ, ಎಂಜಿನಿಯರ್'ಗಳಾಗಿಯೂ, ಸರಕಾರಿ ಉದ್ಯೋಗಸ್ಥರಾಗಿಯೂ ಸಮಾಜದಲ್ಲಿ ಗುರುತಿಸಲ್ಪಡುತ್ತಿದ್ದಾರೆ.*
*ಇನ್ನು ವಕೀಲರಾಗಿಯೂ ಸೇವೆ ಸಲ್ಲಿಸುವ ಮೂಲಕ ಆ ಸ್ಥಾನವನ್ನೂ ತುಂಬಿ ಸಮಾಜದ ಏಳಿಗೆಗೆ ಶ್ರಮಿಸಲು ಹೊರಟ ಈ ಸಮಯದಲ್ಲಿ ಮರ್ಕಝ್'ನಿಂದ ಕಾನೂನು ಪದವಿ ಪಡೆದು ಮುಖ್ಯವಾಹಿನಿಗೆ ಧುಮುಕಲಿರುವ ಹೊಸ ಮುಖಗಳಿಗೆ ನನ್ನ ಸಲಹೆಯೇನೆಂದರೆ...*
*ಕಾನೂನು ಪಡೆದಾಕ್ಷಣ ನೀವು ಕಪ್ಪು ಕೇೂಟ್ ಧರಿಸಿ ನ್ಯಾಯಾಲಯದಲ್ಲಿ ವಾದಿಸಲೇಬೇಕಿಲ್ಲ. ನಾಗರಿಕ ಕಾನೂನು, (ಸಿವಿಲ್ ಲಾ) ಅಪರಾಧ ಕಾನೂನು, ಅಂತರರಾಷ್ಟ್ರೀಯ ಕಾನೂನು, ಕಾರ್ಮಿಕ ಕಾನೂನು, ತೆರಿಗೆಗೆ ಸಂಬಂಧಿಸಿದ ಕಾನೂನು, ಆಸ್ತಿಯ ಬೌದ್ಧಿಕ ಹಕ್ಕು ಕಾನೂನು (ಪೇಟೆಂಟ್ ಲಾ) ಹೀಗೆ ವಿವಿಧ ವಿಭಾಗಗಳಲ್ಲಿ ವಿಶೇಷ ಪರಿಣತಿ ಪಡೆದು ಸಲಹೆಗಾರರಾಗುವ ಮೂಲಕ ಸೇವೆ ಸಲ್ಲಿಸಬಹುದು.*
*ರೂಬಿ ಜೂಬಿಲಿ ಸಮ್ಮೇಳನದಲ್ಲಿ ಸುನ್ನತ್ ಜಮಾಅತಿನ ಸದಸ್ಯರಾದ ನಮ್ಮೆಲ್ಲರಿಗೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಂಡು ನಿಮ್ಮನ್ನು ನೇರವಾಗಿ ಅಭಿನಂದಿಸಲು ಸರ್ವಶಕ್ತನಾದ ಅಲ್ಲಾಹನು ತೌಫೀಕ್ ನೀಡಲಿ ಆಮೀನ್.*
✍ಗಫೂರ್ ಬಾಯಾರ್
🌷🌷🌷🌷🌷🌷🌷🌷🌷
*_ಶೈಕ್ಷಣಿಕ ಜಾಗೃತಿಯ ಅಭಿಯಾನ, ರೂಬಿ ಜೂಬಿಲಿ ಸಮ್ಮೇಳನ. ಜನವರಿ 05'06'07' 2018 ಕಾರಂದೂರ್, ಕಲ್ಲಿಕೋಟೆ._*
🌷🌷🌷🌷🌷🌷🌷🌷🌷
*ಮಾಷಾಅಲ್ಲಾಹ್...*
*#ಹನ್ನೆರಡನೆ_ವಯಸ್ಸಿನಲ್ಲಿ_ಯತೀಂ_ಆದ_ಬಾಲಕ_ಇಂದು_ವಿಶ್ವವಿಖ್ಯಾತ_ವಿಧ್ವಾಂಸರು*
💠💠💠💠💠💠💠💠💠
ತಾನಿನ್ನು ಬಹುಕಾಲ ಬದುಕಲಾರೆನೆಂದು ಮನವರಿಕೆಯಾದ ಅಹ್ಮದ್ ಹಾಜಿಯವರು ತನ್ನ ಧರ್ಮಪತ್ನಿಯ ಬಳಿ ಪ್ರಿಯೇ...
ನನ್ನ ಕಾಲಾನಂತರ ನಮ್ಮ ಮಕ್ಕಳನ್ನು ಹೇಗೆ ಬೆಳೆಸುವೆ? ತುಸು ಆತಂಕದಿಂದಲೇ ಕೇಳಿದರು.
ಪತಿಯ ಸೇವೆಯೇ ತನ್ನ ಸೌಭಾಗ್ಯವೆಂದು ಬಗೆದು ತನ್ನ ಪ್ರಿಯ ಪತಿಯನ್ನು ತನ್ನ ನಾಡಿಮಿಡಿತದ ಒಡನಾಡಿಯಂತೆ ಅನುಸರಿಸುತ್ತಿದ್ದ ಆ ಮಹದಿ ಹೇಳಿದರು
ಪ್ರಿಯರೇ..
ತಾವು ಚಿಂತಿಸದಿರಿ ದಯಾಳುವಾದ ಅಲ್ಲಾಹನ ದಯಾನುಗ್ರಹವೊಂದಿದ್ದರೆ ನಮ್ಮ ಮಕ್ಕಳಿಗೆ ದೀನ್ ಮತ್ತು ದುನ್ಯಾವೆರಡರ ವಿದ್ಯಾಭ್ಯಾಸವನ್ನೂ ಕೊಟ್ಟು ಅಲ್ಲಾಹನನ್ನು ಭಯಪಟ್ಟು ಜೀವಿಸುವುದರೊಂದಿಗೆ ಅವನ ರಸೂಲ್ ﷺ ರನ್ನು ಜೀವಕ್ಕಿಂತ ಮಿಗಿಲಾಗಿ ಪ್ರೀತಿಸುವ ಮಕ್ಕಳನ್ನಾಗಿಸಿ ಬೆಳೆಸುತ್ತೇನೆ ಇನ್ಷಾಅಲ್ಲಾಹ್ ಎಂದರು.
ತಮ್ಮ ಮುದ್ದಿನ ಮನದನ್ನೆಯ ಮಾತಿನಿಂದ ಸಂತೃಪ್ತರಾದ ಅಹ್ಮದ್ ಹಾಜಿಯವರು "ಯಾ ಅಲ್ಲಾಹ್... ನನಗೆ ನೀನು ಧಾರೆಯೆರೆದ ಅತಿದೊಡ್ಡ ನಿಅಮತಾದ ನನ್ನ ಮಕ್ಕಳನ್ನು ಹೆತ್ತವರ ಕಣ್ಮಣಿಗಳಾಗಿ ಗುರು ಹಿರಿಯರಿಗೆ ವಿಧೇಯರಾಗಿ, ನಾಡಿಗೆ ಉತ್ತಮ ಪ್ರಜೆಯಾಗಿಸಿ ಮಾತಾಪಿತರಿಗೆ ಇಹಪರಗಳಲ್ಲಿ ಉಪಕರಿಸುವ ಮಕ್ಕಳನ್ನಾಗಿಸು ನಾಥಾ" ಎಂದು ಕಂಬನಿಗರೆದು ಪ್ರಾರ್ಥಿಸುತ್ತಾ ತನ್ನ ಮಕ್ಕಳನ್ನು ಬರಸೆಳೆದು ಅಪ್ಪಿ ಮುದ್ದಿಸಿದರಲ್ಲದೆ ಕೆಲ ಸಮಯದಲ್ಲೇ "ಲಾಹಿಲಾಹ ಇಲ್ಲಲ್ಲಾಹ್" ಎಂಬ ಶಹಾದತ್ ಕಲಿಮ ಉಚ್ಚರಿಸುತ್ತಾ ಇನ್ನೆಂದೂ ಹಿಂದಿರುಗಿಬಾರದ ಲೇೂಕಕ್ಕೆ ಪ್ರಯಾಣ ಬೆಳೆಸಿದರು ಇನ್ನಲಿಲ್ಲಾಹ್...
ಹಾಗೆ ತನ್ನ ತಂದೆಯ ಅಗಲುವಿಕೆಯ ಕ್ಷಣವನ್ನು ಕಣ್ಣಾರೆ ಕಂಡು ಬೆಳೆದ ಅಬೂಬಕರ್ ಎಂಬ ಆ ಬಾಲಕನಿಗೆ ಆಗಲೆ ಜೀವನ ಮತ್ತು ಮರಣವೆಂದರೇನೆಂಬುದರ ಅರಿವಾಗಿತ್ತು.
ನಂತರ ಸದ್ಗುಣ ಸಂಪನ್ನೆಯಾದ ತಾಯಿ ಕುಂಙಿಮ್ಮ ಹಜ್ಜುಮ್ಮರ ಆಶ್ರಯದಲ್ಲಿ ಬೆಳೆಯುತ್ತಾ ಕೇರಳದ ಕಾಂತಪುರಂ ಎಂಬ ಗ್ರಾಮದಲ್ಲಿ ಮತಅಲ್ಲಿಮಾಗಿ ದೀನೀ ಶಿಕ್ಷಣ ಕಲಿಯ ತೊಡಗಿದ ಆ ಬಾಲಕ ಮುಂದೆ ಮುದರ್ರಿಸ್ ಆದರು. ತಾಯಿ ತಂದೆಯರ ಆಶೀರ್ವಾದ ಮತ್ತು ಪ್ರಾರ್ಥನೆಯ ಫಲದಿಂದಲೂ ಮತ್ತು ಅಲ್ಲಾಹನು ನೀಡಿದ ಪ್ರತಿಭೆಯಿಂದಲೂ, ಮುಂದೆ ಉತ್ತಮ ಸಂಘಟಕರಾಗಿಯೂ, ಪ್ರಸ್ಥಾನದ ನಾಯಕರಾಗಿಯೂ, ಬೆಳೆದು ಮುಂದೆ ಸುನ್ನತ್ ಜಮಾಅತಿನ ಅಗ್ರಗಣ್ಯ ನಾಯಕರಾದರಲ್ಲದೆ ಭಾರತೀಯ ಮುಸ್ಲಿಮರ ಹೆಮ್ಮೆಯ ಪ್ರತೀಕವಾದರು. ಮಾತ್ರವಲ್ಲ ಅಲ್ಲಾಹನು ತನ್ನ ಔದಾರ್ಯದಿಂದ ಧಾರೆಯೆರೆದ ದೀನೀ ಇಲ್ಮನ್ನು ಸಮರ್ಪಕವಾಗಿ ಸದುಪಯೇೂಗಪಡಿಸಿಕೊಂಡು ವಿಶ್ವವಿಖ್ಯಾತ ವಿಧ್ವಾಂಸರಲ್ಲಿ ಒಬ್ಬರಾಗಿ ಮಾರ್ಪಟ್ಟರು.
ಕುರ್ಆನ್ ಮತ್ತು ಹದೀಸನ್ನು ದುರ್ವ್ಯಾಖ್ಯಾನಿಸುತ್ತಾ ಮಿಥ್ಯಾರೇೂಪಗಳ ಮೂಲಕ ಸುನ್ನತ್ ಜಮಾಅತಿನ ಮೇಲೆ ದಾಳಿ ನಡೆಸಲೆತ್ನಿಸುವ ವಹ್ಹಾಬಿಗಳ ಮುಂದೆ ಸುನ್ನತ್ ಜಮಾಅತಿನ ಆಶಯಾದರ್ಶಗಳ ಮೂಲಕ ಸೂಕ್ತ ತಿರುಗೇಟು ನೀಡುವುದರೊಂದಿಗೆ ನಾನು ಸುನ್ನಿ ಎಂದು ಅಭಿಮಾನ ಮತ್ತು ಹೆಮ್ಮೆಯಿಂದ ಎದೆ ತಟ್ಟಿ ಹೇಳಲು ನಮಗೆ ಸಾಧ್ಯವಾಗುತ್ತಿದೆ ಎನ್ನುವುದಾದರೆ ಅದಕ್ಕೆ *ಶೈಖುನಾ ಎ. ಪಿ. ಅಬೂಬಕರ್ ಉಸ್ತಾದರ* ಅವಿಶ್ರಾಂತ ಶ್ರಮ ಮತ್ತು ದಿಟ್ಟ ನೇತೃತ್ವವೇ ಕಾರಣ.
ಉಸ್ತಾದರ ಈ ಏಳಿಗೆಯನ್ನು ಸಹಿಸದ ಎದುರಾಳಿಗಳಿಂದ ಸದಾ ಮಿಥ್ಯಾರೇೂಪಕ್ಕಳಗಾಗುತ್ತಿದ್ದರೂ ಅಂಜದೆ ಅಳುಕದೆ ಸುನ್ನತ್ ಜಮಾಅತಿನ ಏಳಿಗೆಗಾಗಿ ಮರ್ಕಝ್ ಎಂಬ ಹೆಸರಾಂತ ವಿದ್ಯಾಸಂಸ್ಥೆಯನ್ನು ಕಟ್ಟಿ ಬೆಳೆಸಿ ಸಖಾಫಿಗಳೆಂಬ ದೀನೀ ವಿಧ್ವಾಂಸರನ್ನು ರೂಪಿಸಿ ಸುನ್ನತ್ ಜಮಾಅತಿನ ಆಶಯಾದರ್ಶಗಳನ್ನು ನಾಡಿನಾದ್ಯಂತ ಪಸರಿಸಿದ ಸುನ್ನತ್ ಜಮಾಅತಿನ ನೇತಾರರೂ ನಮ್ಮೆಲ್ಲರ ಪ್ರೀತಿ ಪಾತ್ರರೂ ಆದ ಎ. ಪಿ. ಉಸ್ತಾದರಿಗೆ ಸರ್ವಶಕ್ತನಾದ ಅಲ್ಲಾಹನು ಆಫಿಯತ್'ನಿಂದೊಡಗೂಡಿದ ದೀರ್ಘಾಯಸ್ಸು ಕರುಣಿಸಿ ಅನುಗ್ರಹಿಸುವುದರೊಂದಿಗೆ ಇನ್ನೂ ನೂರ್ಕಾಲ ಸುನ್ನತ್ ಜಮಾಅತಿನ ಏಳಿಗೆಗಾಗಿ ದುಡಿಯುವ ಸೌಭಾಗ್ಯವೊದಗಿಸಿ ಅನುಗ್ರಹಿಸಲಿ ಆಮೀನ್.
🌷🌷🌷🌷🌷🌷🌷🌷🌷
*_ಶೈಕ್ಷಣಿಕ ಜಾಗೃತಿಯ ಅಭಿಯಾನ_*
*ಮರ್ಕಝ್ 40ನೇ ವಾರ್ಷಿಕ ರೂಬಿ ಜೂಬಿಲಿ ಸಮ್ಮೇಳನ. 04,5,6,7 2018 ಜನವರಿ ಮರ್ಕಝ್ ನಗರಿ, ಕಾರಂದೂರ್, ಕಲ್ಲಿಕೋಟೆ*.
➖➖➖➖➖➖➖➖
ಶುಭ ಕೋರುವ..
✍ಗಫೂರ್ ಬಾಯಾರ್
Gafoor Bayar
🍁🍁🍁🍁🍁🍁🍁🍁🍁
*#ಹನ್ನೆರಡನೆ_ವಯಸ್ಸಿನಲ್ಲಿ_ಯತೀಂ_ಆದ_ಬಾಲಕ_ಇಂದು_ವಿಶ್ವವಿಖ್ಯಾತ_ವಿಧ್ವಾಂಸರು*
💠💠💠💠💠💠💠💠💠
ತಾನಿನ್ನು ಬಹುಕಾಲ ಬದುಕಲಾರೆನೆಂದು ಮನವರಿಕೆಯಾದ ಅಹ್ಮದ್ ಹಾಜಿಯವರು ತನ್ನ ಧರ್ಮಪತ್ನಿಯ ಬಳಿ ಪ್ರಿಯೇ...
ನನ್ನ ಕಾಲಾನಂತರ ನಮ್ಮ ಮಕ್ಕಳನ್ನು ಹೇಗೆ ಬೆಳೆಸುವೆ? ತುಸು ಆತಂಕದಿಂದಲೇ ಕೇಳಿದರು.
ಪತಿಯ ಸೇವೆಯೇ ತನ್ನ ಸೌಭಾಗ್ಯವೆಂದು ಬಗೆದು ತನ್ನ ಪ್ರಿಯ ಪತಿಯನ್ನು ತನ್ನ ನಾಡಿಮಿಡಿತದ ಒಡನಾಡಿಯಂತೆ ಅನುಸರಿಸುತ್ತಿದ್ದ ಆ ಮಹದಿ ಹೇಳಿದರು
ಪ್ರಿಯರೇ..
ತಾವು ಚಿಂತಿಸದಿರಿ ದಯಾಳುವಾದ ಅಲ್ಲಾಹನ ದಯಾನುಗ್ರಹವೊಂದಿದ್ದರೆ ನಮ್ಮ ಮಕ್ಕಳಿಗೆ ದೀನ್ ಮತ್ತು ದುನ್ಯಾವೆರಡರ ವಿದ್ಯಾಭ್ಯಾಸವನ್ನೂ ಕೊಟ್ಟು ಅಲ್ಲಾಹನನ್ನು ಭಯಪಟ್ಟು ಜೀವಿಸುವುದರೊಂದಿಗೆ ಅವನ ರಸೂಲ್ ﷺ ರನ್ನು ಜೀವಕ್ಕಿಂತ ಮಿಗಿಲಾಗಿ ಪ್ರೀತಿಸುವ ಮಕ್ಕಳನ್ನಾಗಿಸಿ ಬೆಳೆಸುತ್ತೇನೆ ಇನ್ಷಾಅಲ್ಲಾಹ್ ಎಂದರು.
ತಮ್ಮ ಮುದ್ದಿನ ಮನದನ್ನೆಯ ಮಾತಿನಿಂದ ಸಂತೃಪ್ತರಾದ ಅಹ್ಮದ್ ಹಾಜಿಯವರು "ಯಾ ಅಲ್ಲಾಹ್... ನನಗೆ ನೀನು ಧಾರೆಯೆರೆದ ಅತಿದೊಡ್ಡ ನಿಅಮತಾದ ನನ್ನ ಮಕ್ಕಳನ್ನು ಹೆತ್ತವರ ಕಣ್ಮಣಿಗಳಾಗಿ ಗುರು ಹಿರಿಯರಿಗೆ ವಿಧೇಯರಾಗಿ, ನಾಡಿಗೆ ಉತ್ತಮ ಪ್ರಜೆಯಾಗಿಸಿ ಮಾತಾಪಿತರಿಗೆ ಇಹಪರಗಳಲ್ಲಿ ಉಪಕರಿಸುವ ಮಕ್ಕಳನ್ನಾಗಿಸು ನಾಥಾ" ಎಂದು ಕಂಬನಿಗರೆದು ಪ್ರಾರ್ಥಿಸುತ್ತಾ ತನ್ನ ಮಕ್ಕಳನ್ನು ಬರಸೆಳೆದು ಅಪ್ಪಿ ಮುದ್ದಿಸಿದರಲ್ಲದೆ ಕೆಲ ಸಮಯದಲ್ಲೇ "ಲಾಹಿಲಾಹ ಇಲ್ಲಲ್ಲಾಹ್" ಎಂಬ ಶಹಾದತ್ ಕಲಿಮ ಉಚ್ಚರಿಸುತ್ತಾ ಇನ್ನೆಂದೂ ಹಿಂದಿರುಗಿಬಾರದ ಲೇೂಕಕ್ಕೆ ಪ್ರಯಾಣ ಬೆಳೆಸಿದರು ಇನ್ನಲಿಲ್ಲಾಹ್...
ಹಾಗೆ ತನ್ನ ತಂದೆಯ ಅಗಲುವಿಕೆಯ ಕ್ಷಣವನ್ನು ಕಣ್ಣಾರೆ ಕಂಡು ಬೆಳೆದ ಅಬೂಬಕರ್ ಎಂಬ ಆ ಬಾಲಕನಿಗೆ ಆಗಲೆ ಜೀವನ ಮತ್ತು ಮರಣವೆಂದರೇನೆಂಬುದರ ಅರಿವಾಗಿತ್ತು.
ನಂತರ ಸದ್ಗುಣ ಸಂಪನ್ನೆಯಾದ ತಾಯಿ ಕುಂಙಿಮ್ಮ ಹಜ್ಜುಮ್ಮರ ಆಶ್ರಯದಲ್ಲಿ ಬೆಳೆಯುತ್ತಾ ಕೇರಳದ ಕಾಂತಪುರಂ ಎಂಬ ಗ್ರಾಮದಲ್ಲಿ ಮತಅಲ್ಲಿಮಾಗಿ ದೀನೀ ಶಿಕ್ಷಣ ಕಲಿಯ ತೊಡಗಿದ ಆ ಬಾಲಕ ಮುಂದೆ ಮುದರ್ರಿಸ್ ಆದರು. ತಾಯಿ ತಂದೆಯರ ಆಶೀರ್ವಾದ ಮತ್ತು ಪ್ರಾರ್ಥನೆಯ ಫಲದಿಂದಲೂ ಮತ್ತು ಅಲ್ಲಾಹನು ನೀಡಿದ ಪ್ರತಿಭೆಯಿಂದಲೂ, ಮುಂದೆ ಉತ್ತಮ ಸಂಘಟಕರಾಗಿಯೂ, ಪ್ರಸ್ಥಾನದ ನಾಯಕರಾಗಿಯೂ, ಬೆಳೆದು ಮುಂದೆ ಸುನ್ನತ್ ಜಮಾಅತಿನ ಅಗ್ರಗಣ್ಯ ನಾಯಕರಾದರಲ್ಲದೆ ಭಾರತೀಯ ಮುಸ್ಲಿಮರ ಹೆಮ್ಮೆಯ ಪ್ರತೀಕವಾದರು. ಮಾತ್ರವಲ್ಲ ಅಲ್ಲಾಹನು ತನ್ನ ಔದಾರ್ಯದಿಂದ ಧಾರೆಯೆರೆದ ದೀನೀ ಇಲ್ಮನ್ನು ಸಮರ್ಪಕವಾಗಿ ಸದುಪಯೇೂಗಪಡಿಸಿಕೊಂಡು ವಿಶ್ವವಿಖ್ಯಾತ ವಿಧ್ವಾಂಸರಲ್ಲಿ ಒಬ್ಬರಾಗಿ ಮಾರ್ಪಟ್ಟರು.
ಕುರ್ಆನ್ ಮತ್ತು ಹದೀಸನ್ನು ದುರ್ವ್ಯಾಖ್ಯಾನಿಸುತ್ತಾ ಮಿಥ್ಯಾರೇೂಪಗಳ ಮೂಲಕ ಸುನ್ನತ್ ಜಮಾಅತಿನ ಮೇಲೆ ದಾಳಿ ನಡೆಸಲೆತ್ನಿಸುವ ವಹ್ಹಾಬಿಗಳ ಮುಂದೆ ಸುನ್ನತ್ ಜಮಾಅತಿನ ಆಶಯಾದರ್ಶಗಳ ಮೂಲಕ ಸೂಕ್ತ ತಿರುಗೇಟು ನೀಡುವುದರೊಂದಿಗೆ ನಾನು ಸುನ್ನಿ ಎಂದು ಅಭಿಮಾನ ಮತ್ತು ಹೆಮ್ಮೆಯಿಂದ ಎದೆ ತಟ್ಟಿ ಹೇಳಲು ನಮಗೆ ಸಾಧ್ಯವಾಗುತ್ತಿದೆ ಎನ್ನುವುದಾದರೆ ಅದಕ್ಕೆ *ಶೈಖುನಾ ಎ. ಪಿ. ಅಬೂಬಕರ್ ಉಸ್ತಾದರ* ಅವಿಶ್ರಾಂತ ಶ್ರಮ ಮತ್ತು ದಿಟ್ಟ ನೇತೃತ್ವವೇ ಕಾರಣ.
ಉಸ್ತಾದರ ಈ ಏಳಿಗೆಯನ್ನು ಸಹಿಸದ ಎದುರಾಳಿಗಳಿಂದ ಸದಾ ಮಿಥ್ಯಾರೇೂಪಕ್ಕಳಗಾಗುತ್ತಿದ್ದರೂ ಅಂಜದೆ ಅಳುಕದೆ ಸುನ್ನತ್ ಜಮಾಅತಿನ ಏಳಿಗೆಗಾಗಿ ಮರ್ಕಝ್ ಎಂಬ ಹೆಸರಾಂತ ವಿದ್ಯಾಸಂಸ್ಥೆಯನ್ನು ಕಟ್ಟಿ ಬೆಳೆಸಿ ಸಖಾಫಿಗಳೆಂಬ ದೀನೀ ವಿಧ್ವಾಂಸರನ್ನು ರೂಪಿಸಿ ಸುನ್ನತ್ ಜಮಾಅತಿನ ಆಶಯಾದರ್ಶಗಳನ್ನು ನಾಡಿನಾದ್ಯಂತ ಪಸರಿಸಿದ ಸುನ್ನತ್ ಜಮಾಅತಿನ ನೇತಾರರೂ ನಮ್ಮೆಲ್ಲರ ಪ್ರೀತಿ ಪಾತ್ರರೂ ಆದ ಎ. ಪಿ. ಉಸ್ತಾದರಿಗೆ ಸರ್ವಶಕ್ತನಾದ ಅಲ್ಲಾಹನು ಆಫಿಯತ್'ನಿಂದೊಡಗೂಡಿದ ದೀರ್ಘಾಯಸ್ಸು ಕರುಣಿಸಿ ಅನುಗ್ರಹಿಸುವುದರೊಂದಿಗೆ ಇನ್ನೂ ನೂರ್ಕಾಲ ಸುನ್ನತ್ ಜಮಾಅತಿನ ಏಳಿಗೆಗಾಗಿ ದುಡಿಯುವ ಸೌಭಾಗ್ಯವೊದಗಿಸಿ ಅನುಗ್ರಹಿಸಲಿ ಆಮೀನ್.
🌷🌷🌷🌷🌷🌷🌷🌷🌷
*_ಶೈಕ್ಷಣಿಕ ಜಾಗೃತಿಯ ಅಭಿಯಾನ_*
*ಮರ್ಕಝ್ 40ನೇ ವಾರ್ಷಿಕ ರೂಬಿ ಜೂಬಿಲಿ ಸಮ್ಮೇಳನ. 04,5,6,7 2018 ಜನವರಿ ಮರ್ಕಝ್ ನಗರಿ, ಕಾರಂದೂರ್, ಕಲ್ಲಿಕೋಟೆ*.
➖➖➖➖➖➖➖➖
ಶುಭ ಕೋರುವ..
✍ಗಫೂರ್ ಬಾಯಾರ್
Gafoor Bayar
🍁🍁🍁🍁🍁🍁🍁🍁🍁
*_ #ಮರ್ಕಝು_ಸಖಾಫತ್ತಿ_ಸುನ್ನಿಯ್ಯ ಕಾರಂದೂರ್ ನಗರ್ ಕಲ್ಲಿಕೋಟೆ_*
📚📚📚📚📚📚📚📚📚
*40' ವರ್ಷ*
*200' ರಷ್ಟು ಮುಖ್ಯ ಸಂಸ್ಥೆಗಳು*
*35,000' ವಿದ್ಯಾರ್ಥಿಗಳು*
*1,00,000' ಪೂರ್ವ ವಿದ್ಯಾರ್ಥಿಗಳು*
*11,000 ಸಖಾಫಿ ಬಿರುದದಾರಿಗಳಾದ ವಿದ್ವಾಂಸರು*
*10' ಸ್ವಾಂತನ ಪದ್ಧತಿಗಳು*
===================
✍ ಗಫೂರ್ ಬಾಯಾರ್
➖➖➖➖➖➖➖
*ಭಾರತದ ಇಸ್ಲಾಮಿಕ್ ನವೋತ್ಥಾನದ ಮುನ್ನಡೆಯ ಹಾದಿಗೆ ದಾರಿ ದೀಪವಾದ "ಮರ್ಕಝ್" ನ ದೀನೀ ಸೇವೆಯ ಪರಿಶ್ರಮವನ್ನಾರಂಭಿಸಿ ನಲ್ವತ್ತು ವರ್ಷಗಳು ಸಲ್ಲುತ್ತಿದೆ.*
*ಈ ಹಂತದಲ್ಲಿ ಧಾರ್ಮಿಕ, ಸಾಮೂಹಿಕ, ಸಂಸ್ಕಾರಿಕ, ವಿದ್ಯಾಭ್ಯಾಸ ರಂಗಗಳ ಮುನ್ನಡೆಗೂ, ಪುರೋಗತಿಗೂ ಇರುವ ಅನಂತ ಅವಕಾಶಗಳನ್ನು ಕಳೆದ 40 ವರ್ಷಗಳಿಂದ ಮುಸ್ಲಿಂ ಸಮೂಹಕ್ಕಾಗಿ "ಮರ್ಕಝ್" ತೆರೆದಿಟ್ಟಿದೆ.*
ಕೇರಳದ ಪಾರಂಪರ್ಯ ಮುಸ್ಲಿಂ ಸಮೂಹವನ್ನು ಮುಖ್ಯವಾಹಿನಿಗೆ ತರುವಲ್ಲಿ ಮಾದರಿಯೋಗ್ಯವಾದ ಪಾತ್ರವಹಿಸಲು ಸಾಧ್ಯವಾಗಿರುವುದು ಮರ್ಕಝ್'ನ ಶಿಲ್ಪಿ ಕಾಂತಪುರಂ ಉಸ್ತಾದರ ನೇತೃತ್ವದಿಂದ ಮಾತ್ರ.
1978ರಲ್ಲಿ ಸಮಸ್ತ ಕೇರಳ ಸುನ್ನಿ ಯುವಜನ ಸಂಘದ ಆಶ್ರಯದಲ್ಲಿ ಕಲ್ಲಿಕೋಟೆಯ ಕಾರಂದೂರ್'ನಲ್ಲಿ "ಮರ್ಕಝ್"ಗೆ ಶಿಲಾನ್ಯಾಸ ಹಾಕಿದ ಸಮಯಗಳಲ್ಲಿ ಹಲವು ಕಾರಣಗಳಿಂದ ಕೇರಳೀಯ ಸಮೂಹದಲ್ಲಿ ಹಿನ್ನಡೆ ಅನುಭವಿಸಬೇಕಾಗಿ ಬಂದ ಸುನ್ನಿ ಸಮೂಹದ ಅಭಿವೃದ್ಧಿಗೆ ಮತ್ತು ಏಳಿಗೆಗೆ ಅಗತ್ಯವಿರುವ ಎಲ್ಲವನ್ನೂ ಮರ್ಕಝ್ ನೀಡಿತು. ಅರಿವು, ಸಾಮಾಜಿಕ ಪ್ರಜ್ಞೆ, ಆಹಾರ, ಅರೋಗ್ಯ ಮೊದಲಾದ ಮೂಲಭೂತ ಅಗತ್ಯಗಳನ್ನೆಲ್ಲ ಪೊರೈಸುವಲ್ಲಿ ಮರ್ಕಝ್ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಿರ್ಣಾಯಕ ಪಾತ್ರ ವಹಿಸಿದೆ.
ಮರ್ಕಝ್'ನ ದಿಟ್ಟ ನೇತೃತ್ವದಿಂದಾಗಿ ಸುನ್ನಿ ಸಮೂಹವು ಅಂಜಿಕೆ, ಅಳುಕು ಮತ್ತು ಯಾರ ಮುಲಾಜಿಗೂ ಒಳಗಾಗದೆ ಎದೆಗಾರಿಕೆಯಿಂದ ಮುನ್ನಡೆಯಲು ಆತ್ಮಸ್ಥೈರ್ಯ ನೀಡಿತು.
ಸಮುದಾಯದ ಅವಕಾಶಗಳನ್ನು ಅಧಿಕಾರ ಕೇಂದ್ರಗಳ ಆಯಕಟ್ಟಿನ ಸ್ಥಾನಗಳನ್ನು ಅಲ್ಪಸಂಖ್ಯಾತರು ಮಾತ್ರವಿರುವ ನೂತನವಾದಿಗಳು ವಶಪಡಿಸಿಕೊಂಡ ಒಂದು ಕಾಲಘಟ್ಟವಿತ್ತು.
ಅನರ್ಹವಾದ ತಸ್ತಿಗೆಗಳಲ್ಲಿ ಸಮುದಾಯದ ಕಾರ್ಡ್ ಬಳಸಿಕೊಂಡು ತಮ್ಮ ಸ್ವಾರ್ಥ ಸಾಧನೆಗಾಗಿ ಎಲ್ಲಾ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಿದ್ದರು.
ಮಾತ್ರವಲ್ಲ, ಪಾರಂಪರ್ಯವಾಗಿ ಸುನ್ನಿ ವಿಶ್ವಾಸಿಗಳು ಕಟ್ಟಿಸಿದ ಆರಾಧನಾಲಯಗಳನ್ನು ಕೂಡ ನೂತನವಾದಿಗಳು ವಶಪಡಿಸಿಕೊಂಡಿದ್ದರು. (ಕಲ್ಲಿಕೋಟೆ ಜಿಲ್ಲೆಯಲ್ಲೇ 12ರಷ್ಟು ಸುನ್ನಿ ಮಸೀದಿಗಳನ್ನು ವಹಾಬಿಗಳು ತಮ್ಮರಾಜಕೀಯ ಸ್ವಾದೀನ ಮೂಲಕ ವಶಕ್ಕೆ ತೆಗೆದುಕೊಂಡಿದ್ದರು.)
ಸುನ್ನಿಗಳದ್ದು ಪೊಳ್ಳುವಾದವೆಂದು ಚಿತ್ರಿಸಲು ತಂತ್ರ ಹೆಣೆಯುತ್ತಿದ್ದರು.
*ಆದರೆ, ಅಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ಒಂದು ನಿಯೋಗದ ಹಾಗೆ "ಮರ್ಕಝ್'ಗೆ ನೇತೃತ್ವ ನೀಡುತ್ತಿರುವ ಕಾಂತಪುರಂ ಉಸ್ತಾದರು ಮಧ್ಯ ಪ್ರವೇಶಿಸಿ ಆದರ್ಶ ಪ್ರತಿಬದ್ದತೆ ಮತ್ತು ಸೇವಾ ಮನೇೂಭಾವದ ಯುವ ವಿದ್ವಾಂಸರೊಂದಿಗೆ ಧರ್ಮ ಪರಿಷ್ಕರಣವಾದಿಗಳ ಪೊಳ್ಳುವಾದವನ್ನು ಆಧಾರ ಸಮೇತ ಬಯಲಿಗೆಳೆದು "ಅಹ್ಲ್ ಸುನ್ನತ್ ವಲ್" ಜಮಾಅತಿನ ನೈಜ ಆದರ್ಶವನ್ನು ಸಾಮಾನ್ಯ ಜನತೆಗೆ ಮನವರಿಕೆಯಾಗುವಂತೆ ಮಾಡಿದರು.*
*ನಂತರ #ಮರ್ಕಝ್ ಆಶ್ರಯದಲ್ಲಿ ದೇಶದೆಲ್ಲೆಡೆ ಧಾರ್ಮಿಕ ಸಂಸ್ಥೆಗಳಿಗೆ ಅವರು ಅಡಿಪಾಯ ಹಾಕಿದರು.*
*ಆ ಶ್ರಮ #ಮರ್ಕಝ್'ನ ಕಾರ್ಯಚಟುವಟಿಗಳಿಗೆ ಶಕ್ತಿ ತುಂಬಿತು ಮತ್ತು ಸುನ್ನಿಗಳ ವಿದ್ಯಾಭ್ಯಾಸ ಬೆಳವಣಿಗೆಗೆ ದಾರಿ ದೀಪವಾಯಿತು. ಅರಿವು ಮತ್ತು ಸಂಘಟನಾ ಅನುಭವದೊಂದಿಗೆ ಸೇವಾ ಮನೇೂಭಾವವನ್ನೂ ಹೊಂದಿದ ಯುವ ವಿದ್ವಾಂಸರನ್ನು ರೂಪಿಸುವ ಉನ್ನತ ವಿದ್ಯಾಲಯವಾಗಿ ಮರ್ಕಝ್ ಮಾರ್ಪಟ್ಟಿರುತ್ತದೆ.*
#ಮರ್ಕಝ್'ನ ನೇತೃತ್ವದ ಸುನ್ನಿ ಸಮೂಹದ ಅಭಿವೃದ್ಧಿ ಮತ್ತು ಏಳಿಗೆಯನ್ನು ಕಂಡು ಮೂಕ ವಿಸ್ಮಿತರಾದ
ನವೀನವಾದಿಗಳು ಮತ್ತು ಅವರ ನವೋಸ್ಥಾನ ವಾದಗಳು ಮೌಲ್ಯ ಕಳೆದುಕೊಂಡು ಅಪಶಬ್ದವಾಯಿತು.
ದೇಶದ ಕುಗ್ರಾಮಗಳಿಂದ ಆಗಮಿಸಿ ಮರ್ಕಝ್'ನಲ್ಲಿ ಕಲಿತು ಜಾಗತಿಕ ಮಟ್ಟದಲ್ಲಿ ಇಸ್ಲಾಮಿಕ ಚರ್ಚಾ ಕೂಟಗಳ ವೇದಿಕೆಗೂ ಸಭೆಗಳಿಗೂ ತಲುಪಲು ಸಾಧ್ಯವಾಗಿರುವುದು ಸಂತೇೂಷದ ಸಂಗತಿ.
ಜಾತ್ಯತೀತ ಕೇರಳದ ಮುಂದೆಯೂ, ಅಥವಾ ದೇಶಿಯ ನೆಲೆಯಲ್ಲೂ ಸಾರ್ವಜನಿಕವಾಗಿಯೂ, ಸಮೂಹದ ಮುಂದೆ ಇಸ್ಲಾಮನ್ನು ಅದರ ಕುರುವುಗಳನ್ನು ಇಸ್ಲಾಮಿನ ನೈಜ ಆಶಯ ಮತ್ತು ಆದರ್ಶದಿಂದ ಯಥಾವತ್ತಾಗಿ ಮಂಡಿಸಲು ಈ ಜ್ಞಾನ ಗೇಹಕ್ಕೆ ಸಾಧ್ಯವಾಗಿದೆ.
ಸುನ್ನಿ ಸಮೂಹಕ್ಕೆ ಅಂತರಾಷ್ಟ್ರೀಯ ಮಟ್ಟದ ಇಸ್ಲಾಮಿಕ್ ವಿದ್ಯಾಲಯಗಳನ್ನು ಪರಿಚಯಸುವಲ್ಲಿ ಮರ್ಕಝ್ ನಿರ್ಣಾಯಕ ಸ್ಥಾನ ವಹಿಸಿದೆ. ಎಂಬುದು ನಿಸ್ಸಂಶಯ ಹೇಳಬಹುದು.
ಈ ಎಲ್ಲ ಕಾರಣದಿಂದ ಮರ್ಕಝ್ ಒಂದು ವಿಸ್ಮಯವಾಗಿ ನೆಲೆಗೊಳ್ಳುತ್ತದೆ.
*ಸುನ್ನತ್ ಜಮಾಅತಿನ ಶ್ರೇಯೇೂಭಿವೃದ್ಧಿಗೆ ಅವಿಶ್ರಾಂತವಾಗಿ ಹಗಲಿರುಳೂ ಶ್ರಮಿಸುತ್ತಿರುವ ಸುಲ್ತಾನುಲ್ ಉಲಮಾ ಕಾಂತಾಪುರಂ ಎ.ಪಿ ಉಸ್ತಾದರೊಂದಿಗೆ ದೀನಿನ ಎಲ್ಲಾ ಖಾದಿಮ್'ಗಳಿಗೂ ಸರ್ವಶಕ್ತನಾದ ಅಲ್ಲಾಹನು ಅರ್ಹವಾದ ಪ್ರತಿಫಲ ನೀಡಿ ಅನುಗ್ರಹಿಸಲಿ ಆಮೀನ್.*
🌷🌷🌷🌷🌷🌷🌷🌷🌷
ಶೈಕ್ಷಣಿಕ ಜಾಗೃತಿಯ ಅಭಿಯಾನ
ಮರ್ಕಝ್ 40ನೇ ವಾರ್ಷಿಕ ರೂಬಿ ಜೂಬಿಲಿ ಸಮ್ಮೇಳನ. 04,5,6,7 2018 ಜನವರಿ ಮರ್ಕಝ್ ನಗರಿ, ಕಾರಂದೂರ್, ಕಲ್ಲಿಕೋಟೆ.
♒♒♒♒♒♒♒♒♒
📚📚📚📚📚📚📚📚📚
*40' ವರ್ಷ*
*200' ರಷ್ಟು ಮುಖ್ಯ ಸಂಸ್ಥೆಗಳು*
*35,000' ವಿದ್ಯಾರ್ಥಿಗಳು*
*1,00,000' ಪೂರ್ವ ವಿದ್ಯಾರ್ಥಿಗಳು*
*11,000 ಸಖಾಫಿ ಬಿರುದದಾರಿಗಳಾದ ವಿದ್ವಾಂಸರು*
*10' ಸ್ವಾಂತನ ಪದ್ಧತಿಗಳು*
===================
✍ ಗಫೂರ್ ಬಾಯಾರ್
➖➖➖➖➖➖➖
*ಭಾರತದ ಇಸ್ಲಾಮಿಕ್ ನವೋತ್ಥಾನದ ಮುನ್ನಡೆಯ ಹಾದಿಗೆ ದಾರಿ ದೀಪವಾದ "ಮರ್ಕಝ್" ನ ದೀನೀ ಸೇವೆಯ ಪರಿಶ್ರಮವನ್ನಾರಂಭಿಸಿ ನಲ್ವತ್ತು ವರ್ಷಗಳು ಸಲ್ಲುತ್ತಿದೆ.*
*ಈ ಹಂತದಲ್ಲಿ ಧಾರ್ಮಿಕ, ಸಾಮೂಹಿಕ, ಸಂಸ್ಕಾರಿಕ, ವಿದ್ಯಾಭ್ಯಾಸ ರಂಗಗಳ ಮುನ್ನಡೆಗೂ, ಪುರೋಗತಿಗೂ ಇರುವ ಅನಂತ ಅವಕಾಶಗಳನ್ನು ಕಳೆದ 40 ವರ್ಷಗಳಿಂದ ಮುಸ್ಲಿಂ ಸಮೂಹಕ್ಕಾಗಿ "ಮರ್ಕಝ್" ತೆರೆದಿಟ್ಟಿದೆ.*
ಕೇರಳದ ಪಾರಂಪರ್ಯ ಮುಸ್ಲಿಂ ಸಮೂಹವನ್ನು ಮುಖ್ಯವಾಹಿನಿಗೆ ತರುವಲ್ಲಿ ಮಾದರಿಯೋಗ್ಯವಾದ ಪಾತ್ರವಹಿಸಲು ಸಾಧ್ಯವಾಗಿರುವುದು ಮರ್ಕಝ್'ನ ಶಿಲ್ಪಿ ಕಾಂತಪುರಂ ಉಸ್ತಾದರ ನೇತೃತ್ವದಿಂದ ಮಾತ್ರ.
1978ರಲ್ಲಿ ಸಮಸ್ತ ಕೇರಳ ಸುನ್ನಿ ಯುವಜನ ಸಂಘದ ಆಶ್ರಯದಲ್ಲಿ ಕಲ್ಲಿಕೋಟೆಯ ಕಾರಂದೂರ್'ನಲ್ಲಿ "ಮರ್ಕಝ್"ಗೆ ಶಿಲಾನ್ಯಾಸ ಹಾಕಿದ ಸಮಯಗಳಲ್ಲಿ ಹಲವು ಕಾರಣಗಳಿಂದ ಕೇರಳೀಯ ಸಮೂಹದಲ್ಲಿ ಹಿನ್ನಡೆ ಅನುಭವಿಸಬೇಕಾಗಿ ಬಂದ ಸುನ್ನಿ ಸಮೂಹದ ಅಭಿವೃದ್ಧಿಗೆ ಮತ್ತು ಏಳಿಗೆಗೆ ಅಗತ್ಯವಿರುವ ಎಲ್ಲವನ್ನೂ ಮರ್ಕಝ್ ನೀಡಿತು. ಅರಿವು, ಸಾಮಾಜಿಕ ಪ್ರಜ್ಞೆ, ಆಹಾರ, ಅರೋಗ್ಯ ಮೊದಲಾದ ಮೂಲಭೂತ ಅಗತ್ಯಗಳನ್ನೆಲ್ಲ ಪೊರೈಸುವಲ್ಲಿ ಮರ್ಕಝ್ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಿರ್ಣಾಯಕ ಪಾತ್ರ ವಹಿಸಿದೆ.
ಮರ್ಕಝ್'ನ ದಿಟ್ಟ ನೇತೃತ್ವದಿಂದಾಗಿ ಸುನ್ನಿ ಸಮೂಹವು ಅಂಜಿಕೆ, ಅಳುಕು ಮತ್ತು ಯಾರ ಮುಲಾಜಿಗೂ ಒಳಗಾಗದೆ ಎದೆಗಾರಿಕೆಯಿಂದ ಮುನ್ನಡೆಯಲು ಆತ್ಮಸ್ಥೈರ್ಯ ನೀಡಿತು.
ಸಮುದಾಯದ ಅವಕಾಶಗಳನ್ನು ಅಧಿಕಾರ ಕೇಂದ್ರಗಳ ಆಯಕಟ್ಟಿನ ಸ್ಥಾನಗಳನ್ನು ಅಲ್ಪಸಂಖ್ಯಾತರು ಮಾತ್ರವಿರುವ ನೂತನವಾದಿಗಳು ವಶಪಡಿಸಿಕೊಂಡ ಒಂದು ಕಾಲಘಟ್ಟವಿತ್ತು.
ಅನರ್ಹವಾದ ತಸ್ತಿಗೆಗಳಲ್ಲಿ ಸಮುದಾಯದ ಕಾರ್ಡ್ ಬಳಸಿಕೊಂಡು ತಮ್ಮ ಸ್ವಾರ್ಥ ಸಾಧನೆಗಾಗಿ ಎಲ್ಲಾ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಿದ್ದರು.
ಮಾತ್ರವಲ್ಲ, ಪಾರಂಪರ್ಯವಾಗಿ ಸುನ್ನಿ ವಿಶ್ವಾಸಿಗಳು ಕಟ್ಟಿಸಿದ ಆರಾಧನಾಲಯಗಳನ್ನು ಕೂಡ ನೂತನವಾದಿಗಳು ವಶಪಡಿಸಿಕೊಂಡಿದ್ದರು. (ಕಲ್ಲಿಕೋಟೆ ಜಿಲ್ಲೆಯಲ್ಲೇ 12ರಷ್ಟು ಸುನ್ನಿ ಮಸೀದಿಗಳನ್ನು ವಹಾಬಿಗಳು ತಮ್ಮರಾಜಕೀಯ ಸ್ವಾದೀನ ಮೂಲಕ ವಶಕ್ಕೆ ತೆಗೆದುಕೊಂಡಿದ್ದರು.)
ಸುನ್ನಿಗಳದ್ದು ಪೊಳ್ಳುವಾದವೆಂದು ಚಿತ್ರಿಸಲು ತಂತ್ರ ಹೆಣೆಯುತ್ತಿದ್ದರು.
*ಆದರೆ, ಅಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ಒಂದು ನಿಯೋಗದ ಹಾಗೆ "ಮರ್ಕಝ್'ಗೆ ನೇತೃತ್ವ ನೀಡುತ್ತಿರುವ ಕಾಂತಪುರಂ ಉಸ್ತಾದರು ಮಧ್ಯ ಪ್ರವೇಶಿಸಿ ಆದರ್ಶ ಪ್ರತಿಬದ್ದತೆ ಮತ್ತು ಸೇವಾ ಮನೇೂಭಾವದ ಯುವ ವಿದ್ವಾಂಸರೊಂದಿಗೆ ಧರ್ಮ ಪರಿಷ್ಕರಣವಾದಿಗಳ ಪೊಳ್ಳುವಾದವನ್ನು ಆಧಾರ ಸಮೇತ ಬಯಲಿಗೆಳೆದು "ಅಹ್ಲ್ ಸುನ್ನತ್ ವಲ್" ಜಮಾಅತಿನ ನೈಜ ಆದರ್ಶವನ್ನು ಸಾಮಾನ್ಯ ಜನತೆಗೆ ಮನವರಿಕೆಯಾಗುವಂತೆ ಮಾಡಿದರು.*
*ನಂತರ #ಮರ್ಕಝ್ ಆಶ್ರಯದಲ್ಲಿ ದೇಶದೆಲ್ಲೆಡೆ ಧಾರ್ಮಿಕ ಸಂಸ್ಥೆಗಳಿಗೆ ಅವರು ಅಡಿಪಾಯ ಹಾಕಿದರು.*
*ಆ ಶ್ರಮ #ಮರ್ಕಝ್'ನ ಕಾರ್ಯಚಟುವಟಿಗಳಿಗೆ ಶಕ್ತಿ ತುಂಬಿತು ಮತ್ತು ಸುನ್ನಿಗಳ ವಿದ್ಯಾಭ್ಯಾಸ ಬೆಳವಣಿಗೆಗೆ ದಾರಿ ದೀಪವಾಯಿತು. ಅರಿವು ಮತ್ತು ಸಂಘಟನಾ ಅನುಭವದೊಂದಿಗೆ ಸೇವಾ ಮನೇೂಭಾವವನ್ನೂ ಹೊಂದಿದ ಯುವ ವಿದ್ವಾಂಸರನ್ನು ರೂಪಿಸುವ ಉನ್ನತ ವಿದ್ಯಾಲಯವಾಗಿ ಮರ್ಕಝ್ ಮಾರ್ಪಟ್ಟಿರುತ್ತದೆ.*
#ಮರ್ಕಝ್'ನ ನೇತೃತ್ವದ ಸುನ್ನಿ ಸಮೂಹದ ಅಭಿವೃದ್ಧಿ ಮತ್ತು ಏಳಿಗೆಯನ್ನು ಕಂಡು ಮೂಕ ವಿಸ್ಮಿತರಾದ
ನವೀನವಾದಿಗಳು ಮತ್ತು ಅವರ ನವೋಸ್ಥಾನ ವಾದಗಳು ಮೌಲ್ಯ ಕಳೆದುಕೊಂಡು ಅಪಶಬ್ದವಾಯಿತು.
ದೇಶದ ಕುಗ್ರಾಮಗಳಿಂದ ಆಗಮಿಸಿ ಮರ್ಕಝ್'ನಲ್ಲಿ ಕಲಿತು ಜಾಗತಿಕ ಮಟ್ಟದಲ್ಲಿ ಇಸ್ಲಾಮಿಕ ಚರ್ಚಾ ಕೂಟಗಳ ವೇದಿಕೆಗೂ ಸಭೆಗಳಿಗೂ ತಲುಪಲು ಸಾಧ್ಯವಾಗಿರುವುದು ಸಂತೇೂಷದ ಸಂಗತಿ.
ಜಾತ್ಯತೀತ ಕೇರಳದ ಮುಂದೆಯೂ, ಅಥವಾ ದೇಶಿಯ ನೆಲೆಯಲ್ಲೂ ಸಾರ್ವಜನಿಕವಾಗಿಯೂ, ಸಮೂಹದ ಮುಂದೆ ಇಸ್ಲಾಮನ್ನು ಅದರ ಕುರುವುಗಳನ್ನು ಇಸ್ಲಾಮಿನ ನೈಜ ಆಶಯ ಮತ್ತು ಆದರ್ಶದಿಂದ ಯಥಾವತ್ತಾಗಿ ಮಂಡಿಸಲು ಈ ಜ್ಞಾನ ಗೇಹಕ್ಕೆ ಸಾಧ್ಯವಾಗಿದೆ.
ಸುನ್ನಿ ಸಮೂಹಕ್ಕೆ ಅಂತರಾಷ್ಟ್ರೀಯ ಮಟ್ಟದ ಇಸ್ಲಾಮಿಕ್ ವಿದ್ಯಾಲಯಗಳನ್ನು ಪರಿಚಯಸುವಲ್ಲಿ ಮರ್ಕಝ್ ನಿರ್ಣಾಯಕ ಸ್ಥಾನ ವಹಿಸಿದೆ. ಎಂಬುದು ನಿಸ್ಸಂಶಯ ಹೇಳಬಹುದು.
ಈ ಎಲ್ಲ ಕಾರಣದಿಂದ ಮರ್ಕಝ್ ಒಂದು ವಿಸ್ಮಯವಾಗಿ ನೆಲೆಗೊಳ್ಳುತ್ತದೆ.
*ಸುನ್ನತ್ ಜಮಾಅತಿನ ಶ್ರೇಯೇೂಭಿವೃದ್ಧಿಗೆ ಅವಿಶ್ರಾಂತವಾಗಿ ಹಗಲಿರುಳೂ ಶ್ರಮಿಸುತ್ತಿರುವ ಸುಲ್ತಾನುಲ್ ಉಲಮಾ ಕಾಂತಾಪುರಂ ಎ.ಪಿ ಉಸ್ತಾದರೊಂದಿಗೆ ದೀನಿನ ಎಲ್ಲಾ ಖಾದಿಮ್'ಗಳಿಗೂ ಸರ್ವಶಕ್ತನಾದ ಅಲ್ಲಾಹನು ಅರ್ಹವಾದ ಪ್ರತಿಫಲ ನೀಡಿ ಅನುಗ್ರಹಿಸಲಿ ಆಮೀನ್.*
🌷🌷🌷🌷🌷🌷🌷🌷🌷
ಶೈಕ್ಷಣಿಕ ಜಾಗೃತಿಯ ಅಭಿಯಾನ
ಮರ್ಕಝ್ 40ನೇ ವಾರ್ಷಿಕ ರೂಬಿ ಜೂಬಿಲಿ ಸಮ್ಮೇಳನ. 04,5,6,7 2018 ಜನವರಿ ಮರ್ಕಝ್ ನಗರಿ, ಕಾರಂದೂರ್, ಕಲ್ಲಿಕೋಟೆ.
♒♒♒♒♒♒♒♒♒
ಝಿಯಾರತ್ತ್ ಕೇಂದ್ರ 57 ಪಾಣತ್ತೂರ್ ಶುಹದಾಗಳು.
*ಝಿಯಾರತ್ತ್ ಕೇಂದ್ರ*
*➡5⃣7⃣*
------------------------
*#ಪಾಣತ್ತೂರ್ ಶುಹದಾಗಳು*
*ಕರಿಕೆ, ಕಾಂಞಕಾಡ್*
➖➖➖➖➖➖➖➖➖
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
♒♒♒♒♒♒♒♒♒
ಕಾಸರಗೋಡು ಜಿಲ್ಲೆಯ ಗುಡ್ಡಗಾಡು ಪ್ರದೇಶವಾದ ಪಾಣತ್ತೂರು ಕಾಂಞಕಾಡ್'ನಿಂದ 50 ಕಿಲೋ ಮೀಟರ್ ಸಂಚರಿಸಿದರೆ ಎಮ್ಮೆಮಾಡು- ಮೈಸೂರು ಮಾರ್ಗವಾಗಿ ಶುಹದಾಗಳು ಅಂತ್ಯ ವಿಶ್ರಮ ಪಡೆಯುತ್ತಿರುವ ಈ ಮಖಾಮಿಗೆ ತಲುಪಬಹುದು.
ಪ್ರತಿ ವರ್ಷವೂ ಅತೀ ವಿಜೃಂಭಣೆಯಿಂದ ಇಲ್ಲಿ ನಡೆಯುವ ಉರೂಸ್ ಹೆಸರುವಾಸಿಯಾಗಿದ್ದು ಶತಮಾನಗಳ ಹಿಂದೆ ದೀನಿಗಾಗಿ ಹೋರಾಡಿ ಹುತಾತ್ಮರಾದ ಶುಹದಾಗಳು ಅಂತ್ಯ ವಿಶ್ರಮಗೊಳ್ಳುತ್ತಿರುವ ಝಿಯಾರತ್ ಕೇಂದ್ರವಾಗಿದೆ ಪಾಣತ್ತೂರ್ ದರ್ಗಾ ಶರೀಫ್.
ಭಾರತದ ವಿವಿಧ ಭಾಗಗಳಲ್ಲಿ ದೀನಿ ಪ್ರಭೋದನೆ ನಡೆಸುತ್ತಾ ಆಗಮಿಸಿದ ಈ ಮಹಾತ್ಮರು ಆಧ್ಯಾತ್ಮಿಕ ಮತ್ತು ಶಾಂತಿಯ ಸಂದೇಶ ವಾಹಕರಾಗಿ ಇಸ್ಲಾಮಿನ ಪ್ರಚಾರದಲ್ಲಿ ತೊಡಗಿದ್ದಾಗ, ಶತ್ರುಗಳ ಉಪಟಳ ಸಹಿಸಲಾರದ ಹಂತ ತಲುಪಿದಾಗ ಕೊನೆಗೆ ಎದುರಾಳಿಗಳೊಂದಿಗಿನ ಪ್ರತಿರೇೂಧ ಹೋರಾಟದಲ್ಲಿ ಅಲ್ಲಾಹನ ಸಂತೃಪ್ತಿಯಲ್ಲಿ ವಿಶ್ವಾಸ ಅರ್ಪಿಸಿ ಶಹೀದಾದ ಮಹಾತ್ಮರಾಗಿದ್ದಾರೆ.
ನೇರ್ಚೆಗಳಿಗೂ, ದಾನ ಧರ್ಮಗಳಿಗೂ ಬಹಳ ಪುಣ್ಯವೂ, ಫಲಸಿದ್ಧಿಯೂ, ಪ್ರಕಟವಾಗುವ ಪಾಣತ್ತೂರ್ ಮಖಾಂ ಶರೀಫ್'ನಲ್ಲಿ ಝಿಯಾರತ್ತ್ ಮಾಡಿದರೆ ಆತ್ಮಶಾಂತಿಯೊಂದಿಗೆ ಭಾವೀ ಬದುಕಿಗೆ ನೆಮ್ಮದಿ ಮತ್ತು ಐಶ್ವರ್ಯ ಲಭಿಸುತ್ತದೆನ್ನುತ್ತಾರೆ ಹಿರಿಯರು.
ದಾರಿ: ಕಾಂಞಕಾಡ್, ಕರಿಕೆ, ಪಾಣತ್ತೂರ್
✍ ಗಫೂರ್ ಬಾಯಾರ್
🔖🔖🔖🔖🔖🔖🔖🔖🔖
*➡5⃣7⃣*
------------------------
*#ಪಾಣತ್ತೂರ್ ಶುಹದಾಗಳು*
*ಕರಿಕೆ, ಕಾಂಞಕಾಡ್*
➖➖➖➖➖➖➖➖➖
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
♒♒♒♒♒♒♒♒♒
ಕಾಸರಗೋಡು ಜಿಲ್ಲೆಯ ಗುಡ್ಡಗಾಡು ಪ್ರದೇಶವಾದ ಪಾಣತ್ತೂರು ಕಾಂಞಕಾಡ್'ನಿಂದ 50 ಕಿಲೋ ಮೀಟರ್ ಸಂಚರಿಸಿದರೆ ಎಮ್ಮೆಮಾಡು- ಮೈಸೂರು ಮಾರ್ಗವಾಗಿ ಶುಹದಾಗಳು ಅಂತ್ಯ ವಿಶ್ರಮ ಪಡೆಯುತ್ತಿರುವ ಈ ಮಖಾಮಿಗೆ ತಲುಪಬಹುದು.
ಪ್ರತಿ ವರ್ಷವೂ ಅತೀ ವಿಜೃಂಭಣೆಯಿಂದ ಇಲ್ಲಿ ನಡೆಯುವ ಉರೂಸ್ ಹೆಸರುವಾಸಿಯಾಗಿದ್ದು ಶತಮಾನಗಳ ಹಿಂದೆ ದೀನಿಗಾಗಿ ಹೋರಾಡಿ ಹುತಾತ್ಮರಾದ ಶುಹದಾಗಳು ಅಂತ್ಯ ವಿಶ್ರಮಗೊಳ್ಳುತ್ತಿರುವ ಝಿಯಾರತ್ ಕೇಂದ್ರವಾಗಿದೆ ಪಾಣತ್ತೂರ್ ದರ್ಗಾ ಶರೀಫ್.
ಭಾರತದ ವಿವಿಧ ಭಾಗಗಳಲ್ಲಿ ದೀನಿ ಪ್ರಭೋದನೆ ನಡೆಸುತ್ತಾ ಆಗಮಿಸಿದ ಈ ಮಹಾತ್ಮರು ಆಧ್ಯಾತ್ಮಿಕ ಮತ್ತು ಶಾಂತಿಯ ಸಂದೇಶ ವಾಹಕರಾಗಿ ಇಸ್ಲಾಮಿನ ಪ್ರಚಾರದಲ್ಲಿ ತೊಡಗಿದ್ದಾಗ, ಶತ್ರುಗಳ ಉಪಟಳ ಸಹಿಸಲಾರದ ಹಂತ ತಲುಪಿದಾಗ ಕೊನೆಗೆ ಎದುರಾಳಿಗಳೊಂದಿಗಿನ ಪ್ರತಿರೇೂಧ ಹೋರಾಟದಲ್ಲಿ ಅಲ್ಲಾಹನ ಸಂತೃಪ್ತಿಯಲ್ಲಿ ವಿಶ್ವಾಸ ಅರ್ಪಿಸಿ ಶಹೀದಾದ ಮಹಾತ್ಮರಾಗಿದ್ದಾರೆ.
ನೇರ್ಚೆಗಳಿಗೂ, ದಾನ ಧರ್ಮಗಳಿಗೂ ಬಹಳ ಪುಣ್ಯವೂ, ಫಲಸಿದ್ಧಿಯೂ, ಪ್ರಕಟವಾಗುವ ಪಾಣತ್ತೂರ್ ಮಖಾಂ ಶರೀಫ್'ನಲ್ಲಿ ಝಿಯಾರತ್ತ್ ಮಾಡಿದರೆ ಆತ್ಮಶಾಂತಿಯೊಂದಿಗೆ ಭಾವೀ ಬದುಕಿಗೆ ನೆಮ್ಮದಿ ಮತ್ತು ಐಶ್ವರ್ಯ ಲಭಿಸುತ್ತದೆನ್ನುತ್ತಾರೆ ಹಿರಿಯರು.
ದಾರಿ: ಕಾಂಞಕಾಡ್, ಕರಿಕೆ, ಪಾಣತ್ತೂರ್
✍ ಗಫೂರ್ ಬಾಯಾರ್
🔖🔖🔖🔖🔖🔖🔖🔖🔖
ಝಿಯಾರತ್ತ್ ಕೇಂದ್ರ 56 ಮುಟ್ಟಿಚ್ಚಿರ ಶುಹದಾಗಳು.
*ಝಿಯಾರತ್ತ್ ಕೇಂದ್ರ*
*👉🏻5⃣6⃣*
------------------------
*"ಮುಟ್ಟಿಚ್ಚಿರ ಶುಹದಾ" ಮಲಪ್ಪುರಂ, ಕೇರಳ.*
➖➖➖➖➖➖➖➖➖
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
♻♻♻♻♻♻♻♻♻
ಮುಟ್ಟಿಚ್ಚಿರ ಮಸೀದಿಯು ಮಂಬುರಂ ತಂಙಳ್ (ಖ:ಸಿ)ರವರ ನಿರ್ದೇಶದನುಸಾರ ಹದಿನೆಂಟನೆ ಶತಮಾನದಲ್ಲಿ ನಿರ್ಮಿಸಿದ ಮಸೀದಿಯಾಗಿದೆ.
ಒಂದು ಶುಕ್ರವಾರ ಬ್ರಿಟೀಷ್ ಪಡೆಯ ಕೆಲ ಪುಂಡ ಸೈನಿಕರು ಮುಸ್ಲಿಮರನ್ನು ಕೆರಳಿಸುವ ಸಲುವಾಗಿ ಮುಟ್ಟಿಚ್ಚಿರ ಮಸೀದಿಯಲ್ಲಿ ಜುಮುಆ ನಮಾಝಿಗೆಂದು ಮುಸ್ಲಿಮರು ತೊಳೆದು ಒಣಗಲು ಹಾಕಿದ ವಸ್ತ್ರ ಮತ್ತು ಚಾಪೆಗೆ ಬೂಟು ಕಾಲಿನಿಂದ ತುಳಿದು ಆ ವಸ್ತ್ರಗಳ ಮೇಲೆ ಪಾನ್ ತಿಂದು ಉಗಿದು ಮಲಿನಗೊಳಿಸಿದರು.
ಇದು ಮುಸ್ಲಿಮರನ್ನು ಬಹಳ ದುಃಖಿತರನ್ನಾಗಿಸಿತು. ತಕ್ಷಣ ಈ ಪುಂಡಾಟಿಕೆಯನ್ನು ಪ್ರತಿಭಟಿಸಲು ಕೆಲ ಮುಸ್ಲಿಂ ಯುವಕರು ಹೊರಟರಾದರೂ ಮಂಬುರಂ ತಂಙಳ (ಖ:ಸಿ)ರು ಅವರನ್ನು ತಡೆದು ಸಮಾಧಾನ ಪಡಿಸಿದರು.
ಬ್ರಿಟೀಷರ ಈ ಪುಂಡಾಟಿಕೆಗೆ ಮುಸ್ಲಿಮರು ಕೆರಳಿ ಧಂಗೆಯೇಳದ ಕಾರಣ ಬ್ರಿಟೀಷರ ಊಹೆ ತಲೆ ಕೆಳಗಾಯಿತು. ಅಷ್ಟಕ್ಕೆ ಸುಮ್ಮನಾಗದ ಬ್ರಿಟೀಷರು, ಮುಸ್ಲಿಮರು ಕೋಮು ಗಲಭೆ ಸೃಷ್ಟಿಸಿದರೆಂದು ಕಟ್ಟುಕತೆ ಕಟ್ಟಿ ಮುಸ್ಲಿಮರ ಮೇಲೆ ದೌರ್ಜನ್ಯವೆಸಗಲಾರಂಭಿಸಿದರು. ಆಗಲೂ ಮುಸ್ಲಿಮರು ಬ್ರಿಟೀಷರ ವಿರುದ್ಧ ಧಂಗೆಯೇಳದೆ ಸಂಯಮ ಪಾಲಿಸಿದರು.
ಇದರಿಂದಲೂ ತೃಪ್ತರಾಗದ ಬ್ರಿಟೀಷರು ಮಲಪ್ಪುರಂದಿಂದ ಷೇಕ್ಸ್'ಪಿಯರ್ ಎಂಬ ಹೆಸರಿನ ಸೈನ್ಯ ಮೇಧಾವಿಯನ್ನು ಕರೆ ತಂದು ಅವನ ನೇತೃತ್ವದಲ್ಲಿ ಮುಟ್ಟಿಚ್ಚಿರ ಮಸೀದಿಗೆ ಜಾಥಾ ನಡೆಸಿದರು.
1841 ನವೆಂಬರ್ 13 ರಂದು ಹಿಜರಿ ಶವ್ವಾಲ್ ತಿಂಗಳ 6ರಂದು ಸುನ್ನತ್ತ್ ಉಪವಾಸ ಆಚಯಿಸುತ್ತಾ ಆರಾಧನೆಯಲ್ಲಿ ನಿರತರಾಗಿದ್ದ ಕೆಲವು ಮುಸ್ಲಿಮರೆದುರು ಶೂ ಸಮೇತ ಮಸೀದಿಗೆ ಹತ್ತಿ ಪುಂಡಾಟಿಕೆಯಲ್ಲಿ ತೊಡಗಿದರು.
ಈ ಸಂದರ್ಭದಲ್ಲಿ ಮಸೀದಿಯಲ್ಲಿ ಇದ್ದ *"ಕೈತಕತ್ತ್ ಮರಕಾರೂಟ್ಟಿ ಸಾಹಿಬ್ (ಖ:ಸಿ) ರವರ ನೇತೃತ್ವದಲ್ಲಿ ಹನ್ನೊಂದು ಜನರು ಬ್ರಿಟಿಷರ ಈ ಕುಕೃತ್ಯವನ್ನು ಪ್ರತಿಭಟಿಸಿ ಸೈನಿಕರ ಅತಿಕ್ರಮವನ್ನು ತಡೆಯಲೆತ್ನಿದರು. ಆಗ ಬ್ರಿಟೀಷರು ಗುಂಡಿಕ್ಕಿದಾಗ ಆ ಹನ್ನೊಂದು ಮುಸ್ಲಿಮರೂ ಶಹೀದಾದರು.*
ಮುಟ್ಟಿಚ್ಚಿರ ಮಸೀದಿಯ ಪೂರ್ವ ಭಾಗದಲ್ಲಿ ಆ ಶುಹದಾಗಳನ್ನು ದಫನ್ ಮಾಡಲಾಯಿತು.
ಬ್ರಿಟಿಷ್ ಆಡಳಿತ ಕಾಲದಲ್ಲಿ ನಡೆದ ಯುದ್ಧದಲ್ಲಿ ಹುತಾತ್ಮರಾದ ಆ ಧೀರ ಶುಹದಾಗಳ ಸ್ಮರಣಾರ್ಥ ಇಲ್ಲಿ ವಾರ್ಷಿಕ ಹರಕೆ (ಆಂಡ್ ನೇರ್ಚೆ) ನಡೆಯುತ್ತದೆ.
ಸರ್ವ ಧರ್ಮ ಸೌಹಾರ್ದತೆಗೆ ಮುಟ್ಟಿಚ್ಚಿರ ಶುಹದಾ ನೇರ್ಚೆಯು ಇಂದಿಗೂ ಹೆಸರು ವಾಸಿಯಾಗಿದೆ.
ಪ್ರಸಿದ್ಧವಾದ ಮೂನ್ನಿಯೂರ್ ಕಳಿಯಾಟ್ಟ ಉತ್ಸವಕ್ಕೆ ಬರುವ ಅಮುಸ್ಲಿಮರು ಮುಟ್ಟಿಚ್ಚಿರ ಮಸೀದಿಯಲ್ಲಿ ಕಾಣಿಕೆ ಸಮರ್ಪಿಸಿದ ನಂತರ ಕಳಿಯಾಟ್ಟಕಾವ್'ಗೆ ಹೋಗುವುದು ಇಲ್ಲಿನ ಸಂಪ್ರದಾಯ.
"ರೊಟ್ಟಿ (ಪತ್ತಿರಿ) ಇಲ್ಲಿನ ನೇರ್ಚೆಯ ಅನ್ನದಾನ. ಹನ್ನೊಂದು ಶುಹದಾಗಳ ಮತ್ತು ಮಂಬುರಂ ತಂಗಳ್ (ಖ:ಸಿ)ರವರ ಸ್ಮರಣಾರ್ಥ 12 "ರೊಟ್ಟಿ" ಒಳಗೊಂಡ ಒಂದು ಪೆಟ್ಟಿಗೆ ರೊಟ್ಟಿಯನ್ನು ವಿಶ್ವಾಸಿಗಳು ತಂದು ಝಿಯಾರತ್ ಮಾಡಿ ಮರಳಿ ಮಸೀದಿಯಿಂದ ಬರಕತ್ತಿಗಾಗಿ ಸೀರಣಿ ರೊಟ್ಟಿ ಕೊಡುವುದು ವಾಡಿಕೆ.
ದಾರಿ; ಮಂಬುರಂ ಮಖಾಮಿನಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ 4 ಕಿಮೀ ಕ್ರಮಿಸಿದರೆ ತಲಪ್ಪಾರ ಎಂಬ ಸ್ಥಳವಿದ್ದು ಅಲ್ಲಿ ಮುಟ್ಟಿಚ್ಚಿರ ಮಸೀದಿ ಇದೆ. ಅದರ ಪಕ್ಕದಲ್ಲೇ ಆ ಧೀರ ಶುಹದಾಗಳ ಮಕ್ಬರವಿದೆ.
✍ಗಫೂರ್ ಬಾಯಾರ್
✳✳✳✳✳✳✳✳✳
*👉🏻5⃣6⃣*
------------------------
*"ಮುಟ್ಟಿಚ್ಚಿರ ಶುಹದಾ" ಮಲಪ್ಪುರಂ, ಕೇರಳ.*
➖➖➖➖➖➖➖➖➖
اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ
♻♻♻♻♻♻♻♻♻
ಮುಟ್ಟಿಚ್ಚಿರ ಮಸೀದಿಯು ಮಂಬುರಂ ತಂಙಳ್ (ಖ:ಸಿ)ರವರ ನಿರ್ದೇಶದನುಸಾರ ಹದಿನೆಂಟನೆ ಶತಮಾನದಲ್ಲಿ ನಿರ್ಮಿಸಿದ ಮಸೀದಿಯಾಗಿದೆ.
ಒಂದು ಶುಕ್ರವಾರ ಬ್ರಿಟೀಷ್ ಪಡೆಯ ಕೆಲ ಪುಂಡ ಸೈನಿಕರು ಮುಸ್ಲಿಮರನ್ನು ಕೆರಳಿಸುವ ಸಲುವಾಗಿ ಮುಟ್ಟಿಚ್ಚಿರ ಮಸೀದಿಯಲ್ಲಿ ಜುಮುಆ ನಮಾಝಿಗೆಂದು ಮುಸ್ಲಿಮರು ತೊಳೆದು ಒಣಗಲು ಹಾಕಿದ ವಸ್ತ್ರ ಮತ್ತು ಚಾಪೆಗೆ ಬೂಟು ಕಾಲಿನಿಂದ ತುಳಿದು ಆ ವಸ್ತ್ರಗಳ ಮೇಲೆ ಪಾನ್ ತಿಂದು ಉಗಿದು ಮಲಿನಗೊಳಿಸಿದರು.
ಇದು ಮುಸ್ಲಿಮರನ್ನು ಬಹಳ ದುಃಖಿತರನ್ನಾಗಿಸಿತು. ತಕ್ಷಣ ಈ ಪುಂಡಾಟಿಕೆಯನ್ನು ಪ್ರತಿಭಟಿಸಲು ಕೆಲ ಮುಸ್ಲಿಂ ಯುವಕರು ಹೊರಟರಾದರೂ ಮಂಬುರಂ ತಂಙಳ (ಖ:ಸಿ)ರು ಅವರನ್ನು ತಡೆದು ಸಮಾಧಾನ ಪಡಿಸಿದರು.
ಬ್ರಿಟೀಷರ ಈ ಪುಂಡಾಟಿಕೆಗೆ ಮುಸ್ಲಿಮರು ಕೆರಳಿ ಧಂಗೆಯೇಳದ ಕಾರಣ ಬ್ರಿಟೀಷರ ಊಹೆ ತಲೆ ಕೆಳಗಾಯಿತು. ಅಷ್ಟಕ್ಕೆ ಸುಮ್ಮನಾಗದ ಬ್ರಿಟೀಷರು, ಮುಸ್ಲಿಮರು ಕೋಮು ಗಲಭೆ ಸೃಷ್ಟಿಸಿದರೆಂದು ಕಟ್ಟುಕತೆ ಕಟ್ಟಿ ಮುಸ್ಲಿಮರ ಮೇಲೆ ದೌರ್ಜನ್ಯವೆಸಗಲಾರಂಭಿಸಿದರು. ಆಗಲೂ ಮುಸ್ಲಿಮರು ಬ್ರಿಟೀಷರ ವಿರುದ್ಧ ಧಂಗೆಯೇಳದೆ ಸಂಯಮ ಪಾಲಿಸಿದರು.
ಇದರಿಂದಲೂ ತೃಪ್ತರಾಗದ ಬ್ರಿಟೀಷರು ಮಲಪ್ಪುರಂದಿಂದ ಷೇಕ್ಸ್'ಪಿಯರ್ ಎಂಬ ಹೆಸರಿನ ಸೈನ್ಯ ಮೇಧಾವಿಯನ್ನು ಕರೆ ತಂದು ಅವನ ನೇತೃತ್ವದಲ್ಲಿ ಮುಟ್ಟಿಚ್ಚಿರ ಮಸೀದಿಗೆ ಜಾಥಾ ನಡೆಸಿದರು.
1841 ನವೆಂಬರ್ 13 ರಂದು ಹಿಜರಿ ಶವ್ವಾಲ್ ತಿಂಗಳ 6ರಂದು ಸುನ್ನತ್ತ್ ಉಪವಾಸ ಆಚಯಿಸುತ್ತಾ ಆರಾಧನೆಯಲ್ಲಿ ನಿರತರಾಗಿದ್ದ ಕೆಲವು ಮುಸ್ಲಿಮರೆದುರು ಶೂ ಸಮೇತ ಮಸೀದಿಗೆ ಹತ್ತಿ ಪುಂಡಾಟಿಕೆಯಲ್ಲಿ ತೊಡಗಿದರು.
ಈ ಸಂದರ್ಭದಲ್ಲಿ ಮಸೀದಿಯಲ್ಲಿ ಇದ್ದ *"ಕೈತಕತ್ತ್ ಮರಕಾರೂಟ್ಟಿ ಸಾಹಿಬ್ (ಖ:ಸಿ) ರವರ ನೇತೃತ್ವದಲ್ಲಿ ಹನ್ನೊಂದು ಜನರು ಬ್ರಿಟಿಷರ ಈ ಕುಕೃತ್ಯವನ್ನು ಪ್ರತಿಭಟಿಸಿ ಸೈನಿಕರ ಅತಿಕ್ರಮವನ್ನು ತಡೆಯಲೆತ್ನಿದರು. ಆಗ ಬ್ರಿಟೀಷರು ಗುಂಡಿಕ್ಕಿದಾಗ ಆ ಹನ್ನೊಂದು ಮುಸ್ಲಿಮರೂ ಶಹೀದಾದರು.*
ಮುಟ್ಟಿಚ್ಚಿರ ಮಸೀದಿಯ ಪೂರ್ವ ಭಾಗದಲ್ಲಿ ಆ ಶುಹದಾಗಳನ್ನು ದಫನ್ ಮಾಡಲಾಯಿತು.
ಬ್ರಿಟಿಷ್ ಆಡಳಿತ ಕಾಲದಲ್ಲಿ ನಡೆದ ಯುದ್ಧದಲ್ಲಿ ಹುತಾತ್ಮರಾದ ಆ ಧೀರ ಶುಹದಾಗಳ ಸ್ಮರಣಾರ್ಥ ಇಲ್ಲಿ ವಾರ್ಷಿಕ ಹರಕೆ (ಆಂಡ್ ನೇರ್ಚೆ) ನಡೆಯುತ್ತದೆ.
ಸರ್ವ ಧರ್ಮ ಸೌಹಾರ್ದತೆಗೆ ಮುಟ್ಟಿಚ್ಚಿರ ಶುಹದಾ ನೇರ್ಚೆಯು ಇಂದಿಗೂ ಹೆಸರು ವಾಸಿಯಾಗಿದೆ.
ಪ್ರಸಿದ್ಧವಾದ ಮೂನ್ನಿಯೂರ್ ಕಳಿಯಾಟ್ಟ ಉತ್ಸವಕ್ಕೆ ಬರುವ ಅಮುಸ್ಲಿಮರು ಮುಟ್ಟಿಚ್ಚಿರ ಮಸೀದಿಯಲ್ಲಿ ಕಾಣಿಕೆ ಸಮರ್ಪಿಸಿದ ನಂತರ ಕಳಿಯಾಟ್ಟಕಾವ್'ಗೆ ಹೋಗುವುದು ಇಲ್ಲಿನ ಸಂಪ್ರದಾಯ.
"ರೊಟ್ಟಿ (ಪತ್ತಿರಿ) ಇಲ್ಲಿನ ನೇರ್ಚೆಯ ಅನ್ನದಾನ. ಹನ್ನೊಂದು ಶುಹದಾಗಳ ಮತ್ತು ಮಂಬುರಂ ತಂಗಳ್ (ಖ:ಸಿ)ರವರ ಸ್ಮರಣಾರ್ಥ 12 "ರೊಟ್ಟಿ" ಒಳಗೊಂಡ ಒಂದು ಪೆಟ್ಟಿಗೆ ರೊಟ್ಟಿಯನ್ನು ವಿಶ್ವಾಸಿಗಳು ತಂದು ಝಿಯಾರತ್ ಮಾಡಿ ಮರಳಿ ಮಸೀದಿಯಿಂದ ಬರಕತ್ತಿಗಾಗಿ ಸೀರಣಿ ರೊಟ್ಟಿ ಕೊಡುವುದು ವಾಡಿಕೆ.
ದಾರಿ; ಮಂಬುರಂ ಮಖಾಮಿನಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ 4 ಕಿಮೀ ಕ್ರಮಿಸಿದರೆ ತಲಪ್ಪಾರ ಎಂಬ ಸ್ಥಳವಿದ್ದು ಅಲ್ಲಿ ಮುಟ್ಟಿಚ್ಚಿರ ಮಸೀದಿ ಇದೆ. ಅದರ ಪಕ್ಕದಲ್ಲೇ ಆ ಧೀರ ಶುಹದಾಗಳ ಮಕ್ಬರವಿದೆ.
✍ಗಫೂರ್ ಬಾಯಾರ್
✳✳✳✳✳✳✳✳✳
*#ತಾಯಿನಾಡಿನ ವಿಮೇೂಚನೆಗಾಗಿ ಬದುಕನ್ನೇ ಮುಡಿಪಾಗಿಟ್ಟ ಕ್ರಾಂತಿಕಾರಿ ಸೂಫಿ ಸಂತ ಉಮರ್ ಮುಖ್ತಾರ್ (ರ)*
🕎🕎🕎🕎🕎🕎🕎🕎🕎
✍ ಗಫೂರ್ ಬಾಯಾರ್
------------------------
_ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿಗಳ ವಿರುದ್ಧದ ಹೇೂರಾಟಕ್ಕೆ ತನ್ನ ಬದುಕನ್ನೇ ಮುಡಿಪಾಗಿರಿಸಿ ಹುತಾತ್ಮರಾದ ಪ್ರಮುಖ ಸೂಫಿವರ್ಯ "Lion of the Desert" ಉಮರ್ ಮುಖ್ತಾರ್ (ರ) ಎಂಬ ಮಹಾತ್ಮರ ಬದುಕು ಮತ್ತು ಹೇೂರಾಟ ಮರೆಯಲಾಗದ ಅಧ್ಯಾಯ._
👉 ಮುಂದುವರಿದ ಭಾಗ-03
*ಸೆರೆ ಹಿಡಿದರು* ⤵
ಆದರೆ ಇಟಲಿ ಸೇನೆ ಸೆರೆ ಹಿಡಿಯುವ ಕೊನೆ ನಿಮಿಷದವರೆಗೂ ಶತ್ರು ಸೇನೆಯೊಂದಿಗೆ ವೀರಾವೇಶದಿಂದ ಹೇೂರಾಡಿದ ಮಹಾನರು ಶತ್ರು ಸೈನ್ಯದ ತೀವ್ರ ದಾಳಿಗೊಳಗಾಗಿ ಗಾಯಾಳುವಾಗಿ ಸೆರೆಯಾದರು.
ಲಿಬಿಯ-ಇಟಲಿ ಯುದ್ಧದಲ್ಲಿ ಇಟಾಲಿಯನ್ ಸೇನೆ ನೇತೃತ್ವ ವಹಿಸಿದ್ದ ಕೊನೆಯ ಜನರಲ್ ರುಡೇೂಲ್ಫ್ ಗ್ರೇಸಿಯನ್ ಬಹು ಗೌರವದಿಂದಲೇ ಉಮರ್ ಮುಖ್ತಾರ್ (ರ) ರನ್ನು ಬಂಧಿಸಿ ಕರೆದೊಯ್ದನು.
ಬಂಧಿಸಿದ ನಂತರ ಕೇವಲ ಮೂರು ದಿನಗಳ ವಿಚಾರಗೊಳಪಡಿಸಿದ ಇಟಲಿ ಸೇನೆ ಉಮರ್ ಮುಖ್ತಾರ್ (ರ) ರವರನ್ನು ಸಾರ್ವಜನಿಕವಾಗಿ ನೇಣಿಗೇರಿತು ಇನ್ನಲಿಲ್ಲಾಹ್...
ಉಮರ್ ಮಖ್ತಾರ್(ರ)ರವರ ವಿಚಾರಣೆ ನಿಷ್ಪಕ್ಷಪಾತವೂ ನ್ಯಾಯಸಮ್ಮತವಾದುದಾಗಲಿ ಆಗಿರಲಿಲ್ಲ ಎನ್ನುವುದು ಆಗಿನ ವಿಧ್ವಾಂಸರ ಅಭಿಪ್ರಾಯ. ಅವರನ್ನು ಪೀಡಿಸಿ ವಿಚಾರಣೆಗೊಳಪಡಿಸುವಾಗ ಸೇನಾಧಿಕಾರಿಗಳ ಕಣ್ಣುಗಳನ್ನು ನೇೂಡಿ ಕುರ್ಆನ್ ಪಾರಯಣಗೈಯ್ಯುತ್ತಿದ್ದರೆಂದು ಆ ಮಹಾತ್ಮರನ್ನು ವಿಚಾರಣೆಗೊಳಪಡಿಸಿದ ಸೇನಾಧಿಕಾರಿಗಳು ಹೇಳಿಕೆ ನೀಡಿದ್ದಾರೆ.
1931 ಸೆಪ್ಟೆಂಬರ್ 16ರಂದು ನೇಣಿಗೇರಿಸುವ ಅಂತಿಮ ನಿಮಿಷದಲ್ಲಿ ಕೊನೆಯಾದಾಗಿ ಏನಾದರೂ ಹೇಳಲಿಕ್ಕಿದೆಯೇ ಎಂದು ಕೇಳಿದಾಗ 73 ವರ್ಷ ವಯಸ್ಸಿನ ಆ ಸೂಫಿ ಸಂತರ ಕೊನೆಯ ವಾಕ್ಯ ಇದಾಗಿತ್ತು "ನಾವೆಲ್ಲರೂ ಅಲ್ಲಾಹನಿಂದ, ನಮ್ಮೆಲ್ಲರ ಮರಳುವಿಕೆಯೂ ಅಲ್ಲಾಹನ ಸನ್ನಿಧಿಗೆ ಮಾತ್ರವಾಗಿರುತ್ತದೆ."
ತಾಯಿನಾಡಿನ್ನು ಆಕ್ರಮಿಸಿದ ಆಕ್ರಮಣಕಾರಿಗಳ ವಿರುದ್ಧ ಯುದ್ಧ ಸಾರಿ ಕೊನೆಯುಸಿರಿನ ತನಕವೂ ವೀರಾವೇಶದಿಂದ ಹೇೂರಾಡಿದ ಆ ಧೀರ ಯೇೂಧ ಒಂದು ವೇಳೆ ಶತ್ರು ಸೇನೆಯೊಂದಿಗೆ ಸಂಧಾನ ಮಾಡಿಕೊಂಡಿದ್ದರೆ ಲೌಕಿಕವಾದ ಸರ್ವ ಸುಖಾಡಂಬರಗಳೂ ಅವರನ್ನರಸಿ ಬರುತ್ತಿತ್ತು. ಆದರೆ ಅವೆಲ್ಲವನ್ನೂ ಬದಿಗಿಟ್ಟು *ಹುಬ್ಬುಲ್ ವತನಿ ಮಿನಲ್ ಈಮಾನ್* ಎಂಬ ಪ್ರವಾದಿ ﷺ ವಚನಕ್ಕನುಸಾರವಾಗಿ ತಾಯಿನಾಡಿನ ವಿಮೇೂಚನೆಗಾಗಿ ಹೇೂರಾಡಿ ಶಹೀದಾದ ಆ ಧೀರ ಪರಾಕ್ರಮಿಯ ಬದುಕು ಮತ್ತು ಹೇೂರಾಟಗಳು ಲಿಬಿಯ ದೇಶದ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿದೆ.
*ಮುಗಿಯಿತು.*
✳✳✳✳✳✳✳✳✳
🕎🕎🕎🕎🕎🕎🕎🕎🕎
✍ ಗಫೂರ್ ಬಾಯಾರ್
------------------------
_ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿಗಳ ವಿರುದ್ಧದ ಹೇೂರಾಟಕ್ಕೆ ತನ್ನ ಬದುಕನ್ನೇ ಮುಡಿಪಾಗಿರಿಸಿ ಹುತಾತ್ಮರಾದ ಪ್ರಮುಖ ಸೂಫಿವರ್ಯ "Lion of the Desert" ಉಮರ್ ಮುಖ್ತಾರ್ (ರ) ಎಂಬ ಮಹಾತ್ಮರ ಬದುಕು ಮತ್ತು ಹೇೂರಾಟ ಮರೆಯಲಾಗದ ಅಧ್ಯಾಯ._
👉 ಮುಂದುವರಿದ ಭಾಗ-03
*ಸೆರೆ ಹಿಡಿದರು* ⤵
ಆದರೆ ಇಟಲಿ ಸೇನೆ ಸೆರೆ ಹಿಡಿಯುವ ಕೊನೆ ನಿಮಿಷದವರೆಗೂ ಶತ್ರು ಸೇನೆಯೊಂದಿಗೆ ವೀರಾವೇಶದಿಂದ ಹೇೂರಾಡಿದ ಮಹಾನರು ಶತ್ರು ಸೈನ್ಯದ ತೀವ್ರ ದಾಳಿಗೊಳಗಾಗಿ ಗಾಯಾಳುವಾಗಿ ಸೆರೆಯಾದರು.
ಲಿಬಿಯ-ಇಟಲಿ ಯುದ್ಧದಲ್ಲಿ ಇಟಾಲಿಯನ್ ಸೇನೆ ನೇತೃತ್ವ ವಹಿಸಿದ್ದ ಕೊನೆಯ ಜನರಲ್ ರುಡೇೂಲ್ಫ್ ಗ್ರೇಸಿಯನ್ ಬಹು ಗೌರವದಿಂದಲೇ ಉಮರ್ ಮುಖ್ತಾರ್ (ರ) ರನ್ನು ಬಂಧಿಸಿ ಕರೆದೊಯ್ದನು.
ಬಂಧಿಸಿದ ನಂತರ ಕೇವಲ ಮೂರು ದಿನಗಳ ವಿಚಾರಗೊಳಪಡಿಸಿದ ಇಟಲಿ ಸೇನೆ ಉಮರ್ ಮುಖ್ತಾರ್ (ರ) ರವರನ್ನು ಸಾರ್ವಜನಿಕವಾಗಿ ನೇಣಿಗೇರಿತು ಇನ್ನಲಿಲ್ಲಾಹ್...
ಉಮರ್ ಮಖ್ತಾರ್(ರ)ರವರ ವಿಚಾರಣೆ ನಿಷ್ಪಕ್ಷಪಾತವೂ ನ್ಯಾಯಸಮ್ಮತವಾದುದಾಗಲಿ ಆಗಿರಲಿಲ್ಲ ಎನ್ನುವುದು ಆಗಿನ ವಿಧ್ವಾಂಸರ ಅಭಿಪ್ರಾಯ. ಅವರನ್ನು ಪೀಡಿಸಿ ವಿಚಾರಣೆಗೊಳಪಡಿಸುವಾಗ ಸೇನಾಧಿಕಾರಿಗಳ ಕಣ್ಣುಗಳನ್ನು ನೇೂಡಿ ಕುರ್ಆನ್ ಪಾರಯಣಗೈಯ್ಯುತ್ತಿದ್ದರೆಂದು ಆ ಮಹಾತ್ಮರನ್ನು ವಿಚಾರಣೆಗೊಳಪಡಿಸಿದ ಸೇನಾಧಿಕಾರಿಗಳು ಹೇಳಿಕೆ ನೀಡಿದ್ದಾರೆ.
1931 ಸೆಪ್ಟೆಂಬರ್ 16ರಂದು ನೇಣಿಗೇರಿಸುವ ಅಂತಿಮ ನಿಮಿಷದಲ್ಲಿ ಕೊನೆಯಾದಾಗಿ ಏನಾದರೂ ಹೇಳಲಿಕ್ಕಿದೆಯೇ ಎಂದು ಕೇಳಿದಾಗ 73 ವರ್ಷ ವಯಸ್ಸಿನ ಆ ಸೂಫಿ ಸಂತರ ಕೊನೆಯ ವಾಕ್ಯ ಇದಾಗಿತ್ತು "ನಾವೆಲ್ಲರೂ ಅಲ್ಲಾಹನಿಂದ, ನಮ್ಮೆಲ್ಲರ ಮರಳುವಿಕೆಯೂ ಅಲ್ಲಾಹನ ಸನ್ನಿಧಿಗೆ ಮಾತ್ರವಾಗಿರುತ್ತದೆ."
ತಾಯಿನಾಡಿನ್ನು ಆಕ್ರಮಿಸಿದ ಆಕ್ರಮಣಕಾರಿಗಳ ವಿರುದ್ಧ ಯುದ್ಧ ಸಾರಿ ಕೊನೆಯುಸಿರಿನ ತನಕವೂ ವೀರಾವೇಶದಿಂದ ಹೇೂರಾಡಿದ ಆ ಧೀರ ಯೇೂಧ ಒಂದು ವೇಳೆ ಶತ್ರು ಸೇನೆಯೊಂದಿಗೆ ಸಂಧಾನ ಮಾಡಿಕೊಂಡಿದ್ದರೆ ಲೌಕಿಕವಾದ ಸರ್ವ ಸುಖಾಡಂಬರಗಳೂ ಅವರನ್ನರಸಿ ಬರುತ್ತಿತ್ತು. ಆದರೆ ಅವೆಲ್ಲವನ್ನೂ ಬದಿಗಿಟ್ಟು *ಹುಬ್ಬುಲ್ ವತನಿ ಮಿನಲ್ ಈಮಾನ್* ಎಂಬ ಪ್ರವಾದಿ ﷺ ವಚನಕ್ಕನುಸಾರವಾಗಿ ತಾಯಿನಾಡಿನ ವಿಮೇೂಚನೆಗಾಗಿ ಹೇೂರಾಡಿ ಶಹೀದಾದ ಆ ಧೀರ ಪರಾಕ್ರಮಿಯ ಬದುಕು ಮತ್ತು ಹೇೂರಾಟಗಳು ಲಿಬಿಯ ದೇಶದ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿದೆ.
*ಮುಗಿಯಿತು.*
✳✳✳✳✳✳✳✳✳
*#ತಾಯಿನಾಡಿನ_ವಿಮೇೂಚನೆಗಾಗಿ_ಬದುಕನ್ನೇ ಮುಡಿಪಾಗಿಟ್ಟ ಕ್ರಾಂತಿಕಾರಿ ಸೂಫಿ ಸಂತ ಉಮರ್ ಮುಖ್ತಾರ್(ರ)*
♻♻♻♻♻♻♻♻♻
✍ ಗಫೂರ್ ಬಾಯಾರ್
------------------------
_ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿಗಳ ವಿರುದ್ಧದ ಹೇೂರಾಟಕ್ಕೆ ತನ್ನ ಬದುಕನ್ನೇ ಮುಡಿಪಾಗಿರಿಸಿ ಹುತಾತ್ಮರಾದ ಪ್ರಮುಖ ಸೂಫಿವರ್ಯ "Lion of the Desert" ಉಮರ್ ಮುಖ್ತಾರ್ (ರ) ಎಂಬ ಮಹಾತ್ಮರ ಬದುಕು ಮತ್ತು ಹೇೂರಾಟ ಮರೆಯಲಾಗದ ಅಧ್ಯಾಯ._
👉 ಮುಂದುವರಿದ ಭಾಗ-02
*ವಿರುದ್ಧ ಸಮರ ಸಾರಿದರು*⤵
ಉಮರ್ ಮುಖ್ತಾರ್(ರ) ಕುರ್ಆನ್ ಅಧ್ಯಾಪಕರಾಗಿದ್ದರೂ ಸಹ ಭೂಗರ್ಭ ಶಾಸ್ತ್ರ ಮತ್ತು ಗೆರಿಲ್ಲಾ ಯುದ್ಧ ತಂತ್ರಗಳಲ್ಲಿ ನೈಪುಣ್ಯತೆಗಳಿಸಿದ್ದರು. ಹಾಗಾಗಿ ಇಟಲಿಯ ಆಕ್ರಮಣದೆದುರು ಯುದ್ಧ ಸಾರಲು ಇದು ಸಹಾಯಕವಾಯಿತು.
ಲಿಬಿಯನ್ನರ ಗೆರಿಲ್ಲಾ ಯುದ್ಧ ತಂತ್ರದ ಅರಿವಿಲ್ಲದ ಇಟಲಿ ಸೇನೆಯ ವಿರುದ್ಧ ಚಿಕ್ಕ ಸೈನ್ಯ ಕಟ್ಟಿಕೊಂಡ ಉಮರ್ ಮುಖ್ತಾರ್(ರ) ತಂತ್ರಪೂರ್ವಕವಾಗಿ ದಾಳಿ ನಡೆಸಲಾರಂಭಿಸಿದರು. ಮಾತ್ರವಲ್ಲ ಇಟಲಿ ಸೇನೆಯ ಸಂಪರ್ಕ ಮಾದ್ಯಮ, ವಿದ್ಯುತ್, ನೀರು ಇತ್ಯಾದಿಗಳ ಸಂಪರ್ಕ ತಪ್ಪಿಸಿ ತಂತ್ರಪೂರ್ವಕವಾಗಿ ದಾಳಿ ನಡೆಸಲಾರಂಭಿಸಿದರು. ಇದರಿಂದಾಗಿ ಇಟಲಿ ಸೇನೆಗೆ ಅಗಾಧ ನಾಶ ನಷ್ಟವುಂಟಾಯಿತಲ್ಲದೆ ಉಮರ್ ಮುಖ್ತಾರ್(ರ)ರವರ ಗೆರಿಲ್ಲಾ ಪಡೆಯ ಕಾಟ ತಾಳಲಾರದೆ ಕಕ್ಕಾಬಿಕ್ಕಿಯಾಯಿತು.
ಆದರೆ 1924ರಲ್ಲಿ ಇಟಾಲಿಯನ್ ಗವರ್ನರ್ ಎನ್ನೆಸ್ಟೇೂ ಬೊಂಬೆಲ್ಲಿ ಎಂಬಾತನ ನೇತೃತ್ವದಲ್ಲಿ ಲಿಬಿಯಾದ "ಜಬಲ್ ಅಖ್ತರ್" ಪರ್ವತದ ತಪ್ಪಲಿನಲ್ಲಿ ನಡೆದ ಯುದ್ಧದಲ್ಲಿ ಲಿಬಿಯಾದ ಗೆರಿಲ್ಲಾ ಪಡೆಗೂ ಅಪಾರ ನಾಶ ನಷ್ಟವುಂಟಾಯಿತು.
ನಂತರ ಕೆಲ ಕಾಲ ಯುದ್ಧ ಸ್ಥಗಿತಗೊಂಡಿತು.
ಈ ಹಂತದಲ್ಲಿ ಉಮರ್ ಮುಖ್ತಾರ್(ರ) ಈಜಿಪ್ಟ್ ಸೇನೆಯ ನೆರವು ಪಡೆದು ಹೊಸ ಯುದ್ಧ ತಂತ್ರ ರೂಪಿಸಿ ಮತ್ತೆ ಇಟಾಲಿಯನ್ ಸೇನೆಯ ವಿರುದ್ಧ ಯುದ್ಧ ಸಾರಿ ಇಟಲಿ ಸೇನೆಯನ್ನು ನಿರಂತರವಾಗಿ ಬೇಟೆಯಾಡಲಾರಂಭಿಸಿದರು. ಈ ನಡುವೆ ಲಿಬಿಯಾದ ಸೆನ್'ಸೂಂಗಿಯಟ್ಟಿ ಎಂಬ ವಿಭಾಗವೂ ಇಟಲಿ ಸೇನೆಯ ವಿರುದ್ಧ ಹೇೂರಾಡುತ್ತಿತ್ತಾದರೂ ಅತ್ಯಾಧುನಿಕ ಆಯುಧ ಸಾಮಾಗ್ರಿಗಳಿಂದ ಪ್ರಭಲವಾದ ಇಟಲಿಯನ್ ಸೈನ್ಯವನ್ನೆದುರಿಸಲಾಗದೆ ನಿಶ್ಚಲವಾಗಿತ್ತು.
1927-28ರ ಕಾಲಘಟ್ಟದಲ್ಲಿ ಉಮರ್ ಮುಖ್ತಾರ್ (ರ) ಸೆನ್'ಸೂಂಗಿ ಪಡೆಯನ್ನು ಪುನರ್ ಸಂಘಟಿಸಿ ತನ್ನ ಪಡೆಯೊಂದಿಗೆ ಸೇರಿಸಿಕೊಂಡು ಯುದ್ಧ ಮುಂದುವರಿಸಿ ಅಂದಿನ ಜನರಲ್ ತರುಝುಕ್ ನೇತೃತ್ವದ ಪಡೆಯನ್ನು ಹಿಮ್ಮೆಟ್ಟಿಸಿದರು.
ನಂತರ ಬೆನಿಟ್ಟೇೂ ಮುಝೇೂಲಿನಿಕ್ ಮತ್ತು ಎಮಿಲೊ ಡಿಬೇೂಣ ಎಂಬಿಬ್ಬರು ಇಟಾಲಿಯನ್ ಪಡೆಯ ನೇತೃತ್ವ ವಹಿಸಿ ಉಮರ್ ಮುಖ್ತಾರ್(ರ) ಪಡೆಯನ್ನೆಯನ್ನೆದುರಿಸಲು ಹೊಸ ತಂತ್ರ ರೂಪಿಸಿದರು.
*ಇಟಾಲಿಯನ್ ಪಡೆಯ ಹೊಸ ತಂತ್ರ*
ಉಮರ್ ಮುಖ್ತಾರ್(ರ) ರವರ ಗೆರಿಲ್ಲಾ ಪಡೆಯ ಮುಂದೆ ಇಟಲಿ ಸೇನೆಯ ಪರಾಜಯಕ್ಕೆ ಕಾರಣ ಈಜಿಪ್ಟಿನ ಸೇನೆ ಮತ್ತು ಪರ್ವತದ ತಪ್ಪಲಿನಲ್ಲಿ ವಾಸಿಸುವ ಜನರು ಉಮರ್ ಮುಖ್ತಾರ್ ನೇತೃತ್ವದ ಗೆರಿಲ್ಲಾ ಪಡೆಗೆ ನೆರವು ನೀಡುತ್ತಿರುವುದೇ ಮೂಲ ಕಾರಣವೆಂದು ಭಾವಿಸಿ ಪರ್ವತದ ತಪ್ಪಲಿನ ಜನರನ್ನು ಕೊನ್ಸಡ್ರೇಸನ್ ಎಂಬಲ್ಲಿಗೆ ಸ್ಥಳಾಂತರಿಸಿ ಲಿಬಿಯ-ಈಜಿಪ್ಟ್ ಗಡಿಯನ್ನು ಮುಚ್ಚುವ ಮೂಲಕ ಹೊಸ ಯುದ್ಧ ತಂತ್ರದೊಂದಿಗೆ ಯುದ್ಧಕ್ಕಿಳಿದರು.
ಗಡಿ ಮುಚ್ಚಿದ್ದರಿಂದ ಉಮರ್ ಮುಖ್ತಾರ್(ರ)ರವರ ಪಡೆಗೆ ವಿದೇಶಿ ನೆರವು ಸ್ಥಗಿತಗೊಂಡಿತಲ್ಲದೆ ಸ್ಥಳೀಯರ ನೆರವೂ ಕೈತಪ್ಪಿತು. ಮಾತ್ರವಲ್ಲ ಇಟಲಿ ಸೇನೆ ಇಟಲಿಯಿಂದ ಮತ್ತಷ್ಟು ಸೈನ್ಯವನ್ನು ಕರೆಸಿಕೊಂಡು ಘೇೂರ ಆಕ್ರಮಣಕ್ಕಿಳಿಯಿತು.
*ಉಮರ್ ಮುಖ್ತಾರ್(ರ) ಬಂಧನ*
ಸ್ವದೇಶಿಯರ ನೆರವಾಗಲೀ ವಿದೇಶಿ ನೆರವಾಗಲಿ ಇಲ್ಲದ ಕಾರಣ ಇಟಲಿ ಸೇನೆಯ ಆಕ್ರಮಣವನ್ನೆದುರಿಸಲಾಗದೆ ಉಮರ್ ಮುಖ್ತಾರ್ (ರ)ರವರ ನೇತೃತ್ವದ ಪಡೆ ಸೇೂಲೊಪ್ಪಿಕೊಳ್ಳಬೇಕಾಯಿತು. ಹಾಗಾಗಿ ಉಮರ್ ಮುಖ್ತಾರ್(ರ) ತಲೆಮರೆಸಿಕೊಂಡರು.
1931 ಸೆಪ್ಟೆಂಬರ್ 11 ರಂದು ಸೊನಟ್ಟ ಎಂಬಲ್ಲಿ ಇಟಲಿ ಸೇನೆ ಉಮರ್ ಮುಖ್ತಾರ್(ರ) ರನ್ನು ಸೆರೆ ಹಿಡಿದರು.
*ಮುಂದುವರಿಯುವುದು..*
♒♒♒♒♒♒♒♒♒
♻♻♻♻♻♻♻♻♻
✍ ಗಫೂರ್ ಬಾಯಾರ್
------------------------
_ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿಗಳ ವಿರುದ್ಧದ ಹೇೂರಾಟಕ್ಕೆ ತನ್ನ ಬದುಕನ್ನೇ ಮುಡಿಪಾಗಿರಿಸಿ ಹುತಾತ್ಮರಾದ ಪ್ರಮುಖ ಸೂಫಿವರ್ಯ "Lion of the Desert" ಉಮರ್ ಮುಖ್ತಾರ್ (ರ) ಎಂಬ ಮಹಾತ್ಮರ ಬದುಕು ಮತ್ತು ಹೇೂರಾಟ ಮರೆಯಲಾಗದ ಅಧ್ಯಾಯ._
👉 ಮುಂದುವರಿದ ಭಾಗ-02
*ವಿರುದ್ಧ ಸಮರ ಸಾರಿದರು*⤵
ಉಮರ್ ಮುಖ್ತಾರ್(ರ) ಕುರ್ಆನ್ ಅಧ್ಯಾಪಕರಾಗಿದ್ದರೂ ಸಹ ಭೂಗರ್ಭ ಶಾಸ್ತ್ರ ಮತ್ತು ಗೆರಿಲ್ಲಾ ಯುದ್ಧ ತಂತ್ರಗಳಲ್ಲಿ ನೈಪುಣ್ಯತೆಗಳಿಸಿದ್ದರು. ಹಾಗಾಗಿ ಇಟಲಿಯ ಆಕ್ರಮಣದೆದುರು ಯುದ್ಧ ಸಾರಲು ಇದು ಸಹಾಯಕವಾಯಿತು.
ಲಿಬಿಯನ್ನರ ಗೆರಿಲ್ಲಾ ಯುದ್ಧ ತಂತ್ರದ ಅರಿವಿಲ್ಲದ ಇಟಲಿ ಸೇನೆಯ ವಿರುದ್ಧ ಚಿಕ್ಕ ಸೈನ್ಯ ಕಟ್ಟಿಕೊಂಡ ಉಮರ್ ಮುಖ್ತಾರ್(ರ) ತಂತ್ರಪೂರ್ವಕವಾಗಿ ದಾಳಿ ನಡೆಸಲಾರಂಭಿಸಿದರು. ಮಾತ್ರವಲ್ಲ ಇಟಲಿ ಸೇನೆಯ ಸಂಪರ್ಕ ಮಾದ್ಯಮ, ವಿದ್ಯುತ್, ನೀರು ಇತ್ಯಾದಿಗಳ ಸಂಪರ್ಕ ತಪ್ಪಿಸಿ ತಂತ್ರಪೂರ್ವಕವಾಗಿ ದಾಳಿ ನಡೆಸಲಾರಂಭಿಸಿದರು. ಇದರಿಂದಾಗಿ ಇಟಲಿ ಸೇನೆಗೆ ಅಗಾಧ ನಾಶ ನಷ್ಟವುಂಟಾಯಿತಲ್ಲದೆ ಉಮರ್ ಮುಖ್ತಾರ್(ರ)ರವರ ಗೆರಿಲ್ಲಾ ಪಡೆಯ ಕಾಟ ತಾಳಲಾರದೆ ಕಕ್ಕಾಬಿಕ್ಕಿಯಾಯಿತು.
ಆದರೆ 1924ರಲ್ಲಿ ಇಟಾಲಿಯನ್ ಗವರ್ನರ್ ಎನ್ನೆಸ್ಟೇೂ ಬೊಂಬೆಲ್ಲಿ ಎಂಬಾತನ ನೇತೃತ್ವದಲ್ಲಿ ಲಿಬಿಯಾದ "ಜಬಲ್ ಅಖ್ತರ್" ಪರ್ವತದ ತಪ್ಪಲಿನಲ್ಲಿ ನಡೆದ ಯುದ್ಧದಲ್ಲಿ ಲಿಬಿಯಾದ ಗೆರಿಲ್ಲಾ ಪಡೆಗೂ ಅಪಾರ ನಾಶ ನಷ್ಟವುಂಟಾಯಿತು.
ನಂತರ ಕೆಲ ಕಾಲ ಯುದ್ಧ ಸ್ಥಗಿತಗೊಂಡಿತು.
ಈ ಹಂತದಲ್ಲಿ ಉಮರ್ ಮುಖ್ತಾರ್(ರ) ಈಜಿಪ್ಟ್ ಸೇನೆಯ ನೆರವು ಪಡೆದು ಹೊಸ ಯುದ್ಧ ತಂತ್ರ ರೂಪಿಸಿ ಮತ್ತೆ ಇಟಾಲಿಯನ್ ಸೇನೆಯ ವಿರುದ್ಧ ಯುದ್ಧ ಸಾರಿ ಇಟಲಿ ಸೇನೆಯನ್ನು ನಿರಂತರವಾಗಿ ಬೇಟೆಯಾಡಲಾರಂಭಿಸಿದರು. ಈ ನಡುವೆ ಲಿಬಿಯಾದ ಸೆನ್'ಸೂಂಗಿಯಟ್ಟಿ ಎಂಬ ವಿಭಾಗವೂ ಇಟಲಿ ಸೇನೆಯ ವಿರುದ್ಧ ಹೇೂರಾಡುತ್ತಿತ್ತಾದರೂ ಅತ್ಯಾಧುನಿಕ ಆಯುಧ ಸಾಮಾಗ್ರಿಗಳಿಂದ ಪ್ರಭಲವಾದ ಇಟಲಿಯನ್ ಸೈನ್ಯವನ್ನೆದುರಿಸಲಾಗದೆ ನಿಶ್ಚಲವಾಗಿತ್ತು.
1927-28ರ ಕಾಲಘಟ್ಟದಲ್ಲಿ ಉಮರ್ ಮುಖ್ತಾರ್ (ರ) ಸೆನ್'ಸೂಂಗಿ ಪಡೆಯನ್ನು ಪುನರ್ ಸಂಘಟಿಸಿ ತನ್ನ ಪಡೆಯೊಂದಿಗೆ ಸೇರಿಸಿಕೊಂಡು ಯುದ್ಧ ಮುಂದುವರಿಸಿ ಅಂದಿನ ಜನರಲ್ ತರುಝುಕ್ ನೇತೃತ್ವದ ಪಡೆಯನ್ನು ಹಿಮ್ಮೆಟ್ಟಿಸಿದರು.
ನಂತರ ಬೆನಿಟ್ಟೇೂ ಮುಝೇೂಲಿನಿಕ್ ಮತ್ತು ಎಮಿಲೊ ಡಿಬೇೂಣ ಎಂಬಿಬ್ಬರು ಇಟಾಲಿಯನ್ ಪಡೆಯ ನೇತೃತ್ವ ವಹಿಸಿ ಉಮರ್ ಮುಖ್ತಾರ್(ರ) ಪಡೆಯನ್ನೆಯನ್ನೆದುರಿಸಲು ಹೊಸ ತಂತ್ರ ರೂಪಿಸಿದರು.
*ಇಟಾಲಿಯನ್ ಪಡೆಯ ಹೊಸ ತಂತ್ರ*
ಉಮರ್ ಮುಖ್ತಾರ್(ರ) ರವರ ಗೆರಿಲ್ಲಾ ಪಡೆಯ ಮುಂದೆ ಇಟಲಿ ಸೇನೆಯ ಪರಾಜಯಕ್ಕೆ ಕಾರಣ ಈಜಿಪ್ಟಿನ ಸೇನೆ ಮತ್ತು ಪರ್ವತದ ತಪ್ಪಲಿನಲ್ಲಿ ವಾಸಿಸುವ ಜನರು ಉಮರ್ ಮುಖ್ತಾರ್ ನೇತೃತ್ವದ ಗೆರಿಲ್ಲಾ ಪಡೆಗೆ ನೆರವು ನೀಡುತ್ತಿರುವುದೇ ಮೂಲ ಕಾರಣವೆಂದು ಭಾವಿಸಿ ಪರ್ವತದ ತಪ್ಪಲಿನ ಜನರನ್ನು ಕೊನ್ಸಡ್ರೇಸನ್ ಎಂಬಲ್ಲಿಗೆ ಸ್ಥಳಾಂತರಿಸಿ ಲಿಬಿಯ-ಈಜಿಪ್ಟ್ ಗಡಿಯನ್ನು ಮುಚ್ಚುವ ಮೂಲಕ ಹೊಸ ಯುದ್ಧ ತಂತ್ರದೊಂದಿಗೆ ಯುದ್ಧಕ್ಕಿಳಿದರು.
ಗಡಿ ಮುಚ್ಚಿದ್ದರಿಂದ ಉಮರ್ ಮುಖ್ತಾರ್(ರ)ರವರ ಪಡೆಗೆ ವಿದೇಶಿ ನೆರವು ಸ್ಥಗಿತಗೊಂಡಿತಲ್ಲದೆ ಸ್ಥಳೀಯರ ನೆರವೂ ಕೈತಪ್ಪಿತು. ಮಾತ್ರವಲ್ಲ ಇಟಲಿ ಸೇನೆ ಇಟಲಿಯಿಂದ ಮತ್ತಷ್ಟು ಸೈನ್ಯವನ್ನು ಕರೆಸಿಕೊಂಡು ಘೇೂರ ಆಕ್ರಮಣಕ್ಕಿಳಿಯಿತು.
*ಉಮರ್ ಮುಖ್ತಾರ್(ರ) ಬಂಧನ*
ಸ್ವದೇಶಿಯರ ನೆರವಾಗಲೀ ವಿದೇಶಿ ನೆರವಾಗಲಿ ಇಲ್ಲದ ಕಾರಣ ಇಟಲಿ ಸೇನೆಯ ಆಕ್ರಮಣವನ್ನೆದುರಿಸಲಾಗದೆ ಉಮರ್ ಮುಖ್ತಾರ್ (ರ)ರವರ ನೇತೃತ್ವದ ಪಡೆ ಸೇೂಲೊಪ್ಪಿಕೊಳ್ಳಬೇಕಾಯಿತು. ಹಾಗಾಗಿ ಉಮರ್ ಮುಖ್ತಾರ್(ರ) ತಲೆಮರೆಸಿಕೊಂಡರು.
1931 ಸೆಪ್ಟೆಂಬರ್ 11 ರಂದು ಸೊನಟ್ಟ ಎಂಬಲ್ಲಿ ಇಟಲಿ ಸೇನೆ ಉಮರ್ ಮುಖ್ತಾರ್(ರ) ರನ್ನು ಸೆರೆ ಹಿಡಿದರು.
*ಮುಂದುವರಿಯುವುದು..*
♒♒♒♒♒♒♒♒♒
*#ತಾಯಿನಾಡಿನ_ವಿಮೇೂಚನೆಗಾಗಿ #ಬದುಕನ್ನೇ ಮುಡಿಪಾಗಿಟ್ಟ ಕ್ರಾಂತಿಕಾರಿ ಸೂಫಿ ಸಂತ ಉಮರ್ ಮುಖ್ತಾರ್(ರ)*
♻♻♻♻♻♻♻♻♻
✍ ಗಫೂರ್ ಬಾಯಾರ್
------------------------
_ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿಗಳ ವಿರುದ್ಧದ ಹೇೂರಾಟಕ್ಕೆ ತನ್ನ ಬದುಕನ್ನೇ ಮುಡಿಪಾಗಿರಿಸಿ ಹುತಾತ್ಮರಾದ ಪ್ರಮುಖ ಸೂಫಿವರ್ಯ "Lion of the Desert" ಉಮರ್ ಮುಖ್ತಾರ್ (ರ) ಎಂಬ ಮಹಾತ್ಮರ ಬದುಕು ಮತ್ತು ಹೇೂರಾಟ ಮರೆಯಲಾಗದ ಅಧ್ಯಾಯ._
ಲಿಬಿಯಾದ ಪೂರ್ವ ದಿಕ್ಕಾದ ಬರ್ಕ ಎಂಬ ಪ್ರದೇಶದ ತಬರುಕ್ ಸಮೀಪದ ಜಾನ್ ಸೂಳರ್ ಎಂಬ ಹಳ್ಳಿಯಲ್ಲಿ ನಿಫ ಗೇೂತ್ರದಲ್ಲಿ 1862 ರಲ್ಲಿ ಜನಿಸಿದ ಉಮರ್ ಮುಖ್ತಾರ್(ರ) ರವರ ಹದಿನಾರನೆ ವಯಸ್ಸಿನಲ್ಲಿ ತಂದೆ ಇಹಲೇೂಕ ತ್ಯಜಿಸಿದಾಗ ಹುಸೈನ್ ಅಲ್ ಖರನೈನಿ(ರ) ಎಂಬ ಸೂಫಿ ಸಂತರ ಆಶ್ರಯದಲ್ಲಿ ಬೆಳೆದರು.
ಹುಸೈನ್ ಅಲ್ ಖರನೈನಿ ಎಂಬ ಮಹಾತ್ಮರ ಆಶ್ರಯದಲ್ಲಿ ಬೆಳೆದುದರಿಂದ ಬಹು ಬೇಗನೆ ಕುರ್ಆನಿನಲ್ಲಿ ಪಾಂಡಿತ್ಯಗಳಿಸಿ ಕುರ್ಆನ್ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಾ ಸನೂಸಿ ಹಾದಿಯಲ್ಲಿ ಪ್ರಸಿದ್ಧರಾದರು.
*ಇಟಲಿಯ ದಾಳಿ*
1911ರ ಇಟಲಿ-ತುರ್ಕಿ ಯುದ್ಧದ ಸಮಯದಲ್ಲಿ ಇಟಲಿ ಸೇನೆಯ ಒಂದು ವಿಭಾಗದ ಸೇನಾಧಿಪತಿ ಲ್ಯೂಜಿ ಪರಾವೆಲ್ಲಿ ಎಂಬಾತನ ನೇತೃತ್ವದ ಸೈನ್ಯ ಲಿಬಿಯನ್ ಗಡಿ ದಾಟಿ (ಅಂದು ಲಿಬಿಯ ಓಟೇೂಮನ್ ಆಡಳಿತದ ತುರ್ಕಿಗಳ ನಿಯಂತ್ರಣದಲ್ಲಿತ್ತು.)
ಹಾಗೆ ದಂಡೆತ್ತಿ ಬಂದ ಇಟಲಿ ಪಡೆ ಲಿಬಿಯನ್ನರು ಶರಣಾಗಬೇಕೆಂದೂ ತಪ್ಪಿದರೆ ಲಿಬಿಯಾದ ರಾಜದಾನಿಯಾದ ಟ್ರಪೇೂಲಿಯನ್ನೇ ನಾಶ ಮಾಡುವುದಾಗಿ ಬೆದರಿಕೆ ಹಾಕಿದರು. ಈ ಬೆದರಿಕೆಯಿಂದ ವಿಚಲಿತರಾದ ಬಹುತೇಕ ಟ್ರಪೇೂಲಿಯನ್ನರು ಅಲ್ಲಿಂದ ಪಲಾಯನ ಮಾಡಿದರು.
ತದನಂತರ ಟ್ರಪೇೂಲಿಯ ಮೇಲೆ ಮೂರು ದಿನಗಳ ಕಾಲ ನಿರಂತರ ಬಾಂಬ್ ದಾಳಿ ನಡೆಸಿದ ಇಟಲಿ ಸೇನೆ ಟ್ರಪೇೂಲಿಯನ್ನು ತನ್ನ ವಶಕ್ಕೆ ಪಡೆದು ಟ್ರಪೇೂಲಿಯನ್ನರನ್ನು ತನ್ನ ಗುಲಾಮರನ್ನಾಗಿಸಿತು. ಇದರಿಂದ ರೊಚ್ಚಿಗೆದ್ದ ಉಮರ್ ಮುಖ್ತಾರ್ (ರ) ತಾಯಿ ನಾಡಿನ ವಿಮೇೂಚನೆಗಾಗಿ ಜನರನ್ನು ಸಂಘಟಿಸಿ ಇಟಲಿಯ ವಿರುದ್ಧ ಸಮರ ಸಾರಿದರು.
*ಮುಂದುವರಿಯುವುದು...*
🔖🔖🔖🔖🔖🔖🔖🔖🔖
♻♻♻♻♻♻♻♻♻
✍ ಗಫೂರ್ ಬಾಯಾರ್
------------------------
_ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿಗಳ ವಿರುದ್ಧದ ಹೇೂರಾಟಕ್ಕೆ ತನ್ನ ಬದುಕನ್ನೇ ಮುಡಿಪಾಗಿರಿಸಿ ಹುತಾತ್ಮರಾದ ಪ್ರಮುಖ ಸೂಫಿವರ್ಯ "Lion of the Desert" ಉಮರ್ ಮುಖ್ತಾರ್ (ರ) ಎಂಬ ಮಹಾತ್ಮರ ಬದುಕು ಮತ್ತು ಹೇೂರಾಟ ಮರೆಯಲಾಗದ ಅಧ್ಯಾಯ._
ಲಿಬಿಯಾದ ಪೂರ್ವ ದಿಕ್ಕಾದ ಬರ್ಕ ಎಂಬ ಪ್ರದೇಶದ ತಬರುಕ್ ಸಮೀಪದ ಜಾನ್ ಸೂಳರ್ ಎಂಬ ಹಳ್ಳಿಯಲ್ಲಿ ನಿಫ ಗೇೂತ್ರದಲ್ಲಿ 1862 ರಲ್ಲಿ ಜನಿಸಿದ ಉಮರ್ ಮುಖ್ತಾರ್(ರ) ರವರ ಹದಿನಾರನೆ ವಯಸ್ಸಿನಲ್ಲಿ ತಂದೆ ಇಹಲೇೂಕ ತ್ಯಜಿಸಿದಾಗ ಹುಸೈನ್ ಅಲ್ ಖರನೈನಿ(ರ) ಎಂಬ ಸೂಫಿ ಸಂತರ ಆಶ್ರಯದಲ್ಲಿ ಬೆಳೆದರು.
ಹುಸೈನ್ ಅಲ್ ಖರನೈನಿ ಎಂಬ ಮಹಾತ್ಮರ ಆಶ್ರಯದಲ್ಲಿ ಬೆಳೆದುದರಿಂದ ಬಹು ಬೇಗನೆ ಕುರ್ಆನಿನಲ್ಲಿ ಪಾಂಡಿತ್ಯಗಳಿಸಿ ಕುರ್ಆನ್ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಾ ಸನೂಸಿ ಹಾದಿಯಲ್ಲಿ ಪ್ರಸಿದ್ಧರಾದರು.
*ಇಟಲಿಯ ದಾಳಿ*
1911ರ ಇಟಲಿ-ತುರ್ಕಿ ಯುದ್ಧದ ಸಮಯದಲ್ಲಿ ಇಟಲಿ ಸೇನೆಯ ಒಂದು ವಿಭಾಗದ ಸೇನಾಧಿಪತಿ ಲ್ಯೂಜಿ ಪರಾವೆಲ್ಲಿ ಎಂಬಾತನ ನೇತೃತ್ವದ ಸೈನ್ಯ ಲಿಬಿಯನ್ ಗಡಿ ದಾಟಿ (ಅಂದು ಲಿಬಿಯ ಓಟೇೂಮನ್ ಆಡಳಿತದ ತುರ್ಕಿಗಳ ನಿಯಂತ್ರಣದಲ್ಲಿತ್ತು.)
ಹಾಗೆ ದಂಡೆತ್ತಿ ಬಂದ ಇಟಲಿ ಪಡೆ ಲಿಬಿಯನ್ನರು ಶರಣಾಗಬೇಕೆಂದೂ ತಪ್ಪಿದರೆ ಲಿಬಿಯಾದ ರಾಜದಾನಿಯಾದ ಟ್ರಪೇೂಲಿಯನ್ನೇ ನಾಶ ಮಾಡುವುದಾಗಿ ಬೆದರಿಕೆ ಹಾಕಿದರು. ಈ ಬೆದರಿಕೆಯಿಂದ ವಿಚಲಿತರಾದ ಬಹುತೇಕ ಟ್ರಪೇೂಲಿಯನ್ನರು ಅಲ್ಲಿಂದ ಪಲಾಯನ ಮಾಡಿದರು.
ತದನಂತರ ಟ್ರಪೇೂಲಿಯ ಮೇಲೆ ಮೂರು ದಿನಗಳ ಕಾಲ ನಿರಂತರ ಬಾಂಬ್ ದಾಳಿ ನಡೆಸಿದ ಇಟಲಿ ಸೇನೆ ಟ್ರಪೇೂಲಿಯನ್ನು ತನ್ನ ವಶಕ್ಕೆ ಪಡೆದು ಟ್ರಪೇೂಲಿಯನ್ನರನ್ನು ತನ್ನ ಗುಲಾಮರನ್ನಾಗಿಸಿತು. ಇದರಿಂದ ರೊಚ್ಚಿಗೆದ್ದ ಉಮರ್ ಮುಖ್ತಾರ್ (ರ) ತಾಯಿ ನಾಡಿನ ವಿಮೇೂಚನೆಗಾಗಿ ಜನರನ್ನು ಸಂಘಟಿಸಿ ಇಟಲಿಯ ವಿರುದ್ಧ ಸಮರ ಸಾರಿದರು.
*ಮುಂದುವರಿಯುವುದು...*
🔖🔖🔖🔖🔖🔖🔖🔖🔖
Monday, January 15, 2018
*بِسْمِ اللّٰهِ الرَّحْمَٰنِ الرَّحِيمْ*
*ಹದೀಸ್ ವಿದ್ವಾಂಸರುಗಳಾದ ಇಮಾಮರುಗಳ ಸಂಕ್ಷಿಪ್ತ ಪರಿಚಯ*...
1⃣3⃣
📚📚📚📚📚📚📚📚📚📚
1⃣ *ಇಮಾಂ ಮಾಲಿಕ್ (ರ.ಅ)* :
*ಮಾಲಿಕ್ ಬಿನ್ ಅನಸ್ (ರ.ಅ) ಹಿಜಿರಾ 93 - 179ರ ಕಾಲಾವಧಿಯಲ್ಲಿ ಜೀವಿಸಿದ ಮಹಾತ್ಮರಾಗಿದ್ದಾರೆ. ಇವರು ಇಮಾಂ ಶಾಫಿಈ (ರ.ಅ) ಸೇರಿದಂತೆ ಮಹಾ ವಿದ್ವಾಂಸರ ಗುರುಗಳಾಗಿರುವರು. ಆ ಕಾಲದಲ್ಲಿ ಮದೀನಾದಲ್ಲಿ ಇಮಾಂ ಮಾಲಿಕ್(ರ.ಅ)ರವರಿಗಿಂತ ಮಿಗಿಲಾದ ವಿದ್ವಾಂಸರಿರಲಿಲ್ಲ. ಇಮಾಂ ಶಾಫಿಈ (ರ.ಅ)ರವರು ಮಕ್ಕಾಕ್ಕೆ ತೆರಳಿ ಮಾಲಿಕ್(ರ.ಅ)ರ ಶಿಷ್ಯತ್ವವನ್ನು ಸ್ವೀಕರಿಸಿ ಉಸ್ತಾದರ ಮರಣದ ತನಕ ಅವರಲ್ಲಿ ಶಿಕ್ಷಣವನ್ನು ಪಡೆದಿದ್ದರು*.
*ಇಮಾಂ ಶಾಫಿಈ (ರ.ಅ) ಹೇಳುತ್ತಾರೆ: ಇಮಾಂ ಮಾಲಿಕ್(ರ.ಅ) ಮತ್ತು ಸುಫ್ಯನ್ ಬಿನ್ ಉಯೈನ (ರ.ಅ) ಇಲ್ಲದಿರುತ್ತಿದ್ದರೆ ಹಿಜಾಝ್ ಪ್ರಾಂತ್ಯದಲ್ಲಿ ಶಿಕ್ಷಣವಿರುತ್ತಿರಲಿಲ್ಲ. ಇಮಾಂ ಮಾಲಿಕ್(ರ.ಅ) ನನ್ನ ಗುರುಗಳಾಗಿದ್ದಾರೆ. ಶಿಕ್ಷಣವನ್ನು ನಾವು ಅವರಿಂದ ಕಲಿತಿರುವೆವು*. (ತಹ್ದೀ ಬುಲ್ ಅಸ್ಮಾ ಇವಲ್ಲುಗಾತ್ : 2/76)
*ಮುವತ್ತಾ ಇಮಾಂ ಮಾಲಿಕ್(ರ.ಅ) ಅವರಿಂದ ಲೋಕಕ್ಕೆ ಲಭಿಸಿದ ಅಮೂಲ್ಯ ಕೃತಿಯಾಗಿದೆ. ಶಿಸ್ತುಬದ್ಧ ಹಾಗೂ ವೈಜ್ಞಾನಿಕವಾಗಿ ಕ್ರೋಡೀಕರಿಸಲ್ಪಟ್ಟ ಆದಿಕಾಲದ ಹದೀಸ್ ಗ್ರಂಥಗಳ ಪೈಕಿ ಇಂದು ಲಭ್ಯವಿರುವುದು ಮುವತ್ತಾ ಮಾತ್ರ. ಮುವತ್ತಾವು ಸಿಹಾಹುಸ್ಸಿತ್ತಾದಲ್ಲಿ ಒಳಪಡುವುದಿಲ್ಲವಾದರೂ ವಿದ್ವಾಂಸ ಜಗತ್ತು ಈ ಗ್ರಂಥಕ್ಕೆ ಮಹತ್ತರವಾದ ಸ್ಥಾನವನ್ನು ನೀಡಿದೆ. ಇಮಾಂ ಶಾಫಿಈ (ರ.ಅ) ಹೇಳುತ್ತಾರೆ; ಅಲ್ಲಾಹನ ಗ್ರಂಥವನ್ನು ಹೊರತುಪಡಿಸಿದರೆ ಮುವತ್ತಾದಂತಹ ಅತ್ಯಂತ ಸ್ವಹೀಹ್ ಆದ ಬೇರೊಂದು ಗ್ರಂಥ ಲೋಕದಲ್ಲಿಲ್ಲ. ಅವರ ಈ ಮಾತುಗಳಿಂದ ಪ್ರಸ್ತುತ ಗ್ರಂಥದ ಪ್ರಾಮುಖ್ಯತೆ ಸ್ಪಷ್ಟವಾಗುತ್ತದೆ. ಸ್ವಹೀಹುಸ್ಸಿತ್ತಾ ಹಾಗೂ ಮತ್ತಿತರ ಸ್ವಹೀಹ್ ಗಳು ಮುವತ್ತಾದ ಅದೆಷ್ಟೋ ಕಾಲದ ನಂತರ ರಚಿಸಲ್ಪಟ್ಟ ಕೃತಿಗಳಾಗಿವೆ*.
*ಮುವತ್ತಾದಲ್ಲಿ ಮೊದಲು ಹತ್ತು ಸಾವಿರ ಹದೀಸ್ ಗಳಿದ್ದವು. ಅನಂತರ ಇಮಾಮರೇ ಅದನ್ನು ಸಂಕ್ಷೇಪಗೊಳಿಸಿದರು. ಇಂದಿನ ಮುವತ್ತಾದಲ್ಲಿ 1714 ಹದೀಸ್ ಗಳಿವೆ. ಮುವತ್ತಾಕ್ಕೆ ಸಮಕಾಲೀನ ಲೋಕವು ಮಹತ್ವದ ಸ್ಥಾನವನ್ನು ನೀಡಿತ್ತು. ಖಲೀಫ ಹಾರೂನ್ ರಶೀದ್(ರ.ಅ) ಮದೀನಾಕ್ಕೆ ತೆರಳಿ ಮಾಲಿಕ್(ರ.ಅ)ರ ಮುಂದೆ ಓರ್ವ ವಿದ್ಯಾರ್ಥಿಯಾಗಿ ಕುಳಿತುಕೊಂಡು ಮುವತ್ತಾ ಕಲಿತಿದ್ದರು*.
*ಪ್ರವಾದಿﷺರವರಿಗೆ ನಿಕಟವಾದ ಕಾಲದಲ್ಲಿ ರಚಿಸಲ್ಪಟ್ಟ ಗ್ರಂಥ ಎಂಬ ಹೆಗ್ಗಳಿಕೆಯೂ ಮುವತ್ತಾಕ್ಕಿದೆ. ಇಮಾಂ ಮಾಲಿಕ್(ರ.ಅ) ಹಾಗೂ ಪ್ರವಾದಿﷺರವರ ನಡುವೆ ಕೆಲವು ಗುರುವರ್ಯರುಗಳಿದ್ದಾರೆ. ಪ್ರವಾದಿ ಚರ್ಯೆಯ ಪ್ರಚಾರ ಮತ್ತು ಅನುಷ್ಟಾನದಲ್ಲಿ ತುಂಬಾ ಮುತುವರ್ಜಿ ವಹಿಸಿದ ಇಬ್ನ್ ಉಮರ್(ರ.ಅ)ರವರ ಸೇವಕ ಹಾಗೂ ಶಿಷ್ಯರಾದ ನಾಫಿೞ್(ರ.ಅ) ಮಾಲಿಕ್(ರ)ರವರ ಒಬ್ಬ ಗುರುಗಳಾದರೆ, ಇಬ್ನ್ ಉಮರ್(ರ.ಅ)ರವರ ಶಿಷ್ಯನಾದ ಸ್ವಾಲಿಂ(ರ.ಅ)ರ ಶಿಷ್ಯ ಇಮಾಂ ಝಹ್ರಿ(ರ.ಅ) ಇನ್ನೋರ್ವ ಗುರುಗಳಾಗಿದ್ದಾರೆ. ನಾಫಿೞ್ (ರ.ಅ)ರವರ ಮೂಲಕ ಇಮಾಂ ಮಾಲಿಕ್(ರ.ಅ) ನಿವೇದಿಸಿದ ಹದೀಸ್ ಗಳಿಗೆ ಇಮಾಂ ಬುಖಾರಿ ತುಂಬಾ ಪ್ರಾಮುಖ್ಯತೆ ನೀಡಿದ್ದಾರೆ*.
*ಮುಂದುವರಿಯುವುದು*.....
📚📚📚📚📚📚📚📚📚📚
*ಹದೀಸ್ ವಿದ್ವಾಂಸರುಗಳಾದ ಇಮಾಮರುಗಳ ಸಂಕ್ಷಿಪ್ತ ಪರಿಚಯ*...
1⃣3⃣
📚📚📚📚📚📚📚📚📚📚
1⃣ *ಇಮಾಂ ಮಾಲಿಕ್ (ರ.ಅ)* :
*ಮಾಲಿಕ್ ಬಿನ್ ಅನಸ್ (ರ.ಅ) ಹಿಜಿರಾ 93 - 179ರ ಕಾಲಾವಧಿಯಲ್ಲಿ ಜೀವಿಸಿದ ಮಹಾತ್ಮರಾಗಿದ್ದಾರೆ. ಇವರು ಇಮಾಂ ಶಾಫಿಈ (ರ.ಅ) ಸೇರಿದಂತೆ ಮಹಾ ವಿದ್ವಾಂಸರ ಗುರುಗಳಾಗಿರುವರು. ಆ ಕಾಲದಲ್ಲಿ ಮದೀನಾದಲ್ಲಿ ಇಮಾಂ ಮಾಲಿಕ್(ರ.ಅ)ರವರಿಗಿಂತ ಮಿಗಿಲಾದ ವಿದ್ವಾಂಸರಿರಲಿಲ್ಲ. ಇಮಾಂ ಶಾಫಿಈ (ರ.ಅ)ರವರು ಮಕ್ಕಾಕ್ಕೆ ತೆರಳಿ ಮಾಲಿಕ್(ರ.ಅ)ರ ಶಿಷ್ಯತ್ವವನ್ನು ಸ್ವೀಕರಿಸಿ ಉಸ್ತಾದರ ಮರಣದ ತನಕ ಅವರಲ್ಲಿ ಶಿಕ್ಷಣವನ್ನು ಪಡೆದಿದ್ದರು*.
*ಇಮಾಂ ಶಾಫಿಈ (ರ.ಅ) ಹೇಳುತ್ತಾರೆ: ಇಮಾಂ ಮಾಲಿಕ್(ರ.ಅ) ಮತ್ತು ಸುಫ್ಯನ್ ಬಿನ್ ಉಯೈನ (ರ.ಅ) ಇಲ್ಲದಿರುತ್ತಿದ್ದರೆ ಹಿಜಾಝ್ ಪ್ರಾಂತ್ಯದಲ್ಲಿ ಶಿಕ್ಷಣವಿರುತ್ತಿರಲಿಲ್ಲ. ಇಮಾಂ ಮಾಲಿಕ್(ರ.ಅ) ನನ್ನ ಗುರುಗಳಾಗಿದ್ದಾರೆ. ಶಿಕ್ಷಣವನ್ನು ನಾವು ಅವರಿಂದ ಕಲಿತಿರುವೆವು*. (ತಹ್ದೀ ಬುಲ್ ಅಸ್ಮಾ ಇವಲ್ಲುಗಾತ್ : 2/76)
*ಮುವತ್ತಾ ಇಮಾಂ ಮಾಲಿಕ್(ರ.ಅ) ಅವರಿಂದ ಲೋಕಕ್ಕೆ ಲಭಿಸಿದ ಅಮೂಲ್ಯ ಕೃತಿಯಾಗಿದೆ. ಶಿಸ್ತುಬದ್ಧ ಹಾಗೂ ವೈಜ್ಞಾನಿಕವಾಗಿ ಕ್ರೋಡೀಕರಿಸಲ್ಪಟ್ಟ ಆದಿಕಾಲದ ಹದೀಸ್ ಗ್ರಂಥಗಳ ಪೈಕಿ ಇಂದು ಲಭ್ಯವಿರುವುದು ಮುವತ್ತಾ ಮಾತ್ರ. ಮುವತ್ತಾವು ಸಿಹಾಹುಸ್ಸಿತ್ತಾದಲ್ಲಿ ಒಳಪಡುವುದಿಲ್ಲವಾದರೂ ವಿದ್ವಾಂಸ ಜಗತ್ತು ಈ ಗ್ರಂಥಕ್ಕೆ ಮಹತ್ತರವಾದ ಸ್ಥಾನವನ್ನು ನೀಡಿದೆ. ಇಮಾಂ ಶಾಫಿಈ (ರ.ಅ) ಹೇಳುತ್ತಾರೆ; ಅಲ್ಲಾಹನ ಗ್ರಂಥವನ್ನು ಹೊರತುಪಡಿಸಿದರೆ ಮುವತ್ತಾದಂತಹ ಅತ್ಯಂತ ಸ್ವಹೀಹ್ ಆದ ಬೇರೊಂದು ಗ್ರಂಥ ಲೋಕದಲ್ಲಿಲ್ಲ. ಅವರ ಈ ಮಾತುಗಳಿಂದ ಪ್ರಸ್ತುತ ಗ್ರಂಥದ ಪ್ರಾಮುಖ್ಯತೆ ಸ್ಪಷ್ಟವಾಗುತ್ತದೆ. ಸ್ವಹೀಹುಸ್ಸಿತ್ತಾ ಹಾಗೂ ಮತ್ತಿತರ ಸ್ವಹೀಹ್ ಗಳು ಮುವತ್ತಾದ ಅದೆಷ್ಟೋ ಕಾಲದ ನಂತರ ರಚಿಸಲ್ಪಟ್ಟ ಕೃತಿಗಳಾಗಿವೆ*.
*ಮುವತ್ತಾದಲ್ಲಿ ಮೊದಲು ಹತ್ತು ಸಾವಿರ ಹದೀಸ್ ಗಳಿದ್ದವು. ಅನಂತರ ಇಮಾಮರೇ ಅದನ್ನು ಸಂಕ್ಷೇಪಗೊಳಿಸಿದರು. ಇಂದಿನ ಮುವತ್ತಾದಲ್ಲಿ 1714 ಹದೀಸ್ ಗಳಿವೆ. ಮುವತ್ತಾಕ್ಕೆ ಸಮಕಾಲೀನ ಲೋಕವು ಮಹತ್ವದ ಸ್ಥಾನವನ್ನು ನೀಡಿತ್ತು. ಖಲೀಫ ಹಾರೂನ್ ರಶೀದ್(ರ.ಅ) ಮದೀನಾಕ್ಕೆ ತೆರಳಿ ಮಾಲಿಕ್(ರ.ಅ)ರ ಮುಂದೆ ಓರ್ವ ವಿದ್ಯಾರ್ಥಿಯಾಗಿ ಕುಳಿತುಕೊಂಡು ಮುವತ್ತಾ ಕಲಿತಿದ್ದರು*.
*ಪ್ರವಾದಿﷺರವರಿಗೆ ನಿಕಟವಾದ ಕಾಲದಲ್ಲಿ ರಚಿಸಲ್ಪಟ್ಟ ಗ್ರಂಥ ಎಂಬ ಹೆಗ್ಗಳಿಕೆಯೂ ಮುವತ್ತಾಕ್ಕಿದೆ. ಇಮಾಂ ಮಾಲಿಕ್(ರ.ಅ) ಹಾಗೂ ಪ್ರವಾದಿﷺರವರ ನಡುವೆ ಕೆಲವು ಗುರುವರ್ಯರುಗಳಿದ್ದಾರೆ. ಪ್ರವಾದಿ ಚರ್ಯೆಯ ಪ್ರಚಾರ ಮತ್ತು ಅನುಷ್ಟಾನದಲ್ಲಿ ತುಂಬಾ ಮುತುವರ್ಜಿ ವಹಿಸಿದ ಇಬ್ನ್ ಉಮರ್(ರ.ಅ)ರವರ ಸೇವಕ ಹಾಗೂ ಶಿಷ್ಯರಾದ ನಾಫಿೞ್(ರ.ಅ) ಮಾಲಿಕ್(ರ)ರವರ ಒಬ್ಬ ಗುರುಗಳಾದರೆ, ಇಬ್ನ್ ಉಮರ್(ರ.ಅ)ರವರ ಶಿಷ್ಯನಾದ ಸ್ವಾಲಿಂ(ರ.ಅ)ರ ಶಿಷ್ಯ ಇಮಾಂ ಝಹ್ರಿ(ರ.ಅ) ಇನ್ನೋರ್ವ ಗುರುಗಳಾಗಿದ್ದಾರೆ. ನಾಫಿೞ್ (ರ.ಅ)ರವರ ಮೂಲಕ ಇಮಾಂ ಮಾಲಿಕ್(ರ.ಅ) ನಿವೇದಿಸಿದ ಹದೀಸ್ ಗಳಿಗೆ ಇಮಾಂ ಬುಖಾರಿ ತುಂಬಾ ಪ್ರಾಮುಖ್ಯತೆ ನೀಡಿದ್ದಾರೆ*.
*ಮುಂದುವರಿಯುವುದು*.....
📚📚📚📚📚📚📚📚📚📚
🌹ಬ್ಯೂಟಿ ಟಿಪ್ಸ್ ಇಸ್ಲಾಂ ನಲ್ಲಿ🌹
ಮುಖಕ್ಕೆ ಹೊಳಪು ಸಿಗಲು ನಾವು ಏನು ಮಾಡಬೇಕು.. ಅದು ಅಲ್ಲಾಹುವಿನ ಕೃಪೆಯಾಗಿದೆ ..ಮತ್ತು ನಮ್ಮ ಪರಿಶುದ್ಧಿಯಾದ ವಿಶ್ವಾಸವೂ ಕೂಡಾ.
ಆ ಹೊಳಪು ನಮ್ಮ ಕರ್ಮಗಳ.. ಕಳಂಕವಿಲ್ಲದ ವಿಶ್ವಾಸಗಳ..ಲಕ್ಶ್ಯಗಳ ... ಚಿಂತನೆಗಳ..ಅಲ್ಲಾಹುವಿನ ಸಂತೋಷಕ್ಕೆ ನಾವು ಮಾಡುವ ಎಲ್ಲಾ ಕಾರ್ಯಗಳ ಪ್ರತಿಫಲವಾಗಿದೆ...
ಯಾವುದೆ ಒಂದು ಮಕೆಉಪ್ ಗೆ ಅದನ್ನು ಹೋಲಿಸಲು ಸಾದ್ಯವಿಲ್ಲ..
ನಿಮಗೆ ಒಬ್ಬ ಸುಂದರನೂ\ ಸುಂದರಿಯೊ ಆಗಬೆಕಾದರೆ ಕನ್ನಡಿಯ ಮುಂದೆ ಗಂಟೆಗಟ್ಟಲೆ ನಿಲ್ಲುವುದಕ್ಕೆ ಬದಲು ನೀವು ಸ್ವತಹ ನಿಮ್ಮ ದಿನಚರಿಯನ್ನು ಬದಲಾಯಿಸಲು ಪ್ರಯತ್ನಿಸಿ
ಕೆಳಗೆ ಕೊಟ್ಟರುವಂತಹ ಘಟಕಗಳು ಮುಖಕ್ಕೆ ಹೊಳಪು ಬರಲು ಹಾಗೂ ನೈಜ ಸೌಂದರ್ಯ ಸಿಗಲು ನಾವು ನಮ್ಮ ದೇಹಕ್ಕೆ ಕೊಡಲು ಸಾದ್ಯವಾಗುವ ಸಂಭಾವನೆಯಾಗಿದೆ....
1) ಆದಷ್ಟು ಎಲ್ಲಾ ಸಮಯದಲ್ಲೂ ವುಲೂಹ್ ಇರುವಂತೆ ನೋಡಿ..
2) ನಮ್ಮ ಆಹಾರ ಮಿತವಾಗಿರಬೇಕು.. ನಮ್ಮ ದೇಹದ ಸ್ವಚ್ಛತೆ ಕಡೆ ಗಮನವಿರಲಿ
3) ಅನಾವಶ್ಯಕ ಚಿಂತೆಗಳಿಂದ ದೂರವಿರಿ 4) 5ವಕ್ಥ್ ನಮಾಜ಼್ ಸಮಯಕ್ಕೆ ಸರಿಯಾಗಿ ನಿರ್ವಹಿಸಿ..
5)ಮನಸ್ಸಿನಲ್ಲಿ ಇನ್ನೊಬ್ಬರ ಕುರಿತು ದ್ವೇಷದಿಂದ ನಡೆಯದಿರಿ . ಕ್ಷಮೆ ಕೊಡಲು.. ಔದಾರ್ಯ ತೋರಿಸಲು.. ಪ್ರೀತಿಸಲು..ಇರುವ ಮನಸ್ಸು ನಿಮ್ಮದಾಗಿರಲಿ
6) ಸುಬಹ್ ನಮಾಜ಼್ ಗಿಂತ ಮೊದಲು ಎದ್ದು ತಹಜ್ಜುದ್ ನಮಾಜ಼್ ಮಾಡಲು ಶ್ರಮಿಸಿ..ಅದು ಹೆಚ್ಛಾಗಿ ನಮ್ಮ ಮುಖವನ್ನು ಪ್ರಕಾಶಿಸುವಂತೆ ಮಾಡುವುದು.
7)ಅಸರ್ ನಮಾಜಿನ ಬಳಿಕ ನಿದ್ರೆ ಮಾಡದಿರಿ..
8)ರಾತ್ರಿ ಸಮಯದಲ್ಲಿ ಇಸ್ಲಾಮಿಗೆ ವಿರುದ್ಧವಾಗಿರುವಂತಹ ಪಾರ್ಟಿಗಳು..ಫಿಲ್ಮ್ ಗಳು .. ಮ್ಯೂಸಿಕ್ ಗಳಿಂದ ದೂರವಿರಿ
9)ತಿಂಗಳಿಗೆ ೩ ದಿವಸವಾದರೂ ವ್ರತ ಇರಲಿ
10)ಕ್ಷಮೆ ಯಿಂದಲೂ ..ಕಾರುಣ್ಯದಿಂದಲೂ ಅಲ್ಲಾಹುವನ್ನು ಸ್ಮರಿಸುತ್ತಾ ಇರಿ.
🌹) ಆಕರ್ಷಕವಾದ ತುಟಿಗಳಿಗೆ ಸತ್ಯವನ್ನು ಮಾತ್ರ ಹೇಳಿರಿ
🌹) ಸುಂದರವಾದ ಕಣ್ಣುಗಳಿಗೆ ಒಳೆಯದನ್ನು ಮಾತ್ರ ನೋಡಿ..
🌹) ಆಕರ್ಷಕ ಮೈ ಕಟ್ಟಿಗೆ ನಿಮ್ಮ ಆಹಾರದಲ್ಲಿ ಹಸಿದಿರುವಂತವರಿಗೆ ಶೇರ್ ಮಾಡಿ ತಿನ್ನಿರಿ
🌹)ಸುಂದರವಾದ ಕೂದಲುಗಳಿಗೆ ಹಿಜಾಬ್/ಟೊಪ್ಪಿ ಧರಿಸಿ
ಇವೆಲ್ಲದಕ್ಕೂ ಮಿಗಿಲಾಗಿ ಒಳ್ಳೆಯ ಆಲೋಚನೆ ಹಾಗೂ ಅರಿವುಗಳೊಂದಿಗೆ ನಡೆಯಿರಿ.. ನಮಗೆ ಗೊತ್ತಿಲ್ಲದೆಯೆ ಒಳ್ಳೆಯ ರೀತಿಯ ಸಂತೋಷ ನಮ್ಮ ಜೀವನದಲ್ಲಿ ಬರಬಹುದು.. ಆಕಾಶದಲ್ಲಿ ಪ್ರಕಾಶಿಸುವ ನಕ್ಷತ್ರಗಳ ಹಾಗೆ ನಮ್ಮ ಮುಖವು ಪ್ರಕಾಶಿಸಬಹುದು.. ನಿಮ್ಮ ಸ್ವಭಾವ ವನ್ನು ಗಮನಿಸಿ.. ಅದು ನಿಮ್ಮನ್ನು ಒಳ್ಳೆಯ ಮತ್ತು ಕೆಟ್ಟ ದಾರಿಗೆ ಕೊಂಡುಹೊಗಲು ಹೆೇತುವಾಗಬಹುದು..
ಮುಖಕ್ಕೆ ಹೊಳಪು ಸಿಗಲು ನಾವು ಏನು ಮಾಡಬೇಕು.. ಅದು ಅಲ್ಲಾಹುವಿನ ಕೃಪೆಯಾಗಿದೆ ..ಮತ್ತು ನಮ್ಮ ಪರಿಶುದ್ಧಿಯಾದ ವಿಶ್ವಾಸವೂ ಕೂಡಾ.
ಆ ಹೊಳಪು ನಮ್ಮ ಕರ್ಮಗಳ.. ಕಳಂಕವಿಲ್ಲದ ವಿಶ್ವಾಸಗಳ..ಲಕ್ಶ್ಯಗಳ ... ಚಿಂತನೆಗಳ..ಅಲ್ಲಾಹುವಿನ ಸಂತೋಷಕ್ಕೆ ನಾವು ಮಾಡುವ ಎಲ್ಲಾ ಕಾರ್ಯಗಳ ಪ್ರತಿಫಲವಾಗಿದೆ...
ಯಾವುದೆ ಒಂದು ಮಕೆಉಪ್ ಗೆ ಅದನ್ನು ಹೋಲಿಸಲು ಸಾದ್ಯವಿಲ್ಲ..
ನಿಮಗೆ ಒಬ್ಬ ಸುಂದರನೂ\ ಸುಂದರಿಯೊ ಆಗಬೆಕಾದರೆ ಕನ್ನಡಿಯ ಮುಂದೆ ಗಂಟೆಗಟ್ಟಲೆ ನಿಲ್ಲುವುದಕ್ಕೆ ಬದಲು ನೀವು ಸ್ವತಹ ನಿಮ್ಮ ದಿನಚರಿಯನ್ನು ಬದಲಾಯಿಸಲು ಪ್ರಯತ್ನಿಸಿ
ಕೆಳಗೆ ಕೊಟ್ಟರುವಂತಹ ಘಟಕಗಳು ಮುಖಕ್ಕೆ ಹೊಳಪು ಬರಲು ಹಾಗೂ ನೈಜ ಸೌಂದರ್ಯ ಸಿಗಲು ನಾವು ನಮ್ಮ ದೇಹಕ್ಕೆ ಕೊಡಲು ಸಾದ್ಯವಾಗುವ ಸಂಭಾವನೆಯಾಗಿದೆ....
1) ಆದಷ್ಟು ಎಲ್ಲಾ ಸಮಯದಲ್ಲೂ ವುಲೂಹ್ ಇರುವಂತೆ ನೋಡಿ..
2) ನಮ್ಮ ಆಹಾರ ಮಿತವಾಗಿರಬೇಕು.. ನಮ್ಮ ದೇಹದ ಸ್ವಚ್ಛತೆ ಕಡೆ ಗಮನವಿರಲಿ
3) ಅನಾವಶ್ಯಕ ಚಿಂತೆಗಳಿಂದ ದೂರವಿರಿ 4) 5ವಕ್ಥ್ ನಮಾಜ಼್ ಸಮಯಕ್ಕೆ ಸರಿಯಾಗಿ ನಿರ್ವಹಿಸಿ..
5)ಮನಸ್ಸಿನಲ್ಲಿ ಇನ್ನೊಬ್ಬರ ಕುರಿತು ದ್ವೇಷದಿಂದ ನಡೆಯದಿರಿ . ಕ್ಷಮೆ ಕೊಡಲು.. ಔದಾರ್ಯ ತೋರಿಸಲು.. ಪ್ರೀತಿಸಲು..ಇರುವ ಮನಸ್ಸು ನಿಮ್ಮದಾಗಿರಲಿ
6) ಸುಬಹ್ ನಮಾಜ಼್ ಗಿಂತ ಮೊದಲು ಎದ್ದು ತಹಜ್ಜುದ್ ನಮಾಜ಼್ ಮಾಡಲು ಶ್ರಮಿಸಿ..ಅದು ಹೆಚ್ಛಾಗಿ ನಮ್ಮ ಮುಖವನ್ನು ಪ್ರಕಾಶಿಸುವಂತೆ ಮಾಡುವುದು.
7)ಅಸರ್ ನಮಾಜಿನ ಬಳಿಕ ನಿದ್ರೆ ಮಾಡದಿರಿ..
8)ರಾತ್ರಿ ಸಮಯದಲ್ಲಿ ಇಸ್ಲಾಮಿಗೆ ವಿರುದ್ಧವಾಗಿರುವಂತಹ ಪಾರ್ಟಿಗಳು..ಫಿಲ್ಮ್ ಗಳು .. ಮ್ಯೂಸಿಕ್ ಗಳಿಂದ ದೂರವಿರಿ
9)ತಿಂಗಳಿಗೆ ೩ ದಿವಸವಾದರೂ ವ್ರತ ಇರಲಿ
10)ಕ್ಷಮೆ ಯಿಂದಲೂ ..ಕಾರುಣ್ಯದಿಂದಲೂ ಅಲ್ಲಾಹುವನ್ನು ಸ್ಮರಿಸುತ್ತಾ ಇರಿ.
🌹) ಆಕರ್ಷಕವಾದ ತುಟಿಗಳಿಗೆ ಸತ್ಯವನ್ನು ಮಾತ್ರ ಹೇಳಿರಿ
🌹) ಸುಂದರವಾದ ಕಣ್ಣುಗಳಿಗೆ ಒಳೆಯದನ್ನು ಮಾತ್ರ ನೋಡಿ..
🌹) ಆಕರ್ಷಕ ಮೈ ಕಟ್ಟಿಗೆ ನಿಮ್ಮ ಆಹಾರದಲ್ಲಿ ಹಸಿದಿರುವಂತವರಿಗೆ ಶೇರ್ ಮಾಡಿ ತಿನ್ನಿರಿ
🌹)ಸುಂದರವಾದ ಕೂದಲುಗಳಿಗೆ ಹಿಜಾಬ್/ಟೊಪ್ಪಿ ಧರಿಸಿ
ಇವೆಲ್ಲದಕ್ಕೂ ಮಿಗಿಲಾಗಿ ಒಳ್ಳೆಯ ಆಲೋಚನೆ ಹಾಗೂ ಅರಿವುಗಳೊಂದಿಗೆ ನಡೆಯಿರಿ.. ನಮಗೆ ಗೊತ್ತಿಲ್ಲದೆಯೆ ಒಳ್ಳೆಯ ರೀತಿಯ ಸಂತೋಷ ನಮ್ಮ ಜೀವನದಲ್ಲಿ ಬರಬಹುದು.. ಆಕಾಶದಲ್ಲಿ ಪ್ರಕಾಶಿಸುವ ನಕ್ಷತ್ರಗಳ ಹಾಗೆ ನಮ್ಮ ಮುಖವು ಪ್ರಕಾಶಿಸಬಹುದು.. ನಿಮ್ಮ ಸ್ವಭಾವ ವನ್ನು ಗಮನಿಸಿ.. ಅದು ನಿಮ್ಮನ್ನು ಒಳ್ಳೆಯ ಮತ್ತು ಕೆಟ್ಟ ದಾರಿಗೆ ಕೊಂಡುಹೊಗಲು ಹೆೇತುವಾಗಬಹುದು..
*بِسْمِ اللّٰهِ الرَّحْمَٰنِ الرَّحِيمْ*
*ಹದೀಸ್ ನ ಬಗ್ಗೆ ಕೆಲವೊಂದು ಮಾಹಿತಿ*... 1⃣2⃣
📚📚📚📚📚📚📚📚📚📚
📙 *ಐದನೆಯ ಹಂತ* :
*ಹದೀಸ್ ಗಳ ಸಂಗ್ರಹಕಾರ್ಯವು ಮುಸ್ನದ್ ಮತ್ತು ಜಾಮಿಅ ಎಂದು 2 ರೀತಿಯಲ್ಲಿ ಆರಂಭವಾಯಿತು. ಸನದ್ ಎಂಬ ಶಬ್ಧದಿಂದ ಇಸ್ನದ್ ಅವಿರ್ಭವಿಸಿದೆ. ಒಂದು ಹದೀಸ್ ವಿಭಿನ್ನ ವರದಿಗಾರರ ಮೂಲಕ ಪ್ರವಾದಿﷺರವರಿಂದ ಖುದ್ದಾಗಿ ಆಲಿಸಿದ ಸ್ವಹಾಬಿಗಳ ಪರಂಪರೆಗೆ ತಲುಪುವುದನ್ನು ಇಸ್ನದ್ ಎಂದು ಹೇಳಲಾಗುತ್ತದೆ. ಮುಸ್ನದ್ ಹದೀಸ್ ಗಳಲ್ಲಿರುವ ವಿಷಯಗಳು ಕ್ರಮಪ್ರಕಾರವಾಗಿ ಜೋಡಿಸಲ್ಪಟ್ಟಿಲ್ಲ. ಅವುಗಳು ಸ್ವಹಾಬಿಗಳ ಪ್ರತ್ಯೇಕ ಕ್ರಮಪ್ರಕಾರ ರಚಿಸಲ್ಪಟ್ಟಿದೆ. ಜಾಮಿೞ್ ನಲ್ಲಿ ಎಲ್ಲಾ ರೀತಿಯ ಹದೀಸ್ ಗಳು ಸಂಗ್ರಹಿಸಲ್ಪಟ್ಟಿದೆ. ಅಹ್ಲ್ ಸುನ್ನತ್ತಿನ ವಿದ್ವಾಂಸರು 6 ಹದೀಸ್ ಸಮಾಹಾರಗಳನ್ನು ಸಾರ್ವತ್ರಿಕವಾಗಿ ಅಂಗೀಕರಿಸಿದ್ದಾರೆ*.
*ಮುಂದುವರಿಯುವುದು*.....
📚📚📚📚📚📚📚📚📚📚
*ಹದೀಸ್ ನ ಬಗ್ಗೆ ಕೆಲವೊಂದು ಮಾಹಿತಿ*... 1⃣2⃣
📚📚📚📚📚📚📚📚📚📚
📙 *ಐದನೆಯ ಹಂತ* :
*ಹದೀಸ್ ಗಳ ಸಂಗ್ರಹಕಾರ್ಯವು ಮುಸ್ನದ್ ಮತ್ತು ಜಾಮಿಅ ಎಂದು 2 ರೀತಿಯಲ್ಲಿ ಆರಂಭವಾಯಿತು. ಸನದ್ ಎಂಬ ಶಬ್ಧದಿಂದ ಇಸ್ನದ್ ಅವಿರ್ಭವಿಸಿದೆ. ಒಂದು ಹದೀಸ್ ವಿಭಿನ್ನ ವರದಿಗಾರರ ಮೂಲಕ ಪ್ರವಾದಿﷺರವರಿಂದ ಖುದ್ದಾಗಿ ಆಲಿಸಿದ ಸ್ವಹಾಬಿಗಳ ಪರಂಪರೆಗೆ ತಲುಪುವುದನ್ನು ಇಸ್ನದ್ ಎಂದು ಹೇಳಲಾಗುತ್ತದೆ. ಮುಸ್ನದ್ ಹದೀಸ್ ಗಳಲ್ಲಿರುವ ವಿಷಯಗಳು ಕ್ರಮಪ್ರಕಾರವಾಗಿ ಜೋಡಿಸಲ್ಪಟ್ಟಿಲ್ಲ. ಅವುಗಳು ಸ್ವಹಾಬಿಗಳ ಪ್ರತ್ಯೇಕ ಕ್ರಮಪ್ರಕಾರ ರಚಿಸಲ್ಪಟ್ಟಿದೆ. ಜಾಮಿೞ್ ನಲ್ಲಿ ಎಲ್ಲಾ ರೀತಿಯ ಹದೀಸ್ ಗಳು ಸಂಗ್ರಹಿಸಲ್ಪಟ್ಟಿದೆ. ಅಹ್ಲ್ ಸುನ್ನತ್ತಿನ ವಿದ್ವಾಂಸರು 6 ಹದೀಸ್ ಸಮಾಹಾರಗಳನ್ನು ಸಾರ್ವತ್ರಿಕವಾಗಿ ಅಂಗೀಕರಿಸಿದ್ದಾರೆ*.
*ಮುಂದುವರಿಯುವುದು*.....
📚📚📚📚📚📚📚📚📚📚
Subscribe to:
Comments (Atom)










