*ಝಿಯಾರತ್ತ್ ಕೇಂದ್ರ*
👉 22
〰〰〰〰〰〰〰
ಅಲಿಯ್ಯುಲ್ ಕೂಫಿ ರ.
ಪೆರುಙತ್ತೂರು, ಕಣ್ಣೂರು
〰〰〰〰〰〰〰
✍ ಗಫೂರ್ ಬಾಯಾರು
〰〰〰〰〰〰〰
🕌ಹಿಜರಿ ವರ್ಷ ಆರನೇ ಶತಮಾನದಲ್ಲಿ ಅಂದರೆ 800 ವರ್ಷಗಳ ಮೊದಲು ಕೇರಳಕ್ಕೆ ಆಗಮಿಸಿದ ಆಬಿದು ಮತ್ತು ವಲಿಯ್ಯು ಆಗಿದ್ದರು *ಅಲಿಯ್ಯುಲ್ ಕೂಫಿ ರ.*
ಕೇರಳದ ಕಣ್ಣೂರು ಜಿಲ್ಲೆಯ ತಲೆಶ್ಯೇರಿ, ನಾದಾಪುರಮ್ ಮಾರ್ಗದಲ್ಲಿ ಪೆರುಙತ್ತೂರು ಜುಮಾಅತ್ತ್ ಮಸೀದಿಯ ಪಶ್ಚಿಮ ಭಾಗದಲ್ಲಾಗಿದೆ ಮಖಾಂ ಇರುವುದು.
ಇರಾಖಿನ ಕೂಫಿಯಲ್ಲಾಗಿದೆ ಶೈಖ್ ಅಲಿಯವರ ರ. ರವರ ಜನನ. ಸ್ವತಃ ಊರಿನಿಂದ ಕರಾಮತ್ತಿನ ಮುಖಾಂತರ ಕಡಲಿನಲ್ಲಿ ಈಜಿ ಕೊಂಡಾಗಿದೆ
ಮಹಾನವರು ಭಾರತಕ್ಕೆ ತಲುಪಿರುವುದು. ಪೆರುಙತ್ತೂರಿನ ಪರಿಸರ ಪ್ರದೇಶವಾದ *ಕನಕ ಮಲೆ* ಎಂಬ ಸ್ಥಳದಲ್ಲಾಗಿದೆ ಅವರ ಮೊದಲು ಪ್ರವೇಶ.
ಇಲ್ಲಿ ಒಂದು ಗುಹೆಯಲ್ಲಾಗಿತ್ತು ಅವರ ವಾಸಸ್ಥಳ!. ಈ ಗುಹೆಯಿಂದ
ಪೆರುಙತ್ತೂರ್ ನದಿಗೆ ಒಂದು
ಸುರಂಗ ಇತ್ತಂತೆ.
ಪೆರುಙತ್ತೂರು ಜುಮಾಅತ್ತ್
ಮಸೀದಿ ಮತ್ತು ಸಮೀಪವಿರುವ ದೊಡ್ಡ ಕೆರೆಯನ್ನು ಮಹಾನವರು ನಿರ್ಮಿಸಿರುದಾಗಿ ಚರಿತ್ರೆ ಇದೆ
ಅಲ್ಲಿರುವ ಮಸೀದಿ ಒಂದು ಅದ್ಬುತವಾಗಿದೆ ನೋಡಲೇ ಬೇಕಾದ ಮಸೀದಿಯಾಗಿದೆ.
ಆ ಮಸೀದಿಗೆ ಹಲವು ವಿಶೇಷತೆಗಳಿವೆ.
ಪೆರುಙತ್ತೂರಿನ ಮಸೀದಿಯ ಅಂಗಣದಲ್ಲೇ ತನ್ನನ್ನು ದಫನ್ ಮಾಡಬೇಕೆಂದೂ, ಅಲ್ಲಿ ಬೇರೆ ಯಾರನ್ನೂ ದಫನ್ ಮಾಡಬಾರದೆಂದು ಆ ಮಹಾನರ ( *ವಸಿಯ್ಯತ್ತ್*) ಅಂತಿಮ ನುಡಿ ಆಗಿದ್ದಂತೆ!.
ಆದರೂ ಈ ನಿರ್ದೇಶದ ವಿರುದ್ಧವಾಗಿ ಪೆರುಙತ್ತೂರು ಖಾಝಿಯವರ ಖಬರನ್ನು ಆ ಮಹಾನವರ ಪಕ್ಕದಲ್ಲೇ ಮಾಡಲಾಗಿತ್ತು.
ಆದರೆ ಮರುದಿನ ಬೆಳಿಗ್ಗೆ ನೋಡುವಾಗ ಆ ಖಬರ್ ಕಟ್ಟಡದ ಹೊರಗೆ ಇತ್ತು!.
ಈ ಕರಾಮತ್ತಿನ ಕುರುಹುಗಳು ಈಗಲೂ ಅಲ್ಲಿ ಈಗಲೂ ಕಾಣಲು ಸಿಗಬಹುದು.
ಮಹಾನವರ ಮುಖಾಂತರ
ಹಲವಾರು ಜನರು ಇಸ್ಲಾಂ ಸ್ವೀಕರಿಸಿದ್ದಾರೆ.
ಹಲವಾರು ಜನರುಗಳು ದಿನಾಲೂ ಇಲ್ಲಿಗೆ ಝಿಯಾರತ್ತಿಗೆ ಬರುತ್ತಾರೆ.
ಮಹಾನವರ ಬರ್ಕತ್ತಿನಿಂದ ಅಲ್ಲಾಹು ನಮ್ಮ ಇಹಪರ ವಿಜಯಗೊಳಿಸಲಿ ಆಮೀನ್.
✍ಗಫೂರ್ ಬಾಯಾರ್
〰〰〰〰〰〰〰
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Saturday, November 4, 2017
#ಝಿಯಾರತ್ತ್_ಕೇಂದ್ರ
📗21📗
🔹ಭಾಗ 02🔹
➖➖➖➖➖➖➖
ಅಹ್ಲಾ ಹಝ್ರತ್ ಇಮಾಂ ಅಹ್ಮದ್ ರಝಾ ಖಾನ್ (ರ) ಬರೇಲ್ವಿ, ಉತ್ತರ ಪ್ರದೇಶ.
➖➖➖🕌🕌➖➖➖
✍ ಗಫೂರ್ ಬಾಯಾರ್.
🕌ಹಿಜರಿ ವರ್ಷ 1340, ಸಫರ್ 25ನೇ ಶುಕ್ರವಾರ ಮಧ್ಯಾಹ್ನ 2:38 ಕ್ಕೆ ಬರೇಲಿಯಲ್ಲಾಗಿತ್ತು ಮಹಾನುಭಾವರ ವಿಯೋಗ (ವಫಾತ್).
ವಿಶ್ವಾಸಿ ಸಮೂಹಕ್ಕೆ ಮಾರ್ಗದರ್ಶನ ನೀಡಿ, ವೈಜ್ಞಾನಿಕ ಲೋಕಕ್ಕೆ ಅತ್ಯಮೂಲ್ಯ ಕೊಡುಗೆಗಳನ್ನು ನೀಡಿಯಾಗಿದೆ ಧನ್ಯವಾದ ಆ ಪವಿತ್ರ ಜೀವನದ ಗಳಿಗೆಗಳು ಸಾಗಿರುವುದು..
ಮಹಾನರ ಅಂತ್ಯನಿಮಿಷಗಳಿಗೆ ಸಾಕ್ಷಿಯಾದ *ಮೌಲಾನ ಹುಸೈನ್ ರಝಾ ಖಾನ್* ಬರೆಯುತ್ತಾರೆ..👇
ಎಲ್ಲವೂ ಮೊದಲೇ ನಿಶ್ಚಯಿಸಿದಂತೆಯಾಗಿತ್ತು ಮಹಾನರುಗಳ ಅಂದಿನ ಸ್ವಭಾವ. ಸಮಯ ಮಧ್ಯಾಹ್ನ 1:56ಕ್ಕೆ ಮಹಾನರು ಸಮಯ ಕೇಳುತ್ತಾರೆ, ಗಡಿಯಾರವನ್ನು ಕೆಳಗೆ ಇಡಲು, ಚಿತ್ರಗಳನ್ನು ಕೋಣೆಯಿಂದ ತೆಗೆಯಲು ಹೇಳಿದರು. ಕೋಣೆಯಲ್ಲಿ ಚಿತ್ರಗಳು ಇರಲಿಲ್ಲ.
ಕೂಟವಾಗಿ ನಿಂತಿರುವ ಜನರು ಆಶ್ಚರ್ಯಭರಿತರಾಗಿ ನೋಡುತ್ತಾ ಇದ್ದರು. ಆದರೆ ಕಾರ್ಡುಗಳು, ಕರೆನ್ಸಿ ಹಾಗೂ ಕವರುಗಳು ಎಂಬಿತ್ಯಾದಿಗಳನ್ನು ಉದ್ದೇಶಿಸಿಯಾಗಿತ್ತು ಮಹಾನವರು ಚಿತ್ರ ಎಂದು ಹೇಳಿರುವುದೆಂದು ವ್ಯಕ್ತಪಡಿಸಿದರು. ತದನಂತರ ಸಹೋದರನಾದ ಮೌಲಾನಾ ಮುಹಮ್ಮದ್ ರಝಾ ಖಾನ್ ನೊಂದಿಗೆ ವುಳೂಹ್ ಮಾಡಿ ಮುಸ್ಹಫ್ ನೊಂದಿಗೆ ಬರಲು ಆವಶ್ಯಪಟ್ಟರು. ಆಮೇಲೆ ಮತ್ತೊಂದು ಸಹೋದರನಾದ ಮುಸ್ತಫಾ ರಝಾಖಾನ್ ನ ಹತ್ತಿರ ಯಾಸಿನ್, ರಹ್ ದ್ ಸೂರಗಳ ಪಾರಾಯಣ ಮಾಡಲು ನಿರ್ದೇಶಿಸಿದ್ದರು.
ಯುಗಪುರುಷರಾದ ಮಹಾನರು ನಮ್ಮಿಂದ ಬೇರ್ಪಡುವ ನಿಮಿಷಗಳು ಹತ್ತಿರವಾದವು. ಇನ್ನು ಕೆಲವೇ ನಿಮಿಷಗಳು ಮಾತ್ರ ಆ ಪವಿತ್ರ ಜೀವ ಬಾಕಿ ಇರುವುದು. ಮಹಾನರ ನಿರ್ದೇಶದಂತೆ 2 ಸೂರಾಃ ಗಳು ಪಾರಾಯಣ ಮಾಡಿ ಮುಗಿಸಿದ ಸಂದರ್ಭ, ಸಹೋದರನೊಂದಿಗೆ ಮಹಾನರವರು ಕೂಡ ಮೆಲು ದ್ವನಿಯಲ್ಲಿ ಖುರಾನ್ ಪಾರಾಯಣ ಮಾಡುತಿದ್ದರು. ಅದೃಶ್ಯ ಲೋಕದಿಂದ ನಿರ್ದೇಶನ ಸಿಕ್ಕಿದಾಗೆ ದೈನಂದಿನದ ಪ್ರಾರ್ಥನೆಗಳು, ಕೆಲವು ಪ್ರತ್ಯೇಕ ದ್ಸಿಕ್ರ್ ಹಾಗೂ ಪ್ರಾರ್ಥನೆಗಳಲ್ಲಿ ನಿರತರಾದರು.
ನಂತರ *ಕಲಿಮಃ* ಉಚ್ಚರಿಸಿದರು. ಶ್ವಾಸ ಎದೆಯಲ್ಲಿ ನಿಂತ ಹಾಗೆ ವಚನಗಳು ತುಟಿಗಳಲ್ಲಿ ಅಲುಗಾಡುವುದು ಕಾಣಲು ಸಾಧ್ಯವಾಯಿತು. ಒಂದು ನಿಮಿಷ ಮಹಾನವರುಗಳ ಮುಖ ಕಮಲ ಪ್ರಕಾಶಗೊಂಡಿತು. ಸೂರ್ಯಪ್ರಭೆ ಮುಖದ ಸುತ್ತಲೂ ಪಸರಿಸಿದ ರೀತಿಯಲ್ಲಿ ಆಗಿತ್ತು ಈ ಕ್ಷಣಗಳು.
ಆ ಪ್ರಕಾಶ ಅಪ್ರತ್ಯಕ್ಷವಾದಾಗಲೇ ಪವಿತ್ರವಾದ ಆ ಅತ್ಮವು ಅಲ್ಲಾಹನೆಡೆಗೆ ಯಾತ್ರೆಯಾಗಿತ್ತು. ಇನ್ನಾಲಿಲ್ಲಾಹ್....
ಬರೇಲಿಯಲ್ಲಿ ಮಹಾನರುಗಳ ಮಖ್ಬರದಲ್ಲಿ ಜನರ ನಿರಂತರವಾದ ಜನಪ್ರವಾಹವು ಸದಾ ಸಮಯವೂ ಕಾಣಬಹುದು.
ಮಸೀದಿ ಮತ್ತು ದೀನಿ ಮತ ವಿಜ್ಞಾನ ಸಮುಚ್ಚಯವು ಮಖ್ಬರದ ಹತ್ತಿರವೇ ಇದೆ.
ನಮ್ಮ ಊರಿನ ದರ್ಸ್ ಸಂಪ್ರದಾಯವನ್ನು ಅನುಸ್ಮರಿಸುವ ರೀತಿಯಲ್ಲಿ ಬೆಳಿಗ್ಗೆ ಮಸೀದಿಯಲ್ಲೇ ದೀನಿ ವಿದ್ಯೆ ನಡೆಸುವುದು ಆಕರ್ಷಣೀಯವಾಗಿದೆ.
ಫಜರ್ ನಮಾಜಿನ ನಂತರ ನಿತ್ಯವೂ
*ಮುಸ್ತಫಾ ಜಾನೆ ರಹ್ಮತ್ ಪೆ ಲಾಖೋ ಸಲಾಂ* ಎಂಬ ಪ್ರವಾದಿ ﷺ ಪ್ರಕೀರ್ತನೆ ಕಾವ್ಯ ಆಲಾಪಿಸಿಯಾಗಿದೆ ಜನರು ಮರಳಿ ಹೋಗುವುದು.
ಉತ್ತರ ಭಾರತದ ಮಖ್ಬರಗಳಲ್ಲಿ ನೆಲೆಗೊಳ್ಳುವ ಅನಾಚಾರಗಳು, ಸ್ತ್ರೀ ಪುರುಷ ಸಮ್ಮಿಲನವು ಇಲ್ಲಿ ಕಾಣಲಿಕ್ಕಿಲ್ಲ. ಮುತ್ತು ನಬಿ ﷺ ರವರ ಪವಿತ್ರ ಕೇಶ ಮಖ್ಬರದೊಂದಿಗೆ ಇರುವ ಕೋಣೆಯಲ್ಲಿ ಸಂರಕ್ಷಿಸಿಡಲಾಗಿದೆ. ಈ ಕೋಣೆಯ ಸಮೀಪದಲ್ಲಿಯು ಪ್ರಕೀರ್ತನೆ ಕಾವ್ಯಗಳನ್ನು ಆಲಾಪಿಸುವ ಪ್ರವಾದಿ ﷺ ಸ್ನೇಹಿಗಳನ್ನು ಕಾಣಬಹುದು.
ವರ್ಷದಲ್ಲಿ 2 ಸಲ ಮಾತ್ರ ಪ್ರತ್ಯೇಕ ಸಂರಕ್ಷಿಸಿದ ಪುಣ್ಯ ಪವಿತ್ರ ಕೇಶವನ್ನು ಹೊರ ತೆಗೆದು ಪ್ರದರ್ಶಿಸುವುದು.
ಝಿಯಾರತಿಗೆ ಬರುವ ಸ್ತ್ರೀಯರಿಗೆ ಪ್ರತ್ಯೇಕ ಸೌಕರ್ಯಗಳನ್ನು ಅಲ್ಲೇ ಏರ್ಪಡಿಸಲಾಗಿದೆ.
📗ಮುಂದುವರಿಯುವುದು.
✍ಗಫೂರ್ ಬಾಯಾರ್
🍄🍄🍄🍄🍄🍄🍄
ಝಿಯಾರತ್ತ್ ಕೇಂದ್ರ
🌹�21🌹
🔹ಭಾಗ 03🔹
*ಅಹ್ಲಾ ಹಜ್ರತ್ ಇಮಾಂ ಅಹ್ಮದ್ ರಝಾ ಖಾನ್ ಬರೇಲ್ವಿ (ರ).* ಬರೇಲಿ, ಉತ್ತರ ಪ್ರದೇಶ್
〰〰〰〰〰〰〰〰
✍ _ಗಫೂರ್ ಬಾಯಾರ್_
🕌ಕೇರಳಿಯರ ಕುರಿತು ಅಲ್ಲಿಯ ವಿದ್ಯಾರ್ಥಿಗಳಿಗೆ ಒಳ್ಳೆಯ ಅಭಿಪ್ರಾಯವಾಗಿದೆ.
*ಶೈಖ್ ಅಬೂಬಕ್ಕರ್ ಅಹ್ಮದ್* (ಎ.ಪಿ ಉಸ್ತಾದ್) ರವರ ಕೇರಳದ ಇಸ್ಲಾಮಿಕ ನವಜಾಗರಣದ ಕುರಿತು ಉತ್ತರ ಭಾರತದ ವಿದ್ಯಾರ್ಥಿಗಳು ಹೇಳುವುದು ಕೇಳುವಾಗ ಯಾರು ಕೂಡ ಆಶ್ಚರ್ಯಚಕಿತರಾಗುವರು.
ಬರೇಲಿ ಶರೀಫಿನ ಪಂಡಿತರನ್ನು ಜೊತೆ ಸೇರಿಸಿ ದೇಶದ ಎಲ್ಲಾ ಸ್ಥಳಗಳಲ್ಲಿ *ಕಾಂತಪುರಂ ಉಸ್ತಾದರು* ನಡೆಸುವ ಜೀವ ಕಾರುಣ್ಯ ಪ್ರವರ್ತನೆಗಳು, ಐಕ್ಯ ಶ್ರಮಗಳ ಅಂಗೀಕಾರವನ್ನು ಹಾಗು ಉತ್ತರ ಭಾರತದ ಜನ ಸಮೂಹದ ಹಿಂದುಳಿದ ಅವಸ್ಥೆಯನ್ನು ಇಲ್ಲದಾಗಿಸಲು ಶ್ರಮಿಸುವ ಅವರ ಕಠಿಣ ಪರಿಶ್ರಮ ಅಪಾರವಾಗಿದೆ ಎಂದು ಅಲ್ಲಿಯವರು ಸದಾ ಹೇಳುತ್ತಾ ನೆನಪಿಸುತ್ತಾರೆ.
ಅಹ್ಮದ್ ರಝಾಖಾನ್ (ರ) ರವರ ಶಿಷ್ಯ ಸಂಪತ್ತು ವಿಶಾಲವಾಗಿದೆ.
ಕೇರಳದ ಪಂಡಿತ ಲೋಕದ ವಿಸ್ಮಯವಾಗಿದ್ದ *ಅಹ್ಮದ್ ಕೋಯ ಶಾಲಿಯಾತ್ತಿ* (ರ) ರವರ ಹನಫೀ ಕರ್ಮಶಾಸ್ತ್ರದ ಉಸ್ತಾದರಾಗಿದ್ದರು ಮಹಾನರು.
ಇಂದು ಕೂಡಾ ಉತ್ತರ ಭಾರತದ
ಮುಸ್ಲಿಂ ಜನ ಸಮೂಹದ ಜೀವನದ ಭಾಗವಾದ *ಮುಸ್ತಫಾ ಜಾನೆ ರಹ್ಮತ್ ಪೆ ಲಾಖೋ ಸಲಾಂ* ಎಂದು ಆರಂಭಿಸುವ *ಬೈತ್ತ್* ಪ್ರವಾದಿ ﷺ ರವರ ಪ್ರಕೀರ್ತನೆ ರಂಗದಲ್ಲಿ ಮಹಾನವರ ಸಂಭಾವನೆಗಳಲ್ಲಿ ಅತೀ ಹೆಚ್ಚು ಜನಪ್ರಿಯ ಪ್ರಚಾರ ಆರ್ಜಿಸಿದ ಸಾಲುಗಳಲ್ಲಿ ಒಂದಾಗಿ ನೆಲೆಗೊಂಡಿರುತ್ತದೆ. ಪ್ರವಾದಿ ﷺ ರವರ ಮೇಲೆ ಇರುವ ಸ್ನೇಹ, ಅರಿವು, ವಿಶ್ವಾಸ ದೃಢತೆ ಮತ್ತು ಆಶಯ ಆದರ್ಶ ಬೋಧನೆಯನ್ನು ಪಸರಿಸಿ, ಆದರ್ಶ ವ್ಯತ್ಯಾಸ ಚಿಂತನೆಗಾರರನ್ನು ಕಠಿಣವಾಗಿ ಪ್ರತಿರೋಧಿಸಿದ ಪ್ರಮುಖ ಪಂಡಿತರು, ಸೂಫಿವರ್ಯರು, ವೈಜ್ಞಾನಿಕ ಲೋಕದ ತೇಜಸ್ಸು ಆದ ಹಝ್ರತ್ತ್ ಅಹ್ಮದ್ ಖಾನ್ (ರ)ರವರನ್ನು ಎಲ್ಲಾ ಕಾಲವೂ ಸ್ಮರಿಸುತ್ತಿದೆ.
ಮಹಾನರನ್ನು ಸಂದರ್ಶಿಸಲು, ಅವರ ಹಕ್ ಜಾಹ್ ಬರ್ಕತ್ತಿನಿಂದ ಅಲ್ಲಾಹು ನಮಗೆಲ್ಲರಿಗೂ ತೌಫೀಖ್ ನೀಡಿ ಅನುಗ್ರಹಿಸಲಿ ಆಮೀನ್.
ಮುಗಿಯಿತು..📗
✍ ಗಫೂರ್ ಬಾಯಾರ್
📗📗📗📗📗📗📗
📗21📗
🔹ಭಾಗ 02🔹
➖➖➖➖➖➖➖
ಅಹ್ಲಾ ಹಝ್ರತ್ ಇಮಾಂ ಅಹ್ಮದ್ ರಝಾ ಖಾನ್ (ರ) ಬರೇಲ್ವಿ, ಉತ್ತರ ಪ್ರದೇಶ.
➖➖➖🕌🕌➖➖➖
✍ ಗಫೂರ್ ಬಾಯಾರ್.
🕌ಹಿಜರಿ ವರ್ಷ 1340, ಸಫರ್ 25ನೇ ಶುಕ್ರವಾರ ಮಧ್ಯಾಹ್ನ 2:38 ಕ್ಕೆ ಬರೇಲಿಯಲ್ಲಾಗಿತ್ತು ಮಹಾನುಭಾವರ ವಿಯೋಗ (ವಫಾತ್).
ವಿಶ್ವಾಸಿ ಸಮೂಹಕ್ಕೆ ಮಾರ್ಗದರ್ಶನ ನೀಡಿ, ವೈಜ್ಞಾನಿಕ ಲೋಕಕ್ಕೆ ಅತ್ಯಮೂಲ್ಯ ಕೊಡುಗೆಗಳನ್ನು ನೀಡಿಯಾಗಿದೆ ಧನ್ಯವಾದ ಆ ಪವಿತ್ರ ಜೀವನದ ಗಳಿಗೆಗಳು ಸಾಗಿರುವುದು..
ಮಹಾನರ ಅಂತ್ಯನಿಮಿಷಗಳಿಗೆ ಸಾಕ್ಷಿಯಾದ *ಮೌಲಾನ ಹುಸೈನ್ ರಝಾ ಖಾನ್* ಬರೆಯುತ್ತಾರೆ..👇
ಎಲ್ಲವೂ ಮೊದಲೇ ನಿಶ್ಚಯಿಸಿದಂತೆಯಾಗಿತ್ತು ಮಹಾನರುಗಳ ಅಂದಿನ ಸ್ವಭಾವ. ಸಮಯ ಮಧ್ಯಾಹ್ನ 1:56ಕ್ಕೆ ಮಹಾನರು ಸಮಯ ಕೇಳುತ್ತಾರೆ, ಗಡಿಯಾರವನ್ನು ಕೆಳಗೆ ಇಡಲು, ಚಿತ್ರಗಳನ್ನು ಕೋಣೆಯಿಂದ ತೆಗೆಯಲು ಹೇಳಿದರು. ಕೋಣೆಯಲ್ಲಿ ಚಿತ್ರಗಳು ಇರಲಿಲ್ಲ.
ಕೂಟವಾಗಿ ನಿಂತಿರುವ ಜನರು ಆಶ್ಚರ್ಯಭರಿತರಾಗಿ ನೋಡುತ್ತಾ ಇದ್ದರು. ಆದರೆ ಕಾರ್ಡುಗಳು, ಕರೆನ್ಸಿ ಹಾಗೂ ಕವರುಗಳು ಎಂಬಿತ್ಯಾದಿಗಳನ್ನು ಉದ್ದೇಶಿಸಿಯಾಗಿತ್ತು ಮಹಾನವರು ಚಿತ್ರ ಎಂದು ಹೇಳಿರುವುದೆಂದು ವ್ಯಕ್ತಪಡಿಸಿದರು. ತದನಂತರ ಸಹೋದರನಾದ ಮೌಲಾನಾ ಮುಹಮ್ಮದ್ ರಝಾ ಖಾನ್ ನೊಂದಿಗೆ ವುಳೂಹ್ ಮಾಡಿ ಮುಸ್ಹಫ್ ನೊಂದಿಗೆ ಬರಲು ಆವಶ್ಯಪಟ್ಟರು. ಆಮೇಲೆ ಮತ್ತೊಂದು ಸಹೋದರನಾದ ಮುಸ್ತಫಾ ರಝಾಖಾನ್ ನ ಹತ್ತಿರ ಯಾಸಿನ್, ರಹ್ ದ್ ಸೂರಗಳ ಪಾರಾಯಣ ಮಾಡಲು ನಿರ್ದೇಶಿಸಿದ್ದರು.
ಯುಗಪುರುಷರಾದ ಮಹಾನರು ನಮ್ಮಿಂದ ಬೇರ್ಪಡುವ ನಿಮಿಷಗಳು ಹತ್ತಿರವಾದವು. ಇನ್ನು ಕೆಲವೇ ನಿಮಿಷಗಳು ಮಾತ್ರ ಆ ಪವಿತ್ರ ಜೀವ ಬಾಕಿ ಇರುವುದು. ಮಹಾನರ ನಿರ್ದೇಶದಂತೆ 2 ಸೂರಾಃ ಗಳು ಪಾರಾಯಣ ಮಾಡಿ ಮುಗಿಸಿದ ಸಂದರ್ಭ, ಸಹೋದರನೊಂದಿಗೆ ಮಹಾನರವರು ಕೂಡ ಮೆಲು ದ್ವನಿಯಲ್ಲಿ ಖುರಾನ್ ಪಾರಾಯಣ ಮಾಡುತಿದ್ದರು. ಅದೃಶ್ಯ ಲೋಕದಿಂದ ನಿರ್ದೇಶನ ಸಿಕ್ಕಿದಾಗೆ ದೈನಂದಿನದ ಪ್ರಾರ್ಥನೆಗಳು, ಕೆಲವು ಪ್ರತ್ಯೇಕ ದ್ಸಿಕ್ರ್ ಹಾಗೂ ಪ್ರಾರ್ಥನೆಗಳಲ್ಲಿ ನಿರತರಾದರು.
ನಂತರ *ಕಲಿಮಃ* ಉಚ್ಚರಿಸಿದರು. ಶ್ವಾಸ ಎದೆಯಲ್ಲಿ ನಿಂತ ಹಾಗೆ ವಚನಗಳು ತುಟಿಗಳಲ್ಲಿ ಅಲುಗಾಡುವುದು ಕಾಣಲು ಸಾಧ್ಯವಾಯಿತು. ಒಂದು ನಿಮಿಷ ಮಹಾನವರುಗಳ ಮುಖ ಕಮಲ ಪ್ರಕಾಶಗೊಂಡಿತು. ಸೂರ್ಯಪ್ರಭೆ ಮುಖದ ಸುತ್ತಲೂ ಪಸರಿಸಿದ ರೀತಿಯಲ್ಲಿ ಆಗಿತ್ತು ಈ ಕ್ಷಣಗಳು.
ಆ ಪ್ರಕಾಶ ಅಪ್ರತ್ಯಕ್ಷವಾದಾಗಲೇ ಪವಿತ್ರವಾದ ಆ ಅತ್ಮವು ಅಲ್ಲಾಹನೆಡೆಗೆ ಯಾತ್ರೆಯಾಗಿತ್ತು. ಇನ್ನಾಲಿಲ್ಲಾಹ್....
ಬರೇಲಿಯಲ್ಲಿ ಮಹಾನರುಗಳ ಮಖ್ಬರದಲ್ಲಿ ಜನರ ನಿರಂತರವಾದ ಜನಪ್ರವಾಹವು ಸದಾ ಸಮಯವೂ ಕಾಣಬಹುದು.
ಮಸೀದಿ ಮತ್ತು ದೀನಿ ಮತ ವಿಜ್ಞಾನ ಸಮುಚ್ಚಯವು ಮಖ್ಬರದ ಹತ್ತಿರವೇ ಇದೆ.
ನಮ್ಮ ಊರಿನ ದರ್ಸ್ ಸಂಪ್ರದಾಯವನ್ನು ಅನುಸ್ಮರಿಸುವ ರೀತಿಯಲ್ಲಿ ಬೆಳಿಗ್ಗೆ ಮಸೀದಿಯಲ್ಲೇ ದೀನಿ ವಿದ್ಯೆ ನಡೆಸುವುದು ಆಕರ್ಷಣೀಯವಾಗಿದೆ.
ಫಜರ್ ನಮಾಜಿನ ನಂತರ ನಿತ್ಯವೂ
*ಮುಸ್ತಫಾ ಜಾನೆ ರಹ್ಮತ್ ಪೆ ಲಾಖೋ ಸಲಾಂ* ಎಂಬ ಪ್ರವಾದಿ ﷺ ಪ್ರಕೀರ್ತನೆ ಕಾವ್ಯ ಆಲಾಪಿಸಿಯಾಗಿದೆ ಜನರು ಮರಳಿ ಹೋಗುವುದು.
ಉತ್ತರ ಭಾರತದ ಮಖ್ಬರಗಳಲ್ಲಿ ನೆಲೆಗೊಳ್ಳುವ ಅನಾಚಾರಗಳು, ಸ್ತ್ರೀ ಪುರುಷ ಸಮ್ಮಿಲನವು ಇಲ್ಲಿ ಕಾಣಲಿಕ್ಕಿಲ್ಲ. ಮುತ್ತು ನಬಿ ﷺ ರವರ ಪವಿತ್ರ ಕೇಶ ಮಖ್ಬರದೊಂದಿಗೆ ಇರುವ ಕೋಣೆಯಲ್ಲಿ ಸಂರಕ್ಷಿಸಿಡಲಾಗಿದೆ. ಈ ಕೋಣೆಯ ಸಮೀಪದಲ್ಲಿಯು ಪ್ರಕೀರ್ತನೆ ಕಾವ್ಯಗಳನ್ನು ಆಲಾಪಿಸುವ ಪ್ರವಾದಿ ﷺ ಸ್ನೇಹಿಗಳನ್ನು ಕಾಣಬಹುದು.
ವರ್ಷದಲ್ಲಿ 2 ಸಲ ಮಾತ್ರ ಪ್ರತ್ಯೇಕ ಸಂರಕ್ಷಿಸಿದ ಪುಣ್ಯ ಪವಿತ್ರ ಕೇಶವನ್ನು ಹೊರ ತೆಗೆದು ಪ್ರದರ್ಶಿಸುವುದು.
ಝಿಯಾರತಿಗೆ ಬರುವ ಸ್ತ್ರೀಯರಿಗೆ ಪ್ರತ್ಯೇಕ ಸೌಕರ್ಯಗಳನ್ನು ಅಲ್ಲೇ ಏರ್ಪಡಿಸಲಾಗಿದೆ.
📗ಮುಂದುವರಿಯುವುದು.
✍ಗಫೂರ್ ಬಾಯಾರ್
🍄🍄🍄🍄🍄🍄🍄
ಝಿಯಾರತ್ತ್ ಕೇಂದ್ರ
🌹�21🌹
🔹ಭಾಗ 03🔹
*ಅಹ್ಲಾ ಹಜ್ರತ್ ಇಮಾಂ ಅಹ್ಮದ್ ರಝಾ ಖಾನ್ ಬರೇಲ್ವಿ (ರ).* ಬರೇಲಿ, ಉತ್ತರ ಪ್ರದೇಶ್
〰〰〰〰〰〰〰〰
✍ _ಗಫೂರ್ ಬಾಯಾರ್_
🕌ಕೇರಳಿಯರ ಕುರಿತು ಅಲ್ಲಿಯ ವಿದ್ಯಾರ್ಥಿಗಳಿಗೆ ಒಳ್ಳೆಯ ಅಭಿಪ್ರಾಯವಾಗಿದೆ.
*ಶೈಖ್ ಅಬೂಬಕ್ಕರ್ ಅಹ್ಮದ್* (ಎ.ಪಿ ಉಸ್ತಾದ್) ರವರ ಕೇರಳದ ಇಸ್ಲಾಮಿಕ ನವಜಾಗರಣದ ಕುರಿತು ಉತ್ತರ ಭಾರತದ ವಿದ್ಯಾರ್ಥಿಗಳು ಹೇಳುವುದು ಕೇಳುವಾಗ ಯಾರು ಕೂಡ ಆಶ್ಚರ್ಯಚಕಿತರಾಗುವರು.
ಬರೇಲಿ ಶರೀಫಿನ ಪಂಡಿತರನ್ನು ಜೊತೆ ಸೇರಿಸಿ ದೇಶದ ಎಲ್ಲಾ ಸ್ಥಳಗಳಲ್ಲಿ *ಕಾಂತಪುರಂ ಉಸ್ತಾದರು* ನಡೆಸುವ ಜೀವ ಕಾರುಣ್ಯ ಪ್ರವರ್ತನೆಗಳು, ಐಕ್ಯ ಶ್ರಮಗಳ ಅಂಗೀಕಾರವನ್ನು ಹಾಗು ಉತ್ತರ ಭಾರತದ ಜನ ಸಮೂಹದ ಹಿಂದುಳಿದ ಅವಸ್ಥೆಯನ್ನು ಇಲ್ಲದಾಗಿಸಲು ಶ್ರಮಿಸುವ ಅವರ ಕಠಿಣ ಪರಿಶ್ರಮ ಅಪಾರವಾಗಿದೆ ಎಂದು ಅಲ್ಲಿಯವರು ಸದಾ ಹೇಳುತ್ತಾ ನೆನಪಿಸುತ್ತಾರೆ.
ಅಹ್ಮದ್ ರಝಾಖಾನ್ (ರ) ರವರ ಶಿಷ್ಯ ಸಂಪತ್ತು ವಿಶಾಲವಾಗಿದೆ.
ಕೇರಳದ ಪಂಡಿತ ಲೋಕದ ವಿಸ್ಮಯವಾಗಿದ್ದ *ಅಹ್ಮದ್ ಕೋಯ ಶಾಲಿಯಾತ್ತಿ* (ರ) ರವರ ಹನಫೀ ಕರ್ಮಶಾಸ್ತ್ರದ ಉಸ್ತಾದರಾಗಿದ್ದರು ಮಹಾನರು.
ಇಂದು ಕೂಡಾ ಉತ್ತರ ಭಾರತದ
ಮುಸ್ಲಿಂ ಜನ ಸಮೂಹದ ಜೀವನದ ಭಾಗವಾದ *ಮುಸ್ತಫಾ ಜಾನೆ ರಹ್ಮತ್ ಪೆ ಲಾಖೋ ಸಲಾಂ* ಎಂದು ಆರಂಭಿಸುವ *ಬೈತ್ತ್* ಪ್ರವಾದಿ ﷺ ರವರ ಪ್ರಕೀರ್ತನೆ ರಂಗದಲ್ಲಿ ಮಹಾನವರ ಸಂಭಾವನೆಗಳಲ್ಲಿ ಅತೀ ಹೆಚ್ಚು ಜನಪ್ರಿಯ ಪ್ರಚಾರ ಆರ್ಜಿಸಿದ ಸಾಲುಗಳಲ್ಲಿ ಒಂದಾಗಿ ನೆಲೆಗೊಂಡಿರುತ್ತದೆ. ಪ್ರವಾದಿ ﷺ ರವರ ಮೇಲೆ ಇರುವ ಸ್ನೇಹ, ಅರಿವು, ವಿಶ್ವಾಸ ದೃಢತೆ ಮತ್ತು ಆಶಯ ಆದರ್ಶ ಬೋಧನೆಯನ್ನು ಪಸರಿಸಿ, ಆದರ್ಶ ವ್ಯತ್ಯಾಸ ಚಿಂತನೆಗಾರರನ್ನು ಕಠಿಣವಾಗಿ ಪ್ರತಿರೋಧಿಸಿದ ಪ್ರಮುಖ ಪಂಡಿತರು, ಸೂಫಿವರ್ಯರು, ವೈಜ್ಞಾನಿಕ ಲೋಕದ ತೇಜಸ್ಸು ಆದ ಹಝ್ರತ್ತ್ ಅಹ್ಮದ್ ಖಾನ್ (ರ)ರವರನ್ನು ಎಲ್ಲಾ ಕಾಲವೂ ಸ್ಮರಿಸುತ್ತಿದೆ.
ಮಹಾನರನ್ನು ಸಂದರ್ಶಿಸಲು, ಅವರ ಹಕ್ ಜಾಹ್ ಬರ್ಕತ್ತಿನಿಂದ ಅಲ್ಲಾಹು ನಮಗೆಲ್ಲರಿಗೂ ತೌಫೀಖ್ ನೀಡಿ ಅನುಗ್ರಹಿಸಲಿ ಆಮೀನ್.
ಮುಗಿಯಿತು..📗
✍ ಗಫೂರ್ ಬಾಯಾರ್
📗📗📗📗📗📗📗
#ಝಿಯಾರತ್ತ್_ಕೇಂದ್ರ
🌷21🌷
ಭಾಗ-01
➖➖➖➖➖➖➖
✍ _ಗಫೂರ್ ಬಾಯಾರ್_
➖➖➖➖➖➖➖
*ಹಜ್ರತ್ ಇಮಾಂ ಅಹ್ಮದ್ ರಝಾಖಾನ್ ಬರೇಲ್ವಿ (ರ) ಬರೇಲಿ ಉತ್ತರ ಪ್ರದೇಶ*
🌹🌹🌹🌹🌹🌹🌹🌹
🕌"ನನ್ನನ್ನು ಮದೀನಾಕ್ಕೆ ಕೊಂಡು ಹೋಗು..
ನನಗಿರುವ ಮದ್ದು ಅಲ್ಲಿಯಾಗಿದೆ ಇರುವುದು...."
_ಅಹ್ಮದ್ ರಝಖಾನ್ ಬರೇಲ್ವಿ (ರ)_
ಉತ್ತರ ಭಾರತದ ಮುಸ್ಲಿಂಗಳ ಹೃದಯದಲ್ಲಿ ಮಾಯದೆ, ಮರೆಯದೆ, ನಿಲ್ಲುವ ಹೆಸರು..
ಸ್ನೇಹ ಲೋಕದ ಆಶಿಖಿಗಳನ್ನು ಮದೀನಕ್ಕೆ ತನ್ನ ಉರ್ದು ಕಾವ್ಯದಿಂದ ಕೈ ಬೀಸಿ ಕರೆದವರು....
🔹🔹🔹🔹🔹🔹🔹🔹
ಹಿಜರಿ 1272, ಶವ್ವಾಲ್ 10ರಂದು
(1856 ಜೂನ್ 14 )
*ಅಹ್ಮದ್ ರಝಾಖಾನ್* (ರ)ರವರು ಉತ್ತರ ಪ್ರದೇಶದ ಬರೇಲಿಯಲ್ಲಿ ಜನಿಸಿದರು.
ತಂದೆಯವರಾದ ಮೌಲಾನ ನಖಿ ಅಲಿ ಖಾನ್ (ರ) ಹಾಗೂ ಪಿತಾಮಹರಾದ ಮೌಲಾನ ರಝಾ ಅಲಿ ಖಾನ್ (ರ) ಎಂಬಿಬ್ಬರು ಮಹೋನ್ನತರಾದ ಪಂಡಿತರಾಗಿದ್ದರು.
ತಂದೆಯವರು ಹಿಜರಿ 1297ರಲ್ಲಿಯೂ (1880), ಪಿತಾಮಹರು ಹಿಜರಿ 1282ರಲ್ಲಿಯೂ (1866) ವಫಾತಾದರು.
ಪಿತಾಮಹರಾದ ಮೌಲಾನಾ ರಝಾ ಅಲಿ ಖಾನ್ ರವರಾಗಿದ್ದರು *ಅಹ್ಮದ್ ರಝಾ* ಎಂಬ ಹೆಸರು ನಿರ್ದೇಶಿಸಿರುವುದು.
ಪ್ರವಾದಿ ﷺ ಸ್ನೇಹದ ಪ್ರವಿಶಾಲ ಲೋಕದಲ್ಲಿ ಅನೇಕ ರಚನೆಗಳನ್ನು ರಚಿಸಿ ತನ್ನ ವ್ಯಕ್ತಿತ್ವವನ್ನು ಲೋಕಕ್ಕೆ ತಿಳಿಸಲು ಅವರಿಂದ ಸಾಧ್ಯವಾಯಿತು. ನಂತರದ ಕಾಲದವರಿಗೆ ಈ ಕ್ಷೇತ್ರದಲ್ಲಿ ರಚನೆಗಳ ನಡೆಸಿದವರೆಲ್ಲರಿಗೂ, ಮಹಾನರ ರಚನೆಗಳು ಅತ್ಯಧಿಕ ಉಪಯುಕ್ತವಾಯಿತ್ತು.
ಅಲ್ಲಾಮಾ ಇಖ್ಬಾಲ್ (ರ) ಒಳಪಟ್ಟ ಪ್ರವಾದಿ ﷺ ರವರ ಪ್ರಕೀರ್ತನಾ ರಚನೆಗಳನ್ನು ರಚಿಸಲು ಒಳ ಪ್ರೇರಣೆ ಲಭಿಸಿರುವುದು ಅಹ್ಮದ್ ರಝಾ ಖಾನ್ (ರ) ರವರ ರಚನೆಗಳಿಂದಾಗಿವೆ.
ಇಸ್ಲಾಮಿಕ ಲೋಕದಲ್ಲಿ ವಿಶ್ವಾಸದ ವಿಷಯಗಳಲ್ಲಿ ವ್ಯತಿಚಲಿಸಿದ ನೂತನವಾದಿಗಳ ವಿರುದ್ಧವಾಗಿ ಮಹಾನವರು ಸಶಕ್ತವಾಗಿ ನೆಲೆಗೊಂಡರು.
ವಹ್ಹಾಬಿಸಂ ಉತ್ತರ ಭಾರತದಲ್ಲಿ ಬೇರೂರಲು ಶ್ರಮಿಸಿದಾಗ ಧೈರ್ಯದಿಂದ ಮುನ್ನುಗಿ ಜನರ ಎಡೆಯಲ್ಲಿ ಬೋಧವಲ್ಕರಣ ನಡೆಸಿ, ನವೀನವಾದಿಗಳ ವಿರುಧ್ಧ ಸಮರನ್ನೇ ಸಾರಿದರು. ಉತ್ತರ ಭಾರತದ ಮುಸ್ಲಿಂಗಳಿಗೆ ಆದರ್ಶ ಬೋಧನೆ, ಇಸ್ಲಾಮಿಕ ಸಂಸ್ಕೃತಿಯನ್ನು ಕಲಿಸಿ ಕೊಟ್ಟು, ವೈಜ್ಞಾನಿಕ ವಲಯದ ದಿಟ್ಟವಾದ ಸಂಭಾವನೆಗಳಿಂದ ವಿಶ್ವಾಸಿ ಹೃದಯಗಳಲ್ಲಿ ಅಹ್ಮದ್ ರಝಾ ಖಾನ್ (ರ) ರವರು ಚಿರ ಪ್ರಸಿದ್ಧಗೊಂಡರು.
*ಹನಫೀ* ಕರ್ಮಶಾಸ್ತ್ರದಲ್ಲಿ ಪೂರ್ಣ ಅರಿವು ಇದ್ದ ಮಹಾನರಿಗೆ ಕರ್ಮಶಾಸ್ತ್ರ ಗ್ರಂಥ ರಚನೆಯು ಪರಿಪೂರ್ಣ ಆಸಕ್ತಿಯ ವಿಷಯವಾಗಿತ್ತು.
ಗೌರವ ಪೂರ್ವಕವಾಗಿ
*ಅಹ್ಲಾ ಹಝ್ರತ್* ಎಂದಾಗಿದೆ ಉತ್ತರ ಭಾರತದ ಮುಸ್ಲಿಂಗಳ ಎಡೆಯಲ್ಲಿ ಮಹಾನರು ಗುರುತಿಲ್ಪಡುವುದು.
ಸುನ್ನತ್ತ್ ಜಮಾಅತ್ತಿನ ನೈಜ ವಿಶ್ವಾಸಧಾರೆಯನ್ನು ಬಲವಾಗಿ ವಿಶ್ವಾಸವಿರಿಸುವ ಮುಸ್ಲಿಂ ವ್ಯಕ್ತಿತ್ವ ವಾಗಿದೆ ಬರೇಲ್ವಿಯವರದ್ದೆಂದು ಪ್ರಸಿದ್ಧ.
ಸುನ್ನಿಗಳನ್ನು ಅಹ್ಲಾ ಹಝ್ರತ್ತಿನ ನಾಮಧೇಯದಲ್ಲಿ ಸೇರಿಸಿಯಾಗಿದೆ ಬರೇಲ್ವಿಗರು ಎಂದು ಕರೆಯುತ್ತಿರುವುದು.
ಮಹಾನರು ಅಂತ್ಯ ವಿಶ್ರಮ ಹೊಂದುತ್ತಿರುವ ಪ್ರದೇಶವನ್ನು
*ಬರೇಲಿ ಶರೀಫ್* ಎಂದು ಗೌರವದಿಂದ ಮಾತ್ರವೇ ವಿಶ್ವಾಸಿಗಳು ಕರೆಯುವುದು.
*ಖುರ್ಆನ್ ವ್ಯಾಖ್ಯಾನ, ಹದೀಸ್, ಕರ್ಮಶಾಸ್ತ್ರ, ಫಿಲೋಸಫಿ, ತಜ್ ವೀದ್, ತಾರೀಖ್, ಅಖಾಯಿದ್, ಮ್ಯಾಥಮಾಟಿಕ್ಸ್, ಗೋಳಶಾಸ್ತ್ರ, ಭಾಷೆ, ತಸವ್ವವುಫ್,* ಮೊದಲಾದ ಹಲವಾರು ಜ್ಞಾನ ಶಾಖೆಗಳಲ್ಲಿ ಮಹಾನರು ಗ್ರಂಥಗಳನ್ನು ರಚಿಸಿದ್ದಾರೆ. ಇಷ್ಟೊಂದು ಅಧಿಕ ವೈಜ್ಞಾನಿಕ ರಂಗದಲ್ಲಿ ಒಂದೇ ಸಮಯದಲ್ಲಿ ಗ್ರಂಥ ರಚನೆ ಮಾಡಿದ ಖ್ಯಾತಿ ಒಂದೊಮ್ಮೆ ಮಹಾನರಿಗೆ ಮಾತ್ರ ಅರ್ಹವಾಗಿರಬಹುದು.
*55*ರಷ್ಟು ವಿಷಯಗಳಲ್ಲಾಗಿ ಸಾವಿರದಷ್ಟು ಗ್ರಂಥಗಳನ್ನು ಮಹಾನರು ರಚಿಸಿದ್ದಾರೆ.
ಉರ್ದು ಭಾಷೆಯಲ್ಲಿರುವಷ್ಟೇ ಗ್ರಂಥಗಳನ್ನು ಪಾರ್ಸಿ ಮತ್ತು ಅರಬಿ ಭಾಷೆಗಳಲ್ಲಿಯೂ ರಚಿಸಿದ್ದಾರೆ!
ವಿಶ್ವದ ವಿವಿಧ ದೇಶಗಳಲ್ಲಿ 25 ರಷ್ಟು ಕಾಲೇಜುಗಳಲ್ಲಿ #ಅಹ್ಲಾ_ಹಝ್ರತ್ ಕಲಿಸುವ ವಿಷಯವಾಗಿದೆ. ಹಲವಾರು ವಿಶ್ವವಿದ್ಯಾಲಯಗಳಲ್ಲಿ ಮಹಾನರ ಕಾವ್ಯಸಂಗ್ರಹಗಳನ್ನು ಹಾಗೂ ಬೇರೆ ಕೆಲವು ಗ್ರಂಥಗಳನ್ನು ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ.
📗ಮುಂದುವರಿಯುವುದು
✍ ಗಫೂರ್ ಬಾಯಾರ್
🌷🌷🌷🌷🌷🌷🌷
🌷21🌷
ಭಾಗ-01
➖➖➖➖➖➖➖
✍ _ಗಫೂರ್ ಬಾಯಾರ್_
➖➖➖➖➖➖➖
*ಹಜ್ರತ್ ಇಮಾಂ ಅಹ್ಮದ್ ರಝಾಖಾನ್ ಬರೇಲ್ವಿ (ರ) ಬರೇಲಿ ಉತ್ತರ ಪ್ರದೇಶ*
🌹🌹🌹🌹🌹🌹🌹🌹
🕌"ನನ್ನನ್ನು ಮದೀನಾಕ್ಕೆ ಕೊಂಡು ಹೋಗು..
ನನಗಿರುವ ಮದ್ದು ಅಲ್ಲಿಯಾಗಿದೆ ಇರುವುದು...."
_ಅಹ್ಮದ್ ರಝಖಾನ್ ಬರೇಲ್ವಿ (ರ)_
ಉತ್ತರ ಭಾರತದ ಮುಸ್ಲಿಂಗಳ ಹೃದಯದಲ್ಲಿ ಮಾಯದೆ, ಮರೆಯದೆ, ನಿಲ್ಲುವ ಹೆಸರು..
ಸ್ನೇಹ ಲೋಕದ ಆಶಿಖಿಗಳನ್ನು ಮದೀನಕ್ಕೆ ತನ್ನ ಉರ್ದು ಕಾವ್ಯದಿಂದ ಕೈ ಬೀಸಿ ಕರೆದವರು....
🔹🔹🔹🔹🔹🔹🔹🔹
ಹಿಜರಿ 1272, ಶವ್ವಾಲ್ 10ರಂದು
(1856 ಜೂನ್ 14 )
*ಅಹ್ಮದ್ ರಝಾಖಾನ್* (ರ)ರವರು ಉತ್ತರ ಪ್ರದೇಶದ ಬರೇಲಿಯಲ್ಲಿ ಜನಿಸಿದರು.
ತಂದೆಯವರಾದ ಮೌಲಾನ ನಖಿ ಅಲಿ ಖಾನ್ (ರ) ಹಾಗೂ ಪಿತಾಮಹರಾದ ಮೌಲಾನ ರಝಾ ಅಲಿ ಖಾನ್ (ರ) ಎಂಬಿಬ್ಬರು ಮಹೋನ್ನತರಾದ ಪಂಡಿತರಾಗಿದ್ದರು.
ತಂದೆಯವರು ಹಿಜರಿ 1297ರಲ್ಲಿಯೂ (1880), ಪಿತಾಮಹರು ಹಿಜರಿ 1282ರಲ್ಲಿಯೂ (1866) ವಫಾತಾದರು.
ಪಿತಾಮಹರಾದ ಮೌಲಾನಾ ರಝಾ ಅಲಿ ಖಾನ್ ರವರಾಗಿದ್ದರು *ಅಹ್ಮದ್ ರಝಾ* ಎಂಬ ಹೆಸರು ನಿರ್ದೇಶಿಸಿರುವುದು.
ಪ್ರವಾದಿ ﷺ ಸ್ನೇಹದ ಪ್ರವಿಶಾಲ ಲೋಕದಲ್ಲಿ ಅನೇಕ ರಚನೆಗಳನ್ನು ರಚಿಸಿ ತನ್ನ ವ್ಯಕ್ತಿತ್ವವನ್ನು ಲೋಕಕ್ಕೆ ತಿಳಿಸಲು ಅವರಿಂದ ಸಾಧ್ಯವಾಯಿತು. ನಂತರದ ಕಾಲದವರಿಗೆ ಈ ಕ್ಷೇತ್ರದಲ್ಲಿ ರಚನೆಗಳ ನಡೆಸಿದವರೆಲ್ಲರಿಗೂ, ಮಹಾನರ ರಚನೆಗಳು ಅತ್ಯಧಿಕ ಉಪಯುಕ್ತವಾಯಿತ್ತು.
ಅಲ್ಲಾಮಾ ಇಖ್ಬಾಲ್ (ರ) ಒಳಪಟ್ಟ ಪ್ರವಾದಿ ﷺ ರವರ ಪ್ರಕೀರ್ತನಾ ರಚನೆಗಳನ್ನು ರಚಿಸಲು ಒಳ ಪ್ರೇರಣೆ ಲಭಿಸಿರುವುದು ಅಹ್ಮದ್ ರಝಾ ಖಾನ್ (ರ) ರವರ ರಚನೆಗಳಿಂದಾಗಿವೆ.
ಇಸ್ಲಾಮಿಕ ಲೋಕದಲ್ಲಿ ವಿಶ್ವಾಸದ ವಿಷಯಗಳಲ್ಲಿ ವ್ಯತಿಚಲಿಸಿದ ನೂತನವಾದಿಗಳ ವಿರುದ್ಧವಾಗಿ ಮಹಾನವರು ಸಶಕ್ತವಾಗಿ ನೆಲೆಗೊಂಡರು.
ವಹ್ಹಾಬಿಸಂ ಉತ್ತರ ಭಾರತದಲ್ಲಿ ಬೇರೂರಲು ಶ್ರಮಿಸಿದಾಗ ಧೈರ್ಯದಿಂದ ಮುನ್ನುಗಿ ಜನರ ಎಡೆಯಲ್ಲಿ ಬೋಧವಲ್ಕರಣ ನಡೆಸಿ, ನವೀನವಾದಿಗಳ ವಿರುಧ್ಧ ಸಮರನ್ನೇ ಸಾರಿದರು. ಉತ್ತರ ಭಾರತದ ಮುಸ್ಲಿಂಗಳಿಗೆ ಆದರ್ಶ ಬೋಧನೆ, ಇಸ್ಲಾಮಿಕ ಸಂಸ್ಕೃತಿಯನ್ನು ಕಲಿಸಿ ಕೊಟ್ಟು, ವೈಜ್ಞಾನಿಕ ವಲಯದ ದಿಟ್ಟವಾದ ಸಂಭಾವನೆಗಳಿಂದ ವಿಶ್ವಾಸಿ ಹೃದಯಗಳಲ್ಲಿ ಅಹ್ಮದ್ ರಝಾ ಖಾನ್ (ರ) ರವರು ಚಿರ ಪ್ರಸಿದ್ಧಗೊಂಡರು.
*ಹನಫೀ* ಕರ್ಮಶಾಸ್ತ್ರದಲ್ಲಿ ಪೂರ್ಣ ಅರಿವು ಇದ್ದ ಮಹಾನರಿಗೆ ಕರ್ಮಶಾಸ್ತ್ರ ಗ್ರಂಥ ರಚನೆಯು ಪರಿಪೂರ್ಣ ಆಸಕ್ತಿಯ ವಿಷಯವಾಗಿತ್ತು.
ಗೌರವ ಪೂರ್ವಕವಾಗಿ
*ಅಹ್ಲಾ ಹಝ್ರತ್* ಎಂದಾಗಿದೆ ಉತ್ತರ ಭಾರತದ ಮುಸ್ಲಿಂಗಳ ಎಡೆಯಲ್ಲಿ ಮಹಾನರು ಗುರುತಿಲ್ಪಡುವುದು.
ಸುನ್ನತ್ತ್ ಜಮಾಅತ್ತಿನ ನೈಜ ವಿಶ್ವಾಸಧಾರೆಯನ್ನು ಬಲವಾಗಿ ವಿಶ್ವಾಸವಿರಿಸುವ ಮುಸ್ಲಿಂ ವ್ಯಕ್ತಿತ್ವ ವಾಗಿದೆ ಬರೇಲ್ವಿಯವರದ್ದೆಂದು ಪ್ರಸಿದ್ಧ.
ಸುನ್ನಿಗಳನ್ನು ಅಹ್ಲಾ ಹಝ್ರತ್ತಿನ ನಾಮಧೇಯದಲ್ಲಿ ಸೇರಿಸಿಯಾಗಿದೆ ಬರೇಲ್ವಿಗರು ಎಂದು ಕರೆಯುತ್ತಿರುವುದು.
ಮಹಾನರು ಅಂತ್ಯ ವಿಶ್ರಮ ಹೊಂದುತ್ತಿರುವ ಪ್ರದೇಶವನ್ನು
*ಬರೇಲಿ ಶರೀಫ್* ಎಂದು ಗೌರವದಿಂದ ಮಾತ್ರವೇ ವಿಶ್ವಾಸಿಗಳು ಕರೆಯುವುದು.
*ಖುರ್ಆನ್ ವ್ಯಾಖ್ಯಾನ, ಹದೀಸ್, ಕರ್ಮಶಾಸ್ತ್ರ, ಫಿಲೋಸಫಿ, ತಜ್ ವೀದ್, ತಾರೀಖ್, ಅಖಾಯಿದ್, ಮ್ಯಾಥಮಾಟಿಕ್ಸ್, ಗೋಳಶಾಸ್ತ್ರ, ಭಾಷೆ, ತಸವ್ವವುಫ್,* ಮೊದಲಾದ ಹಲವಾರು ಜ್ಞಾನ ಶಾಖೆಗಳಲ್ಲಿ ಮಹಾನರು ಗ್ರಂಥಗಳನ್ನು ರಚಿಸಿದ್ದಾರೆ. ಇಷ್ಟೊಂದು ಅಧಿಕ ವೈಜ್ಞಾನಿಕ ರಂಗದಲ್ಲಿ ಒಂದೇ ಸಮಯದಲ್ಲಿ ಗ್ರಂಥ ರಚನೆ ಮಾಡಿದ ಖ್ಯಾತಿ ಒಂದೊಮ್ಮೆ ಮಹಾನರಿಗೆ ಮಾತ್ರ ಅರ್ಹವಾಗಿರಬಹುದು.
*55*ರಷ್ಟು ವಿಷಯಗಳಲ್ಲಾಗಿ ಸಾವಿರದಷ್ಟು ಗ್ರಂಥಗಳನ್ನು ಮಹಾನರು ರಚಿಸಿದ್ದಾರೆ.
ಉರ್ದು ಭಾಷೆಯಲ್ಲಿರುವಷ್ಟೇ ಗ್ರಂಥಗಳನ್ನು ಪಾರ್ಸಿ ಮತ್ತು ಅರಬಿ ಭಾಷೆಗಳಲ್ಲಿಯೂ ರಚಿಸಿದ್ದಾರೆ!
ವಿಶ್ವದ ವಿವಿಧ ದೇಶಗಳಲ್ಲಿ 25 ರಷ್ಟು ಕಾಲೇಜುಗಳಲ್ಲಿ #ಅಹ್ಲಾ_ಹಝ್ರತ್ ಕಲಿಸುವ ವಿಷಯವಾಗಿದೆ. ಹಲವಾರು ವಿಶ್ವವಿದ್ಯಾಲಯಗಳಲ್ಲಿ ಮಹಾನರ ಕಾವ್ಯಸಂಗ್ರಹಗಳನ್ನು ಹಾಗೂ ಬೇರೆ ಕೆಲವು ಗ್ರಂಥಗಳನ್ನು ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ.
📗ಮುಂದುವರಿಯುವುದು
✍ ಗಫೂರ್ ಬಾಯಾರ್
🌷🌷🌷🌷🌷🌷🌷
ಝಿಯಾರತ್ತ್_ಕೇಂದ್ರ
👉20👈
➖➖➖➖➖➖➖
#ಅಶಿಖುರ್ರಸೂಲ್_ಅಬ್ದುಲ್ #ಖಾದಿರ್ #ಉಸ್ತಾದ್ (ರ) ಗೌಸಿಯ್ಯ ನಗರ್,
ಕುಂಡೂರ್ ಮಲಪ್ಪುರಂ*
💧💧💧➡💧💧💧
✍ ಗಫೂರ್ ಬಾಯಾರು
➖➖➖➖➖➖➖
🕌1935 ಜುಲೈ 7ರಂದು ಕು0ಞಮುಹಮ್ಮದ್-ಖದೀಜ ದಂಪತಿಗಳ ಮಗನಾಗಿ, ಮಲಪ್ಪುರಂ ಜಿಲ್ಲೆಯ ತಿರೂರಂಗಡಿಯ ನಬಿಡಿಪ್ಪರಂ ಮನೆತನದಲ್ಲಿ *ಶೈಖುನಾ ಕುಂಡೂರ್ ಅಬ್ದುಲ್ ಖಾದಿರ್ ಮುಸ್ಲಿಯಾರ್*(ರ) ಜನಿಸಿದರು.
1400 ವರ್ಷಗಳಷ್ಟು ಹಳೆಯ ಮಲಿಕ್ ಇಬ್ನು ದಿನಾರ್ (ರ) ರವರ ಸಂತಾನ ಪರಂಪರೆಗೆ ತಲುಪುವ ಕುಟುಂಬವಾಗಿದೆ ಮಹಾನರ ತಂದೆಯವರದ್ದು, ಆದ್ದರಿಂದ ಸಣ್ಣ ಪ್ರಾಯದಲ್ಲೇ ದೊಡ್ಡ ಭಕ್ತಿಯಲ್ಲಿಯೂ, ಸೂಕ್ಷ್ಮತೆಯಿಂದಲೂ ತುಂಬಿದ ಜೀವನವಾಗಿತ್ತು... ಆಟ, ತಮಾಷೆಗಳಲ್ಲಿ ಭಾಗಿಯಾಗದೆ, ಅನಾವಶ್ಯಕ ಚಟುವಟಿಕೆಗಳಿಗೆ ಕಿವಿಗೊಡದೆ ಸಮಯ ಹಾಳು ಮಾಡದೆ, ಪರಿಮಿತಿಯೊಳಗೆ ತಖ್ವದೊಂದಿಗೆ ಮಾದರಿಯೋಗ್ಯ ಜೀವನವನ್ನು ರೂಪಿಸುವಲ್ಲಿ ಯಶಸ್ವಿಯಾಗಿದ್ದರು ಶೈಖುನರವರು..
ಸ್ವತಃ ತಂದೆಯವರಿಂದಲೇ ತಮ್ಮ ಅರಿವಿನ ಪ್ರಥಮ ಅಕ್ಷರಗಳನ್ನು ಕಲಿತಿರುವುದು. ಈಗಿನ ಈಸ್ಟ್ ಬಝಾರ್ ಎಂಬ ಸ್ಥಳದಲ್ಲಿ ಅಹ್ಮದ್ ಮೊಲ್ಲ ಎಂಬವರ *"ಓತುಪಲ್ಲಿ"* ಎಂಬ ದರ್ಸಿನಲ್ಲಿ ಬಾಲ್ಯದ ವಿದ್ಯಾಭ್ಯಾಸ ಪೂರ್ತಿಗೊಳಿಸಿದ ಉಸ್ತಾದರು ನಂತರ ದೊಡ್ಡ ಪಂಡಿತರಾದ ಕೆ.ಎಂ.ಎಸ್.ಎ. ಪೂಕೋಯ ತಂಗಳವರ ದರ್ಸ್ ನಲ್ಲಿ ಸೇರಿ ದರ್ಸ್ ಜೀವನಕ್ಕೆ ಕಾಲಿಟ್ಟರು....
ಮುಂದೆ ಸಾಗುತ್ತಿದ್ದಂತೆ ಕರಿಂಗನಾಡ್ ಮುಹಮ್ಮದ್ ಮುಸ್ಲಿಯಾರ್, ಇರಿಂಗಲ್ಲೂರ್ ಅಲವಿ ಮುಸ್ಲಿಯಾರ್, ತಿರುವೆಗಪ್ಪುರ ಮುಹಮ್ಮದ್ ಕೋಯ ತಂಙಳರು, ಕರಿಂಗಪ್ಪಾರ ಮುಹಮ್ಮದ್ ಮುಸ್ಲಿಯಾರು, ಮೊದಲಾದ ಪ್ರಮುಖರಾದ ಪಂಡಿತರುಗಳ ದರ್ಸ್ ನಲ್ಲಿ ಕಲಿತು ವಿದ್ಯಾಭ್ಯಾಸವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿದರು...
*1965* ರಲ್ಲಿ ವೆಲ್ಲೂರು ಬಾಖಿಯಾತ್ತಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ತೆರಳಿ *ಬಾಖವಿ* ಬಿರುದುದಾರಿಯಾಗಿ ಹೊರಬಂದರು.
ಹಿಜರಿ ವರ್ಷ 1380 ರಬಿಉಲ್ ಅವ್ವಲ್ 19ರಂದಾಗಿತ್ತು ಉಸ್ತಾದರ ಜೀವನದ ಮಹತ್ತರ ಘಟ್ಟವಾದ ವಿವಾಹ... ಜೀವನ ಸಂಗಾತಿ ಫಾತ್ತಿಮ ಕುಟ್ಟಿಯವರ ಜೊತೆ ದಾಂಪತ್ಯದ ಹಾದಿಯಲ್ಲಿ ಮುನ್ನಡೆದಾಗ ಅಲ್ಲಾಹನ ಅನುಗ್ರಹದಿಂದ ಉಸ್ತಾದವರಿಗೆ ಆ ದಾಂಪತ್ಯ ಜೀವನದಲ್ಲಿ 9 ಸಂತಾನಗಳನ್ನು ಪಡೆದರು...
ತ್ವರಿಖತ್ತಿನಲ್ಲಿಯು, ನಿರಂತರವಾದ ಆತ್ಮೀಯತೆಯಿಂದಲು ಕೂಡಿದ ದಾರಿಗಳಲ್ಲಿ ಕುಂಡೂರು ಉಸ್ತಾದವರನ್ನು (ರ) ಮುನ್ನೆಡಸಿರುವುದು *ವಲಿಯುಲ್ಲಾಹಿ ಚಾಪ್ಪನಂಗಾಡಿ ಬಾಪ್ಪುಮುಸ್ಲಿಯಾರ್* (ರ) ರವರಾಗಿದ್ದರು. ಮಹಾನರಿಗೆ ಕುಂಡೂರ್
ಉಸ್ತಾದವರನ್ನು ಪರಿಚಹಿಸಿ ಕೊಟ್ಟಿರುವುದು
ಕರಿಂಗಪ್ಪಾರ ಮುಹಮ್ಮದ್ ಮುಸ್ಲಿಯಾರಾಗಿದ್ದರು (ರ) ಆಗಿದ್ದರು.
ಪರಿಪೂರ್ಣವಾಗಿ *ಅಶಿಖುರ್ರಸೂಲಾರಾಗಿದ್ದ* ಮಹಾನರು ಮುತ್ತು ನಬಿ ﷺ ರವರ ಸ್ನೇಹವನ್ನು ಮುಖ್ಯ ಧ್ಯೇಯ ಮಾಡಿ ಹಲವಾರು ರಚನೆಗಳನ್ನು ರಚಿಸಿದರು. ಅದರಲ್ಲಿ ಅತೀ ಹೆಚ್ಚು ಗುರುತಿಸಲ್ಪಟ ಬೈತ್
*ಆರಂಭ ಪೂವಾಯ ಮುತ್ತೂ ನೆಬೀಯೂಡೆ ಹಳ್ರತ್ತಿಲ್ ಚೆನ್ನೇತ್ತಾನ್ ಞಂಙಳ್ಕ್ ತೌಫೀಖ್ ಏಗಲ್ಲಾಹ್..*
ಎಂಬುದಾಗಿತ್ತು.
ಸೌದಿಯದ ಪ್ರಮುಖ ಪಂಡಿತರು, ಸೂಫೀವರ್ಯರು, ಅನೇಕ ಗ್ರಂಥಗಳ ರಚನೆಗಾರರು ಆದ *ಸಯ್ಯಿದ್ ಅಲವಿ ಮಾಲಿಕಿ (ರ)* ರವರೊಂದಿಗೆ ಉಸ್ತಾದರಿಗೆ ಒಳ್ಳೆಯ ಸಂಬಂಧ ಕಾಪಾಡಿಕೊಂಡಿದ್ದ ಉಸ್ತಾದರು, ಮಾಲಿಕಿ (ರ)ಯವರು ಕೇರಳಕ್ಕೆ ಬಂದಾಗ ಅವರ ಮಂಬುರದ ಸ್ಥಾಪನೆಯಲ್ಲಿ ಸ್ವಾಗತವನ್ನು ಬಹಳ ವಿಜೃಂಬಣೆಯಿಂದ ಕೊಟ್ಟಿರುತ್ತಾರೆ.
*ಗರೀಬ್ ನವಾಝ್ ಖಾಜಾ ಮುಈನುದ್ದೀನ್ ಚಿಶ್ತಿ (ರ)* ಯವರನ್ನು ಅನುಸ್ಮರಿಸುವ ವಿಧದಲ್ಲಿ ಸಮೂಹ ಸೇವೆಗಳು, ಕಾರುಣ್ಯ ಚಟುವಟಿಕೆಗಳನ್ನು ಮಾಡಿ ಆತ್ಮ ಸಂತೃಪ್ತಿ ಕಂಡುಕೊಂಡಿದ್ದರು...
ಅಧ್ಯಾಪಕ ರಂಗದಲ್ಲಿ ಅತೀ ಹೆಚ್ಚು ಸೇವನೆ ಮಾಡಿರುವುದು ಕ್ಲಾರಿ ಚಿನಕಲ್ ಎಂಬ ಸ್ಥಳದಲ್ಲಾಗಿತ್ತು.. ದೀರ್ಘವಾದ 25 ವರ್ಷಗಳು. ಕ್ಲಾರಿಯಲ್ಲಿ ದರ್ಸ್ ನಡೆಸಿದ ಉಸ್ತಾದರು, ಕುಟ್ಟಿಪ್ಪಾಲ ಎಂಬ ಸ್ಥಳದಲ್ಲಿಯೂ ದರ್ಸ್ ನಡೆಸಿದನ್ನು ಮರೆಯುವಂತಿಲ್ಲ.
ಒಂದು ಪುರುಷಾಯಸ್ಸಿನಲ್ಲಿ ಮಾಡಿ ಮುಗಿಸಲು ಸಾಧ್ಯವಾಗದಷ್ಟು ಒಳಿತನ್ನು ಸಮೂಹಕ್ಕೆ ಬೇಕಾಗಿ ಮಾಡಿ ತನ್ನನ್ನು ಸಮರ್ಪಿಸಿದ ಆ ಮಾದರಿ ಪುರುಷ ಮಾರ್ಚ್ 28 ( ಸಫರ್ 28) ಮಂಗಳವಾರ ಈ ಲೋಕದಿಂದ ಯಾತ್ರೆಯಾದರು. *ಇನ್ನಾಲಿಲ್ಲಾಹ್..*
1987 ರಲ್ಲಿ ಕುಂಡೂರು ಉಸ್ತಾದವರು (ರ) ಆರಂಭಿಸಿದ *ದಾರುತ್ತಹ್ ಲಿಮುಲ್ ಗೌಸಿಯ್ಯ* ಎಂಬ ಸ್ಥಾಪನೆಯ ಸಮೀಪದಲ್ಲಿ ಮೊದಲೇ ಖರಿದಿಸಿಟ್ಟ ಸ್ಥಳದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿದ್ದಾರೆ.
*ದಾರುತ್ತಹ್ ಲಿಮುಲ್ ಗೌಸಿಯ್ಯ ಚಾರಿಟೇಬಲ್ ಟ್ರಸ್ಟ್* ನ ಅದೀನದಲ್ಲಿ ಯತೀಮ್ ಖಾನ, ನಿರಾಶ್ರಿತರಿಗಾಗಿ ಸೇವೆ, ಬೋರ್ಡಿಂಗ್, ದರ್ಸುಗಳು, ಮಸೀದಿಗಳು, ದಅವಾ ಕಾಲೇಜು, ಶಾಲೆ, ಓಪನ್ ಸ್ಕೂಲ್, ನರ್ಸರಿ, ಮೊದಲಾದ ಸ್ಥಾಪನೆಗಳು ಕಾರ್ಯಾಚಿಸುತ್ತದೆ.... ಅಲ್ಹಂದುಲಿಲ್ಲಾಹ್...!!!
*ಅನುಸ್ಮರಣೆ*
ನೇತಾರರು, ಕಾರ್ಯಕರ್ತರು ಆದ ಸೂಫೀವರ್ಯರು..
ಮುಂದುವರಿಯುವುದು...
ಇನ್ ಷಾ ಅಲ್ಲಾಹ್..
➖➖➖➖➖➖➖
ಭಾಗ 02
🔷🔷🔷🔷🔷🔷🔷
#ಅನುಸ್ಮರಣೆ
ನೆಚ್ಚಿನ ನೇತಾರರು, ದೀನೀ ಕಾರ್ಯಕರ್ತರು ಮತ್ತು ಸೂಫೀವರ್ಯರು ಆದ *ಕುಂಡೂರು ಉಸ್ತಾದ್* (ರ) ಜೀವನ ಅಲಂಕಾರವಿಲ್ಲದ ವ್ಯಕ್ತಿತ್ವವನ್ನು ಆಗಿತ್ತು....
ಕೇರಳೀಯರಿಗೆ ಸುಪರಿಚಿತರು, ಸುನ್ನಿಗಳಿಗೆ ಸೂಫೀವರ್ಯರು ಆಗಿದ್ದ ಉಸ್ತಾದರ
ಜೀವನ ವಿಶುದ್ಧಿಯನ್ನು, ಸಹಜೀವಿ ಸ್ನೇಹವನ್ನು, ಮಾದರಿಯಾಗಿ ಕಾಣುವ ಅವರನ್ನು ಇಷ್ಟಪಡುವ ಜನರಿದ್ದರು.
ಕಲಿತ ಅರಿವುಗಳು ಅದೇ ರೀತಿ ಜೀವನದಲ್ಲಿ ಅಳವಡಿಸಿ ಕ್ರಿಯಾತ್ಮಕವಾಗಿ ಕಾರ್ಯಾಚರಿಸಿ ತೋರಿಸುತ್ತಿದ್ದರು.
ನೋವು ಅನುಭವಿಸುತ್ತಿದ್ದವರನ್ನು ಮನದಟ್ಟು ಮಾಡಿಕೊಂಡು ಸಹಾಯ ಮಾಡುತ್ತಿದ್ದರು. ಅವರ ಕಣ್ಣೀರು ಒರೆಸಲು ತನ್ನೊಂದಿಗೆ ಯಾರು ಇದ್ದಾರೆ ಎಂದು ನೋಡದೆ ಸಹಾಯಹಸ್ತ ಚಾಚುತ್ತಿದ್ದರು. ಕರ್ಕಡ ತಿಂಗಳಲ್ಲಿ ಸಮುದ್ರದ ಮಕ್ಕಳು ಎಂದು ತಿಳಿಯುವ ಬೆಸ್ತರು ತುಂಬಾ ತೊಂದರೆ ಅನುಭವಿಸುವ ಸಮಯಗಳಲ್ಲಿ ಅಕ್ಕಿ ಮತ್ತು ಆಹಾರ ಸಾಮಗ್ರಿಯನ್ನು ಉಸ್ತಾದರು ತೀರ ಪ್ರದೇಶವಾದ *ಪರಪ್ಪನಂಗಾಡಿ, ತಾನೂರು, ತಿರೂರು* ಎಂಬಿ ಸ್ಥಳಗಳಿಗೆ ತಲುಪಿಸುತ್ತಿದರು....
ಕಷ್ಟಗಳು ಅನುಭವಿಸುವವರಿಗೆ ಆಹಾರ ಕೊಡುತ್ತಿದ್ದ ಉಸ್ತಾದರು.., ಜೂನ್, ಜುಲೈ ತಿಂಗಳುಗಳಲ್ಲಿ ಸಮುದ್ರ ಆಕ್ರಮಣ ಜಾಸ್ತಿಯಾಗುವ ಸಮಯಗಳಲ್ಲಿ ಸಹಾಯದೊಂದಿಗೆ ಆಶ್ವಾಸನೆ ನೀಡಿ ಅವರ ಜೊತೆಗೆ ನಿಲ್ಲುತ್ತಿದ್ದರು... ಗ್ರಾಮ ಪಂಚಾಯತ್ತುಗಳಲ್ಲಿಯೋ, ಅಥವಾ ಇನ್ನಿತರ ಸರಕಾರಿ ಸಂವಿಧಾನವನ್ನೋ ಕಾದು ನಿಲ್ಲದೆ ರಸ್ತೆಗಳ ಹೊಂಡಗಳನ್ನು ಕಲ್ಲು ಮಣ್ಣು ಹಾಕಿ ಮುಚ್ಚಿ ಸಂಚಾರಯೋಗ್ಯ ಮಾಡುತ್ತಿದ್ದರು.. ಸಾರ್ವಜನಿಕವಾಗಿ ಹೊರಬಂದು ಜನಸಾಮಾನ್ಯರಿಗೆ ಸಂಚಾರ ಸೌಕರ್ಯ ಒದಗಿಸಿದ ವ್ಯತ್ಯಾಸ ಸ್ತರದ ಮಾದರಿ ಕೇರಳ ಕಂಡಿರುವುದು ಕುಂಡೂರು ಉಸ್ತಾದರಿಂದಾಗಿದೆ ಎನ್ನುವುದನ್ನು ಮರೆಯಲಾಗದು....
ಮಂದಹಾಸ ಮತ್ತು ಚಿಂತನೆ ಮಹಾನರ ನಯನಗಳಲ್ಲಿ ದೃಶ್ಯವಾಗುತ್ತಿತು...
ನಿರ್ಗತಿಯರನ್ನು ಕಂಡರೆ ಅವರಿಗೆ ಪರಿಹಾರ ನಿರ್ದೇಶಿಸುತ್ತಿದ್ದರು.
ಆತ್ಮೀಯ ಪ್ರಕಾಶ ಜ್ವಲಿಸಿ ನಿಲ್ಲುವ ವದನವಾಗಿತ್ತು ಮಹಾನರದ್ದು.
ದಿಕ್ರ್ ನ ಮಂತ್ರ ಧ್ವನಿಗಳು ಸದಾ ಸಮಯ ಹೇಳುತ್ತಿದ್ದ ಉಸ್ತಾದರ ಹಲ್ಲು ಮತ್ತು ತುಟಿಗಳು ಆಕರ್ಷಕವಾದ ದೃಶ್ಯವೇ ಆಗಿತ್ತು.
ಆದರ್ಶ ರಂಗದಲ್ಲಿ ಕೃತ್ಯವಾದ ನಿಲುವುಗಳೊಂದಿಗೆ ಗಟ್ಟಿಯಾಗಿ ನಿಂತು ಧೀರ ಕೇಸರಿಯಾಗಿದ್ದರು ಮಹಾನರು.
ಸುನ್ನಿ ಆದರ್ಶದಲ್ಲಿ ಕೆಲವರಿಗೆ ಅಭಿಪ್ರಾಯ ವ್ಯತ್ಯಾಸ ಬಂದ ಘಟ್ಟಗಳಲ್ಲಿ *ತಾಜುಲ್ ಉಲಮಾ (ಖ:ಸಿ), ನೂರುಲ್ ಉಲಮಾ (ಖ:ಸಿ) ಹಾಗು ಖಮರುಲ್ ಉಲಮಾ* ರವರ ಜೊತೆಗೆ ಗಟ್ಟಿಯಾಗಿ ನೆಲೆಗೊಂಡು ಕಾರ್ಯಕರ್ತರಿಗೆ ನೇತೃತ್ವ ಕೊಡಲು ಉಸ್ತಾದರು ತನ್ನ ಸಮಯವನ್ನು ಸದಾ ವಿನಿಯೋಗಿಸಿದ್ದರು.
ಒಂದಕ್ಕಿಂತ ಒಂದು ವಿನಯವಾಗಿತ್ತು ಮಹಾನರ ಸ್ವಭಾವ ಮತ್ತು ಸದ್ಗುಣಗಳು..
ಎಷ್ಟು ಸಣ್ಣ ಕಾರ್ಯಕರ್ತನೇ ಆಗಿರಲಿ ಎಲ್ಲರ ಜೊತೆ ಬಹಳ ಒಳ್ಳೆಯ ರೀತಿಯಲ್ಲಿ ವರ್ತಿಸುತ್ತಿದ್ದ ಮಹಾನರು
*ನಾನು ನಿಮ್ಮಲ್ಲಿ ಓರ್ವನೆಂದು* ಅವರಲ್ಲಿ ಬಹಳ ವಿನಯದ ಮಾತಿನಿಂದ ಸರಳವಾಗಿ ಹೇಳುತ್ತಿದ್ದರು... ಯಾವ ಕೆಲಸವಾದರೂ ನಗುಮುಖದಿಂದ ಕಾರ್ಯಕರ್ತರೊಂದಿಗೆ ಹೆಗಲುಕೊಟ್ಟು ಮಾಡಿ ಮುಗಿಸಲು ಉಸ್ತಾದರಿಗೆ ಯಾವುದೇ ವೈಮನಸ್ಸು ಇರಲಿಲ್ಲ....
ಈ ತ್ಯಾಗಸನ್ನತೆ ಮತ್ತು ಸಂಘಟನಾ ಪ್ರತಿಬದ್ದತೆಯಾಗಿದೆ ಉಸ್ತಾದರನ್ನು ವ್ಯತ್ಯಸ್ತ ಮಾಡುವ ಹಲವು ಘಟಗಳಲ್ಲಿ ಪ್ರಬಲ ಕಾರಣಗಳಲ್ಲಿ ಒಂದು...
ಇದರೆಡೆಯಲ್ಲಿ ಮಹಾನವರಿಗೆ ದುಃಖ ತಂದ ಒಂದು ಘಟನೆಯಾಗಿತ್ತು ತನ್ನ ಮಗನಾದ *ಕುಂಜು* ರನ್ನು ಆದರ್ಶ ವಿರೋಧಿಗಳು ಮಾಡಿದ ದಾರುಣ ಕೊಲೆ!
ಆದರೂ ದೃತಿಗೆಡದ ಮಹಾನರು ಕೇಸಿನ ಹಿಂದೆ ಹೋಗದೆ ಅಲ್ಲಾಹುವಿನ ನ್ಯಾಯಾಲಯಕ್ಕೆ ಎಲ್ಲಾ ಭಾರವನ್ನು ಅರ್ಪಿಸಿದರು.
( *ಕುಂಜು*ರವರ ಶಹೀದಿಗೆ 28 ವರ್ಷಗಳಾಯಿತು. ಆದರೂ ಈಗಲೂ ಅವರ ಖಬರಿನ ಹತ್ತಿರ ಬೆಳಿಗ್ಗೆ ಮತ್ತು ಸಾಯಂಕಾಲ ಖುರ್ಆನ್ ಪಾರಾಯಣ ಮಾಡುತ್ತಾ ಇದ್ದಾರೆ! ಗೌಸಿಯ್ಯ ಸ್ಥಾಪನೆಯ ಉಸ್ತಾದರುಗಳು )
ಆತ್ಮೀಯ ಮಜ್ಲಿಸುಗಳ ಆಕರ್ಷಕ ಸಾನಿಧ್ಯವಾಗಿದ್ದ ಮಹಾನರು.,
*ಸಿರಾಜ್ ದಿನಪತ್ರ*ಕ್ಕೆ ಮರೆಯಲು ಆಸಾದ್ಯವಾದ ಬೆನ್ನೆಲುಬಿನಂತಹ ನೇತೃತ್ವವಾಗಿದ್ದರು...
ಎಲ್ಲರೂ ಬಹುಮಾನಿಸುವ ಗುರುವೆಂಬ ಪರಿಗಣನೆಯನ್ನು ಲೆಕ್ಕಿಸದೆ *ಸಿರಾಜ್ ದಿನಪತ್ರ*ದ ಕಟ್ಟುಗಳನ್ನು ತನ್ನ ತಲೆಯಲ್ಲಿಟ್ಟು ಪತ್ರವನ್ನು ವಿತರಿಸುತ್ತಿದ್ದ ಉಸ್ತಾದರನ್ನು ನೆನಪಿಸಲು ಮರೆಯದಿರಿ...
ಅಂತಹ ಮಹಾ ತೇಜಸ್ಸು ಕುಂಡೂರು ಉಸ್ತಾದ್ ಎಂಬ ದೊಡ್ಡ ಪಂಡಿತರು, ಸೂಫಿವರ್ಯರು, ಅಶಿಖುರ್ರಸೂಲು ಆಗಿದ್ದರೂ ಮಾನವೀಯತೆಯ ಪ್ರತಿಬಿಂಬ ಅವರ ಮುಖದಲ್ಲಿ ಸದಾ ಪ್ರಜ್ವಲಿಸುತ್ತಿತ್ತು..... (ಮಹಾನವರ ಮಕ್ಬರವಿರುವ ಕಟ್ಟಡದ ಒಳಗೆ ಮರ್ಕಝಿನಲ್ಲಿರುವ 2 ಶಹರೇ ಮುಬಾರಕಿನ ಫೋಟೋ ಪ್ರೈಮ್ ಮಾಡಿ ಇಡಲಾಗಿದೆ. ಹೋದವರು ನೋಡಿರಬಹುದು.)
*ಉಸ್ತಾದರ 11ನೇ ಉರೂಸು ಮುಬಾರಕ್ ನವಂಬರ್ 28ರಿಂದ ದಿಶಂಬರ್ 4ರ ವರೆಗೆ ನಡೆಯಲಿದೆ.*
ವಿಯೋಗದ 10 ವರ್ಷ ಕಳೆಯಿತು ಎಂಬುದು ಲೆಕ್ಕದಲ್ಲಿ ಮಾತ್ರವಾಗಿದೆ. ಅವರನ್ನು ಪ್ರೀತಿಸುವವರಿಗೆ ಇದು ಅಲ್ಪ ಸಮಯವಾಗಿದೆ.
ಮಹಾತ್ಮರು ವಿಯೋಗಾಂತರವು ಜೀವಿಸುತ್ತಾರೆ ಎಂಬುದು ಎಷ್ಟು ಸರಿ ಅಲ್ಲವೇ!
ನೆನಪಿನಾಂಗಳದಲ್ಲಿ ಮಾತ್ರವಲ್ಲ, ಕಣ್ಣೆದುರಿಗೂ ಉಸ್ತಾದರು ಇದ್ದಾರೆ ಎಂದು ಆದರ್ಶ ಸುನ್ನಿಗಳು ಒಟ್ಟಿಗೆ ಹೇಳುತ್ತಾರೆ... ಮಾತ್ರವಲ್ಲ
ಆದರ್ಶ ಹಾದಿಯಲ್ಲಿ ಉಸ್ತಾದರು ತೋರಿಸಿಕೊಟ್ಟ ವ್ಯವಸ್ಥಾಪಿತ ಹಾದಿಯಲ್ಲಿ ಮುನ್ನಡೆಯಲು, ಅದರ ಕಾರಣದಿಂದ ಇಸ್ಲಾಮಿಕ ಪ್ರಸ್ಥಾನಕ್ಕೆ ಶಕ್ತಿ ತುಂಬಲು ನಮಗೆ ಅಲ್ಲಾಹು ತೌಫೀಖ್ ನೀಡಲಿ... ಕೊನೆಗೆ ಮಹಾತ್ಮರುಗಳೊಂದಿಗೆ ಸ್ವರ್ಗದ ಮಡಿಲು ಸೇರುವ ಮಹಾಭಾಗ್ಯ ಅಲ್ಲಾಹು ನಮಗೂ ನೀಡಲಿ ಆಮೀನ್... ಆಮೀನ್..!!!
*ಮಹಾನವರ ಉರೂಸು ನಡೆಯುವ ಈ ಸಮಯದಲ್ಲಿ ಅವರ ಮೇಲೆ ನಮಗೊಂದು ಫಾತಿಹಾ ಓದೋಣ..*
ಇನ್ ಷಾ ಅಲ್ಲಾಹ್
_ಮುಗಿಯಿತು.._
✍ ಗಫೂರ್ ಬಾಯಾರು
🕎🕎🕎🕎🕎🕎🕎
👉20👈
➖➖➖➖➖➖➖
#ಅಶಿಖುರ್ರಸೂಲ್_ಅಬ್ದುಲ್ #ಖಾದಿರ್ #ಉಸ್ತಾದ್ (ರ) ಗೌಸಿಯ್ಯ ನಗರ್,
ಕುಂಡೂರ್ ಮಲಪ್ಪುರಂ*
💧💧💧➡💧💧💧
✍ ಗಫೂರ್ ಬಾಯಾರು
➖➖➖➖➖➖➖
🕌1935 ಜುಲೈ 7ರಂದು ಕು0ಞಮುಹಮ್ಮದ್-ಖದೀಜ ದಂಪತಿಗಳ ಮಗನಾಗಿ, ಮಲಪ್ಪುರಂ ಜಿಲ್ಲೆಯ ತಿರೂರಂಗಡಿಯ ನಬಿಡಿಪ್ಪರಂ ಮನೆತನದಲ್ಲಿ *ಶೈಖುನಾ ಕುಂಡೂರ್ ಅಬ್ದುಲ್ ಖಾದಿರ್ ಮುಸ್ಲಿಯಾರ್*(ರ) ಜನಿಸಿದರು.
1400 ವರ್ಷಗಳಷ್ಟು ಹಳೆಯ ಮಲಿಕ್ ಇಬ್ನು ದಿನಾರ್ (ರ) ರವರ ಸಂತಾನ ಪರಂಪರೆಗೆ ತಲುಪುವ ಕುಟುಂಬವಾಗಿದೆ ಮಹಾನರ ತಂದೆಯವರದ್ದು, ಆದ್ದರಿಂದ ಸಣ್ಣ ಪ್ರಾಯದಲ್ಲೇ ದೊಡ್ಡ ಭಕ್ತಿಯಲ್ಲಿಯೂ, ಸೂಕ್ಷ್ಮತೆಯಿಂದಲೂ ತುಂಬಿದ ಜೀವನವಾಗಿತ್ತು... ಆಟ, ತಮಾಷೆಗಳಲ್ಲಿ ಭಾಗಿಯಾಗದೆ, ಅನಾವಶ್ಯಕ ಚಟುವಟಿಕೆಗಳಿಗೆ ಕಿವಿಗೊಡದೆ ಸಮಯ ಹಾಳು ಮಾಡದೆ, ಪರಿಮಿತಿಯೊಳಗೆ ತಖ್ವದೊಂದಿಗೆ ಮಾದರಿಯೋಗ್ಯ ಜೀವನವನ್ನು ರೂಪಿಸುವಲ್ಲಿ ಯಶಸ್ವಿಯಾಗಿದ್ದರು ಶೈಖುನರವರು..
ಸ್ವತಃ ತಂದೆಯವರಿಂದಲೇ ತಮ್ಮ ಅರಿವಿನ ಪ್ರಥಮ ಅಕ್ಷರಗಳನ್ನು ಕಲಿತಿರುವುದು. ಈಗಿನ ಈಸ್ಟ್ ಬಝಾರ್ ಎಂಬ ಸ್ಥಳದಲ್ಲಿ ಅಹ್ಮದ್ ಮೊಲ್ಲ ಎಂಬವರ *"ಓತುಪಲ್ಲಿ"* ಎಂಬ ದರ್ಸಿನಲ್ಲಿ ಬಾಲ್ಯದ ವಿದ್ಯಾಭ್ಯಾಸ ಪೂರ್ತಿಗೊಳಿಸಿದ ಉಸ್ತಾದರು ನಂತರ ದೊಡ್ಡ ಪಂಡಿತರಾದ ಕೆ.ಎಂ.ಎಸ್.ಎ. ಪೂಕೋಯ ತಂಗಳವರ ದರ್ಸ್ ನಲ್ಲಿ ಸೇರಿ ದರ್ಸ್ ಜೀವನಕ್ಕೆ ಕಾಲಿಟ್ಟರು....
ಮುಂದೆ ಸಾಗುತ್ತಿದ್ದಂತೆ ಕರಿಂಗನಾಡ್ ಮುಹಮ್ಮದ್ ಮುಸ್ಲಿಯಾರ್, ಇರಿಂಗಲ್ಲೂರ್ ಅಲವಿ ಮುಸ್ಲಿಯಾರ್, ತಿರುವೆಗಪ್ಪುರ ಮುಹಮ್ಮದ್ ಕೋಯ ತಂಙಳರು, ಕರಿಂಗಪ್ಪಾರ ಮುಹಮ್ಮದ್ ಮುಸ್ಲಿಯಾರು, ಮೊದಲಾದ ಪ್ರಮುಖರಾದ ಪಂಡಿತರುಗಳ ದರ್ಸ್ ನಲ್ಲಿ ಕಲಿತು ವಿದ್ಯಾಭ್ಯಾಸವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿದರು...
*1965* ರಲ್ಲಿ ವೆಲ್ಲೂರು ಬಾಖಿಯಾತ್ತಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ತೆರಳಿ *ಬಾಖವಿ* ಬಿರುದುದಾರಿಯಾಗಿ ಹೊರಬಂದರು.
ಹಿಜರಿ ವರ್ಷ 1380 ರಬಿಉಲ್ ಅವ್ವಲ್ 19ರಂದಾಗಿತ್ತು ಉಸ್ತಾದರ ಜೀವನದ ಮಹತ್ತರ ಘಟ್ಟವಾದ ವಿವಾಹ... ಜೀವನ ಸಂಗಾತಿ ಫಾತ್ತಿಮ ಕುಟ್ಟಿಯವರ ಜೊತೆ ದಾಂಪತ್ಯದ ಹಾದಿಯಲ್ಲಿ ಮುನ್ನಡೆದಾಗ ಅಲ್ಲಾಹನ ಅನುಗ್ರಹದಿಂದ ಉಸ್ತಾದವರಿಗೆ ಆ ದಾಂಪತ್ಯ ಜೀವನದಲ್ಲಿ 9 ಸಂತಾನಗಳನ್ನು ಪಡೆದರು...
ತ್ವರಿಖತ್ತಿನಲ್ಲಿಯು, ನಿರಂತರವಾದ ಆತ್ಮೀಯತೆಯಿಂದಲು ಕೂಡಿದ ದಾರಿಗಳಲ್ಲಿ ಕುಂಡೂರು ಉಸ್ತಾದವರನ್ನು (ರ) ಮುನ್ನೆಡಸಿರುವುದು *ವಲಿಯುಲ್ಲಾಹಿ ಚಾಪ್ಪನಂಗಾಡಿ ಬಾಪ್ಪುಮುಸ್ಲಿಯಾರ್* (ರ) ರವರಾಗಿದ್ದರು. ಮಹಾನರಿಗೆ ಕುಂಡೂರ್
ಉಸ್ತಾದವರನ್ನು ಪರಿಚಹಿಸಿ ಕೊಟ್ಟಿರುವುದು
ಕರಿಂಗಪ್ಪಾರ ಮುಹಮ್ಮದ್ ಮುಸ್ಲಿಯಾರಾಗಿದ್ದರು (ರ) ಆಗಿದ್ದರು.
ಪರಿಪೂರ್ಣವಾಗಿ *ಅಶಿಖುರ್ರಸೂಲಾರಾಗಿದ್ದ* ಮಹಾನರು ಮುತ್ತು ನಬಿ ﷺ ರವರ ಸ್ನೇಹವನ್ನು ಮುಖ್ಯ ಧ್ಯೇಯ ಮಾಡಿ ಹಲವಾರು ರಚನೆಗಳನ್ನು ರಚಿಸಿದರು. ಅದರಲ್ಲಿ ಅತೀ ಹೆಚ್ಚು ಗುರುತಿಸಲ್ಪಟ ಬೈತ್
*ಆರಂಭ ಪೂವಾಯ ಮುತ್ತೂ ನೆಬೀಯೂಡೆ ಹಳ್ರತ್ತಿಲ್ ಚೆನ್ನೇತ್ತಾನ್ ಞಂಙಳ್ಕ್ ತೌಫೀಖ್ ಏಗಲ್ಲಾಹ್..*
ಎಂಬುದಾಗಿತ್ತು.
ಸೌದಿಯದ ಪ್ರಮುಖ ಪಂಡಿತರು, ಸೂಫೀವರ್ಯರು, ಅನೇಕ ಗ್ರಂಥಗಳ ರಚನೆಗಾರರು ಆದ *ಸಯ್ಯಿದ್ ಅಲವಿ ಮಾಲಿಕಿ (ರ)* ರವರೊಂದಿಗೆ ಉಸ್ತಾದರಿಗೆ ಒಳ್ಳೆಯ ಸಂಬಂಧ ಕಾಪಾಡಿಕೊಂಡಿದ್ದ ಉಸ್ತಾದರು, ಮಾಲಿಕಿ (ರ)ಯವರು ಕೇರಳಕ್ಕೆ ಬಂದಾಗ ಅವರ ಮಂಬುರದ ಸ್ಥಾಪನೆಯಲ್ಲಿ ಸ್ವಾಗತವನ್ನು ಬಹಳ ವಿಜೃಂಬಣೆಯಿಂದ ಕೊಟ್ಟಿರುತ್ತಾರೆ.
*ಗರೀಬ್ ನವಾಝ್ ಖಾಜಾ ಮುಈನುದ್ದೀನ್ ಚಿಶ್ತಿ (ರ)* ಯವರನ್ನು ಅನುಸ್ಮರಿಸುವ ವಿಧದಲ್ಲಿ ಸಮೂಹ ಸೇವೆಗಳು, ಕಾರುಣ್ಯ ಚಟುವಟಿಕೆಗಳನ್ನು ಮಾಡಿ ಆತ್ಮ ಸಂತೃಪ್ತಿ ಕಂಡುಕೊಂಡಿದ್ದರು...
ಅಧ್ಯಾಪಕ ರಂಗದಲ್ಲಿ ಅತೀ ಹೆಚ್ಚು ಸೇವನೆ ಮಾಡಿರುವುದು ಕ್ಲಾರಿ ಚಿನಕಲ್ ಎಂಬ ಸ್ಥಳದಲ್ಲಾಗಿತ್ತು.. ದೀರ್ಘವಾದ 25 ವರ್ಷಗಳು. ಕ್ಲಾರಿಯಲ್ಲಿ ದರ್ಸ್ ನಡೆಸಿದ ಉಸ್ತಾದರು, ಕುಟ್ಟಿಪ್ಪಾಲ ಎಂಬ ಸ್ಥಳದಲ್ಲಿಯೂ ದರ್ಸ್ ನಡೆಸಿದನ್ನು ಮರೆಯುವಂತಿಲ್ಲ.
ಒಂದು ಪುರುಷಾಯಸ್ಸಿನಲ್ಲಿ ಮಾಡಿ ಮುಗಿಸಲು ಸಾಧ್ಯವಾಗದಷ್ಟು ಒಳಿತನ್ನು ಸಮೂಹಕ್ಕೆ ಬೇಕಾಗಿ ಮಾಡಿ ತನ್ನನ್ನು ಸಮರ್ಪಿಸಿದ ಆ ಮಾದರಿ ಪುರುಷ ಮಾರ್ಚ್ 28 ( ಸಫರ್ 28) ಮಂಗಳವಾರ ಈ ಲೋಕದಿಂದ ಯಾತ್ರೆಯಾದರು. *ಇನ್ನಾಲಿಲ್ಲಾಹ್..*
1987 ರಲ್ಲಿ ಕುಂಡೂರು ಉಸ್ತಾದವರು (ರ) ಆರಂಭಿಸಿದ *ದಾರುತ್ತಹ್ ಲಿಮುಲ್ ಗೌಸಿಯ್ಯ* ಎಂಬ ಸ್ಥಾಪನೆಯ ಸಮೀಪದಲ್ಲಿ ಮೊದಲೇ ಖರಿದಿಸಿಟ್ಟ ಸ್ಥಳದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿದ್ದಾರೆ.
*ದಾರುತ್ತಹ್ ಲಿಮುಲ್ ಗೌಸಿಯ್ಯ ಚಾರಿಟೇಬಲ್ ಟ್ರಸ್ಟ್* ನ ಅದೀನದಲ್ಲಿ ಯತೀಮ್ ಖಾನ, ನಿರಾಶ್ರಿತರಿಗಾಗಿ ಸೇವೆ, ಬೋರ್ಡಿಂಗ್, ದರ್ಸುಗಳು, ಮಸೀದಿಗಳು, ದಅವಾ ಕಾಲೇಜು, ಶಾಲೆ, ಓಪನ್ ಸ್ಕೂಲ್, ನರ್ಸರಿ, ಮೊದಲಾದ ಸ್ಥಾಪನೆಗಳು ಕಾರ್ಯಾಚಿಸುತ್ತದೆ.... ಅಲ್ಹಂದುಲಿಲ್ಲಾಹ್...!!!
*ಅನುಸ್ಮರಣೆ*
ನೇತಾರರು, ಕಾರ್ಯಕರ್ತರು ಆದ ಸೂಫೀವರ್ಯರು..
ಮುಂದುವರಿಯುವುದು...
ಇನ್ ಷಾ ಅಲ್ಲಾಹ್..
➖➖➖➖➖➖➖
ಭಾಗ 02
🔷🔷🔷🔷🔷🔷🔷
#ಅನುಸ್ಮರಣೆ
ನೆಚ್ಚಿನ ನೇತಾರರು, ದೀನೀ ಕಾರ್ಯಕರ್ತರು ಮತ್ತು ಸೂಫೀವರ್ಯರು ಆದ *ಕುಂಡೂರು ಉಸ್ತಾದ್* (ರ) ಜೀವನ ಅಲಂಕಾರವಿಲ್ಲದ ವ್ಯಕ್ತಿತ್ವವನ್ನು ಆಗಿತ್ತು....
ಕೇರಳೀಯರಿಗೆ ಸುಪರಿಚಿತರು, ಸುನ್ನಿಗಳಿಗೆ ಸೂಫೀವರ್ಯರು ಆಗಿದ್ದ ಉಸ್ತಾದರ
ಜೀವನ ವಿಶುದ್ಧಿಯನ್ನು, ಸಹಜೀವಿ ಸ್ನೇಹವನ್ನು, ಮಾದರಿಯಾಗಿ ಕಾಣುವ ಅವರನ್ನು ಇಷ್ಟಪಡುವ ಜನರಿದ್ದರು.
ಕಲಿತ ಅರಿವುಗಳು ಅದೇ ರೀತಿ ಜೀವನದಲ್ಲಿ ಅಳವಡಿಸಿ ಕ್ರಿಯಾತ್ಮಕವಾಗಿ ಕಾರ್ಯಾಚರಿಸಿ ತೋರಿಸುತ್ತಿದ್ದರು.
ನೋವು ಅನುಭವಿಸುತ್ತಿದ್ದವರನ್ನು ಮನದಟ್ಟು ಮಾಡಿಕೊಂಡು ಸಹಾಯ ಮಾಡುತ್ತಿದ್ದರು. ಅವರ ಕಣ್ಣೀರು ಒರೆಸಲು ತನ್ನೊಂದಿಗೆ ಯಾರು ಇದ್ದಾರೆ ಎಂದು ನೋಡದೆ ಸಹಾಯಹಸ್ತ ಚಾಚುತ್ತಿದ್ದರು. ಕರ್ಕಡ ತಿಂಗಳಲ್ಲಿ ಸಮುದ್ರದ ಮಕ್ಕಳು ಎಂದು ತಿಳಿಯುವ ಬೆಸ್ತರು ತುಂಬಾ ತೊಂದರೆ ಅನುಭವಿಸುವ ಸಮಯಗಳಲ್ಲಿ ಅಕ್ಕಿ ಮತ್ತು ಆಹಾರ ಸಾಮಗ್ರಿಯನ್ನು ಉಸ್ತಾದರು ತೀರ ಪ್ರದೇಶವಾದ *ಪರಪ್ಪನಂಗಾಡಿ, ತಾನೂರು, ತಿರೂರು* ಎಂಬಿ ಸ್ಥಳಗಳಿಗೆ ತಲುಪಿಸುತ್ತಿದರು....
ಕಷ್ಟಗಳು ಅನುಭವಿಸುವವರಿಗೆ ಆಹಾರ ಕೊಡುತ್ತಿದ್ದ ಉಸ್ತಾದರು.., ಜೂನ್, ಜುಲೈ ತಿಂಗಳುಗಳಲ್ಲಿ ಸಮುದ್ರ ಆಕ್ರಮಣ ಜಾಸ್ತಿಯಾಗುವ ಸಮಯಗಳಲ್ಲಿ ಸಹಾಯದೊಂದಿಗೆ ಆಶ್ವಾಸನೆ ನೀಡಿ ಅವರ ಜೊತೆಗೆ ನಿಲ್ಲುತ್ತಿದ್ದರು... ಗ್ರಾಮ ಪಂಚಾಯತ್ತುಗಳಲ್ಲಿಯೋ, ಅಥವಾ ಇನ್ನಿತರ ಸರಕಾರಿ ಸಂವಿಧಾನವನ್ನೋ ಕಾದು ನಿಲ್ಲದೆ ರಸ್ತೆಗಳ ಹೊಂಡಗಳನ್ನು ಕಲ್ಲು ಮಣ್ಣು ಹಾಕಿ ಮುಚ್ಚಿ ಸಂಚಾರಯೋಗ್ಯ ಮಾಡುತ್ತಿದ್ದರು.. ಸಾರ್ವಜನಿಕವಾಗಿ ಹೊರಬಂದು ಜನಸಾಮಾನ್ಯರಿಗೆ ಸಂಚಾರ ಸೌಕರ್ಯ ಒದಗಿಸಿದ ವ್ಯತ್ಯಾಸ ಸ್ತರದ ಮಾದರಿ ಕೇರಳ ಕಂಡಿರುವುದು ಕುಂಡೂರು ಉಸ್ತಾದರಿಂದಾಗಿದೆ ಎನ್ನುವುದನ್ನು ಮರೆಯಲಾಗದು....
ಮಂದಹಾಸ ಮತ್ತು ಚಿಂತನೆ ಮಹಾನರ ನಯನಗಳಲ್ಲಿ ದೃಶ್ಯವಾಗುತ್ತಿತು...
ನಿರ್ಗತಿಯರನ್ನು ಕಂಡರೆ ಅವರಿಗೆ ಪರಿಹಾರ ನಿರ್ದೇಶಿಸುತ್ತಿದ್ದರು.
ಆತ್ಮೀಯ ಪ್ರಕಾಶ ಜ್ವಲಿಸಿ ನಿಲ್ಲುವ ವದನವಾಗಿತ್ತು ಮಹಾನರದ್ದು.
ದಿಕ್ರ್ ನ ಮಂತ್ರ ಧ್ವನಿಗಳು ಸದಾ ಸಮಯ ಹೇಳುತ್ತಿದ್ದ ಉಸ್ತಾದರ ಹಲ್ಲು ಮತ್ತು ತುಟಿಗಳು ಆಕರ್ಷಕವಾದ ದೃಶ್ಯವೇ ಆಗಿತ್ತು.
ಆದರ್ಶ ರಂಗದಲ್ಲಿ ಕೃತ್ಯವಾದ ನಿಲುವುಗಳೊಂದಿಗೆ ಗಟ್ಟಿಯಾಗಿ ನಿಂತು ಧೀರ ಕೇಸರಿಯಾಗಿದ್ದರು ಮಹಾನರು.
ಸುನ್ನಿ ಆದರ್ಶದಲ್ಲಿ ಕೆಲವರಿಗೆ ಅಭಿಪ್ರಾಯ ವ್ಯತ್ಯಾಸ ಬಂದ ಘಟ್ಟಗಳಲ್ಲಿ *ತಾಜುಲ್ ಉಲಮಾ (ಖ:ಸಿ), ನೂರುಲ್ ಉಲಮಾ (ಖ:ಸಿ) ಹಾಗು ಖಮರುಲ್ ಉಲಮಾ* ರವರ ಜೊತೆಗೆ ಗಟ್ಟಿಯಾಗಿ ನೆಲೆಗೊಂಡು ಕಾರ್ಯಕರ್ತರಿಗೆ ನೇತೃತ್ವ ಕೊಡಲು ಉಸ್ತಾದರು ತನ್ನ ಸಮಯವನ್ನು ಸದಾ ವಿನಿಯೋಗಿಸಿದ್ದರು.
ಒಂದಕ್ಕಿಂತ ಒಂದು ವಿನಯವಾಗಿತ್ತು ಮಹಾನರ ಸ್ವಭಾವ ಮತ್ತು ಸದ್ಗುಣಗಳು..
ಎಷ್ಟು ಸಣ್ಣ ಕಾರ್ಯಕರ್ತನೇ ಆಗಿರಲಿ ಎಲ್ಲರ ಜೊತೆ ಬಹಳ ಒಳ್ಳೆಯ ರೀತಿಯಲ್ಲಿ ವರ್ತಿಸುತ್ತಿದ್ದ ಮಹಾನರು
*ನಾನು ನಿಮ್ಮಲ್ಲಿ ಓರ್ವನೆಂದು* ಅವರಲ್ಲಿ ಬಹಳ ವಿನಯದ ಮಾತಿನಿಂದ ಸರಳವಾಗಿ ಹೇಳುತ್ತಿದ್ದರು... ಯಾವ ಕೆಲಸವಾದರೂ ನಗುಮುಖದಿಂದ ಕಾರ್ಯಕರ್ತರೊಂದಿಗೆ ಹೆಗಲುಕೊಟ್ಟು ಮಾಡಿ ಮುಗಿಸಲು ಉಸ್ತಾದರಿಗೆ ಯಾವುದೇ ವೈಮನಸ್ಸು ಇರಲಿಲ್ಲ....
ಈ ತ್ಯಾಗಸನ್ನತೆ ಮತ್ತು ಸಂಘಟನಾ ಪ್ರತಿಬದ್ದತೆಯಾಗಿದೆ ಉಸ್ತಾದರನ್ನು ವ್ಯತ್ಯಸ್ತ ಮಾಡುವ ಹಲವು ಘಟಗಳಲ್ಲಿ ಪ್ರಬಲ ಕಾರಣಗಳಲ್ಲಿ ಒಂದು...
ಇದರೆಡೆಯಲ್ಲಿ ಮಹಾನವರಿಗೆ ದುಃಖ ತಂದ ಒಂದು ಘಟನೆಯಾಗಿತ್ತು ತನ್ನ ಮಗನಾದ *ಕುಂಜು* ರನ್ನು ಆದರ್ಶ ವಿರೋಧಿಗಳು ಮಾಡಿದ ದಾರುಣ ಕೊಲೆ!
ಆದರೂ ದೃತಿಗೆಡದ ಮಹಾನರು ಕೇಸಿನ ಹಿಂದೆ ಹೋಗದೆ ಅಲ್ಲಾಹುವಿನ ನ್ಯಾಯಾಲಯಕ್ಕೆ ಎಲ್ಲಾ ಭಾರವನ್ನು ಅರ್ಪಿಸಿದರು.
( *ಕುಂಜು*ರವರ ಶಹೀದಿಗೆ 28 ವರ್ಷಗಳಾಯಿತು. ಆದರೂ ಈಗಲೂ ಅವರ ಖಬರಿನ ಹತ್ತಿರ ಬೆಳಿಗ್ಗೆ ಮತ್ತು ಸಾಯಂಕಾಲ ಖುರ್ಆನ್ ಪಾರಾಯಣ ಮಾಡುತ್ತಾ ಇದ್ದಾರೆ! ಗೌಸಿಯ್ಯ ಸ್ಥಾಪನೆಯ ಉಸ್ತಾದರುಗಳು )
ಆತ್ಮೀಯ ಮಜ್ಲಿಸುಗಳ ಆಕರ್ಷಕ ಸಾನಿಧ್ಯವಾಗಿದ್ದ ಮಹಾನರು.,
*ಸಿರಾಜ್ ದಿನಪತ್ರ*ಕ್ಕೆ ಮರೆಯಲು ಆಸಾದ್ಯವಾದ ಬೆನ್ನೆಲುಬಿನಂತಹ ನೇತೃತ್ವವಾಗಿದ್ದರು...
ಎಲ್ಲರೂ ಬಹುಮಾನಿಸುವ ಗುರುವೆಂಬ ಪರಿಗಣನೆಯನ್ನು ಲೆಕ್ಕಿಸದೆ *ಸಿರಾಜ್ ದಿನಪತ್ರ*ದ ಕಟ್ಟುಗಳನ್ನು ತನ್ನ ತಲೆಯಲ್ಲಿಟ್ಟು ಪತ್ರವನ್ನು ವಿತರಿಸುತ್ತಿದ್ದ ಉಸ್ತಾದರನ್ನು ನೆನಪಿಸಲು ಮರೆಯದಿರಿ...
ಅಂತಹ ಮಹಾ ತೇಜಸ್ಸು ಕುಂಡೂರು ಉಸ್ತಾದ್ ಎಂಬ ದೊಡ್ಡ ಪಂಡಿತರು, ಸೂಫಿವರ್ಯರು, ಅಶಿಖುರ್ರಸೂಲು ಆಗಿದ್ದರೂ ಮಾನವೀಯತೆಯ ಪ್ರತಿಬಿಂಬ ಅವರ ಮುಖದಲ್ಲಿ ಸದಾ ಪ್ರಜ್ವಲಿಸುತ್ತಿತ್ತು..... (ಮಹಾನವರ ಮಕ್ಬರವಿರುವ ಕಟ್ಟಡದ ಒಳಗೆ ಮರ್ಕಝಿನಲ್ಲಿರುವ 2 ಶಹರೇ ಮುಬಾರಕಿನ ಫೋಟೋ ಪ್ರೈಮ್ ಮಾಡಿ ಇಡಲಾಗಿದೆ. ಹೋದವರು ನೋಡಿರಬಹುದು.)
*ಉಸ್ತಾದರ 11ನೇ ಉರೂಸು ಮುಬಾರಕ್ ನವಂಬರ್ 28ರಿಂದ ದಿಶಂಬರ್ 4ರ ವರೆಗೆ ನಡೆಯಲಿದೆ.*
ವಿಯೋಗದ 10 ವರ್ಷ ಕಳೆಯಿತು ಎಂಬುದು ಲೆಕ್ಕದಲ್ಲಿ ಮಾತ್ರವಾಗಿದೆ. ಅವರನ್ನು ಪ್ರೀತಿಸುವವರಿಗೆ ಇದು ಅಲ್ಪ ಸಮಯವಾಗಿದೆ.
ಮಹಾತ್ಮರು ವಿಯೋಗಾಂತರವು ಜೀವಿಸುತ್ತಾರೆ ಎಂಬುದು ಎಷ್ಟು ಸರಿ ಅಲ್ಲವೇ!
ನೆನಪಿನಾಂಗಳದಲ್ಲಿ ಮಾತ್ರವಲ್ಲ, ಕಣ್ಣೆದುರಿಗೂ ಉಸ್ತಾದರು ಇದ್ದಾರೆ ಎಂದು ಆದರ್ಶ ಸುನ್ನಿಗಳು ಒಟ್ಟಿಗೆ ಹೇಳುತ್ತಾರೆ... ಮಾತ್ರವಲ್ಲ
ಆದರ್ಶ ಹಾದಿಯಲ್ಲಿ ಉಸ್ತಾದರು ತೋರಿಸಿಕೊಟ್ಟ ವ್ಯವಸ್ಥಾಪಿತ ಹಾದಿಯಲ್ಲಿ ಮುನ್ನಡೆಯಲು, ಅದರ ಕಾರಣದಿಂದ ಇಸ್ಲಾಮಿಕ ಪ್ರಸ್ಥಾನಕ್ಕೆ ಶಕ್ತಿ ತುಂಬಲು ನಮಗೆ ಅಲ್ಲಾಹು ತೌಫೀಖ್ ನೀಡಲಿ... ಕೊನೆಗೆ ಮಹಾತ್ಮರುಗಳೊಂದಿಗೆ ಸ್ವರ್ಗದ ಮಡಿಲು ಸೇರುವ ಮಹಾಭಾಗ್ಯ ಅಲ್ಲಾಹು ನಮಗೂ ನೀಡಲಿ ಆಮೀನ್... ಆಮೀನ್..!!!
*ಮಹಾನವರ ಉರೂಸು ನಡೆಯುವ ಈ ಸಮಯದಲ್ಲಿ ಅವರ ಮೇಲೆ ನಮಗೊಂದು ಫಾತಿಹಾ ಓದೋಣ..*
ಇನ್ ಷಾ ಅಲ್ಲಾಹ್
_ಮುಗಿಯಿತು.._
✍ ಗಫೂರ್ ಬಾಯಾರು
🕎🕎🕎🕎🕎🕎🕎
ಝಿಯಾರತ್ತ್ ಕೇಂದ್ರ
🔷19🔷
ಭಾಗ-02
➖➖➖➖➖➖➖
*ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ರ) ಉಳ್ಳಾಲ, ಮಂಗಳೂರು*
✍ ಗಫೂರ್ ಬಾಯಾರ್
➖➖➖👉👉👉👉
🕌ಉಳ್ಳಾಲ ರೈಲು ನಿಲ್ದಾಣದಿಂದ 3 ಕೀ ಮಿ ದೂರವಾಗಿದೆ ಉಳ್ಳಾಲ ದೊಡ್ಡ ಮಸೀದಿ ಇರುವುದು. ಅದರ ಹತ್ತಿರದಲ್ಲಿಯೇ ಮದನಿ ತಂಗಳವರ (ರ) ಅಂತ್ಯವಿಶ್ರಾಂತಿಯಾಗಿದೆ. ಮಹಾನವರ ಮಹತ್ವ, ಪ್ರೌಢತೆ, ಆತ್ಮೀಯ ಚೈತನ್ಯವು ಸಾರುವ ಹಾಗಿದೆ ದರ್ಗಾ ಶರೀಫ್.
*ಸ್ಥಾಪನೆಗಳು*
45 ವರ್ಷಗಳಿಂದ ಉನ್ನತ ನೆಲೆಯನ್ನು ಕಾಯ್ದುಕೊಂಡು ಬರುತ್ತಿರುವ *ಸಯ್ಯಿದ್ ಮದನಿ ಅರೇಬಿಕ್ ಕಾಲೇಜು* ಭಾರತದಲ್ಲಿ ಅರಿಯಲ್ಪಡುವ ಮತ ವಿಜ್ಞಾನ ಭೌಧ್ಧಿಕ ಕೇಂದ್ರವಾಗಿದೆ.
ಇಷ್ಟರವರೆಗೆ 5 ಸಾವಿರಕ್ಕಿಂತ ಹೆಚ್ಚು ಯುವ ಪಂಡಿತರನ್ನು *ಮೌಲವಿ ಫಾಸಿಲ್ ಮದನಿ* ಬಿರುದ ಕೊಟ್ಟು ಸಮುದಾಯಕ್ಕೆ ಸಮರ್ಪಿಸಿದೆ.
ಕಳೆದ 2 ವರ್ಷದ ಮುಂಚೆ ಇಲ್ಲಿಯ ಮತಬೌಧಿಕ ನೇತೃತ್ವ ಆತ್ಮೀಯ ಲೋಕದ ಕಿರೀಟವಾಗಿದ್ದ *ತಾಜುಲ್ ಉಲಮಾ ಉಳ್ಳಾಲ ತಂಗಳಾಗಿದ್ದರು* (ಖ:ಸಿ). ಅವರ ವಫಾತಿನ ನಂತರ ಕಳೆದ ಸಲದ ಉರೂಸಿಗೂ ಮತ್ತು ಇನ್ನಿತರ ಕಾರ್ಯಕ್ರಮ ನಡೆಯುವ ವೇದಿಕೆಗೂ ತಾಜುಲ್ ಉಲಮಾ ಎಂಬ ನಾಮದಲ್ಲಿ; *"ವಿಶ್ವ ಸಮಾಧಾನಕ್ಕೆ ಆತ್ಮೀಯತೆ"* ಎಂಬ ಉದ್ದಾತವಾದ ಶೀರ್ಷಿಕೆಯಡಿಯಲ್ಲಿ ಉರೂಸು ನಡೆಯಿತು.
ತಾಜುಲ್ ಉಲಮಾ (ರ) ರವರ ವಫಾತಿನ ನಂತರ ಇಲ್ಲಿಯ ನೇತೃತ್ವವನ್ನು ವಹಿಸುವುದು ಪುತ್ರರೂ ಸೂಫಿವರ್ಯರೂ, ಪಂಡಿತರೂ ಆದ, *ಅಲ್ ಆಲಿಂ ಖಾಝಿ ಅಸ್ಸಯ್ಯಿದ್ ಫಸಲ್ ಕೋಯಮ್ಮ ಎಂಬ ಕೂರ ತಂಗಳವರಾಗಿದ್ದಾರೆ*
ತಂದೆಯವರಾದ ತಾಜುಲ್ ಉಲಮಾ (ರ) ರವರ ವಫಾತಿನ ಮೊದಲೇ ಸಹ ಖಾಝಿಯಾಗಿ ನಿಯುಕ್ತರಾದ ಕೂರ ತಂಗಳವರು, ಉಳ್ಳಾಲ ಒಳಗೊಂಡ ಹಲವಾರು ಮಹಲ್ಲುಗಳ ಖಾಝಿ ಮತ್ತು ಉಪದೇಶಕರಾಗಿದ್ದಾರೆ.
ತಾಜುಲ್ ಉಲಮಾ (ರ) ರವರ ನಂತರ ಮದನಿ ಕಾಲೇಜಿನ ಪ್ರಾಂಶುಪಾಲರ ಸ್ಥಾನದಲ್ಲಿರುವುದು *ಶೈಖುನಾ ತಾಯಕೋಡ್ ಅಬ್ದುಲ್ಲಾ ಉಸ್ತಾದರಾಗಿದ್ದಾರೆ.*
ದೊಡ್ಡ ಜುಮಾಅತ್ತ್ ಮಸೀದಿ ಅಲ್ಲದೆ 15 ಜುಮಾ ಮಸೀದಿಗಳು, 18 ನಮಾಝ್ ಮಸೀದಿಗಳು, ಉನ್ನತ ನೆಲೆಯಲ್ಲಿರುವ 33 ಮದ್ರಸಗಳು, ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾದ ಬನಾತ್ ಶಾಲೆ, ಡಿಗ್ರಿಯವರೆಗೆ ಕಲಿಯಲಿರುವ ಎಲ್ಲಾ ಸೌಕರ್ಯಗಳು ಇತರ ವಿದ್ಯಾಭ್ಯಾಸ ಸ್ಥಾಪನೆಗಳನ್ನು ನಡೆಸುವುದು ಪ್ರತ್ಯೇಕವಾಗಿ ನಿಯಮಿತರಾದ 55 ಸದಸ್ಯರೊಳಗೊಂಡ ಕಾರ್ಯಕಾರಣಿ ಸಮಿತಿಯಾಗಿದೆ.
ಮತ-ಬೌಧಿಕ ಸ್ಥಾಪನೆಯ ವಿದ್ಯಾರ್ಥಿಗಳ ಆಹಾರ, ವಾಸಸ್ಥಳ, 600ರಷ್ಟು ಕರ್ಮಚಾರಿಗಳ ಸಂಬಳ, ಹಾಗು ಇನ್ನಿತರರ ಖರ್ಚನ್ನು ದರ್ಗಾ ಕಮಿಟಿಯಾಗಿದೆ ವಹಿಸುತ್ತಿರುವುದು.
ಇಷ್ಟಲ್ಲದೇ, ಉಳ್ಳಾಲ ಜಮಾಅತ್ತಿನ ಒಳಗೂ ಹೊರಗೂ ಇರುವ ಅನಾಥ-ನಿರ್ಗತಿಕರ ಮತ್ತು ಬಡವರ ಅವಶ್ಯಕತೆಗಳನ್ನು ಪೊರೈಸಿಕೊಡುತ್ತಿದೆ. ವಿದ್ಯಾಭ್ಯಾಸ ಪ್ರೋತ್ಸಾಹ ಕಾರ್ಯಗಳನ್ನು ಕೂಡ ಕಮಿಟಿ ನಡೆಸಿಕೊಂಡು ಬರುತ್ತಿದೆ.
ಮಹಾನವರ ಬರ್ಕತ್ತಿನಿಂದ ಅಲ್ಲಾಹು ನಮ್ಮೆಲ್ಲರ ಪಾಪವನ್ನು ಮನ್ನಿಸಲಿ ಆಮೀನ್..
ಮುಗಿಯಿತು
✍ _ಗಫೂರ್ ಬಾಯಾರ್_
♦♦🔷🔷🔷🔶🔶
🔷19🔷
ಭಾಗ-02
➖➖➖➖➖➖➖
*ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ರ) ಉಳ್ಳಾಲ, ಮಂಗಳೂರು*
✍ ಗಫೂರ್ ಬಾಯಾರ್
➖➖➖👉👉👉👉
🕌ಉಳ್ಳಾಲ ರೈಲು ನಿಲ್ದಾಣದಿಂದ 3 ಕೀ ಮಿ ದೂರವಾಗಿದೆ ಉಳ್ಳಾಲ ದೊಡ್ಡ ಮಸೀದಿ ಇರುವುದು. ಅದರ ಹತ್ತಿರದಲ್ಲಿಯೇ ಮದನಿ ತಂಗಳವರ (ರ) ಅಂತ್ಯವಿಶ್ರಾಂತಿಯಾಗಿದೆ. ಮಹಾನವರ ಮಹತ್ವ, ಪ್ರೌಢತೆ, ಆತ್ಮೀಯ ಚೈತನ್ಯವು ಸಾರುವ ಹಾಗಿದೆ ದರ್ಗಾ ಶರೀಫ್.
*ಸ್ಥಾಪನೆಗಳು*
45 ವರ್ಷಗಳಿಂದ ಉನ್ನತ ನೆಲೆಯನ್ನು ಕಾಯ್ದುಕೊಂಡು ಬರುತ್ತಿರುವ *ಸಯ್ಯಿದ್ ಮದನಿ ಅರೇಬಿಕ್ ಕಾಲೇಜು* ಭಾರತದಲ್ಲಿ ಅರಿಯಲ್ಪಡುವ ಮತ ವಿಜ್ಞಾನ ಭೌಧ್ಧಿಕ ಕೇಂದ್ರವಾಗಿದೆ.
ಇಷ್ಟರವರೆಗೆ 5 ಸಾವಿರಕ್ಕಿಂತ ಹೆಚ್ಚು ಯುವ ಪಂಡಿತರನ್ನು *ಮೌಲವಿ ಫಾಸಿಲ್ ಮದನಿ* ಬಿರುದ ಕೊಟ್ಟು ಸಮುದಾಯಕ್ಕೆ ಸಮರ್ಪಿಸಿದೆ.
ಕಳೆದ 2 ವರ್ಷದ ಮುಂಚೆ ಇಲ್ಲಿಯ ಮತಬೌಧಿಕ ನೇತೃತ್ವ ಆತ್ಮೀಯ ಲೋಕದ ಕಿರೀಟವಾಗಿದ್ದ *ತಾಜುಲ್ ಉಲಮಾ ಉಳ್ಳಾಲ ತಂಗಳಾಗಿದ್ದರು* (ಖ:ಸಿ). ಅವರ ವಫಾತಿನ ನಂತರ ಕಳೆದ ಸಲದ ಉರೂಸಿಗೂ ಮತ್ತು ಇನ್ನಿತರ ಕಾರ್ಯಕ್ರಮ ನಡೆಯುವ ವೇದಿಕೆಗೂ ತಾಜುಲ್ ಉಲಮಾ ಎಂಬ ನಾಮದಲ್ಲಿ; *"ವಿಶ್ವ ಸಮಾಧಾನಕ್ಕೆ ಆತ್ಮೀಯತೆ"* ಎಂಬ ಉದ್ದಾತವಾದ ಶೀರ್ಷಿಕೆಯಡಿಯಲ್ಲಿ ಉರೂಸು ನಡೆಯಿತು.
ತಾಜುಲ್ ಉಲಮಾ (ರ) ರವರ ವಫಾತಿನ ನಂತರ ಇಲ್ಲಿಯ ನೇತೃತ್ವವನ್ನು ವಹಿಸುವುದು ಪುತ್ರರೂ ಸೂಫಿವರ್ಯರೂ, ಪಂಡಿತರೂ ಆದ, *ಅಲ್ ಆಲಿಂ ಖಾಝಿ ಅಸ್ಸಯ್ಯಿದ್ ಫಸಲ್ ಕೋಯಮ್ಮ ಎಂಬ ಕೂರ ತಂಗಳವರಾಗಿದ್ದಾರೆ*
ತಂದೆಯವರಾದ ತಾಜುಲ್ ಉಲಮಾ (ರ) ರವರ ವಫಾತಿನ ಮೊದಲೇ ಸಹ ಖಾಝಿಯಾಗಿ ನಿಯುಕ್ತರಾದ ಕೂರ ತಂಗಳವರು, ಉಳ್ಳಾಲ ಒಳಗೊಂಡ ಹಲವಾರು ಮಹಲ್ಲುಗಳ ಖಾಝಿ ಮತ್ತು ಉಪದೇಶಕರಾಗಿದ್ದಾರೆ.
ತಾಜುಲ್ ಉಲಮಾ (ರ) ರವರ ನಂತರ ಮದನಿ ಕಾಲೇಜಿನ ಪ್ರಾಂಶುಪಾಲರ ಸ್ಥಾನದಲ್ಲಿರುವುದು *ಶೈಖುನಾ ತಾಯಕೋಡ್ ಅಬ್ದುಲ್ಲಾ ಉಸ್ತಾದರಾಗಿದ್ದಾರೆ.*
ದೊಡ್ಡ ಜುಮಾಅತ್ತ್ ಮಸೀದಿ ಅಲ್ಲದೆ 15 ಜುಮಾ ಮಸೀದಿಗಳು, 18 ನಮಾಝ್ ಮಸೀದಿಗಳು, ಉನ್ನತ ನೆಲೆಯಲ್ಲಿರುವ 33 ಮದ್ರಸಗಳು, ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾದ ಬನಾತ್ ಶಾಲೆ, ಡಿಗ್ರಿಯವರೆಗೆ ಕಲಿಯಲಿರುವ ಎಲ್ಲಾ ಸೌಕರ್ಯಗಳು ಇತರ ವಿದ್ಯಾಭ್ಯಾಸ ಸ್ಥಾಪನೆಗಳನ್ನು ನಡೆಸುವುದು ಪ್ರತ್ಯೇಕವಾಗಿ ನಿಯಮಿತರಾದ 55 ಸದಸ್ಯರೊಳಗೊಂಡ ಕಾರ್ಯಕಾರಣಿ ಸಮಿತಿಯಾಗಿದೆ.
ಮತ-ಬೌಧಿಕ ಸ್ಥಾಪನೆಯ ವಿದ್ಯಾರ್ಥಿಗಳ ಆಹಾರ, ವಾಸಸ್ಥಳ, 600ರಷ್ಟು ಕರ್ಮಚಾರಿಗಳ ಸಂಬಳ, ಹಾಗು ಇನ್ನಿತರರ ಖರ್ಚನ್ನು ದರ್ಗಾ ಕಮಿಟಿಯಾಗಿದೆ ವಹಿಸುತ್ತಿರುವುದು.
ಇಷ್ಟಲ್ಲದೇ, ಉಳ್ಳಾಲ ಜಮಾಅತ್ತಿನ ಒಳಗೂ ಹೊರಗೂ ಇರುವ ಅನಾಥ-ನಿರ್ಗತಿಕರ ಮತ್ತು ಬಡವರ ಅವಶ್ಯಕತೆಗಳನ್ನು ಪೊರೈಸಿಕೊಡುತ್ತಿದೆ. ವಿದ್ಯಾಭ್ಯಾಸ ಪ್ರೋತ್ಸಾಹ ಕಾರ್ಯಗಳನ್ನು ಕೂಡ ಕಮಿಟಿ ನಡೆಸಿಕೊಂಡು ಬರುತ್ತಿದೆ.
ಮಹಾನವರ ಬರ್ಕತ್ತಿನಿಂದ ಅಲ್ಲಾಹು ನಮ್ಮೆಲ್ಲರ ಪಾಪವನ್ನು ಮನ್ನಿಸಲಿ ಆಮೀನ್..
ಮುಗಿಯಿತು
✍ _ಗಫೂರ್ ಬಾಯಾರ್_
♦♦🔷🔷🔷🔶🔶
#ಝಿಯಾರತ್ತ್ #ಕೇಂದ್ರ
♦ 19 ♦
➖➖➖➖➖➖➖
✍ ಗಫೂರ್ ಬಾಯಾರು
➖➖➖➖➖➖➖
*ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ರ) ಉಳ್ಳಾಲ, ಮಂಗಳೂರು*
🕌ಕೇರಳ-ಕರ್ನಾಟಕ ರಾಜ್ಯಗಳ ಸಂಗಮ ಕೇಂದ್ರವಾದ ಉಳ್ಳಾಲದಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಖುತುಬುಝ್ಝಮಾನ್ ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ರ) ರವರು 400 ವರ್ಷಗಳಿಗೆ ಮೊದಲು ಮದೀನದಿಂದ ಉಳ್ಳಾಲಕ್ಕೆ ಆಗಮಿಸಿದರು.
ಕಣ್ಣಿಗೆ ಕಾಣದಷ್ಟು ದೂರದ ವಿಶಾಲವಾಗಿರುವ ಸಮುದ್ರದ ಮೇಲೆ ಒಂದು ನಮಾಜು ಚಾಪೆ ಹಾಸಿ, ಅದರಲ್ಲಾಗಿತು ಮಹಾನವರ ಯಾತ್ರೆ!
ಉಳ್ಳಾಲ ಸಮುದ್ರಕಿನಾರೆಯ ಹತ್ತಿರವಿರುವ *ಮೇಲಂಗಡಿ*ಎಂಬ ಸ್ಥಳದ ಮಸೀದಿಯಲ್ಲಾಗಿತ್ತು ಮಹಾನರು ವಾಸವಾಗಿದ್ದು.
ಮಸೀದಿಯಲ್ಲಿ ಸದಾ ಸಮಯ ಆರಾಧನೆಯಲ್ಲಿ ತಲ್ಲೀನರಾಗಿದ್ದ ಮಹಾನರು, ಜನಸೇವೆಯನ್ನು ಆರಾಧನೆಯ ಭಾಗವಾಗಿ ಕಂಡರು.
ಮಾನಸಿಕವಾಗಿ ನೊಂದು ತನ್ನನ್ನು ಸಮೀಪಿಸಿದವರೆಲ್ಲರಿಗೂ ಆಶ್ವಾಸನೆ ನೀಡಿ, ಅಂತವರಿಗೆ ಸಾಂತ್ವನವಾಗಿ ನೆಲೆಗೊಂಡರು.
ಹಲವಾರು ಮಾರಕವ್ಯಾಧಿಗಳು, ಸಾಂಕ್ರಾಮಿಕ ರೋಗಗಳು, ಪೈಶಾಚಿಕ ಬಾಧೆಗಳನ್ನು ಮಹಾನರು ಗುಣ ಮಾಡಿರುತ್ತಾರೆ.
ಧರ್ಮನಿಯಮಗಳಲ್ಲಿ ಅಗಾಧ ಪಾಂಡಿತ್ಯವಿರುವ ಮದನಿ ತಂಗಳರು (ರ), ಧರ್ಮ ನಿಯಮಗಳನ್ನು ಅನುಸರಿಸಿ ಮಾದರಿ ಯೋಗ್ಯವಾದ ಜೀವನ ಜೀವಿಸಿದರು. ಅದನ್ನು ಪ್ರಚರಿಸುವುದರ ಭಾಗವಾಗಿ ಸಾರ್ವಜನಿಕವಾಗಿಯೂ ಜನರೊಂದಿಗೆ ಬೆರೆತು ವಿವಿಧ ಸಾಮೂಹಿಕ, ಸಾಮಾಜಿಕ ಕಾರ್ಯಗಳಿಗೆ ನೇತೃತ್ವ ಕೊಟ್ಟರು.
ಕಡ್ಡಾಯವಾದ ಇಬಾದತ್ತುಗಳನ್ನು ಬಹಳ ಸೂಕ್ಷ್ಮತೆಯೊಂದಿಗೆ ಪರಿಪೂರ್ಣವಾದ ನೆಲೆಯಲ್ಲಿ ನಿರ್ವಹಿಸುತ್ತಿದ್ದರು. ಸುನ್ನತ್ತಾದ ಆರಾಧನೆಗಳು ಕಡ್ಡಾಯದ ತರ ನಿರ್ವಹಿಸುತ್ತಿದ್ದರು.
ಇಸ್ಲಾಂ ಧರ್ಮ ವಿರೋಧಿಸಿದನ್ನು ಸಂಪೂರ್ಣವಾಗಿ ನಿಷಿದ್ಧ ಮಾಡಿಕೊಂಡು ದೂರ ಸರಿದರು. ಹೀಗೆ ಜೀವಿಸಿದ ಸಯ್ಯದ್ ಮದನಿ (ರ) ರವರ ಪ್ರಾರ್ಥನೆಗೆ ದೊಡ್ಡ ಫಲ ಸಿಕ್ಕುತ್ತಿತ್ತು.
ಕೆಲವು ಕಾಲದ ನಂತರ ಒಂದು ಕಿ.ಮೀ ದೂರವಿರುವ ನದಿ ತೀರದ ಹತ್ತಿರವಿರುವ *ಅಲೇಕಳ* ಎಂಬ ಊರಿನಿಂದ ಮದುವೆ ಆದರು. (ಸಂತಾನಗಳು ಇರುವುದಾಗಿ ಚರಿತ್ರೆ ಇಲ್ಲ.)
*ಉರೂಸು ಮತ್ತು ಕರಾಮತ್ತುಗಳು*
🕌ಆಜ್ಮೀರ್ ಖಾಜಾ ಮುಈನುದ್ದೀನ್ ಚಿಶ್ತಿ (ರ) ತಂಗಳವರ ದರ್ಗಾದ ನಂತರ ಅತೀ ಹೆಚ್ಚು ಜನರು ಪಾಲ್ಗೊಳ್ಳುವ ಉರೂಸು ಉಳ್ಳಾಲದಾಗಿದೆ ಎಂದು ಹೇಳಲಾಗುತ್ತದೆ. ಈ ಉರೂಸಿನಲ್ಲಿ ಯಾವುದೇ ಅಸೌಕರ್ಯಗಳು ಅನುಭವವಾಗುವುದಿಲ್ಲ ಎಂಬುದು ಕೂಡ ಮಹಾನವರ ಕರಾಮತ್ತಾಗಿದೆ. ಉರೂಸು ಸಮಾರೋಪ ದಿವಸ ತಲುಪುವ ಲಕ್ಷಾಂತರ ಜನರಿಗೆಲ್ಲ ತುಪ್ಪದನ್ನ ಮತ್ತು ಆಡು ಮಾಂಸದ ಸಾರಿನ ಊಟವನ್ನು ವಿತರಣೆ ಮಾಡಲಾಗುತ್ತದೆ.
ಇಲ್ಲಿಗೆ ನೇರ್ಚೆ ಮಾಡಿ ಬಿಡುವ ಆಡು ಹಾಗು ಕುರಿಗಳು ಉರೂಸು ಸಮೀಪಿಸುವಾಗ ದೂರ ದೂರದಿಂದ ಮಖಾಂ ಪರಿಸರಕ್ಕೆ ತಲುಪುತ್ತದೆ.!
ಉಳ್ಳಾಲ ಪ್ರದೇಶವು ಒಮ್ಮೆ ಭೀಕರವಾದ ಜಲಕ್ಷಾಮದಿಂದ ತತ್ತರಿಸಿತು. ಅದೇ ವರ್ಷದಲ್ಲಿಯೇ ಆಗಿತ್ತು ಉರೂಸು ಕೂಡ!
ಸಾವಿರಾರು ಜನರಿಗೆ ಆಹಾರ ಮಾಡಲು ಅಲ್ಲದೆ ಪ್ರಾಥಮಿಕ ಅವಶ್ಯಗಳಿಗೆ ಕೂಡ ನೀರಿಲ್ಲದೇ ತುಂಬಾ ತೊಂದರೆ ಆಯಿತು. ಹತ್ತಿರದ ಊರಿನಲ್ಲಿಯೂ ನೀರು ಇರಲಿಲ್ಲ.
ಹೀಗೆ ಇರುವಾಗ ಕಮಿಟಿ ಪದಾಧಿಕಾರಿಗಳು, ಅಲ್ಲದವರು ಮಖಾಂ ಶರೀಫಿಗೆ ಹೋಗಿ ತಮ್ಮ ಅಹವಾಲು ಬೋಧಿಸಿ ಪ್ರಾರ್ಥನೆ ಮುಗಿಸಿ ಕಣ್ಣೀರು ಒರೆಸುವ ಸಂಧರ್ಭದಲ್ಲಿ ಒಂದು ದೊಡ್ಡ ಶಬ್ದ ಕೇಳಲಾಯಿತು. ಮಖಾಮಿನ ಪಕ್ಕದಲ್ಲೇ ಇರುವ ಬಾವಿಯಿಂದಾಗಿತ್ತು ಆ ಶಬ್ದ!
ಅಲ್ಲಿರುವರೆಲ್ಲರೂ ಆಕಡೆ ತೆರಳಿದರು. ಏನದ್ಬುತ! ಬತ್ತಿ ಹೋಗಿದ್ದ ಬಾವಿಯಲ್ಲಿ ನೀರು ತುಂಬಿಕೊಂಡು ಬರುತ್ತಿದೆ.! ನೋಡಿದವರೆಲ್ಲರೂ ಮೂಕವಿಸ್ಮಿತರಾದರು.
1945 ರಲ್ಲಿಯಾಗಿತ್ತು ಈ ಘಟನೆ. ಖುತ್ತುಬುಝ್ಝಮಾನರಾದ ಸಯ್ಯಿದರ ಕರಾಮತ್ತುಗಳು ಬಹಳಷ್ಟು ಇವೆ. ಅಲ್ಲಿಯ ನೇರ್ಚೆಗೂ, ಝಿಯಾರತ್ತಿಗೂ ಅದ್ಭುತವಾದ ಫಲಗಳು ಇವೆ. ಬರೆದರೆ ಮುಗಿಯಲಿಕ್ಕಿಲ್ಲ.
ಉಳ್ಳಾಲ....
ಮುಂದುವರಿಯುವುದು..
✍ _ಗಫೂರ್ ಬಾಯಾರು_
💦💦💦💦💦💦💦
♦ 19 ♦
➖➖➖➖➖➖➖
✍ ಗಫೂರ್ ಬಾಯಾರು
➖➖➖➖➖➖➖
*ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ರ) ಉಳ್ಳಾಲ, ಮಂಗಳೂರು*
🕌ಕೇರಳ-ಕರ್ನಾಟಕ ರಾಜ್ಯಗಳ ಸಂಗಮ ಕೇಂದ್ರವಾದ ಉಳ್ಳಾಲದಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಖುತುಬುಝ್ಝಮಾನ್ ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ರ) ರವರು 400 ವರ್ಷಗಳಿಗೆ ಮೊದಲು ಮದೀನದಿಂದ ಉಳ್ಳಾಲಕ್ಕೆ ಆಗಮಿಸಿದರು.
ಕಣ್ಣಿಗೆ ಕಾಣದಷ್ಟು ದೂರದ ವಿಶಾಲವಾಗಿರುವ ಸಮುದ್ರದ ಮೇಲೆ ಒಂದು ನಮಾಜು ಚಾಪೆ ಹಾಸಿ, ಅದರಲ್ಲಾಗಿತು ಮಹಾನವರ ಯಾತ್ರೆ!
ಉಳ್ಳಾಲ ಸಮುದ್ರಕಿನಾರೆಯ ಹತ್ತಿರವಿರುವ *ಮೇಲಂಗಡಿ*ಎಂಬ ಸ್ಥಳದ ಮಸೀದಿಯಲ್ಲಾಗಿತ್ತು ಮಹಾನರು ವಾಸವಾಗಿದ್ದು.
ಮಸೀದಿಯಲ್ಲಿ ಸದಾ ಸಮಯ ಆರಾಧನೆಯಲ್ಲಿ ತಲ್ಲೀನರಾಗಿದ್ದ ಮಹಾನರು, ಜನಸೇವೆಯನ್ನು ಆರಾಧನೆಯ ಭಾಗವಾಗಿ ಕಂಡರು.
ಮಾನಸಿಕವಾಗಿ ನೊಂದು ತನ್ನನ್ನು ಸಮೀಪಿಸಿದವರೆಲ್ಲರಿಗೂ ಆಶ್ವಾಸನೆ ನೀಡಿ, ಅಂತವರಿಗೆ ಸಾಂತ್ವನವಾಗಿ ನೆಲೆಗೊಂಡರು.
ಹಲವಾರು ಮಾರಕವ್ಯಾಧಿಗಳು, ಸಾಂಕ್ರಾಮಿಕ ರೋಗಗಳು, ಪೈಶಾಚಿಕ ಬಾಧೆಗಳನ್ನು ಮಹಾನರು ಗುಣ ಮಾಡಿರುತ್ತಾರೆ.
ಧರ್ಮನಿಯಮಗಳಲ್ಲಿ ಅಗಾಧ ಪಾಂಡಿತ್ಯವಿರುವ ಮದನಿ ತಂಗಳರು (ರ), ಧರ್ಮ ನಿಯಮಗಳನ್ನು ಅನುಸರಿಸಿ ಮಾದರಿ ಯೋಗ್ಯವಾದ ಜೀವನ ಜೀವಿಸಿದರು. ಅದನ್ನು ಪ್ರಚರಿಸುವುದರ ಭಾಗವಾಗಿ ಸಾರ್ವಜನಿಕವಾಗಿಯೂ ಜನರೊಂದಿಗೆ ಬೆರೆತು ವಿವಿಧ ಸಾಮೂಹಿಕ, ಸಾಮಾಜಿಕ ಕಾರ್ಯಗಳಿಗೆ ನೇತೃತ್ವ ಕೊಟ್ಟರು.
ಕಡ್ಡಾಯವಾದ ಇಬಾದತ್ತುಗಳನ್ನು ಬಹಳ ಸೂಕ್ಷ್ಮತೆಯೊಂದಿಗೆ ಪರಿಪೂರ್ಣವಾದ ನೆಲೆಯಲ್ಲಿ ನಿರ್ವಹಿಸುತ್ತಿದ್ದರು. ಸುನ್ನತ್ತಾದ ಆರಾಧನೆಗಳು ಕಡ್ಡಾಯದ ತರ ನಿರ್ವಹಿಸುತ್ತಿದ್ದರು.
ಇಸ್ಲಾಂ ಧರ್ಮ ವಿರೋಧಿಸಿದನ್ನು ಸಂಪೂರ್ಣವಾಗಿ ನಿಷಿದ್ಧ ಮಾಡಿಕೊಂಡು ದೂರ ಸರಿದರು. ಹೀಗೆ ಜೀವಿಸಿದ ಸಯ್ಯದ್ ಮದನಿ (ರ) ರವರ ಪ್ರಾರ್ಥನೆಗೆ ದೊಡ್ಡ ಫಲ ಸಿಕ್ಕುತ್ತಿತ್ತು.
ಕೆಲವು ಕಾಲದ ನಂತರ ಒಂದು ಕಿ.ಮೀ ದೂರವಿರುವ ನದಿ ತೀರದ ಹತ್ತಿರವಿರುವ *ಅಲೇಕಳ* ಎಂಬ ಊರಿನಿಂದ ಮದುವೆ ಆದರು. (ಸಂತಾನಗಳು ಇರುವುದಾಗಿ ಚರಿತ್ರೆ ಇಲ್ಲ.)
*ಉರೂಸು ಮತ್ತು ಕರಾಮತ್ತುಗಳು*
🕌ಆಜ್ಮೀರ್ ಖಾಜಾ ಮುಈನುದ್ದೀನ್ ಚಿಶ್ತಿ (ರ) ತಂಗಳವರ ದರ್ಗಾದ ನಂತರ ಅತೀ ಹೆಚ್ಚು ಜನರು ಪಾಲ್ಗೊಳ್ಳುವ ಉರೂಸು ಉಳ್ಳಾಲದಾಗಿದೆ ಎಂದು ಹೇಳಲಾಗುತ್ತದೆ. ಈ ಉರೂಸಿನಲ್ಲಿ ಯಾವುದೇ ಅಸೌಕರ್ಯಗಳು ಅನುಭವವಾಗುವುದಿಲ್ಲ ಎಂಬುದು ಕೂಡ ಮಹಾನವರ ಕರಾಮತ್ತಾಗಿದೆ. ಉರೂಸು ಸಮಾರೋಪ ದಿವಸ ತಲುಪುವ ಲಕ್ಷಾಂತರ ಜನರಿಗೆಲ್ಲ ತುಪ್ಪದನ್ನ ಮತ್ತು ಆಡು ಮಾಂಸದ ಸಾರಿನ ಊಟವನ್ನು ವಿತರಣೆ ಮಾಡಲಾಗುತ್ತದೆ.
ಇಲ್ಲಿಗೆ ನೇರ್ಚೆ ಮಾಡಿ ಬಿಡುವ ಆಡು ಹಾಗು ಕುರಿಗಳು ಉರೂಸು ಸಮೀಪಿಸುವಾಗ ದೂರ ದೂರದಿಂದ ಮಖಾಂ ಪರಿಸರಕ್ಕೆ ತಲುಪುತ್ತದೆ.!
ಉಳ್ಳಾಲ ಪ್ರದೇಶವು ಒಮ್ಮೆ ಭೀಕರವಾದ ಜಲಕ್ಷಾಮದಿಂದ ತತ್ತರಿಸಿತು. ಅದೇ ವರ್ಷದಲ್ಲಿಯೇ ಆಗಿತ್ತು ಉರೂಸು ಕೂಡ!
ಸಾವಿರಾರು ಜನರಿಗೆ ಆಹಾರ ಮಾಡಲು ಅಲ್ಲದೆ ಪ್ರಾಥಮಿಕ ಅವಶ್ಯಗಳಿಗೆ ಕೂಡ ನೀರಿಲ್ಲದೇ ತುಂಬಾ ತೊಂದರೆ ಆಯಿತು. ಹತ್ತಿರದ ಊರಿನಲ್ಲಿಯೂ ನೀರು ಇರಲಿಲ್ಲ.
ಹೀಗೆ ಇರುವಾಗ ಕಮಿಟಿ ಪದಾಧಿಕಾರಿಗಳು, ಅಲ್ಲದವರು ಮಖಾಂ ಶರೀಫಿಗೆ ಹೋಗಿ ತಮ್ಮ ಅಹವಾಲು ಬೋಧಿಸಿ ಪ್ರಾರ್ಥನೆ ಮುಗಿಸಿ ಕಣ್ಣೀರು ಒರೆಸುವ ಸಂಧರ್ಭದಲ್ಲಿ ಒಂದು ದೊಡ್ಡ ಶಬ್ದ ಕೇಳಲಾಯಿತು. ಮಖಾಮಿನ ಪಕ್ಕದಲ್ಲೇ ಇರುವ ಬಾವಿಯಿಂದಾಗಿತ್ತು ಆ ಶಬ್ದ!
ಅಲ್ಲಿರುವರೆಲ್ಲರೂ ಆಕಡೆ ತೆರಳಿದರು. ಏನದ್ಬುತ! ಬತ್ತಿ ಹೋಗಿದ್ದ ಬಾವಿಯಲ್ಲಿ ನೀರು ತುಂಬಿಕೊಂಡು ಬರುತ್ತಿದೆ.! ನೋಡಿದವರೆಲ್ಲರೂ ಮೂಕವಿಸ್ಮಿತರಾದರು.
1945 ರಲ್ಲಿಯಾಗಿತ್ತು ಈ ಘಟನೆ. ಖುತ್ತುಬುಝ್ಝಮಾನರಾದ ಸಯ್ಯಿದರ ಕರಾಮತ್ತುಗಳು ಬಹಳಷ್ಟು ಇವೆ. ಅಲ್ಲಿಯ ನೇರ್ಚೆಗೂ, ಝಿಯಾರತ್ತಿಗೂ ಅದ್ಭುತವಾದ ಫಲಗಳು ಇವೆ. ಬರೆದರೆ ಮುಗಿಯಲಿಕ್ಕಿಲ್ಲ.
ಉಳ್ಳಾಲ....
ಮುಂದುವರಿಯುವುದು..
✍ _ಗಫೂರ್ ಬಾಯಾರು_
💦💦💦💦💦💦💦
☪ ಝಿಯಾರತ್ತ್ ಕೇಂದ್ರ
🔰18🔰
➖➖➖➖➖➖➖
#ಚಂದ್ರನ ಬೆಳಕಿನಿಂದ ಪ್ರಜ್ವಲಿಸುವ ಮಖ್ಬರಗಳು. ನಿಲಾಮುಟ್ಟಂ, ಇರಿಕ್ಕುರ್, ಕಣ್ಣೂರು.
➖➖➖➖➖➖➖
✍ _ಗಫೂರ್ ಬಾಯಾರ್_
➖➖➖➖➖➖➖
🌺ನಿಲಾಮುಟ್ಟಂ (ಚಂದ್ರನ ಅಂಗಳ) ಹೆಸರಿನ ಹಾಗೆ.... ಮನಸ್ಸಿಗೆ ಚಂದ್ರನ ಬೆಳಕು ಸ್ಪರ್ಶಿಸುವ ಪ್ರತೀತಿಯಾಗಿದೆ ಕಣ್ಣೂರು ಜಿಲ್ಲೆಯ ಇರಿಕ್ಕುರ್ ನದಿತೀರದಲ್ಲಿರುವ *"ನಿಲಾಮುಟ್ಟಂ"*ಎಂಬ ಸ್ಥಳದಲ್ಲಿ ಇರುವ ಮಖ್ಬರಗಳು.
🌺 ವಿಶ್ವಾಸಿಗಳಿಗೂ, ಚರಿತ್ರೆಗಾರರಿಗೂ ಬಹಳಷ್ಟು ಪಥ್ಯವಾಗಿದೆ ಈ ಪವಿತ್ರ ಪ್ರದೇಶ. ಇಲ್ಲಿ ಯಾವಾಗಲು ಚಂದ್ರನ ಬೆಳಕು ಕಾಣುದರಿಂದಲೇ ಈ ಸ್ಥಳಕ್ಕೆ ನಿಲಾಮುಟ್ಟಂ ಎಂಬ ಹೆಸರು ಬರಲು ಕಾರಣವೆಂದು ಹೇಳಲಾಗುತ್ತಿದೆ!.
🌺ನದಿತೀರದ ಜನವಾಸವಿಲ್ಲದ ನಿಬಿಡ ವನಗಳ ಪ್ರತೀತಿಯಂತಿರುವ 2 ಎಕ್ಕರೆಯಷ್ಟು ಸ್ಥಳಗಳಲ್ಲಿ ವ್ಯಾಪಿಸಿರುವ ಅತೀ ಪುರಾತನವಾದ ಈ ಮಖ್ಬರಗಳಿಗೆ *ಹಿಜರಿ ವರ್ಷ 5ರ ಆರಂಭದ ಪುರಾತನ ಇತಿಹಾಸವಿದೆ...* (ಅಂದರೆ 1430 ವರ್ಷಕ್ಕಿಂತಲೂ ಹಳೆಯ ಮಖ್ಬರಗಳು!!!)
🌺ಪುರಾತನವಾದ ಲಿಖಿತಗಳು ಇಂದು ಕೂಡ ಹಲವು ಖಬರುಗಳ ಮೇಲೆ ಪ್ರತ್ಯೇಕ ಶಿಲೆಗಳಲ್ಲಿ ಕೆತ್ತನೆ ಮಾಡಿರುವುದು ಕಾಣಲು ಸಾಧ್ಯವಿದೆ. *ಅದು ಏಳನೇ ಶತಮಾನದ ಈಜಿಪ್ಟ್ ಮತ್ತು ಸಿರಿಯ ದೇಶಗಳಲ್ಲಿಯ ಮುಸ್ಲಿಂ ಖಬರುಗಳ ನಿರ್ಮಾಣ ಶೈಲಿಯಲ್ಲಿರುವ 200ಕ್ಕಿಂತಲೂ ಹೆಚ್ಚು ಮಖ್ಬರಗಳನ್ನು ಇಲ್ಲಿ ಕಾಣಬಹುದು.*
🌺ಹಲವಾರು ಮಹಾತ್ಮರುಗಳು ಅಂತ್ಯ ವಿಶ್ರಮಗೊಳ್ಳುತ್ತಿರುವ ಈ ಮಖ್ಬರಗಳಲ್ಲಿ *ಬದರ್ ಯುದ್ಧದಲ್ಲಿ ಭಾಗವಹಿಸಿದ ಸ್ವಹಾಬಿವರ್ಯರಲ್ಲಿ ಒಳಪಟ್ಟ ಕೆಲವರು ಹಾಗು ತಾಬಿಈಗಳು ಇಲ್ಲಿ ಅಂತ್ಯವಿಶ್ರಮ ಗೊಳ್ಳುತ್ತಿದ್ದಾರೆಂದು ವಿಶ್ವಾಸ. ಮಾಲಿಕ್ ಇಬ್ನು ಕಮಾಲ್ (ರ) ಎಂಬವರ ಮಖ್ಬರವು ಈ ಸ್ಥಳದಲ್ಲಿದೆ.*
🌺ಇರಿಕ್ಕುರಿನ ಹತ್ತಿರದ ಗುಡ್ಡೆಯ ಮೇಲೆ *ಕುನ್ನುಮ್ಮಲ್ ಮಖಾಮಿನಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ "ಕುನ್ನುಮ್ಮಲೆ ವಲಿಯುಪ್ಪಾಪ" ಎಂಬ ಹೆಸರಿನಲ್ಲಿ ಅರಿಯಲ್ಪಡುವವರು 2೦೦ ವರ್ಷಗಳ ಮೊದಲು ಆಫ್ಘಾನಿಸ್ತಾನದ ' ಬುನೆಯರ ' ಎಂಬ ಸ್ಥಳದಿಂದ ಕೇರಳಕ್ಕೆ ಕುಟುಂಬ ಸಮೇತ ಇಸ್ಲಾಮಿನ ಪ್ರಬೋಧನೆಗಾಗಿ ಆಗಮಿಸಿದ ಸಯ್ಯಿದ್ ಅಬ್ದುಲ್ ಖಯ್ಯುಮ್ (ರ) ಎಂಬ ಮಹಾನರಾಗಿದ್ದಾರೆ. "ನಿಲಾಮುಟ್ಟಂ" ಎಂಬಲ್ಲಿರುವ ಮಖ್ಬರಗಳನ್ನು ಕಂಡು ಹಿಡಿದು ಬೆಳಕಿಗೆ ತಂದವರು ಈ ಮಹಾನರಾಗಿದ್ದಾರೆ.* (ಮಹಾನರು ವಾಸವಿದ್ದ ಮನೆ ಈಗಲೂ ಮಖ್ಬರದ ಪರಿಸರದಲ್ಲಿ ಕಾಣಬಹುದು. ಆ ಮನೆ ಈಗ ಜಿನ್ನುಗಳ ವಾಸಸ್ಥಳವಾಗಿದೆ.)
🌺ಪ್ರಸಿದ್ಧವಾದ ನಿಲಾಮುಟ್ಟಂ ಉರೂಸು *"ದನುಪತ್ತ್ ಆಘೋಷಮ್"* ಎಂಬ ಹೆಸರಿನಲ್ಲಾಗಿದೆ ಅರಿಯಲ್ಪಡುವುದು. (ಇದು ಮಲಯಾಳಂ ತಿಂಗಳ ಹೆಸರಾಗಿದೆ) ದನು ಒಂದರಿಂದ ಹತ್ತರವರೆಗಿನ ದಿವಸಗಳಲ್ಲಾಗಿದೆ ಇಲ್ಲಿ ಉರೂಸು ನಡೆಯುವುದು. ನಿಲಾಮುಟ್ಟಂ ಮಸೀದಿಯ ಹತ್ತಿರವಿರುವ ಬತ್ತಿ ಹೋಗದ ಜಲ ಪ್ರವಾಹವು, ಅಮಾವಾಸ್ಯೆ ದಿನಗಳ ರಾತ್ರಿಯಲ್ಲಿ ಪ್ರಕಾಶ ದರ್ಶನವಾಗುವುದು, ಮುಂತಾದ ಹಲವಾರು ಪ್ರತ್ಯೇಕತೆಗಳು ಇಲ್ಲಿ ಇದೆ.
🌺ಆಧ್ಯಾತ್ಮಿಕ ರಂಗದಲ್ಲಿ ಅತೀ ಉನ್ನತರಾಗಿ ಜೀವಿಸಿದ ಕೇರಳದ ಹಲವು ಔಲಿಯಾಗಳು ಈ ಮಖ್ಬರಗಳ ಇರುವಿಕೆಯ ಕುರಿತು ಸಮೂಹಕ್ಕೆ ತಿಳಿವಳಿಕೆ ಕೊಟ್ಟಿರುತ್ತಾರೆ. ಶೈಖುನಾ ಶಂಸುಲ್ ಉಲಮಾ EK ಉಸ್ತಾದರು (ಖ:ಸಿ) ಅಧಿಕೃತವಾಗಿ ಈ ಮಖ್ಬರಗಳ ಕುರಿತು ಹೇಳಿಕೆ ನೀಡಿರುತ್ತಾರೆ.
🌺ಕೇರಳ ಮುಸ್ಲಿಂ ಚರಿತ್ರೆಗಾರರಲ್ಲಿ ಪ್ರಮುಖರಾದ Dr. CK ಕರೀಂ ಸಾಹಿಬ್ ಹಾಗು ಸಲಫಿ ಆಶಯಗಾರನೂ ಬರಹಗಾರನೂ ಆದ CN ಅಹ್ಮದ್ ಮೌಲವಿ ಎಂಬಿಬ್ಬರು ಜಂಟಿಯಾಗಿ ನಡೆಸಿದ ಸಂಶೋಧನೆಯಿಂದ ಹಿಜಿರ ವರ್ಷ 5ರಲ್ಲಿ ರಚಿಸಿದ ಶಿಲಾಫಲಕಗಳನ್ನು ಕಂಡುಹಿಡಿದು ಅವರದನ್ನು ಪ್ರಸಿದ್ಧಪಡಿಸಿರುವುದು ಜನರೆಡೆಯಲ್ಲಿ ಪ್ರಸಿದ್ಧವಾಗಿವೆ...
🌺ಪವಿತ್ರವಿರುವ ಶಾಂತಿಯ ತಾಣವಾದ ನಿಲಾಮುಟ್ಟಂನಲ್ಲಿ ಕಳೆಯುವ ಒಂದೊಂದು ನಿಮಿಷಗಳೂ ವಿಶ್ವಾಸಿಗಳಿಗೆ ಒಂದು ಆತ್ಮೀಯ ಅನುಭೂತಿಯನ್ನು ನೀಡುದರಲ್ಲಿ ಸಂಶಯವಿಲ್ಲ.
ಅಲ್ಲಾಹುವಿನ ಅನುಗ್ರಹಿತರುಗಳ ಸಾಮೀಪ್ಯವಿರುವ ಈ ಸ್ಥಳ ಸಂದರ್ಶಿಸುವವರ ಮನಸ್ಸಿಗೆ ಅತ್ಯಂತ ಮದ ನೀಡುವ ಅನುಭವಗಳನ್ನು ನೀಡುತ್ತದೆ.
🌺 *ವಿಶುದ್ಧ ಖುರ್ ಆನಿನ "كونوا مع الصادقين” ಎಂಬ ಸೂಕ್ತದ ವಿಶಾಲವಾದ ಅರ್ಥಗಳಲ್ಲಿ ಮಹತ್ತುಗಳಾದ ವ್ಯಾಖ್ಯಾನಿತರು, ಇಮಾಮಿಗಳು, ಮತ್ತು ಸಲಫುಸ್ವಾಲಿಹಿಗಳು ಮಹಾತ್ಮರುಗಳ ಮಖ್ಬರ ಝಿಯಾರತ್ತನ್ನು ಪ್ರೋತ್ಸಾಹಿಸುವುದರ ಹಿಂದಿನ ಅನೇಕ ಆತ್ಮೀಯ ಗುಣ ಮತ್ತು ಪ್ರತಿಫಲಗಳ ಕುರಿತು ವಿವರಿಸಿರುತ್ತಾರೆ.*
🌺ಅಲ್ಲಾಹುವಿನ ವಿಶುದ್ಧರಾದ ಪರಿಶುದ್ಧಾತ್ಮಗಳನ್ನು ಝಿಯಾರತ್ತ್ ಮಾಡಲು, ಅದರಿಂದ ವಿಶುದ್ಧಿ ಲಭಿಸುವ ಸೌಭಾಗ್ಯವನ್ನು ಸರ್ವಾಧಿಪತಿಯಾದ ಅಲ್ಲಾಹು ನಮಗೆ ಕರುಣಿಸಲಿ ಆಮೀನ್.
✍ಗಫೂರ್ ಬಾಯಾರ್
🌺🌺🌺🌺🌺🌺🌺
🔰18🔰
➖➖➖➖➖➖➖
#ಚಂದ್ರನ ಬೆಳಕಿನಿಂದ ಪ್ರಜ್ವಲಿಸುವ ಮಖ್ಬರಗಳು. ನಿಲಾಮುಟ್ಟಂ, ಇರಿಕ್ಕುರ್, ಕಣ್ಣೂರು.
➖➖➖➖➖➖➖
✍ _ಗಫೂರ್ ಬಾಯಾರ್_
➖➖➖➖➖➖➖
🌺ನಿಲಾಮುಟ್ಟಂ (ಚಂದ್ರನ ಅಂಗಳ) ಹೆಸರಿನ ಹಾಗೆ.... ಮನಸ್ಸಿಗೆ ಚಂದ್ರನ ಬೆಳಕು ಸ್ಪರ್ಶಿಸುವ ಪ್ರತೀತಿಯಾಗಿದೆ ಕಣ್ಣೂರು ಜಿಲ್ಲೆಯ ಇರಿಕ್ಕುರ್ ನದಿತೀರದಲ್ಲಿರುವ *"ನಿಲಾಮುಟ್ಟಂ"*ಎಂಬ ಸ್ಥಳದಲ್ಲಿ ಇರುವ ಮಖ್ಬರಗಳು.
🌺 ವಿಶ್ವಾಸಿಗಳಿಗೂ, ಚರಿತ್ರೆಗಾರರಿಗೂ ಬಹಳಷ್ಟು ಪಥ್ಯವಾಗಿದೆ ಈ ಪವಿತ್ರ ಪ್ರದೇಶ. ಇಲ್ಲಿ ಯಾವಾಗಲು ಚಂದ್ರನ ಬೆಳಕು ಕಾಣುದರಿಂದಲೇ ಈ ಸ್ಥಳಕ್ಕೆ ನಿಲಾಮುಟ್ಟಂ ಎಂಬ ಹೆಸರು ಬರಲು ಕಾರಣವೆಂದು ಹೇಳಲಾಗುತ್ತಿದೆ!.
🌺ನದಿತೀರದ ಜನವಾಸವಿಲ್ಲದ ನಿಬಿಡ ವನಗಳ ಪ್ರತೀತಿಯಂತಿರುವ 2 ಎಕ್ಕರೆಯಷ್ಟು ಸ್ಥಳಗಳಲ್ಲಿ ವ್ಯಾಪಿಸಿರುವ ಅತೀ ಪುರಾತನವಾದ ಈ ಮಖ್ಬರಗಳಿಗೆ *ಹಿಜರಿ ವರ್ಷ 5ರ ಆರಂಭದ ಪುರಾತನ ಇತಿಹಾಸವಿದೆ...* (ಅಂದರೆ 1430 ವರ್ಷಕ್ಕಿಂತಲೂ ಹಳೆಯ ಮಖ್ಬರಗಳು!!!)
🌺ಪುರಾತನವಾದ ಲಿಖಿತಗಳು ಇಂದು ಕೂಡ ಹಲವು ಖಬರುಗಳ ಮೇಲೆ ಪ್ರತ್ಯೇಕ ಶಿಲೆಗಳಲ್ಲಿ ಕೆತ್ತನೆ ಮಾಡಿರುವುದು ಕಾಣಲು ಸಾಧ್ಯವಿದೆ. *ಅದು ಏಳನೇ ಶತಮಾನದ ಈಜಿಪ್ಟ್ ಮತ್ತು ಸಿರಿಯ ದೇಶಗಳಲ್ಲಿಯ ಮುಸ್ಲಿಂ ಖಬರುಗಳ ನಿರ್ಮಾಣ ಶೈಲಿಯಲ್ಲಿರುವ 200ಕ್ಕಿಂತಲೂ ಹೆಚ್ಚು ಮಖ್ಬರಗಳನ್ನು ಇಲ್ಲಿ ಕಾಣಬಹುದು.*
🌺ಹಲವಾರು ಮಹಾತ್ಮರುಗಳು ಅಂತ್ಯ ವಿಶ್ರಮಗೊಳ್ಳುತ್ತಿರುವ ಈ ಮಖ್ಬರಗಳಲ್ಲಿ *ಬದರ್ ಯುದ್ಧದಲ್ಲಿ ಭಾಗವಹಿಸಿದ ಸ್ವಹಾಬಿವರ್ಯರಲ್ಲಿ ಒಳಪಟ್ಟ ಕೆಲವರು ಹಾಗು ತಾಬಿಈಗಳು ಇಲ್ಲಿ ಅಂತ್ಯವಿಶ್ರಮ ಗೊಳ್ಳುತ್ತಿದ್ದಾರೆಂದು ವಿಶ್ವಾಸ. ಮಾಲಿಕ್ ಇಬ್ನು ಕಮಾಲ್ (ರ) ಎಂಬವರ ಮಖ್ಬರವು ಈ ಸ್ಥಳದಲ್ಲಿದೆ.*
🌺ಇರಿಕ್ಕುರಿನ ಹತ್ತಿರದ ಗುಡ್ಡೆಯ ಮೇಲೆ *ಕುನ್ನುಮ್ಮಲ್ ಮಖಾಮಿನಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ "ಕುನ್ನುಮ್ಮಲೆ ವಲಿಯುಪ್ಪಾಪ" ಎಂಬ ಹೆಸರಿನಲ್ಲಿ ಅರಿಯಲ್ಪಡುವವರು 2೦೦ ವರ್ಷಗಳ ಮೊದಲು ಆಫ್ಘಾನಿಸ್ತಾನದ ' ಬುನೆಯರ ' ಎಂಬ ಸ್ಥಳದಿಂದ ಕೇರಳಕ್ಕೆ ಕುಟುಂಬ ಸಮೇತ ಇಸ್ಲಾಮಿನ ಪ್ರಬೋಧನೆಗಾಗಿ ಆಗಮಿಸಿದ ಸಯ್ಯಿದ್ ಅಬ್ದುಲ್ ಖಯ್ಯುಮ್ (ರ) ಎಂಬ ಮಹಾನರಾಗಿದ್ದಾರೆ. "ನಿಲಾಮುಟ್ಟಂ" ಎಂಬಲ್ಲಿರುವ ಮಖ್ಬರಗಳನ್ನು ಕಂಡು ಹಿಡಿದು ಬೆಳಕಿಗೆ ತಂದವರು ಈ ಮಹಾನರಾಗಿದ್ದಾರೆ.* (ಮಹಾನರು ವಾಸವಿದ್ದ ಮನೆ ಈಗಲೂ ಮಖ್ಬರದ ಪರಿಸರದಲ್ಲಿ ಕಾಣಬಹುದು. ಆ ಮನೆ ಈಗ ಜಿನ್ನುಗಳ ವಾಸಸ್ಥಳವಾಗಿದೆ.)
🌺ಪ್ರಸಿದ್ಧವಾದ ನಿಲಾಮುಟ್ಟಂ ಉರೂಸು *"ದನುಪತ್ತ್ ಆಘೋಷಮ್"* ಎಂಬ ಹೆಸರಿನಲ್ಲಾಗಿದೆ ಅರಿಯಲ್ಪಡುವುದು. (ಇದು ಮಲಯಾಳಂ ತಿಂಗಳ ಹೆಸರಾಗಿದೆ) ದನು ಒಂದರಿಂದ ಹತ್ತರವರೆಗಿನ ದಿವಸಗಳಲ್ಲಾಗಿದೆ ಇಲ್ಲಿ ಉರೂಸು ನಡೆಯುವುದು. ನಿಲಾಮುಟ್ಟಂ ಮಸೀದಿಯ ಹತ್ತಿರವಿರುವ ಬತ್ತಿ ಹೋಗದ ಜಲ ಪ್ರವಾಹವು, ಅಮಾವಾಸ್ಯೆ ದಿನಗಳ ರಾತ್ರಿಯಲ್ಲಿ ಪ್ರಕಾಶ ದರ್ಶನವಾಗುವುದು, ಮುಂತಾದ ಹಲವಾರು ಪ್ರತ್ಯೇಕತೆಗಳು ಇಲ್ಲಿ ಇದೆ.
🌺ಆಧ್ಯಾತ್ಮಿಕ ರಂಗದಲ್ಲಿ ಅತೀ ಉನ್ನತರಾಗಿ ಜೀವಿಸಿದ ಕೇರಳದ ಹಲವು ಔಲಿಯಾಗಳು ಈ ಮಖ್ಬರಗಳ ಇರುವಿಕೆಯ ಕುರಿತು ಸಮೂಹಕ್ಕೆ ತಿಳಿವಳಿಕೆ ಕೊಟ್ಟಿರುತ್ತಾರೆ. ಶೈಖುನಾ ಶಂಸುಲ್ ಉಲಮಾ EK ಉಸ್ತಾದರು (ಖ:ಸಿ) ಅಧಿಕೃತವಾಗಿ ಈ ಮಖ್ಬರಗಳ ಕುರಿತು ಹೇಳಿಕೆ ನೀಡಿರುತ್ತಾರೆ.
🌺ಕೇರಳ ಮುಸ್ಲಿಂ ಚರಿತ್ರೆಗಾರರಲ್ಲಿ ಪ್ರಮುಖರಾದ Dr. CK ಕರೀಂ ಸಾಹಿಬ್ ಹಾಗು ಸಲಫಿ ಆಶಯಗಾರನೂ ಬರಹಗಾರನೂ ಆದ CN ಅಹ್ಮದ್ ಮೌಲವಿ ಎಂಬಿಬ್ಬರು ಜಂಟಿಯಾಗಿ ನಡೆಸಿದ ಸಂಶೋಧನೆಯಿಂದ ಹಿಜಿರ ವರ್ಷ 5ರಲ್ಲಿ ರಚಿಸಿದ ಶಿಲಾಫಲಕಗಳನ್ನು ಕಂಡುಹಿಡಿದು ಅವರದನ್ನು ಪ್ರಸಿದ್ಧಪಡಿಸಿರುವುದು ಜನರೆಡೆಯಲ್ಲಿ ಪ್ರಸಿದ್ಧವಾಗಿವೆ...
🌺ಪವಿತ್ರವಿರುವ ಶಾಂತಿಯ ತಾಣವಾದ ನಿಲಾಮುಟ್ಟಂನಲ್ಲಿ ಕಳೆಯುವ ಒಂದೊಂದು ನಿಮಿಷಗಳೂ ವಿಶ್ವಾಸಿಗಳಿಗೆ ಒಂದು ಆತ್ಮೀಯ ಅನುಭೂತಿಯನ್ನು ನೀಡುದರಲ್ಲಿ ಸಂಶಯವಿಲ್ಲ.
ಅಲ್ಲಾಹುವಿನ ಅನುಗ್ರಹಿತರುಗಳ ಸಾಮೀಪ್ಯವಿರುವ ಈ ಸ್ಥಳ ಸಂದರ್ಶಿಸುವವರ ಮನಸ್ಸಿಗೆ ಅತ್ಯಂತ ಮದ ನೀಡುವ ಅನುಭವಗಳನ್ನು ನೀಡುತ್ತದೆ.
🌺 *ವಿಶುದ್ಧ ಖುರ್ ಆನಿನ "كونوا مع الصادقين” ಎಂಬ ಸೂಕ್ತದ ವಿಶಾಲವಾದ ಅರ್ಥಗಳಲ್ಲಿ ಮಹತ್ತುಗಳಾದ ವ್ಯಾಖ್ಯಾನಿತರು, ಇಮಾಮಿಗಳು, ಮತ್ತು ಸಲಫುಸ್ವಾಲಿಹಿಗಳು ಮಹಾತ್ಮರುಗಳ ಮಖ್ಬರ ಝಿಯಾರತ್ತನ್ನು ಪ್ರೋತ್ಸಾಹಿಸುವುದರ ಹಿಂದಿನ ಅನೇಕ ಆತ್ಮೀಯ ಗುಣ ಮತ್ತು ಪ್ರತಿಫಲಗಳ ಕುರಿತು ವಿವರಿಸಿರುತ್ತಾರೆ.*
🌺ಅಲ್ಲಾಹುವಿನ ವಿಶುದ್ಧರಾದ ಪರಿಶುದ್ಧಾತ್ಮಗಳನ್ನು ಝಿಯಾರತ್ತ್ ಮಾಡಲು, ಅದರಿಂದ ವಿಶುದ್ಧಿ ಲಭಿಸುವ ಸೌಭಾಗ್ಯವನ್ನು ಸರ್ವಾಧಿಪತಿಯಾದ ಅಲ್ಲಾಹು ನಮಗೆ ಕರುಣಿಸಲಿ ಆಮೀನ್.
✍ಗಫೂರ್ ಬಾಯಾರ್
🌺🌺🌺🌺🌺🌺🌺
☪ ಝಿಯಾರತ್ತ್ ಕೇಂದ್ರ☪
💠17💠
➖➖➖➖➖➖➖➖
*ಹದ್ದಾದ್ (ರ) ಹಳರಮೌತ್ತ್, ಯೆಮೆನ್*
🔹🔹🔹🔹🔹🔹🔹🔹
✍ ಗಫೂರ್ ಬಾಯಾರ್
➖➖➖➖➖➖➖➖
🕌ಹದ್ದಾದ್ (ರ)ರವರ
ಜೀವನ ಹಾಗು ಸಂದೇಶ
🔹🔹🔹🔹🔹🔹🔹
🕌 ದುಲ್ ಖಅದ್ 7
ಅಬ್ದುಲ್ಲ ಇಬ್ನು ಅಲವಿ ಅಲ್ ಹದ್ದಾದ್ (ರ) ತಂಗಳವರ ವಫಾತ್ ದಿನವಾಗಿದೆ.
ಆ ಮಹಾನವರನ್ನು ನೆನಪಿಸದ ಒಂದು ದಿನವೂ ನಮ್ಮ ಊರಿನ ಸುನ್ನಿ ವಿಶ್ವಾಸಿಗಳ ಜೀವನದಲ್ಲಿ ಇರಲಿಕ್ಕಿಲ್ಲ. ಹದ್ದಾದ್ ದಿನನಿತ್ಯ ಹೇಳುವವರಿಗೆ ಮಹಾನವರನ್ನು ಪರಿಚಯಸಬೇಕೆಂದಿಲ್ಲ.
ಪಾರಂಪರ್ಯವಾಗಿ ನಮಗೆ ಸಿಕ್ಕಿದ ಆತ್ಮೀಯ ಚೈತನ್ಯವಾಗಿದೆ *ಹದ್ದಾದ್ ರಾತ್ತಿಬ್*
ಹದ್ದಾದ್ ರಾತ್ತಿಬಿನ ಕ್ರೂಡೀಕರಣಕ್ಕೆ ಕಾರಣವಿದೆ.
ಶಿಹಾ ವಿಭಾಗವಾದ ಝೈದಿಯ್ಯಾಗಳು ಹಳರಮೌತ್ತಿನಲ್ಲಿ ಬಂದು ಅವರ ಆಶಯವನ್ನು ಪ್ರಚಾರ ಆರಂಭಿಸಿದಾಗ ಹದ್ದಾದ್ (ರ) ರವರ ಹತ್ತಿರ ದೂರು ತಲುಪಿತು. ಕೆಲವು ಪಂಡಿತರು ಮಹಾನವರತ್ತಿರ ಹೇಳಿದ್ದರು; *ಶಿಹಾ* ರಂಗ ಪ್ರವೇಶವು ಆಶಯ ಪ್ರಚಾರಣವನ್ನು ನಾವು ಭಯಪಡಬೇಕಾಗಿದೆ. ನಮ್ಮ ಈ ಪರಿಸರದ ಜನರ (ಅಖಿದ) ವಿಶ್ವಾಸಗಳು ಕೆಟ್ಟು ಹೋಗಲು ಸಾಧ್ಯತೆ ಇದೆ. ಅದರಿಂದ್ದ, ನಮ್ಮಈಮಾನಿಗೆ ಕಾವಲು ಲಭಿಸಲಿಕ್ಕೆ ಬೇಕಾಗಿ ಹದೀಸುಗಳಲ್ಲಿ ಬಂದ ದಿಕ್ರ್ ದುಆಗಳನ್ನು ತಾವು ಕ್ರೂಡೀಕರಿಸಿ ಕೊಡುದಾದರೆ, ಜನರನ್ನು ಒಂದುಗೂಡಿಸಿ ಅದನ್ನು ನಿತ್ಯವು ಹೇಳಬಹುದಿತ್ತು.
ಇದನ್ನು ಆಲಿಸಿದ ಮಹಾನವರು ದಿಕ್ರ್ ಗಳನ್ನು ಕ್ರೂಡೀಕರಿಸಲು ಆರಂಭಿಮಾಡಿದರು.
ಹಿಜರಿ ವರ್ಷ 1071 ನಲ್ಲಾಗಿದೆ ಈ ಘಟನೆ ನಡೆದಿರುವುದು.
1072ರ ಒಂದು ಶುಕ್ರವಾರ ಬೆಳಿಗ್ಗೆಯಿಂದ ಹಳರಮೌತ್ತಿನ ಶೈಖವರ ಮಸೀದಿಯಿಂದ *ಹದ್ದಾದ್ ರಾತ್ತಿಬ್* ನಿತ್ಯ ಹೇಳಲು ಆರಂಭವಾಯಿತು.
ತಡಮಾಡದೆ, ವಿಶ್ವದ ನಾನಾ ಮುಸ್ಲಿಂ ಜನವಾಸವಿರುವ ಎಲ್ಲಾ ಕಡೆಗಳ ಮಸೀದಿಗಳಲ್ಲಿ ಹದ್ದಾದ್ ನಿತ್ಯ ಹೇಳಲು ಶುರುವಾಯಿತು. ಒಂದು ಸಾಂಕೇತಿಕ ವಿದ್ಯೆ ಇಲ್ಲದೆಯೂ ಆ ಕಾಲದಲ್ಲಿ ಹದ್ದಾದ್ ಹೇಗೆ ಇಷ್ಟು ಸಾರ್ವತ್ರಿಕವಾಯಿತು? ಅದೊಂದು ಕರಾಮತ್ತು ಕೂಡ ಆಗಿರುತ್ತದೆ.
ಅವರ ಹದ್ದಾದ್, ವಿರ್ದು ಲತ್ವಿಫ್, ಮೊದಲಾದ ಔರಾದುಗಳ ಸಂಗ್ರಹಗಳ ಕುರಿತು ಧಾರಣೆ ಉಳ್ಳವರಾಗಿದ್ದೇವೆ ನಾವು.
ಆದರೂ ಮಹಾನವರ ವ್ಯಕ್ತಿ ಜೀವನವನ್ನು ಕುರಿತು ಹೆಚ್ಚು ಅರಿಯುವವರು ಕಡಿಮೆ.
ಜನನ; ಹಿಜರಿ ವರ್ಷ ಸಫರ್ 05, 1044.
ತಂದೆ: ಅಲವಿ ಬಿನ್ ಮುಹಮ್ಮದ್ ಅಲ್ ಹದ್ದಾದ್ (ರ).
ಅವರು ದೊಡ್ಡ ಭಕ್ತಿ ಇರುವ ಪಂಡಿತರು, ಸಮಾಧಾನ ಪ್ರಿಯರು ಆಗಿದ್ದರು.
ಪಿತೃಮಾತರಾದ ಸಲ್ಮಾ (ರ) ಎಂಬವರು ಜ್ಞಾನ ಬಂಡಾರದ ಸೂಫಿ ವನಿತೆಯಾಗಿದ್ದರು.
ತಾಯಿಯ ಹೆಸರು ಕೂಡ ಸಲ್ಮಾ (ರ) ಎಂದಾಗಿತ್ತು.
ಉತ್ತಮ ಪರಂಪರೆಯಲ್ಲಿ ಜನಿಸಿದ ಹದ್ದಾದ್ (ರ)ರವರು ಆ ಪರಂಪರೆಯ ಮಹಿಮೆಯನ್ನು ಇನ್ನಷ್ಟು ವರ್ದಿಸಿದರು.
5 ವರ್ಷ ತುಂಬಿದಾಗ *ಸಿಡುಬು* ರೋಗ ಬಂದ ಕಾರಣ ಮಹಾನವರುಗಳು ಕುರುಡರಾದರು.
ಆದರೂ ಮಹಾನವರಿಗೆ ಜ್ಞಾನ ಆರ್ಜಿಸಲು ಯಾವ ತೊಂದರೆಯು ಬರಲಿಲ್ಲ.
ಸ್ನೇಹಿತನ ಒಟ್ಟಿಗೆ ಮಸೀದಿಗೆ ಹೋಗಿ ಖುರ್ಆನ್ ಕಂಠಪಾಠ ಮಾಡುವುದು. ಹಾಗು ದಿನನಿತ್ಯ 200 ರಕಅತ್ತ್ ನಮಾಜು ಮಾಡುತಿದ್ದರು. ಆದ್ಯಗುರು ತಂದೆಯರೇ ಆಗಿದ್ದರು. ಸಣ್ಣ ವಯಸ್ಸಿನಲೇ ಖುರ್ಆನ್ ನೊಂದಿಗೆ ಬೇರೆ ಹಲವು ಗ್ರಂಥಗಳನ್ನು ಕಂಠಪಾಠ ಮಾಡುತ್ತಿದ್ದರು.
ನಂತರ ಹಲವಾರು ಪ್ರಶಿದ್ದ ಗುರುಗಳ ಹತ್ತಿರ ಕಲಿತರು. ಮಹಾನವರನ್ನು ಅತೀ ಹೆಚ್ಚು ಸ್ವಾದಿನಿಸಿರುವುದು ಹಾಗು ಸೂಫಿ ಸರಣಿಗೆ ತಲುಪಿಸಿದ್ದು ಪ್ರಶಿದ್ದ ಪಂಡಿತರಾದ *ಉಮರ್ ಬಿನ್ ಅಬ್ದುಲ್ ರಹ್ಮಾನ್ ಅಲ್ ಅತ್ತಾಸ್ (ರ) ರವಾಗಿದ್ದರು.*
ಹಳರಮೌತ್ತ್ ಸಾಮಾನ್ಯವಾಗಿ ಶಾಂತ ಪ್ರದೇಶವಾಗಿದೆ. ಪ್ರಶಸ್ತವಾದ *ಸಾಂಬಳ್* ಖಬರ್ಸ್ತಾನವಿರುವುದು ಇಲ್ಲಿಯಾಗಿದೆ ನೆಲೆಗೊಳ್ಳುವುದು.
ಇದೇ ಸ್ಥಳದಲ್ಲಾಗಿದೆ
ಹದ್ದಾದ್ ತಂಗಳ್ (ರ) ರವರು ಮತ್ತು ಫಖಿಹಿಲ್ ಮುಖದ್ದಮ್ (ರ) ಹಾಗು ಹಲವಾರು ಮಹಾತ್ಮಾರುಗಳು ಅಂತ್ಯ ವಿಶ್ರಮ ಗೊಳ್ಳುವುದು.
ಸಾಂಬಲ್ ನಲ್ಲಿ ವಫಾತ್ತಾಗಿರುವ ಸಾದಾತ್ತುಗಳು ಇಂದು ಕೂಡ ಆ ಊರಿಗೆ ನಿಶಬ್ದತೆಯ ಸಾನಿಧ್ಯವಾಗಿ ಆತ್ಮೀಯ ನೇತೃತ್ವ ಕೊಡುತ್ತಾ ಇದ್ದಾರೆ.
ಭಾಗ 02
ಹಳರಮೌತ್ತಿನ ಅರಿವಿನ ಗನಿ *ತರಿಮಿ* ಎಂಬ ಸ್ಥಳವಾಗಿದೆ.
ಇದೆ ತರಿಮಿನಲ್ಲಾಗಿದೆ ಹದ್ದಾದ್ ತಂಗಳ್ (ರ) ರವರು ಜನಿಸಿ ಬೆಳೆದಿರುವುದು.
ಮಹಾನವರುಗಳ ಪಾದೆ ಸ್ಪರ್ಶಗೊಂಡಿದರಿಂದಾಗಿರಬಹುದು ತರಿಮಿಗೆ ಇಂದು ಕೂಡ ಅದೇ ಪರಂಪರೆ ಸಂರಕ್ಷಿಸಲು ಸಾದ್ಯವಾಗುತಿದೆ.
ಸರ್ವರು ಅಂಗಿಗರಿಸಿದವರಗಿದರೂ, ಬಹಳ ವಿನಯ ತೋರುತ್ತಿದ್ದ ಮಹಾನವರು ಪ್ರಶಿದ್ದಿಯನ್ನು ತುಂಬಾ ವಿರೋದಿಸುವ ವ್ಯಕ್ತಿಯಾಗಿದ್ದರು.
ಒಮ್ಮೆ ಅದ್ಬುತ ಸಿದ್ಧಿಗಳ ಕ್ರೂಡೀಕರಣ ನಡೆಸಿದ ಶಿಷ್ಯರು, ರಚನೆಯ ಪ್ರಸಿದ್ದೀಕರಣಕ್ಕೆ ಅನುಮತಿ
ಕೇಳಲು ತಮ್ಮ ಉಸ್ತಾದರಾದ ಮಹಾನವರ ಹತ್ತಿರ ಬಂದರು. ಅದನ್ನು ನೋಡುತ್ತಲೇ ಆ ಮುಖ ವಿವರ್ಣವಾಯಿತು. ಕೂಡಲೇ ಬರೆದದ್ದೆಲ್ಲವನ್ನು ಅಳಿಸಬೇಕೆಂದು ಶಿಸ್ಯರಿಗೆ ಪರಮಾನು ಕೊಟ್ಟರು.
ಒಳ್ಳೆಯ ಶರೀರ ಪ್ರಕೃತಿವಿರುವ ವ್ಯಕ್ತಿಯು, ತುಂಬಾ ಎತ್ತರವಿರುವ ಬೆಳ್ಳಗಿನ ಶರೀರವು, ಗಾಂಭಿರ್ಯವುಳ್ಳ ಮುಖಭಾವವು ಆಗಿತ್ತು ಮಹಾನವರದ್ದು.
ಕಲಿಯುವ ಕಾಲದಲ್ಲಿ ಮಹಾನವರ ಆತ್ಮೀಯ ಸಾನಿಧ್ಯ ನೋಡಿ ಅವರ ಉಸ್ತಾದರುಗಳು ಪ್ರತ್ಯೇಕ ಪರಿಗಣನೆ ಕೊಡುತಿದ್ದರೆಂದು ಗ್ರಂಥಗಳಲ್ಲಿ ಕಾಣಬಹುದು.
ನಂತರದ ಕಾಲದಲ್ಲಿ ಮಹಾನವರ ಸಮುದ್ರ ಸಮಾನವಾದ ಜ್ಞಾನಗಳನ್ನು ಕಂಡು ಉಸ್ತಾದವರುಗಳು ಮಹಾನವರ ತರಗತಿಗಳಿಗೆ ಬರುತ್ತಿದ್ದರು.
ಅಬ್ದುಲ್ಲಾ ಇಬ್ನು ಅಹ್ಮದುಲ್ ಫಖಿಹ್ (ರ) ಎಂಬ ಪ್ರಶಿದ್ದ ಪಂಡಿತರಾಗಿದ್ದರು ಕಲಿಯುವ ಕಾಲದ ಹತ್ತಿರದ ಸ್ನೇಹಿತರು.
ಅವರು ಹೇಳುತ್ತಾರೆ;
ನಾವೆಲ್ಲರೂ ಒಟ್ಟಿಗೆಯಾಗಿದೆ ಬೆಳೆದಿರುವುದು. ಆದರೆ ಹದ್ದಾದ್ ತಂಗಳವರ (ರ) ಆತ್ಮೀಯ ಬೆಳವಣಿಗೆ ನಮ್ಮನ್ನು ಅದ್ಬುತಗೊಳ್ಳಿಸುವಂತಿತ್ತು.
ಬಾಲ್ಯ ಕಾಲದಲ್ಲೇ ಯಾಸಿನ್ ಓದಲು ಆರಂಭಿಸಿದರೆ ಅಳುತ್ತಿದ್ದರು.
ಇನ್ನೊಂದು ಸ್ಥಳದಲ್ಲಿ ಹದ್ದಾದ್ ತಂಗಳರು (ರ ) ಹೇಳುತ್ತಾರೆ;
ನಾವು ಮೊದಲ ಕಾಲಗಳಲ್ಲಿ ವಫಾತ್ತ್ ಆದವರು, ಜೀವಿಸಿರುವವರು ಆದ ಸಜ್ಜನರನ್ನು ಹುಡಿಕಿಕೊಂಡು ಯಾತ್ರೆ(ಝಿಯಾರತ್ತಿಗೆ) ಹೋಗುತ್ತಿದೆವು. ಈ ಯಾತ್ರೆಗಲ್ಲೆಲವು ಕಾಲ್ನಡೆಯಾಗಿತ್ತು.
ಅತಿಥಿಗಳನ್ನು ಮಹಾನವರು ಪರಿಗಣಿಸಿದ ರೀತಿಗಳಲ್ಲಿ ಪ್ರತ್ಯೇಕ ಮಾದರಿ ಇದೆ. ತನ್ನ ಸಭೆಯಲ್ಲಿರುವ ಒಬ್ಬೊಬ್ಬರನ್ನು ಹತ್ತಿರಕ್ಕೆ ಕರೆದು ವಿಷಯಗಳನ್ನು ಕೇಳಿ ಅವರ ಸುಖದುಃಖಗಳಲ್ಲಿ ಬಾಗಿಯಾಗುತ್ತಿದ್ದರು. ಲೌಕಿಕ ನೇತಾರರಿಗೂ ಅರ್ಹವಾದ ಪರಿಗಣನೆ ಕೊಡುತ್ತಿದ್ದರು. ಮಹಾನವರುಗಳ ಸಭೆಯಲ್ಲಿ ಕೂಡಿದ ಎಲ್ಲರೂ ಒಳ್ಳೆಯ ಶ್ರದ್ದೆಯಿಂದ ಅವರ ಮಾತನ್ನು ಆಲಿಸುತ್ತಿದ್ದರು. ಯಾವ ನೆಲೆಯಲ್ಲಾದರೂ ಮಹಾನವರಿಗೆ ಅಲ್ಲಾಹುವಿನಲ್ಲಿರುವ ಸಾಮಿಪ್ಯಕ್ಕೆ ಯಾವ ಕಡಿಮೆಯು ಇರುತ್ತಿರಲಿಲ್ಲ.
ಮಹಾನವರು ಹೇಳುತ್ತಾರೆ; ಒಬ್ಬರ ಕಾರಣದಿಂದ ನಾನು ನನ್ನ ಅಲ್ಲಾಹುವಿನಲ್ಲಿರುವ ಸಂಬಂಧದಲ್ಲಿ ಯಾವ ಕಮ್ಮಿಯೂ ಮಾಡಿಲ್ಲ.
ಮಂದಸ್ಮಿತವಾಗಿ ಮನದಾಳದಿಂದ ಎಲ್ಲರನ್ನು ಆಕರ್ಷಿಸುವ ರೀತಿಯು ಮಹಾನವರ ಸ್ವಬಾವ ಮಹಿಮೆ ಮನೋಹರವಾಗಿತ್ತು.
ಹಿಜರಿ ವರ್ಷ1132 ದುಲ್ ಖಹ್ದ್ 7ರಂದು ಮಹಾನವರು ಇಹಲೋಕ ವಾಸ ತ್ಯಜಿಸಿದರು.
ಸುಮಾರು 88 ವರ್ಷ ಕಾಲದ
ಮಹಾನವರ ಜೀವನ ಮಾದರಿ ಯೋಗ್ಯವಾಗಿತ್ತು.
ಮಹಾನವರು ಕ್ರೂಡೀಕರಿಸಿದ *ಹದ್ದಾದ್ ರಾತ್ತಿಬನ್ನು* ನಾವು ಇಂದಿಗೂ ಓದುವ ರೂಡಿಯಲ್ಲಿದ್ದೇವೆ.
ಅದರ ಹಾಗೆ ಮಹಾನವರು ರಚನೆ ಮಾಡಿದ ಇನ್ನಿತರ ರಚನೆಗಳು ನಮ್ಮ ನಿತ್ಯ ಜೀವನದಲ್ಲಿ ಆಲಪಡಿಸಿಕೊಂಡರೆ ಖಂಡಿತವಾಗಿಯೂ ನಮ್ಮ ಜೀವಿನ ಹೆಚ್ಚು ಸಾರ್ಥಕವಾಗುದರಲ್ಲಿ ಸಂಶಯವಿಲ್ಲ.
ಮಹಾನವರುಗಳ ಬರ್ಕತ್ತಿನಿಂದ ಅಲ್ಲಾಹು ನಮ್ಮ ಇಹಪರ ಲೋಕವನ್ನು ವಿಜಯಗೊಳಿಸಲಿ.
ಆಮೀನ್....
ಮುಗಿಯಿತು.
✍ ಸಯ್ಯಿದ್ ಇಬ್ರಾಹಿಂ ಖಲೀಲುಲ್ ಬುಖಾರಿ ತಂಗಳ್
ಕನ್ನಡಕ್ಕೆ; ಗಫೂರ್ ಬಾಯಾರ್
💠💠💠💠🌷🌷🌷🌷
💠17💠
➖➖➖➖➖➖➖➖
*ಹದ್ದಾದ್ (ರ) ಹಳರಮೌತ್ತ್, ಯೆಮೆನ್*
🔹🔹🔹🔹🔹🔹🔹🔹
✍ ಗಫೂರ್ ಬಾಯಾರ್
➖➖➖➖➖➖➖➖
🕌ಹದ್ದಾದ್ (ರ)ರವರ
ಜೀವನ ಹಾಗು ಸಂದೇಶ
🔹🔹🔹🔹🔹🔹🔹
🕌 ದುಲ್ ಖಅದ್ 7
ಅಬ್ದುಲ್ಲ ಇಬ್ನು ಅಲವಿ ಅಲ್ ಹದ್ದಾದ್ (ರ) ತಂಗಳವರ ವಫಾತ್ ದಿನವಾಗಿದೆ.
ಆ ಮಹಾನವರನ್ನು ನೆನಪಿಸದ ಒಂದು ದಿನವೂ ನಮ್ಮ ಊರಿನ ಸುನ್ನಿ ವಿಶ್ವಾಸಿಗಳ ಜೀವನದಲ್ಲಿ ಇರಲಿಕ್ಕಿಲ್ಲ. ಹದ್ದಾದ್ ದಿನನಿತ್ಯ ಹೇಳುವವರಿಗೆ ಮಹಾನವರನ್ನು ಪರಿಚಯಸಬೇಕೆಂದಿಲ್ಲ.
ಪಾರಂಪರ್ಯವಾಗಿ ನಮಗೆ ಸಿಕ್ಕಿದ ಆತ್ಮೀಯ ಚೈತನ್ಯವಾಗಿದೆ *ಹದ್ದಾದ್ ರಾತ್ತಿಬ್*
ಹದ್ದಾದ್ ರಾತ್ತಿಬಿನ ಕ್ರೂಡೀಕರಣಕ್ಕೆ ಕಾರಣವಿದೆ.
ಶಿಹಾ ವಿಭಾಗವಾದ ಝೈದಿಯ್ಯಾಗಳು ಹಳರಮೌತ್ತಿನಲ್ಲಿ ಬಂದು ಅವರ ಆಶಯವನ್ನು ಪ್ರಚಾರ ಆರಂಭಿಸಿದಾಗ ಹದ್ದಾದ್ (ರ) ರವರ ಹತ್ತಿರ ದೂರು ತಲುಪಿತು. ಕೆಲವು ಪಂಡಿತರು ಮಹಾನವರತ್ತಿರ ಹೇಳಿದ್ದರು; *ಶಿಹಾ* ರಂಗ ಪ್ರವೇಶವು ಆಶಯ ಪ್ರಚಾರಣವನ್ನು ನಾವು ಭಯಪಡಬೇಕಾಗಿದೆ. ನಮ್ಮ ಈ ಪರಿಸರದ ಜನರ (ಅಖಿದ) ವಿಶ್ವಾಸಗಳು ಕೆಟ್ಟು ಹೋಗಲು ಸಾಧ್ಯತೆ ಇದೆ. ಅದರಿಂದ್ದ, ನಮ್ಮಈಮಾನಿಗೆ ಕಾವಲು ಲಭಿಸಲಿಕ್ಕೆ ಬೇಕಾಗಿ ಹದೀಸುಗಳಲ್ಲಿ ಬಂದ ದಿಕ್ರ್ ದುಆಗಳನ್ನು ತಾವು ಕ್ರೂಡೀಕರಿಸಿ ಕೊಡುದಾದರೆ, ಜನರನ್ನು ಒಂದುಗೂಡಿಸಿ ಅದನ್ನು ನಿತ್ಯವು ಹೇಳಬಹುದಿತ್ತು.
ಇದನ್ನು ಆಲಿಸಿದ ಮಹಾನವರು ದಿಕ್ರ್ ಗಳನ್ನು ಕ್ರೂಡೀಕರಿಸಲು ಆರಂಭಿಮಾಡಿದರು.
ಹಿಜರಿ ವರ್ಷ 1071 ನಲ್ಲಾಗಿದೆ ಈ ಘಟನೆ ನಡೆದಿರುವುದು.
1072ರ ಒಂದು ಶುಕ್ರವಾರ ಬೆಳಿಗ್ಗೆಯಿಂದ ಹಳರಮೌತ್ತಿನ ಶೈಖವರ ಮಸೀದಿಯಿಂದ *ಹದ್ದಾದ್ ರಾತ್ತಿಬ್* ನಿತ್ಯ ಹೇಳಲು ಆರಂಭವಾಯಿತು.
ತಡಮಾಡದೆ, ವಿಶ್ವದ ನಾನಾ ಮುಸ್ಲಿಂ ಜನವಾಸವಿರುವ ಎಲ್ಲಾ ಕಡೆಗಳ ಮಸೀದಿಗಳಲ್ಲಿ ಹದ್ದಾದ್ ನಿತ್ಯ ಹೇಳಲು ಶುರುವಾಯಿತು. ಒಂದು ಸಾಂಕೇತಿಕ ವಿದ್ಯೆ ಇಲ್ಲದೆಯೂ ಆ ಕಾಲದಲ್ಲಿ ಹದ್ದಾದ್ ಹೇಗೆ ಇಷ್ಟು ಸಾರ್ವತ್ರಿಕವಾಯಿತು? ಅದೊಂದು ಕರಾಮತ್ತು ಕೂಡ ಆಗಿರುತ್ತದೆ.
ಅವರ ಹದ್ದಾದ್, ವಿರ್ದು ಲತ್ವಿಫ್, ಮೊದಲಾದ ಔರಾದುಗಳ ಸಂಗ್ರಹಗಳ ಕುರಿತು ಧಾರಣೆ ಉಳ್ಳವರಾಗಿದ್ದೇವೆ ನಾವು.
ಆದರೂ ಮಹಾನವರ ವ್ಯಕ್ತಿ ಜೀವನವನ್ನು ಕುರಿತು ಹೆಚ್ಚು ಅರಿಯುವವರು ಕಡಿಮೆ.
ಜನನ; ಹಿಜರಿ ವರ್ಷ ಸಫರ್ 05, 1044.
ತಂದೆ: ಅಲವಿ ಬಿನ್ ಮುಹಮ್ಮದ್ ಅಲ್ ಹದ್ದಾದ್ (ರ).
ಅವರು ದೊಡ್ಡ ಭಕ್ತಿ ಇರುವ ಪಂಡಿತರು, ಸಮಾಧಾನ ಪ್ರಿಯರು ಆಗಿದ್ದರು.
ಪಿತೃಮಾತರಾದ ಸಲ್ಮಾ (ರ) ಎಂಬವರು ಜ್ಞಾನ ಬಂಡಾರದ ಸೂಫಿ ವನಿತೆಯಾಗಿದ್ದರು.
ತಾಯಿಯ ಹೆಸರು ಕೂಡ ಸಲ್ಮಾ (ರ) ಎಂದಾಗಿತ್ತು.
ಉತ್ತಮ ಪರಂಪರೆಯಲ್ಲಿ ಜನಿಸಿದ ಹದ್ದಾದ್ (ರ)ರವರು ಆ ಪರಂಪರೆಯ ಮಹಿಮೆಯನ್ನು ಇನ್ನಷ್ಟು ವರ್ದಿಸಿದರು.
5 ವರ್ಷ ತುಂಬಿದಾಗ *ಸಿಡುಬು* ರೋಗ ಬಂದ ಕಾರಣ ಮಹಾನವರುಗಳು ಕುರುಡರಾದರು.
ಆದರೂ ಮಹಾನವರಿಗೆ ಜ್ಞಾನ ಆರ್ಜಿಸಲು ಯಾವ ತೊಂದರೆಯು ಬರಲಿಲ್ಲ.
ಸ್ನೇಹಿತನ ಒಟ್ಟಿಗೆ ಮಸೀದಿಗೆ ಹೋಗಿ ಖುರ್ಆನ್ ಕಂಠಪಾಠ ಮಾಡುವುದು. ಹಾಗು ದಿನನಿತ್ಯ 200 ರಕಅತ್ತ್ ನಮಾಜು ಮಾಡುತಿದ್ದರು. ಆದ್ಯಗುರು ತಂದೆಯರೇ ಆಗಿದ್ದರು. ಸಣ್ಣ ವಯಸ್ಸಿನಲೇ ಖುರ್ಆನ್ ನೊಂದಿಗೆ ಬೇರೆ ಹಲವು ಗ್ರಂಥಗಳನ್ನು ಕಂಠಪಾಠ ಮಾಡುತ್ತಿದ್ದರು.
ನಂತರ ಹಲವಾರು ಪ್ರಶಿದ್ದ ಗುರುಗಳ ಹತ್ತಿರ ಕಲಿತರು. ಮಹಾನವರನ್ನು ಅತೀ ಹೆಚ್ಚು ಸ್ವಾದಿನಿಸಿರುವುದು ಹಾಗು ಸೂಫಿ ಸರಣಿಗೆ ತಲುಪಿಸಿದ್ದು ಪ್ರಶಿದ್ದ ಪಂಡಿತರಾದ *ಉಮರ್ ಬಿನ್ ಅಬ್ದುಲ್ ರಹ್ಮಾನ್ ಅಲ್ ಅತ್ತಾಸ್ (ರ) ರವಾಗಿದ್ದರು.*
ಹಳರಮೌತ್ತ್ ಸಾಮಾನ್ಯವಾಗಿ ಶಾಂತ ಪ್ರದೇಶವಾಗಿದೆ. ಪ್ರಶಸ್ತವಾದ *ಸಾಂಬಳ್* ಖಬರ್ಸ್ತಾನವಿರುವುದು ಇಲ್ಲಿಯಾಗಿದೆ ನೆಲೆಗೊಳ್ಳುವುದು.
ಇದೇ ಸ್ಥಳದಲ್ಲಾಗಿದೆ
ಹದ್ದಾದ್ ತಂಗಳ್ (ರ) ರವರು ಮತ್ತು ಫಖಿಹಿಲ್ ಮುಖದ್ದಮ್ (ರ) ಹಾಗು ಹಲವಾರು ಮಹಾತ್ಮಾರುಗಳು ಅಂತ್ಯ ವಿಶ್ರಮ ಗೊಳ್ಳುವುದು.
ಸಾಂಬಲ್ ನಲ್ಲಿ ವಫಾತ್ತಾಗಿರುವ ಸಾದಾತ್ತುಗಳು ಇಂದು ಕೂಡ ಆ ಊರಿಗೆ ನಿಶಬ್ದತೆಯ ಸಾನಿಧ್ಯವಾಗಿ ಆತ್ಮೀಯ ನೇತೃತ್ವ ಕೊಡುತ್ತಾ ಇದ್ದಾರೆ.
ಭಾಗ 02
ಹಳರಮೌತ್ತಿನ ಅರಿವಿನ ಗನಿ *ತರಿಮಿ* ಎಂಬ ಸ್ಥಳವಾಗಿದೆ.
ಇದೆ ತರಿಮಿನಲ್ಲಾಗಿದೆ ಹದ್ದಾದ್ ತಂಗಳ್ (ರ) ರವರು ಜನಿಸಿ ಬೆಳೆದಿರುವುದು.
ಮಹಾನವರುಗಳ ಪಾದೆ ಸ್ಪರ್ಶಗೊಂಡಿದರಿಂದಾಗಿರಬಹುದು ತರಿಮಿಗೆ ಇಂದು ಕೂಡ ಅದೇ ಪರಂಪರೆ ಸಂರಕ್ಷಿಸಲು ಸಾದ್ಯವಾಗುತಿದೆ.
ಸರ್ವರು ಅಂಗಿಗರಿಸಿದವರಗಿದರೂ, ಬಹಳ ವಿನಯ ತೋರುತ್ತಿದ್ದ ಮಹಾನವರು ಪ್ರಶಿದ್ದಿಯನ್ನು ತುಂಬಾ ವಿರೋದಿಸುವ ವ್ಯಕ್ತಿಯಾಗಿದ್ದರು.
ಒಮ್ಮೆ ಅದ್ಬುತ ಸಿದ್ಧಿಗಳ ಕ್ರೂಡೀಕರಣ ನಡೆಸಿದ ಶಿಷ್ಯರು, ರಚನೆಯ ಪ್ರಸಿದ್ದೀಕರಣಕ್ಕೆ ಅನುಮತಿ
ಕೇಳಲು ತಮ್ಮ ಉಸ್ತಾದರಾದ ಮಹಾನವರ ಹತ್ತಿರ ಬಂದರು. ಅದನ್ನು ನೋಡುತ್ತಲೇ ಆ ಮುಖ ವಿವರ್ಣವಾಯಿತು. ಕೂಡಲೇ ಬರೆದದ್ದೆಲ್ಲವನ್ನು ಅಳಿಸಬೇಕೆಂದು ಶಿಸ್ಯರಿಗೆ ಪರಮಾನು ಕೊಟ್ಟರು.
ಒಳ್ಳೆಯ ಶರೀರ ಪ್ರಕೃತಿವಿರುವ ವ್ಯಕ್ತಿಯು, ತುಂಬಾ ಎತ್ತರವಿರುವ ಬೆಳ್ಳಗಿನ ಶರೀರವು, ಗಾಂಭಿರ್ಯವುಳ್ಳ ಮುಖಭಾವವು ಆಗಿತ್ತು ಮಹಾನವರದ್ದು.
ಕಲಿಯುವ ಕಾಲದಲ್ಲಿ ಮಹಾನವರ ಆತ್ಮೀಯ ಸಾನಿಧ್ಯ ನೋಡಿ ಅವರ ಉಸ್ತಾದರುಗಳು ಪ್ರತ್ಯೇಕ ಪರಿಗಣನೆ ಕೊಡುತಿದ್ದರೆಂದು ಗ್ರಂಥಗಳಲ್ಲಿ ಕಾಣಬಹುದು.
ನಂತರದ ಕಾಲದಲ್ಲಿ ಮಹಾನವರ ಸಮುದ್ರ ಸಮಾನವಾದ ಜ್ಞಾನಗಳನ್ನು ಕಂಡು ಉಸ್ತಾದವರುಗಳು ಮಹಾನವರ ತರಗತಿಗಳಿಗೆ ಬರುತ್ತಿದ್ದರು.
ಅಬ್ದುಲ್ಲಾ ಇಬ್ನು ಅಹ್ಮದುಲ್ ಫಖಿಹ್ (ರ) ಎಂಬ ಪ್ರಶಿದ್ದ ಪಂಡಿತರಾಗಿದ್ದರು ಕಲಿಯುವ ಕಾಲದ ಹತ್ತಿರದ ಸ್ನೇಹಿತರು.
ಅವರು ಹೇಳುತ್ತಾರೆ;
ನಾವೆಲ್ಲರೂ ಒಟ್ಟಿಗೆಯಾಗಿದೆ ಬೆಳೆದಿರುವುದು. ಆದರೆ ಹದ್ದಾದ್ ತಂಗಳವರ (ರ) ಆತ್ಮೀಯ ಬೆಳವಣಿಗೆ ನಮ್ಮನ್ನು ಅದ್ಬುತಗೊಳ್ಳಿಸುವಂತಿತ್ತು.
ಬಾಲ್ಯ ಕಾಲದಲ್ಲೇ ಯಾಸಿನ್ ಓದಲು ಆರಂಭಿಸಿದರೆ ಅಳುತ್ತಿದ್ದರು.
ಇನ್ನೊಂದು ಸ್ಥಳದಲ್ಲಿ ಹದ್ದಾದ್ ತಂಗಳರು (ರ ) ಹೇಳುತ್ತಾರೆ;
ನಾವು ಮೊದಲ ಕಾಲಗಳಲ್ಲಿ ವಫಾತ್ತ್ ಆದವರು, ಜೀವಿಸಿರುವವರು ಆದ ಸಜ್ಜನರನ್ನು ಹುಡಿಕಿಕೊಂಡು ಯಾತ್ರೆ(ಝಿಯಾರತ್ತಿಗೆ) ಹೋಗುತ್ತಿದೆವು. ಈ ಯಾತ್ರೆಗಲ್ಲೆಲವು ಕಾಲ್ನಡೆಯಾಗಿತ್ತು.
ಅತಿಥಿಗಳನ್ನು ಮಹಾನವರು ಪರಿಗಣಿಸಿದ ರೀತಿಗಳಲ್ಲಿ ಪ್ರತ್ಯೇಕ ಮಾದರಿ ಇದೆ. ತನ್ನ ಸಭೆಯಲ್ಲಿರುವ ಒಬ್ಬೊಬ್ಬರನ್ನು ಹತ್ತಿರಕ್ಕೆ ಕರೆದು ವಿಷಯಗಳನ್ನು ಕೇಳಿ ಅವರ ಸುಖದುಃಖಗಳಲ್ಲಿ ಬಾಗಿಯಾಗುತ್ತಿದ್ದರು. ಲೌಕಿಕ ನೇತಾರರಿಗೂ ಅರ್ಹವಾದ ಪರಿಗಣನೆ ಕೊಡುತ್ತಿದ್ದರು. ಮಹಾನವರುಗಳ ಸಭೆಯಲ್ಲಿ ಕೂಡಿದ ಎಲ್ಲರೂ ಒಳ್ಳೆಯ ಶ್ರದ್ದೆಯಿಂದ ಅವರ ಮಾತನ್ನು ಆಲಿಸುತ್ತಿದ್ದರು. ಯಾವ ನೆಲೆಯಲ್ಲಾದರೂ ಮಹಾನವರಿಗೆ ಅಲ್ಲಾಹುವಿನಲ್ಲಿರುವ ಸಾಮಿಪ್ಯಕ್ಕೆ ಯಾವ ಕಡಿಮೆಯು ಇರುತ್ತಿರಲಿಲ್ಲ.
ಮಹಾನವರು ಹೇಳುತ್ತಾರೆ; ಒಬ್ಬರ ಕಾರಣದಿಂದ ನಾನು ನನ್ನ ಅಲ್ಲಾಹುವಿನಲ್ಲಿರುವ ಸಂಬಂಧದಲ್ಲಿ ಯಾವ ಕಮ್ಮಿಯೂ ಮಾಡಿಲ್ಲ.
ಮಂದಸ್ಮಿತವಾಗಿ ಮನದಾಳದಿಂದ ಎಲ್ಲರನ್ನು ಆಕರ್ಷಿಸುವ ರೀತಿಯು ಮಹಾನವರ ಸ್ವಬಾವ ಮಹಿಮೆ ಮನೋಹರವಾಗಿತ್ತು.
ಹಿಜರಿ ವರ್ಷ1132 ದುಲ್ ಖಹ್ದ್ 7ರಂದು ಮಹಾನವರು ಇಹಲೋಕ ವಾಸ ತ್ಯಜಿಸಿದರು.
ಸುಮಾರು 88 ವರ್ಷ ಕಾಲದ
ಮಹಾನವರ ಜೀವನ ಮಾದರಿ ಯೋಗ್ಯವಾಗಿತ್ತು.
ಮಹಾನವರು ಕ್ರೂಡೀಕರಿಸಿದ *ಹದ್ದಾದ್ ರಾತ್ತಿಬನ್ನು* ನಾವು ಇಂದಿಗೂ ಓದುವ ರೂಡಿಯಲ್ಲಿದ್ದೇವೆ.
ಅದರ ಹಾಗೆ ಮಹಾನವರು ರಚನೆ ಮಾಡಿದ ಇನ್ನಿತರ ರಚನೆಗಳು ನಮ್ಮ ನಿತ್ಯ ಜೀವನದಲ್ಲಿ ಆಲಪಡಿಸಿಕೊಂಡರೆ ಖಂಡಿತವಾಗಿಯೂ ನಮ್ಮ ಜೀವಿನ ಹೆಚ್ಚು ಸಾರ್ಥಕವಾಗುದರಲ್ಲಿ ಸಂಶಯವಿಲ್ಲ.
ಮಹಾನವರುಗಳ ಬರ್ಕತ್ತಿನಿಂದ ಅಲ್ಲಾಹು ನಮ್ಮ ಇಹಪರ ಲೋಕವನ್ನು ವಿಜಯಗೊಳಿಸಲಿ.
ಆಮೀನ್....
ಮುಗಿಯಿತು.
✍ ಸಯ್ಯಿದ್ ಇಬ್ರಾಹಿಂ ಖಲೀಲುಲ್ ಬುಖಾರಿ ತಂಗಳ್
ಕನ್ನಡಕ್ಕೆ; ಗಫೂರ್ ಬಾಯಾರ್
💠💠💠💠🌷🌷🌷🌷
ಝಿಯಾರತ್ತ್ ಕೇಂದ್ರ
▶ 16 ◀
➖➖➖➖➖➖➖
*ಖಾಝಿ ಸಯ್ಯದ್ ಮುಹಮ್ಮದ್ ಉಮರುಲ್ ಫಾರೂಖ್ ಅಲ್ ಬುಖಾರಿ (ಪೊಸೋಟ್ ತಂಗಳ್)* (ಖ:ಸಿ) ಪೊಸೋಟು, ಮಂಜೇಶ್ವರ
➖➖➖➖➖➖➖
✍ _ಗಫೂರ್ ಬಾಯಾರ್_
🔹🔹🔺🔺🔸🔸🔻🔻
🌷ಪೊಸೋಟ್ ತಂಗಳ್ ಎಂದು ಅರಿಯಲ್ಪಡುವ ಮಹಾನರು
ಆತ್ಮೀಯ ರಂಗದಲ್ಲಿ ಜ್ವಲಿಸುವ ನಕ್ಷತ್ರವಾದ ಪಂಡಿತ ಶ್ರೇಷ್ಠರಾಗಿದ್ದರು.
🌷 ತನ್ನ ಕಾರ್ಯಚಟುವಟಿಕೆಗಳಿಂದಲೂ, ಮಂದಸ್ಮಿತವಾದ ವದನದಿಂದಲು, ಜನರನ್ನು ಆಕರ್ಷಿಸುತ್ತಿದರು.
26.09.2015 ರಂದು ಶನಿವಾರ ಮುಂಜಾನೆ ಕಲ್ಲಿಕೋಟ್ಟೆ ಆಸ್ವತ್ರೆಯಲ್ಲಿ ವಫಾತ್ತ್ ಆದ ಮಹಾನರಾದ ಪೊಸೋಟ್ ತಂಗಳರು (ಖ:ಸಿ).
🌷ಪೊಸೋಟು ಜುಮಾಅತ್ತ್ ಮಸೀದಿಯಲ್ಲಿ ಮುದರ್ರಿಸ್ ಆಗಿ ಕೆಲಸ ಆರಂಭಿಸಿದರಿಂದಲೇ ತಂಗಳರು ಕಾಸರಗೋಡು ಹಾಗು ದಕ್ಷಿಣ ಕನ್ನಡದವರಿಗೆ ಪ್ರಿಯರಾಗಿದ್ದರು. ಮುಂದುವರಿದು ಕಾಸರಗೋಡು ಮತ್ತು ಮಂಗಳೂರು ಪರಿಸರಗಳಲ್ಲಿ ಇಸ್ಲಾಮಿಕ ಮುನ್ನಡೆಗಳಿಗೆ ಪ್ರಧಾನ ಪಾತ್ರವಹಿಸಿದರು.
🌷 21/09/1961( ಮೊಹರಂ 24) ರಂದು ಮಲಪ್ಪುರಂ ಜಿಲ್ಲೆಯ ಕಡಲುಂಡಿಯ ತರವಾಡ್ ಮನೆಯಲ್ಲಾಗಿತು ಜನನ.
🌷ತಂದೆಯವರು: ಅಹ್ಮದುಲ್ ಬುಖಾರಿ.
ತಾಯಿಯವರು: ತೃಕರಿಪ್ಪುರ್
ಶಾಹುಲ್ ಹಮೀದ್ ತಂಗಳರವರ ಹಿರಿಯ ಮಗಳಾದ ಫಾತಿಮಾ ಇಂಬಿಚ್ಚಿ ಬೀವಿ.
🌷ಕರುವನ್ತುರುತ್ತಿ ಮದ್ರಸದಲ್ಲಿ ಮೂರುವರೆ ವಯಸ್ಸಿನಿಂದ ತಂದೆಯವರಿಂದ ದೀನೀ ವಿಧ್ಯಾಭ್ಯಾಸ ಆರಂಭಿಸಿದರು. ತಂದೆಯವರು ಮನೆಗೆ ಅಧ್ಯಾಪಕರನ್ನು ಕರೆದು ಇಂಗ್ಲಿಷ್, ಲೆಕ್ಕ, ಮಲಯಾಳಂ, ಹಾಗು ಇನ್ನಿತರ ವಿಷಯಗಳನ್ನೆಲ್ಲ ಬಾಲ್ಯದಲ್ಲೇ ಕಲಿಸಿದರು.
🌷 *ಅಲ್ ಫಿಯ ಮತ್ತು ಫತ್ಹುಲ್ ಮುಈನ್ ಗ್ರಂಥದವರೆಗೆ ತಂದೆಯರಿಂದಲೇ ಕಲಿತುಕೊಂಡಿರುವುದು. ತದನಂತರ
ಸೂಫಿಯಾದ ಪಂಡಿತ ಶ್ರೇಷ್ಠರಾದ ಬಿರಾನ್ ಕೋಯ ಮುಸ್ಲಿಯಾರ್ (ರ) ರವರ ಕೊಡಂಬುಝದಲ್ಲಿರುವ ದರ್ಸ್ ನಲ್ಲಿ ಸೇರಿದರು.11ನೇ ವಯಸ್ಸಿನಲ್ಲಿ ಆರಂಭಿಸಿದ ಅಲ್ಲಿಯ ದರ್ಸ್ ಜೀವನ 8 ವರ್ಷಗಳ ಕಟಲ ಮುಂದುವರಿಯಿತು. ಬಹಳಷ್ಟು ಸೂಕ್ಷ್ಮತೆಯ ಜೀವನದ ಒಡೆಯನಾದ ಬಿರಾನ್ ಕೋಯ (ರ) ರವರ ಶಿಕ್ಷಣ ಪೊಸೋಟು ತಂಗಳವರನ್ನು ಆತ್ಮೀಯವಾಗಿ ಉನ್ನತಿಗೆ ತಲುಪಿಸಿತು.
1981 ರಲ್ಲಿ ಉನ್ನತ ವಿದ್ಯಾಭ್ಯಾಸಕ್ಕಾಗಿ ವೆಲ್ಲೂರ್ ಬಾಖಿಯತ್ತಿಗೆ ಹೋದರು.
🌷ಬಾಖವಿ ಬಿರುದ ಲಭಿಸಿದ ನಂತರ ಮಹಾನವರು ಪಡಿಕೊಟ್ಟುಮ್ಪಡಿ ಹಾಗು ಆಕೋಡ್ ಎಂಬಿ ಸ್ಥಳಗಳಲ್ಲಿ 2 ವರ್ಷ ದರ್ಸ್ ನಡೆಸಿದರು.
ಈ ಸಂದರ್ಭದಲ್ಲಾಗಿದೆ ತಾಜುಲ್ ಉಲಮಾ (ರ) ರವರು ಖಾಝಿಯಾದ *ಪೊಸೋಟು ದರ್ಸ್* ಗೆ ಬರಲಿಕ್ಕಾಗಿ ಕರೆದರು. ಈ ಕ್ಷಣ ಒಲ್ಲದ ಮನಸ್ಸಿನಿಂದ ಸ್ವೀಕರಿಸಿ ಬಂದ ಮಹಾನವರು ಸುಮಾರು 12 ವರ್ಷ ಕಾಲ ಪೊಸೋಟು ಮುದರಿಸರಾಗಿ ಸೇವೆ ನಿರ್ವಹಿಸಿದರು. ಈ ಕಾರಣದಿಂದಾಗಿ ಉಮರುಲ್ ಫಾರೂಖ್ ತಂಗಳ್ ಎಂಬವರು *ಪೊಸೋಟು ತಂಗಳ್* ಎಂಬ ಹೆಸರಿನಲ್ಲಿ ಪ್ರಸಿದ್ದರಾದರು.
🌷ಪೊಸೋಟು ಮಸೀದಿಯಲ್ಲಿಯ ದರ್ಸ್ ಉತ್ತಮ ರೀತಿಯಲ್ಲಿ ನಡೆಯುತ್ತಿತ್ತಾದರೂ ಸಂದರ್ಶಕರ ಬಾಹುಲ್ಯ ನಿಮಿತ್ತ ಮಹಲ್ಲಿನ ಸೇವನೆ ಕೊನೆಗೊಳ್ಳಸಿ
ಹೊಸಂಗಡಿ ಎಂಬ ಸ್ಥಳದ ಸಮೀಪ *ಬುಖಾರಿ ಕಾಂಪೌಂಡ್* ಕೇಂದ್ರೀಕರಿಸಿ 1997ರಲ್ಲಿ *ಮಳ್ಹರ್ ನೂರಿಲ್ ಇಸ್ಲಾಮಿತ್ತಅಲೀಮಿ* ಎಂಬ ವಿದ್ಯಾ ಸ್ಥಾಪನೆಯನ್ನು ಆರಂಭಿಸಿದರು.
🌷25 ಮಕ್ಕಳಿಗೆ ಅರ್ಹವಾದ ಸೌಕರ್ಯವಿರುವ 1500 ಚದರಅಡಿ ವಿಸ್ತೀರ್ಣವಿರುವ ಒಂದು ಮಸೀದಿ ದರ್ಸ್ ನಿಂದ ಆರಂಭಿಸಿದ ಸ್ಥಾಪನೆಯಿಂದ ಇಂದು 12 ಕ್ಕಿಂತ ಹೆಚ್ಚು ಸ್ಥಾಪನೆಗಳಲ್ಲಿ ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅಲ್ಲದೆ ಮಳ್ಹರಿನ ಅದೀನದಲ್ಲಿ ಹತ್ತಿರದ ಪ್ರದೇಶಗಳಲ್ಲಿ ಹಲವು ಮಸೀದಿ ಮತ್ತು ದರ್ಸುಗಳು ಕಾರ್ಯಾಚರಿಸುತ್ತಿದೆ.
🌷ಪೊಸೋಟು ದರ್ಸ್ ನಲ್ಲಿರುವಾಗ ಅಲ್ಲಿನ ಯುವಕರನ್ನು ಸಂಘಟಿಸಿ ಸಂಘಟನೆ ಕಟ್ಟಿ ಬೆಳಸಿ ಸಂಘಟನಾ ರಂಗಕ್ಕೆ ಬಂದ ಸಯ್ಯಿದರು ನಂತರ SYS ನಲ್ಲಿ ಕಾರ್ಯ ನಿರತರಾದರು.
2001 ರಲ್ಲಿ SYS ನ ಕಾಸರಗೋಡು ಜಿಲ್ಲಾ ಅಧ್ಯಕ್ಷರಾದರು. 9 ವರ್ಷ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದರು.
2010 ರಲ್ಲಿ ಸಮಸ್ತ ಸಮಿತಿಯಲ್ಲಿ ಉಪಾಧ್ಯಕ್ಷರಾಗಿದ್ದ ಮಹಾನರು ನಂತರ ಸಮಸ್ತ ಖಚಾಂಜಿಯಾಗಿ ವಫಾತ್ತಿನವರೆಗೆ ಕಾರ್ಯಾಚರಿಸುತ್ತಿದ್ದರು.
🌷 ಸಮಸ್ತ ಕಾಸರಗೋಡು ಜಿಲ್ಲಾ ಅಧ್ಯಕ್ಷ, ಸೆಕ್ರೇಟರಿ, ಸ್ಥಾನಗಳಲ್ಲಿ ಇದ್ದ ಮಹಾನವರು ಕೇಂದ್ರ ಮುಶಾವರ ಸದಸ್ಯ ಕೂಡ ಆಗಿದ್ದರು. ಜಿಲ್ಲೆಯ 40 ರಷ್ಟು ಮಹಲ್ಲುಗಳಲ್ಲಿ ಖಾಝಿ ಇಲ್ಲದ ಮಹಲ್ಲುಗಳು ಬೈಅತ್ತ್ ಗಾಗಿ ಮಹಾನರನ್ನು ಸಮೀಪಿಸಿದಾಗ ಬೇಡಡುಕ-ಕುಟ್ಟಿಕೋಲ್ ಹಾಗು ಮಂಜೇಶ್ವರ- ಕುಂಬ್ಳೆ ಸಂಯುಕ್ತ ಜಮಾಅತ್ತ್ ಖಾಝಿ ಸ್ಥಾನ ವಹಿಸಿದರು.
ನಂತರ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ತ್ ಖಾಝಿಯಾಗಿ ನೇಮಕಗೊಂಡರು.
🌷ಆತ್ಮೀಯ ಚಿಕಿತ್ಸಾ ರಂಗದಲ್ಲಿಯೂ ಶಕ್ತವಾದ ಸಾನಿದ್ಯವಾಗಿದ್ದ ಮಹಾನರು ಹಲವಾರು ಆತ್ಮೀಯ ಸದಸ್ಸುಗಳಿಗೆ ನೇತೃತ್ವ ಕೊಟ್ಟರು.
🌷ಮಳ್ಹರ್ ನಲ್ಲಿ ನಡೆಯುವ ಮಾಸಿಕ ಸ್ವಲಾತ್ ಮಜ್ಲಿಸ್ ಬಹಳ ಪ್ರಸಿದ್ಧವಾಗಿದೆ. ಕೊನೆಯದಾಗಿ ಕಳೆದ ವರ್ಷದ ರಮಳಾನ್ 21ರ ಸ್ವಲಾತ್ತಿಗೆ ನೇತೃತ್ವ ಕೊಟ್ಟ ಕೆಲ ಸಮಯದ ನಂತರ ಯಾವುದೋ ಒಂದು ರೋಗಗ್ರಸ್ತರಾಗಿ ಕಲ್ಲಿಕೋಟೆಯ ಮನೆಯಲ್ಲಿ ವಿಶ್ರಾಮದಲ್ಲಿ ಇದ್ದರು.
🌷ಅಹ್ಮದುಲ್ ಬುಖಾರಿ (ರ) ಯವರ ಮಕ್ಕಳಲ್ಲಿ ಹಿರಿಯರಾಗಿದ್ದರು ಪೊಸೋಟು ತಂಗಳ್ ರವರು.
ಮ'ದೀನ್ ಅಕಾಡಮಿಯ ಸಾರಥಿ ಎಂಬ ನೆಲೆಯಲ್ಲಿ ಪ್ರಸಿದ್ದರಾದ ಸಯ್ಯಿದ್ ಇಬ್ರಾಹಿಂ ಖಲೀಲುಲ್ ಬುಖಾರಿ, ಸಯ್ಯಿದತ್ತ್ ಮೈಮೂನ ಬೀವಿ, ಸಯ್ಯದ್ ಇಸ್ಮಾಯಿಲ್ ಬುಖಾರಿ, ಸಯ್ಯದ್ ಅಬ್ದುಲ್ಲಾ ಬುಖಾರಿ, ಸಯ್ಯಿದತ್ತ್ ರೈಹಾನತ್ತ್, ಸಯ್ಯಿದತ್ತ್ ಉಮ್ಮು ಹಬೀಬ, ಸಯ್ಯದ್ ಶಿಹಾಬುದ್ದೀನ್ ಬುಖಾರಿ ಎಂಬವರು ಸಹೋದರ, ಸಹೋದರಿಯರು.
🌷 ವಿದ್ಯಾಭ್ಯಾಸ ಮುಗಿಯುವ ಮೊದಲೇ ಕೌಟುಂಬಿಕ ಜೀವನಕ್ಕೆ ಹೆಜ್ಜೆ ಇಟ್ಟರು.
ತಾಜುಲ್ ಉಲಮಾ ಉಳ್ಳಾಲ ತಂಗಳರ (ಖ:ಸಿ) ಮಗಳ ಮಗನಾದ ಚೆರುಕುಂಞಕೋಯ ತಂಗಳವರ ಎರಡನೆಯ ಮಗಳು ಉಮ್ಮುಲ್ ಹನಿಯ್ಯ ಯಾಗಿದ್ದಾರೆ ಮಡದಿ.
ನಾಲ್ಕು ಮಕ್ಕಳು, ಹಿರಿಯ ಮಗನಾದ ಸಯ್ಯದ್ ಅಬ್ದುರ್ ರಹ್ಮಾನ್ ಶಹಿರ್ ತಂಗಳ್ ಲತೀಫಿಯವರು ಮಳ್ಹರ್ ಸ್ಥಾಪನೆಗೆ ಈಗ ನೇತೃತ್ವ ಕೊಡುತ್ತಾ ಇದ್ದಾರೆ. ಇನ್ನುಳಿದ 3 ಹೆಣ್ಣು ಮಕ್ಕಳಾಗಿದ್ದಾರೆ.
ಮಡಕರ ಸುಹೈಲ್ ಅಸ್ಸಖಾಫ್ ಸಖಾಫಿಯವರ ಪತ್ನಿ ಸಯ್ಯಿದತ್ತ್ ರಫಿದ ಬೀವಿ, ಪೊಟ್ಟಕಾಡ್ ಸಯ್ಯಿದ್ ಫಸಲ್ ಸಅದಿ ಜಿಫ್ರಿಯವರ ಸಹಧರ್ಮಿಣಿ ಸಯ್ಯಿದತ್ತ್ ನಫೀಖ ಬೀವಿ, ಹಾಗು ಮಳ್ಹರಿನ ಪ್ರಧಾನ ಮುದರಿಸ್ ಕೂಡ ಆದ ಸಯ್ಯಿದ್ ಜಲಾಲುದ್ದೀನ್ ಬುಖಾರಿಯವರ ಮಡದಿ ಸಯ್ಯಿದತ್ತ್ ಶಮೀಮ ಬೀವಿ.
🌷ದೀನಿ ಸೇವನೆ ರಂಗದಲ್ಲಿ ಸಯ್ಯಿದರು ಸರಿಸಾಟಿ ಇಲ್ಲದ ಪ್ರತಿಭೆಯಾಗಿದ್ದವರು. ಮತಪಂಡಿತ, ಪ್ರಭಾಷಣೆಗಾರ, ಆತ್ಮೀಯ ನಾಯಕರ, ಭೂ ಶಾಸ್ತ್ರ, ವೈದ್ಯ ಶಾಸ್ತ್ರ, ಮೊದಲಾದ ರಂಗದಲ್ಲಿ ಜ್ಞಾನಿ ಆಗಿದ್ದರು.
ಮಹಾನರು ಕಳೆದ ವರ್ಷ ದುಲ್ಹಜ್ಜ್ 13 (ಅಯ್ಯಾಮುತ್ತಶ್ರಿಖ್) ದಿನದಂದು ಆ ಪ್ರಶೋಭಿತವಾದ ಮಂದಹಾಸ ಮುಖದ ಒಡಯರಾದ ಆ ದಿವ್ಯ ಬೆಳಕು ನಂದಿ ಹೋಯಿತು.
(ಇನ್ನಾಲಿಲ್ಲಾಹ್..)
🌷ಮಹಾನರು ಮಂಜೇಶ್ವರಕ್ಕೆ ಹತ್ತಿರ ಮಳ್ಹರ್ ಕಂಪೌಂಡಿನಲ್ಲಿ ಅಂತ್ಯ ವಿಶ್ರಮದಲ್ಲಿದ್ದಾರೆ. ಅವರ ಮಖ್ಬರ ನೆಲೆಗೊಳ್ಳುವ ಸ್ಥಳವು ಅತೀ ದೊಡ್ಡ ಝಿಯಾರತ್ತ್ ಕೇಂದ್ರವಾಗಿ ಮಾರ್ಪಟ್ಟಿದೆ.
🌷ಮಹಾನರ ಬರಕತ್ತಿನಿಂದ ಅಲ್ಲಾಹು ನಮ್ಮ ಇಹಪರ ಜೀವನ ಸಂತೋಷಕರವಾಗಿಸಲಿ..
ಆಮೀನ್....
🌷✍ ಗಫೂರ್ ಬಾಯಾರ್
🌷🌷🌷🌷🌷🌷🌷
▶ 16 ◀
➖➖➖➖➖➖➖
*ಖಾಝಿ ಸಯ್ಯದ್ ಮುಹಮ್ಮದ್ ಉಮರುಲ್ ಫಾರೂಖ್ ಅಲ್ ಬುಖಾರಿ (ಪೊಸೋಟ್ ತಂಗಳ್)* (ಖ:ಸಿ) ಪೊಸೋಟು, ಮಂಜೇಶ್ವರ
➖➖➖➖➖➖➖
✍ _ಗಫೂರ್ ಬಾಯಾರ್_
🔹🔹🔺🔺🔸🔸🔻🔻
🌷ಪೊಸೋಟ್ ತಂಗಳ್ ಎಂದು ಅರಿಯಲ್ಪಡುವ ಮಹಾನರು
ಆತ್ಮೀಯ ರಂಗದಲ್ಲಿ ಜ್ವಲಿಸುವ ನಕ್ಷತ್ರವಾದ ಪಂಡಿತ ಶ್ರೇಷ್ಠರಾಗಿದ್ದರು.
🌷 ತನ್ನ ಕಾರ್ಯಚಟುವಟಿಕೆಗಳಿಂದಲೂ, ಮಂದಸ್ಮಿತವಾದ ವದನದಿಂದಲು, ಜನರನ್ನು ಆಕರ್ಷಿಸುತ್ತಿದರು.
26.09.2015 ರಂದು ಶನಿವಾರ ಮುಂಜಾನೆ ಕಲ್ಲಿಕೋಟ್ಟೆ ಆಸ್ವತ್ರೆಯಲ್ಲಿ ವಫಾತ್ತ್ ಆದ ಮಹಾನರಾದ ಪೊಸೋಟ್ ತಂಗಳರು (ಖ:ಸಿ).
🌷ಪೊಸೋಟು ಜುಮಾಅತ್ತ್ ಮಸೀದಿಯಲ್ಲಿ ಮುದರ್ರಿಸ್ ಆಗಿ ಕೆಲಸ ಆರಂಭಿಸಿದರಿಂದಲೇ ತಂಗಳರು ಕಾಸರಗೋಡು ಹಾಗು ದಕ್ಷಿಣ ಕನ್ನಡದವರಿಗೆ ಪ್ರಿಯರಾಗಿದ್ದರು. ಮುಂದುವರಿದು ಕಾಸರಗೋಡು ಮತ್ತು ಮಂಗಳೂರು ಪರಿಸರಗಳಲ್ಲಿ ಇಸ್ಲಾಮಿಕ ಮುನ್ನಡೆಗಳಿಗೆ ಪ್ರಧಾನ ಪಾತ್ರವಹಿಸಿದರು.
🌷 21/09/1961( ಮೊಹರಂ 24) ರಂದು ಮಲಪ್ಪುರಂ ಜಿಲ್ಲೆಯ ಕಡಲುಂಡಿಯ ತರವಾಡ್ ಮನೆಯಲ್ಲಾಗಿತು ಜನನ.
🌷ತಂದೆಯವರು: ಅಹ್ಮದುಲ್ ಬುಖಾರಿ.
ತಾಯಿಯವರು: ತೃಕರಿಪ್ಪುರ್
ಶಾಹುಲ್ ಹಮೀದ್ ತಂಗಳರವರ ಹಿರಿಯ ಮಗಳಾದ ಫಾತಿಮಾ ಇಂಬಿಚ್ಚಿ ಬೀವಿ.
🌷ಕರುವನ್ತುರುತ್ತಿ ಮದ್ರಸದಲ್ಲಿ ಮೂರುವರೆ ವಯಸ್ಸಿನಿಂದ ತಂದೆಯವರಿಂದ ದೀನೀ ವಿಧ್ಯಾಭ್ಯಾಸ ಆರಂಭಿಸಿದರು. ತಂದೆಯವರು ಮನೆಗೆ ಅಧ್ಯಾಪಕರನ್ನು ಕರೆದು ಇಂಗ್ಲಿಷ್, ಲೆಕ್ಕ, ಮಲಯಾಳಂ, ಹಾಗು ಇನ್ನಿತರ ವಿಷಯಗಳನ್ನೆಲ್ಲ ಬಾಲ್ಯದಲ್ಲೇ ಕಲಿಸಿದರು.
🌷 *ಅಲ್ ಫಿಯ ಮತ್ತು ಫತ್ಹುಲ್ ಮುಈನ್ ಗ್ರಂಥದವರೆಗೆ ತಂದೆಯರಿಂದಲೇ ಕಲಿತುಕೊಂಡಿರುವುದು. ತದನಂತರ
ಸೂಫಿಯಾದ ಪಂಡಿತ ಶ್ರೇಷ್ಠರಾದ ಬಿರಾನ್ ಕೋಯ ಮುಸ್ಲಿಯಾರ್ (ರ) ರವರ ಕೊಡಂಬುಝದಲ್ಲಿರುವ ದರ್ಸ್ ನಲ್ಲಿ ಸೇರಿದರು.11ನೇ ವಯಸ್ಸಿನಲ್ಲಿ ಆರಂಭಿಸಿದ ಅಲ್ಲಿಯ ದರ್ಸ್ ಜೀವನ 8 ವರ್ಷಗಳ ಕಟಲ ಮುಂದುವರಿಯಿತು. ಬಹಳಷ್ಟು ಸೂಕ್ಷ್ಮತೆಯ ಜೀವನದ ಒಡೆಯನಾದ ಬಿರಾನ್ ಕೋಯ (ರ) ರವರ ಶಿಕ್ಷಣ ಪೊಸೋಟು ತಂಗಳವರನ್ನು ಆತ್ಮೀಯವಾಗಿ ಉನ್ನತಿಗೆ ತಲುಪಿಸಿತು.
1981 ರಲ್ಲಿ ಉನ್ನತ ವಿದ್ಯಾಭ್ಯಾಸಕ್ಕಾಗಿ ವೆಲ್ಲೂರ್ ಬಾಖಿಯತ್ತಿಗೆ ಹೋದರು.
🌷ಬಾಖವಿ ಬಿರುದ ಲಭಿಸಿದ ನಂತರ ಮಹಾನವರು ಪಡಿಕೊಟ್ಟುಮ್ಪಡಿ ಹಾಗು ಆಕೋಡ್ ಎಂಬಿ ಸ್ಥಳಗಳಲ್ಲಿ 2 ವರ್ಷ ದರ್ಸ್ ನಡೆಸಿದರು.
ಈ ಸಂದರ್ಭದಲ್ಲಾಗಿದೆ ತಾಜುಲ್ ಉಲಮಾ (ರ) ರವರು ಖಾಝಿಯಾದ *ಪೊಸೋಟು ದರ್ಸ್* ಗೆ ಬರಲಿಕ್ಕಾಗಿ ಕರೆದರು. ಈ ಕ್ಷಣ ಒಲ್ಲದ ಮನಸ್ಸಿನಿಂದ ಸ್ವೀಕರಿಸಿ ಬಂದ ಮಹಾನವರು ಸುಮಾರು 12 ವರ್ಷ ಕಾಲ ಪೊಸೋಟು ಮುದರಿಸರಾಗಿ ಸೇವೆ ನಿರ್ವಹಿಸಿದರು. ಈ ಕಾರಣದಿಂದಾಗಿ ಉಮರುಲ್ ಫಾರೂಖ್ ತಂಗಳ್ ಎಂಬವರು *ಪೊಸೋಟು ತಂಗಳ್* ಎಂಬ ಹೆಸರಿನಲ್ಲಿ ಪ್ರಸಿದ್ದರಾದರು.
🌷ಪೊಸೋಟು ಮಸೀದಿಯಲ್ಲಿಯ ದರ್ಸ್ ಉತ್ತಮ ರೀತಿಯಲ್ಲಿ ನಡೆಯುತ್ತಿತ್ತಾದರೂ ಸಂದರ್ಶಕರ ಬಾಹುಲ್ಯ ನಿಮಿತ್ತ ಮಹಲ್ಲಿನ ಸೇವನೆ ಕೊನೆಗೊಳ್ಳಸಿ
ಹೊಸಂಗಡಿ ಎಂಬ ಸ್ಥಳದ ಸಮೀಪ *ಬುಖಾರಿ ಕಾಂಪೌಂಡ್* ಕೇಂದ್ರೀಕರಿಸಿ 1997ರಲ್ಲಿ *ಮಳ್ಹರ್ ನೂರಿಲ್ ಇಸ್ಲಾಮಿತ್ತಅಲೀಮಿ* ಎಂಬ ವಿದ್ಯಾ ಸ್ಥಾಪನೆಯನ್ನು ಆರಂಭಿಸಿದರು.
🌷25 ಮಕ್ಕಳಿಗೆ ಅರ್ಹವಾದ ಸೌಕರ್ಯವಿರುವ 1500 ಚದರಅಡಿ ವಿಸ್ತೀರ್ಣವಿರುವ ಒಂದು ಮಸೀದಿ ದರ್ಸ್ ನಿಂದ ಆರಂಭಿಸಿದ ಸ್ಥಾಪನೆಯಿಂದ ಇಂದು 12 ಕ್ಕಿಂತ ಹೆಚ್ಚು ಸ್ಥಾಪನೆಗಳಲ್ಲಿ ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅಲ್ಲದೆ ಮಳ್ಹರಿನ ಅದೀನದಲ್ಲಿ ಹತ್ತಿರದ ಪ್ರದೇಶಗಳಲ್ಲಿ ಹಲವು ಮಸೀದಿ ಮತ್ತು ದರ್ಸುಗಳು ಕಾರ್ಯಾಚರಿಸುತ್ತಿದೆ.
🌷ಪೊಸೋಟು ದರ್ಸ್ ನಲ್ಲಿರುವಾಗ ಅಲ್ಲಿನ ಯುವಕರನ್ನು ಸಂಘಟಿಸಿ ಸಂಘಟನೆ ಕಟ್ಟಿ ಬೆಳಸಿ ಸಂಘಟನಾ ರಂಗಕ್ಕೆ ಬಂದ ಸಯ್ಯಿದರು ನಂತರ SYS ನಲ್ಲಿ ಕಾರ್ಯ ನಿರತರಾದರು.
2001 ರಲ್ಲಿ SYS ನ ಕಾಸರಗೋಡು ಜಿಲ್ಲಾ ಅಧ್ಯಕ್ಷರಾದರು. 9 ವರ್ಷ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದರು.
2010 ರಲ್ಲಿ ಸಮಸ್ತ ಸಮಿತಿಯಲ್ಲಿ ಉಪಾಧ್ಯಕ್ಷರಾಗಿದ್ದ ಮಹಾನರು ನಂತರ ಸಮಸ್ತ ಖಚಾಂಜಿಯಾಗಿ ವಫಾತ್ತಿನವರೆಗೆ ಕಾರ್ಯಾಚರಿಸುತ್ತಿದ್ದರು.
🌷 ಸಮಸ್ತ ಕಾಸರಗೋಡು ಜಿಲ್ಲಾ ಅಧ್ಯಕ್ಷ, ಸೆಕ್ರೇಟರಿ, ಸ್ಥಾನಗಳಲ್ಲಿ ಇದ್ದ ಮಹಾನವರು ಕೇಂದ್ರ ಮುಶಾವರ ಸದಸ್ಯ ಕೂಡ ಆಗಿದ್ದರು. ಜಿಲ್ಲೆಯ 40 ರಷ್ಟು ಮಹಲ್ಲುಗಳಲ್ಲಿ ಖಾಝಿ ಇಲ್ಲದ ಮಹಲ್ಲುಗಳು ಬೈಅತ್ತ್ ಗಾಗಿ ಮಹಾನರನ್ನು ಸಮೀಪಿಸಿದಾಗ ಬೇಡಡುಕ-ಕುಟ್ಟಿಕೋಲ್ ಹಾಗು ಮಂಜೇಶ್ವರ- ಕುಂಬ್ಳೆ ಸಂಯುಕ್ತ ಜಮಾಅತ್ತ್ ಖಾಝಿ ಸ್ಥಾನ ವಹಿಸಿದರು.
ನಂತರ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ತ್ ಖಾಝಿಯಾಗಿ ನೇಮಕಗೊಂಡರು.
🌷ಆತ್ಮೀಯ ಚಿಕಿತ್ಸಾ ರಂಗದಲ್ಲಿಯೂ ಶಕ್ತವಾದ ಸಾನಿದ್ಯವಾಗಿದ್ದ ಮಹಾನರು ಹಲವಾರು ಆತ್ಮೀಯ ಸದಸ್ಸುಗಳಿಗೆ ನೇತೃತ್ವ ಕೊಟ್ಟರು.
🌷ಮಳ್ಹರ್ ನಲ್ಲಿ ನಡೆಯುವ ಮಾಸಿಕ ಸ್ವಲಾತ್ ಮಜ್ಲಿಸ್ ಬಹಳ ಪ್ರಸಿದ್ಧವಾಗಿದೆ. ಕೊನೆಯದಾಗಿ ಕಳೆದ ವರ್ಷದ ರಮಳಾನ್ 21ರ ಸ್ವಲಾತ್ತಿಗೆ ನೇತೃತ್ವ ಕೊಟ್ಟ ಕೆಲ ಸಮಯದ ನಂತರ ಯಾವುದೋ ಒಂದು ರೋಗಗ್ರಸ್ತರಾಗಿ ಕಲ್ಲಿಕೋಟೆಯ ಮನೆಯಲ್ಲಿ ವಿಶ್ರಾಮದಲ್ಲಿ ಇದ್ದರು.
🌷ಅಹ್ಮದುಲ್ ಬುಖಾರಿ (ರ) ಯವರ ಮಕ್ಕಳಲ್ಲಿ ಹಿರಿಯರಾಗಿದ್ದರು ಪೊಸೋಟು ತಂಗಳ್ ರವರು.
ಮ'ದೀನ್ ಅಕಾಡಮಿಯ ಸಾರಥಿ ಎಂಬ ನೆಲೆಯಲ್ಲಿ ಪ್ರಸಿದ್ದರಾದ ಸಯ್ಯಿದ್ ಇಬ್ರಾಹಿಂ ಖಲೀಲುಲ್ ಬುಖಾರಿ, ಸಯ್ಯಿದತ್ತ್ ಮೈಮೂನ ಬೀವಿ, ಸಯ್ಯದ್ ಇಸ್ಮಾಯಿಲ್ ಬುಖಾರಿ, ಸಯ್ಯದ್ ಅಬ್ದುಲ್ಲಾ ಬುಖಾರಿ, ಸಯ್ಯಿದತ್ತ್ ರೈಹಾನತ್ತ್, ಸಯ್ಯಿದತ್ತ್ ಉಮ್ಮು ಹಬೀಬ, ಸಯ್ಯದ್ ಶಿಹಾಬುದ್ದೀನ್ ಬುಖಾರಿ ಎಂಬವರು ಸಹೋದರ, ಸಹೋದರಿಯರು.
🌷 ವಿದ್ಯಾಭ್ಯಾಸ ಮುಗಿಯುವ ಮೊದಲೇ ಕೌಟುಂಬಿಕ ಜೀವನಕ್ಕೆ ಹೆಜ್ಜೆ ಇಟ್ಟರು.
ತಾಜುಲ್ ಉಲಮಾ ಉಳ್ಳಾಲ ತಂಗಳರ (ಖ:ಸಿ) ಮಗಳ ಮಗನಾದ ಚೆರುಕುಂಞಕೋಯ ತಂಗಳವರ ಎರಡನೆಯ ಮಗಳು ಉಮ್ಮುಲ್ ಹನಿಯ್ಯ ಯಾಗಿದ್ದಾರೆ ಮಡದಿ.
ನಾಲ್ಕು ಮಕ್ಕಳು, ಹಿರಿಯ ಮಗನಾದ ಸಯ್ಯದ್ ಅಬ್ದುರ್ ರಹ್ಮಾನ್ ಶಹಿರ್ ತಂಗಳ್ ಲತೀಫಿಯವರು ಮಳ್ಹರ್ ಸ್ಥಾಪನೆಗೆ ಈಗ ನೇತೃತ್ವ ಕೊಡುತ್ತಾ ಇದ್ದಾರೆ. ಇನ್ನುಳಿದ 3 ಹೆಣ್ಣು ಮಕ್ಕಳಾಗಿದ್ದಾರೆ.
ಮಡಕರ ಸುಹೈಲ್ ಅಸ್ಸಖಾಫ್ ಸಖಾಫಿಯವರ ಪತ್ನಿ ಸಯ್ಯಿದತ್ತ್ ರಫಿದ ಬೀವಿ, ಪೊಟ್ಟಕಾಡ್ ಸಯ್ಯಿದ್ ಫಸಲ್ ಸಅದಿ ಜಿಫ್ರಿಯವರ ಸಹಧರ್ಮಿಣಿ ಸಯ್ಯಿದತ್ತ್ ನಫೀಖ ಬೀವಿ, ಹಾಗು ಮಳ್ಹರಿನ ಪ್ರಧಾನ ಮುದರಿಸ್ ಕೂಡ ಆದ ಸಯ್ಯಿದ್ ಜಲಾಲುದ್ದೀನ್ ಬುಖಾರಿಯವರ ಮಡದಿ ಸಯ್ಯಿದತ್ತ್ ಶಮೀಮ ಬೀವಿ.
🌷ದೀನಿ ಸೇವನೆ ರಂಗದಲ್ಲಿ ಸಯ್ಯಿದರು ಸರಿಸಾಟಿ ಇಲ್ಲದ ಪ್ರತಿಭೆಯಾಗಿದ್ದವರು. ಮತಪಂಡಿತ, ಪ್ರಭಾಷಣೆಗಾರ, ಆತ್ಮೀಯ ನಾಯಕರ, ಭೂ ಶಾಸ್ತ್ರ, ವೈದ್ಯ ಶಾಸ್ತ್ರ, ಮೊದಲಾದ ರಂಗದಲ್ಲಿ ಜ್ಞಾನಿ ಆಗಿದ್ದರು.
ಮಹಾನರು ಕಳೆದ ವರ್ಷ ದುಲ್ಹಜ್ಜ್ 13 (ಅಯ್ಯಾಮುತ್ತಶ್ರಿಖ್) ದಿನದಂದು ಆ ಪ್ರಶೋಭಿತವಾದ ಮಂದಹಾಸ ಮುಖದ ಒಡಯರಾದ ಆ ದಿವ್ಯ ಬೆಳಕು ನಂದಿ ಹೋಯಿತು.
(ಇನ್ನಾಲಿಲ್ಲಾಹ್..)
🌷ಮಹಾನರು ಮಂಜೇಶ್ವರಕ್ಕೆ ಹತ್ತಿರ ಮಳ್ಹರ್ ಕಂಪೌಂಡಿನಲ್ಲಿ ಅಂತ್ಯ ವಿಶ್ರಮದಲ್ಲಿದ್ದಾರೆ. ಅವರ ಮಖ್ಬರ ನೆಲೆಗೊಳ್ಳುವ ಸ್ಥಳವು ಅತೀ ದೊಡ್ಡ ಝಿಯಾರತ್ತ್ ಕೇಂದ್ರವಾಗಿ ಮಾರ್ಪಟ್ಟಿದೆ.
🌷ಮಹಾನರ ಬರಕತ್ತಿನಿಂದ ಅಲ್ಲಾಹು ನಮ್ಮ ಇಹಪರ ಜೀವನ ಸಂತೋಷಕರವಾಗಿಸಲಿ..
ಆಮೀನ್....
🌷✍ ಗಫೂರ್ ಬಾಯಾರ್
🌷🌷🌷🌷🌷🌷🌷
ಝಿಯಾರತ್ತ್ ಕೇಂದ್ರ
▶ 15 ◀
🔹🔹????🔹🔹??🔹
#ಅಸ್ಸಯ್ಯದ್_ಖುತುಬ್_ಮುಹಮ್ಮದ್ #ಮೌಲಲ್_ಬುಖಾರಿ (ಖ:ಸಿ)
#ಕಣ್ಣೂರು_ಸಿಟಿ.*
➖➖➖➖➖➖➖
✍ಗಫೂರ್ ಬಾಯಾರ್.
➖➖➖➖➖➖➖
🕌 ಆತ್ಮೀಯ ಲೋಕದ ಮಿನುಗು ತಾರೆ ಸಯ್ಯದ್ ಖುತುಬ್ ಮುಹಮ್ಮದ್ ಮೌಲಲ್ ಬುಖಾರಿ (ಖ:ಸಿ)ರವರು.
🕌ಕೇರಳಕ್ಕೆ ತಲುಪಿದ ಮಹಾನರಾದ ಅಸ್ಸಯ್ಯದ್ ಅಹ್ಮದ್ ಜಲಾಲುದ್ದೀನ್ ಅಲ್ ಬುಖಾರಿ (ಖ:ಸಿ) ರವರ ಹಿಂದಿನ ತಲೆಮಾರಿನಲ್ಲಿ ಒಳಪಟ್ಟ ಸಯ್ಯದ್ ಮುಹಮ್ಮದ್ ಬುಖಾರಿ (ಖ:ಸಿ) ರವರಾಗಿದ್ದಾರೆ ಮಹಾನವರ ತಂದೆಯವರು.
🕌ಸಯ್ಯದ್ ಮುಹಮ್ಮದ್ ಮೌಲಲ್ ಬುಖಾರಿ (ಖ:ಸಿ) ಯವರು ಹಿಜರಿ ವರ್ಷ 1144 ರಲ್ಲಿ ಲಕ್ಷದ್ವೀಪಿನ *ಕವರತ್ತಿ* ಎಂಬ ಸ್ಥಳದಲ್ಲಿ ಜನಿಸಿದರು.
🕌ಮಹಾನವರ ತವರೂರು ಕಣ್ಣೂರಿನ ವಳಪಟ್ಟಣ ಎಂಬ ಸ್ಥಳವಾಗಿದೆ.
🕌ಶೈಖ್ ಖಾಸಿಂ ವಲಿಯುಲ್ಲಾಹಿ (ಖ:ಸಿ) ಹಾಗು ಉಮರ್ ಹೈದ್ರೋಸುಲ್ ಮಕಿಯ್ (ಖ:ಸಿ) ಎಂಬಿಬ್ಬರಾದ ಮಹತ್ತುಕಳಾಗಿದ್ದರು ಮಹಾನವರ ಪ್ರಧಾನ ಗುರುವರ್ಯರು.
🕌ಅಣ್ಣನಾದ ಸಯ್ಯದ್ ಇಬ್ರಾಹಿಂ ಖಾಝಿ (ಖ:ಸಿ) ರವರು, ಮೌಲಾ (ಖ:ಸಿ) ತಂಗಳವರನ್ನು ವಳಪಟ್ಟಣಕ್ಕೆ ಕರೆದುಕೊಂಡು ಬಂದರು.
🕌ಇಸ್ಲಾಮಿಕ ಪ್ರಬೋಧನೆಕ್ಕಾಗಿ ಕೇರಳ, ತಮಿಳುನಾಡು, ಲಕ್ಷದೀಪ, ಮೊದಲಾದ ಸ್ಥಳಗಳಲ್ಲಿ ಸಂಚರಿಸಿ ಸಾವಿರಾರು ಜನರ ಆತ್ಮೀಯ ಗುರು ಅದರು. ಅಲ್ಲದೆ ಇತರ ಧರ್ಮ ಪುರೋಹಿತರೊಳಗೊಂಡ ಅನೇಕ ಜನರು ಪವಿತ್ರ ಇಸ್ಲಾಂ ಧರ್ಮ ಅಶ್ಲೇಷಿಸಿಸಲು ಕಾರಣವಾದರು.
🕌ಮಹಾನರುಗಳಾದ ಹೈದರ್ ಅಲಿ (ರ), ಟಿಪ್ಪು ಸುಲ್ತಾನ್ (ರ) _ಅಲ್ಲಫಲ್ ಅಲಿಫ್_ ರಚನೆಗಾರರಾದ ಉಮರುಲ್ ಖಾಹಿರಿ (ರ) ಹಾಗು ಗುಣಂ ಗುಡಿ ಮಸ್ತಾನ್ (ರ) ಚೆನ್ನೈ ಮೊದಲಾದ ಉನ್ನತರಾದ ಅನೇಕ ಶಿಷ್ಯರು ಸಯ್ಯದ್ ಮೌಲಾ (ಖ:ಸಿ) ತಂಗಳವರಿಗೆ ಇದೆ.
🕌ಖಾದಿರಿಯ್ಯ ತ್ವರೀಖತ್ತಿನ ಶೈಖ್ ಆಗಿದ್ದರು ಮಹಾನವರು.
🕌ಅನೇಕ ಸ್ಥಳಗಳಲ್ಲಿ ಮಸೀದಿಗಳನ್ನು ನಿರ್ಮಿಸಿದರು.
ಕೊಚ್ಚಿ ಚೆಬಿಟ್ಟ ಮಸೀದಿ, ನೆಟ್ಟೂರ್ ಮಸೀದಿ, ವಡುತಲ ಕೊಟ್ಟೂರ್ ಮಸೀದಿ ಮುಂತಾದವುಗಳು ಉದಾರಣೆ.
🕌ಉಲ್ಕೃಷ್ಟವಾದ ಸ್ವಭಾವದವರಾಗಿದ್ದರು ಮಹಾನವರು.
🕌ಬುಖಾರಿ ಕುಟುಂಬಗಳು ಚರಿತ್ರೆಗಳಲ್ಲಿ ಉನ್ನತವಾದ ಸ್ಥಾನಮಾನ ಅಲಂಕರಿಸಿದವರಾಗಿದ್ದಾರೆ.
🕌ತಮಿಳ್ನಾಡಿನ ಕಾಯಲ್ ಪಟ್ಟಣ, ಕೀಳಕೆರೆ, ಮೇಲೆಪ್ಪಾಳಯಂ, ಮೊದಲಾದ ಮುಸ್ಲಿಂ ಕೇಂದ್ರಗಳು, ಹಾಗು ಶ್ರೀಲಂಕಾ, ಮಲೇಷ್ಯಾ, ಇಂಡೋನೇಷ್ಯಾ, ಮೊದಲಾದ ದೇಶಗಳ ತಮಿಳು ಮುಸ್ಲಿಂ ಕೇಂದ್ರಗಳಲ್ಲಿಯು ಮಹಾನವರು ಇಂದು ಕೂಡ ಪ್ರಶಿದ್ದರಾಗಿದ್ದಾರೆ.
🕌ಸಾಹಿಬಲ್ ಅರೂಸ್ ಮುಹಮ್ಮದ್ ಮಾಪ್ಪಿಳ ಲಬ್ಬ ಆಲಿಂ (ರ) ರವರು ರಚಿಸಿದ " *ಮಿನ್ಹತುಲ್ ಬಾರಿ ಫೀ ಮದ್ಹತ್ತಿಲ್ ಬುಖಾರಿ* " ಎಂಬ ಗ್ರಂಥ ಮೌಲಾ (ಖ:ಸಿ) ತಂಗಳವರ ಜೀವನ ಚರಿತ್ರೆಯಾಗಿದೆ..
🕌' *ರಾತ್ತಿಬ್ಬುಲ್ ಜಲಾಲಿಯ್ಯ*' ಎಂಬ ಕೃತಿ ಮಾಪ್ಪಿಳ ಲಬ್ಬಾ ಆಲಿಂ (ರ) ಯವರು ಸಮರ್ಪಿಸಿರುವುದು ಸಯ್ಯದ್ ಮುಹಮ್ಮದ್ ಮೌಲಲ್ ಬುಖಾರಿಯರ (ಖ:ಸಿ) ರವರ ಹೆಸರಿನಲ್ಲಾಗಿದೆ.
🕌 ಪ್ರಶಿದ್ಧವಾದ ಕೊಚ್ಚಿ ಚೆಬಟ್ಟಿ ಮಸೀದಿ ನಿರ್ಮಿಸುವ ಮೊದಲು, ಜೂದ ಪುರೋಹಿತನಿಗೆ ಉಂಟಾದ ಅನುಭವಗಳು ಅಲ್ಲದೆ ಧಾರಾಳ ಕರಾಮತ್ತುಗಳು ಮಹಾನವರ ಚರಿತ್ರೆಯಲ್ಲಿ ಕಾಣಬಹುದು..
🕌ಮಹಾನವರಿಗೆ 4 ಹೆಣ್ಣು ಮಕ್ಕಳು ಇತ್ತು.
🕌ಅಂತ್ಯ ಘಟ್ಟದಲ್ಲಿ ನೆಟ್ಟೂರಿನಿಂದ ಕಣ್ಣೂರಿಗೆ ತಲುಪಿದ ಮಹಾನವರು ಹಿಜರಿ ವರ್ಷ 1207, ಶವ್ವಾಲ್ 3 ರಂದು ತನ್ನ 63ನೇ ವಯಸ್ಸಿನಲ್ಲಿ ಈ ನಶ್ವರ ಲೋಕದಿಂದ ಯಾತ್ರೆಯಾದರು.
🕌ಕಣ್ಣೂರ್ ಸಿಟಿ ಎಂಬ ಸ್ಥಳದಲ್ಲಿರುವ ದೊಡ್ಡ ಜುಮಾಅತ್ತ್ ಮಸೀದಿಯ ಹತ್ತಿರದಲ್ಲಿರುವ ಮಖಾಮಿನಲ್ಲಾಗಿದೆ ಮಹಾನವರು ಅಂತ್ಯ ವಿಶ್ರಮಗೊಳ್ಳುವುದು.
🕌ಮಹಾತ್ಮರುಗಳನ್ನು ಸಂದರ್ಶಿಸಲು, ಚರಿತ್ರೆ ಅರಿಯಲು, ಅವರ ಸಚ್ಚರಿತವಾದ ಪಾದೆಯಲ್ಲಿ ಸಂಚರಿಸಲು ಅಲ್ಲಾಹು ನಮಗೆ ಭಾಗ್ಯವ ನೀಡಲಿ.
ಆಮೀನ್....
🕌✍ _ಗಫೂರ್ ಬಾಯಾರ್_
🖋✒🖋✒🖋✒🖋✒
▶ 15 ◀
🔹🔹????🔹🔹??🔹
#ಅಸ್ಸಯ್ಯದ್_ಖುತುಬ್_ಮುಹಮ್ಮದ್ #ಮೌಲಲ್_ಬುಖಾರಿ (ಖ:ಸಿ)
#ಕಣ್ಣೂರು_ಸಿಟಿ.*
➖➖➖➖➖➖➖
✍ಗಫೂರ್ ಬಾಯಾರ್.
➖➖➖➖➖➖➖
🕌 ಆತ್ಮೀಯ ಲೋಕದ ಮಿನುಗು ತಾರೆ ಸಯ್ಯದ್ ಖುತುಬ್ ಮುಹಮ್ಮದ್ ಮೌಲಲ್ ಬುಖಾರಿ (ಖ:ಸಿ)ರವರು.
🕌ಕೇರಳಕ್ಕೆ ತಲುಪಿದ ಮಹಾನರಾದ ಅಸ್ಸಯ್ಯದ್ ಅಹ್ಮದ್ ಜಲಾಲುದ್ದೀನ್ ಅಲ್ ಬುಖಾರಿ (ಖ:ಸಿ) ರವರ ಹಿಂದಿನ ತಲೆಮಾರಿನಲ್ಲಿ ಒಳಪಟ್ಟ ಸಯ್ಯದ್ ಮುಹಮ್ಮದ್ ಬುಖಾರಿ (ಖ:ಸಿ) ರವರಾಗಿದ್ದಾರೆ ಮಹಾನವರ ತಂದೆಯವರು.
🕌ಸಯ್ಯದ್ ಮುಹಮ್ಮದ್ ಮೌಲಲ್ ಬುಖಾರಿ (ಖ:ಸಿ) ಯವರು ಹಿಜರಿ ವರ್ಷ 1144 ರಲ್ಲಿ ಲಕ್ಷದ್ವೀಪಿನ *ಕವರತ್ತಿ* ಎಂಬ ಸ್ಥಳದಲ್ಲಿ ಜನಿಸಿದರು.
🕌ಮಹಾನವರ ತವರೂರು ಕಣ್ಣೂರಿನ ವಳಪಟ್ಟಣ ಎಂಬ ಸ್ಥಳವಾಗಿದೆ.
🕌ಶೈಖ್ ಖಾಸಿಂ ವಲಿಯುಲ್ಲಾಹಿ (ಖ:ಸಿ) ಹಾಗು ಉಮರ್ ಹೈದ್ರೋಸುಲ್ ಮಕಿಯ್ (ಖ:ಸಿ) ಎಂಬಿಬ್ಬರಾದ ಮಹತ್ತುಕಳಾಗಿದ್ದರು ಮಹಾನವರ ಪ್ರಧಾನ ಗುರುವರ್ಯರು.
🕌ಅಣ್ಣನಾದ ಸಯ್ಯದ್ ಇಬ್ರಾಹಿಂ ಖಾಝಿ (ಖ:ಸಿ) ರವರು, ಮೌಲಾ (ಖ:ಸಿ) ತಂಗಳವರನ್ನು ವಳಪಟ್ಟಣಕ್ಕೆ ಕರೆದುಕೊಂಡು ಬಂದರು.
🕌ಇಸ್ಲಾಮಿಕ ಪ್ರಬೋಧನೆಕ್ಕಾಗಿ ಕೇರಳ, ತಮಿಳುನಾಡು, ಲಕ್ಷದೀಪ, ಮೊದಲಾದ ಸ್ಥಳಗಳಲ್ಲಿ ಸಂಚರಿಸಿ ಸಾವಿರಾರು ಜನರ ಆತ್ಮೀಯ ಗುರು ಅದರು. ಅಲ್ಲದೆ ಇತರ ಧರ್ಮ ಪುರೋಹಿತರೊಳಗೊಂಡ ಅನೇಕ ಜನರು ಪವಿತ್ರ ಇಸ್ಲಾಂ ಧರ್ಮ ಅಶ್ಲೇಷಿಸಿಸಲು ಕಾರಣವಾದರು.
🕌ಮಹಾನರುಗಳಾದ ಹೈದರ್ ಅಲಿ (ರ), ಟಿಪ್ಪು ಸುಲ್ತಾನ್ (ರ) _ಅಲ್ಲಫಲ್ ಅಲಿಫ್_ ರಚನೆಗಾರರಾದ ಉಮರುಲ್ ಖಾಹಿರಿ (ರ) ಹಾಗು ಗುಣಂ ಗುಡಿ ಮಸ್ತಾನ್ (ರ) ಚೆನ್ನೈ ಮೊದಲಾದ ಉನ್ನತರಾದ ಅನೇಕ ಶಿಷ್ಯರು ಸಯ್ಯದ್ ಮೌಲಾ (ಖ:ಸಿ) ತಂಗಳವರಿಗೆ ಇದೆ.
🕌ಖಾದಿರಿಯ್ಯ ತ್ವರೀಖತ್ತಿನ ಶೈಖ್ ಆಗಿದ್ದರು ಮಹಾನವರು.
🕌ಅನೇಕ ಸ್ಥಳಗಳಲ್ಲಿ ಮಸೀದಿಗಳನ್ನು ನಿರ್ಮಿಸಿದರು.
ಕೊಚ್ಚಿ ಚೆಬಿಟ್ಟ ಮಸೀದಿ, ನೆಟ್ಟೂರ್ ಮಸೀದಿ, ವಡುತಲ ಕೊಟ್ಟೂರ್ ಮಸೀದಿ ಮುಂತಾದವುಗಳು ಉದಾರಣೆ.
🕌ಉಲ್ಕೃಷ್ಟವಾದ ಸ್ವಭಾವದವರಾಗಿದ್ದರು ಮಹಾನವರು.
🕌ಬುಖಾರಿ ಕುಟುಂಬಗಳು ಚರಿತ್ರೆಗಳಲ್ಲಿ ಉನ್ನತವಾದ ಸ್ಥಾನಮಾನ ಅಲಂಕರಿಸಿದವರಾಗಿದ್ದಾರೆ.
🕌ತಮಿಳ್ನಾಡಿನ ಕಾಯಲ್ ಪಟ್ಟಣ, ಕೀಳಕೆರೆ, ಮೇಲೆಪ್ಪಾಳಯಂ, ಮೊದಲಾದ ಮುಸ್ಲಿಂ ಕೇಂದ್ರಗಳು, ಹಾಗು ಶ್ರೀಲಂಕಾ, ಮಲೇಷ್ಯಾ, ಇಂಡೋನೇಷ್ಯಾ, ಮೊದಲಾದ ದೇಶಗಳ ತಮಿಳು ಮುಸ್ಲಿಂ ಕೇಂದ್ರಗಳಲ್ಲಿಯು ಮಹಾನವರು ಇಂದು ಕೂಡ ಪ್ರಶಿದ್ದರಾಗಿದ್ದಾರೆ.
🕌ಸಾಹಿಬಲ್ ಅರೂಸ್ ಮುಹಮ್ಮದ್ ಮಾಪ್ಪಿಳ ಲಬ್ಬ ಆಲಿಂ (ರ) ರವರು ರಚಿಸಿದ " *ಮಿನ್ಹತುಲ್ ಬಾರಿ ಫೀ ಮದ್ಹತ್ತಿಲ್ ಬುಖಾರಿ* " ಎಂಬ ಗ್ರಂಥ ಮೌಲಾ (ಖ:ಸಿ) ತಂಗಳವರ ಜೀವನ ಚರಿತ್ರೆಯಾಗಿದೆ..
🕌' *ರಾತ್ತಿಬ್ಬುಲ್ ಜಲಾಲಿಯ್ಯ*' ಎಂಬ ಕೃತಿ ಮಾಪ್ಪಿಳ ಲಬ್ಬಾ ಆಲಿಂ (ರ) ಯವರು ಸಮರ್ಪಿಸಿರುವುದು ಸಯ್ಯದ್ ಮುಹಮ್ಮದ್ ಮೌಲಲ್ ಬುಖಾರಿಯರ (ಖ:ಸಿ) ರವರ ಹೆಸರಿನಲ್ಲಾಗಿದೆ.
🕌 ಪ್ರಶಿದ್ಧವಾದ ಕೊಚ್ಚಿ ಚೆಬಟ್ಟಿ ಮಸೀದಿ ನಿರ್ಮಿಸುವ ಮೊದಲು, ಜೂದ ಪುರೋಹಿತನಿಗೆ ಉಂಟಾದ ಅನುಭವಗಳು ಅಲ್ಲದೆ ಧಾರಾಳ ಕರಾಮತ್ತುಗಳು ಮಹಾನವರ ಚರಿತ್ರೆಯಲ್ಲಿ ಕಾಣಬಹುದು..
🕌ಮಹಾನವರಿಗೆ 4 ಹೆಣ್ಣು ಮಕ್ಕಳು ಇತ್ತು.
🕌ಅಂತ್ಯ ಘಟ್ಟದಲ್ಲಿ ನೆಟ್ಟೂರಿನಿಂದ ಕಣ್ಣೂರಿಗೆ ತಲುಪಿದ ಮಹಾನವರು ಹಿಜರಿ ವರ್ಷ 1207, ಶವ್ವಾಲ್ 3 ರಂದು ತನ್ನ 63ನೇ ವಯಸ್ಸಿನಲ್ಲಿ ಈ ನಶ್ವರ ಲೋಕದಿಂದ ಯಾತ್ರೆಯಾದರು.
🕌ಕಣ್ಣೂರ್ ಸಿಟಿ ಎಂಬ ಸ್ಥಳದಲ್ಲಿರುವ ದೊಡ್ಡ ಜುಮಾಅತ್ತ್ ಮಸೀದಿಯ ಹತ್ತಿರದಲ್ಲಿರುವ ಮಖಾಮಿನಲ್ಲಾಗಿದೆ ಮಹಾನವರು ಅಂತ್ಯ ವಿಶ್ರಮಗೊಳ್ಳುವುದು.
🕌ಮಹಾತ್ಮರುಗಳನ್ನು ಸಂದರ್ಶಿಸಲು, ಚರಿತ್ರೆ ಅರಿಯಲು, ಅವರ ಸಚ್ಚರಿತವಾದ ಪಾದೆಯಲ್ಲಿ ಸಂಚರಿಸಲು ಅಲ್ಲಾಹು ನಮಗೆ ಭಾಗ್ಯವ ನೀಡಲಿ.
ಆಮೀನ್....
🕌✍ _ಗಫೂರ್ ಬಾಯಾರ್_
🖋✒🖋✒🖋✒🖋✒
ಝಿಯಾರತ್ತ್ ಕೇಂದ್ರ
👉�14👈
🌷ಭಾಗ 02🌷
*ಖುತುಬುಲ್ ಆಲಂ ಸಿ. ಎಂ ವಲಿಯುಲ್ಲಾಹಿ ಮಡವೂರ್, (ಖ:ಸಿ) ಕಲ್ಲಿಕೋಟೆ.*
〰〰〰〰〰〰〰
✍ ಗಫೂರ್ ಬಾಯಾರ್
〰〰〰〰〰〰〰
🕌ತದನಂತರ ಯಾತ್ರೆಗಳ ಕಾಲವಾಗಿತ್ತು.
ಬಹು ಕಾಲ ಪೂರ್ವಿಕರಾದ ಪುಣ್ಯಾತ್ಮರುಗಳ ಮಖ್ಬರಗಳನ್ನು ಸಂದರ್ಶಿಸುವುದು ವಾಡಿಕೆ ಆಗಿತ್ತು. ಕೆಲವು ಕಾಲ ಆರಾಧನಾ ಕರ್ಮಗಳಿಗಾಗಿ ವನ ಮತ್ತು ಗುಡ್ಡಕಾಡುಗಳತ್ತ ಸಾಗುತ್ತಿದ್ದರು. ಕೆಲವು ಸಂದರ್ಭದಲ್ಲಿ ವನಾಂತರದಲ್ಲಿ ವನ್ಯ ಜೀವಿಗಳ ನಡುವೆ ಕಂಡಿರುದಾಗಿ ಕೆಲವರು ತಮ್ಮಊರ ಸಾರ್ವಜಿನಿಕರಿಗೆ ಮಾಹಿತಿ ನೀಡುತ್ತಿದ್ದರು.
ಕೊನೆಯ ಕಾಲದಲ್ಲಿ ಸುಮಾರು 10 ವರ್ಷಗಳ ಕಾಲ ಕಲ್ಲಿಕೋಟೆಯ ಮಮ್ಮುಟ್ಟಿ ಮೂಪ ಎಂಬವರ ನಿವಾಸದಲ್ಲಿ ವಾಸವಾಗಿದ್ದರು. ಆ ವಾಸ ಸ್ಥಳಕ್ಕೆ ನೂರಾರು ಜನರು ಮಾಹಾನುಭಾವರು ಆಶೀರ್ವಾದ ಪಡೆಯಲು ಬಂದು ಹೋಗುತ್ತಿದ್ದರು. ಸಂದರ್ಶಿಸಲು ಬಂದು ಹೋಗುವವರಿಗೆ ಸಂತೋಷ ಮತ್ತು ಸಾಂತ್ವನ ನೀಡುತ್ತಿದ್ದರು.
ಕೆಲವು ಸಂದರ್ಭಗಳಲ್ಲಿ ಸಂದರ್ಶಕರೊಂದಿಗೆ ದೂರವಿದ್ದು ಆರಾಧನಾ ಕರ್ಮಗಲ್ಲಿ ನಿರತರಾಗುತ್ತಿದ್ದರು. ಈ ಸಮಯಗಳಲ್ಲಿ ಹಲವು ಪವಾಡಗಳನ್ನು ಕಾಣಲು ಸಾಧ್ಯವಾಗುತ್ತಿತು.
ಮಹಾನುಭಾವರಿಗೆ ಹತ್ತಿರದ ಬಾಂಧವ್ಯ ಇರುವರೊಂದಿಗೆ ಸಂದರ್ಶನಾವಕಾಶ ನಿರಾಕರಿಸುತ್ತಿರಲಿಲ್ಲ. ಉದಾಹರಣೆಗೆ *ತಾಜುಲ್ ಉಲಮಾ (ಖ:ಸಿ), ಅವೇಲತ್ತ್ ತಂಗಳ್ (ಖ:ಸಿ), ಕಾಂತಪ್ಪುರಂ ಎ.ಪಿ ಉಸ್ತಾದ್, ಮೊದಲಾದವರು.*
ಮಹಾನುಭಾವರ ಪ್ರಾಯ 63 ರ ಸಂದರ್ಭದಲ್ಲಿ ಆರೋಗ್ಯ ತುಂಬಾ ಕ್ಷೀಣಿಸಲ್ಪಟ್ಟಿತ್ತು. ಈ ಸಂದರ್ಭದಲ್ಲಿ ಜನ ಸಂಪರ್ಕವನ್ನು ಸಂಪೂರ್ಣವಾಗಿ ನಿಲ್ಲಿಸಿದರು.
ಕೊನೆ ಸಂದರ್ಭದಲ್ಲಿ ಅನಾರೋಗ್ಯ ಹೆಚ್ಚದಾಗ ಹತ್ತಿರದಲ್ಲಿ ನೆರದಿರುವವರೊಂದಿಗೆ ರಾತ್ತಿಬ್ ಮತ್ತು ದಿಕ್ರ್ ಗಳನ್ನು ಹೇಳಲು ನಿರ್ದೇಶಿಸುತ್ತಿದ್ದರು.
(ಎಪ್ರಿಲ್ 11,1991 ಶುಕ್ರವಾರ) ಹಿಜರಿ ವರ್ಷ 1411 ಶವ್ವಾಲ್ ತಿಂಗಳ 4ರಂದು ಬೆಳಿಗ್ಗೆ 9:15ಕ್ಕೆ ಮಹಾನವರು ಈ ನಶ್ವರ ಲೋಕದಿಂದ ನಮ್ಮನ್ನುಗಲಿದರು.
ಮರಣ ವಾರ್ತೆ ಹರಡುತ್ತಲೇ ನಾನಾ ಭಾಗಗಳಿಂದ ಜನರು ಹರಿದು ಬಂದರು.
ಕಲ್ಲಿಕೋಟೆ ಶೈಖ್ ಮಸೀದಿಯಲ್ಲಿ ಜನಾಝ ನಮಾಜಿನ ನಂತರ, ಮಧ್ಯಾಹ್ನ ಸ್ವದೇಶವಾದ ಮಡವೂರಿಗೆ ಜನಾಝವನ್ನು ಕೊಂಡೊಯ್ಯಲಾಯಿತು. ಅಲ್ಲಿ ಘಟ್ಟಾನು ಘಟ್ಟವಾಗಿ ನಡೆದ ಜನಾಝ ನಮಾಜಿನ ನಂತರ ರಾತ್ರಿ 9 ಘಂಟೆಗೆ, *ಮರ್ಹೂಂ ಅವೇಲತ್ ತಂಗಳ್ (ಖ:ಸಿ) ಹಾಗು ಕಾಂತಪುರಂ ಎ.ಪಿ ಉಸ್ತಾದ್* ಮೊದಲಾದವರು ಸೇರಿ ಜನಾಝವನ್ನು ದಫನ ಮಾಡಿದರು.
ತಂದೆ ಕುಂಞಿ ಮಾಹಿನ್ ಕೋಯ ಮುಸ್ಲಿಯಾರ್ (ಖ:ಸಿ) ರವರ ಮಖ್ಬರದ ಸಮೀಪವಾಗಿದೆ ಮಹಾನವರ ಕೂಡ ಅಂತ್ಯ ವಿಶ್ರಮ.
ಮಹಾನರ ಸ್ಮಾರಕವಾಗಿ ಹಲವಾರು ಸಂಭ್ರಮಗಳು ಇಂದು ಊರಿನ ನಾನಾ ಭಾಗಗಳಲ್ಲಿ ಕಾರ್ಯಾಚರಿಸುತ್ತಿದೆ.
ವಫಾತ್ತಿನ ನಂತರವು ಮಹಾನುಬಾವರ ಕಶ್ಫ್ ಕರಾಮತ್ತಿನಿಂದ ಸಾವಿರಾರು ಜನರಿಗೆ ಸಾಂತ್ವನವಾಗುತ್ತಿದೆ.
ಶೈಖುನಾ ಸಿ.ಎಂ. ವಲಿಯುಲ್ಲಾಹಿಯವರು ಅಂತ್ಯ ವಿಶ್ರಮ ಪಡೆಯುತ್ತಿರುವ ಮಡವೂರ್ ಎಂಬ ಊರು ಇವತ್ತು ಅತೀ ದೊಡ್ಡ ಝಿಯಾರತ್ತ್ ಕೇಂದ್ರವಾಗಿದೆ. ದಿನ ನಿತ್ಯ ಸಾವಿರಾರು ಜನರ ಸಂದರ್ಶನವಾಗಿತ್ತಿದೆ.
ಮಹಾನರ ಬರ್ಕತ್ತಿನಿಂದ ಅಲ್ಲಾಹು ನಮ್ಮೆಲ್ಲರ ಇಹಪರ ಲೋಕ ವಿಜಯಗೊಳಿಸಲಿ.
ಆಮೀನ್..
✍ ~ಗಫೂರ್ ಬಾಯಾರ್~
🕌🕌🕌🕌🕌🕌🕌🕌
👉�14👈
🌷ಭಾಗ 02🌷
*ಖುತುಬುಲ್ ಆಲಂ ಸಿ. ಎಂ ವಲಿಯುಲ್ಲಾಹಿ ಮಡವೂರ್, (ಖ:ಸಿ) ಕಲ್ಲಿಕೋಟೆ.*
〰〰〰〰〰〰〰
✍ ಗಫೂರ್ ಬಾಯಾರ್
〰〰〰〰〰〰〰
🕌ತದನಂತರ ಯಾತ್ರೆಗಳ ಕಾಲವಾಗಿತ್ತು.
ಬಹು ಕಾಲ ಪೂರ್ವಿಕರಾದ ಪುಣ್ಯಾತ್ಮರುಗಳ ಮಖ್ಬರಗಳನ್ನು ಸಂದರ್ಶಿಸುವುದು ವಾಡಿಕೆ ಆಗಿತ್ತು. ಕೆಲವು ಕಾಲ ಆರಾಧನಾ ಕರ್ಮಗಳಿಗಾಗಿ ವನ ಮತ್ತು ಗುಡ್ಡಕಾಡುಗಳತ್ತ ಸಾಗುತ್ತಿದ್ದರು. ಕೆಲವು ಸಂದರ್ಭದಲ್ಲಿ ವನಾಂತರದಲ್ಲಿ ವನ್ಯ ಜೀವಿಗಳ ನಡುವೆ ಕಂಡಿರುದಾಗಿ ಕೆಲವರು ತಮ್ಮಊರ ಸಾರ್ವಜಿನಿಕರಿಗೆ ಮಾಹಿತಿ ನೀಡುತ್ತಿದ್ದರು.
ಕೊನೆಯ ಕಾಲದಲ್ಲಿ ಸುಮಾರು 10 ವರ್ಷಗಳ ಕಾಲ ಕಲ್ಲಿಕೋಟೆಯ ಮಮ್ಮುಟ್ಟಿ ಮೂಪ ಎಂಬವರ ನಿವಾಸದಲ್ಲಿ ವಾಸವಾಗಿದ್ದರು. ಆ ವಾಸ ಸ್ಥಳಕ್ಕೆ ನೂರಾರು ಜನರು ಮಾಹಾನುಭಾವರು ಆಶೀರ್ವಾದ ಪಡೆಯಲು ಬಂದು ಹೋಗುತ್ತಿದ್ದರು. ಸಂದರ್ಶಿಸಲು ಬಂದು ಹೋಗುವವರಿಗೆ ಸಂತೋಷ ಮತ್ತು ಸಾಂತ್ವನ ನೀಡುತ್ತಿದ್ದರು.
ಕೆಲವು ಸಂದರ್ಭಗಳಲ್ಲಿ ಸಂದರ್ಶಕರೊಂದಿಗೆ ದೂರವಿದ್ದು ಆರಾಧನಾ ಕರ್ಮಗಲ್ಲಿ ನಿರತರಾಗುತ್ತಿದ್ದರು. ಈ ಸಮಯಗಳಲ್ಲಿ ಹಲವು ಪವಾಡಗಳನ್ನು ಕಾಣಲು ಸಾಧ್ಯವಾಗುತ್ತಿತು.
ಮಹಾನುಭಾವರಿಗೆ ಹತ್ತಿರದ ಬಾಂಧವ್ಯ ಇರುವರೊಂದಿಗೆ ಸಂದರ್ಶನಾವಕಾಶ ನಿರಾಕರಿಸುತ್ತಿರಲಿಲ್ಲ. ಉದಾಹರಣೆಗೆ *ತಾಜುಲ್ ಉಲಮಾ (ಖ:ಸಿ), ಅವೇಲತ್ತ್ ತಂಗಳ್ (ಖ:ಸಿ), ಕಾಂತಪ್ಪುರಂ ಎ.ಪಿ ಉಸ್ತಾದ್, ಮೊದಲಾದವರು.*
ಮಹಾನುಭಾವರ ಪ್ರಾಯ 63 ರ ಸಂದರ್ಭದಲ್ಲಿ ಆರೋಗ್ಯ ತುಂಬಾ ಕ್ಷೀಣಿಸಲ್ಪಟ್ಟಿತ್ತು. ಈ ಸಂದರ್ಭದಲ್ಲಿ ಜನ ಸಂಪರ್ಕವನ್ನು ಸಂಪೂರ್ಣವಾಗಿ ನಿಲ್ಲಿಸಿದರು.
ಕೊನೆ ಸಂದರ್ಭದಲ್ಲಿ ಅನಾರೋಗ್ಯ ಹೆಚ್ಚದಾಗ ಹತ್ತಿರದಲ್ಲಿ ನೆರದಿರುವವರೊಂದಿಗೆ ರಾತ್ತಿಬ್ ಮತ್ತು ದಿಕ್ರ್ ಗಳನ್ನು ಹೇಳಲು ನಿರ್ದೇಶಿಸುತ್ತಿದ್ದರು.
(ಎಪ್ರಿಲ್ 11,1991 ಶುಕ್ರವಾರ) ಹಿಜರಿ ವರ್ಷ 1411 ಶವ್ವಾಲ್ ತಿಂಗಳ 4ರಂದು ಬೆಳಿಗ್ಗೆ 9:15ಕ್ಕೆ ಮಹಾನವರು ಈ ನಶ್ವರ ಲೋಕದಿಂದ ನಮ್ಮನ್ನುಗಲಿದರು.
ಮರಣ ವಾರ್ತೆ ಹರಡುತ್ತಲೇ ನಾನಾ ಭಾಗಗಳಿಂದ ಜನರು ಹರಿದು ಬಂದರು.
ಕಲ್ಲಿಕೋಟೆ ಶೈಖ್ ಮಸೀದಿಯಲ್ಲಿ ಜನಾಝ ನಮಾಜಿನ ನಂತರ, ಮಧ್ಯಾಹ್ನ ಸ್ವದೇಶವಾದ ಮಡವೂರಿಗೆ ಜನಾಝವನ್ನು ಕೊಂಡೊಯ್ಯಲಾಯಿತು. ಅಲ್ಲಿ ಘಟ್ಟಾನು ಘಟ್ಟವಾಗಿ ನಡೆದ ಜನಾಝ ನಮಾಜಿನ ನಂತರ ರಾತ್ರಿ 9 ಘಂಟೆಗೆ, *ಮರ್ಹೂಂ ಅವೇಲತ್ ತಂಗಳ್ (ಖ:ಸಿ) ಹಾಗು ಕಾಂತಪುರಂ ಎ.ಪಿ ಉಸ್ತಾದ್* ಮೊದಲಾದವರು ಸೇರಿ ಜನಾಝವನ್ನು ದಫನ ಮಾಡಿದರು.
ತಂದೆ ಕುಂಞಿ ಮಾಹಿನ್ ಕೋಯ ಮುಸ್ಲಿಯಾರ್ (ಖ:ಸಿ) ರವರ ಮಖ್ಬರದ ಸಮೀಪವಾಗಿದೆ ಮಹಾನವರ ಕೂಡ ಅಂತ್ಯ ವಿಶ್ರಮ.
ಮಹಾನರ ಸ್ಮಾರಕವಾಗಿ ಹಲವಾರು ಸಂಭ್ರಮಗಳು ಇಂದು ಊರಿನ ನಾನಾ ಭಾಗಗಳಲ್ಲಿ ಕಾರ್ಯಾಚರಿಸುತ್ತಿದೆ.
ವಫಾತ್ತಿನ ನಂತರವು ಮಹಾನುಬಾವರ ಕಶ್ಫ್ ಕರಾಮತ್ತಿನಿಂದ ಸಾವಿರಾರು ಜನರಿಗೆ ಸಾಂತ್ವನವಾಗುತ್ತಿದೆ.
ಶೈಖುನಾ ಸಿ.ಎಂ. ವಲಿಯುಲ್ಲಾಹಿಯವರು ಅಂತ್ಯ ವಿಶ್ರಮ ಪಡೆಯುತ್ತಿರುವ ಮಡವೂರ್ ಎಂಬ ಊರು ಇವತ್ತು ಅತೀ ದೊಡ್ಡ ಝಿಯಾರತ್ತ್ ಕೇಂದ್ರವಾಗಿದೆ. ದಿನ ನಿತ್ಯ ಸಾವಿರಾರು ಜನರ ಸಂದರ್ಶನವಾಗಿತ್ತಿದೆ.
ಮಹಾನರ ಬರ್ಕತ್ತಿನಿಂದ ಅಲ್ಲಾಹು ನಮ್ಮೆಲ್ಲರ ಇಹಪರ ಲೋಕ ವಿಜಯಗೊಳಿಸಲಿ.
ಆಮೀನ್..
✍ ~ಗಫೂರ್ ಬಾಯಾರ್~
🕌🕌🕌🕌🕌🕌🕌🕌
ಝಿಯಾತ್ತ್ ಕೇಂದ್ರ
👉�14👈
ಭಾಗ 01
➖➖➖➖➖➖➖➖
✍ ಗಫೂರ್ ಬಾಯಾರ್
➖➖➖➖➖➖➖➖
♻ *ಖುತ್ತುಬುಲ್ ಆಲಂ, ಸಿ. ಎಂ. ವಲಿಯುಲ್ಲಾಹಿ ಮಡವೂರ್, (ಖ:ಸಿ) ಕಲ್ಲಿಕೋಟೆ.*♻
ಕೇರಳದ ಕಲ್ಲಿಕೋಟೆಯಲ್ಲಿ ಜೀವಿಸಿದ ಪ್ರಮುಖರಾದ ಆಧ್ಯಾತ್ಮಿಕ ವ್ಯಕ್ತಿತ್ವಗಳಲ್ಲಿ ಓರ್ವರಾದ *ಬಹುಮಾನ್ಯ ಶೈಖ್ ವಲಿಯುಲ್ಲಾಹಿ ಮಡವೂರ್ ಸಿ.ಎಂ (ಚಿಟ್ಟಾಡಿ ಮೀತ್ತಿಲ್) ಅಬೂಬಕ್ಕರ್ ಮುಸ್ಲಿಯಾರ್ (ಖ:ಸಿ)*
ಮಹಾನವರು ನಮ್ಮನ್ನು ಆಗಲಿ ಸುಮಾರು 25 ವರ್ಷಗಳಾಯಿತು. ಕೇರಳದ ಕಲ್ಲಿಕೋಟೆ ಜಿಲ್ಲೆಯ ಮಡವೂರಿನಲ್ಲಿ ಸೂಫಿವರ್ಯರು, ಪಂಡಿತರು ಆಗಿದ್ದ ಕುಂಞ ಮಾಹಿನ್ ಕೋಯ ಮುಸ್ಲಿಯಾರ್(ಖ:ಸಿ) ಹಾಗು ಆಯಿಷಾ ಹಜ್ಜುಮ್ಮ (ಖ:ಸಿ) ರವರ ಮಗನಾಗಿ ಹಿಜರ ವರ್ಷ 1348 ರಬಿಉಲ್ ಅವ್ವಲ್ 12
(1928) ರಂದು ಜನನ.
ಮಹಾನವರ ಪೂರ್ವ ಪಿತಾಮಹಾನರವರುಗಳು ನೆಡಿಯನಾಡ್ ಎಂಬ ಊರಿನಿಂದ ಮಡವೂರಿಗೆ ಬಂದವರಾಗಿದ್ದರು.
ಪಿತಾಮಹಾನ್ ಕುಂಞ ಮಾಹಿನ್ ಮುಸ್ಲಿಯಾರ್ (ಖ:ಸಿ) ರವರು ಮಡವೂರಿನ ಖಾಝಿ ಮತ್ತು ಮುದರಿಸ್ ಆಗಿದ್ದರು.
ಪಂಡಿತರು, ವಾಗ್ಮಿಯೂ ಆಗಿದ್ದ ತಂದೆಯವರಿಂದಲೇ ಮಹಾನರವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಆರಂಭಿಸಿದರು.
ನಂತರ ಮೊಂಗಂ ಅವರಾನ್ ಮುಸ್ಲಿಯಾರ್ (ಖ:ಸಿ) ರವರ ಹತ್ತಿರ ದರ್ಸ್ ವಿದ್ಯಾಭ್ಯಾಸ ಆರಂಭಿಸಿದರು.
ಮಲಯಮ್ಮ ಅಬೂಬಕ್ಕರ್ ಮುಸ್ಲಿಯಾರ್ (ಖ:ಸಿ)
ಪ್ರಮುಖ ಪಂಡಿತರಾಗಿದ್ದ ಕುಟ್ಟಿಕಾಟ್ಟೂರ್ ಇಂಬಿಚ್ಚಾಲಿ ಮುಸ್ಲಿಯಾರ್ (ಖ:ಸಿ) ಮೊದಲಾದವರು ಪ್ರಮುಖ ಗುರುಗಳಾಗಿದ್ದರು.
ಕೊಯಿಲಾಂಡಿಯಿಂದ ದರ್ಸ್ ವಿದ್ಯಾಭ್ಯಾಸ ಮುಗಿಸಿ ಉನ್ನತ ವಿದ್ಯಾಭ್ಯಾಸಕಾಗಿ ವೆಲ್ಲೂರ್ ಬಾಖಿಯಾತ್ತ್ ಸ್ವಾಲಿಯತ್ತ್ ಅರೇಬಿಕ್ ಕಾಲೇಜಿಗೆ ಹೋದರು. ಚಿಕ್ಕಂದಿನಿಂದ ಕಲಿಯುವ ಕಾಲದಲ್ಲಿಯೇ ಸೂಕ್ಷಮತೆಯನ್ನು ಜೀವನದಲ್ಲಿ ಅಳವಡಿಸಿಕೊಂಡಿದರು.
ಆಧ್ಯಾತ್ಮಿಕ ಚಿಂತೆಯಲ್ಲಿ ಮಗ್ನರಾಗುದರೋದಿಗೆ ಆರಾಧನಾ ಕರ್ಮಗಳಲ್ಲಿ ನಿರತರಾಗಿದ್ದರು.
ಬಾಖಿಯಾತಿನ ಉನ್ನತ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ತನ್ನ ಪಿತಾಮಹಾನುಬವರು ನೇತೃತ್ವ ಕೊಡುತಿದ್ದ ಮಡವೂರ್ ಮಸೀದಿಯಲ್ಲಿಯೇ ದರ್ಸ್ ಆರಂಭಿಸಿದರು.
ಅನೇಕ ಮಹಾತ್ಮರುಗಳೊಂದಿಗೆ ನಿಕಟ ಸಂಪರ್ಕವನಿಟ್ಟುಕೊಂಡವರಾಗಿದರು.
ಸೂಕ್ಷಮಶಾಲಿಯಾದ ವಿದ್ಯಾರ್ಥಿಗಳನ್ನು ಹೆಚ್ಚು ಇಷ್ಟಪಡುತ್ತಿದ್ದರು.
ಉತ್ತಮ ಮತ ಪ್ರಭಾಷಣೆಗಾರರಾಗಿದ್ದ ಮಹಾನವರು, ಮದ್ರಸ, ಮಸೀದಿ, ದರ್ಸ್ ಗಳನ್ನು ಸ್ಥಾಪಿಸಲು ಹಾಗು ಇನ್ನಿತರ ಎಲ್ಲಾ ದೀನಿ ಕಾರ್ಯಗಳಿಗೂ ಪ್ರಭಾಷಣ ಮಾಡುದರ ಮೂಲಕ ಹಣ ಸಂಗ್ರಹಿಸುತ್ತಿದ್ದರು.
1962 ರಲ್ಲಿ ಹಜ್ಜ್ ಕರ್ಮ ನಿರ್ವಹಿಸಲು ಹೋದ ಮಹಾನವರುಗಳು ಮದೀನ ಸಂದರ್ಶಿನ ವೇಳೆಯಲ್ಲಿ ವಿಶುದ್ಧ ರೌಳಾ ಶರೀಫಿನ ಹತ್ತಿರ ಮುತ್ತು ನಬಿ ﷺ ರವರೊಂದಿಗೆ ಇರುವ ಸ್ನೇಹ ತಾಳಲಾರದೆ ಭೋದರಹಿತರಾಗಿ ಬಿದ್ದರು.
ಬಹುಮಾನ್ಯರಾದ ವಲಿಯುಲ್ಲಾವರು ಮಂಗಳೂರಿನವರಾದ *ನಖ್ ಶಬಂದಿ* ತ್ವರೀಖತ್ತಿನ ಶೈಖ್ ಖುತುಬುಝಮನ್ *ಮೊಯ್ಯಿದೀನ್ ಸಾಹಿಬ್*(ಖ:ಸಿ) ರವರು ಕಲ್ಲಿಕೋಟೆಯಲ್ಲಿ ಆಗಮಿಸಿದ ವಿಷಯ ತಿಳಿದು ಅವರನ್ನು ಸಂದರ್ಶಿಸಿದ್ದರು. ಅವರ ಆತ್ಮೀಯ ಶಿಸ್ಯತ್ವದಲ್ಲಿ ತನ್ನ ಜೀವನವನ್ನು ಮುಂದುವರಿಸಿದರು.
ಅವರಿಬ್ಬರ ನಡುವೆ ಇರುವ ಆತ್ಮೀಯ ಸಂಬಂದಗಳು ಅದ್ಬುತವಾಗಿತ್ತು. ಮಹಾನವರು ಶೈಖರರೊಂದಿಗೆ 8 ವರ್ಷಗಳ ಕಾಲ ಜೊತೆಯಲ್ಲಿ ವಾಸಿಸಿದ್ದರು.
ನಂತರದ 3 ವರ್ಷಗಳ
ಕಾಲದ ಜೀವನವು ಅದ್ಬುತ, ವಿಷ್ಮಯವನ್ನು ಉಂಟು ಮಾಡುತ್ತಿತ್ತು.
ಆ ಕಾಲದ ಸರಳ ಜೀವನದಲ್ಲಿ ಹಲವಾರು ವಿಶೇಷತೆಗಳನ್ನು ಕಾಣಲು ಸಾದ್ಯವಾಗುತ್ತಿತು. ನಿರಂತರವಾದ ಆರಾಧಾನ ಕ್ರಮ ದಿನನಿತ್ಯದ ಉಪವಾಸ ಕೇವಲ ಒಂದೊಂದು ಖರ್ಚೂರ ಆಹಾರವಾಗಿತ್ತು.
2 ದಿವಸಕ್ಕೊಮ್ಮೆ ಅಲ್ಪ ಆಡಿನ ಹಾಲು ಕುಡಿಯುತ್ತಿದ್ದರು. ಹೀಗೆ 3 ವರ್ಷ ಕಳೆದರು.
ತದನಂತರ..
ಯಾತ್ರೆಯ ಕಾಲವಾಗಿತ್ತು.
🕌ಮುಂದುವರಿಯುವುದು
✍ ಗಫೂರ್ ಬಾಯಾರ್
♻♻♻♻♻♻♻♻
👉�14👈
ಭಾಗ 01
➖➖➖➖➖➖➖➖
✍ ಗಫೂರ್ ಬಾಯಾರ್
➖➖➖➖➖➖➖➖
♻ *ಖುತ್ತುಬುಲ್ ಆಲಂ, ಸಿ. ಎಂ. ವಲಿಯುಲ್ಲಾಹಿ ಮಡವೂರ್, (ಖ:ಸಿ) ಕಲ್ಲಿಕೋಟೆ.*♻
ಕೇರಳದ ಕಲ್ಲಿಕೋಟೆಯಲ್ಲಿ ಜೀವಿಸಿದ ಪ್ರಮುಖರಾದ ಆಧ್ಯಾತ್ಮಿಕ ವ್ಯಕ್ತಿತ್ವಗಳಲ್ಲಿ ಓರ್ವರಾದ *ಬಹುಮಾನ್ಯ ಶೈಖ್ ವಲಿಯುಲ್ಲಾಹಿ ಮಡವೂರ್ ಸಿ.ಎಂ (ಚಿಟ್ಟಾಡಿ ಮೀತ್ತಿಲ್) ಅಬೂಬಕ್ಕರ್ ಮುಸ್ಲಿಯಾರ್ (ಖ:ಸಿ)*
ಮಹಾನವರು ನಮ್ಮನ್ನು ಆಗಲಿ ಸುಮಾರು 25 ವರ್ಷಗಳಾಯಿತು. ಕೇರಳದ ಕಲ್ಲಿಕೋಟೆ ಜಿಲ್ಲೆಯ ಮಡವೂರಿನಲ್ಲಿ ಸೂಫಿವರ್ಯರು, ಪಂಡಿತರು ಆಗಿದ್ದ ಕುಂಞ ಮಾಹಿನ್ ಕೋಯ ಮುಸ್ಲಿಯಾರ್(ಖ:ಸಿ) ಹಾಗು ಆಯಿಷಾ ಹಜ್ಜುಮ್ಮ (ಖ:ಸಿ) ರವರ ಮಗನಾಗಿ ಹಿಜರ ವರ್ಷ 1348 ರಬಿಉಲ್ ಅವ್ವಲ್ 12
(1928) ರಂದು ಜನನ.
ಮಹಾನವರ ಪೂರ್ವ ಪಿತಾಮಹಾನರವರುಗಳು ನೆಡಿಯನಾಡ್ ಎಂಬ ಊರಿನಿಂದ ಮಡವೂರಿಗೆ ಬಂದವರಾಗಿದ್ದರು.
ಪಿತಾಮಹಾನ್ ಕುಂಞ ಮಾಹಿನ್ ಮುಸ್ಲಿಯಾರ್ (ಖ:ಸಿ) ರವರು ಮಡವೂರಿನ ಖಾಝಿ ಮತ್ತು ಮುದರಿಸ್ ಆಗಿದ್ದರು.
ಪಂಡಿತರು, ವಾಗ್ಮಿಯೂ ಆಗಿದ್ದ ತಂದೆಯವರಿಂದಲೇ ಮಹಾನರವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಆರಂಭಿಸಿದರು.
ನಂತರ ಮೊಂಗಂ ಅವರಾನ್ ಮುಸ್ಲಿಯಾರ್ (ಖ:ಸಿ) ರವರ ಹತ್ತಿರ ದರ್ಸ್ ವಿದ್ಯಾಭ್ಯಾಸ ಆರಂಭಿಸಿದರು.
ಮಲಯಮ್ಮ ಅಬೂಬಕ್ಕರ್ ಮುಸ್ಲಿಯಾರ್ (ಖ:ಸಿ)
ಪ್ರಮುಖ ಪಂಡಿತರಾಗಿದ್ದ ಕುಟ್ಟಿಕಾಟ್ಟೂರ್ ಇಂಬಿಚ್ಚಾಲಿ ಮುಸ್ಲಿಯಾರ್ (ಖ:ಸಿ) ಮೊದಲಾದವರು ಪ್ರಮುಖ ಗುರುಗಳಾಗಿದ್ದರು.
ಕೊಯಿಲಾಂಡಿಯಿಂದ ದರ್ಸ್ ವಿದ್ಯಾಭ್ಯಾಸ ಮುಗಿಸಿ ಉನ್ನತ ವಿದ್ಯಾಭ್ಯಾಸಕಾಗಿ ವೆಲ್ಲೂರ್ ಬಾಖಿಯಾತ್ತ್ ಸ್ವಾಲಿಯತ್ತ್ ಅರೇಬಿಕ್ ಕಾಲೇಜಿಗೆ ಹೋದರು. ಚಿಕ್ಕಂದಿನಿಂದ ಕಲಿಯುವ ಕಾಲದಲ್ಲಿಯೇ ಸೂಕ್ಷಮತೆಯನ್ನು ಜೀವನದಲ್ಲಿ ಅಳವಡಿಸಿಕೊಂಡಿದರು.
ಆಧ್ಯಾತ್ಮಿಕ ಚಿಂತೆಯಲ್ಲಿ ಮಗ್ನರಾಗುದರೋದಿಗೆ ಆರಾಧನಾ ಕರ್ಮಗಳಲ್ಲಿ ನಿರತರಾಗಿದ್ದರು.
ಬಾಖಿಯಾತಿನ ಉನ್ನತ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ತನ್ನ ಪಿತಾಮಹಾನುಬವರು ನೇತೃತ್ವ ಕೊಡುತಿದ್ದ ಮಡವೂರ್ ಮಸೀದಿಯಲ್ಲಿಯೇ ದರ್ಸ್ ಆರಂಭಿಸಿದರು.
ಅನೇಕ ಮಹಾತ್ಮರುಗಳೊಂದಿಗೆ ನಿಕಟ ಸಂಪರ್ಕವನಿಟ್ಟುಕೊಂಡವರಾಗಿದರು.
ಸೂಕ್ಷಮಶಾಲಿಯಾದ ವಿದ್ಯಾರ್ಥಿಗಳನ್ನು ಹೆಚ್ಚು ಇಷ್ಟಪಡುತ್ತಿದ್ದರು.
ಉತ್ತಮ ಮತ ಪ್ರಭಾಷಣೆಗಾರರಾಗಿದ್ದ ಮಹಾನವರು, ಮದ್ರಸ, ಮಸೀದಿ, ದರ್ಸ್ ಗಳನ್ನು ಸ್ಥಾಪಿಸಲು ಹಾಗು ಇನ್ನಿತರ ಎಲ್ಲಾ ದೀನಿ ಕಾರ್ಯಗಳಿಗೂ ಪ್ರಭಾಷಣ ಮಾಡುದರ ಮೂಲಕ ಹಣ ಸಂಗ್ರಹಿಸುತ್ತಿದ್ದರು.
1962 ರಲ್ಲಿ ಹಜ್ಜ್ ಕರ್ಮ ನಿರ್ವಹಿಸಲು ಹೋದ ಮಹಾನವರುಗಳು ಮದೀನ ಸಂದರ್ಶಿನ ವೇಳೆಯಲ್ಲಿ ವಿಶುದ್ಧ ರೌಳಾ ಶರೀಫಿನ ಹತ್ತಿರ ಮುತ್ತು ನಬಿ ﷺ ರವರೊಂದಿಗೆ ಇರುವ ಸ್ನೇಹ ತಾಳಲಾರದೆ ಭೋದರಹಿತರಾಗಿ ಬಿದ್ದರು.
ಬಹುಮಾನ್ಯರಾದ ವಲಿಯುಲ್ಲಾವರು ಮಂಗಳೂರಿನವರಾದ *ನಖ್ ಶಬಂದಿ* ತ್ವರೀಖತ್ತಿನ ಶೈಖ್ ಖುತುಬುಝಮನ್ *ಮೊಯ್ಯಿದೀನ್ ಸಾಹಿಬ್*(ಖ:ಸಿ) ರವರು ಕಲ್ಲಿಕೋಟೆಯಲ್ಲಿ ಆಗಮಿಸಿದ ವಿಷಯ ತಿಳಿದು ಅವರನ್ನು ಸಂದರ್ಶಿಸಿದ್ದರು. ಅವರ ಆತ್ಮೀಯ ಶಿಸ್ಯತ್ವದಲ್ಲಿ ತನ್ನ ಜೀವನವನ್ನು ಮುಂದುವರಿಸಿದರು.
ಅವರಿಬ್ಬರ ನಡುವೆ ಇರುವ ಆತ್ಮೀಯ ಸಂಬಂದಗಳು ಅದ್ಬುತವಾಗಿತ್ತು. ಮಹಾನವರು ಶೈಖರರೊಂದಿಗೆ 8 ವರ್ಷಗಳ ಕಾಲ ಜೊತೆಯಲ್ಲಿ ವಾಸಿಸಿದ್ದರು.
ನಂತರದ 3 ವರ್ಷಗಳ
ಕಾಲದ ಜೀವನವು ಅದ್ಬುತ, ವಿಷ್ಮಯವನ್ನು ಉಂಟು ಮಾಡುತ್ತಿತ್ತು.
ಆ ಕಾಲದ ಸರಳ ಜೀವನದಲ್ಲಿ ಹಲವಾರು ವಿಶೇಷತೆಗಳನ್ನು ಕಾಣಲು ಸಾದ್ಯವಾಗುತ್ತಿತು. ನಿರಂತರವಾದ ಆರಾಧಾನ ಕ್ರಮ ದಿನನಿತ್ಯದ ಉಪವಾಸ ಕೇವಲ ಒಂದೊಂದು ಖರ್ಚೂರ ಆಹಾರವಾಗಿತ್ತು.
2 ದಿವಸಕ್ಕೊಮ್ಮೆ ಅಲ್ಪ ಆಡಿನ ಹಾಲು ಕುಡಿಯುತ್ತಿದ್ದರು. ಹೀಗೆ 3 ವರ್ಷ ಕಳೆದರು.
ತದನಂತರ..
ಯಾತ್ರೆಯ ಕಾಲವಾಗಿತ್ತು.
🕌ಮುಂದುವರಿಯುವುದು
✍ ಗಫೂರ್ ಬಾಯಾರ್
♻♻♻♻♻♻♻♻
*ನನ್ನ ಪ್ರವಾದಿ (ಸ.ಅ.ವ)*
🍂🍂🍂🍂🍂🍂🍂
ಶಾಂತಿ-ಸೌಹಾರ್ದತೆಯ ಪ್ರತೀಕ,
ಸರ್ವ ಬಾಂಧವರ ಹೃದಯ ಮಿಡಿತ,
ಪ್ರತಿ ಮನಸ್ಸುಗಳು ಆಶಿಸುವ ವ್ಯಕ್ತಿತ್ವ..
ಸರ್ವ ಮುಸಲ್ಮಾನರ ನೇತಾರ,
ಸತ್ಯಸಂದತೆಯ *ಅಲ್ ಅಮೀನ್*ನಾಮಾಂಕಿತ,
*ನನ್ನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..*
ಹೆಣ್ಣುಮಗಳಿಗೆ ಬದುಕಲು ಸ್ವಾತಂತ್ರ್ಯವಿಲ್ಲದ
ಅತೀ ನೀಚ ಕಾಲಘಟ್ಟ..
ಪ್ರತಿ ಹೆಣ್ಣು ಶಿಶುವಿನ ಜೀವಂತವಾಗಿ
ಮಣ್ಣಿನೊಂದಿಗೆ ವಿಲೀನಗೊಳಿಸುವ ಸಂಪ್ರದಾಯ..
ಹೆತ್ತವರ ಕಣ್ಣೀರಿಗೆ ಸಾಂತ್ವನವಾಗಿ
ಹೆಣ್ಣಿನ ಬಾಳಿಗೆ ಬೆಳಕಾಗಿ ಜಗ ಬೆಳಗಿದ
*ನನ್ನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..!!*
ನಾಡಿನ ಉದ್ದಗಲೇ ಅನೀತಿ-ಅನಾಚಾರ,
ಅಕ್ರಮ, ಜೂಜಾಟ, ರಹಸ್ಯ-ಪರಸ್ಯ
ವ್ಯಭಿಚಾರದಿಂದ ಕಂಗೆಟ್ಟ ಕಾಲ...
ನಾಡಿಗೆ ಬೆಳಕಾಗಿ, ಸಂತ್ರಸ್ತರಿಗೆ ಸಹಾಯಕರಾಗಿ,
ಅನಾಚಾರಗಳಿಗೆ ತಡೆಯಾಗಿ ಉದಯಿಸಿದ
*ನನ್ನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..!!*
ಶ್ರೀಮಂತ ಕುಲಗಳ ಕೈಯಡಿಯಲಿ
ಗಹಗಹಿಸುತ್ತಿದ್ದ ಗುಲಾಮತನ...
ಕ್ರೂರ ಹುಲಿ-ಸಿಂಹಗಳೊಂದಿಗೆ
ಗುಲಾಮರ ಕಾದಾಡಿಸಿ ಮನೋರಂಜಿಸುವ
ಅತೀ ನೀಚ ಅಮಾನವೀಯ ಕಾಲ..
ಗುಲಾಮರನ್ನು ಬಂಧಮುಕ್ತಗೊಳಿಸಿ,
ಗುಲಾಮರ ವಿಮೋಚನೆಗೆ ಕರೆ ನೀಡಿದ
*ನನ್ನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..!*
ಕುಲ-ಜಾತಿ-ವರ್ಣಗಳ ತಾರತಮ್ಯ,
ಕರ್ರಗಿನವನು ಬದುಕಲು ಹೇಸುವ ಕಾಲಘಟ್ಟ..
ಕಪ್ಪು ಕರ್ರಗಿನ ಬಿಲಾಲ್(ರ.ಅ)ರನ್ನು
ಹೆಗಲಲ್ಲಿ ಕೂರಿಸಿ ಆಝಾನ್ ಕರೆಯಲೇಳಿ ವರ್ಣ ತಾರತಮ್ಯ ಕೊನೆಗಾಣಿಸಿದ
*ನನ್ನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..*
ವಿಧವೆಯರಿಗೆ ಬಾಳು ನಿಷೇದಿಸಿ,
ಕ್ರೂರಿ ಮನುಷ್ಯರೆದುರು ಅಮಾನುಷವಾಗಿ
ವ್ಯಭಿಚಾರಕ್ಕೆಸೆಯಲ್ಪಡುವ ಸಮಯ..
ವಿಧವೆಯರಿಗೆ ಬಾಳಲು ಅವಕಾಶ ಕಲ್ಪಿಸಿ
ತನಗಿಂತ ವರುಷಗಳಷ್ಟು ಹಿರಿಯ
ವಿಧವೆ ಖದೀಜಾ(ರ.ಅ)ರನ್ನು ವರಿಸಿದ
*ನನ್ನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..!!*
ಧರ್ಮ - ಧರ್ಮಗಳ ಮಧ್ಯೆ ಕಲಹ,
ಜಾತಿ-ಕುಲಗಳ ಮಧ್ಯೆ ಅಟ್ಟಹಾಸ..
ಪರರೊಂದಿಗಿನ ನೀಚ ವೈರತ್ವದ ಮಧ್ಯೆ,
ಯಹೂದಿಯ ಶವಯಾತ್ರೆಯಲ್ಲಿ
ಎದ್ದು ನಿಂತು ಗೌರವ ಸೂಚಿಸಿ
ಪರಧರ್ಮ ಸೌಹಾರ್ದತೆಯ ಸಾರಿದ,
*ನನ್ನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..!!*
ತ್ವಾಹಿಫ್ ಶಿಖರಗಳ ನಡುವೆ ಸತ್ಯ ನಿಷೇಧಿಗಳಿಂದ
ಕಲ್ಲುತೂರಾಟಕ್ಕೆ ಬಲಿಯಾದಾಗಲೂ..
ಲಅ್'ನತ್ ಅಬೂಜಹಲ್ ಬಳಗ
ಒಂಟೆಯ ಹಸಿ ಕರುಳುಗಳ
ನಮಾಝಿನ ಸಾಷ್ಟಾಂಗದ ಸಮಯದಿ
ಹೆಗಲ ಮೇಲೆ ಇರಿಸಿದಾಗಲೂ
ಅವರಿಗಾಗಿ ದುವಾಗೈದ ಶಾಂತಿಯ ಪ್ರತಿರೂಪ...
*ನನ್ನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..!!*
ಜ್ವರಬಾಧಿತರಾಗಿ ಮಲಗಿರುವಾಗ..
ಅಝ್ರಾಹಿಲ್(ಅ.ಸ)ರು ರೂಹ್ ಹಿಡಿಯಲು
ಅಸೀನರಾದ ಮರಣಶಯ್ಯೆಯಲ್ಲಿ ಕೂಡ
ತನ್ನ ಉಮ್ಮತ್ತಿಗಾಗಿ, ತನ್ನ ಸಮುದಾಯಕ್ಕಾಗಿ,
ಅರ್ಥಾತ್ ನಮಗಾಗಿ ಕಣ್ಣೀರಿಟ್ಟು ದುವಾಃಗೈದ ...
*ನನ್ನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ...*
*✍🏻ತಾಝ್ ಲೀ ಪುತ್ತೂರ್*
🍂🍂🍂🍂🍂🍂🍂
ಶಾಂತಿ-ಸೌಹಾರ್ದತೆಯ ಪ್ರತೀಕ,
ಸರ್ವ ಬಾಂಧವರ ಹೃದಯ ಮಿಡಿತ,
ಪ್ರತಿ ಮನಸ್ಸುಗಳು ಆಶಿಸುವ ವ್ಯಕ್ತಿತ್ವ..
ಸರ್ವ ಮುಸಲ್ಮಾನರ ನೇತಾರ,
ಸತ್ಯಸಂದತೆಯ *ಅಲ್ ಅಮೀನ್*ನಾಮಾಂಕಿತ,
*ನನ್ನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..*
ಹೆಣ್ಣುಮಗಳಿಗೆ ಬದುಕಲು ಸ್ವಾತಂತ್ರ್ಯವಿಲ್ಲದ
ಅತೀ ನೀಚ ಕಾಲಘಟ್ಟ..
ಪ್ರತಿ ಹೆಣ್ಣು ಶಿಶುವಿನ ಜೀವಂತವಾಗಿ
ಮಣ್ಣಿನೊಂದಿಗೆ ವಿಲೀನಗೊಳಿಸುವ ಸಂಪ್ರದಾಯ..
ಹೆತ್ತವರ ಕಣ್ಣೀರಿಗೆ ಸಾಂತ್ವನವಾಗಿ
ಹೆಣ್ಣಿನ ಬಾಳಿಗೆ ಬೆಳಕಾಗಿ ಜಗ ಬೆಳಗಿದ
*ನನ್ನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..!!*
ನಾಡಿನ ಉದ್ದಗಲೇ ಅನೀತಿ-ಅನಾಚಾರ,
ಅಕ್ರಮ, ಜೂಜಾಟ, ರಹಸ್ಯ-ಪರಸ್ಯ
ವ್ಯಭಿಚಾರದಿಂದ ಕಂಗೆಟ್ಟ ಕಾಲ...
ನಾಡಿಗೆ ಬೆಳಕಾಗಿ, ಸಂತ್ರಸ್ತರಿಗೆ ಸಹಾಯಕರಾಗಿ,
ಅನಾಚಾರಗಳಿಗೆ ತಡೆಯಾಗಿ ಉದಯಿಸಿದ
*ನನ್ನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..!!*
ಶ್ರೀಮಂತ ಕುಲಗಳ ಕೈಯಡಿಯಲಿ
ಗಹಗಹಿಸುತ್ತಿದ್ದ ಗುಲಾಮತನ...
ಕ್ರೂರ ಹುಲಿ-ಸಿಂಹಗಳೊಂದಿಗೆ
ಗುಲಾಮರ ಕಾದಾಡಿಸಿ ಮನೋರಂಜಿಸುವ
ಅತೀ ನೀಚ ಅಮಾನವೀಯ ಕಾಲ..
ಗುಲಾಮರನ್ನು ಬಂಧಮುಕ್ತಗೊಳಿಸಿ,
ಗುಲಾಮರ ವಿಮೋಚನೆಗೆ ಕರೆ ನೀಡಿದ
*ನನ್ನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..!*
ಕುಲ-ಜಾತಿ-ವರ್ಣಗಳ ತಾರತಮ್ಯ,
ಕರ್ರಗಿನವನು ಬದುಕಲು ಹೇಸುವ ಕಾಲಘಟ್ಟ..
ಕಪ್ಪು ಕರ್ರಗಿನ ಬಿಲಾಲ್(ರ.ಅ)ರನ್ನು
ಹೆಗಲಲ್ಲಿ ಕೂರಿಸಿ ಆಝಾನ್ ಕರೆಯಲೇಳಿ ವರ್ಣ ತಾರತಮ್ಯ ಕೊನೆಗಾಣಿಸಿದ
*ನನ್ನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..*
ವಿಧವೆಯರಿಗೆ ಬಾಳು ನಿಷೇದಿಸಿ,
ಕ್ರೂರಿ ಮನುಷ್ಯರೆದುರು ಅಮಾನುಷವಾಗಿ
ವ್ಯಭಿಚಾರಕ್ಕೆಸೆಯಲ್ಪಡುವ ಸಮಯ..
ವಿಧವೆಯರಿಗೆ ಬಾಳಲು ಅವಕಾಶ ಕಲ್ಪಿಸಿ
ತನಗಿಂತ ವರುಷಗಳಷ್ಟು ಹಿರಿಯ
ವಿಧವೆ ಖದೀಜಾ(ರ.ಅ)ರನ್ನು ವರಿಸಿದ
*ನನ್ನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..!!*
ಧರ್ಮ - ಧರ್ಮಗಳ ಮಧ್ಯೆ ಕಲಹ,
ಜಾತಿ-ಕುಲಗಳ ಮಧ್ಯೆ ಅಟ್ಟಹಾಸ..
ಪರರೊಂದಿಗಿನ ನೀಚ ವೈರತ್ವದ ಮಧ್ಯೆ,
ಯಹೂದಿಯ ಶವಯಾತ್ರೆಯಲ್ಲಿ
ಎದ್ದು ನಿಂತು ಗೌರವ ಸೂಚಿಸಿ
ಪರಧರ್ಮ ಸೌಹಾರ್ದತೆಯ ಸಾರಿದ,
*ನನ್ನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..!!*
ತ್ವಾಹಿಫ್ ಶಿಖರಗಳ ನಡುವೆ ಸತ್ಯ ನಿಷೇಧಿಗಳಿಂದ
ಕಲ್ಲುತೂರಾಟಕ್ಕೆ ಬಲಿಯಾದಾಗಲೂ..
ಲಅ್'ನತ್ ಅಬೂಜಹಲ್ ಬಳಗ
ಒಂಟೆಯ ಹಸಿ ಕರುಳುಗಳ
ನಮಾಝಿನ ಸಾಷ್ಟಾಂಗದ ಸಮಯದಿ
ಹೆಗಲ ಮೇಲೆ ಇರಿಸಿದಾಗಲೂ
ಅವರಿಗಾಗಿ ದುವಾಗೈದ ಶಾಂತಿಯ ಪ್ರತಿರೂಪ...
*ನನ್ನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ..!!*
ಜ್ವರಬಾಧಿತರಾಗಿ ಮಲಗಿರುವಾಗ..
ಅಝ್ರಾಹಿಲ್(ಅ.ಸ)ರು ರೂಹ್ ಹಿಡಿಯಲು
ಅಸೀನರಾದ ಮರಣಶಯ್ಯೆಯಲ್ಲಿ ಕೂಡ
ತನ್ನ ಉಮ್ಮತ್ತಿಗಾಗಿ, ತನ್ನ ಸಮುದಾಯಕ್ಕಾಗಿ,
ಅರ್ಥಾತ್ ನಮಗಾಗಿ ಕಣ್ಣೀರಿಟ್ಟು ದುವಾಃಗೈದ ...
*ನನ್ನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ...*
*✍🏻ತಾಝ್ ಲೀ ಪುತ್ತೂರ್*
*ಇನ್ನೊಬ್ಬರ ಮಾನ ಹರಾಜು ಮಾಡಬೇಡಿ. ಮುಂದೆ, ಅದು ನಮ್ಮ ಮಾನ ಹರಾಜಾಗಲು ಕಾರಣವಾದೀತು.!*
ಕೆಲವರಿಗಂತೂ ಇನ್ನೊಬ್ಬರ ನ್ಯೂನತೆಗಳನ್ನು ಚಿತ್ರೀಕರಿಸಿ, ಅದನ್ನು ಇತರರಿಗೆ ರವಾನಿಸುವುದೆಂದರೆ, ಎಲ್ಲಿಲ್ಲದ ಆಸಕ್ತಿ. ಹೀಗೆ ಇನ್ನೊಬ್ಬರ ಮಾನ ಹರಾಜು ಹಾಕಿದುದರ ಪರಿಣಾಮ ಮುಂದೊಂದು ದಿನ ತನಗೂ ಅಂತಹ ಪರಿಸ್ಥಿತಿ ಬಂದೊದಗುವ ಸಾದ್ಯತೆ ಇರಬಹುದೆಂಬ ಕಲ್ಪನೆಯೂ ಅಂತಹವರಿಗೆ ಇರುವುದಿಲ್ಲ.
ಒಬ್ಬ ವ್ಯಕ್ತಿ ತಪ್ಪು ಮಾಡಿದರೆ, ಅದು ಅವನು ಮತ್ತು ಅಲ್ಲಾಹನಿಗೆ ಸಂಬಂಧಿಸಿದ ಪಾಪವಾಗಿದೆ. ತಪ್ಪು ಮಾಡಿದ ವ್ಯಕ್ತಿ ಅಲ್ಲಾಹನಲ್ಲಿ ಕ್ಷಮೆ ಕೇಳಿದರೆ, ಅಲ್ಲಾಹು ಕ್ಷಮಿಸಬಹುದು. ಆದರೆ, ಅದನ್ನು ನಾವು ಹೇಳಿ ನಡೆದರೆ, ಪ್ರಚಾರ ಮಾಡಿದರೆ, ಅದು ನಮಗೂ ಅವರಿಗೂ ಸಂಬಂಧಪಡುವ ಪಾಪ (ಗೀಬತ್) ವಾಗಿಬಿಡುತ್ತದೆ. ಗೀಬತ್ ಹೇಳಲ್ಪಟ್ಟವರು ಕ್ಷಮಿಸದ ಹೊರತು, ಗೀಬತ್ ಹೇಳಿದವನಿಗೆ ಅಲ್ಲಾಹನ ಬಳಿ ಕ್ಷಮೆ ಇರುವುದಿಲ್ಲ. *"ಗೀಬತ್" ವ್ಯಭಿಚಾರ ಕ್ಕಿಂತಲೂ ಮಹಾ ಪಾಪವಾಗಿದೆ"* (ಹದೀಸ್)
"ಗೀಬತ್" ಎಂಬ ಪಾಪದ ಗಂಭೀರತೆ ಎಷ್ಟಿದೆ ಎಂಬುದನ್ನು ಈ ಹದೀಸ್ ನಿಂದ ನಮಗೆ ಅರ್ಥಮಾಡಿಕೊಳ್ಳಬಹುದು.
"ನಮ್ಮ ಬೆನ್ನು ನಾವು ಕಾಣುವುದಿಲ್ಲ" ಎಂಬ ಹಿರಿಯರ ಮಾತಿನಂತೆ, ನಮ್ಮ ಭವಿಷ್ಯವನ್ನು ನಾವು ಅರಿತಿರುವುದಿಲ್ಲ. ನಮ್ಮ ಭವಿಷ್ಯವನ್ನು ಒಳ್ಳೆಯದು ಅಥವಾ ಕೆಟ್ಟದು ಮಾಡುವ ಅವಕಾಶ ನಮ್ಮ ಕೈಯಲ್ಲೇ ಇರುತ್ತದೆ. ನಾವು ಜನರಿಗೆ ಒಳಿತನ್ನು ಬಯಸಿದರೆ, ಅಲ್ಲಾಹು ನಮಗೆ ಒಳಿತನ್ನು ಕರುಣಿಸುತ್ತಾನೆ. ಕೆಟ್ಟದನ್ನು ಬಯಸಿದರೆ, ಆ ಕೆಟ್ಟದು ನಮಗೇ ದಕ್ಕುತ್ತದೆ. ಅದರಂತೆ, ಇನ್ನೊಬ್ಬರ ಮಾನವನ್ನು ನಾವು ಹರಾಜು ಮಾಡಿದರೆ, ನಮ್ಮ ಮಾನವನ್ನು ಅಲ್ಲಾಹು ಹರಾಜು ಮಾಡುತ್ತಾನೆ. ಇನ್ನೊಬ್ಬರ ಮಾನವನ್ನು ನಾವು ಉಳಿಸಿದರೆ, ನಮ್ಮ ಮಾನವನ್ನು ಅಲ್ಲಾಹು ಕಾಪಾಡುತ್ತಾನೆ.
ಇನ್ನೊಬ್ಬರ ತಪ್ಪನ್ನು ಪ್ರಚಾರ ಮಾಡಿ, ಅವರ ಮಾನ ಹರಾಜು ಹಾಕುವವರು ಚಿಂತಿಸಬೇಕು, ನಮ್ಮಿಂದ ಅದಕ್ಕಿಂತಲೂ ದೊಡ್ಡದಾದ ಪಾಪವನ್ನು ಮಾಡಿಸಿ, ನಮ್ಮ ಮಾನವನ್ನು ಇನ್ನೊಬ್ಬರಿಂದ ಹರಾಜು ಮಾಡಿಸಲು ಅಲ್ಲಾಹನಿಗೆ ಸಾದ್ಯವಿಲ್ಲವೇ ಎಂದು. ನಮಗೆ ಇಷ್ಟವಿಲ್ಲದ ನಮ್ಮ ಒಂದು ಫೋಟೋ ಅಥವಾ ವೀಡಿಯೋ ವನ್ನು ಯಾರಾದರೂ forward ಮಾಡಿದರೆ, ನಮಗೆಷ್ಟು ಬೇಸರವಾಗುವುದಿಲ್ಲ. ಅದರಂತೆ, ಇನ್ನೊಬ್ಬರ ಮನಸ್ಥಿತಿಯನ್ನು ನಾವೇಕೆ ಅರ್ಥಮಾಡಿಕೊಳ್ಳಬಾರದು.
ಇನ್ನೊಬ್ಬರ ಮಾನ ಹರಾಜು ಮಾಡುವುದೆಂದರೆ, ಅವರಿಗೆ ನಾವು ಅನ್ಯಾಯ ಮಾಡಿದಂತೆ. *ಅನ್ಯಾಯಕ್ಕೊಲಗಾದವರು ಕಣ್ಣೀರಿಟ್ಟು ಪ್ರಾರ್ಥಿಸಿದರೆ, ಅವರ ಕಣ್ಣೀರು ನಮಗೆ ತಟ್ಟದಿರುತ್ತದೆಯೇ?.*
"ತನ್ನ ಸಹೋದರನ ನ್ಯೂನತೆಗಳನ್ನು ಮರೆಮಾಚುವವನ ನ್ಯೂನತೆಗಳನ್ನು ಪುನರುತ್ಥಾನದ ದಿನದಂದು ಅಲ್ಲಾಹನು ಮರೆಮಾಚಿಡುವನು" (ಬುಖಾರಿ-ಮುಸ್ಲಿಂ) (ಅಲ್ಲಾಹು ಅವನ ಮುಖವನ್ನು ನರಕದಿಂದ ತಡೆಯುವನು).
*ಇಂತಹ ಸೌಭಾಗ್ಯ ಶಾಲಿಗಳಲ್ಲಿ ನಾವು ಒಳಪಡುವುದು ಬೇಡವೇ? ಅಲ್ಲಾಹು ಅನುಗ್ರಹಿಸಲಿ, ಆಮೀನ್.*
ಅಲ್ಲಾಹನೇ, ಇಹ-ಪರದಲ್ಲೂ ನಮ್ಮ ಹಿಝ್ಝತನ್ನು ನೀನು ಸಂರಕ್ಷಿಸು, ಇನ್ನೊಬ್ಬರ ನ್ಯೂನತೆಗಳನ್ನು ಹೇಳಿ ನಡೆಯುವಂತಹ ಮಹಾ ಪಾಪಗಳಿಂದ ನಮಗೆ ವಿಮುಕ್ತಿ ನೀಡು, ಆಮೀನ್.
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
ಕೆಲವರಿಗಂತೂ ಇನ್ನೊಬ್ಬರ ನ್ಯೂನತೆಗಳನ್ನು ಚಿತ್ರೀಕರಿಸಿ, ಅದನ್ನು ಇತರರಿಗೆ ರವಾನಿಸುವುದೆಂದರೆ, ಎಲ್ಲಿಲ್ಲದ ಆಸಕ್ತಿ. ಹೀಗೆ ಇನ್ನೊಬ್ಬರ ಮಾನ ಹರಾಜು ಹಾಕಿದುದರ ಪರಿಣಾಮ ಮುಂದೊಂದು ದಿನ ತನಗೂ ಅಂತಹ ಪರಿಸ್ಥಿತಿ ಬಂದೊದಗುವ ಸಾದ್ಯತೆ ಇರಬಹುದೆಂಬ ಕಲ್ಪನೆಯೂ ಅಂತಹವರಿಗೆ ಇರುವುದಿಲ್ಲ.
ಒಬ್ಬ ವ್ಯಕ್ತಿ ತಪ್ಪು ಮಾಡಿದರೆ, ಅದು ಅವನು ಮತ್ತು ಅಲ್ಲಾಹನಿಗೆ ಸಂಬಂಧಿಸಿದ ಪಾಪವಾಗಿದೆ. ತಪ್ಪು ಮಾಡಿದ ವ್ಯಕ್ತಿ ಅಲ್ಲಾಹನಲ್ಲಿ ಕ್ಷಮೆ ಕೇಳಿದರೆ, ಅಲ್ಲಾಹು ಕ್ಷಮಿಸಬಹುದು. ಆದರೆ, ಅದನ್ನು ನಾವು ಹೇಳಿ ನಡೆದರೆ, ಪ್ರಚಾರ ಮಾಡಿದರೆ, ಅದು ನಮಗೂ ಅವರಿಗೂ ಸಂಬಂಧಪಡುವ ಪಾಪ (ಗೀಬತ್) ವಾಗಿಬಿಡುತ್ತದೆ. ಗೀಬತ್ ಹೇಳಲ್ಪಟ್ಟವರು ಕ್ಷಮಿಸದ ಹೊರತು, ಗೀಬತ್ ಹೇಳಿದವನಿಗೆ ಅಲ್ಲಾಹನ ಬಳಿ ಕ್ಷಮೆ ಇರುವುದಿಲ್ಲ. *"ಗೀಬತ್" ವ್ಯಭಿಚಾರ ಕ್ಕಿಂತಲೂ ಮಹಾ ಪಾಪವಾಗಿದೆ"* (ಹದೀಸ್)
"ಗೀಬತ್" ಎಂಬ ಪಾಪದ ಗಂಭೀರತೆ ಎಷ್ಟಿದೆ ಎಂಬುದನ್ನು ಈ ಹದೀಸ್ ನಿಂದ ನಮಗೆ ಅರ್ಥಮಾಡಿಕೊಳ್ಳಬಹುದು.
"ನಮ್ಮ ಬೆನ್ನು ನಾವು ಕಾಣುವುದಿಲ್ಲ" ಎಂಬ ಹಿರಿಯರ ಮಾತಿನಂತೆ, ನಮ್ಮ ಭವಿಷ್ಯವನ್ನು ನಾವು ಅರಿತಿರುವುದಿಲ್ಲ. ನಮ್ಮ ಭವಿಷ್ಯವನ್ನು ಒಳ್ಳೆಯದು ಅಥವಾ ಕೆಟ್ಟದು ಮಾಡುವ ಅವಕಾಶ ನಮ್ಮ ಕೈಯಲ್ಲೇ ಇರುತ್ತದೆ. ನಾವು ಜನರಿಗೆ ಒಳಿತನ್ನು ಬಯಸಿದರೆ, ಅಲ್ಲಾಹು ನಮಗೆ ಒಳಿತನ್ನು ಕರುಣಿಸುತ್ತಾನೆ. ಕೆಟ್ಟದನ್ನು ಬಯಸಿದರೆ, ಆ ಕೆಟ್ಟದು ನಮಗೇ ದಕ್ಕುತ್ತದೆ. ಅದರಂತೆ, ಇನ್ನೊಬ್ಬರ ಮಾನವನ್ನು ನಾವು ಹರಾಜು ಮಾಡಿದರೆ, ನಮ್ಮ ಮಾನವನ್ನು ಅಲ್ಲಾಹು ಹರಾಜು ಮಾಡುತ್ತಾನೆ. ಇನ್ನೊಬ್ಬರ ಮಾನವನ್ನು ನಾವು ಉಳಿಸಿದರೆ, ನಮ್ಮ ಮಾನವನ್ನು ಅಲ್ಲಾಹು ಕಾಪಾಡುತ್ತಾನೆ.
ಇನ್ನೊಬ್ಬರ ತಪ್ಪನ್ನು ಪ್ರಚಾರ ಮಾಡಿ, ಅವರ ಮಾನ ಹರಾಜು ಹಾಕುವವರು ಚಿಂತಿಸಬೇಕು, ನಮ್ಮಿಂದ ಅದಕ್ಕಿಂತಲೂ ದೊಡ್ಡದಾದ ಪಾಪವನ್ನು ಮಾಡಿಸಿ, ನಮ್ಮ ಮಾನವನ್ನು ಇನ್ನೊಬ್ಬರಿಂದ ಹರಾಜು ಮಾಡಿಸಲು ಅಲ್ಲಾಹನಿಗೆ ಸಾದ್ಯವಿಲ್ಲವೇ ಎಂದು. ನಮಗೆ ಇಷ್ಟವಿಲ್ಲದ ನಮ್ಮ ಒಂದು ಫೋಟೋ ಅಥವಾ ವೀಡಿಯೋ ವನ್ನು ಯಾರಾದರೂ forward ಮಾಡಿದರೆ, ನಮಗೆಷ್ಟು ಬೇಸರವಾಗುವುದಿಲ್ಲ. ಅದರಂತೆ, ಇನ್ನೊಬ್ಬರ ಮನಸ್ಥಿತಿಯನ್ನು ನಾವೇಕೆ ಅರ್ಥಮಾಡಿಕೊಳ್ಳಬಾರದು.
ಇನ್ನೊಬ್ಬರ ಮಾನ ಹರಾಜು ಮಾಡುವುದೆಂದರೆ, ಅವರಿಗೆ ನಾವು ಅನ್ಯಾಯ ಮಾಡಿದಂತೆ. *ಅನ್ಯಾಯಕ್ಕೊಲಗಾದವರು ಕಣ್ಣೀರಿಟ್ಟು ಪ್ರಾರ್ಥಿಸಿದರೆ, ಅವರ ಕಣ್ಣೀರು ನಮಗೆ ತಟ್ಟದಿರುತ್ತದೆಯೇ?.*
"ತನ್ನ ಸಹೋದರನ ನ್ಯೂನತೆಗಳನ್ನು ಮರೆಮಾಚುವವನ ನ್ಯೂನತೆಗಳನ್ನು ಪುನರುತ್ಥಾನದ ದಿನದಂದು ಅಲ್ಲಾಹನು ಮರೆಮಾಚಿಡುವನು" (ಬುಖಾರಿ-ಮುಸ್ಲಿಂ) (ಅಲ್ಲಾಹು ಅವನ ಮುಖವನ್ನು ನರಕದಿಂದ ತಡೆಯುವನು).
*ಇಂತಹ ಸೌಭಾಗ್ಯ ಶಾಲಿಗಳಲ್ಲಿ ನಾವು ಒಳಪಡುವುದು ಬೇಡವೇ? ಅಲ್ಲಾಹು ಅನುಗ್ರಹಿಸಲಿ, ಆಮೀನ್.*
ಅಲ್ಲಾಹನೇ, ಇಹ-ಪರದಲ್ಲೂ ನಮ್ಮ ಹಿಝ್ಝತನ್ನು ನೀನು ಸಂರಕ್ಷಿಸು, ಇನ್ನೊಬ್ಬರ ನ್ಯೂನತೆಗಳನ್ನು ಹೇಳಿ ನಡೆಯುವಂತಹ ಮಹಾ ಪಾಪಗಳಿಂದ ನಮಗೆ ವಿಮುಕ್ತಿ ನೀಡು, ಆಮೀನ್.
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
ಝಿಯಾರತ್ತ್ ಕೇಂದ್ರ
👉�13👈
➖➖➖➖➖➖➖➖
*ಅಸ್ಸಯ್ಯದ್ ಮುಹಮ್ಮದ್ ಬುಖಾರಿ (ಖ:ಸಿ) ಪರವಣ್ಣ.. ತಿರೂರ್, ಮಲಪ್ಪುರಂ*
➿➿➿➿➿➿➿➿
✍ ಗಫೂರ್ ಬಾಯಾರ್
ಬುಖಾರಿ ಪರಂಪರೆಯ ಸಾದಾತ್ತುಗಳಲ್ಲಿ ಮೊದಲನೇಯದಾಗಿ ಕೇರಳಕ್ಕೆ ಆಗಮಿಸಿದ ಮಹಾನರಾದ ಅಸ್ಸಯ್ಯದ್ ಅಹ್ಮದ್ ಜಲಾಲುದ್ದೀನ್ ಅಲ್ ಬುಖಾರಿ (ಖ:ಸಿ) ಅವರ ಮಗನಾದ ಇಸ್ಮಾಯಿಲ್ ಬುಖಾರಿ (ಖ:ಸ)(ಚೆ0ಬಿಟ್ಟ ಪಳ್ಳಿ, ಕೊಚ್ಚಿ)
ಅವರ 2ನೇಯ ಮಗನಾಗಿದ್ದಾರೆ ಅಸ್ಸಯ್ಯದ್ ಮುಹಮ್ಮದ್ ಬುಖಾರಿ (ಖ:ಸಿ)..
ಹಿಜರಿ ವರ್ಷ ಸುಮಾರು 998ರಲ್ಲಿ ಜನಿಸಿದರು..
ತಂದೆಯ ಹಾಗೆ ಅಘಾತ ಪಾಂಡಿತ್ಯದ ರುವಾರಿಯಾದ ಸಯ್ಯದ್ ಮುಹಮ್ಮದ್ ಬುಖಾರಿ (ಖ:ಸಿ)ರವರು ಇಸ್ಲಾಂ ಮತ ಧರ್ಮ ಪ್ರಭೋಧನಾ ರಂಗದಲ್ಲಿ ಕರ್ಮ ನಿರತರಾದ ವ್ಯಕ್ತಿತ್ವವಾಗಿದ್ದರು.
ಕಣ್ಣೂರು ವಳಪಟ್ಟಣ ಎಂಬ ಊರಿನಿಂದ ಇಸ್ಲಾಂ ಮತ ಪ್ರಭೋದನೆಗಾಗಿ ಮಲ ಪ್ಪುರಂ ಜಿಲ್ಲೆಯ ಪರವಣ್ಣ ಎಂಬಸ್ಥಳಕ್ಕೆ ತಲುಪಿದರು. ಅಲ್ಲಿ ಮತ ಪ್ರಭೋದನೆ ಕಾರ್ಯದಲ್ಲಿ ನಿರತರಾದರು. ಪರವಣ್ಣಎಂಬ ಸ್ಥಳವಾಗಿತ್ತು ಬಹುಮಾನ್ಯರ ದೀನಿ ದಅವಾ ಕೇಂದ್ರ.
ಇವರ ಪರಂಪರೆಯಾಗಿದೆ ಕೇರಳದಲ್ಲಿ ಇರುವ *ಬುಖಾರಿ ಸಾದಾತ್ತ್* ವಂಶದವರು.
ಪ್ರಮುಖ ಪಂಡಿತರು, ಸೂಫಿವರ್ಯರು ಹಾಗು ದೀನಿ ದಾಇಯು ಆದ ಮಹಾನವರು ಹಿಜರಿ ವರ್ಷ 1077 ರಲ್ಲಿ ವಫಾತಾದರು.
ಪರವಣ್ಣ ಜುಮಾ ಮಸೀದಿಯ ಸಮೀಪವಾಗಿದೆ ಮಹಾನವರು ಅಂತ್ಯ ವಿಶ್ರಮ ಗೊಳ್ಳುತ್ತಿರುವುದು.
ಮಹಾನವರಿಗೆ ಸಯ್ಯದ್ ಅಬ್ದು ರಹ್ಮಾನ್ ಬುಖಾರಿ (ಖ:ಸಿ), ಸಯ್ಯದ್ ಇಸ್ಮಾಯಿಲ್ ಬುಖಾರಿ (ಖ:ಸಿ) ಎಂಬ ಸಂತಾನಗಳು ಇದ್ದರು.
ಸಯ್ಯದ್ ಅಬ್ದುರಹ್ಮಾನ್ ಬುಖಾರಿ (ಖ:ಸಿ) ರವರು ಹಜ್ಜ್ ಯಾತ್ರೆ ವೇಳೆಯಲ್ಲಿ ಮದೀನದಲ್ಲಿ ವಫಾತ್ತಾದರು.
ಸಯ್ಯದ್ ಇಸ್ಮಾಯಿಲ್ ಬುಖಾರಿ (ಖ:ಸಿ)ರವರು ಕರುವನ್ ತಿರುತ್ತಿ ಎಂಬ ಸ್ಥಳದಲ್ಲಾಗಿದೆ ಅಂತ್ಯ ವಿಶ್ರಮ ಗೊಳ್ಳುತ್ತಿರುವುದು.
🕌ಮಹಾತ್ಮಾರುಗಳ ಮಖ್ಬರಗಳನ್ನು ಝಿಯಾರತ್ತ್ ಮಾಡಲು, ಚರಿತ್ರೆಯನ್ನು ಅರಿಯಲು ಅಲ್ಲಾಹು ನಮನ್ನು ಅನುಗ್ರಹಿಸಲಿ ಆಮೀನ್..
✍ _ಗಫೂರ್ ಬಾಯಾರ್_
💎💎💎💎💎💎💎💎
👉�13👈
➖➖➖➖➖➖➖➖
*ಅಸ್ಸಯ್ಯದ್ ಮುಹಮ್ಮದ್ ಬುಖಾರಿ (ಖ:ಸಿ) ಪರವಣ್ಣ.. ತಿರೂರ್, ಮಲಪ್ಪುರಂ*
➿➿➿➿➿➿➿➿
✍ ಗಫೂರ್ ಬಾಯಾರ್
ಬುಖಾರಿ ಪರಂಪರೆಯ ಸಾದಾತ್ತುಗಳಲ್ಲಿ ಮೊದಲನೇಯದಾಗಿ ಕೇರಳಕ್ಕೆ ಆಗಮಿಸಿದ ಮಹಾನರಾದ ಅಸ್ಸಯ್ಯದ್ ಅಹ್ಮದ್ ಜಲಾಲುದ್ದೀನ್ ಅಲ್ ಬುಖಾರಿ (ಖ:ಸಿ) ಅವರ ಮಗನಾದ ಇಸ್ಮಾಯಿಲ್ ಬುಖಾರಿ (ಖ:ಸ)(ಚೆ0ಬಿಟ್ಟ ಪಳ್ಳಿ, ಕೊಚ್ಚಿ)
ಅವರ 2ನೇಯ ಮಗನಾಗಿದ್ದಾರೆ ಅಸ್ಸಯ್ಯದ್ ಮುಹಮ್ಮದ್ ಬುಖಾರಿ (ಖ:ಸಿ)..
ಹಿಜರಿ ವರ್ಷ ಸುಮಾರು 998ರಲ್ಲಿ ಜನಿಸಿದರು..
ತಂದೆಯ ಹಾಗೆ ಅಘಾತ ಪಾಂಡಿತ್ಯದ ರುವಾರಿಯಾದ ಸಯ್ಯದ್ ಮುಹಮ್ಮದ್ ಬುಖಾರಿ (ಖ:ಸಿ)ರವರು ಇಸ್ಲಾಂ ಮತ ಧರ್ಮ ಪ್ರಭೋಧನಾ ರಂಗದಲ್ಲಿ ಕರ್ಮ ನಿರತರಾದ ವ್ಯಕ್ತಿತ್ವವಾಗಿದ್ದರು.
ಕಣ್ಣೂರು ವಳಪಟ್ಟಣ ಎಂಬ ಊರಿನಿಂದ ಇಸ್ಲಾಂ ಮತ ಪ್ರಭೋದನೆಗಾಗಿ ಮಲ ಪ್ಪುರಂ ಜಿಲ್ಲೆಯ ಪರವಣ್ಣ ಎಂಬಸ್ಥಳಕ್ಕೆ ತಲುಪಿದರು. ಅಲ್ಲಿ ಮತ ಪ್ರಭೋದನೆ ಕಾರ್ಯದಲ್ಲಿ ನಿರತರಾದರು. ಪರವಣ್ಣಎಂಬ ಸ್ಥಳವಾಗಿತ್ತು ಬಹುಮಾನ್ಯರ ದೀನಿ ದಅವಾ ಕೇಂದ್ರ.
ಇವರ ಪರಂಪರೆಯಾಗಿದೆ ಕೇರಳದಲ್ಲಿ ಇರುವ *ಬುಖಾರಿ ಸಾದಾತ್ತ್* ವಂಶದವರು.
ಪ್ರಮುಖ ಪಂಡಿತರು, ಸೂಫಿವರ್ಯರು ಹಾಗು ದೀನಿ ದಾಇಯು ಆದ ಮಹಾನವರು ಹಿಜರಿ ವರ್ಷ 1077 ರಲ್ಲಿ ವಫಾತಾದರು.
ಪರವಣ್ಣ ಜುಮಾ ಮಸೀದಿಯ ಸಮೀಪವಾಗಿದೆ ಮಹಾನವರು ಅಂತ್ಯ ವಿಶ್ರಮ ಗೊಳ್ಳುತ್ತಿರುವುದು.
ಮಹಾನವರಿಗೆ ಸಯ್ಯದ್ ಅಬ್ದು ರಹ್ಮಾನ್ ಬುಖಾರಿ (ಖ:ಸಿ), ಸಯ್ಯದ್ ಇಸ್ಮಾಯಿಲ್ ಬುಖಾರಿ (ಖ:ಸಿ) ಎಂಬ ಸಂತಾನಗಳು ಇದ್ದರು.
ಸಯ್ಯದ್ ಅಬ್ದುರಹ್ಮಾನ್ ಬುಖಾರಿ (ಖ:ಸಿ) ರವರು ಹಜ್ಜ್ ಯಾತ್ರೆ ವೇಳೆಯಲ್ಲಿ ಮದೀನದಲ್ಲಿ ವಫಾತ್ತಾದರು.
ಸಯ್ಯದ್ ಇಸ್ಮಾಯಿಲ್ ಬುಖಾರಿ (ಖ:ಸಿ)ರವರು ಕರುವನ್ ತಿರುತ್ತಿ ಎಂಬ ಸ್ಥಳದಲ್ಲಾಗಿದೆ ಅಂತ್ಯ ವಿಶ್ರಮ ಗೊಳ್ಳುತ್ತಿರುವುದು.
🕌ಮಹಾತ್ಮಾರುಗಳ ಮಖ್ಬರಗಳನ್ನು ಝಿಯಾರತ್ತ್ ಮಾಡಲು, ಚರಿತ್ರೆಯನ್ನು ಅರಿಯಲು ಅಲ್ಲಾಹು ನಮನ್ನು ಅನುಗ್ರಹಿಸಲಿ ಆಮೀನ್..
✍ _ಗಫೂರ್ ಬಾಯಾರ್_
💎💎💎💎💎💎💎💎
☪ಝಿಯಾರತ್ತ್ ಕೇಂದ್ರ☪
👉�12👈
*ಬದ್ರ್ ನ ಚರಿತ್ರೆಯನ್ನು ಪದ್ಯಗದ್ಯ ಮೂಲಕ ವಿವರಿಸಿ ಕೊಟ್ಟ*
_ಮಹಾಗುರು ಶೈಖುನಾ ವಳಪ್ಪಿಲ್ ಅಬ್ದುಲ್ ಅಝೀಝ್ ಮುಸ್ಲಿಯಾರ್ (ರ)_
🔹🔹🔹🔹🔹🔹🔹🔹
✍ ಗಫೂರ್ ಬಾಯಾರ್.
"ಬದ್ರ್ ಶುಹಾದಗಳನ್ನು (ರ) ತವಸ್ಸುಲ್ ಮಾಡಿ ಪ್ರಾರ್ಥಿಸುವ ಪ್ರಾರ್ಥನೆಗೆ *ಇಜಾಬತ್ತ್* ಖಂಡಿತ.
ಬಹುತ್ಯೇಕ ಅಲ್ಲಾಹನ ಔಲಿಯಾಗಳಿಗೆ *ವಿಲಾಯತ್ತ್* ಆರ್ಜಿಸಲು ಒಂದು ಕಾರಣ ಬದ್ರ್ ಶುಹಾದಗಳ (ರ) ಹೆಸರು ಪಾರಾಯಣ ಮಾಡಿಯೂ, *ತವಸ್ಸುಲ್* ಮಾಡಿಯೂ ಆಗಿದೆ."
ಬದ್ರ್ ಮೌಲಿದ್ ರಚಿಸಿದವರು
*ಶೈಖುನಾ ವಳಪ್ಪಿಲ್ ಅಬ್ದುಲ್ ಅಝೀಝ್ ಮುಸ್ಲಿಯಾರಾಗಿರುತ್ತಾರೆ. (ರ)
ಅವರ ಜನನ;
ಹಿಜರಿ 1269 ರಲ್ಲಿ.
ಪೊನ್ನಾನಿ ಅಬ್ದುಲ್ಲ ಮುಸ್ಲಿಯಾರ್ ಉಸ್ಮಾನಿಯವರ ಪುತ್ರರು.
ಪ್ರಮುಖ ಮಖ್ದೂಮಿ ಉಲಾಮಗಳಿಂದ ಪೊನ್ನಾನಿಯಲ್ಲೂ, ವಡುತಲಯಲ್ಲೂ, ಜ್ಞಾನಾರ್ಜನೆ ಮಾಡಿಕೊಂಡಿದ್ದರು.
[ಈ ಸಂದರ್ಭದಲ್ಲಾಗಿದೆ ಬದ್ರ್ ಮೌಲಿದ್ ರಚಿಸಿದರೆಂದು ಹೇಳಲಾಗುತ್ತದೆ]
ಖುತುಬ್ ಸಯ್ಯದ್ ಮೌಲಲ್ ಬುಖಾರಿ(ರ) ರವರು
ಸ್ಥಾಪಿಸಿದ ನೆಟ್ಟೂರ್ ಮಸ್ಜಿದಿನಲ್ಲಿ ದರ್ಸ್ ನಡೆಸಿದರು.
ಉಸ್ತಾದ್ ಮೌಲಾನ ಚಾಲಿಲಕತ್ತ್ ಕುಂಞ ಆಹ್ಮದ್ ಹಾಜಿ, ವಳಪ್ಪಿಲ್ ಅಬ್ದುಲ್ ರಹ್ಮಾನ್ ಮುಸ್ಲಿಯಾರ್, ಸಹೋದರರು.
ಪುದಿಯಾಪ್ಲ ಅಬ್ದು ರಹ್ಮಾನ್ ಮುಸ್ಲಿಯಾರ್, ಅಹ್ಮದುಲ್ ಬರ್ದಲಿಯವರ ಪುತ್ರರಾದ ವಡುತಲ ಮೂಸ ಮುಸ್ಲಿಯಾರ್, ಮೊದಲಾದವರು ಶಿಸ್ಯರಲ್ಲಿ ಪ್ರಮುಖರು.
ವಿವಿಧ ಜ್ಞಾನ ಶಾಖೆಗಳಲ್ಲಿ ಹಲವಾರು ಅಮೂಲ್ಯ ಕೃತಿಗಳನ್ನು ಮಹಾನವರುಗಳು ರಚಿಸಿದರು.
ಸರ್ಫ್ ಎಂಬ ಅರಬಿ ಗ್ರಾಮರಿನ ಮೂಲ
*ಝoಜಾನ್*
ತವಸ್ಸುಪಿನ
*ನೂಸ್ಹಾತುಲ್* *ಅಸ್ಮಾಹ್*
ಗ್ರಂಥ ಮತ್ತು
ಬದ್ರ್, ಬದವಿ (ರ), ಹಂಝ (ರ), ಪುರತ್ತಿಲ್ ಸಾನಿ (ರ), ಮಂಬುರಮ್ ಮೌಲೂದ್ ಮೊದಲಾದವುಗಳು ಮಹಾನುಬಾವರ ಅಮೂಲ್ಯ ರಚನೆಗಳಾಗಿವೆ.
ಆಧುನಿಕ ಪಂಡಿತ ಶ್ರೇಷ್ಠರಾದ *ಸುಲ್ತತಾನುಲ್ ಉಲಮಾ AP ಉಸ್ತಾದರ* ಗುರು ಪರಂಪರೆಯಲ್ಲಿ 5ನೇ ಕಣ್ಣಿ ಯಾಗಿದ್ದಾರೆ.
ಮಹಾನುಭಾವರು.
ಹಿಜಿರಿ; 1322- ರಜಬ್ 20ರಂದು ಮಹಾನವರು ವಫಾತ್ತ್ ಆದರು.
ಪೊನ್ನಾನಿ ಕೋಡಬಿ ಅಕಂ ಮಸ್ಜಿದ್ ಅಂಗಣದಲ್ಲಾಗಿದೆ ಅಂತ್ಯ ವಿಶ್ರಾಮಗೊಳ್ಳುತ್ತಿರುವುದು.
ಅಲ್ಲಾಹು ಅವರ ದರಜೆ ಉನ್ನತಿಗೇರಿಸಲಿ ಆಮೀನ್..
ಮಹಾತ್ಮರುಗಳ ನೆರಳಿನಲ್ಲಾಗಿ ಅಲ್ಲಾಹು ನಮ್ಮನು ಅನುಗ್ರಹಿಸಲಿ ಆಮೀನ್.
✍ಕನ್ನಡಕ್ಕೆ;
_ಗಫೂರ್ ಬಾಯಾರ್_
🔹🔹🔹🔹🔹🔹🔹🔹
👉�12👈
*ಬದ್ರ್ ನ ಚರಿತ್ರೆಯನ್ನು ಪದ್ಯಗದ್ಯ ಮೂಲಕ ವಿವರಿಸಿ ಕೊಟ್ಟ*
_ಮಹಾಗುರು ಶೈಖುನಾ ವಳಪ್ಪಿಲ್ ಅಬ್ದುಲ್ ಅಝೀಝ್ ಮುಸ್ಲಿಯಾರ್ (ರ)_
🔹🔹🔹🔹🔹🔹🔹🔹
✍ ಗಫೂರ್ ಬಾಯಾರ್.
"ಬದ್ರ್ ಶುಹಾದಗಳನ್ನು (ರ) ತವಸ್ಸುಲ್ ಮಾಡಿ ಪ್ರಾರ್ಥಿಸುವ ಪ್ರಾರ್ಥನೆಗೆ *ಇಜಾಬತ್ತ್* ಖಂಡಿತ.
ಬಹುತ್ಯೇಕ ಅಲ್ಲಾಹನ ಔಲಿಯಾಗಳಿಗೆ *ವಿಲಾಯತ್ತ್* ಆರ್ಜಿಸಲು ಒಂದು ಕಾರಣ ಬದ್ರ್ ಶುಹಾದಗಳ (ರ) ಹೆಸರು ಪಾರಾಯಣ ಮಾಡಿಯೂ, *ತವಸ್ಸುಲ್* ಮಾಡಿಯೂ ಆಗಿದೆ."
ಬದ್ರ್ ಮೌಲಿದ್ ರಚಿಸಿದವರು
*ಶೈಖುನಾ ವಳಪ್ಪಿಲ್ ಅಬ್ದುಲ್ ಅಝೀಝ್ ಮುಸ್ಲಿಯಾರಾಗಿರುತ್ತಾರೆ. (ರ)
ಅವರ ಜನನ;
ಹಿಜರಿ 1269 ರಲ್ಲಿ.
ಪೊನ್ನಾನಿ ಅಬ್ದುಲ್ಲ ಮುಸ್ಲಿಯಾರ್ ಉಸ್ಮಾನಿಯವರ ಪುತ್ರರು.
ಪ್ರಮುಖ ಮಖ್ದೂಮಿ ಉಲಾಮಗಳಿಂದ ಪೊನ್ನಾನಿಯಲ್ಲೂ, ವಡುತಲಯಲ್ಲೂ, ಜ್ಞಾನಾರ್ಜನೆ ಮಾಡಿಕೊಂಡಿದ್ದರು.
[ಈ ಸಂದರ್ಭದಲ್ಲಾಗಿದೆ ಬದ್ರ್ ಮೌಲಿದ್ ರಚಿಸಿದರೆಂದು ಹೇಳಲಾಗುತ್ತದೆ]
ಖುತುಬ್ ಸಯ್ಯದ್ ಮೌಲಲ್ ಬುಖಾರಿ(ರ) ರವರು
ಸ್ಥಾಪಿಸಿದ ನೆಟ್ಟೂರ್ ಮಸ್ಜಿದಿನಲ್ಲಿ ದರ್ಸ್ ನಡೆಸಿದರು.
ಉಸ್ತಾದ್ ಮೌಲಾನ ಚಾಲಿಲಕತ್ತ್ ಕುಂಞ ಆಹ್ಮದ್ ಹಾಜಿ, ವಳಪ್ಪಿಲ್ ಅಬ್ದುಲ್ ರಹ್ಮಾನ್ ಮುಸ್ಲಿಯಾರ್, ಸಹೋದರರು.
ಪುದಿಯಾಪ್ಲ ಅಬ್ದು ರಹ್ಮಾನ್ ಮುಸ್ಲಿಯಾರ್, ಅಹ್ಮದುಲ್ ಬರ್ದಲಿಯವರ ಪುತ್ರರಾದ ವಡುತಲ ಮೂಸ ಮುಸ್ಲಿಯಾರ್, ಮೊದಲಾದವರು ಶಿಸ್ಯರಲ್ಲಿ ಪ್ರಮುಖರು.
ವಿವಿಧ ಜ್ಞಾನ ಶಾಖೆಗಳಲ್ಲಿ ಹಲವಾರು ಅಮೂಲ್ಯ ಕೃತಿಗಳನ್ನು ಮಹಾನವರುಗಳು ರಚಿಸಿದರು.
ಸರ್ಫ್ ಎಂಬ ಅರಬಿ ಗ್ರಾಮರಿನ ಮೂಲ
*ಝoಜಾನ್*
ತವಸ್ಸುಪಿನ
*ನೂಸ್ಹಾತುಲ್* *ಅಸ್ಮಾಹ್*
ಗ್ರಂಥ ಮತ್ತು
ಬದ್ರ್, ಬದವಿ (ರ), ಹಂಝ (ರ), ಪುರತ್ತಿಲ್ ಸಾನಿ (ರ), ಮಂಬುರಮ್ ಮೌಲೂದ್ ಮೊದಲಾದವುಗಳು ಮಹಾನುಬಾವರ ಅಮೂಲ್ಯ ರಚನೆಗಳಾಗಿವೆ.
ಆಧುನಿಕ ಪಂಡಿತ ಶ್ರೇಷ್ಠರಾದ *ಸುಲ್ತತಾನುಲ್ ಉಲಮಾ AP ಉಸ್ತಾದರ* ಗುರು ಪರಂಪರೆಯಲ್ಲಿ 5ನೇ ಕಣ್ಣಿ ಯಾಗಿದ್ದಾರೆ.
ಮಹಾನುಭಾವರು.
ಹಿಜಿರಿ; 1322- ರಜಬ್ 20ರಂದು ಮಹಾನವರು ವಫಾತ್ತ್ ಆದರು.
ಪೊನ್ನಾನಿ ಕೋಡಬಿ ಅಕಂ ಮಸ್ಜಿದ್ ಅಂಗಣದಲ್ಲಾಗಿದೆ ಅಂತ್ಯ ವಿಶ್ರಾಮಗೊಳ್ಳುತ್ತಿರುವುದು.
ಅಲ್ಲಾಹು ಅವರ ದರಜೆ ಉನ್ನತಿಗೇರಿಸಲಿ ಆಮೀನ್..
ಮಹಾತ್ಮರುಗಳ ನೆರಳಿನಲ್ಲಾಗಿ ಅಲ್ಲಾಹು ನಮ್ಮನು ಅನುಗ್ರಹಿಸಲಿ ಆಮೀನ್.
✍ಕನ್ನಡಕ್ಕೆ;
_ಗಫೂರ್ ಬಾಯಾರ್_
🔹🔹🔹🔹🔹🔹🔹🔹
ಝಿಯಾರತ್ತ್ ಕೇಂದ್ರ
👉�11👈
*ನಫೀಸತ್ತುಲ್ ಮಿಸ್ರಿಯ್ಯ (ರ)*
ಕೈರೋ, ಈಜಿಪ್ಟ್.
🍂🍂🍂🍂🍂🍂🍂🍂
✍ -ಗಫೂರ್ ಬಾಯಾರ್-
🕌ಅಹ್ಲ್ ಬೈತ್ತಿನ ಸ್ವರ್ಣ ತಾರೆ..
ಹಸನ್ (ರ) ರವರ ಪರಂಪರೆಯಲ್ಲಿ *ಹಸನುಲ್ ಅನ್ವರ್ (ರ)* ತಂಗಳವರ ಮಗಳಾಗಿ ಜನಿಸಿದರು.
🕌ಇಮಾನುನಾ ಶಾಫಿಈ (ರ) ರವರು, ಬೀವಿಯವರಿಂದ ಉಪದೇಶ, ನಿರ್ದೇಶಗಳು, ಹಾಗು ದೀನಿ ಜ್ಞಾನಗಳನ್ನು ಪಡೆಯುತ್ತಿದ್ದರು. ನಿತ್ಯವೂ ಪ್ರಾರ್ಥಿನೆಗೆ ವಸಿಯ್ಯತ್ತ್ ಮಾಡುತ್ತಿದ್ದರು.
🕌ಕೊನೆಯ ಕಾಲದಲ್ಲಿ ರೋಗ ಉದ್ಭವಿಸಿದಾಗ ವೈದ್ಯರು ಉಪವಾಸ ಉಪೇಕ್ಷಿಸಲು ಹೇಳಿದರು.
ಆಗ ಬೀವಿಯರ ಉತ್ತರ ಹೀಗಿತ್ತು....👇�
*ಮೂವತ್ತು ವರ್ಷದಿಂದ ನಾನು ಅಲ್ಲಾಹುವಿನೊಂದಿಗೆ ಪ್ರಾರ್ಥಿಸುತ್ತೇನೆ.
ಓ.. ಅಲ್ಲಾಹ್ ನೀನು ನನ್ನನ್ನು ಉಪವಾಸಿಯಾಗಿ ಮರಣ ಹೊಂದಿಸು..!
ನಾನು ನನ್ನ ಅಲ್ಲಾಹುವಿನ ಹತ್ತಿರ ರೋಗ ಶಮನಕ್ಕೆ ಬೇಡುತ್ತೇನೆ*
ಮರಣ ಆಸನ್ನವಾದ ಸಮಯದಲ್ಲಿ ಬೀವಿಯವರು ಖುರ್ಆನ್ ಪಾರಾಯಣದಲ್ಲಾಗಿದ್ದರು...
ಸೂರತ್ತುಲ್ ಅನ್ ಆಮಿನ
*ಅವರ ರಬ್ಬಿನತ್ತಿರ ಅವರಿಗೆ ಶಾಂತಿಯ ಭವನವಿದೆ....
ಅವನು ಅವರ ರಕ್ಷಾದಿಕಾರಿಯಾಗಿರುವನು....
ಅವರು ಪ್ರವೃತ್ತಿಸಿರುತ್ತಿದ್ದ ಆ ಫಲವಾಗಿದಂತೆ ಅದು; (6:127)*
ಎಂದು ಅರ್ಥ ಬರುವ ಸೂಕ್ತ ತಲುಪಿದಾಗ ಮಹದಿಯವರ ರೂಹ್ ಈ ಲೋಕದಿಂದ ಬೇರ್ಪಟ್ಟಿತ್ತು..
ಇನ್ನಾಲಿಲ್ಲಾಹಿ..
🕌 ಬೀವಿಯವರ ಧಾರಾಳ ಕರಾಮತ್ತುಗಳು
ವರದಿ ಮಾಡಲಾಗಿದೆ.
ಆ ಮಹದಿಯವರ ಬರ್ಕತ್ತಿನಿಂದ ನಮ್ಮೆಲ್ಲರ ಇಹಪರ ಅಲ್ಲಾಹು ವಿಜಯಗೊಳಿಸಲಿ..
ಆಮೀನ್..
✍ ಗಫೂರ್ ಬಾಯಾರ್
Friday, November 3, 2017
*ಚಿನ್ನಾಭರಣ ನಿನ್ನ ಅಭಿಮಾನವಾಗದಿರಲಿ.*
*ತಂಗಿಗೊಂದು ಪತ್ರ.*
ಒಲವಿನ ತಂಗೀ,
" ಹೆಚ್ಚುವರಿ ಚಿನ್ನಕ್ಕಾಗಿ ಪೀಡನೆ ಯುವತಿ ಆತ್ಮಹತ್ಯೆಗೆ ಶರಣು"
"ಚಿನ್ನಾಭರಣ ಹೊಂದಿಸಲಾಗದೆ ಕುಟುಂಬ ಸಾಮೂಹಿಕ ಆತ್ಮಹತ್ಯೆ" ಇದೆಲ್ಲ ಕೇವಲ ಪತ್ರಿಕೆಗಳ ತಲೆಬರಹಗಳಾಗಿ ಮಾತ್ರ ನಾವು ಇತ್ತೀಚಿನ ದಿನಗಳಲ್ಲಿ ಕಾಣುತ್ತಿಲ್ಲ.
ನಮ್ಮ ಸಮಾಜದ ಆಸುಪಾಸಿನಲ್ಲಿ ದಿನನಿತ್ಯ ಇಂತಹ ಹತ್ತಲವಾರು ಪ್ರಕರಣಗಳನ್ನು ನಾವು ಗಮನಿಸುತ್ತಾ ಇದ್ದೇವೆ.
ಆದರೆ ಇದರ ಗಂಭೀರತೆಯನ್ನು ನಾನು ಸಹಿತ ನಿನ್ನಂತಹ ಸಹೋದರಿಯರು ಯಾರೂ ಚಿಂತಿಸಲೇ ಇಲ್ಲ ಅನ್ನುವುದು ವಿಪರ್ಯಾಸ.
ಇಂದು ಮದುವೆ ಆಲೋಚನೆಗಳು ಬರುವಾಗಲೇ ಹೆಣ್ಣಿನ ಗುಣ ,ನಡತೆಯನ್ನು ತಿಳಿಯುವುದರ ಬದಲು ಅದೆಷ್ಟು ಚಿನ್ನವನ್ನು ಹಾಕಲು ಅವರಿಂದ ಸಾಧ್ಯವಿದೆ ಅನ್ನುವಷ್ಟರ ಮಟ್ಟಿಗೆ ನಿನ್ನಂತಹ ಸಹೋದರಿಯರ ಪ್ರಶ್ನೆಗಳು ಮುಂದವರಿದು ನಿಂತ ಕಾರಣದಿಂದಾಗಿರುತ್ತದೆ ಸಮುದಾಯದ ನಡುವಿನ ವರದಕ್ಷಿಣೆ ಸಮಸ್ಯೆಯು ಮುಸ್ಲಿಂ ಸಮುದಾಯವನ್ನು ಬೆಂಬಿಡದೆ ಕಾಡುವಂತಾಗಲು ಕಾರಣ.
ತಂಗೀ,
ನಿನ್ನನ್ನು ಮಾತ್ರ ನಾನಿದಕ್ಕೆ ದೂಷಿಸಲು ಇಷ್ಟಪಡುವುದಿಲ್ಲ.
ಚಿನ್ನಾಭರಣವನ್ನು ಅಭಿಮಾನದ ಪ್ರತೀಕವಾಗಿ ಪ್ರದರ್ಶಿಸಲ್ಪಡಲು ಪೈಪೋಟಿ ನಡೆಸುವಂತಹ ಅಹಂಕಾರದ ಸ್ಪರ್ಧಾತ್ಮಕ ಪೈಪೋಟಿಯೊಂದನ್ನು ಇಲ್ಲಿ ಹುಟ್ಟುಹಾಕಿ ಸಮಯಗಳು ಹಲವು ಕಳೆದು ಹೋದವು.
ಕಳೆದ ಕೆಲ ತಿಂಗಳುಗಳ ಹಿಂದೆ ಪುತ್ತೂರು ಸಮೀಪದ ಮಹಿಳೆಯೊಬ್ಬರು ತನ್ನ ಕುಟುಂಬದಲ್ಲಿನ ಮದುವೆ ಕಾರ್ಯಕ್ರಮಕ್ಕೆ ತನ್ನ ನೆರೆಮನೆಯ ಮಹಿಳೆಯ ಎಂಟು ಪವನಿನಷ್ಟಿರುವ ಚಿನ್ನವನ್ನು ಪಡೆದುಕೊಂಡು ಧರಿಸಿಕೊಂಡು ಹೋದಾಗ , ಆ ಮದುವೆ ಮನೆಯಲ್ಲಿ ಅವರ ಬೇಜವಾಬ್ದಾರಿತನದಿಂದಲೋ ಅಥವಾ ಇನ್ಯಾವುದೋ ಕಾರಣಗಳಿಂದಲೋ ಅದು ಕಳೆದುಹೋದ ವಾರ್ತೆಯೊಂದು ಪತ್ರಿಕೆ ಹಾಗೂ ವಾಟ್ಸ್ ಅಪ್ ಮುಖಾಂತರ ನೀವೂ ಓದಿದವರಾಗಿರಬಹುದು.
ಇಲ್ಲಿ ನಾವು ಯಾರನ್ನು ದೂರಬೇಕು ಆ ಮಹಿಳೆಯನ್ನೋ ಅಥವಾ ಚಿನ್ನವನ್ನು ಪ್ರದರ್ಶನದ ವಸ್ತುವಾಗಿ ಬದಲಾಯಿಸಿದ ವ್ಯವಸ್ಥೆಗಳನ್ನೋ..?!
ವ್ಯವಸ್ಥೆಗಳನ್ನು ದೂರಬೇಕು ಅಂತಾಗಿರಬಹುದು ನಿನ್ನಂತಹ ಕೆಲವರ ವಾದವಾಗಿದ್ದರೂ , ಬಹುತೇಕರ ಪ್ರಶ್ನೆ ಅವರಿಗೆ ಯಾಕೆ ಮತ್ತೊಬ್ಬರ ಚಿನ್ನ ಧರಿಸಿಯೇ ಹೋಗಬೇಕಾಗಿತ್ತು ಅಂತಾಗಿತ್ತು.
ನಮ್ಮ ಸಮಾಜದಲ್ಲಿ ,ನಮ್ಮ ಸುತ್ತಮುತ್ತಲು ನಡೆಯುವ ಬಹುತೇಕ ಮದುವೆ ಕಾರ್ಯಕ್ರಮಗಳು ಚಿನ್ನಾಭರಣ ಪ್ರದರ್ಶನದ ವೇದಿಕೆಗಳಾಗಿ ಬದಲಾಗಿಬಿಟ್ಟಿದೆ.
ಅದಕ್ಕಾಗಿ ನಿನ್ನಂತಹ ಸಹೋದರಿಯರು ಕಂಡ ಕಂಡವರ ಕೈಕಾಲಿಗೆರೆದು ಚಿನ್ನವನ್ನು ಪಡೆದುಕೊಂಡು ಹೋಗಿ ಜನರ ಮುಂದೆ ಪ್ರದರ್ಶನದ ವಸ್ತುವಾಗಿ ಗೋಚರಿಸುತ್ತಿರುವುದು ಕಾಲಘಟ್ಟದ ದುರಂತವಾಗಿದೆ.
ಕೆಲವರು ಧರಿಸುವ ಚಿನ್ನಾಭರಣಗಳು ಬಡ ಕುಟುಂಬದ ಸಹೋದರಿಯರನ್ನು ನೋವಿನ ಕೂಪಕ್ಕೆ ತಳ್ಳಲ್ಪಡುವ ರೂಪದಲ್ಲಿರುತ್ತದೆ.
ಅವರ ಮನಸ್ಸಿಗೂ ಆಸೆಗಳನ್ನು ಹುಟ್ಟಿಸಿ , ಅದನ್ನು ಸಾಧಿಸಲಾಗದೆ ನಿರಾಸೆಗೊಳಗಾಗಿ ಕಣ್ಣೀರು ಸುರಿಸುವ ಸಹೋದರಿಯರು ಅದೆಷ್ಟಿರಬಹುದೇನೋ..!
ಪ್ರತಿಯೊಂದು ಮೊಹಲ್ಲಾ ವ್ಯಾಪ್ತಿಯಲ್ಲಿ ಅದೆಷ್ಟೋ ಹೆಣ್ಣು ಮಕ್ಕಳು ಮದುವೆಯ ಹೊಸ್ತಿಲು ದಾಟಿ , ವರದಕ್ಷಿಣೆಯನ್ನು ನೀಡಲಾಗದೆ ಚಡಪಡಿಸಿ ಮನೆಯ ನಾಲ್ಕು ಗೋಡೆಗಳ ಮಧ್ಯೆ ಕಣ್ಣೀರು ಸುರಿಸಿ ಜೀವನ ಕಳೆಯುವಾಗ ನೀನು ಪ್ರದರ್ಶನದ ವಸ್ತುವಾಗಿ ಚಿನ್ನಾಭರಣವನ್ನು ತೋರ್ಪಡಿಸುವಾಗ , ಆ ಬಡ ಸಹೋದರಿಯ ಭರವಸೆಯ ನೋಟಗಳ ಕಣ್ಣೀರಿಗೆ ನಿನ್ನ ಚಿನ್ನವನ್ನು ,ಭಸ್ಮವನ್ನಾಗಿಸುವ ಶಕ್ತಿಯಿದೆ ಅನ್ನುವುದನ್ನು ಮರೆಯದಿರು.
ಇನ್ನು ಇದ್ದವರು ಚಿನ್ನ ಧರಿಸುವಾಗ ನಾನು ಚಿನ್ನ ಧರಿಸದೆ ಹೋದರೆ ಅದು ಆ ಸಮಾರಂಭಕ್ಕೆ ಕಪ್ಪು ಚುಕ್ಕೆ ಅನ್ನುವ ರೀತಿಯಲ್ಲಿ ಯಾರದೋ ಚಿನ್ನ ಪಡೆದುಕೊಂಡು ಹೋಗುವ ನಿನ್ನಂತಹ ಸಹೋದರಿಯರ ಕುರಿತು ಏನು ಹೇಳಬೇಕು ಅಂತನೇ ಗೊತ್ತಾಗುತ್ತಿಲ್ಲ.
ಕೆಲವರಿಗೆ ನನ್ನ ಮಗಳಿಗೆ ಇಂತಿಷ್ಟು ಚಿನ್ನ ಹಾಕಲೇಬೇಕು ಅನ್ನುವ ಹಂಬಲ. ನೆರೆಯ ಯುವತಿಯ ಮದುವೆಗೆ ಅಷ್ಟು ಹಾಕಿದ್ದಾರಂತೆ , ನಮ್ಮ ಮಗಳಿಗೂ ಅಷ್ಟು ಹಾಕಲೇಬೇಕು ಅನ್ನುವ ಅವರ ಹಠತನದ ಕಾರಣಗಳಿಂದ ಅದೆಷ್ಟೋ ಮದುವೆ ಮನೆಗಳು ಸ್ಮಶಾನದಂತಾಗಿದ್ದರೆ, ಇನ್ನು ಕೆಲವು ಹೆಣ್ಣು ಹೆತ್ತ ಜೀವಗಳ ಮಾನವೀಯತೆಯಿಲ್ಲದ ನನ್ನ ಮಗಳಿಗೆ ಅಷ್ಟು ಚಿನ್ನ ಕೊಟ್ಟಿದ್ದೇವೆ, ನಮ್ಮ ಮಗನ ಹೆಂಡತಿಗೂ ಅಷ್ಟೇ ಸಿಗಬೇಕು ಅನ್ನುವ ಒತ್ತಾಯದ ಬೇಡಿಕೆಯು ಅದೆಷ್ಟೋ ಮನೆಯ ಬೆಳಕನ್ನು ಕಸಿದುಕೊಂಡ ಪರಿಣಾಮವಾಗಿ ಇಂದು ಮುಸ್ಲಿಂ ಸಮುದಾಯದಲ್ಲಿ ಮದುವೆಯಾಗದೆ ಮನೆಯಲ್ಲಿ ಉಳಿದ ಸಹೋದರಿಯರ ಸಂಖ್ಯೆ ದಿನಕಳೆದಂತೆ ಅಧಿಕವಾಗುತ್ತಲೇ ಹೋಗುತ್ತಿದೆ.
ತಂಗೀ,
ಚಿನ್ನಾಭರಣವನ್ನು ನೀನು ಅಭಿಮಾನದ ಪ್ರತೀಕವಾಗಿ ಪ್ರದರ್ಶಿಸಲ್ಪಡುತ್ತಿರುವಾಗ , ಹೆತ್ತವರು ಕಷ್ಟಪಟ್ಟು ಖರೀದಿಸಿಕೊಟ್ಟ ಅದೆಷ್ಟು ಸಹೋದರಿಯರ ಚಿನ್ನಾಭರಣಗಳು ಬ್ಯಾಂಕಿನ ಲಾಕರ್ ನೊಳಗೆ ಸೇರಿಕೊಂಡು ಹರಾಜಾಗುವ ಹಂತಕ್ಕೆ ಬಂದು ನಿಂತಿದೆ ಅನ್ನುವುದನ್ನು ನೀನೆಂದಾದರೂ ತಿಳಿಯುವ ಪ್ರಯತ್ನ ನಡೆಸಿದೆಯಾ..?
ಅದೇನಾದರೂ ಸಮಸ್ಯೆಗಳು ಎದುರಾದಾಗ ಚಿನ್ನವನ್ನು ಅಡವಿಡಲು ನೀಡುವ ಅದೆಷ್ಟು "ತ್ಯಾಗಮಯಿ" ನಿನ್ನಂತಹ ಹೆಂಡತಿಯರಿದ್ದಾರೆ ಅಲ್ವಾ..? ಅದು ನಿಮ್ಮ ಕ್ಷಣಿಕದ ಸಮಸ್ಯೆಗೆ ಮುಕ್ತಿ ನೀಡಿದರೂ ಮುಂದೆ ಅದರಿಂದ ನೀನು ಇನ್ನಷ್ಟು ಸಮಸ್ಯೆಗೆ ಸಿಲುಕುವ ಎಲ್ಲಾ ಸಾಧ್ಯತೆಗಳು ಇದೆ.
ಬ್ಯಾಂಕಿನಲ್ಲಿರಿಸಿದ ಚಿನ್ನವನ್ನು ಅತ್ತ ಬಿಡಿಸಲೂ ಆಗದೆ ,ಇತ್ತ ಅದರ ಬಡ್ಡಿಯನ್ನು ಕಟ್ಟಲೂ ಸಾಧ್ಯವಾಗದೆ ಕೊನೆಗೆ ಅದು ಹರಾಜಾಗುವ ಸನ್ನಿವೇಶ ಸೃಷ್ಟಿಯಾದಾಗ ಕಂಡವರ ಕೈಕಾಲಿಡಿದು ಹಣ ಹೊಂದಿಸಿ ಒಮ್ಮೆಗೆ ಅದನ್ನು ಬಿಡಿಸಿ ,ನಂತರ ಮತ್ತೊಮ್ಮೆ ಅದನ್ನೇ ಅಡವಿಡುವ ಮೂಲಕ ಜೀವನ ಪರ್ಯಂತ ಗಂಡನನ್ನು ಸಾಲಗಾರನ್ನಾಗಿಸುವ ನಿನ್ನಂತಹ ಸಹೋದರಿಯರು ಚಿನ್ನದಿಂದಾಗುವ ಸಮಸ್ಯೆಗಳ ಕುರಿತು ಅರ್ಥೈಸಿದರೆ ಖಂಡಿತವಾಗಿಯೂ ಈ ಸಮಸ್ಯೆಯಾಗಿ ಬದಲಾಗಿಬಿಟ್ಟ ಸಮಸ್ಯೆಯೊಂದಕ್ಕೆ ಮುಕ್ತಿ ನೀಡುವಂತಾಗಿಸಲು ಖಂಡಿತಾ ಸಾಧ್ಯವಿದೆ.
"ಲಜ್ಜೆಯಾಗಿದೆ ಹೆಣ್ಣಿನ ಅತೀ ದೊಡ್ಡ ಸೌಂದರ್ಯ" ಹೀಗಿರುವಾಗ ಬಾಹ್ಯವಾಗಿ ಅದೆಷ್ಟು ಸೌಂದರ್ಯವತಿಯಾಗಿ ಗುರುತಿಸಿಕೊಂಡರೂ ಅದರಿಂದ ಯಾವುದೇ ಪ್ರಯೋಜನವಾಗದು.
ತಂಗೀ,
ನಿನ್ನ ಒಂದು ದೃಢವಾದ ನಿರ್ಧಾರ ಸಮಾಜವನ್ನು ಬದಲಾಯಿಸಲು ಸಾಧ್ಯವಿದೆ. ನಿನ್ನೂರಿನಲ್ಲಿ ,ಕುಟುಂಬದಲ್ಲಿ ನಡೆಯುವ ಸಭೆ, ಸಮಾರಂಭಗಳಿಗೆ ಭಾಗವಹಿಸುವಾಗ ಚಿನ್ನ ನಿನಗೆ ಕಡ್ಡಾಯ ಅಂತ ಆಗದಿರಲಿ.
ಚಿನ್ನ ಧರಿಸಿದರೆ ಮಾತ್ರ ಅದು ನನ್ನ ಅಭಿಮಾನ ಅನ್ನುವ ಮೂರ್ಖತನದ ಪ್ರತಿಷ್ಠೆಗೆ ನಿನ್ನಿಂದಲೇ ತಿಲಾಂಜಲಿಯಿಡುವಂತಾಗಲಿ.
ನನ್ನ ಮದುವೆಯ ಸಂದರ್ಭದಲ್ಲಿ ಇಂತಿಷ್ಟು ಚಿನ್ನ ಹಾಕಲೇಬೇಕು ಅನ್ನುವ ನಿನ್ನ ಒತ್ತಾಯದ ಬೇಡಿಕೆಗೆ ಕಡಿವಾಣ ಬೀಳಲಿ. ನಿನ್ನಿಂದ ಪ್ರಾರಂಭಗೊಂಡ ಬದಲಾವಣೆಯ ಗಾಳಿ ನಿನ್ನ ಸ್ನೇಹಿತೆಯರ ಮಖಾಂತರ ಸಮಾಜದುದ್ದಕ್ಕೂ ಪಸರಿಸಿದರೆ ಸಮುದಾಯದೊಳಗಿನ ಚಿನ್ನದಿಂದ ಸೃಷ್ಟಿಯಾಗುವ ಸಮಸ್ಯೆಯೊಂದಕ್ಕೆ ಅಂತ್ಯವಾಗಿಸಲು ಖಂಡಿತ ಸಾಧ್ಯವಿದೆ.
ನಿನ್ನಿಂದ ಅದು ಸಾಧ್ಯವಿದೆ ಅನ್ನುವ ನಂಬಿಕೆಯೊಂದಿಗೆ..
ನಿನ್ನೊಲವಿನ ಅಣ್ಣ
ಸ್ನೇಹಜೀವಿ ಅಡ್ಕ
*ತಂಗಿಗೊಂದು ಪತ್ರ.*
ಒಲವಿನ ತಂಗೀ,
" ಹೆಚ್ಚುವರಿ ಚಿನ್ನಕ್ಕಾಗಿ ಪೀಡನೆ ಯುವತಿ ಆತ್ಮಹತ್ಯೆಗೆ ಶರಣು"
"ಚಿನ್ನಾಭರಣ ಹೊಂದಿಸಲಾಗದೆ ಕುಟುಂಬ ಸಾಮೂಹಿಕ ಆತ್ಮಹತ್ಯೆ" ಇದೆಲ್ಲ ಕೇವಲ ಪತ್ರಿಕೆಗಳ ತಲೆಬರಹಗಳಾಗಿ ಮಾತ್ರ ನಾವು ಇತ್ತೀಚಿನ ದಿನಗಳಲ್ಲಿ ಕಾಣುತ್ತಿಲ್ಲ.
ನಮ್ಮ ಸಮಾಜದ ಆಸುಪಾಸಿನಲ್ಲಿ ದಿನನಿತ್ಯ ಇಂತಹ ಹತ್ತಲವಾರು ಪ್ರಕರಣಗಳನ್ನು ನಾವು ಗಮನಿಸುತ್ತಾ ಇದ್ದೇವೆ.
ಆದರೆ ಇದರ ಗಂಭೀರತೆಯನ್ನು ನಾನು ಸಹಿತ ನಿನ್ನಂತಹ ಸಹೋದರಿಯರು ಯಾರೂ ಚಿಂತಿಸಲೇ ಇಲ್ಲ ಅನ್ನುವುದು ವಿಪರ್ಯಾಸ.
ಇಂದು ಮದುವೆ ಆಲೋಚನೆಗಳು ಬರುವಾಗಲೇ ಹೆಣ್ಣಿನ ಗುಣ ,ನಡತೆಯನ್ನು ತಿಳಿಯುವುದರ ಬದಲು ಅದೆಷ್ಟು ಚಿನ್ನವನ್ನು ಹಾಕಲು ಅವರಿಂದ ಸಾಧ್ಯವಿದೆ ಅನ್ನುವಷ್ಟರ ಮಟ್ಟಿಗೆ ನಿನ್ನಂತಹ ಸಹೋದರಿಯರ ಪ್ರಶ್ನೆಗಳು ಮುಂದವರಿದು ನಿಂತ ಕಾರಣದಿಂದಾಗಿರುತ್ತದೆ ಸಮುದಾಯದ ನಡುವಿನ ವರದಕ್ಷಿಣೆ ಸಮಸ್ಯೆಯು ಮುಸ್ಲಿಂ ಸಮುದಾಯವನ್ನು ಬೆಂಬಿಡದೆ ಕಾಡುವಂತಾಗಲು ಕಾರಣ.
ತಂಗೀ,
ನಿನ್ನನ್ನು ಮಾತ್ರ ನಾನಿದಕ್ಕೆ ದೂಷಿಸಲು ಇಷ್ಟಪಡುವುದಿಲ್ಲ.
ಚಿನ್ನಾಭರಣವನ್ನು ಅಭಿಮಾನದ ಪ್ರತೀಕವಾಗಿ ಪ್ರದರ್ಶಿಸಲ್ಪಡಲು ಪೈಪೋಟಿ ನಡೆಸುವಂತಹ ಅಹಂಕಾರದ ಸ್ಪರ್ಧಾತ್ಮಕ ಪೈಪೋಟಿಯೊಂದನ್ನು ಇಲ್ಲಿ ಹುಟ್ಟುಹಾಕಿ ಸಮಯಗಳು ಹಲವು ಕಳೆದು ಹೋದವು.
ಕಳೆದ ಕೆಲ ತಿಂಗಳುಗಳ ಹಿಂದೆ ಪುತ್ತೂರು ಸಮೀಪದ ಮಹಿಳೆಯೊಬ್ಬರು ತನ್ನ ಕುಟುಂಬದಲ್ಲಿನ ಮದುವೆ ಕಾರ್ಯಕ್ರಮಕ್ಕೆ ತನ್ನ ನೆರೆಮನೆಯ ಮಹಿಳೆಯ ಎಂಟು ಪವನಿನಷ್ಟಿರುವ ಚಿನ್ನವನ್ನು ಪಡೆದುಕೊಂಡು ಧರಿಸಿಕೊಂಡು ಹೋದಾಗ , ಆ ಮದುವೆ ಮನೆಯಲ್ಲಿ ಅವರ ಬೇಜವಾಬ್ದಾರಿತನದಿಂದಲೋ ಅಥವಾ ಇನ್ಯಾವುದೋ ಕಾರಣಗಳಿಂದಲೋ ಅದು ಕಳೆದುಹೋದ ವಾರ್ತೆಯೊಂದು ಪತ್ರಿಕೆ ಹಾಗೂ ವಾಟ್ಸ್ ಅಪ್ ಮುಖಾಂತರ ನೀವೂ ಓದಿದವರಾಗಿರಬಹುದು.
ಇಲ್ಲಿ ನಾವು ಯಾರನ್ನು ದೂರಬೇಕು ಆ ಮಹಿಳೆಯನ್ನೋ ಅಥವಾ ಚಿನ್ನವನ್ನು ಪ್ರದರ್ಶನದ ವಸ್ತುವಾಗಿ ಬದಲಾಯಿಸಿದ ವ್ಯವಸ್ಥೆಗಳನ್ನೋ..?!
ವ್ಯವಸ್ಥೆಗಳನ್ನು ದೂರಬೇಕು ಅಂತಾಗಿರಬಹುದು ನಿನ್ನಂತಹ ಕೆಲವರ ವಾದವಾಗಿದ್ದರೂ , ಬಹುತೇಕರ ಪ್ರಶ್ನೆ ಅವರಿಗೆ ಯಾಕೆ ಮತ್ತೊಬ್ಬರ ಚಿನ್ನ ಧರಿಸಿಯೇ ಹೋಗಬೇಕಾಗಿತ್ತು ಅಂತಾಗಿತ್ತು.
ನಮ್ಮ ಸಮಾಜದಲ್ಲಿ ,ನಮ್ಮ ಸುತ್ತಮುತ್ತಲು ನಡೆಯುವ ಬಹುತೇಕ ಮದುವೆ ಕಾರ್ಯಕ್ರಮಗಳು ಚಿನ್ನಾಭರಣ ಪ್ರದರ್ಶನದ ವೇದಿಕೆಗಳಾಗಿ ಬದಲಾಗಿಬಿಟ್ಟಿದೆ.
ಅದಕ್ಕಾಗಿ ನಿನ್ನಂತಹ ಸಹೋದರಿಯರು ಕಂಡ ಕಂಡವರ ಕೈಕಾಲಿಗೆರೆದು ಚಿನ್ನವನ್ನು ಪಡೆದುಕೊಂಡು ಹೋಗಿ ಜನರ ಮುಂದೆ ಪ್ರದರ್ಶನದ ವಸ್ತುವಾಗಿ ಗೋಚರಿಸುತ್ತಿರುವುದು ಕಾಲಘಟ್ಟದ ದುರಂತವಾಗಿದೆ.
ಕೆಲವರು ಧರಿಸುವ ಚಿನ್ನಾಭರಣಗಳು ಬಡ ಕುಟುಂಬದ ಸಹೋದರಿಯರನ್ನು ನೋವಿನ ಕೂಪಕ್ಕೆ ತಳ್ಳಲ್ಪಡುವ ರೂಪದಲ್ಲಿರುತ್ತದೆ.
ಅವರ ಮನಸ್ಸಿಗೂ ಆಸೆಗಳನ್ನು ಹುಟ್ಟಿಸಿ , ಅದನ್ನು ಸಾಧಿಸಲಾಗದೆ ನಿರಾಸೆಗೊಳಗಾಗಿ ಕಣ್ಣೀರು ಸುರಿಸುವ ಸಹೋದರಿಯರು ಅದೆಷ್ಟಿರಬಹುದೇನೋ..!
ಪ್ರತಿಯೊಂದು ಮೊಹಲ್ಲಾ ವ್ಯಾಪ್ತಿಯಲ್ಲಿ ಅದೆಷ್ಟೋ ಹೆಣ್ಣು ಮಕ್ಕಳು ಮದುವೆಯ ಹೊಸ್ತಿಲು ದಾಟಿ , ವರದಕ್ಷಿಣೆಯನ್ನು ನೀಡಲಾಗದೆ ಚಡಪಡಿಸಿ ಮನೆಯ ನಾಲ್ಕು ಗೋಡೆಗಳ ಮಧ್ಯೆ ಕಣ್ಣೀರು ಸುರಿಸಿ ಜೀವನ ಕಳೆಯುವಾಗ ನೀನು ಪ್ರದರ್ಶನದ ವಸ್ತುವಾಗಿ ಚಿನ್ನಾಭರಣವನ್ನು ತೋರ್ಪಡಿಸುವಾಗ , ಆ ಬಡ ಸಹೋದರಿಯ ಭರವಸೆಯ ನೋಟಗಳ ಕಣ್ಣೀರಿಗೆ ನಿನ್ನ ಚಿನ್ನವನ್ನು ,ಭಸ್ಮವನ್ನಾಗಿಸುವ ಶಕ್ತಿಯಿದೆ ಅನ್ನುವುದನ್ನು ಮರೆಯದಿರು.
ಇನ್ನು ಇದ್ದವರು ಚಿನ್ನ ಧರಿಸುವಾಗ ನಾನು ಚಿನ್ನ ಧರಿಸದೆ ಹೋದರೆ ಅದು ಆ ಸಮಾರಂಭಕ್ಕೆ ಕಪ್ಪು ಚುಕ್ಕೆ ಅನ್ನುವ ರೀತಿಯಲ್ಲಿ ಯಾರದೋ ಚಿನ್ನ ಪಡೆದುಕೊಂಡು ಹೋಗುವ ನಿನ್ನಂತಹ ಸಹೋದರಿಯರ ಕುರಿತು ಏನು ಹೇಳಬೇಕು ಅಂತನೇ ಗೊತ್ತಾಗುತ್ತಿಲ್ಲ.
ಕೆಲವರಿಗೆ ನನ್ನ ಮಗಳಿಗೆ ಇಂತಿಷ್ಟು ಚಿನ್ನ ಹಾಕಲೇಬೇಕು ಅನ್ನುವ ಹಂಬಲ. ನೆರೆಯ ಯುವತಿಯ ಮದುವೆಗೆ ಅಷ್ಟು ಹಾಕಿದ್ದಾರಂತೆ , ನಮ್ಮ ಮಗಳಿಗೂ ಅಷ್ಟು ಹಾಕಲೇಬೇಕು ಅನ್ನುವ ಅವರ ಹಠತನದ ಕಾರಣಗಳಿಂದ ಅದೆಷ್ಟೋ ಮದುವೆ ಮನೆಗಳು ಸ್ಮಶಾನದಂತಾಗಿದ್ದರೆ, ಇನ್ನು ಕೆಲವು ಹೆಣ್ಣು ಹೆತ್ತ ಜೀವಗಳ ಮಾನವೀಯತೆಯಿಲ್ಲದ ನನ್ನ ಮಗಳಿಗೆ ಅಷ್ಟು ಚಿನ್ನ ಕೊಟ್ಟಿದ್ದೇವೆ, ನಮ್ಮ ಮಗನ ಹೆಂಡತಿಗೂ ಅಷ್ಟೇ ಸಿಗಬೇಕು ಅನ್ನುವ ಒತ್ತಾಯದ ಬೇಡಿಕೆಯು ಅದೆಷ್ಟೋ ಮನೆಯ ಬೆಳಕನ್ನು ಕಸಿದುಕೊಂಡ ಪರಿಣಾಮವಾಗಿ ಇಂದು ಮುಸ್ಲಿಂ ಸಮುದಾಯದಲ್ಲಿ ಮದುವೆಯಾಗದೆ ಮನೆಯಲ್ಲಿ ಉಳಿದ ಸಹೋದರಿಯರ ಸಂಖ್ಯೆ ದಿನಕಳೆದಂತೆ ಅಧಿಕವಾಗುತ್ತಲೇ ಹೋಗುತ್ತಿದೆ.
ತಂಗೀ,
ಚಿನ್ನಾಭರಣವನ್ನು ನೀನು ಅಭಿಮಾನದ ಪ್ರತೀಕವಾಗಿ ಪ್ರದರ್ಶಿಸಲ್ಪಡುತ್ತಿರುವಾಗ , ಹೆತ್ತವರು ಕಷ್ಟಪಟ್ಟು ಖರೀದಿಸಿಕೊಟ್ಟ ಅದೆಷ್ಟು ಸಹೋದರಿಯರ ಚಿನ್ನಾಭರಣಗಳು ಬ್ಯಾಂಕಿನ ಲಾಕರ್ ನೊಳಗೆ ಸೇರಿಕೊಂಡು ಹರಾಜಾಗುವ ಹಂತಕ್ಕೆ ಬಂದು ನಿಂತಿದೆ ಅನ್ನುವುದನ್ನು ನೀನೆಂದಾದರೂ ತಿಳಿಯುವ ಪ್ರಯತ್ನ ನಡೆಸಿದೆಯಾ..?
ಅದೇನಾದರೂ ಸಮಸ್ಯೆಗಳು ಎದುರಾದಾಗ ಚಿನ್ನವನ್ನು ಅಡವಿಡಲು ನೀಡುವ ಅದೆಷ್ಟು "ತ್ಯಾಗಮಯಿ" ನಿನ್ನಂತಹ ಹೆಂಡತಿಯರಿದ್ದಾರೆ ಅಲ್ವಾ..? ಅದು ನಿಮ್ಮ ಕ್ಷಣಿಕದ ಸಮಸ್ಯೆಗೆ ಮುಕ್ತಿ ನೀಡಿದರೂ ಮುಂದೆ ಅದರಿಂದ ನೀನು ಇನ್ನಷ್ಟು ಸಮಸ್ಯೆಗೆ ಸಿಲುಕುವ ಎಲ್ಲಾ ಸಾಧ್ಯತೆಗಳು ಇದೆ.
ಬ್ಯಾಂಕಿನಲ್ಲಿರಿಸಿದ ಚಿನ್ನವನ್ನು ಅತ್ತ ಬಿಡಿಸಲೂ ಆಗದೆ ,ಇತ್ತ ಅದರ ಬಡ್ಡಿಯನ್ನು ಕಟ್ಟಲೂ ಸಾಧ್ಯವಾಗದೆ ಕೊನೆಗೆ ಅದು ಹರಾಜಾಗುವ ಸನ್ನಿವೇಶ ಸೃಷ್ಟಿಯಾದಾಗ ಕಂಡವರ ಕೈಕಾಲಿಡಿದು ಹಣ ಹೊಂದಿಸಿ ಒಮ್ಮೆಗೆ ಅದನ್ನು ಬಿಡಿಸಿ ,ನಂತರ ಮತ್ತೊಮ್ಮೆ ಅದನ್ನೇ ಅಡವಿಡುವ ಮೂಲಕ ಜೀವನ ಪರ್ಯಂತ ಗಂಡನನ್ನು ಸಾಲಗಾರನ್ನಾಗಿಸುವ ನಿನ್ನಂತಹ ಸಹೋದರಿಯರು ಚಿನ್ನದಿಂದಾಗುವ ಸಮಸ್ಯೆಗಳ ಕುರಿತು ಅರ್ಥೈಸಿದರೆ ಖಂಡಿತವಾಗಿಯೂ ಈ ಸಮಸ್ಯೆಯಾಗಿ ಬದಲಾಗಿಬಿಟ್ಟ ಸಮಸ್ಯೆಯೊಂದಕ್ಕೆ ಮುಕ್ತಿ ನೀಡುವಂತಾಗಿಸಲು ಖಂಡಿತಾ ಸಾಧ್ಯವಿದೆ.
"ಲಜ್ಜೆಯಾಗಿದೆ ಹೆಣ್ಣಿನ ಅತೀ ದೊಡ್ಡ ಸೌಂದರ್ಯ" ಹೀಗಿರುವಾಗ ಬಾಹ್ಯವಾಗಿ ಅದೆಷ್ಟು ಸೌಂದರ್ಯವತಿಯಾಗಿ ಗುರುತಿಸಿಕೊಂಡರೂ ಅದರಿಂದ ಯಾವುದೇ ಪ್ರಯೋಜನವಾಗದು.
ತಂಗೀ,
ನಿನ್ನ ಒಂದು ದೃಢವಾದ ನಿರ್ಧಾರ ಸಮಾಜವನ್ನು ಬದಲಾಯಿಸಲು ಸಾಧ್ಯವಿದೆ. ನಿನ್ನೂರಿನಲ್ಲಿ ,ಕುಟುಂಬದಲ್ಲಿ ನಡೆಯುವ ಸಭೆ, ಸಮಾರಂಭಗಳಿಗೆ ಭಾಗವಹಿಸುವಾಗ ಚಿನ್ನ ನಿನಗೆ ಕಡ್ಡಾಯ ಅಂತ ಆಗದಿರಲಿ.
ಚಿನ್ನ ಧರಿಸಿದರೆ ಮಾತ್ರ ಅದು ನನ್ನ ಅಭಿಮಾನ ಅನ್ನುವ ಮೂರ್ಖತನದ ಪ್ರತಿಷ್ಠೆಗೆ ನಿನ್ನಿಂದಲೇ ತಿಲಾಂಜಲಿಯಿಡುವಂತಾಗಲಿ.
ನನ್ನ ಮದುವೆಯ ಸಂದರ್ಭದಲ್ಲಿ ಇಂತಿಷ್ಟು ಚಿನ್ನ ಹಾಕಲೇಬೇಕು ಅನ್ನುವ ನಿನ್ನ ಒತ್ತಾಯದ ಬೇಡಿಕೆಗೆ ಕಡಿವಾಣ ಬೀಳಲಿ. ನಿನ್ನಿಂದ ಪ್ರಾರಂಭಗೊಂಡ ಬದಲಾವಣೆಯ ಗಾಳಿ ನಿನ್ನ ಸ್ನೇಹಿತೆಯರ ಮಖಾಂತರ ಸಮಾಜದುದ್ದಕ್ಕೂ ಪಸರಿಸಿದರೆ ಸಮುದಾಯದೊಳಗಿನ ಚಿನ್ನದಿಂದ ಸೃಷ್ಟಿಯಾಗುವ ಸಮಸ್ಯೆಯೊಂದಕ್ಕೆ ಅಂತ್ಯವಾಗಿಸಲು ಖಂಡಿತ ಸಾಧ್ಯವಿದೆ.
ನಿನ್ನಿಂದ ಅದು ಸಾಧ್ಯವಿದೆ ಅನ್ನುವ ನಂಬಿಕೆಯೊಂದಿಗೆ..
ನಿನ್ನೊಲವಿನ ಅಣ್ಣ
ಸ್ನೇಹಜೀವಿ ಅಡ್ಕ
*ಶೈಖುನಾ ಮುಹ್ಯಿಸ್ಸುನ್ನ ಪೊನ್ಮಳ ಉಸ್ತಾದ್; ಜ್ಞಾನ ಜಗತ್ತಿನ ಅತುಲ್ಯ ಪ್ರತಿಭೆ*
✍🏻 🖋
*ಲೇ; ಜುನೈದ್ ಸಖಾಫಿ ಜೀರ್ಮುಕ್ಕಿ*
ತುಂಬಿ ನಿಂತ ಸಭಾಂಗಣ. ಲಕ್ಷಕ್ಕಿಂತಲೂ ಜಾಸ್ತಿ ಘಟಾನುಘಟಿ ವಿದ್ವಾಂಸರು ವೇದಿಕೆಯಲ್ಲೂ, ಕೆಳಗೂ ಆಸೀನರಾಗಿದ್ದಾರೆ. ಕೇರಳದ ಸಾಂಸ್ಕ್ರತಿಕ ರಾಜಧಾನಿಯೆಂದು ಗುರುತಿಸಲ್ಪಡುವ ತ್ರಿಶ್ಶೂರಿನಲ್ಲಿ ನಡೆದ ಮೂರು ದಿನಗಳ ಸಮಸ್ತ ಉಲಮಾ ಕಾನ್ಫರೆನ್ಸಿನ ಸಮಾರೋಪ ಸಮಾರಂಭವದು. ಶೈಖುನಾ ಪೊನ್ಮಳ ಉಸ್ತಾದರು ಭಾಷಣಗೈಯ್ಯುವುದಕ್ಕಾಗಿ ಭಾಷಣ ಪೀಠದತ್ತ ಹೆಜ್ಜೆ ಹಾಕುತ್ತಿದ್ದಾಗ ಅದೊಂದು ಚಾರಿತ್ರಿಕ ನಿಮಿಷಕ್ಕೆ ಸಾಕ್ಷಿಯಾಗುತ್ತದೆಂದು ಯಾರೂ ಊಹಿಸಿರಲಿಲ್ಲ. ಅಲ್ಲಿ ಒಂದು ಗೂಡಿದ ಲಕ್ಷಾಂತರ ವಿದ್ವಾಂಸರು ಆ ಐತಿಹಾಸಿಕ ನಿಮಿಷಕ್ಕೆ ನೇರ ನೇತ್ರ ಸಾಕ್ಷಿಗಳಾದರು.
ತಟ್ಟನೆ ವೇದಿಕೆಯ ಮೇಲೆ ಎದ್ದು ನಿಂತು ಜಾಗತಿಕ ಮುಸ್ಲಿಮರ ಪರಮೋಚ್ಚ ನಾಯಕರೂ, ಅಖಿಲ ಭಾರತ ಸುನ್ನೀ ಉಲಮಾ ಒಕ್ಕೂಟದ ಪ್ರ.ಕಾರ್ಯದರ್ಶಿಯವರೂ ಆದ ಶೈಖುನಾ ಸುಲ್ತಾನುಲ್ ಉಲಮಾ ಎ. ಪಿ. ಉಸ್ತಾದರು ಘೋಷಿಸಿಯೇ ಬಿಟ್ಟರು. 'ಪೊನ್ಮಳ ಅಬ್ದುಲ್ ಖಾದಿರ್ ಮುಸ್ಲಿಯಾರ್ ರವರಿಗೆ ನಾನು "ಮುಹ್ಯಿಸ್ಸುನ್ನ" ಎಂಬ ಗೌರವ ನಾಮವನ್ನು ನೀಡುತ್ತಿದ್ದೇನೆ". ಅಲೆಗಡಲಿನಂತೆ ಕಣ್ಣೆಟುಕದ ದೂರದವರೆಗೆ ಶುಭ್ರ ವಸ್ತ್ರಧಾರಿಗಳು ತುಂಬಿ ನಿಂತಿದ್ದ ಆ ಬ್ರಹತ್ ಸಂಗಮವು ಸಮಕಾಲೀನ ಜಗತ್ತಿನ ಅಪ್ರತಿಮ ವಿದ್ವತ್ಜ್ಯೋತಿಗೆ ಸಿಕ್ಕಿದ ಆ ಗೌರವವನ್ನು ಮುಗಿಲು ಮುಟ್ಟುವ ತಕ್ಬೀರ್ ಧ್ವನಿಗಳ ನಿನಾದಗಳ ಮೂಲಕ ಸ್ವೀಕರಿಸಿತು.
ಅಲ್ಲಾಹು ಅಕ್ಬರ್....
ಅದನ್ನು ಜಗತ್ತೂ ಅಂಗೀಕರಿಸಿತು. ಮುಹ್ಯಿಸ್ಸುನ್ನ ಎಂದರೆ ಸುನ್ನತ್ತನ್ನು ಜೀವಂತ ಗೊಳಿಸಿದವರು ಎಂದರ್ಥ. ಹಿಜರಿ ಐದನೇ ಶತಮಾನದಲ್ಲಿ ಬದುಕಿದ್ದ ಇಮಾಂ ಬಗವೀ (ರ)ರವರಿಗಿದ್ದ ಅದೇ ಗೌರವನಾಮ. ಅಗಾಧ ಜ್ಞಾನದ ಒಡೆಯರೂ, ಅಸಂಖ್ಯಾತ ಘಟಾನುಘಟಿ ಶಿಷ್ಯಂದಿರನ್ನು ಹೊಂದಿದ್ದ, ಅಪಾರ ಪ್ರಮಾಣದ ಗ್ರಂಥಗಳನ್ನು ರಚಿಸಿದ್ದ ಇಮಾಂ ಬಗವೀ(ರ)ರವರನ್ನು ಜಗತ್ತು ಗುರುತಿಸುವುದು ಮುಹ್ಯಿಸ್ಸುನ್ನ ಎಂಬ ನಾಮದಿಂದಾಗಿದೆ.
ನಿಜಕ್ಕೂ ಆ ಹೆಗ್ಗಳಿಕೆ ಈಗ ಶೈಖುನಾ ಪೊನ್ಮಳ ಉಸ್ತಾದರಿಗೇ ಸಲ್ಲಬೇಕಾದದ್ದು. ಕಳೆದ ನಲ್ವತ್ತು ವರ್ಷಗಳ ದೀನೀ ಕೈಂಕರ್ಯದಲ್ಲಿ ಅವರು ಮಾಡಿ ಮುಗಿಸಿದ ಸಾಧನೆಗಳನ್ನು ನೋಡಿದವರಿಗದು ಅರ್ಥವಾಗಬಹುದು. ಅದು ಅದನ್ನು ಬಲಗೊಳಿಸುತ್ತದೆ ಕೂಡಾ.
ಇವತ್ತು ದಕ್ಷಿಣ ಭಾರತದ ದೀನೀ ಚಟುವಟಿಕೆಗಳ ನಾಯಕತ್ವ ವಹಿಸುತ್ತಿರುವ ವಿದ್ವಾಂಸರಲ್ಲಿ ದೊಡ್ಡದೊಂದು ವಿಭಾಗ ಶೈಖುನಾರ ಶಿಷ್ಯ ಸಂಪತ್ತು. ಸುನ್ನತ್ ಜಮಾ ಅತ್ತಿನ ಆದರ್ಶ ರಂಗದಲ್ಲಿ ಪ್ರಶೋಭಿಸುತ್ತಿರುವ ಅಲವಿ ಸಖಾಫಿ ಕೊಳತ್ತೂರು, ಮಾಳಿಯೇಕ್ಕಲ್ ಸುಲೈಮಾನ್ ಸಖಾಫಿ, ಪಲ್ಲಾರ್ ಹಸನ್ ಬಾಖವಿ, ಶೈಖುನಾ ಸುಲ್ತಾನುಲ್ ಉಲಮಾರ ಸುಪುತ್ರ,ಜಾಗತಿಕ ಮಟ್ಟದಲ್ಲಿ ಮುಸ್ಲಿಂ ನಾಯಕರುಗಳ ಸಾಲಲ್ಲಿ ಗುರುತಿಸಲ್ಪಡುವ ಡಾ. ಎ.ಪಿ. ಮುಹಮ್ಮದ್ ಅಬ್ದುಲ್ ಹಕೀಂ ಅಝ್ಹರಿ ಕಾಂತಪುರಂ, ವರ್ಷಂಪ್ರತಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸಿ ನೂರಕ್ಕಿಂತಲೂ ಅಧಿಕ ಬಡ ನಿರ್ಗತಿಕ ಯುವತಿಯರ ಬಾಳನ್ನು ಬೆಳಗುತ್ತಿರುವ ಡಾ. ದೇವರ್ಶೋಲ ಅಬ್ದುಸ್ಸಲಾಂ ಮುಸ್ಲಿಯಾರ್, ಸರ್ವ ಧರ್ಮಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಭಾಷಣ ಮತ್ತು ಬರಹಗಳ ಮೂಲಕ ಇಸ್ಲಾಮಿನ ಸಮಗ್ರತೆಯನ್ನು ಪಸರಿಸುತ್ತಿರುವ ಸುನ್ನೀ ವೋಯ್ಸ್ ಪತ್ರಿಕೆಯ ಸಂಪಾದಕರಾದ ಇಬ್ರಾಹಿಂ ಸಖಾಫಿ ಪುಝಕ್ಕಾಟ್ಟಿರಿ ಮುಂತಾದ ಸಾವಿರಕ್ಕಿಂತಲೂ ಮಿಕ್ಕ ಅಗ್ರಗಣ್ಯ ಶಿಷ್ಯಂದಿರನ್ನು ಹೊಂದಿರುವುದರ ಜೊತೆಗೆ ಕರ್ನಾಟಕದಲ್ಲೂ ನೂರಾರು ವಿದ್ವಾಂಸರ ಗುರುವರ್ಯರಾಗಿದ್ದಾರೆ ಶೈಖುನಾ ಮುಹ್ಯಿಸ್ಸುನ್ನ . ಅದನ್ನಿಲ್ಲಿ ಹೆಸರಿಸುತ್ತಾ ಹೋದರೆ ಆ ಪಟ್ಟಿ ಉದ್ದವಾಗಬಹುದೆಂಬ ಹೆದರಿಕೆಯಿದೆ. ಆದರೂ....
ಕರ್ನಾಟಕ ರಾಜ್ಯ ಎಸ್.ಎಸ್.ಎಫ್ ರಾಜ್ಯಾಧ್ಯಕ್ಷರಾದ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಉಡುಪಿ ಜಿಲ್ಲಾ ಸುನ್ನೀ ಉಲಮಾ ಒಕ್ಕೂಟದ ಅಧ್ಯಕ್ಷರಾದ ಅಶ್ರಫ್ ಸಖಾಫಿ ಕಿನ್ಯ, ಎಸ್.ಎಸ್.ಎಫ್ ದ.ಕ ಜಿಲ್ಲಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ, ಕಾಸರಗೋಡು ಜಿಲ್ಲಾಧ್ಯಕ್ಷರಾದ ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರು, ಕೇರಳ ಕರ್ನಾಟಕಗಳ ಭಾಷಣ ವೇದಿಕೆಗಳ ಸೌಂದರ್ಯವಾಗಿರುವ ಯುವ ವಾಗ್ಮಿ ನೌಫಲ್ ಸಖಾಫಿ ಕಳಸ, ಮಜ್ಲಿಸ್ ಗಾಣೆಮಾರ್ ಇದರ ಚೆಯರ್ಮೇನ್ ಹಾಫಿಳ್ ಅಬ್ದುಲ್ ಮಜೀದ್ ಫಾಳಿಲಿ ಕಾಮಿಲ್ ಸಖಾಫಿ ಬಡಕಬೈಲ್, ಬದ್ರುದ್ದೀನ್ ಅಝ್ಹರಿ ಬಡಕಬೈಲ್, ಹಾಫಿಳ್ ಅಹ್ಮದ್ ಶರೀಫ್ ಕಾಮಿಲ್ ಸಖಾಫಿ ಉಕ್ಕುಡ, ಎಸ್.ಎಸ್.ಎಫ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಹಾಫಿಳ್ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ, ಕರ್ನಾಟಕದ ಉಲಮಾಗಳ ಪರಮೋಚ್ಚ ನಾಯಕರುಗಳಾದ ಶೈಖುನಾ ಶರಫುಲ್ ಉಲಮಾ ಮಂಜನಾಡಿ ಉಸ್ತಾದರ ಸುಪುತ್ರ ಮುಹಮ್ಮದ್ ನಿಝಾಮಿ, ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದರ ಸುಪುತ್ರ ಸ್ವದಖತುಲ್ಲಾ ನದ್ವಿ, ಮಂಗಳೂರಿನ ಪ್ರಖ್ಯಾತ ಪಂಪ್ ವೆಲ್ ಮಸ್ಜಿದು ತ್ತಖ್ವಾದ ಖತೀಬರಾದ ಹಾಫಿಳ್ ಅಬ್ದುರಹ್ಮಾನ್ ಸಖಾಫಿ ಚಿಯ್ಯೂರು, ಮಹಾರಾಷ್ಟ್ರ ರತ್ನಗಿರಿಯಲ್ಲಿ ದಾರುಲ್ ಹಬೀಬ್ ಎಂಬ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಮುಹಮ್ಮದ್ ಶರೀಫ್ ನಿಝಾಮಿ ಬೆಳ್ತಂಗಡಿ, ಸುರಿಬೈಲು ಅಶ್ ಅರಿಯ್ಯ ದಾರುಲ್ ಹುನಫಾ ಅರೇಬಿಕ್ ಕಾಲೇಜಿನ ಪ್ರಿನ್ಸಿಪಾಲ್ ಶೈಖುನಾ ಪಿ.ಎ ಅಬ್ದುರಹ್ಮಾನ್ ಬಾಖವಿ ಉಸ್ತಾದರ ಸುಪುತ್ರ, ಬನ್ನೂರು ಮುದರ್ರಿಸರಾಗಿರುವ ಅಸ್ ಅದ್ ಸಖಾಫಿ ತಿರುವಟ್ಟೂರು,.....
ಹೀಗೆ ಆ ಪಟ್ಟಿ ಉದ್ದಕ್ಕೆ ಮುಂದುವರಿಯುತ್ತಾ ಸಾಗುತ್ತದೆ.
ಶೈಖುನಾರ ಅಗಾಧ ವಿಜ್ಞಾನವನ್ನು ವಿವರಿಸಲು ವಾಕ್ಯಗಳಿಗಾಗಿ ತಡಕಾಡುತ್ತಿದ್ದೇನೆ. ಅದು ಅಷ್ಟೊಂದು ಆಳವಾಗಿದೆ. ಅದನ್ನು ಮನವರಿಕೆ ಮಾಡಬೇಕಾದರೆ ಶೈಖುನಾರ ತರಗತಿಗಳಲ್ಲಿ ಭಾಗವಹಿಸಲೇಬೇಕು. ಆಗಲೇ ಅದು ಗೊತ್ತಾಗಬಹುದಷ್ಟೆ. ಸಂಚರಿಸುವ "ಗ್ರಂಥ ಭಂಡಾರ" ವೆಂದರೆ ಅದು ತಪ್ಪಾಗದು. ಅಷ್ಟೂ ಪ್ರಮಾಣ ಬದ್ಧ ಆಳ ಅರಿವಿನ ಮಹಾ ಸಾಗರವದು. ಸಮಕಾಲೀನ ಜಗತ್ತು ಎದುರಿಸುವ ಎಷ್ಟೇ ಕ್ಲಿಷ್ಟಕರವಾದ ವಿಷಯವಾದರೂ ಕೂಡಾ ಅದನ್ನು ಎಳೆ ಎಳೆಯಾಗಿ ಬಿಚ್ಚಿ ಅದರ ಪ್ರಮಾಣಬದ್ಧ ತೀರ್ಪುಗಳನ್ನು ಸರಳ ಮತ್ತು ಸರಾಗವಾಗಿ ವಿವರಿಸುವುದನ್ನು ನೋಡುವಾಗ ನಾವೊಮ್ಮೆ ದಂಗಾಗಿ ಬಿಡುತ್ತೇವೆ. ಸಾವಿರಾರು ಗ್ರಂಥಗಳು, ಅದರ ಉಲ್ಲೇಖಗಳು, ಪುಟ ಸಂಖ್ಯೆ,ಭಾಗ ಎಲ್ಲವನ್ನೂ ಸವಿವರವಾಗಿ ಸಾಧಾರ ಸಾಕ್ಷ್ಯಗಳ ಸಹಿತ ವಿವರಿಸುವ ಆ ತರಗತಿಗಳು ವಿದ್ಯಾದಾಹಿಗಳ ಪಾಲಿಗೆ ವರದಾನದಂತಿರುತ್ತದೆ. ಆದ್ದರಿಂದಲೇ ಆಗಿರಬೇಕು ಏನಾದರೊಂದು ಸಮಸ್ಯೆ ತಲೆ ದೋರಿದಾಗ ಆ ಬಗ್ಗೆ ಶೈಖುನಾ ಮುಹ್ಯಿಸ್ಸುನ್ನ ಪೊನ್ಮಳ ಉಸ್ತಾದರ ನಿಲುವೇನು? ಎಂಬುದರತ್ತ ಎಲ್ಲರ ಚಿತ್ತವೂ ಹಾದು ಹೋಗುವುದು. ಶೈಖುನಾರು ಅಂಗೀಕರಿಸಿದರೆ ಮತ್ತೆ ಆ ವಿಷಯದಲ್ಲಿ ಮತ್ತೆ ಎರಡು ಮಾತಿಲ್ಲ. ಅವರು ತೀರ್ಪಿತ್ತ ಯಾವುದೇ ವಿಷಯಗಳಲ್ಲೂ ಪುನರ್ಚಿಂತನೆ ನಡೆಸಬೇಕಾದ ಅಗತ್ಯತೆ ಇದುವರೆಗೆ ಬಂದಿಲ್ಲ. ಅಷ್ಟೂ ಪ್ರಮಾಣಬದ್ಧವೂ, ಸ್ಪಷ್ಟವೂ ಆಗಿರುತ್ತದೆ ಶೈಖುನಾರ ನಿಲುವುಗಳು.
ಶೈಖುನಾರ ಆಳ ಅರಿವಿಗೆ ಅವರ ನೇತ್ರತ್ವದಲ್ಲಿ ನಡೆಯುವ ತರಗತಿಗಳೇ ಸಾಕ್ಷಿ. ಮಲಪ್ಪುರಂ ಪಟ್ಟಣದ ಹ್ರದಯ ಭಾಗದಲ್ಲಿರುವ ಕೋಟ್ಟಪ್ಪಡಿಯಲ್ಲಿ ಕಳೆದ ಹತ್ತು ವರ್ಷಗಳಿಂದ ವಾರಂಪ್ರತಿ ನಡೆದು ಬರುತ್ತಿರುವ ವಿಶ್ವವಿಖ್ಯಾತ ಫತ್ಹುಲ್ ಮುಈನ್ ಗ್ರಂಥದ ಉಲಮಾ ದರ್ಸ್, ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟ ಮತ ಭೌತಿಕ ರಂಗದ ಪ್ರತಿಷ್ಟಿತ ಸಂಸ್ತೆಯಾಗಿರುವ ಮಅ್ ದಿನು ಸ್ಸಖಾಫತಿಸ್ಸುನ್ನಿಯ್ಯ ದಲ್ಲಿ ಎರಡು ವಾರಕ್ಕೊಮ್ಮೆ ನಡೆಯುವ ವಿದ್ವತ್ ಜಗತ್ತಿನ ಅತುಲ್ಯ ಗ್ರಂಥ ಮಿನ್ ಹಾಜ್ ನ ವಿದ್ವಾಂಸ ದರ್ಸ್ ಗಳೆಲ್ಲವೂ ಅದಕ್ಕೊಂದು ನಿದರ್ಶನ. ಆ ತರಗತಿಯಲ್ಲಿ ಪಾಲ್ಗೊಳ್ಳಲು ದೂರ ದೂರುಗಳಿಂದ ನೂರಾರ ಕಿ.ಮೀ ಗಳನ್ನು ದಾಟಿ ಉಲಮಾ ನಾಯಕರು ಹರಿದು ಬರುತ್ತಿರುವುದೇ ಶೈಖುನಾರಿಗಿರುವ ಆಳ ಜ್ಞಾನವನ್ನು ಗುರುತಿಸಿರುವುದರಿಂದ.
ಹಲವಾರು ಗ್ರಂಥಗಳೂ ಶೈಖುನಾರಿಂದ ವಿರಚಿತಗೊಂಡಿದೆ. ಅರಬಿ ಭಾಷೆಯಲ್ಲಿರುವ ತಹ್ಖೀಖುಲ್ ಮತ್ ಲಬ್ ಬಿ ತಅ್ ರೀಫಿ ಮುಸ್ತಲಹಿಲ್ ಮದ್ಹಬ್, ಶಾಫಿಈ ಫತ್ವಾಗಳ ಬ್ರಹತ್ ಸಂಗ್ರಹವಾದ ಫತಾವಾ ದ್ಸಹಬಿಯ್ಯ, ಅಲ್ ಮಿನ್ ಹಾಜುಸ್ವಹೀಹ್ ಮಲಯಾಳಂ ಭಾಷೆಯಲ್ಲಿರುವ ಶಾಫಿಈ ಮದ್ಹಬ್, ತ್ವರೀಖತ್; ಒಂದು ಸಮಗ್ರ ಅಧ್ಯಯನ, ಫತಾವಾ ಮುಹ್ಯಿಸ್ಸುನ್ನ, ಲೋಕಾನುಗ್ರಹಿ, ಅಧ್ಯಯನಗಳು ಮತ್ತು ಪ್ರಬಂಧಗಳು...... ಹೀಗೆ ಅದರ ಪಟ್ಟಿಯೂ ದೀರ್ಘವಾಗಬಹುದು. ಪ್ರತೀ ಗ್ರಂಥಗಳ, ಅದರ ಒಳಹರಿವಿನ ಬಗ್ಗೆ ಬರೆಯುತ್ತಾ ಹೋದರೆ ಅದೆಷ್ಟೋ ಹೊತ್ತಗೆಗಳು ಬಿಡುಗಡೆಗೊಳ್ಳಬಹುದು. ಆ ಗ್ರಂಥಗಳನ್ನು ಓದಿದ ಪ್ರತಿಯೊಬ್ಬರೂ ಕೂಡಾ ಅದರಲ್ಲಿರುವ ಜ್ಞಾನದ ಆಳವನ್ನರಿತು ಬೆಚ್ಚಿಬಿದ್ದಿದ್ದಾರೆ. ಆ ರಚನೆಗಳೆಲ್ಲವೂ ಕಾಟಾಚಾರದ ಪುಸ್ತಕಗಳಾಗದೆ ಮುಸ್ಲಿಂ ಜಗತ್ತು ರೆಫರನ್ಸ್ ಆಗಿ ಬಳಸುವ ಪ್ರಮುಖ ಗ್ರಂಥಗಳಾಗಿರುವುದು ಕೂಡಾ ಅದರಿಂದಲೇ.
ತರಗತಿ, ಅಧ್ಯಯನ, ರಚನೆಗಳಿಗೆ ಮಾತ್ರ ಆ ಬದುಕು ಸೀಮಿತಗೊಳ್ಳದೆ ಸಾಂಘಿಕ ರಂಗದಲ್ಲೂ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಸುಮಾರು ಒಂದೂವರೆ ದಶಕಗಳ ಕಾಲ ಕೇರಳದ ಯುವ ಜನತೆಯ ನಾಡಿಮಿಡಿತವಾಗಿರುವ ಎಸ್.ವೈ.ಎಸ್ ನ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಹಲವು ಕ್ರಾಂತಿಗಳನ್ನು ಸ್ರಷ್ಟಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಅದೇ ರೀತಿ ಹಲವು ಮೊಹಲ್ಲಾಗಳ ಗೌರವಾಧ್ಯಕ್ಷರಾಗಿ, ಅಧ್ಯಕ್ಷರಾಗಿ, ಖಾಝಿಯಾಗಿರುವ ಶೈಖುನಾ ರವರು ಇದೀಗ ಕೇರಳ ರಾಜ್ಯದ ಭರವಸೆಯಾಗಿ ಉದಯಗೊಂಡಿರುವ ಮುಸ್ಲಿಂ ಜಮಾ ಅತ್ತಿನ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದು, ಹಲವು ವರ್ಷಗಳಿಂದ ಸಮಸ್ತದ ಕಾರ್ಯದರ್ಶಿ, ಸಮಸ್ತ ಫತ್ವಾ ಸಮಿತಿಯ ಸುಪ್ರಧಾನ ನೇತ್ರತ್ವ, ಮಲಪ್ಪುರಂ ಜಾಮಿಅ ಹಿಕಮಿಯ್ಯ ಎಂಬ ವಿಖ್ಯಾತ ವಿದ್ಯಾಕೇಂದ್ರದ ಪ್ರ. ಕಾರ್ಯದರ್ಶಿ ಹಾಗೂ ಪ್ರಾಂಶುಪಾಲರಾಗಿರುವುದೆಲ್ಲವೂ ಅವರ ಸಾಧನೆಗೆ ದೊರಕಿದ ಗೌರವಗಳು.
ಕಳೆದ ವರ್ಷ ಎರಡು ಪ್ರಮುಖ ಸಂಸ್ತೆಗಳು ಇಸ್ಲಾಮೀ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಲ್ಪಡುವ ವಿದ್ವಾಂಸರಿಗೆ ನೀಡುವ ಗೌರವ ಪ್ರಶಸ್ತಿಯನ್ನು ಶೈಖುನಾರಿಗೆ ನೀಡಿ ಗೌರವಿಸಿರುವುದು ಅವರ ಹಿರಿಮೆಯನ್ನು ಎತ್ತಿ ತೋರಿಸುತ್ತದೆ. ಒಂದು ಸಯ್ಯಿದ್ ಖಲೀಲುಲ್ ಬುಖಾರಿ ಕಂಡಲುಂಡಿ ತಂಙಳ್ ಸಾರಥ್ಯದ ಮಅ್ ದಿನ್ ನೀಡುವ "ಸಯ್ಯಿದ್ ಅಹ್ಮದುಲ್ ಬುಖಾರಿ ಅವಾರ್ಡ್" ಹಾಗೂ ಮತ್ತೊಂದು ಸಯ್ಯಿದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಬಾಯಾರ್ ರವರ ಸಂಸ್ತೆಯ ವತಿಯಿಂದ ನೀಡಲ್ಪಡುವ "ಸಯ್ಯಿದ್ ಪಝಮಳ್ಳೂರ್ ತಂಙಳ್ ಅವಾರ್ಡ್". ಈ ಎರಡೂ ಪ್ರಶಸ್ತಿಗಳೂ ಶೈಖುನಾರಿಗೆ ಲಭಿಸಿತ್ತು.
ಇಸ್ಲಾಮೀ ಚಟುವಟಿಕೆಗಳಲ್ಲಿ ಅನರ್ಘವಾದ ಸೇವೆಗೈದವರಿಗೆ ನೀಡಲ್ಪಡುವ "ಇಮಾಂ ಗಝಾಲಿ ಅವಾರ್ಡ್ "ಕೂಡಾ ಶೈಖುನಾರನ್ನು 2003ರಲ್ಲಿ ಅರಸಿ ಬಂದಿದೆ.
ಹಲವು ಬಾರಿ ದೇಶ ವಿದೇಶಗಳಲ್ಲಿ ಅತಿಥಿಯಾಗಿ ಭಾಗವಹಿಸಿ,ಇಸ್ಲಾಮಿನ ಅಧ್ಯಯನ ವಿಷಯಗಳಲ್ಲಿ ಪ್ರಬಂಧವನ್ನು ಮಂಡಿಸಿರುವ ಶೈಖುನಾರ ಅರ್ಥ ಗರ್ಭಿತ ಮತ್ತು ಸಂಪುಷ್ಠವಾದ ವಿವರಣಾ ಶೈಲಿಯನ್ನು ಕಂಡು ಅರಬಿಗಳೂ ಕೂಡಾ ದಂಗಾಗಿದ್ದಾರೆ. ಈಜಿಪ್ಟ್, ಯು.ಎ.ಇ, ಸೌದಿ, ಜೋರ್ಡಾನ್, ಕುವೈತ್, ಒಮಾನ್, ಫಲಸ್ತೀನ್, ಖತರ್, ಇರಾನ್ ಸಹಿತ ಹಲವು ದೇಶಗಳಿಗೆ ಭೇಟಿ ನೀಡಿದ್ದಾರೆ.
ಅಲ್ಲಾಹು ಶೈಖುನಾರಿಗೆ ಆಫಿಯತ್, ದೀರ್ಘಾಯುಷ್ಯವನ್ನು ನೀಡಲಿ...
✍🏻 🖋
*ಲೇ; ಜುನೈದ್ ಸಖಾಫಿ ಜೀರ್ಮುಕ್ಕಿ*
ತುಂಬಿ ನಿಂತ ಸಭಾಂಗಣ. ಲಕ್ಷಕ್ಕಿಂತಲೂ ಜಾಸ್ತಿ ಘಟಾನುಘಟಿ ವಿದ್ವಾಂಸರು ವೇದಿಕೆಯಲ್ಲೂ, ಕೆಳಗೂ ಆಸೀನರಾಗಿದ್ದಾರೆ. ಕೇರಳದ ಸಾಂಸ್ಕ್ರತಿಕ ರಾಜಧಾನಿಯೆಂದು ಗುರುತಿಸಲ್ಪಡುವ ತ್ರಿಶ್ಶೂರಿನಲ್ಲಿ ನಡೆದ ಮೂರು ದಿನಗಳ ಸಮಸ್ತ ಉಲಮಾ ಕಾನ್ಫರೆನ್ಸಿನ ಸಮಾರೋಪ ಸಮಾರಂಭವದು. ಶೈಖುನಾ ಪೊನ್ಮಳ ಉಸ್ತಾದರು ಭಾಷಣಗೈಯ್ಯುವುದಕ್ಕಾಗಿ ಭಾಷಣ ಪೀಠದತ್ತ ಹೆಜ್ಜೆ ಹಾಕುತ್ತಿದ್ದಾಗ ಅದೊಂದು ಚಾರಿತ್ರಿಕ ನಿಮಿಷಕ್ಕೆ ಸಾಕ್ಷಿಯಾಗುತ್ತದೆಂದು ಯಾರೂ ಊಹಿಸಿರಲಿಲ್ಲ. ಅಲ್ಲಿ ಒಂದು ಗೂಡಿದ ಲಕ್ಷಾಂತರ ವಿದ್ವಾಂಸರು ಆ ಐತಿಹಾಸಿಕ ನಿಮಿಷಕ್ಕೆ ನೇರ ನೇತ್ರ ಸಾಕ್ಷಿಗಳಾದರು.
ತಟ್ಟನೆ ವೇದಿಕೆಯ ಮೇಲೆ ಎದ್ದು ನಿಂತು ಜಾಗತಿಕ ಮುಸ್ಲಿಮರ ಪರಮೋಚ್ಚ ನಾಯಕರೂ, ಅಖಿಲ ಭಾರತ ಸುನ್ನೀ ಉಲಮಾ ಒಕ್ಕೂಟದ ಪ್ರ.ಕಾರ್ಯದರ್ಶಿಯವರೂ ಆದ ಶೈಖುನಾ ಸುಲ್ತಾನುಲ್ ಉಲಮಾ ಎ. ಪಿ. ಉಸ್ತಾದರು ಘೋಷಿಸಿಯೇ ಬಿಟ್ಟರು. 'ಪೊನ್ಮಳ ಅಬ್ದುಲ್ ಖಾದಿರ್ ಮುಸ್ಲಿಯಾರ್ ರವರಿಗೆ ನಾನು "ಮುಹ್ಯಿಸ್ಸುನ್ನ" ಎಂಬ ಗೌರವ ನಾಮವನ್ನು ನೀಡುತ್ತಿದ್ದೇನೆ". ಅಲೆಗಡಲಿನಂತೆ ಕಣ್ಣೆಟುಕದ ದೂರದವರೆಗೆ ಶುಭ್ರ ವಸ್ತ್ರಧಾರಿಗಳು ತುಂಬಿ ನಿಂತಿದ್ದ ಆ ಬ್ರಹತ್ ಸಂಗಮವು ಸಮಕಾಲೀನ ಜಗತ್ತಿನ ಅಪ್ರತಿಮ ವಿದ್ವತ್ಜ್ಯೋತಿಗೆ ಸಿಕ್ಕಿದ ಆ ಗೌರವವನ್ನು ಮುಗಿಲು ಮುಟ್ಟುವ ತಕ್ಬೀರ್ ಧ್ವನಿಗಳ ನಿನಾದಗಳ ಮೂಲಕ ಸ್ವೀಕರಿಸಿತು.
ಅಲ್ಲಾಹು ಅಕ್ಬರ್....
ಅದನ್ನು ಜಗತ್ತೂ ಅಂಗೀಕರಿಸಿತು. ಮುಹ್ಯಿಸ್ಸುನ್ನ ಎಂದರೆ ಸುನ್ನತ್ತನ್ನು ಜೀವಂತ ಗೊಳಿಸಿದವರು ಎಂದರ್ಥ. ಹಿಜರಿ ಐದನೇ ಶತಮಾನದಲ್ಲಿ ಬದುಕಿದ್ದ ಇಮಾಂ ಬಗವೀ (ರ)ರವರಿಗಿದ್ದ ಅದೇ ಗೌರವನಾಮ. ಅಗಾಧ ಜ್ಞಾನದ ಒಡೆಯರೂ, ಅಸಂಖ್ಯಾತ ಘಟಾನುಘಟಿ ಶಿಷ್ಯಂದಿರನ್ನು ಹೊಂದಿದ್ದ, ಅಪಾರ ಪ್ರಮಾಣದ ಗ್ರಂಥಗಳನ್ನು ರಚಿಸಿದ್ದ ಇಮಾಂ ಬಗವೀ(ರ)ರವರನ್ನು ಜಗತ್ತು ಗುರುತಿಸುವುದು ಮುಹ್ಯಿಸ್ಸುನ್ನ ಎಂಬ ನಾಮದಿಂದಾಗಿದೆ.
ನಿಜಕ್ಕೂ ಆ ಹೆಗ್ಗಳಿಕೆ ಈಗ ಶೈಖುನಾ ಪೊನ್ಮಳ ಉಸ್ತಾದರಿಗೇ ಸಲ್ಲಬೇಕಾದದ್ದು. ಕಳೆದ ನಲ್ವತ್ತು ವರ್ಷಗಳ ದೀನೀ ಕೈಂಕರ್ಯದಲ್ಲಿ ಅವರು ಮಾಡಿ ಮುಗಿಸಿದ ಸಾಧನೆಗಳನ್ನು ನೋಡಿದವರಿಗದು ಅರ್ಥವಾಗಬಹುದು. ಅದು ಅದನ್ನು ಬಲಗೊಳಿಸುತ್ತದೆ ಕೂಡಾ.
ಇವತ್ತು ದಕ್ಷಿಣ ಭಾರತದ ದೀನೀ ಚಟುವಟಿಕೆಗಳ ನಾಯಕತ್ವ ವಹಿಸುತ್ತಿರುವ ವಿದ್ವಾಂಸರಲ್ಲಿ ದೊಡ್ಡದೊಂದು ವಿಭಾಗ ಶೈಖುನಾರ ಶಿಷ್ಯ ಸಂಪತ್ತು. ಸುನ್ನತ್ ಜಮಾ ಅತ್ತಿನ ಆದರ್ಶ ರಂಗದಲ್ಲಿ ಪ್ರಶೋಭಿಸುತ್ತಿರುವ ಅಲವಿ ಸಖಾಫಿ ಕೊಳತ್ತೂರು, ಮಾಳಿಯೇಕ್ಕಲ್ ಸುಲೈಮಾನ್ ಸಖಾಫಿ, ಪಲ್ಲಾರ್ ಹಸನ್ ಬಾಖವಿ, ಶೈಖುನಾ ಸುಲ್ತಾನುಲ್ ಉಲಮಾರ ಸುಪುತ್ರ,ಜಾಗತಿಕ ಮಟ್ಟದಲ್ಲಿ ಮುಸ್ಲಿಂ ನಾಯಕರುಗಳ ಸಾಲಲ್ಲಿ ಗುರುತಿಸಲ್ಪಡುವ ಡಾ. ಎ.ಪಿ. ಮುಹಮ್ಮದ್ ಅಬ್ದುಲ್ ಹಕೀಂ ಅಝ್ಹರಿ ಕಾಂತಪುರಂ, ವರ್ಷಂಪ್ರತಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸಿ ನೂರಕ್ಕಿಂತಲೂ ಅಧಿಕ ಬಡ ನಿರ್ಗತಿಕ ಯುವತಿಯರ ಬಾಳನ್ನು ಬೆಳಗುತ್ತಿರುವ ಡಾ. ದೇವರ್ಶೋಲ ಅಬ್ದುಸ್ಸಲಾಂ ಮುಸ್ಲಿಯಾರ್, ಸರ್ವ ಧರ್ಮಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಭಾಷಣ ಮತ್ತು ಬರಹಗಳ ಮೂಲಕ ಇಸ್ಲಾಮಿನ ಸಮಗ್ರತೆಯನ್ನು ಪಸರಿಸುತ್ತಿರುವ ಸುನ್ನೀ ವೋಯ್ಸ್ ಪತ್ರಿಕೆಯ ಸಂಪಾದಕರಾದ ಇಬ್ರಾಹಿಂ ಸಖಾಫಿ ಪುಝಕ್ಕಾಟ್ಟಿರಿ ಮುಂತಾದ ಸಾವಿರಕ್ಕಿಂತಲೂ ಮಿಕ್ಕ ಅಗ್ರಗಣ್ಯ ಶಿಷ್ಯಂದಿರನ್ನು ಹೊಂದಿರುವುದರ ಜೊತೆಗೆ ಕರ್ನಾಟಕದಲ್ಲೂ ನೂರಾರು ವಿದ್ವಾಂಸರ ಗುರುವರ್ಯರಾಗಿದ್ದಾರೆ ಶೈಖುನಾ ಮುಹ್ಯಿಸ್ಸುನ್ನ . ಅದನ್ನಿಲ್ಲಿ ಹೆಸರಿಸುತ್ತಾ ಹೋದರೆ ಆ ಪಟ್ಟಿ ಉದ್ದವಾಗಬಹುದೆಂಬ ಹೆದರಿಕೆಯಿದೆ. ಆದರೂ....
ಕರ್ನಾಟಕ ರಾಜ್ಯ ಎಸ್.ಎಸ್.ಎಫ್ ರಾಜ್ಯಾಧ್ಯಕ್ಷರಾದ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಉಡುಪಿ ಜಿಲ್ಲಾ ಸುನ್ನೀ ಉಲಮಾ ಒಕ್ಕೂಟದ ಅಧ್ಯಕ್ಷರಾದ ಅಶ್ರಫ್ ಸಖಾಫಿ ಕಿನ್ಯ, ಎಸ್.ಎಸ್.ಎಫ್ ದ.ಕ ಜಿಲ್ಲಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ, ಕಾಸರಗೋಡು ಜಿಲ್ಲಾಧ್ಯಕ್ಷರಾದ ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರು, ಕೇರಳ ಕರ್ನಾಟಕಗಳ ಭಾಷಣ ವೇದಿಕೆಗಳ ಸೌಂದರ್ಯವಾಗಿರುವ ಯುವ ವಾಗ್ಮಿ ನೌಫಲ್ ಸಖಾಫಿ ಕಳಸ, ಮಜ್ಲಿಸ್ ಗಾಣೆಮಾರ್ ಇದರ ಚೆಯರ್ಮೇನ್ ಹಾಫಿಳ್ ಅಬ್ದುಲ್ ಮಜೀದ್ ಫಾಳಿಲಿ ಕಾಮಿಲ್ ಸಖಾಫಿ ಬಡಕಬೈಲ್, ಬದ್ರುದ್ದೀನ್ ಅಝ್ಹರಿ ಬಡಕಬೈಲ್, ಹಾಫಿಳ್ ಅಹ್ಮದ್ ಶರೀಫ್ ಕಾಮಿಲ್ ಸಖಾಫಿ ಉಕ್ಕುಡ, ಎಸ್.ಎಸ್.ಎಫ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಹಾಫಿಳ್ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ, ಕರ್ನಾಟಕದ ಉಲಮಾಗಳ ಪರಮೋಚ್ಚ ನಾಯಕರುಗಳಾದ ಶೈಖುನಾ ಶರಫುಲ್ ಉಲಮಾ ಮಂಜನಾಡಿ ಉಸ್ತಾದರ ಸುಪುತ್ರ ಮುಹಮ್ಮದ್ ನಿಝಾಮಿ, ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದರ ಸುಪುತ್ರ ಸ್ವದಖತುಲ್ಲಾ ನದ್ವಿ, ಮಂಗಳೂರಿನ ಪ್ರಖ್ಯಾತ ಪಂಪ್ ವೆಲ್ ಮಸ್ಜಿದು ತ್ತಖ್ವಾದ ಖತೀಬರಾದ ಹಾಫಿಳ್ ಅಬ್ದುರಹ್ಮಾನ್ ಸಖಾಫಿ ಚಿಯ್ಯೂರು, ಮಹಾರಾಷ್ಟ್ರ ರತ್ನಗಿರಿಯಲ್ಲಿ ದಾರುಲ್ ಹಬೀಬ್ ಎಂಬ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಮುಹಮ್ಮದ್ ಶರೀಫ್ ನಿಝಾಮಿ ಬೆಳ್ತಂಗಡಿ, ಸುರಿಬೈಲು ಅಶ್ ಅರಿಯ್ಯ ದಾರುಲ್ ಹುನಫಾ ಅರೇಬಿಕ್ ಕಾಲೇಜಿನ ಪ್ರಿನ್ಸಿಪಾಲ್ ಶೈಖುನಾ ಪಿ.ಎ ಅಬ್ದುರಹ್ಮಾನ್ ಬಾಖವಿ ಉಸ್ತಾದರ ಸುಪುತ್ರ, ಬನ್ನೂರು ಮುದರ್ರಿಸರಾಗಿರುವ ಅಸ್ ಅದ್ ಸಖಾಫಿ ತಿರುವಟ್ಟೂರು,.....
ಹೀಗೆ ಆ ಪಟ್ಟಿ ಉದ್ದಕ್ಕೆ ಮುಂದುವರಿಯುತ್ತಾ ಸಾಗುತ್ತದೆ.
ಶೈಖುನಾರ ಅಗಾಧ ವಿಜ್ಞಾನವನ್ನು ವಿವರಿಸಲು ವಾಕ್ಯಗಳಿಗಾಗಿ ತಡಕಾಡುತ್ತಿದ್ದೇನೆ. ಅದು ಅಷ್ಟೊಂದು ಆಳವಾಗಿದೆ. ಅದನ್ನು ಮನವರಿಕೆ ಮಾಡಬೇಕಾದರೆ ಶೈಖುನಾರ ತರಗತಿಗಳಲ್ಲಿ ಭಾಗವಹಿಸಲೇಬೇಕು. ಆಗಲೇ ಅದು ಗೊತ್ತಾಗಬಹುದಷ್ಟೆ. ಸಂಚರಿಸುವ "ಗ್ರಂಥ ಭಂಡಾರ" ವೆಂದರೆ ಅದು ತಪ್ಪಾಗದು. ಅಷ್ಟೂ ಪ್ರಮಾಣ ಬದ್ಧ ಆಳ ಅರಿವಿನ ಮಹಾ ಸಾಗರವದು. ಸಮಕಾಲೀನ ಜಗತ್ತು ಎದುರಿಸುವ ಎಷ್ಟೇ ಕ್ಲಿಷ್ಟಕರವಾದ ವಿಷಯವಾದರೂ ಕೂಡಾ ಅದನ್ನು ಎಳೆ ಎಳೆಯಾಗಿ ಬಿಚ್ಚಿ ಅದರ ಪ್ರಮಾಣಬದ್ಧ ತೀರ್ಪುಗಳನ್ನು ಸರಳ ಮತ್ತು ಸರಾಗವಾಗಿ ವಿವರಿಸುವುದನ್ನು ನೋಡುವಾಗ ನಾವೊಮ್ಮೆ ದಂಗಾಗಿ ಬಿಡುತ್ತೇವೆ. ಸಾವಿರಾರು ಗ್ರಂಥಗಳು, ಅದರ ಉಲ್ಲೇಖಗಳು, ಪುಟ ಸಂಖ್ಯೆ,ಭಾಗ ಎಲ್ಲವನ್ನೂ ಸವಿವರವಾಗಿ ಸಾಧಾರ ಸಾಕ್ಷ್ಯಗಳ ಸಹಿತ ವಿವರಿಸುವ ಆ ತರಗತಿಗಳು ವಿದ್ಯಾದಾಹಿಗಳ ಪಾಲಿಗೆ ವರದಾನದಂತಿರುತ್ತದೆ. ಆದ್ದರಿಂದಲೇ ಆಗಿರಬೇಕು ಏನಾದರೊಂದು ಸಮಸ್ಯೆ ತಲೆ ದೋರಿದಾಗ ಆ ಬಗ್ಗೆ ಶೈಖುನಾ ಮುಹ್ಯಿಸ್ಸುನ್ನ ಪೊನ್ಮಳ ಉಸ್ತಾದರ ನಿಲುವೇನು? ಎಂಬುದರತ್ತ ಎಲ್ಲರ ಚಿತ್ತವೂ ಹಾದು ಹೋಗುವುದು. ಶೈಖುನಾರು ಅಂಗೀಕರಿಸಿದರೆ ಮತ್ತೆ ಆ ವಿಷಯದಲ್ಲಿ ಮತ್ತೆ ಎರಡು ಮಾತಿಲ್ಲ. ಅವರು ತೀರ್ಪಿತ್ತ ಯಾವುದೇ ವಿಷಯಗಳಲ್ಲೂ ಪುನರ್ಚಿಂತನೆ ನಡೆಸಬೇಕಾದ ಅಗತ್ಯತೆ ಇದುವರೆಗೆ ಬಂದಿಲ್ಲ. ಅಷ್ಟೂ ಪ್ರಮಾಣಬದ್ಧವೂ, ಸ್ಪಷ್ಟವೂ ಆಗಿರುತ್ತದೆ ಶೈಖುನಾರ ನಿಲುವುಗಳು.
ಶೈಖುನಾರ ಆಳ ಅರಿವಿಗೆ ಅವರ ನೇತ್ರತ್ವದಲ್ಲಿ ನಡೆಯುವ ತರಗತಿಗಳೇ ಸಾಕ್ಷಿ. ಮಲಪ್ಪುರಂ ಪಟ್ಟಣದ ಹ್ರದಯ ಭಾಗದಲ್ಲಿರುವ ಕೋಟ್ಟಪ್ಪಡಿಯಲ್ಲಿ ಕಳೆದ ಹತ್ತು ವರ್ಷಗಳಿಂದ ವಾರಂಪ್ರತಿ ನಡೆದು ಬರುತ್ತಿರುವ ವಿಶ್ವವಿಖ್ಯಾತ ಫತ್ಹುಲ್ ಮುಈನ್ ಗ್ರಂಥದ ಉಲಮಾ ದರ್ಸ್, ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟ ಮತ ಭೌತಿಕ ರಂಗದ ಪ್ರತಿಷ್ಟಿತ ಸಂಸ್ತೆಯಾಗಿರುವ ಮಅ್ ದಿನು ಸ್ಸಖಾಫತಿಸ್ಸುನ್ನಿಯ್ಯ ದಲ್ಲಿ ಎರಡು ವಾರಕ್ಕೊಮ್ಮೆ ನಡೆಯುವ ವಿದ್ವತ್ ಜಗತ್ತಿನ ಅತುಲ್ಯ ಗ್ರಂಥ ಮಿನ್ ಹಾಜ್ ನ ವಿದ್ವಾಂಸ ದರ್ಸ್ ಗಳೆಲ್ಲವೂ ಅದಕ್ಕೊಂದು ನಿದರ್ಶನ. ಆ ತರಗತಿಯಲ್ಲಿ ಪಾಲ್ಗೊಳ್ಳಲು ದೂರ ದೂರುಗಳಿಂದ ನೂರಾರ ಕಿ.ಮೀ ಗಳನ್ನು ದಾಟಿ ಉಲಮಾ ನಾಯಕರು ಹರಿದು ಬರುತ್ತಿರುವುದೇ ಶೈಖುನಾರಿಗಿರುವ ಆಳ ಜ್ಞಾನವನ್ನು ಗುರುತಿಸಿರುವುದರಿಂದ.
ಹಲವಾರು ಗ್ರಂಥಗಳೂ ಶೈಖುನಾರಿಂದ ವಿರಚಿತಗೊಂಡಿದೆ. ಅರಬಿ ಭಾಷೆಯಲ್ಲಿರುವ ತಹ್ಖೀಖುಲ್ ಮತ್ ಲಬ್ ಬಿ ತಅ್ ರೀಫಿ ಮುಸ್ತಲಹಿಲ್ ಮದ್ಹಬ್, ಶಾಫಿಈ ಫತ್ವಾಗಳ ಬ್ರಹತ್ ಸಂಗ್ರಹವಾದ ಫತಾವಾ ದ್ಸಹಬಿಯ್ಯ, ಅಲ್ ಮಿನ್ ಹಾಜುಸ್ವಹೀಹ್ ಮಲಯಾಳಂ ಭಾಷೆಯಲ್ಲಿರುವ ಶಾಫಿಈ ಮದ್ಹಬ್, ತ್ವರೀಖತ್; ಒಂದು ಸಮಗ್ರ ಅಧ್ಯಯನ, ಫತಾವಾ ಮುಹ್ಯಿಸ್ಸುನ್ನ, ಲೋಕಾನುಗ್ರಹಿ, ಅಧ್ಯಯನಗಳು ಮತ್ತು ಪ್ರಬಂಧಗಳು...... ಹೀಗೆ ಅದರ ಪಟ್ಟಿಯೂ ದೀರ್ಘವಾಗಬಹುದು. ಪ್ರತೀ ಗ್ರಂಥಗಳ, ಅದರ ಒಳಹರಿವಿನ ಬಗ್ಗೆ ಬರೆಯುತ್ತಾ ಹೋದರೆ ಅದೆಷ್ಟೋ ಹೊತ್ತಗೆಗಳು ಬಿಡುಗಡೆಗೊಳ್ಳಬಹುದು. ಆ ಗ್ರಂಥಗಳನ್ನು ಓದಿದ ಪ್ರತಿಯೊಬ್ಬರೂ ಕೂಡಾ ಅದರಲ್ಲಿರುವ ಜ್ಞಾನದ ಆಳವನ್ನರಿತು ಬೆಚ್ಚಿಬಿದ್ದಿದ್ದಾರೆ. ಆ ರಚನೆಗಳೆಲ್ಲವೂ ಕಾಟಾಚಾರದ ಪುಸ್ತಕಗಳಾಗದೆ ಮುಸ್ಲಿಂ ಜಗತ್ತು ರೆಫರನ್ಸ್ ಆಗಿ ಬಳಸುವ ಪ್ರಮುಖ ಗ್ರಂಥಗಳಾಗಿರುವುದು ಕೂಡಾ ಅದರಿಂದಲೇ.
ತರಗತಿ, ಅಧ್ಯಯನ, ರಚನೆಗಳಿಗೆ ಮಾತ್ರ ಆ ಬದುಕು ಸೀಮಿತಗೊಳ್ಳದೆ ಸಾಂಘಿಕ ರಂಗದಲ್ಲೂ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಸುಮಾರು ಒಂದೂವರೆ ದಶಕಗಳ ಕಾಲ ಕೇರಳದ ಯುವ ಜನತೆಯ ನಾಡಿಮಿಡಿತವಾಗಿರುವ ಎಸ್.ವೈ.ಎಸ್ ನ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಹಲವು ಕ್ರಾಂತಿಗಳನ್ನು ಸ್ರಷ್ಟಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಅದೇ ರೀತಿ ಹಲವು ಮೊಹಲ್ಲಾಗಳ ಗೌರವಾಧ್ಯಕ್ಷರಾಗಿ, ಅಧ್ಯಕ್ಷರಾಗಿ, ಖಾಝಿಯಾಗಿರುವ ಶೈಖುನಾ ರವರು ಇದೀಗ ಕೇರಳ ರಾಜ್ಯದ ಭರವಸೆಯಾಗಿ ಉದಯಗೊಂಡಿರುವ ಮುಸ್ಲಿಂ ಜಮಾ ಅತ್ತಿನ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದು, ಹಲವು ವರ್ಷಗಳಿಂದ ಸಮಸ್ತದ ಕಾರ್ಯದರ್ಶಿ, ಸಮಸ್ತ ಫತ್ವಾ ಸಮಿತಿಯ ಸುಪ್ರಧಾನ ನೇತ್ರತ್ವ, ಮಲಪ್ಪುರಂ ಜಾಮಿಅ ಹಿಕಮಿಯ್ಯ ಎಂಬ ವಿಖ್ಯಾತ ವಿದ್ಯಾಕೇಂದ್ರದ ಪ್ರ. ಕಾರ್ಯದರ್ಶಿ ಹಾಗೂ ಪ್ರಾಂಶುಪಾಲರಾಗಿರುವುದೆಲ್ಲವೂ ಅವರ ಸಾಧನೆಗೆ ದೊರಕಿದ ಗೌರವಗಳು.
ಕಳೆದ ವರ್ಷ ಎರಡು ಪ್ರಮುಖ ಸಂಸ್ತೆಗಳು ಇಸ್ಲಾಮೀ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಲ್ಪಡುವ ವಿದ್ವಾಂಸರಿಗೆ ನೀಡುವ ಗೌರವ ಪ್ರಶಸ್ತಿಯನ್ನು ಶೈಖುನಾರಿಗೆ ನೀಡಿ ಗೌರವಿಸಿರುವುದು ಅವರ ಹಿರಿಮೆಯನ್ನು ಎತ್ತಿ ತೋರಿಸುತ್ತದೆ. ಒಂದು ಸಯ್ಯಿದ್ ಖಲೀಲುಲ್ ಬುಖಾರಿ ಕಂಡಲುಂಡಿ ತಂಙಳ್ ಸಾರಥ್ಯದ ಮಅ್ ದಿನ್ ನೀಡುವ "ಸಯ್ಯಿದ್ ಅಹ್ಮದುಲ್ ಬುಖಾರಿ ಅವಾರ್ಡ್" ಹಾಗೂ ಮತ್ತೊಂದು ಸಯ್ಯಿದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಬಾಯಾರ್ ರವರ ಸಂಸ್ತೆಯ ವತಿಯಿಂದ ನೀಡಲ್ಪಡುವ "ಸಯ್ಯಿದ್ ಪಝಮಳ್ಳೂರ್ ತಂಙಳ್ ಅವಾರ್ಡ್". ಈ ಎರಡೂ ಪ್ರಶಸ್ತಿಗಳೂ ಶೈಖುನಾರಿಗೆ ಲಭಿಸಿತ್ತು.
ಇಸ್ಲಾಮೀ ಚಟುವಟಿಕೆಗಳಲ್ಲಿ ಅನರ್ಘವಾದ ಸೇವೆಗೈದವರಿಗೆ ನೀಡಲ್ಪಡುವ "ಇಮಾಂ ಗಝಾಲಿ ಅವಾರ್ಡ್ "ಕೂಡಾ ಶೈಖುನಾರನ್ನು 2003ರಲ್ಲಿ ಅರಸಿ ಬಂದಿದೆ.
ಹಲವು ಬಾರಿ ದೇಶ ವಿದೇಶಗಳಲ್ಲಿ ಅತಿಥಿಯಾಗಿ ಭಾಗವಹಿಸಿ,ಇಸ್ಲಾಮಿನ ಅಧ್ಯಯನ ವಿಷಯಗಳಲ್ಲಿ ಪ್ರಬಂಧವನ್ನು ಮಂಡಿಸಿರುವ ಶೈಖುನಾರ ಅರ್ಥ ಗರ್ಭಿತ ಮತ್ತು ಸಂಪುಷ್ಠವಾದ ವಿವರಣಾ ಶೈಲಿಯನ್ನು ಕಂಡು ಅರಬಿಗಳೂ ಕೂಡಾ ದಂಗಾಗಿದ್ದಾರೆ. ಈಜಿಪ್ಟ್, ಯು.ಎ.ಇ, ಸೌದಿ, ಜೋರ್ಡಾನ್, ಕುವೈತ್, ಒಮಾನ್, ಫಲಸ್ತೀನ್, ಖತರ್, ಇರಾನ್ ಸಹಿತ ಹಲವು ದೇಶಗಳಿಗೆ ಭೇಟಿ ನೀಡಿದ್ದಾರೆ.
ಅಲ್ಲಾಹು ಶೈಖುನಾರಿಗೆ ಆಫಿಯತ್, ದೀರ್ಘಾಯುಷ್ಯವನ್ನು ನೀಡಲಿ...
*ನೀವೂ ಕುಟುಂಬ ಸಂಬಂಧ ಕಡಿದುಕೊಂಡಿದ್ದೀರಾ?!*
ಯಾವ ನಿಮಿಷ ಕೂಡ ಮುರಿದು ಹೋಗಲಿರುವ ಪುಟ್ಟ ಜೀವನದ ಮಧ್ಯೆ ಪರಸ್ಪರ ಕೋಪ- ದ್ವೇಷಗಳನ್ನು ಸಾರುವುದರಿಂದ ನಾವು ಏನು ಪಡೆಯಲಿದ್ದೇವೆ?!!
ಒಂದು ಸಣ್ಣ ಮುಗುಳ್ನಗೆಯಿಂದಲೋ, ಒಳ್ಳೆಯ ಮಾತಿನಿಂದಲೋ ಮುಗಿಯಲಿರುವ ಪುಟ್ಟ ತಪ್ಪುಕಲ್ಪನೆಗಳನ್ನು ನಾವು ಇಂದು ದ್ವೇಷ-ದುರಾಭಿಮಾನದ ಮೂಲಕ ಮರಣದ ವರೆಗೂ ಹೃದಯದಲ್ಲಿಟ್ಟು ನಡೆಯುತ್ತಿದ್ದೇವೆ. ಇಂದು ಹಲವರು ಹಲವರೊಡನೆ ಬಾಂಧವ್ಯವನ್ನು ಕಳೆದುಕೊಂಡಿದ್ದಾರೆ. ಹೆತ್ತ ತಾಯಿಯೊಡನೆ, ಸಾಕಿ-ಸಲಹಿದ ತಂದೆಯ ಜೊತೆ, ಒಡಹುಟ್ಟಿದ ಸಹೋದರರ ಜೊತೆ, ಪವಿತ್ರ ನಿಖಾಹಿನ ಮೂಲಕ ಬಾಳಿನಲಿ ಕೈ ಜೋಡಿಸಿದ ಪತಿ/ಪತ್ನಿ ಜೊತೆ, ಜೊತೆಗೆ ಕಾಲ ಕಳೆಯುವ ಸ್ನೇಹಿತರೊಂದಿಗೆ,
ಕುಟುಂಬದವರೊಂದಿಗೆ,
ನೆರೆಹೊರೆಯವರೊಂದಿಗೆ,
ಇಷ್ಟೇ ಯಾಕೆ?! ಪರವೂರಿನಲ್ಲಿ ಒಂದೇ ರೂಮಿನಲ್ಲಿ ವಾಸಿಸುವವರ ಜೊತೆಗೆ ಕೂಡ ಸಣ್ಣ ತಪ್ಪು ಕಲ್ಪನೆಗಳ ಮುಂದಿಟ್ಟುಕೊಂಡು ದಿನಗಳು, ವಾರಗಳು, ವರುಷಗಳಂತೆ ಮಾತುಮುರಿದುಕೊಂಡು ಬಾಳುವ ಎಷ್ಟೋ ಜನರಿದ್ದಾರೆ.
ಇಲ್ಲಿ ನಾವು ಖಂಡಿತವಾಗಿಯೂ ತಿಳಿದಿರಬೇಕಾದಂತಹ ವಿಷಯವಾಗಿದೆ. ಒಬ್ಬರೊಡನೆ ದ್ವೇಷದಿಂದ ಇದ್ದು ನಾವು/ನೀವು ಮಾಡುವ ಯಾವುದೇ ಪುಣ್ಯ ಕರ್ಮಗಳನ್ನೂ ಅಲ್ಲಾಹು ಸ್ವೀಕರಿಸುವುದಿಲ್ಲಾ. ನಮ್ಮ ಇಬಾದತ್ ಗಳನ್ನು ಸ್ವೀಕರಿಸಬೇಕಾದರೆ ಬಾಂಧವ್ಯವನ್ನು ಅದರ ರೀತಿಯಲ್ಲಿ, ಅದರ ಪಾವಿತ್ರ್ಯತೆಯಲ್ಲಿ ಕೊಂಡೊಯ್ಯಲು ಸಾಧಿಸುವವರಾಗಿರಬೇಕು.
ಮದೀನಾ ಮಸೀದಿಯಲ್ಲಿ ತುಂಬಿ ತುಳುಕುತ್ತಿದ್ದ ಸ್ವಹಾಬಿಗಳ ಮಧ್ಯೆಯಿಂದ ಎದ್ದು ನಿಂತ ಮುತ್ತು ನಬಿ(ಸ.ಅ)ರ ಪ್ರಿಯ ಸ್ವಹಾಬಿ ಇಬ್ನ್ ಮಸ್ಹೂದ್ (ರ.ಅ) ಬಿಕ್ಕಿ ಅಳುತ್ತಾ ಹೇಳಿದ ವಿಷಯವಾಗಿದೆ *"ಐದಕ್ಕೆ ಬದಲಾಗಿ ಬದಲಾಗಿ ಐವತ್ತು ವಕತ್ ನಮಾಝ್ ನಿರ್ವಹಿಸಿದರೂ, ತಿಂಗಳಿಗೆ ಬದಲಾಗಿ ನೂರು ತಿಂಗಳು ಉಪವಾಸ ಅನುಷ್ಟಾನಗೊಳಿಸಿದರೂ, ಹತ್ತು ರುಪಾಯಿಗೆ ಬದಲಾಗಿ ಹತ್ತು ಕೋಟಿ ದಾನಗೈದರೂ ಭಾಂಧವ್ಯವನ್ನು ಮುರಿದುಕೊಂಡವನ ಬಳಿಯಿಂದ ಯಾವುದೇ ಇಬಾದತ್'ಗಳನ್ನು ಸ್ವೀಕರಿಸಲ್ಪಡುವುದೇ ಇಲ್ಲಾ. ಲೈಲತುಲ್ ಖದ್ರ್ ನಂತಹ ದಿನದಲ್ಲಿ ಕೂಡ ಇಬಾದತ್ ಸ್ವೀಕರಿಸಲ್ಪಡದವರಲ್ಲಿ ಒಂದು ವಿಭಾಗ ಸಂಬಂಧವನ್ನು ಮುರಿದುಕೊಂಡವರಾಗಿದ್ದಾರೆ.*
*ಪರಸ್ಪರ ಧ್ವೇಷದಿಂದ ಇದ್ದವರು ಸ್ವರ್ಗ ಪ್ರವೇಶಿಸಲಾರರು ಎಂಬ ಪ್ರವಾದಿ ನುಡಿ ಕೂಡ ಇದಕ್ಕೆ ಪುಷ್ಟಿ ನೀಡುತ್ತದೆ.*
ಒಂದು ಕ್ಷಣ ತಲೆತಗ್ಗಿಸುವುದರಿಂದಲೋ, ಒಂದು ಬಾರಿ ಕ್ಷಮಿಸುವುದರಿಂದಲೋ, ನಾವು ಏನೂ ಕಳೆದುಕೊಳ್ಳುವುದಿಲ್ಲಾ. ಆದರೆ ಲಭಿಸಲಿರುವ ಪುಣ್ಯಗಳಿಗೆ ಲೆಕ್ಕವಿಲ್ಲಾ. ಪ್ರತಿಯೊಬ್ಬರೂ ತಪ್ಪು ಮಾಡುವವರೇ ಆದರೆ ಅದನ್ನು ಅರಿತು, ಪರಸ್ಪರ ಅರ್ಥೈಸಿಕೊಂಡು ಕ್ಷಮಿಸುತ್ತಾ ಪರಸ್ಪರ ಪ್ರೀತಿಸುವುದರ ಮೂಲಕ ಸಂಬಂಧಗಳು ಪವಿತ್ರವಾಗುವುದು. ಸಂಬಂಧಗಳು ಪವಿತ್ರವಾದರೆ ಮಾತ್ರ ನಮ್ಮ ಪುಣ್ಯಕರ್ಮಗಳು ಸ್ವೀಕರಿಸಲ್ಪಡುವುದು.
*ಒಂದು ಪುಟ್ಟ ಮಗುವಿನ ಕಲ್ಮಶರಹಿತ ಮನಸ್ಸಿನಂತೆ ಕುಟುಂಬ ಸಂಬಂಧವನ್ನು ಮತ್ತು ಆತ್ಮೀಯ ಸಂಬಂಧವನ್ನು ಅದರ ಎಲ್ಲಾ ರೀತಿ-ನೀತಿಗಳೊಂದಿಗೆ ಕೊಂಡೊಯ್ಯಲು ಅಲ್ಲಾಹು ಅನುಗ್ರಹಿಸಲಿ... ಆಮೀನ್...*
ಅನುವಾದ : *ತಾಜ್ ಪುತ್ತೂರ್*
ಯಾವ ನಿಮಿಷ ಕೂಡ ಮುರಿದು ಹೋಗಲಿರುವ ಪುಟ್ಟ ಜೀವನದ ಮಧ್ಯೆ ಪರಸ್ಪರ ಕೋಪ- ದ್ವೇಷಗಳನ್ನು ಸಾರುವುದರಿಂದ ನಾವು ಏನು ಪಡೆಯಲಿದ್ದೇವೆ?!!
ಒಂದು ಸಣ್ಣ ಮುಗುಳ್ನಗೆಯಿಂದಲೋ, ಒಳ್ಳೆಯ ಮಾತಿನಿಂದಲೋ ಮುಗಿಯಲಿರುವ ಪುಟ್ಟ ತಪ್ಪುಕಲ್ಪನೆಗಳನ್ನು ನಾವು ಇಂದು ದ್ವೇಷ-ದುರಾಭಿಮಾನದ ಮೂಲಕ ಮರಣದ ವರೆಗೂ ಹೃದಯದಲ್ಲಿಟ್ಟು ನಡೆಯುತ್ತಿದ್ದೇವೆ. ಇಂದು ಹಲವರು ಹಲವರೊಡನೆ ಬಾಂಧವ್ಯವನ್ನು ಕಳೆದುಕೊಂಡಿದ್ದಾರೆ. ಹೆತ್ತ ತಾಯಿಯೊಡನೆ, ಸಾಕಿ-ಸಲಹಿದ ತಂದೆಯ ಜೊತೆ, ಒಡಹುಟ್ಟಿದ ಸಹೋದರರ ಜೊತೆ, ಪವಿತ್ರ ನಿಖಾಹಿನ ಮೂಲಕ ಬಾಳಿನಲಿ ಕೈ ಜೋಡಿಸಿದ ಪತಿ/ಪತ್ನಿ ಜೊತೆ, ಜೊತೆಗೆ ಕಾಲ ಕಳೆಯುವ ಸ್ನೇಹಿತರೊಂದಿಗೆ,
ಕುಟುಂಬದವರೊಂದಿಗೆ,
ನೆರೆಹೊರೆಯವರೊಂದಿಗೆ,
ಇಷ್ಟೇ ಯಾಕೆ?! ಪರವೂರಿನಲ್ಲಿ ಒಂದೇ ರೂಮಿನಲ್ಲಿ ವಾಸಿಸುವವರ ಜೊತೆಗೆ ಕೂಡ ಸಣ್ಣ ತಪ್ಪು ಕಲ್ಪನೆಗಳ ಮುಂದಿಟ್ಟುಕೊಂಡು ದಿನಗಳು, ವಾರಗಳು, ವರುಷಗಳಂತೆ ಮಾತುಮುರಿದುಕೊಂಡು ಬಾಳುವ ಎಷ್ಟೋ ಜನರಿದ್ದಾರೆ.
ಇಲ್ಲಿ ನಾವು ಖಂಡಿತವಾಗಿಯೂ ತಿಳಿದಿರಬೇಕಾದಂತಹ ವಿಷಯವಾಗಿದೆ. ಒಬ್ಬರೊಡನೆ ದ್ವೇಷದಿಂದ ಇದ್ದು ನಾವು/ನೀವು ಮಾಡುವ ಯಾವುದೇ ಪುಣ್ಯ ಕರ್ಮಗಳನ್ನೂ ಅಲ್ಲಾಹು ಸ್ವೀಕರಿಸುವುದಿಲ್ಲಾ. ನಮ್ಮ ಇಬಾದತ್ ಗಳನ್ನು ಸ್ವೀಕರಿಸಬೇಕಾದರೆ ಬಾಂಧವ್ಯವನ್ನು ಅದರ ರೀತಿಯಲ್ಲಿ, ಅದರ ಪಾವಿತ್ರ್ಯತೆಯಲ್ಲಿ ಕೊಂಡೊಯ್ಯಲು ಸಾಧಿಸುವವರಾಗಿರಬೇಕು.
ಮದೀನಾ ಮಸೀದಿಯಲ್ಲಿ ತುಂಬಿ ತುಳುಕುತ್ತಿದ್ದ ಸ್ವಹಾಬಿಗಳ ಮಧ್ಯೆಯಿಂದ ಎದ್ದು ನಿಂತ ಮುತ್ತು ನಬಿ(ಸ.ಅ)ರ ಪ್ರಿಯ ಸ್ವಹಾಬಿ ಇಬ್ನ್ ಮಸ್ಹೂದ್ (ರ.ಅ) ಬಿಕ್ಕಿ ಅಳುತ್ತಾ ಹೇಳಿದ ವಿಷಯವಾಗಿದೆ *"ಐದಕ್ಕೆ ಬದಲಾಗಿ ಬದಲಾಗಿ ಐವತ್ತು ವಕತ್ ನಮಾಝ್ ನಿರ್ವಹಿಸಿದರೂ, ತಿಂಗಳಿಗೆ ಬದಲಾಗಿ ನೂರು ತಿಂಗಳು ಉಪವಾಸ ಅನುಷ್ಟಾನಗೊಳಿಸಿದರೂ, ಹತ್ತು ರುಪಾಯಿಗೆ ಬದಲಾಗಿ ಹತ್ತು ಕೋಟಿ ದಾನಗೈದರೂ ಭಾಂಧವ್ಯವನ್ನು ಮುರಿದುಕೊಂಡವನ ಬಳಿಯಿಂದ ಯಾವುದೇ ಇಬಾದತ್'ಗಳನ್ನು ಸ್ವೀಕರಿಸಲ್ಪಡುವುದೇ ಇಲ್ಲಾ. ಲೈಲತುಲ್ ಖದ್ರ್ ನಂತಹ ದಿನದಲ್ಲಿ ಕೂಡ ಇಬಾದತ್ ಸ್ವೀಕರಿಸಲ್ಪಡದವರಲ್ಲಿ ಒಂದು ವಿಭಾಗ ಸಂಬಂಧವನ್ನು ಮುರಿದುಕೊಂಡವರಾಗಿದ್ದಾರೆ.*
*ಪರಸ್ಪರ ಧ್ವೇಷದಿಂದ ಇದ್ದವರು ಸ್ವರ್ಗ ಪ್ರವೇಶಿಸಲಾರರು ಎಂಬ ಪ್ರವಾದಿ ನುಡಿ ಕೂಡ ಇದಕ್ಕೆ ಪುಷ್ಟಿ ನೀಡುತ್ತದೆ.*
ಒಂದು ಕ್ಷಣ ತಲೆತಗ್ಗಿಸುವುದರಿಂದಲೋ, ಒಂದು ಬಾರಿ ಕ್ಷಮಿಸುವುದರಿಂದಲೋ, ನಾವು ಏನೂ ಕಳೆದುಕೊಳ್ಳುವುದಿಲ್ಲಾ. ಆದರೆ ಲಭಿಸಲಿರುವ ಪುಣ್ಯಗಳಿಗೆ ಲೆಕ್ಕವಿಲ್ಲಾ. ಪ್ರತಿಯೊಬ್ಬರೂ ತಪ್ಪು ಮಾಡುವವರೇ ಆದರೆ ಅದನ್ನು ಅರಿತು, ಪರಸ್ಪರ ಅರ್ಥೈಸಿಕೊಂಡು ಕ್ಷಮಿಸುತ್ತಾ ಪರಸ್ಪರ ಪ್ರೀತಿಸುವುದರ ಮೂಲಕ ಸಂಬಂಧಗಳು ಪವಿತ್ರವಾಗುವುದು. ಸಂಬಂಧಗಳು ಪವಿತ್ರವಾದರೆ ಮಾತ್ರ ನಮ್ಮ ಪುಣ್ಯಕರ್ಮಗಳು ಸ್ವೀಕರಿಸಲ್ಪಡುವುದು.
*ಒಂದು ಪುಟ್ಟ ಮಗುವಿನ ಕಲ್ಮಶರಹಿತ ಮನಸ್ಸಿನಂತೆ ಕುಟುಂಬ ಸಂಬಂಧವನ್ನು ಮತ್ತು ಆತ್ಮೀಯ ಸಂಬಂಧವನ್ನು ಅದರ ಎಲ್ಲಾ ರೀತಿ-ನೀತಿಗಳೊಂದಿಗೆ ಕೊಂಡೊಯ್ಯಲು ಅಲ್ಲಾಹು ಅನುಗ್ರಹಿಸಲಿ... ಆಮೀನ್...*
ಅನುವಾದ : *ತಾಜ್ ಪುತ್ತೂರ್*
👬 ಜುಮಾ ಮುಬಾರಕ್ 👬
🌙🌟🌟🌙🌟🌙🌟🌙🌟🌙🌟
ದಿವಸಗಳ ಶ್ರೇಷ್ಟತೆ ಮಗದೊಮ್ಮೆ ಆಗಮಿಸಿದೆ...😋
ಅದೇ
ಶುಕ್ರವಾರ ..🙂
ಅಲ್ಲಾಹನನ್ನು ಸ್ಮರಿಸುವ ಪ್ರತ್ಯೇಕ ದಿನವಾಗಿದೆ...😘
ಅದುವೇ ಜುಮಾ ದಿವಸ..😀
(ಫಕೀರ) ಗಳಿಗೆ ಹಜ್ಹ್ ನಿವ೯ಹಿಸಿದ ಪ್ರತಿಫಲವಿದ್ದರೇ ಅದು ಜುಮಾ ದಿವಸ ಸೀಮಿತ 😊
ಅವರಿಗೆಲ್ಲಾ ಸ್ವದಕ ನೀಡುವುದು ನಮಿಗಿರುವ ಕಥ೯ವ್ಯ ಅಲ್ಲವೇ ..🙂
ಸವ೯ ಮುಸಲ್ಮನಾರಿಗೆ ಶುಕ್ರವಾರ ಅಂದರೇ ಅದೊಂದು ಸಂಭ್ರಮದ ಪ್ರತ್ಯೇಕ ದಿನವಾಗಿದೆ..🙂
ಬಿಳಿ ವಸ್ತ್ರ ಧರಿಸಿ ಮಸೀದಿಗೆ ಹೊರಡುವುದು ನೋಡಲೇ ಅದೆಷ್ಟು ಅಂದ ಅಲ್ಲವೇ..🙂
ಇದೊಂದು ಪ್ರತ್ಯೇಕ ಸುನ್ನತ್ ಕೂಡ ಆಗಿವೆ
ಎಂದು 👇🏿
ಪ್ರವಾದಿಯರ ಜೀವನದ ಶೈಲಿಯಲ್ಲಿ ನಡೆದು ಬಂದ ಸ್ವಹಾಬ್ ಕಿರಾಮ್ ಗಳ ಜೀವನವೇ ನಮಗೆ ತಿಳುವಳಿಕೆಯಾಗಿರಬಹುದು..😉
ಪ್ರವಾದಿಯವರು ಮಗದೊಂದು ಹದೀಸ್ ನುಡಿದ ಮಾತು ಜುಮಾ ಕೊಣೆಗೊಳ್ಳಣೆಯಾಗುವ
ಮುಂಚಿತವಾಗಿ ಯಾರಾದರೇ
ಅಲ್ ಕಹ್ ಫ್ ಸೂರತ್ ಪಾರಯಣ ಮಾಡಿದರೆ ಆತನ ಒಂದು ವಾರದ ಪಾಪಗಳನ್ನು ಅಲ್ಲಾಹನು ಮಾಯಾದಿ
ಮಾಡುವೆನು..😉
ನಾವು ಪ್ರತಿಯೋವ೯ ವ್ಯಕ್ತಿಗೆ ನೀಡಿದ
ಆಕ್ರಾಂತಿ ವಂಚನೆ, ಕೆಡುಕಿನ ಮಾತುಗಳು ನಮ್ಮನ್ನು ಬಿಟ್ಟು ತೊಳಗುವಾಗ 😉
ನಮಿಗಿನ್ನೇನು ತಡ 🙄
ನಾವು ಮುಂದುವರಿಸೋಣ
ವಿಜಯಶಾಲಿಯಾಗೋಣ..🙂
ಅಲ್ಲಾಹನ
ಇಷ್ಟದಾಸರಾಗೋಣ ..🙂
ಅಲ್ಲಾಹನು ಅನುಗ್ರಹಿಸಲಿ..🙂
ನನ್ನ ಆತ್ಮೀಯ ಅಪ್ತ ಮಿತ್ರ ಬಂಧು ಬಳಗದವರಿಗೆಲ್ಲಾ ಜುಮಾ ಮುಬಾರಕ್ ನ ಹಾಧಿ೯ಕ ಶುಭಾಶಯಗಳು..💐
ಇವತ್ತಿನ ನಿಮ್ಮ ನಿಷ್ಠಲಂಕವಾದ ಪ್ರತ್ಯೇಕ ದುಆದಲ್ಲಿ ನನ್ನನ್ನು ನನ್ನ ಕುಟುಂಬದವರನ್ನು ಸೇರುವಿಸಿರಿ ಎಂಬ ನಿರೀಕ್ಷೆಯೊಂದಿಗೆ...🖌
🍀🍀🍀🍀🍀🍀🍀🍀🍀
🌙🌟🌟🌙🌟🌙🌟🌙🌟🌙🌟
ದಿವಸಗಳ ಶ್ರೇಷ್ಟತೆ ಮಗದೊಮ್ಮೆ ಆಗಮಿಸಿದೆ...😋
ಅದೇ
ಶುಕ್ರವಾರ ..🙂
ಅಲ್ಲಾಹನನ್ನು ಸ್ಮರಿಸುವ ಪ್ರತ್ಯೇಕ ದಿನವಾಗಿದೆ...😘
ಅದುವೇ ಜುಮಾ ದಿವಸ..😀
(ಫಕೀರ) ಗಳಿಗೆ ಹಜ್ಹ್ ನಿವ೯ಹಿಸಿದ ಪ್ರತಿಫಲವಿದ್ದರೇ ಅದು ಜುಮಾ ದಿವಸ ಸೀಮಿತ 😊
ಅವರಿಗೆಲ್ಲಾ ಸ್ವದಕ ನೀಡುವುದು ನಮಿಗಿರುವ ಕಥ೯ವ್ಯ ಅಲ್ಲವೇ ..🙂
ಸವ೯ ಮುಸಲ್ಮನಾರಿಗೆ ಶುಕ್ರವಾರ ಅಂದರೇ ಅದೊಂದು ಸಂಭ್ರಮದ ಪ್ರತ್ಯೇಕ ದಿನವಾಗಿದೆ..🙂
ಬಿಳಿ ವಸ್ತ್ರ ಧರಿಸಿ ಮಸೀದಿಗೆ ಹೊರಡುವುದು ನೋಡಲೇ ಅದೆಷ್ಟು ಅಂದ ಅಲ್ಲವೇ..🙂
ಇದೊಂದು ಪ್ರತ್ಯೇಕ ಸುನ್ನತ್ ಕೂಡ ಆಗಿವೆ
ಎಂದು 👇🏿
ಪ್ರವಾದಿಯರ ಜೀವನದ ಶೈಲಿಯಲ್ಲಿ ನಡೆದು ಬಂದ ಸ್ವಹಾಬ್ ಕಿರಾಮ್ ಗಳ ಜೀವನವೇ ನಮಗೆ ತಿಳುವಳಿಕೆಯಾಗಿರಬಹುದು..😉
ಪ್ರವಾದಿಯವರು ಮಗದೊಂದು ಹದೀಸ್ ನುಡಿದ ಮಾತು ಜುಮಾ ಕೊಣೆಗೊಳ್ಳಣೆಯಾಗುವ
ಮುಂಚಿತವಾಗಿ ಯಾರಾದರೇ
ಅಲ್ ಕಹ್ ಫ್ ಸೂರತ್ ಪಾರಯಣ ಮಾಡಿದರೆ ಆತನ ಒಂದು ವಾರದ ಪಾಪಗಳನ್ನು ಅಲ್ಲಾಹನು ಮಾಯಾದಿ
ಮಾಡುವೆನು..😉
ನಾವು ಪ್ರತಿಯೋವ೯ ವ್ಯಕ್ತಿಗೆ ನೀಡಿದ
ಆಕ್ರಾಂತಿ ವಂಚನೆ, ಕೆಡುಕಿನ ಮಾತುಗಳು ನಮ್ಮನ್ನು ಬಿಟ್ಟು ತೊಳಗುವಾಗ 😉
ನಮಿಗಿನ್ನೇನು ತಡ 🙄
ನಾವು ಮುಂದುವರಿಸೋಣ
ವಿಜಯಶಾಲಿಯಾಗೋಣ..🙂
ಅಲ್ಲಾಹನ
ಇಷ್ಟದಾಸರಾಗೋಣ ..🙂
ಅಲ್ಲಾಹನು ಅನುಗ್ರಹಿಸಲಿ..🙂
ನನ್ನ ಆತ್ಮೀಯ ಅಪ್ತ ಮಿತ್ರ ಬಂಧು ಬಳಗದವರಿಗೆಲ್ಲಾ ಜುಮಾ ಮುಬಾರಕ್ ನ ಹಾಧಿ೯ಕ ಶುಭಾಶಯಗಳು..💐
ಇವತ್ತಿನ ನಿಮ್ಮ ನಿಷ್ಠಲಂಕವಾದ ಪ್ರತ್ಯೇಕ ದುಆದಲ್ಲಿ ನನ್ನನ್ನು ನನ್ನ ಕುಟುಂಬದವರನ್ನು ಸೇರುವಿಸಿರಿ ಎಂಬ ನಿರೀಕ್ಷೆಯೊಂದಿಗೆ...🖌
🍀🍀🍀🍀🍀🍀🍀🍀🍀
🌹 *ನಿಜವಾದ ಪ್ರೀತಿ* 🌹
ನಾವು ಯಾರನ್ನು ಪ್ರೀತಿಸುತ್ತೇವೆ ಅನ್ನೋದು ನಮಗೆ ಗೊತ್ತು ಅಲ್ವಾ.. ಹಾಗಾದರೆ ನಮ್ಮನ್ನು ಯಾರು ಹೆಚ್ಚು ಪ್ರೀತಿಸುತ್ತಾರೆಯೆಂದು ನೋಡಿ ಕೆಳಗೆ👇🏼👇🏼
ಒಂದು ದಿನ ಲೋಕ ಪ್ರವಾದಿ ಮುಹಮ್ಮದ್ ಮುಸ್ತಪ ﷺ ಹೀಗೆ ಕುಳಿತುಕೊಂಡಿರುವಾಗ ಓರ್ವರು ಸ್ವಹಾಬಿ ಬಂದು ಕೇಳಿದರು. "ಯಾ ರಸೂಲಲ್ಲಾಹ್ ﷺ ತಮಗೆ ಯಾರು ಹೆಚ್ಚು ಇಷ್ಟ. ನಾವಾ ಅಲ್ಲ ತಮ್ಮ ಕಾಲ ಶೇಷ ಬರುವ ನಿಮ್ಮ ಉಮ್ಮತಿಗಳಾ?"
ಆಗ ಅಲ್ಲಾಹನ ರಸೂಲ್ ﷺ ಕೊಟ್ಟ ಉತ್ತರ ಏನು ಗೊತ್ತಾ ?
"ನನಗೆ ನಿಮಗಿಂತ ಹೆಚ್ಚು ಇಷ್ಟ ನನ್ನ ಉಮ್ಮತಿಗಳಲ್ಲಾಗಿದೆ".
ಸ್ವಹಾಬಿಗಳು ಯಾರು ಗೊತ್ತಲ್ವ. ಅಲ್ಲಾಹನ ರಸೂಲರಿಗೆ ﷺ ಒಂದು ಮುಳ್ಳು ಚುಚ್ವಿದರೂ ಅವರು ಸಹಿಸಿಕೊಳ್ಳುತ್ತಿರಲಿಲ್ಲ;
ಅವರು ಅಲ್ಲಾಹನ ರಸೂಲರಿಗೋಸ್ಕರ ﷺ ತಮ್ಮ ಜೀವವನ್ನು ತ್ಯಾಗ ಮಾಡಿದರು;
ಅಲ್ಲಾಹನ ರಸೂಲರಿಗೋಸ್ಕರ ﷺ ಅವರು ಸ್ವಂತ ತಂದೆಯನ್ನೇ ಬಿಡಲಿಲ್ಲ ಯುದ್ಧ ರಣಾಂಗದಲ್ಲಿ; ಅಲ್ಲಾಹನ ರಸೂಲರ ﷺ ನೇರ ಬರುವ ಬಾಣಗಳನ್ನು ಅವರು ಸ್ವಂತ ಶರೀರ ಅಡ್ಡ ಇಟ್ಟು ಅಲ್ಲಾಹನ ರಸೂಲರನ್ನು ﷺ ಕಾಪಾಡಿದರು.
ಇಷ್ಟೆಲ್ಲಾ ಪ್ರೀತಿ ಕೊಟ್ಟ ಸ್ವಹಾಬಿಗಳಿಗಿಂತ ಅಲ್ಲಾಹನ ರಸೂಲರಿಗೆ ﷺ ನಮ್ಮ ಮೇಲಾಗಿದೆ ಹೆಚ್ಚು ಪ್ರೀತಿ.
ಆಗ ಸ್ವಹಾಬಿ ಕೇಳುತ್ತಾರೆ
"ಯಾ ರಸೂಲಲ್ಲಾಹ್ ﷺ ತಾವು ಯಾಕೆ ಅವರನ್ನು ಇಷ್ಟಪಡಲು ಕಾರಣ ?"
ಆಗ ಅಲ್ಲಾಹನ ರಸೂಲ್ ﷺ ಕೊಡುವ ಉತ್ತರ .
"ಓ ಸ್ವಹಾಬಿ, ನಾನು ನನ್ನ ಉಮ್ಮತಿಗಳನ್ನು ಹೆಚ್ಚು ಇಷ್ಟಪಡಲು ಕಾರಣ ಅವರು ಯಾವತ್ತೂ ನನ್ನನ್ನು ಕಂಡವರಲ್ಲ; ನನ್ನನ್ನು ಕಾಣದೇ ಅವರು ನಾನು ತೋರಿಸಿಕೊಟ್ಟ ಚರ್ಯೆಯನ್ನು ಅವರು ಸ್ವೀಕರಿಸಿದ್ದಾರೆ; ಅವರು ನನ್ನನ್ನು ಕಾಣಲಿಲ್ಲವಾದರೂ ಅವರು ನನ್ನ ಮೇಲೆ ಅದೆಷ್ಟೋ ಸ್ವಲಾತ್ ಗಳನ್ನು ಹೇಳುತ್ತಾರೆ; ಈ ಕಾರಣದಿಂದಾಗಿಯೇ ನಾನು ಅವರನ್ನು ಇಷ್ಟಪಡಲು ಕಾರಣ."
ನೋಡಿದಿರಾ ಗೆಳೆಯರೇ ಅಲ್ಲಾಹನ ರಸೂಲರ ﷺ ಪ್ರೀತಿ.!!
ಹಾಗಾದರೆ ನಾವು ಎಷ್ಟು ಪ್ರೀತಿ ಮಾಡುತ್ತಾ ಇದ್ದೇವೆ ಆ ರಸೂಲರನ್ನು ಚಿಂತಿಸಿ.
ಅಲ್ಲಾಹನ ರಸೂಲರನ್ನು ﷺ ಪ್ರೀತಿ ಮಾಡದ ವ್ಯಕ್ತಿ ಯಾರಿದ್ದಾರೆ? ಅಲ್ಲಾಹನ ರಸೂಲ್ ﷺ ಹೇಳುವ ಮಾತು ನೋಡಿ.
(ಇನ್ ಕುಂತುಮ್ ತುಹಿಬ್ಬೂನಲ್ಲಾಹ ಫತ್ತಬಿಊನಿ ಯುಹ್ ಬಿಬುಕ್ಮುಲ್ಲಾಹ್)
(ನೀವು ಅಲ್ಲಾಹನ ಇಷ್ಟಪಡೋದಾದರೆ ನನ್ನ ಹಿಂದೆ ಬನ್ನಿ. ಹಾಗೆ ಬಂದರೆ ಅಲ್ಲಾಹು ನಿಮ್ಮನ್ನು ಇಷ್ಟ ಪಡುವನು )
ನೋಡಿದಿರಾ ಅಲ್ಲಾಹನ ರಸೂಲ್ ﷺ ಹೇಳಿದ ಮಾತು. ಅಲ್ಲಾಹನ ರಸೂಲ್ ﷺ ನಮ್ಮನ್ನು ಅಷ್ಟು ಪ್ರೀತಿಸುವಾಗ ನಮಗೆ ಸ್ವಲ್ಪವಾದರೂ ಪ್ರೀತಿಸಬಾರದೇ..?
ಇನ್ಶಾ ಅಲ್ಲಾಹ್.
ನಾವು ಕೂಡ ಅಲ್ಲಾಹನ ರಸೂಲರ ﷺ ಇಷ್ಟ ಪಡುವವರಾಗೋಣ.
ಅಲ್ಲಾಹು ನಮ್ಮ ರಸೂಲರ ﷺ ಇಷ್ಟ ಪಡುವ ಕೂಟದಲ್ಲಿ ನಮನ್ನು ಸೇರಿಸಲಿ.(ಆಮೀನ್)
ಹೇಳೋಣ ಒಂದು ಸ್ವಲಾತ್.
🕋ಅಲ್ಲಾಹುಮ್ಮ ಸ್ವಲ್ಲಿ ಅಲಾ ಸಯ್ಯಿದಿನಾ ಮುಹಮ್ಮದಿನ್
ವ ಅಲಾ ಆಲಿಹೀ ವ ಸಹ್'ಬಿಹೀ ವಸಲ್ಲಿಮ್ ﷺ🕋
ನಾವು ಯಾರನ್ನು ಪ್ರೀತಿಸುತ್ತೇವೆ ಅನ್ನೋದು ನಮಗೆ ಗೊತ್ತು ಅಲ್ವಾ.. ಹಾಗಾದರೆ ನಮ್ಮನ್ನು ಯಾರು ಹೆಚ್ಚು ಪ್ರೀತಿಸುತ್ತಾರೆಯೆಂದು ನೋಡಿ ಕೆಳಗೆ👇🏼👇🏼
ಒಂದು ದಿನ ಲೋಕ ಪ್ರವಾದಿ ಮುಹಮ್ಮದ್ ಮುಸ್ತಪ ﷺ ಹೀಗೆ ಕುಳಿತುಕೊಂಡಿರುವಾಗ ಓರ್ವರು ಸ್ವಹಾಬಿ ಬಂದು ಕೇಳಿದರು. "ಯಾ ರಸೂಲಲ್ಲಾಹ್ ﷺ ತಮಗೆ ಯಾರು ಹೆಚ್ಚು ಇಷ್ಟ. ನಾವಾ ಅಲ್ಲ ತಮ್ಮ ಕಾಲ ಶೇಷ ಬರುವ ನಿಮ್ಮ ಉಮ್ಮತಿಗಳಾ?"
ಆಗ ಅಲ್ಲಾಹನ ರಸೂಲ್ ﷺ ಕೊಟ್ಟ ಉತ್ತರ ಏನು ಗೊತ್ತಾ ?
"ನನಗೆ ನಿಮಗಿಂತ ಹೆಚ್ಚು ಇಷ್ಟ ನನ್ನ ಉಮ್ಮತಿಗಳಲ್ಲಾಗಿದೆ".
ಸ್ವಹಾಬಿಗಳು ಯಾರು ಗೊತ್ತಲ್ವ. ಅಲ್ಲಾಹನ ರಸೂಲರಿಗೆ ﷺ ಒಂದು ಮುಳ್ಳು ಚುಚ್ವಿದರೂ ಅವರು ಸಹಿಸಿಕೊಳ್ಳುತ್ತಿರಲಿಲ್ಲ;
ಅವರು ಅಲ್ಲಾಹನ ರಸೂಲರಿಗೋಸ್ಕರ ﷺ ತಮ್ಮ ಜೀವವನ್ನು ತ್ಯಾಗ ಮಾಡಿದರು;
ಅಲ್ಲಾಹನ ರಸೂಲರಿಗೋಸ್ಕರ ﷺ ಅವರು ಸ್ವಂತ ತಂದೆಯನ್ನೇ ಬಿಡಲಿಲ್ಲ ಯುದ್ಧ ರಣಾಂಗದಲ್ಲಿ; ಅಲ್ಲಾಹನ ರಸೂಲರ ﷺ ನೇರ ಬರುವ ಬಾಣಗಳನ್ನು ಅವರು ಸ್ವಂತ ಶರೀರ ಅಡ್ಡ ಇಟ್ಟು ಅಲ್ಲಾಹನ ರಸೂಲರನ್ನು ﷺ ಕಾಪಾಡಿದರು.
ಇಷ್ಟೆಲ್ಲಾ ಪ್ರೀತಿ ಕೊಟ್ಟ ಸ್ವಹಾಬಿಗಳಿಗಿಂತ ಅಲ್ಲಾಹನ ರಸೂಲರಿಗೆ ﷺ ನಮ್ಮ ಮೇಲಾಗಿದೆ ಹೆಚ್ಚು ಪ್ರೀತಿ.
ಆಗ ಸ್ವಹಾಬಿ ಕೇಳುತ್ತಾರೆ
"ಯಾ ರಸೂಲಲ್ಲಾಹ್ ﷺ ತಾವು ಯಾಕೆ ಅವರನ್ನು ಇಷ್ಟಪಡಲು ಕಾರಣ ?"
ಆಗ ಅಲ್ಲಾಹನ ರಸೂಲ್ ﷺ ಕೊಡುವ ಉತ್ತರ .
"ಓ ಸ್ವಹಾಬಿ, ನಾನು ನನ್ನ ಉಮ್ಮತಿಗಳನ್ನು ಹೆಚ್ಚು ಇಷ್ಟಪಡಲು ಕಾರಣ ಅವರು ಯಾವತ್ತೂ ನನ್ನನ್ನು ಕಂಡವರಲ್ಲ; ನನ್ನನ್ನು ಕಾಣದೇ ಅವರು ನಾನು ತೋರಿಸಿಕೊಟ್ಟ ಚರ್ಯೆಯನ್ನು ಅವರು ಸ್ವೀಕರಿಸಿದ್ದಾರೆ; ಅವರು ನನ್ನನ್ನು ಕಾಣಲಿಲ್ಲವಾದರೂ ಅವರು ನನ್ನ ಮೇಲೆ ಅದೆಷ್ಟೋ ಸ್ವಲಾತ್ ಗಳನ್ನು ಹೇಳುತ್ತಾರೆ; ಈ ಕಾರಣದಿಂದಾಗಿಯೇ ನಾನು ಅವರನ್ನು ಇಷ್ಟಪಡಲು ಕಾರಣ."
ನೋಡಿದಿರಾ ಗೆಳೆಯರೇ ಅಲ್ಲಾಹನ ರಸೂಲರ ﷺ ಪ್ರೀತಿ.!!
ಹಾಗಾದರೆ ನಾವು ಎಷ್ಟು ಪ್ರೀತಿ ಮಾಡುತ್ತಾ ಇದ್ದೇವೆ ಆ ರಸೂಲರನ್ನು ಚಿಂತಿಸಿ.
ಅಲ್ಲಾಹನ ರಸೂಲರನ್ನು ﷺ ಪ್ರೀತಿ ಮಾಡದ ವ್ಯಕ್ತಿ ಯಾರಿದ್ದಾರೆ? ಅಲ್ಲಾಹನ ರಸೂಲ್ ﷺ ಹೇಳುವ ಮಾತು ನೋಡಿ.
(ಇನ್ ಕುಂತುಮ್ ತುಹಿಬ್ಬೂನಲ್ಲಾಹ ಫತ್ತಬಿಊನಿ ಯುಹ್ ಬಿಬುಕ್ಮುಲ್ಲಾಹ್)
(ನೀವು ಅಲ್ಲಾಹನ ಇಷ್ಟಪಡೋದಾದರೆ ನನ್ನ ಹಿಂದೆ ಬನ್ನಿ. ಹಾಗೆ ಬಂದರೆ ಅಲ್ಲಾಹು ನಿಮ್ಮನ್ನು ಇಷ್ಟ ಪಡುವನು )
ನೋಡಿದಿರಾ ಅಲ್ಲಾಹನ ರಸೂಲ್ ﷺ ಹೇಳಿದ ಮಾತು. ಅಲ್ಲಾಹನ ರಸೂಲ್ ﷺ ನಮ್ಮನ್ನು ಅಷ್ಟು ಪ್ರೀತಿಸುವಾಗ ನಮಗೆ ಸ್ವಲ್ಪವಾದರೂ ಪ್ರೀತಿಸಬಾರದೇ..?
ಇನ್ಶಾ ಅಲ್ಲಾಹ್.
ನಾವು ಕೂಡ ಅಲ್ಲಾಹನ ರಸೂಲರ ﷺ ಇಷ್ಟ ಪಡುವವರಾಗೋಣ.
ಅಲ್ಲಾಹು ನಮ್ಮ ರಸೂಲರ ﷺ ಇಷ್ಟ ಪಡುವ ಕೂಟದಲ್ಲಿ ನಮನ್ನು ಸೇರಿಸಲಿ.(ಆಮೀನ್)
ಹೇಳೋಣ ಒಂದು ಸ್ವಲಾತ್.
🕋ಅಲ್ಲಾಹುಮ್ಮ ಸ್ವಲ್ಲಿ ಅಲಾ ಸಯ್ಯಿದಿನಾ ಮುಹಮ್ಮದಿನ್
ವ ಅಲಾ ಆಲಿಹೀ ವ ಸಹ್'ಬಿಹೀ ವಸಲ್ಲಿಮ್ ﷺ🕋
*ಸಂದೇಶಗಳನ್ನು ರವಾನಿಸುವವರೇ ಎಚ್ಚರಿಕೆ..!!!*
ಎಲ್ಲರ ಕೈಯಲ್ಲಿಯೂ ಸ್ಮಾರ್ಟ್ಫೋನ್.
ನೆಟ್ವರ್ಕ್ ಕಂಪನಿಗಳಿಂದ ಭರ್ಜರಿ ಆಫರ್.
ಎಷ್ಟು ಬೇಕಾದರು call ಮಾಡಬಹುದು.
ತಿಂಗಳಿಗೆ 100MB ಉಪಯೋಗಿಸುತ್ತಿದ್ದವನಿಗೆ
ದಿನಕ್ಕೆ 1GB' ಸಿಕ್ಕಿದರೂ ಸಾಕಾಗುತ್ತಿಲ್ಲ.
ಕೈಯಂಗಳದಲ್ಲಿ ಎಲ್ಲವೂ ಲಭ್ಯ.
'ಆಫರ್'ನೀಡಿ ಮನುಷ್ಯನನ್ನು ಮಂಗನಂತೆ ಮಾಡಲು Port ಸೌಲಭ್ಯ.
ಜೀವನ ಸಾಗುತ್ತಲಿದೆ.
ಗುರಿಯಿಲ್ಲದ ಬಿಲ್ಲಿನಂತೆ.
ಎಲ್ಲೆಲ್ಲಿಯೂ ವಾಟ್ಸಪ್, ಫೇಸ್ಬುಕ್, ಟ್ವಿಟರ್....
ಹಗಲು ರಾತ್ರಿ ಆನ್ಲೈನ್.
ಬ್ರೇಕಿಂಗ್ ನ್ಯೂಸ್'ಗಳ ಸತ್ಯಾಸತ್ಯಗಳನ್ನು ತಿಳಿಯದಿದ್ದರೂ ಇತರರಿಗೆ ಮೊದಲು ರವಾನಿಸುವವನು ನಾನಾಗಬೇಕು ಎಂಬ ಹುಚ್ಚು.
ಕಳೆದೊಂದು ದಿನ ಪವಿತ್ರ ಝಂಝಂ'ನ 445 ಅಡಿ ಆಳಕ್ಕೆ ಕ್ಯಾಮೆರಾ ಇಳಿಸುವ ವೀಡಿಯೊ.
ಮಾಶಾಅಲ್ಲಾಹ್ ಎಂಬ ಕಮೆಂಟ್ನೊಂದಿಗೆ ರವಾನಿಸುವ ಸ್ಪರ್ಧೆ.
ಆದರೆ ಪವಿತ್ರ ಝಂಝಂ ಬಾವಿಯ ನಿಜವಾದ ಆಳದ ಕುರಿತು ಯಾರುಕೂಡ ಚಿಂತಿಸಲಿಲ್ಲ.
30 ಮೀಟರ್ಗಿಂತಲೂ ಕಡಿಮೆ.
ಅಥವಾ 100 ಅಡಿಗಿಂತಲೂ ಕಡಿಮೆ.
ಇದರ ಕುರಿತು ಒಂದಿಷ್ಟು ಜ್ಞಾನವಿಲ್ಲದವ ಈಗಲೂ ಹಲವಾರು ಗ್ರೂಪ್ಗಳಿಗೆ ಕ್ಯಾಮೆರಾ ಇಳಿಸುತ್ತಿದ್ದಾನೆ.
ಕೇರಳದ ಕಾಲಿಕಟ್ನಲ್ಲಿ ಕಳೆದ ವರ್ಷ...
ತನ್ನ ಪ್ರೇಮದ ಹುಚ್ಚಿಗೆ ಸಿಲುಕದ ಹೆಣ್ಣೊಂದರ ಫೋಟೋ ಇತರ ಧರ್ಮಿಯನ ಜೊತೆ ಪರಾರಿ ಎಂಬ ಕಮೆಂಟ್ನೊಂದಿಗೆ ಅವನು ರವಾನೆಮಾಡುತ್ತಾನೆ.
ಗ್ರೂಪ್ನಿಂದ ಗ್ರೂಪ್ಗೆ ಮಂಗನಂತೆ ಜಿಗಿದ ಸಂದೇಶ ರಾತ್ರಿಯ ಇರುಳು ಬೆಳಕಾಗುವಷ್ಟರಲ್ಲಿ ಗಲ್ಫ್ನಲ್ಲಿರುವ ತಂದೆಯ ವಾಟ್ಸಪ್ಗೆ ತಲುಪುತ್ತದೆ.
ಸಿಡಿಲು ಬಡಿದಂತೆ ಬಂದ ವಾರ್ತೆಯ ನಿಜ ತಿಳಿಯಲು ಮನೆಗೆ ಫೋನ್ ಮಾಡಿದಾಗ ಏನೂ ತಿಳಿಯದ ಮುಗ್ಧ ಮಗಳು ಇನ್ನು ಕೂಡಾ ನಿದ್ರೆಯಿಂದ ಎದ್ದಿರಲಿಲ್ಲ.
ಆ ಕುರಿತು ಸೈಬರ್ ಪೋಲಿಸ್ಗೆ ದೂರು ನೀಡಲು ಗಲ್ಫ್ನಿಂದ ಬಂದ ತಂದೆಯ ಮುಂದೆ ಮಾನಹಾನಿ ಮೂಲಕ ಆತ್ಮಹತ್ಯೆ ಮಾಡಿಕೊಂಡ ಮುದ್ದು ಮಗಳ ಮಯ್ಯಿತ್.
ಈಗ ಮಾನಸಿಕ ರೋಗದ ಲಕ್ಷಣಗಳಿಂದ ಆ ತಂದೆ ಮಾನಸಿಕ ಆರೋಗ್ಯ ಕೇಂದ್ರದಲ್ಲಿದ್ದಾರಂತೆ.
ಯಾವುದೋ ಒಬ್ಬ ಕಾಮಹುಚ್ಚನ ಸಂದೇಶ ಒಂದು ಕುಟುಂಬವನ್ನೇ ನಾಶಮಾಡಿದೆ.
ಅವಳನ್ನು ಕೊಂದವರು ಯಾರು..?
ನಮ್ಮಂತವರ ಷೇರುಗಳಾಗಿರಬಹುದಲ್ಲವೇ..?
ಇದೊಂದು ಉದಾಹರಣೆ ಮಾತ್ರ.
ಅಂತಹ ಅದೆಷ್ಟೋ ಸಂದೇಶಗಳನ್ನು ದಿನನಿತ್ಯ ನಾವು ನೋಡುತ್ತೇವೆ.
ನೈಜತೆಯ ಅರಿವಿಗೆ ನಿಲ್ಲದೆ ರವಾನಿಸಿತ್ತೇವೆ ಅದರಿಂದಾಗಿ
ಅದೆಷ್ಟೋ ಜನರ ಮಾನ ಹರಾಜಾಗಿರಬಹುದು..?
ಸೇಫ್ಟಿಪಿನ್ ನುಂಗಿದ ಮಗು,
ಖಬರ್ನಲ್ಲಿ ಹೆಬ್ಬಾವು,
ಆಪರೇಷನ್ಗೆ ವಾಟ್ಸಪ್ ಕಂಪನಿ ಹಣ ಕೊಡುವುದಂತೆ,
ಸಮುದಾಯದ ನಡುವೆ ಮಾನ್ಯತೆಯಲ್ಲಿ ಜೀವನ ನಡೆಸುವವರ ಕುರಿತು ಇಲ್ಲಸಲ್ಲದ ಮಸಾಲೆ ಸೇರಿಸಿದ ಸಂದೇಶ,
ಧಾರ್ಮಿಕ ವಿಚಾರಗಳಲ್ಲಿ ಎಗ್ಗಿಲ್ಲದೇ ಫತ್ವ ನೀಡುವ ಜಾಹಿಲ್ಗಳ ಸಂದೇಶ....
ನೆರೆಮನೆಯವನ ಮರಣಕ್ಕೆ ವಾಟ್ಸಪ್ನಲ್ಲಿ ಕುಳಿತು ಇನ್ನಾಲಿಲ್ಲಾಹ್ ಟೈಪಿಸಿ ತಅ್ಝಿಯತ್ ಮುಗಿಸಿ ನಿಟ್ಟುಸಿರುಬಿಡುತ್ತಿರುವ ಮಾನವ.......
ಒಳಿತುಗಳು ಮರೀಚಿಕೆಯಾಗುತ್ತಿರುವ ನ್ಯೂಜನರೇಷನ್ ಯುಗದಲ್ಲಿ ಮಾದರಿಯಾಗೋಣ ಬನ್ನಿ...
قال النبي صلى الله عليه وسلم: كَفَى بِالْمَرْءِ إِثْمًا أَنْ يُحَدِّث بِكُلِّ مَا سَمِعَ (أَخْرَجَهُ مُسْلِم )
🖋ಕಾತಿಬ್ ಕೂರ್ಗ್..
ಎಲ್ಲರ ಕೈಯಲ್ಲಿಯೂ ಸ್ಮಾರ್ಟ್ಫೋನ್.
ನೆಟ್ವರ್ಕ್ ಕಂಪನಿಗಳಿಂದ ಭರ್ಜರಿ ಆಫರ್.
ಎಷ್ಟು ಬೇಕಾದರು call ಮಾಡಬಹುದು.
ತಿಂಗಳಿಗೆ 100MB ಉಪಯೋಗಿಸುತ್ತಿದ್ದವನಿಗೆ
ದಿನಕ್ಕೆ 1GB' ಸಿಕ್ಕಿದರೂ ಸಾಕಾಗುತ್ತಿಲ್ಲ.
ಕೈಯಂಗಳದಲ್ಲಿ ಎಲ್ಲವೂ ಲಭ್ಯ.
'ಆಫರ್'ನೀಡಿ ಮನುಷ್ಯನನ್ನು ಮಂಗನಂತೆ ಮಾಡಲು Port ಸೌಲಭ್ಯ.
ಜೀವನ ಸಾಗುತ್ತಲಿದೆ.
ಗುರಿಯಿಲ್ಲದ ಬಿಲ್ಲಿನಂತೆ.
ಎಲ್ಲೆಲ್ಲಿಯೂ ವಾಟ್ಸಪ್, ಫೇಸ್ಬುಕ್, ಟ್ವಿಟರ್....
ಹಗಲು ರಾತ್ರಿ ಆನ್ಲೈನ್.
ಬ್ರೇಕಿಂಗ್ ನ್ಯೂಸ್'ಗಳ ಸತ್ಯಾಸತ್ಯಗಳನ್ನು ತಿಳಿಯದಿದ್ದರೂ ಇತರರಿಗೆ ಮೊದಲು ರವಾನಿಸುವವನು ನಾನಾಗಬೇಕು ಎಂಬ ಹುಚ್ಚು.
ಕಳೆದೊಂದು ದಿನ ಪವಿತ್ರ ಝಂಝಂ'ನ 445 ಅಡಿ ಆಳಕ್ಕೆ ಕ್ಯಾಮೆರಾ ಇಳಿಸುವ ವೀಡಿಯೊ.
ಮಾಶಾಅಲ್ಲಾಹ್ ಎಂಬ ಕಮೆಂಟ್ನೊಂದಿಗೆ ರವಾನಿಸುವ ಸ್ಪರ್ಧೆ.
ಆದರೆ ಪವಿತ್ರ ಝಂಝಂ ಬಾವಿಯ ನಿಜವಾದ ಆಳದ ಕುರಿತು ಯಾರುಕೂಡ ಚಿಂತಿಸಲಿಲ್ಲ.
30 ಮೀಟರ್ಗಿಂತಲೂ ಕಡಿಮೆ.
ಅಥವಾ 100 ಅಡಿಗಿಂತಲೂ ಕಡಿಮೆ.
ಇದರ ಕುರಿತು ಒಂದಿಷ್ಟು ಜ್ಞಾನವಿಲ್ಲದವ ಈಗಲೂ ಹಲವಾರು ಗ್ರೂಪ್ಗಳಿಗೆ ಕ್ಯಾಮೆರಾ ಇಳಿಸುತ್ತಿದ್ದಾನೆ.
ಕೇರಳದ ಕಾಲಿಕಟ್ನಲ್ಲಿ ಕಳೆದ ವರ್ಷ...
ತನ್ನ ಪ್ರೇಮದ ಹುಚ್ಚಿಗೆ ಸಿಲುಕದ ಹೆಣ್ಣೊಂದರ ಫೋಟೋ ಇತರ ಧರ್ಮಿಯನ ಜೊತೆ ಪರಾರಿ ಎಂಬ ಕಮೆಂಟ್ನೊಂದಿಗೆ ಅವನು ರವಾನೆಮಾಡುತ್ತಾನೆ.
ಗ್ರೂಪ್ನಿಂದ ಗ್ರೂಪ್ಗೆ ಮಂಗನಂತೆ ಜಿಗಿದ ಸಂದೇಶ ರಾತ್ರಿಯ ಇರುಳು ಬೆಳಕಾಗುವಷ್ಟರಲ್ಲಿ ಗಲ್ಫ್ನಲ್ಲಿರುವ ತಂದೆಯ ವಾಟ್ಸಪ್ಗೆ ತಲುಪುತ್ತದೆ.
ಸಿಡಿಲು ಬಡಿದಂತೆ ಬಂದ ವಾರ್ತೆಯ ನಿಜ ತಿಳಿಯಲು ಮನೆಗೆ ಫೋನ್ ಮಾಡಿದಾಗ ಏನೂ ತಿಳಿಯದ ಮುಗ್ಧ ಮಗಳು ಇನ್ನು ಕೂಡಾ ನಿದ್ರೆಯಿಂದ ಎದ್ದಿರಲಿಲ್ಲ.
ಆ ಕುರಿತು ಸೈಬರ್ ಪೋಲಿಸ್ಗೆ ದೂರು ನೀಡಲು ಗಲ್ಫ್ನಿಂದ ಬಂದ ತಂದೆಯ ಮುಂದೆ ಮಾನಹಾನಿ ಮೂಲಕ ಆತ್ಮಹತ್ಯೆ ಮಾಡಿಕೊಂಡ ಮುದ್ದು ಮಗಳ ಮಯ್ಯಿತ್.
ಈಗ ಮಾನಸಿಕ ರೋಗದ ಲಕ್ಷಣಗಳಿಂದ ಆ ತಂದೆ ಮಾನಸಿಕ ಆರೋಗ್ಯ ಕೇಂದ್ರದಲ್ಲಿದ್ದಾರಂತೆ.
ಯಾವುದೋ ಒಬ್ಬ ಕಾಮಹುಚ್ಚನ ಸಂದೇಶ ಒಂದು ಕುಟುಂಬವನ್ನೇ ನಾಶಮಾಡಿದೆ.
ಅವಳನ್ನು ಕೊಂದವರು ಯಾರು..?
ನಮ್ಮಂತವರ ಷೇರುಗಳಾಗಿರಬಹುದಲ್ಲವೇ..?
ಇದೊಂದು ಉದಾಹರಣೆ ಮಾತ್ರ.
ಅಂತಹ ಅದೆಷ್ಟೋ ಸಂದೇಶಗಳನ್ನು ದಿನನಿತ್ಯ ನಾವು ನೋಡುತ್ತೇವೆ.
ನೈಜತೆಯ ಅರಿವಿಗೆ ನಿಲ್ಲದೆ ರವಾನಿಸಿತ್ತೇವೆ ಅದರಿಂದಾಗಿ
ಅದೆಷ್ಟೋ ಜನರ ಮಾನ ಹರಾಜಾಗಿರಬಹುದು..?
ಸೇಫ್ಟಿಪಿನ್ ನುಂಗಿದ ಮಗು,
ಖಬರ್ನಲ್ಲಿ ಹೆಬ್ಬಾವು,
ಆಪರೇಷನ್ಗೆ ವಾಟ್ಸಪ್ ಕಂಪನಿ ಹಣ ಕೊಡುವುದಂತೆ,
ಸಮುದಾಯದ ನಡುವೆ ಮಾನ್ಯತೆಯಲ್ಲಿ ಜೀವನ ನಡೆಸುವವರ ಕುರಿತು ಇಲ್ಲಸಲ್ಲದ ಮಸಾಲೆ ಸೇರಿಸಿದ ಸಂದೇಶ,
ಧಾರ್ಮಿಕ ವಿಚಾರಗಳಲ್ಲಿ ಎಗ್ಗಿಲ್ಲದೇ ಫತ್ವ ನೀಡುವ ಜಾಹಿಲ್ಗಳ ಸಂದೇಶ....
ನೆರೆಮನೆಯವನ ಮರಣಕ್ಕೆ ವಾಟ್ಸಪ್ನಲ್ಲಿ ಕುಳಿತು ಇನ್ನಾಲಿಲ್ಲಾಹ್ ಟೈಪಿಸಿ ತಅ್ಝಿಯತ್ ಮುಗಿಸಿ ನಿಟ್ಟುಸಿರುಬಿಡುತ್ತಿರುವ ಮಾನವ.......
ಒಳಿತುಗಳು ಮರೀಚಿಕೆಯಾಗುತ್ತಿರುವ ನ್ಯೂಜನರೇಷನ್ ಯುಗದಲ್ಲಿ ಮಾದರಿಯಾಗೋಣ ಬನ್ನಿ...
قال النبي صلى الله عليه وسلم: كَفَى بِالْمَرْءِ إِثْمًا أَنْ يُحَدِّث بِكُلِّ مَا سَمِعَ (أَخْرَجَهُ مُسْلِم )
🖋ಕಾತಿಬ್ ಕೂರ್ಗ್..
*_ಪತ್ನಿಯೊಂದಿಗೆ ವಿರಸ ಮೂಡಿದರೆ ನೆನಪಿಡಬೇಕಾದ ವಿಷಯಗಳು_*
➖➖➖➖➖➖➖➖
*ನೀನು ಅವಳನ್ನು ಹೆಣ್ಣುನೋಡಲು ಹೋಗಿ ಇಷ್ಟಪಟ್ಟ ಮೊದಲ ದಿನ*
*ಮದುವೆಯಾಗಿ ಅವಳ ಮನೆಯಿಂದ ಅವಳು ಹೊರಡುವಾಗ ಅವಳ ಕಣ್ಣಿನಿಂದಿಳಿದ ಕಣ್ಣೀರು*
*ಇಷ್ಟರವರೆಗೆ ಕಾಣದ ನಿನ್ನ ಮನೆಗೆ ಹೆದರಿಕೆಯ ಸಂಕೋಚದೊಂದಿಗೆ ಬಂದ ಮೊದಲ ದಿನ*
*ಮೊದಲ ರಾತ್ರಿ*
*ಅವಳು ಮಾಡಿಕೊಟ್ಟ ಆಹಾರದ ರುಚಿ*
*ನೀನು ಅವಳೊಂದಿಗೆ ಕೋಪಗೊಂಡಾಗ ಕಂಡ ಅವಳ ಮುಖ*
*ನಿನ್ನನ್ನು ಕಾಣದಿರುವಾಗ ಅವಳಲ್ಲುಂಟಾದ ತಳಮಳ*
*ರಸ್ತೆ ದಾಟುವಾಗ ನಿನ್ನ ಕೈಯನ್ನು ಗಟ್ಟಿಯಾಗಿ ಹಿಡಿಯುವ ಅವಳ ಕೈಗಳು*
*ಪರಸ್ಪರ ಷೇರ್ ಮಾಡಿ ನೀವಿಬ್ಬರೂ ತಿಂದುಂಡ ತಿಂಡಿತಿನಿಸುಗಳು*
*ಭಯವುಂಟಾಗ ನಿನ್ನನ್ನು ಗಟ್ಟಿಯಾಗಿ ತಬ್ಬಿಹಿಡಿದ ದಿನರಾತ್ರಿಗಳು*
*ನಿನ್ನ ಕಾಮಿಡಿಗಳನ್ನು ಕಂಡು ಅವಳು ನಗುತ್ತಿದ್ದ ನಿಮಿಷಗಳು*
*ನಿದ್ರೆ ಮಾಡದೆ ನಿನಗಾಗಿ ಕಾದುಕುಳಿತ ರಾತ್ರಿಗಳು*
*ಅವಳಿಗೆ ಸರ್ಪ್ರೈಝಾಗಿ ಅವಳಿಷ್ಟಪಟ್ಟ ಏನಾದರೂ ನೀನು ತೆಗೆದುಕೊಟ್ಟಾಗ ಸಂತೋಷದಿಂದ ಅರಳಿದ ಅವಳ ಮುಖ*
*ನಿನಗೆ ನೋವಾದರೆ ನೋವಾಗುವ ಅವಳ ಮನಸ್ಸು*
*ವಾರೆಗಣ್ಣಿನಿಂದ ನಿನ್ನನ್ನೇ ನೋಡಿ ಸಂತಸಪಡುವ ಅವಳ ಹೃದಯ*
*ನಿನ್ನೊಂದಿಗೆ ಏಕಾಂತದಲ್ಲಿರುವಾಗ ಅವಳ ಮುಖದಲ್ಲಿ ಕಾಣುವ ನಗು*
*ನಿನ್ನೊಂದಿಗೆ ಸುತ್ತಾಡುವಾಗ ಅವಳಲ್ಲುಂಟಾಗುವ ಉಲ್ಲಾಸ*
➖➖➖➖➖➖➖➖
ಒಂದೇ ಒಂದು ನಿಮಿಷ ಇದೆಲ್ಲವೂ ನಿನ್ನ ಮನಸ್ಸಿನಲ್ಲಿ ಬಂದರೆ ಅವಳಿಲ್ಲದೆ ನಿನ್ನ ಜೀವನ ಕೇವಲ ಶೂನ್ಯ ಎಂದು ನಿನಗೆ ಮನದಟ್ಟಾಗಬಹುದು..
ಅವಳೊಂದಿಗಿರುವ ನಿನ್ನ ಪ್ರೀತಿ ಜಾಸ್ತಿಯಾಗಬಹುದು....
〰〰〰〰〰〰〰〰
ಅನು: *ಜಬ್ಬಾರ್ ಸಖಾಫಿ ಕನ್ಯಾನ*
➖➖➖➖➖➖➖➖
*ನೀನು ಅವಳನ್ನು ಹೆಣ್ಣುನೋಡಲು ಹೋಗಿ ಇಷ್ಟಪಟ್ಟ ಮೊದಲ ದಿನ*
*ಮದುವೆಯಾಗಿ ಅವಳ ಮನೆಯಿಂದ ಅವಳು ಹೊರಡುವಾಗ ಅವಳ ಕಣ್ಣಿನಿಂದಿಳಿದ ಕಣ್ಣೀರು*
*ಇಷ್ಟರವರೆಗೆ ಕಾಣದ ನಿನ್ನ ಮನೆಗೆ ಹೆದರಿಕೆಯ ಸಂಕೋಚದೊಂದಿಗೆ ಬಂದ ಮೊದಲ ದಿನ*
*ಮೊದಲ ರಾತ್ರಿ*
*ಅವಳು ಮಾಡಿಕೊಟ್ಟ ಆಹಾರದ ರುಚಿ*
*ನೀನು ಅವಳೊಂದಿಗೆ ಕೋಪಗೊಂಡಾಗ ಕಂಡ ಅವಳ ಮುಖ*
*ನಿನ್ನನ್ನು ಕಾಣದಿರುವಾಗ ಅವಳಲ್ಲುಂಟಾದ ತಳಮಳ*
*ರಸ್ತೆ ದಾಟುವಾಗ ನಿನ್ನ ಕೈಯನ್ನು ಗಟ್ಟಿಯಾಗಿ ಹಿಡಿಯುವ ಅವಳ ಕೈಗಳು*
*ಪರಸ್ಪರ ಷೇರ್ ಮಾಡಿ ನೀವಿಬ್ಬರೂ ತಿಂದುಂಡ ತಿಂಡಿತಿನಿಸುಗಳು*
*ಭಯವುಂಟಾಗ ನಿನ್ನನ್ನು ಗಟ್ಟಿಯಾಗಿ ತಬ್ಬಿಹಿಡಿದ ದಿನರಾತ್ರಿಗಳು*
*ನಿನ್ನ ಕಾಮಿಡಿಗಳನ್ನು ಕಂಡು ಅವಳು ನಗುತ್ತಿದ್ದ ನಿಮಿಷಗಳು*
*ನಿದ್ರೆ ಮಾಡದೆ ನಿನಗಾಗಿ ಕಾದುಕುಳಿತ ರಾತ್ರಿಗಳು*
*ಅವಳಿಗೆ ಸರ್ಪ್ರೈಝಾಗಿ ಅವಳಿಷ್ಟಪಟ್ಟ ಏನಾದರೂ ನೀನು ತೆಗೆದುಕೊಟ್ಟಾಗ ಸಂತೋಷದಿಂದ ಅರಳಿದ ಅವಳ ಮುಖ*
*ನಿನಗೆ ನೋವಾದರೆ ನೋವಾಗುವ ಅವಳ ಮನಸ್ಸು*
*ವಾರೆಗಣ್ಣಿನಿಂದ ನಿನ್ನನ್ನೇ ನೋಡಿ ಸಂತಸಪಡುವ ಅವಳ ಹೃದಯ*
*ನಿನ್ನೊಂದಿಗೆ ಏಕಾಂತದಲ್ಲಿರುವಾಗ ಅವಳ ಮುಖದಲ್ಲಿ ಕಾಣುವ ನಗು*
*ನಿನ್ನೊಂದಿಗೆ ಸುತ್ತಾಡುವಾಗ ಅವಳಲ್ಲುಂಟಾಗುವ ಉಲ್ಲಾಸ*
➖➖➖➖➖➖➖➖
ಒಂದೇ ಒಂದು ನಿಮಿಷ ಇದೆಲ್ಲವೂ ನಿನ್ನ ಮನಸ್ಸಿನಲ್ಲಿ ಬಂದರೆ ಅವಳಿಲ್ಲದೆ ನಿನ್ನ ಜೀವನ ಕೇವಲ ಶೂನ್ಯ ಎಂದು ನಿನಗೆ ಮನದಟ್ಟಾಗಬಹುದು..
ಅವಳೊಂದಿಗಿರುವ ನಿನ್ನ ಪ್ರೀತಿ ಜಾಸ್ತಿಯಾಗಬಹುದು....
〰〰〰〰〰〰〰〰
ಅನು: *ಜಬ್ಬಾರ್ ಸಖಾಫಿ ಕನ್ಯಾನ*
*ಅಹ್ಲುಸ್ಸುನ್ನತ್ ವಲ್ ಜಮಾಅತ್*
*••••••••••••••••••••••••••••••••••••*
*📝ಮುನೀರ್ ಸಖಾಫಿ, ಸಾಲೆತ್ತೂರು*
*°°°°°°°°°°°°°°°°°°°°°°°°°°°°°°°°°*
*ವಿಷಯ 1:*
*ಮೀಲಾದುನ್ನಬೀ.*
*------------------------------------------*
*ಭಾಗ ---4.*
ಇಮಾಮ್ ಶರ್'ವಾನಿ(ರ) ಬರೆಯುತ್ತಾರೆ;
*وان افضل الليالي ليلة المولد الشريف ،ثم ليلة القدر ،ثم ليلة الجمعة ،ثم ليلة الاسراء هذا* *بالنسبة لنا واما بالنسبة له* ﷺ
*فليلة الاسراء افضل الليالي؛لانه رأى فيها ربه بعيني رأسه علي الصحيح* (شرواني 2/405)
*ರಾತ್ರಿಗಳ ಪೈಕಿ ಅತೀ ಶ್ರೇಷ್ಟವಾದ ರಾತ್ರಿ ಪ್ರವಾದೀ ﷺ ಜನಿಸಿದ ರಾತ್ರಿಯಾಗಿದೆ. ನಂತರ ಲೈಲತುಲ್ ಖದ್ರ್ ತದ ನಂತರ ಶುಕ್ರವಾರ ರಾತ್ರಿ ಹಾಗೂ ಆಮೇಲೆ ಇಸ್ರಾ ನಡೆದ ರಾತ್ರಿಯೂ ಆಗಿದೆ. ಈ ಹೇಳಿದ್ದು ನಮ್ಮನ್ನು ಅಪೇಕ್ಷಿಸಿಯಾಗಿದೆ. ಪ್ರವಾದೀ ﷺ ರನ್ನು ಅಪೇಕ್ಷಿಸಿ ಶ್ರೇಷ್ಟವಾದ ರಾತ್ರಿ ಇಸ್ರಾ ರಾತ್ರಿಯಾಗಿದೆ. ಕಾರಣ ಅಲ್ಲಾಹನನ್ನು ದರ್ಶಿಸಿದ ರಾತ್ರಿಯಾಗಿದೆ ಇಸ್ರಾ ರಾತ್ರಿ.*
(ಶರ್'ವಾನಿ 2/405)
ಅದೇ ರೀತಿ ಶರ್'ವಾನಿಯ 3/462 ರಲ್ಲೂ ಕಾಣಬಹುದಾಗಿದೆ.
*-------------------------------------------*
ಇಮಾಮ್ ಬರೂಸವೀ (ರ)ಹೇಳುತ್ತಾರೆ;
*وافضل الليالي ليلة المولد المحمدي لولاه ما نزل القرأن ولا نعتت ليلة القدر وهو الاصح*
(روح البيان 6/360)
*ಅತೀ ಶ್ರೇಷ್ಟವಾದ ರಾತ್ರಿ ಮೀಲಾದ್ ರಾತ್ರಿಯಾಗಿದೆ. ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಇಲ್ಲದಿದ್ದರೆ ಖುರ್'ಆನ್ ಇರುತ್ತಿರಲಿಲ್ಲ, ಲೈಲತುಲ್ ಖದ್ರ್'ಗೆ ಮಹತ್ವ ಲಭಿಸುತ್ತಿರಲಿಲ್ಲ.*
(ರೂಹುಲ್ ಬಯಾನ್ 6/340)
*------------------------------------------*
*ಜನ್ಮ ದಿನ ಆಚರಣೆ*
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಜನ್ಮ ನಮಗೆ ಅಲ್ಲಾಹನು ನೀಡಿದ ಸೌಭಾಗ್ಯವಾಗಿದೆ.
ಆ ಅನುಗ್ರಹಕ್ಕೆ ಕೃತಜ್ಞತೆ ಸಲ್ಲಿಸಬೇಕಾದದ್ದು ಸತ್ಯ ವಿಶ್ವಾಸಿಯ ಕರ್ತವ್ಯವಾಗಿದೆ.
ಅವರ ಜನ್ಮ ದಿನ ಆಚರಿಸುವುದು, ಆ ದಿನದಂದು ಸಂತೋಷಪಡುವುದು ಕೂಡಾ ಈಮಾನ್ ಇರುವ ಮನುಷ್ಯನ ಭಾಧ್ಯತೆ ಆಗಿದೆ.
ಇಮಾಮ್ ಸುಯೂಥೀ (ರ) ಹೇಳುತ್ತಾರೆ,
_وقد ظهر لي تخريجه على_ _أصل آخر ، وهو ما_ _أخرجه البيهقي عن أنس أن النبي صلى الله عليه وسلم عق عن نفسه بعد النبوة مع أنه قد ورد أن جده عبد المطلب عق عنه في سابع ولادته ، والعقيقة لا تعاد مرة ثانية ، فيحمل ذلك على أن_ _الذي فعله النبي صلى الله عليه وسلم إظهار للشكر على إيجاد الله إياه رحمة للعالمين وتشريع لأمته كما كان يصلي على نفسه لذلك ، فيستحب لنا أيضا إظهار_ _الشكر بمولده بالاجتماع وإطعام الطعام ونحو ذلك من وجوه القربات وإظهار المسرات_
(الحاوي للفتاوي 1/196)
_ಜನ್ಮ ದಿನ ಆಚರಣೆಗೆ ನಾನು ಮತ್ತೊಂದು ಆಧಾರವನ್ನು ಕಂಡು_ _ಹಿಡಿದಿದ್ದೇನೆ. ಅನಸ್ (ರ)ರಿಂದ ಇಮಾಮ್ ಬೈಹಖೀ (ರ) ವರದಿ ಮಾಡಿದ ಹದೀಸಿನಲ್ಲಿ ನುಬುವ್ವತ್ ನ ನಂತರ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಅಖೀಖ ನೀಡಿದರು ಎಂದು ವರದಿಯಾಗಿದೆ. ಪ್ರವಾದೀ_ _ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಏಳನೇ ದಿನದಂದು ಅಜ್ಜ ಅಬ್ದುಲ್ ಮುತ್ತಲಿಬ್ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಅಖೀಖ ನೀಡಿದ ಬಗ್ಗೆ ಸ್ಥಿರಪಟ್ಟಿದೆ. ಅಖೀಖ_ _ಎರಡೆರಡು ಬಾರಿ ಕೊಡುವಂತದ್ದಲ್ಲ. ಆದುದರಿಂದ ಪ್ರಪಂಚಕ್ಕನುಗ್ರಹವಾಗಿ ತನ್ನನ್ನು ಸೃಷ್ಠಿಸಲ್ಪಟ್ಟಿದ್ದಕ್ಕೆ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವ ಭಾಗವಾಗಿ ತನ್ನ_ _ಸಮುದಾಯವನ್ನು ಕಲಿಸಿ ಕೊಡಲು ಅವರು ದ್ಸಬಹ್ ಮಾಡಿ ಕೊಟ್ಟಿದ್ದಾರೆ ಎಂದು ತಿಳಿದುಕೊಳ್ಳಬಹುದು. ಅದೇ ಉದ್ದೇಶಕ್ಕಾಗಿ ಅವರು ತನ್ನ ಮೆಲೇಯೇ ಸ್ವಲಾತ್_ _ಹೇಳುತ್ತಿದ್ದರು._
_ಒಟ್ಟಿನಲ್ಲಿ ಎಲ್ಲರೂ ಒಟ್ಟು ಸೇರಿ ಅನ್ನ ದಾನ ನಡೆಸಿಯೂ_ _ಹಾಗೂ ಇನ್ನಿತರ ಆರಾಧಾನ ಕರ್ಮಗಳ ಮೂಲಕವೂ ಪ್ರವಾದೀ ಸಲ್ಲಲ್ಲಾಹು_ _ಅಲೈಹಿವಸಲ್ಲಮರ ಜನನಕ್ಕೆ ಕೃತಜ್ಞತೆ ಸಲ್ಲಿಸುವುದು ಮತ್ತು ಸಂತೋಷಪಡುವುದು ಸುನ್ನತ್ ಆಗಿದೆ._
(ಅಲ್ ಹಾವೀ ಲಿಲ್ ಫತಾವ 1/196)
*------------------------------------------*
ಇಮಾಮ್ ಸುಯೂಥಿಯ ಪ್ರಸ್ತುತ ಮಾತನ್ನು ನಂತರದ ಎಲ್ಲಾ ಉಲಮಾ ಅಂಗೀಕರಿಸಿದ್ದಾರೆ.
ಪ್ರಶಸ್ತ ಕರ್ಮ ಶಾಸ್ತ್ರ ವಿದ್ವಾಂಸರಾದ ಇಮಾಮ್ ಇಬ್ನ್ ಖಾಸಿಮ್ (ರ) ಹೇಳುತ್ತಾರೆ;
*وقد أطال في إيضاح الاحتجاج لكون المولد محمودا مثابا عليه بشرطه مع إيضاح الرد على من خالف في ذلك بما ينبغي استفادته وجعل ذلك كله مؤلفا سماه حسن المقصد في عمل المولد فجزاه الله تعالى ما هو أهله(حاشية ابن قاسم 7/425)*
*ಕೆಲವು ನಿಬಂಧನೆಗಳ ಮೂಲಕ ಮೀಲಾದ್ ಆಚರಣೆ ಸ್ತುತ್ಯರ್ಹವೂ ಪ್ರತಿಫಾಲರ್ಹವೆಂದು ದೃಢಪಡಿಸಲು ಇಮಾಮ್ ಸುಯೂಥೀ (ರ) ಸವಿಸ್ತಾರವಾಗಿ ಬರೆದಿದ್ದಾರೆ. ಅದನ್ನು ವಿರೋಧಿಸಿದವರಿಗೆ ಖಂಡನೆಯನ್ನೂ ಬರೆದಿದ್ದಾರೆ. ಅದಕ್ಕಾಗಿ ಅವರು "ಹುಸ್ನುಲ್ ಮಖ್'ಸಿದ್ ಫೀ ಅಮಲಿಲ್ ಮೌಲಿದ್" ಎಂಬ ಹೆಸರಲ್ಲಿ ಒಂದು ಗ್ರಂಥವನ್ನು ಕ್ರೋಡೀಕರಿಸಿದರು. ಅವರ ಈ ಕೆಲಸಕ್ಕೆ ಅಲ್ಲಾಹನು ಪ್ರತಿಫಲ ನೀಡಲಿ.*
(ಹಾಶಿತಯತು ಇಬ್ನಿ ಖಾಸಿಮ್ 7/425)
ಇದೇ ರೀತಿ ಶರ್ವಾನಿ 7/425 ರಲ್ಲೂ ಕಾಣಬಹುದಾಗಿದೆ.
*------------------------------------------*
ಇಮಾಮ್ ಸುಯೂಥಿ (ರ) ಇಲ್ಲಿ (ಜನ್ಮ ದಿನಾಚರಣೆಗೆ ಪುರಾವೆ ನೀಡಿ) ಬಿದ್ ಅತ್ ಪ್ರಚಾರ ಪಡಿಸಿರುವುದಾದರೆ ನಂತರದ ವಿದ್ವಾಂಸರು ಅದನ್ನು ಒಪ್ಪುತ್ತಿರಲಿಲ್ಲ.
ತಪ್ಪು ಯಾರೇ ಹೇಳಿದರೂ ಅದನ್ನು ಮುಖ ನೋಡದೆ ವಿಮರ್ಶಿಸುವುದು ಇಮಾಮರುಗಳ ಶೈಲಿಯಾಗಿದೆ., ಆದರೂ ಅವರು ಇದನ್ನು ವಿಮರ್ಶಿಸಿಲ್ಲ. ಮಾತ್ರವಲ್ಲ ಅದಕ್ಕೆ ಬೆಂಬಲವನ್ನೇ ಸೂಚಿಸಿದ್ದಾರೆ.
*ಮುಂದುವರಿಯುವುದು.............*
*📝ಮುನೀರ್ ಸಖಾಫಿ, ಸಾಲೆತ್ತೂರು*
3/11/2017
*••••••••••••••••••••••••••••••••••••*
*📝ಮುನೀರ್ ಸಖಾಫಿ, ಸಾಲೆತ್ತೂರು*
*°°°°°°°°°°°°°°°°°°°°°°°°°°°°°°°°°*
*ವಿಷಯ 1:*
*ಮೀಲಾದುನ್ನಬೀ.*
*------------------------------------------*
*ಭಾಗ ---4.*
ಇಮಾಮ್ ಶರ್'ವಾನಿ(ರ) ಬರೆಯುತ್ತಾರೆ;
*وان افضل الليالي ليلة المولد الشريف ،ثم ليلة القدر ،ثم ليلة الجمعة ،ثم ليلة الاسراء هذا* *بالنسبة لنا واما بالنسبة له* ﷺ
*فليلة الاسراء افضل الليالي؛لانه رأى فيها ربه بعيني رأسه علي الصحيح* (شرواني 2/405)
*ರಾತ್ರಿಗಳ ಪೈಕಿ ಅತೀ ಶ್ರೇಷ್ಟವಾದ ರಾತ್ರಿ ಪ್ರವಾದೀ ﷺ ಜನಿಸಿದ ರಾತ್ರಿಯಾಗಿದೆ. ನಂತರ ಲೈಲತುಲ್ ಖದ್ರ್ ತದ ನಂತರ ಶುಕ್ರವಾರ ರಾತ್ರಿ ಹಾಗೂ ಆಮೇಲೆ ಇಸ್ರಾ ನಡೆದ ರಾತ್ರಿಯೂ ಆಗಿದೆ. ಈ ಹೇಳಿದ್ದು ನಮ್ಮನ್ನು ಅಪೇಕ್ಷಿಸಿಯಾಗಿದೆ. ಪ್ರವಾದೀ ﷺ ರನ್ನು ಅಪೇಕ್ಷಿಸಿ ಶ್ರೇಷ್ಟವಾದ ರಾತ್ರಿ ಇಸ್ರಾ ರಾತ್ರಿಯಾಗಿದೆ. ಕಾರಣ ಅಲ್ಲಾಹನನ್ನು ದರ್ಶಿಸಿದ ರಾತ್ರಿಯಾಗಿದೆ ಇಸ್ರಾ ರಾತ್ರಿ.*
(ಶರ್'ವಾನಿ 2/405)
ಅದೇ ರೀತಿ ಶರ್'ವಾನಿಯ 3/462 ರಲ್ಲೂ ಕಾಣಬಹುದಾಗಿದೆ.
*-------------------------------------------*
ಇಮಾಮ್ ಬರೂಸವೀ (ರ)ಹೇಳುತ್ತಾರೆ;
*وافضل الليالي ليلة المولد المحمدي لولاه ما نزل القرأن ولا نعتت ليلة القدر وهو الاصح*
(روح البيان 6/360)
*ಅತೀ ಶ್ರೇಷ್ಟವಾದ ರಾತ್ರಿ ಮೀಲಾದ್ ರಾತ್ರಿಯಾಗಿದೆ. ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಇಲ್ಲದಿದ್ದರೆ ಖುರ್'ಆನ್ ಇರುತ್ತಿರಲಿಲ್ಲ, ಲೈಲತುಲ್ ಖದ್ರ್'ಗೆ ಮಹತ್ವ ಲಭಿಸುತ್ತಿರಲಿಲ್ಲ.*
(ರೂಹುಲ್ ಬಯಾನ್ 6/340)
*------------------------------------------*
*ಜನ್ಮ ದಿನ ಆಚರಣೆ*
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಜನ್ಮ ನಮಗೆ ಅಲ್ಲಾಹನು ನೀಡಿದ ಸೌಭಾಗ್ಯವಾಗಿದೆ.
ಆ ಅನುಗ್ರಹಕ್ಕೆ ಕೃತಜ್ಞತೆ ಸಲ್ಲಿಸಬೇಕಾದದ್ದು ಸತ್ಯ ವಿಶ್ವಾಸಿಯ ಕರ್ತವ್ಯವಾಗಿದೆ.
ಅವರ ಜನ್ಮ ದಿನ ಆಚರಿಸುವುದು, ಆ ದಿನದಂದು ಸಂತೋಷಪಡುವುದು ಕೂಡಾ ಈಮಾನ್ ಇರುವ ಮನುಷ್ಯನ ಭಾಧ್ಯತೆ ಆಗಿದೆ.
ಇಮಾಮ್ ಸುಯೂಥೀ (ರ) ಹೇಳುತ್ತಾರೆ,
_وقد ظهر لي تخريجه على_ _أصل آخر ، وهو ما_ _أخرجه البيهقي عن أنس أن النبي صلى الله عليه وسلم عق عن نفسه بعد النبوة مع أنه قد ورد أن جده عبد المطلب عق عنه في سابع ولادته ، والعقيقة لا تعاد مرة ثانية ، فيحمل ذلك على أن_ _الذي فعله النبي صلى الله عليه وسلم إظهار للشكر على إيجاد الله إياه رحمة للعالمين وتشريع لأمته كما كان يصلي على نفسه لذلك ، فيستحب لنا أيضا إظهار_ _الشكر بمولده بالاجتماع وإطعام الطعام ونحو ذلك من وجوه القربات وإظهار المسرات_
(الحاوي للفتاوي 1/196)
_ಜನ್ಮ ದಿನ ಆಚರಣೆಗೆ ನಾನು ಮತ್ತೊಂದು ಆಧಾರವನ್ನು ಕಂಡು_ _ಹಿಡಿದಿದ್ದೇನೆ. ಅನಸ್ (ರ)ರಿಂದ ಇಮಾಮ್ ಬೈಹಖೀ (ರ) ವರದಿ ಮಾಡಿದ ಹದೀಸಿನಲ್ಲಿ ನುಬುವ್ವತ್ ನ ನಂತರ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಅಖೀಖ ನೀಡಿದರು ಎಂದು ವರದಿಯಾಗಿದೆ. ಪ್ರವಾದೀ_ _ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಏಳನೇ ದಿನದಂದು ಅಜ್ಜ ಅಬ್ದುಲ್ ಮುತ್ತಲಿಬ್ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಅಖೀಖ ನೀಡಿದ ಬಗ್ಗೆ ಸ್ಥಿರಪಟ್ಟಿದೆ. ಅಖೀಖ_ _ಎರಡೆರಡು ಬಾರಿ ಕೊಡುವಂತದ್ದಲ್ಲ. ಆದುದರಿಂದ ಪ್ರಪಂಚಕ್ಕನುಗ್ರಹವಾಗಿ ತನ್ನನ್ನು ಸೃಷ್ಠಿಸಲ್ಪಟ್ಟಿದ್ದಕ್ಕೆ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವ ಭಾಗವಾಗಿ ತನ್ನ_ _ಸಮುದಾಯವನ್ನು ಕಲಿಸಿ ಕೊಡಲು ಅವರು ದ್ಸಬಹ್ ಮಾಡಿ ಕೊಟ್ಟಿದ್ದಾರೆ ಎಂದು ತಿಳಿದುಕೊಳ್ಳಬಹುದು. ಅದೇ ಉದ್ದೇಶಕ್ಕಾಗಿ ಅವರು ತನ್ನ ಮೆಲೇಯೇ ಸ್ವಲಾತ್_ _ಹೇಳುತ್ತಿದ್ದರು._
_ಒಟ್ಟಿನಲ್ಲಿ ಎಲ್ಲರೂ ಒಟ್ಟು ಸೇರಿ ಅನ್ನ ದಾನ ನಡೆಸಿಯೂ_ _ಹಾಗೂ ಇನ್ನಿತರ ಆರಾಧಾನ ಕರ್ಮಗಳ ಮೂಲಕವೂ ಪ್ರವಾದೀ ಸಲ್ಲಲ್ಲಾಹು_ _ಅಲೈಹಿವಸಲ್ಲಮರ ಜನನಕ್ಕೆ ಕೃತಜ್ಞತೆ ಸಲ್ಲಿಸುವುದು ಮತ್ತು ಸಂತೋಷಪಡುವುದು ಸುನ್ನತ್ ಆಗಿದೆ._
(ಅಲ್ ಹಾವೀ ಲಿಲ್ ಫತಾವ 1/196)
*------------------------------------------*
ಇಮಾಮ್ ಸುಯೂಥಿಯ ಪ್ರಸ್ತುತ ಮಾತನ್ನು ನಂತರದ ಎಲ್ಲಾ ಉಲಮಾ ಅಂಗೀಕರಿಸಿದ್ದಾರೆ.
ಪ್ರಶಸ್ತ ಕರ್ಮ ಶಾಸ್ತ್ರ ವಿದ್ವಾಂಸರಾದ ಇಮಾಮ್ ಇಬ್ನ್ ಖಾಸಿಮ್ (ರ) ಹೇಳುತ್ತಾರೆ;
*وقد أطال في إيضاح الاحتجاج لكون المولد محمودا مثابا عليه بشرطه مع إيضاح الرد على من خالف في ذلك بما ينبغي استفادته وجعل ذلك كله مؤلفا سماه حسن المقصد في عمل المولد فجزاه الله تعالى ما هو أهله(حاشية ابن قاسم 7/425)*
*ಕೆಲವು ನಿಬಂಧನೆಗಳ ಮೂಲಕ ಮೀಲಾದ್ ಆಚರಣೆ ಸ್ತುತ್ಯರ್ಹವೂ ಪ್ರತಿಫಾಲರ್ಹವೆಂದು ದೃಢಪಡಿಸಲು ಇಮಾಮ್ ಸುಯೂಥೀ (ರ) ಸವಿಸ್ತಾರವಾಗಿ ಬರೆದಿದ್ದಾರೆ. ಅದನ್ನು ವಿರೋಧಿಸಿದವರಿಗೆ ಖಂಡನೆಯನ್ನೂ ಬರೆದಿದ್ದಾರೆ. ಅದಕ್ಕಾಗಿ ಅವರು "ಹುಸ್ನುಲ್ ಮಖ್'ಸಿದ್ ಫೀ ಅಮಲಿಲ್ ಮೌಲಿದ್" ಎಂಬ ಹೆಸರಲ್ಲಿ ಒಂದು ಗ್ರಂಥವನ್ನು ಕ್ರೋಡೀಕರಿಸಿದರು. ಅವರ ಈ ಕೆಲಸಕ್ಕೆ ಅಲ್ಲಾಹನು ಪ್ರತಿಫಲ ನೀಡಲಿ.*
(ಹಾಶಿತಯತು ಇಬ್ನಿ ಖಾಸಿಮ್ 7/425)
ಇದೇ ರೀತಿ ಶರ್ವಾನಿ 7/425 ರಲ್ಲೂ ಕಾಣಬಹುದಾಗಿದೆ.
*------------------------------------------*
ಇಮಾಮ್ ಸುಯೂಥಿ (ರ) ಇಲ್ಲಿ (ಜನ್ಮ ದಿನಾಚರಣೆಗೆ ಪುರಾವೆ ನೀಡಿ) ಬಿದ್ ಅತ್ ಪ್ರಚಾರ ಪಡಿಸಿರುವುದಾದರೆ ನಂತರದ ವಿದ್ವಾಂಸರು ಅದನ್ನು ಒಪ್ಪುತ್ತಿರಲಿಲ್ಲ.
ತಪ್ಪು ಯಾರೇ ಹೇಳಿದರೂ ಅದನ್ನು ಮುಖ ನೋಡದೆ ವಿಮರ್ಶಿಸುವುದು ಇಮಾಮರುಗಳ ಶೈಲಿಯಾಗಿದೆ., ಆದರೂ ಅವರು ಇದನ್ನು ವಿಮರ್ಶಿಸಿಲ್ಲ. ಮಾತ್ರವಲ್ಲ ಅದಕ್ಕೆ ಬೆಂಬಲವನ್ನೇ ಸೂಚಿಸಿದ್ದಾರೆ.
*ಮುಂದುವರಿಯುವುದು.............*
*📝ಮುನೀರ್ ಸಖಾಫಿ, ಸಾಲೆತ್ತೂರು*
3/11/2017
Subscribe to:
Comments (Atom)





























