👌🏼 *ಪ್ಲೀಸ್, ಪರ್ದಾದ ಪಾವಿತ್ರ್ಯತೆಯನ್ನು ಕಾಪಾಡೋಣ!*👌🏼
👉🏿 *ಹಝ್ರತ್ ಉಮ್ಮು ಝಫರ್(ರ) ಎಂಬ ಮಾತೆಯ ಉನ್ನತ ಚಾರಿತ್ತ್ಯ ಇಸ್ಲಾಮೀ ಇತಿಹಾಸದ ಪುಟಗಳಲ್ಲಿ ಕಂಗೊಳಿಸುತ್ತಿದೆ. ಅನಾರೋಗ್ಯದ ಮಧ್ಯೆಯೂ ಅವರು ಕುರ್ ಆನ್ ಮತ್ತು ಹದೀಸ್ ನಂತೆ ಬದುಕುತ್ತಿದ್ದರು. ಅಲ್ಲಾಹನ ಶರೀಅತನ್ನು ಅವರು ಅಪಾರವಾಗಿ ಗೌರವಿಸುತ್ತಿದ್ದರು. ಒಮ್ಮೆ ಅವರು ಪ್ರವಾದಿ(ಸ)ರೊಂದಿಗೆ, ಪ್ರವಾದಿವರ್ಯರೇ(ಸ) "ನನಗೆ ಅಪಸ್ಮಾರ ಬಾಧಿಸಿದಾಗ ನಾನು ಮೂರ್ಛೆ ತಪ್ಪುತ್ತೇನೆ. ಆವಾಗ ನನ್ನ ಮೈ ಕೈಯ ಪ್ರಜ್ನೆ ನನಗಿರುವುದಿಲ್ಲ. ನನ್ನ ಬಟ್ಟೆ ಬಿಚ್ಚಿ ಬಿಡುತ್ತದೆ. ನೀವು ನನಗಾಗಿ ಅಲ್ಲಾಹನಲ್ಲಿ ಪ್ರಾರ್ಥಿಸಿರಿ.*
👉🏿 *ಆ ಮಾತೆಯ ಸಮಸ್ಯೆ ಆಲಿಸಿದ ಪ್ರವಾದಿ(ಸ)ರ ಉತ್ತರ, "ನೀವು ಸಹನೆ ವಹಿಸುವುದಾದರೆ, ಅಲ್ಲಾಹನು ನಿಮಗೆ ಸ್ವರ್ಗ ದಯಪಾಲಿಸುವನು. ನಿಮ್ಮ ಸ್ಥಾನ "ಜನ್ನತ್" ಆಗಿರುವುದು ಮತ್ತು ನೀವು ಬಯಸುವುದಾದರೆ, ನಿಮ್ಮ ಅನಾರೋಗ್ಯ ದೂರವಾಗಲು, ನಿಮಗೆ 'ಆಫಿಯತ್' ಸಿಗಲು ನಾನು ಅಲ್ಲಾಹನಲ್ಲಿ ಪ್ರಾರ್ಥಿಸುತ್ತೇನೆ." ಉಮ್ಮು ಝಫರ್(ರ) ಮತ್ತೆ ತಡಮಾಡಲಿಲ್ಲ. ಪ್ರವಾದಿ(ಸ)ರೊಂದಿಗೆ,*
*"ಪ್ರವಾದಿವರ್ಯರೇ(ಸ)! ನಾನು ಖಂಡಿತ ಸಹನೆ ವಹಿಸುವೆನು. ಆದರೆ ಆ ಸಂದರ್ಭದಲ್ಲಿ ನನ್ನ ಬಟ್ಟೆ ಬಿಚ್ಚಿ ಬಿಡುವುದನ್ನು ಭಯಪಡುತ್ತೇನೆ. ನಾನು ನಗ್ನಳಾಗದಂತೆ ನನಗಾಗಿ ನೀವು ಪ್ರಾರ್ಥಿಸಿರಿ." ಪ್ರವಾದಿ(ಸ) ಆ ಮಾತೆಗಾಗಿ ಪ್ರಾರ್ಥಿಸಿದರು.*
👉🏿 *ಹೌದು! ಪರ್ದಾ ಹೆಣ್ಣಿನ ಗೌರವ ಮತ್ತು ಅಭಿಮಾನದ ಸಂಕೇತವಾಗಿದೆ. ಅದು ಸತ್ಯವಿಶ್ವಾಸಿ ಮಹಿಳೆಯರ ಸಮವಸ್ತ್ರವಾಗಿದೆ. ಪರ್ದಾದ ಅಗತ್ಯತೆಯನ್ನು ವಿವರಿಸಿದ ಪವಿತ್ರ ಕುರ್ ಆನ್, "ಅವರು ಗುರುತಿಸಲ್ಪಡು ವಂತಾಗಲಿಕ್ಕೂ ಸತಾಯಿಸಲ್ಪಡದಿರಲಿಕ್ಕೂ ಇದು ಹೆಚ್ಚು ಸೂಕ್ತ ನಿಯಮ"ವೆಂದು ಸಾರಿತು. ಇತಿಹಾಸದುದ್ದಕ್ಕೂ ಮುಸ್ಲಿಮ್ ಸ್ತ್ರೀಯರು ಪರ್ದಾದ ಪಾವಿತ್ರ್ಯತೆಯನ್ನು ಸದಾ ಕಾಪಾಡಿಕೊಂಡು ಬಂದರು. ಆ ಮೂಲಕ ಸಮಾಜದಲ್ಲಿ ತಾಂಡವವಾಡುತ್ತಿದ್ದ ಅನೈತಿಕತೆ, ಅಶ್ಲೀಲತೆ, ವ್ಯಬಿಚಾರ, ಅತ್ಯಾಚಾರ, ಸ್ತ್ರೀ ಶೋಷಣೆಗಳಿಗೆ ಕಡಿವಾಣ ಹಾಕಲಾಯಿತು.*
*ಎಲ್ಲಿಯ ತನಕವೆಂದರೆ, "ನನ್ನ ಮಯ್ಯತ್ತನ್ನು ಕಬರಸ್ಧಾನಕ್ಕೆ ಕೊಂಡೊಯ್ಯುವಾಗ, ಅನ್ಯ ಪುರುಷರು ನನ್ನ ಕಫನ್ ಬಟ್ಟೆಯನ್ನೂ ಕಾಣದಂತಾಗಲು ಸೂಕ್ಷ್ಮತೆ ಪಾಲಿಸುವಂತೆ" ವಸಿಯ್ಯತ್ ಮಾಡಿದ ಮಹಿಳಾ ರತ್ನಗಳ ಉನ್ನತ ಚಾರಿತ್ತ್ಯ ಇಸ್ಲಾಮಿನ ಚರಿತ್ರೆಯ ಪುಟಗಳಲ್ಲಿ ಇಂದಿಗೂ ಶೋಭಿಸುತ್ತಿದೆ.*
👉🏿 *ಆದರೆ, ಇಂದು ಮುಸ್ಲಿಮರೇ ಪರ್ದಾದ ಪಾವಿತ್ತ್ಯತೆಯನ್ನು ಫ್ಯಾಶನ್ ನ ಹೆಸರಲ್ಲಿ ಕೆಡಿಸಿದ್ದಾರೆ. ದೇಹದ ಉಬ್ಬು ತಗ್ಗುಗಳು ಗೋಚರಿಸುವ ಬನಿಯನ್ ಟೈಪುಗಳು, ಟೈಟ್ ಫಿಟ್ ಹಾಗೂ ಬಟರ್ ಫ್ಲೈ ಸಂಸ್ಕಾರಗಳು ಸಮುದಾಯವನ್ನೇ ನಗೆಪಾಟಲೀ ಗೀಡಾಗಿಸುತ್ತಿವೆ. ಒಟ್ಟಿನಲ್ಲಿ ಆಧುನಿಕ ಬುರ್ಖಾಗಳು ತನ್ನ ಮೂಲ ಉದ್ದೇಶವನ್ನು ಮರೆತು ಲಜ್ಜೆಯನ್ನೇ ಪಣಕ್ಕಿಟ್ಟದೆ. ಪರ್ದಾ ಧರಿಸಿಯೂ ಧರಿಸದಂತಹ, ಬಟ್ಟೆ ತೊಟ್ಟೂ ತೊಡದಂತಹ ಅವಸ್ಥೆ ಮರುಕ ಹುಟ್ಟಿಸುವಂತಿದೆ. ಸ್ವಹಾಬಿ ವನಿತೆಯರ ಪರ್ದಾದ ಪಾಲನೆ ಅನ್ಯ ಪುರುಷರು ಕಣ್ಣೆತ್ತಿಯೂ ನೋಡದಷ್ಟು ಪಾವಿತ್ರ್ಯತೆಯಿಂದ ಕೂಡಿತ್ತು. ಅಂದರೆ ಅದು ಕಣ್ಣಿನ ವ್ಯಬಿಚಾರಕ್ಕೂ ತಡೆಗೋಡೆಯಾಗಿತ್ತು. ಪರ್ದಾದ ಗೌರವ ಮತ್ತು ಗಾಂಭೀರ್ಯ ಅವರಲ್ಲಿತ್ತು.*
👉🏿 *ಆಧುನಿಕ ಮುಸ್ಲಿಮ್ ಮಹಿಳೆಯರು ಫ್ಯಾಶನ್ ನ ಹೆಸರಲ್ಲಿ ದಿನಕ್ಕೊಂದರಂತೆ ಮಾರ್ಕೆಟಿಗೆ ತರುವ ಪರ್ದಾಗಳು ಸಮುದಾಯಕ್ಕೆ ದೊಡ್ಡ ಸವಾಲಾಗಿದೆ. ಈ ಅಪರಾಧದಲ್ಲಿ ಸ್ತ್ರೀಯರಂತೆ ಪುರುಷರಿಗೂ ಪಾಲಿದೆ. ಅವರು ಕಂಡೂ ಕಾಣದಂತೆ ನಟಿಸುತ್ತಿದ್ದಾರೆ. ಬುರ್ಖಾ ಧರಿಸಿಯೂ ಒಳ ಡ್ರೆಸ್ ಕಾಣಿಸಿ ಕೊಡಲು ಮತ್ತು ಹೆಜ್ಜೆಗೆ ಧರಿಸಿದ ಬಂಗಾರದ ಗೆಜ್ಜೆ ಕಾಣಿಸಿಕೊಡುವ ಅಹಂಕಾರದಲ್ಲಿ ಬುರ್ಖಾವನ್ನೇ ಎತ್ತಿ ಹಿಡಿಯುವ, ಕೆಲವೊಮ್ಮೆ ಕಾಲ್ ರಿಸೀವ್ ಮಾಡಿ, ಎಲ್ಲಿ ತನಕ ಎತ್ತಿ ಹಿಡಿಯುತ್ತಿದ್ದೇನೆಂಬ ಪ್ರಜ್ನೆಯೂ ಇಲ್ಲದ ಅವಸ್ಥೆ ಸಮುದಾಯಕ್ಕೆ ದೊಡ್ಡ ಶಾಪವಾಗಿದೆ. ಮುಂಗೈ ಮುಚ್ಚಿ ಪಾದಗಳ ನಗ್ನತೆ ಎತ್ತಿ ತೋರಿಸುವ ಸಂಸ್ಕಾರ ಎಲ್ಲಿಂದ ಎರವಲು ಪಡೆದದ್ದೋ ಒಂದೂ ಅರ್ಥವಾಗುತ್ತಿಲ್ಲ. ಕಾರಣ, ಮುಂಗೈಕ್ಕಿಂತಲೂ ಪ್ರಾಧಾನ್ಯತೆ ಇರುವುದು ಪಾದ ಮುಚ್ಚಲಿಕ್ಕಲ್ಲವೇ?*
👉🏿 *ಹಝ್ರತ್ ಉಮ್ಮು ಝಫರ್(ರ) ಅನಾರೋಗ್ಯದ ಮಧ್ಯೆ, ಸಹಜವಾಗಿ ಪ್ರಕಟವಾಗುವುದಕ್ಕೇ ನಡುಗಿ ಹೋದರು. ಅವರು ಓದಿದ ಅದೇ ಕುರ್ ಆನನ್ನಲ್ಲವೇ ನಾವು ಓದುತ್ತಿರುವುದು. "ಲಜ್ಜೆ ಈಮಾನಿನ ಭಾಗವೆಂದು" ಕಲಿಸಿದ ಪ್ರವಾದಿವರ್ಯರ(ಸ) ಅನುಯಾಯಿಗಳಲ್ಲವೇ ನಾವೆಲ್ಲ? ನಮ್ಮಲ್ಲೇಕೆ ಬದಲಾವನೆಗಳು ಬರುತ್ತಿಲ್ಲ?*
👉🏿 *ನೆನಪಿಡಿ, ಆಯಿಶಾ(ರ)ರ ಸಮೂಹದಲ್ಲಿ ಅಶ್ಲೀಲತೆ - ನಗ್ನತೆಯನ್ನು ಬಿತ್ತಿ ಬೆಳೆಸುವವರು, ಫಾತಿಮಾ(ರ)ರ ಪರ್ದಾದ ಪಾವಿತ್ತ್ಯತೆಯನ್ನು ಹಾಳು ಮಾಡುವವರು ಅಲ್ಲಾಹನ ಶಾಪಕ್ರೋಧಕ್ಕೆ ಪಾತ್ರರೆಂದು ಕುರ್ ಆನ್ ಎಚ್ಚರಿಸಿದೆ. ಸೂರಃ ಅಹ್ ಝಾಬ್ ಮತ್ತು ಅನ್ನೂರ್ ಅಧ್ಯಾಯಗಳನ್ನು ಇಂದೇ ಪರಿಶೀಲಿಸಿ ನೋಡಿ. ಹಾಗೆಯೇ, ಅಶ್ಲೀಲತೆ ಬೆತ್ತಲೆ ಸಂಸ್ಕಾರಗಳಿಂದ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವವರು ಸ್ವರ್ಗ ಪ್ರವೇಶಿಸಲಾರರು ಮಾತ್ರವಲ್ಲ ಸ್ವರ್ಗದ ಸುವಾಸನೆಯನ್ನೂ ಆಸ್ವದಿಸಲಾರರೆಂಬ ಪ್ರವಾದಿವರ್ಯರ(ಸ)ರ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸೋಣ! ಶರೀಅತ್ ನ ಸಮಗ್ರ ಬೇಡಿಕೆಯನ್ನು ಈಡೇರಿಸುವ ಒಂದೊಳ್ಳೊಯ ಪರ್ದಾವನ್ನು ಇಂದೇ ಖರೀದಿಸೋಣ! ಅಲ್ಲಾಹನು ಅನುಗ್ರಹಿಸಲಿ.*
*🌹🌹ಪ್ರೀತಿಯಿಂದ🌹🌹*
*ಅಬೂ ಅಬ್ದುಲ್ಲಾ, ಮಂಗಳೂರು.*
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Saturday, October 21, 2017
☪ *ಪವಿತ್ರ ಉರೂಸ್'ನಲ್ಲಿ ನುಸಿಳಿದ ಆನಾಚಾರಗಳು.* ☪
✍ಗಫೂರ್ ಬಾಯರ್.
〰〰〰〰〰〰〰〰〰
ಆಗಲಿದ ಮಹಾತ್ಮರ ಅನುಷ್ಮರಣೆಯಾಗಿ ವರ್ಷಕ್ಕೊಮ್ಮೆ ಸಮೂಯಿಕವಾಗಿ ಆಚರಿಸುವ ಕಾರ್ಯಕ್ರಮವನ್ನು ನಾವು ಅಂಡ್ ನೇರ್ಚೆ ಅಥವಾ ಉರೂಸ್ ಎಂದು ಕರೆಯುತ್ತೇವೆ. ಇದು ಇಸ್ಲಾಮಿನಲ್ಲಿ ಅನುವದನಿಯವಾಗಿದೆ. ಸುನ್ನತ್ ಕೂಡ ಹೌದು. ಇದಕ್ಕೆ ಹದೀಸ್'ಗಳಲ್ಲಿ ಪುರಾವೆಗಳಿವೆ ಉದಾರಣೆಗೆ
ನಬಿ ﷺ ರವರು ಎಲ್ಲಾ ವರ್ಷದ ಆರಂಭದಲ್ಲಿ ಸ್ವಹಾಬಿವರ್ಯರ ಹಾಗೂ ಶುಹದಾಗಳ ಕಬರಿನ ಹತ್ತಿರ ಹೋಗುವುದು ವಾಡಿಕೆಯಾಗಿತ್ತು. ಅಲ್ಲಿ ಹೋಗಿ ಹೀಗೆ ಪ್ರಾರ್ಥಿಸುತ್ತಿದ್ದರು👇
"ನೀವು ಕ್ಷಮಿಸಿದರಿಂದ ನಿಮಗೆ ಅಲ್ಲಾಹುವಿನ ರಕ್ಷಣೆ ಇರಲಿ ನಿಮ್ಮೆಲ್ಲರ ಅಭಯ ಕೇಂದ್ರ ತುಂಬಾ ಶ್ರೇಷ್ಟವುಳ್ಳದಾಗಿದೆ." ಎಂದು ಹೇಳಿ ಹೊಗಳಿ ಪ್ರಾರ್ಥಿಸುತ್ತಿದ್ದರು.
ಈ ವಾಡಿಕೆಯನ್ನು ಅಬೂಬಕ್ಕರ್
[ರಅ] ಉಮ್ಮರ್ [ ರಅ] ಉಸ್ಮಾನ್ [ರಅ] ಇವರು ಕೂಡ ಹಿಂಬಾಲಿಸಿದರು.
ತ್ವಬ್ರಾನಿ 2/241.
ಇದರ ಆದಾರದಲ್ಲಿಯೇ ಮರಣ ಹೊಂದಿ ಹೋದ ಔಲಿಯಾಗಳ, ಮಹಾತ್ಮಾಗಳ ಹೆಸರಿನಲ್ಲಿ ವಿದ್ವಾಂಸರುಗಳ ನೇತೃತ್ವದಲ್ಲಿ ಹಲವು ಸ್ಥಳಗಳಲ್ಲಿ ಉರೂಸ್ ನಡೆಯುತ್ತದೆ. ಖುರ್'ಆನ್ ಪಾರಾಯಣ ಮಾಡಿಯೂ, ಮೌಲೂದ್ ಓದಿಯೂ, ಅನ್ನದಾನ ವಿತರಣೆ ಮಾಡಿಯೂ, ಒಟ್ಟಿನಲ್ಲಿ ಧರ್ಮದ ಒಳಗೆ ಇದ್ದು ಧರ್ಮದ ನಿಯಮಗಳನ್ನು ಪಾಲಿಸಿ ನೆರೆವೆರಿಸುವುದು ಇದಾಗಿದೆ ಉರೂಸ್.
ಪ್ರಸ್ತುತ ಕಾರ್ಯಕ್ರಮಗಳಲ್ಲಿ ಮಹಾತ್ಮರ ಆಶೀರ್ವಾದ ಮತ್ತು ಮತಧರ್ಮ ಸೌಹಾರ್ದಕಾಂಕ್ಷಿಗಳಾಗಿ ಅನ್ಯಧರ್ಮಿಯರು ಸಹಕರಿಸುವುದು
ಸಾಮಾನ್ಯ
ಆದರೆ.....
ದುಃಖವೆಂದೆ ಹೇಳಬೇಕು, ಹಲವು
ಕಡೆಗಳಲ್ಲಿ ಉರೂಸ್ ಕಮಿಟಿಯ ನೇತೃತ್ವದಲ್ಲಿ ನಡೆಯುವ ಉರೂಸ್ ಕಾರ್ಯಕ್ರಮಗಳು ಧರ್ಮದ ಎಲ್ಲಾ ಸೀಮೆಗಳನ್ನು ಉಲ್ಲಂಘಿಸಿಕೊಂಡಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಮಹಾತ್ಮಾರ ಹೆಸರಿನಲ್ಲಿ ನಡೆಯುವ ಉರೂಸ್ ಕಾರ್ಯಕ್ರಮ ಇಸ್ಲಾಂ ಧರ್ಮ ಸಮ್ಮತವಲ್ಲದ ರೀತಿಯಲ್ಲಿ ಮಾತ್ರವಲ್ಲ ಧರ್ಮಕ್ಕೆ ಕಳಂಕ ತರುವನಂತಹ ರೀತಿಯಲ್ಲಿಯಾಗಿದೆ. ಹಲವು ಸ್ಥಳದ ಉರೂಸ್ ಸಮಾರಂಭಗಳು ನಡೆಯುವುದು.
ಅನ್ಯ ಸ್ತ್ರೀ ಪುರುಷರು, ಕೂಡಿ ಬೆರೆತು ನಿಯಂತ್ರಣವಿಲ್ಲದೆ ಪರಿಶುದ್ಧ ಇಸ್ಲಾಂನ ಆದೇಶ, ನಿರ್ದೇಶಗಳ್ಳನ್ನು ಗಾಳಿಗೆ ತೂರಿ ಇಸ್ಲಾಂ ವಿರೋಧಿಸಿದ ಕಾರ್ಯಗಳಿಗೆ ಯಾವ ಬೆಲೆಯೂ, ನೆಲೆಯು ಕೊಡದೆ ಮಾಡಿ ತೋರಿಸುವ ಈ ಅನಾಚಾರವನ್ನು ಉರೂಸ್ ಎಂದು ಹೇಳುವುದೇ ಸರಿಯಲ್ಲ. ಈ ಅನಾಚಾರಗಳು ಎಲ್ಲಿಂದ ಸಿಕ್ಕಿದಾಗಿದೆ?
ಈ ರೀತಿಯಲ್ಲಿ ಇರುವ ಆಚಾರ ಕಾರ್ಯಗಳು ಎಂದು ವ್ಯಕ್ತಪಡಿಸಬೇಕಾದದ್ದು ಅದು ನಡೆಸುವ ಆಚಾರಣಾ ಸಮಿತಿಯವರದ್ದಾಗಿದೆ.
ಒಂದು ಊರಿನ ಹೆಸರೋ, ಸ್ಥಳವೋ ಹೆಸರೆತ್ತಿ ಹೇಳುದಿಲ್ಲ. ಆದರೆ ಈ ಒಂದು ಆನಾಚಾರವನ್ನು ನಾವು ಕೊನೆಗೊಲ್ಲಿಸಬೇಕು. ಸ್ತ್ರೀಗಳಿಗೂ, ಪುರುಷರಿಗೂ, ನಮಗೇಕೆ ಪ್ರತ್ಯಕವಾಗಿ 2 ಸಮಯಗಳು ನಿಗದಿ ಪಡಿಸಬಾರದು? ಸ್ತ್ರಿಗಳ ಆಲೆದಾಟಗಳು ಇಂತಹ ಸ್ಥಳಗಳಲ್ಲಿ ನಡೆಯುದರಿಂದ ಮಾತ್ರ ಅಲ್ಲವೇ ಅಲ್ಲಿ ಯುವಕರ ದಂಡು ಮತ್ತು ಅನ್ಯರು ಕೂಡ ನಿತ್ಯ ಸಂದರ್ಶನವಿರುವುದು.
ಅದರಿಂದ್ದ ಕಾಣಿಕೆ ಡಬ್ಬಿ ತುಂಬುದರಿಂದಲೋ ಏನೋ? ಇದನ್ನು ಕೊನೆಗೊಳ್ಳಿಸಲು ಇದು ಸಂಘಟಿಸಲು ನೇತೃತ್ವ ಕೊಡುವರು ಹಿಂಜರಿಯುದು. ಎಂದು ಸಂಶಯಪಡಬೇಕಾಗಿದೆ.
ಇದು ಎಲ್ಲಿಂದ ಇವರೆಲ್ಲರು ಕಲಿತದ್ದು ಇದು ಒಮ್ಮೆಯೂ ಇಸ್ಲಾಮಿನ ಮೇಲೆ ಅರೂಪಿಸಕೂಡದು. ಸುನ್ನತ್ತ್ ಜಮಾಹತ್ತಿನ ಹಲವಾರು ಪಂಡಿತರು ಸ್ವತ: ಹಲವು ಸ್ಥಳಗಳಲ್ಲಿ ನಡೆಸುವ ಇಂತಹ ಅನಾಚಾರಗಳಿಗೆ ವಿರೋಧವಾಗಿ ದ್ವನಿ ಎತ್ತಿದಾರೆ.
ಸುನ್ನಿ ಉಸ್ತಾದರುಗಳ ಕೆಲವು ಪ್ರಬಾಷಣಗಳು ಕೆಳಗಿನ LINK ಗೆ ತೆರೆದು ಕೇಳಿ ನೋಡಿ.👇👇
👉🏿ಮಕ್ಬರಗಳಲ್ಲಿಯ ಆನಾಚಾರಗಳು....
☪ಫಾರೂಕ್ ನಈಮಿ ಉಸ್ತಾದ್ & ಪೆರೋಡ್ ಉಸ್ತಾದ್👇
https://www.youtube.com/watch?v=9dlCYHAIi9A&feature=youtube_gdata_player
☪ಮಕ್ಬರ, ಉರೂಸ್, ಮಂತ್ರವಾದ,
ಫಾರೂಕ್ ನಈಮಿ ಉಸ್ತಾದ್.👇
👉🏿https://www.youtube.com/watch?v=I1xBB0PA0NQ&feature=youtube_gdata_player
☪ಕೊಂಡೋಟ್ಟಿ ಉರೂಸ್, ತರದ ಆನಾಚಾರಗಳ ವಿರೋಧವಾಗಿ
ಪೆರೋಡ್ ಉಸ್ತಾದ್ ಸ್ಪೀಚ್👇
👉🏿https://www.youtube.com/watch?v=Le6EA9arxVc&feature=youtube_gdata_player
☪ಬೀಮ ಪಳ್ಳಿಯಲ್ಲಿ ನಡೆಯುವ ಆನಾಚಾರದ ವಿರೋಧವಾಗಿ ಫಾರೂಕ್ ನಈಮಿ ಉಸ್ತಾದವರ ಸ್ಪೀಚ್
👉🏿https://www.youtube.com/watch?v=fnn5_AZPctc&feature=youtube_gdata_player
ಒಟ್ಟಿನಲ್ಲಿ ಹೇಳುದಾದರೆ ಅಲ್ಲಾಹು ಮತ್ತು ಅವನ ರಸೂಲ್ ﷺ ಹೇಳಿದ ಮಾತುಗಳು ಅನುಸರಿಸದೆ, ಅದನ್ನು ಉಲ್ಲಂಘಿಸಿಕೊಂಡು ಈ ರೀತಿಯ ಉರೂಸ್ ನಡೆಸುವುದು ಒಮ್ಮೆಯೂ ಇಸ್ಲಾಮಿನಲ್ಲಿ ಅನುವದಿನಿಯವಲ್ಲ. ಮಾತ್ರವಲ್ಲ ದೊಡ್ಡ ಪಾಪವು ಕೂಡ ಆಗಿದೆ.
ಅದರಿಂದ್ದ ಉರೂಸ್ ನಡೆಸಲು ನೇತೃತ್ವ ಕೊಡುವ ಜನರು ಮತ್ತು ಅಲ್ಲಿಯ ಕಮಿಟಿ ಸದಸ್ಯರು ಇಂತಹ ಆನಾಚಾರಗಳನ್ನು ಬಿಟ್ಟು ಪರಿಶುದ್ಧವಾದ ಇಸ್ಲಾo ಧರ್ಮ ಸಮ್ಮತಗೊಳಿಸಿದ ರೀತಿಯಲ್ಲಿ ಉರೂಸ್'ಗಳು ನಡೆಸಬೇಕು, ಯುವಕರು ಇಂತಹ ಆನಾಚಾರಗಳ ವಿರುದ್ದವಾಗಿ ದ್ವನಿ ಎತ್ತಲೇಬೇಕು, ಈ ದುರ್'ವ್ಯವಸ್ಥಿತಿಯನ್ನು ಮಟ್ಟ ಹಾಕಲೇಬೇಕೆಂದು ಪ್ರಸ್ತುತ ಲೇಖನದ ಮೂಲಕ ಬಹುಮಾನ ಪೂರ್ವಕವಾಗಿ ನೆನಪಿಸುತ್ತೇನೆ.
🚫 "ಅಲ್ಲಾಹು ಅವನ ರಸೂಲ್ ﷺ ಒಂದು ಕಾರ್ಯದಲ್ಲಿ ತಿರ್ಮಾನ ತೆಗೆದರೆ ಸತ್ಯ ವಿಶ್ವಾಸಿಯಾದ ಒಂದು ಪುರುಷನಾದರೂ, ಸ್ತ್ರೀಯಾದರೂ ತಮ್ಮ ಸ್ವಂತ ಕಾರ್ಯದ ಕುರಿತು ಸ್ವತಂತ್ರವಾದ ಅಭಿಪ್ರಾಯ ಅನುವದನಿಯವಲ್ಲ. ಯಾರದರೂ ಅಲ್ಲಾಹನನ್ನು ಅವನ ದೂತರನ್ನು ದಿಕ್ಕರಿಸಿದರೆ ಅವನು ವ್ಯಕ್ತವಾದ ನೆಲೆಯಲ್ಲಿ ದಾರಿ ತಪ್ಪಿದವನಾಗಿರುತ್ತಾನೆ.
[ಪವಿತ್ರ ಖುರ್ಅನ್: 33:36]
✍ ಗಫೂರ್ ಬಾಯಾರ್
🍁🍁🍁🍁🍁🍁🍁🍁🍁
Posted by Gafoor
✍ಗಫೂರ್ ಬಾಯರ್.
〰〰〰〰〰〰〰〰〰
ಆಗಲಿದ ಮಹಾತ್ಮರ ಅನುಷ್ಮರಣೆಯಾಗಿ ವರ್ಷಕ್ಕೊಮ್ಮೆ ಸಮೂಯಿಕವಾಗಿ ಆಚರಿಸುವ ಕಾರ್ಯಕ್ರಮವನ್ನು ನಾವು ಅಂಡ್ ನೇರ್ಚೆ ಅಥವಾ ಉರೂಸ್ ಎಂದು ಕರೆಯುತ್ತೇವೆ. ಇದು ಇಸ್ಲಾಮಿನಲ್ಲಿ ಅನುವದನಿಯವಾಗಿದೆ. ಸುನ್ನತ್ ಕೂಡ ಹೌದು. ಇದಕ್ಕೆ ಹದೀಸ್'ಗಳಲ್ಲಿ ಪುರಾವೆಗಳಿವೆ ಉದಾರಣೆಗೆ
ನಬಿ ﷺ ರವರು ಎಲ್ಲಾ ವರ್ಷದ ಆರಂಭದಲ್ಲಿ ಸ್ವಹಾಬಿವರ್ಯರ ಹಾಗೂ ಶುಹದಾಗಳ ಕಬರಿನ ಹತ್ತಿರ ಹೋಗುವುದು ವಾಡಿಕೆಯಾಗಿತ್ತು. ಅಲ್ಲಿ ಹೋಗಿ ಹೀಗೆ ಪ್ರಾರ್ಥಿಸುತ್ತಿದ್ದರು👇
"ನೀವು ಕ್ಷಮಿಸಿದರಿಂದ ನಿಮಗೆ ಅಲ್ಲಾಹುವಿನ ರಕ್ಷಣೆ ಇರಲಿ ನಿಮ್ಮೆಲ್ಲರ ಅಭಯ ಕೇಂದ್ರ ತುಂಬಾ ಶ್ರೇಷ್ಟವುಳ್ಳದಾಗಿದೆ." ಎಂದು ಹೇಳಿ ಹೊಗಳಿ ಪ್ರಾರ್ಥಿಸುತ್ತಿದ್ದರು.
ಈ ವಾಡಿಕೆಯನ್ನು ಅಬೂಬಕ್ಕರ್
[ರಅ] ಉಮ್ಮರ್ [ ರಅ] ಉಸ್ಮಾನ್ [ರಅ] ಇವರು ಕೂಡ ಹಿಂಬಾಲಿಸಿದರು.
ತ್ವಬ್ರಾನಿ 2/241.
ಇದರ ಆದಾರದಲ್ಲಿಯೇ ಮರಣ ಹೊಂದಿ ಹೋದ ಔಲಿಯಾಗಳ, ಮಹಾತ್ಮಾಗಳ ಹೆಸರಿನಲ್ಲಿ ವಿದ್ವಾಂಸರುಗಳ ನೇತೃತ್ವದಲ್ಲಿ ಹಲವು ಸ್ಥಳಗಳಲ್ಲಿ ಉರೂಸ್ ನಡೆಯುತ್ತದೆ. ಖುರ್'ಆನ್ ಪಾರಾಯಣ ಮಾಡಿಯೂ, ಮೌಲೂದ್ ಓದಿಯೂ, ಅನ್ನದಾನ ವಿತರಣೆ ಮಾಡಿಯೂ, ಒಟ್ಟಿನಲ್ಲಿ ಧರ್ಮದ ಒಳಗೆ ಇದ್ದು ಧರ್ಮದ ನಿಯಮಗಳನ್ನು ಪಾಲಿಸಿ ನೆರೆವೆರಿಸುವುದು ಇದಾಗಿದೆ ಉರೂಸ್.
ಪ್ರಸ್ತುತ ಕಾರ್ಯಕ್ರಮಗಳಲ್ಲಿ ಮಹಾತ್ಮರ ಆಶೀರ್ವಾದ ಮತ್ತು ಮತಧರ್ಮ ಸೌಹಾರ್ದಕಾಂಕ್ಷಿಗಳಾಗಿ ಅನ್ಯಧರ್ಮಿಯರು ಸಹಕರಿಸುವುದು
ಸಾಮಾನ್ಯ
ಆದರೆ.....
ದುಃಖವೆಂದೆ ಹೇಳಬೇಕು, ಹಲವು
ಕಡೆಗಳಲ್ಲಿ ಉರೂಸ್ ಕಮಿಟಿಯ ನೇತೃತ್ವದಲ್ಲಿ ನಡೆಯುವ ಉರೂಸ್ ಕಾರ್ಯಕ್ರಮಗಳು ಧರ್ಮದ ಎಲ್ಲಾ ಸೀಮೆಗಳನ್ನು ಉಲ್ಲಂಘಿಸಿಕೊಂಡಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಮಹಾತ್ಮಾರ ಹೆಸರಿನಲ್ಲಿ ನಡೆಯುವ ಉರೂಸ್ ಕಾರ್ಯಕ್ರಮ ಇಸ್ಲಾಂ ಧರ್ಮ ಸಮ್ಮತವಲ್ಲದ ರೀತಿಯಲ್ಲಿ ಮಾತ್ರವಲ್ಲ ಧರ್ಮಕ್ಕೆ ಕಳಂಕ ತರುವನಂತಹ ರೀತಿಯಲ್ಲಿಯಾಗಿದೆ. ಹಲವು ಸ್ಥಳದ ಉರೂಸ್ ಸಮಾರಂಭಗಳು ನಡೆಯುವುದು.
ಅನ್ಯ ಸ್ತ್ರೀ ಪುರುಷರು, ಕೂಡಿ ಬೆರೆತು ನಿಯಂತ್ರಣವಿಲ್ಲದೆ ಪರಿಶುದ್ಧ ಇಸ್ಲಾಂನ ಆದೇಶ, ನಿರ್ದೇಶಗಳ್ಳನ್ನು ಗಾಳಿಗೆ ತೂರಿ ಇಸ್ಲಾಂ ವಿರೋಧಿಸಿದ ಕಾರ್ಯಗಳಿಗೆ ಯಾವ ಬೆಲೆಯೂ, ನೆಲೆಯು ಕೊಡದೆ ಮಾಡಿ ತೋರಿಸುವ ಈ ಅನಾಚಾರವನ್ನು ಉರೂಸ್ ಎಂದು ಹೇಳುವುದೇ ಸರಿಯಲ್ಲ. ಈ ಅನಾಚಾರಗಳು ಎಲ್ಲಿಂದ ಸಿಕ್ಕಿದಾಗಿದೆ?
ಈ ರೀತಿಯಲ್ಲಿ ಇರುವ ಆಚಾರ ಕಾರ್ಯಗಳು ಎಂದು ವ್ಯಕ್ತಪಡಿಸಬೇಕಾದದ್ದು ಅದು ನಡೆಸುವ ಆಚಾರಣಾ ಸಮಿತಿಯವರದ್ದಾಗಿದೆ.
ಒಂದು ಊರಿನ ಹೆಸರೋ, ಸ್ಥಳವೋ ಹೆಸರೆತ್ತಿ ಹೇಳುದಿಲ್ಲ. ಆದರೆ ಈ ಒಂದು ಆನಾಚಾರವನ್ನು ನಾವು ಕೊನೆಗೊಲ್ಲಿಸಬೇಕು. ಸ್ತ್ರೀಗಳಿಗೂ, ಪುರುಷರಿಗೂ, ನಮಗೇಕೆ ಪ್ರತ್ಯಕವಾಗಿ 2 ಸಮಯಗಳು ನಿಗದಿ ಪಡಿಸಬಾರದು? ಸ್ತ್ರಿಗಳ ಆಲೆದಾಟಗಳು ಇಂತಹ ಸ್ಥಳಗಳಲ್ಲಿ ನಡೆಯುದರಿಂದ ಮಾತ್ರ ಅಲ್ಲವೇ ಅಲ್ಲಿ ಯುವಕರ ದಂಡು ಮತ್ತು ಅನ್ಯರು ಕೂಡ ನಿತ್ಯ ಸಂದರ್ಶನವಿರುವುದು.
ಅದರಿಂದ್ದ ಕಾಣಿಕೆ ಡಬ್ಬಿ ತುಂಬುದರಿಂದಲೋ ಏನೋ? ಇದನ್ನು ಕೊನೆಗೊಳ್ಳಿಸಲು ಇದು ಸಂಘಟಿಸಲು ನೇತೃತ್ವ ಕೊಡುವರು ಹಿಂಜರಿಯುದು. ಎಂದು ಸಂಶಯಪಡಬೇಕಾಗಿದೆ.
ಇದು ಎಲ್ಲಿಂದ ಇವರೆಲ್ಲರು ಕಲಿತದ್ದು ಇದು ಒಮ್ಮೆಯೂ ಇಸ್ಲಾಮಿನ ಮೇಲೆ ಅರೂಪಿಸಕೂಡದು. ಸುನ್ನತ್ತ್ ಜಮಾಹತ್ತಿನ ಹಲವಾರು ಪಂಡಿತರು ಸ್ವತ: ಹಲವು ಸ್ಥಳಗಳಲ್ಲಿ ನಡೆಸುವ ಇಂತಹ ಅನಾಚಾರಗಳಿಗೆ ವಿರೋಧವಾಗಿ ದ್ವನಿ ಎತ್ತಿದಾರೆ.
ಸುನ್ನಿ ಉಸ್ತಾದರುಗಳ ಕೆಲವು ಪ್ರಬಾಷಣಗಳು ಕೆಳಗಿನ LINK ಗೆ ತೆರೆದು ಕೇಳಿ ನೋಡಿ.👇👇
👉🏿ಮಕ್ಬರಗಳಲ್ಲಿಯ ಆನಾಚಾರಗಳು....
☪ಫಾರೂಕ್ ನಈಮಿ ಉಸ್ತಾದ್ & ಪೆರೋಡ್ ಉಸ್ತಾದ್👇
https://www.youtube.com/watch?v=9dlCYHAIi9A&feature=youtube_gdata_player
☪ಮಕ್ಬರ, ಉರೂಸ್, ಮಂತ್ರವಾದ,
ಫಾರೂಕ್ ನಈಮಿ ಉಸ್ತಾದ್.👇
👉🏿https://www.youtube.com/watch?v=I1xBB0PA0NQ&feature=youtube_gdata_player
☪ಕೊಂಡೋಟ್ಟಿ ಉರೂಸ್, ತರದ ಆನಾಚಾರಗಳ ವಿರೋಧವಾಗಿ
ಪೆರೋಡ್ ಉಸ್ತಾದ್ ಸ್ಪೀಚ್👇
👉🏿https://www.youtube.com/watch?v=Le6EA9arxVc&feature=youtube_gdata_player
☪ಬೀಮ ಪಳ್ಳಿಯಲ್ಲಿ ನಡೆಯುವ ಆನಾಚಾರದ ವಿರೋಧವಾಗಿ ಫಾರೂಕ್ ನಈಮಿ ಉಸ್ತಾದವರ ಸ್ಪೀಚ್
👉🏿https://www.youtube.com/watch?v=fnn5_AZPctc&feature=youtube_gdata_player
ಒಟ್ಟಿನಲ್ಲಿ ಹೇಳುದಾದರೆ ಅಲ್ಲಾಹು ಮತ್ತು ಅವನ ರಸೂಲ್ ﷺ ಹೇಳಿದ ಮಾತುಗಳು ಅನುಸರಿಸದೆ, ಅದನ್ನು ಉಲ್ಲಂಘಿಸಿಕೊಂಡು ಈ ರೀತಿಯ ಉರೂಸ್ ನಡೆಸುವುದು ಒಮ್ಮೆಯೂ ಇಸ್ಲಾಮಿನಲ್ಲಿ ಅನುವದಿನಿಯವಲ್ಲ. ಮಾತ್ರವಲ್ಲ ದೊಡ್ಡ ಪಾಪವು ಕೂಡ ಆಗಿದೆ.
ಅದರಿಂದ್ದ ಉರೂಸ್ ನಡೆಸಲು ನೇತೃತ್ವ ಕೊಡುವ ಜನರು ಮತ್ತು ಅಲ್ಲಿಯ ಕಮಿಟಿ ಸದಸ್ಯರು ಇಂತಹ ಆನಾಚಾರಗಳನ್ನು ಬಿಟ್ಟು ಪರಿಶುದ್ಧವಾದ ಇಸ್ಲಾo ಧರ್ಮ ಸಮ್ಮತಗೊಳಿಸಿದ ರೀತಿಯಲ್ಲಿ ಉರೂಸ್'ಗಳು ನಡೆಸಬೇಕು, ಯುವಕರು ಇಂತಹ ಆನಾಚಾರಗಳ ವಿರುದ್ದವಾಗಿ ದ್ವನಿ ಎತ್ತಲೇಬೇಕು, ಈ ದುರ್'ವ್ಯವಸ್ಥಿತಿಯನ್ನು ಮಟ್ಟ ಹಾಕಲೇಬೇಕೆಂದು ಪ್ರಸ್ತುತ ಲೇಖನದ ಮೂಲಕ ಬಹುಮಾನ ಪೂರ್ವಕವಾಗಿ ನೆನಪಿಸುತ್ತೇನೆ.
🚫 "ಅಲ್ಲಾಹು ಅವನ ರಸೂಲ್ ﷺ ಒಂದು ಕಾರ್ಯದಲ್ಲಿ ತಿರ್ಮಾನ ತೆಗೆದರೆ ಸತ್ಯ ವಿಶ್ವಾಸಿಯಾದ ಒಂದು ಪುರುಷನಾದರೂ, ಸ್ತ್ರೀಯಾದರೂ ತಮ್ಮ ಸ್ವಂತ ಕಾರ್ಯದ ಕುರಿತು ಸ್ವತಂತ್ರವಾದ ಅಭಿಪ್ರಾಯ ಅನುವದನಿಯವಲ್ಲ. ಯಾರದರೂ ಅಲ್ಲಾಹನನ್ನು ಅವನ ದೂತರನ್ನು ದಿಕ್ಕರಿಸಿದರೆ ಅವನು ವ್ಯಕ್ತವಾದ ನೆಲೆಯಲ್ಲಿ ದಾರಿ ತಪ್ಪಿದವನಾಗಿರುತ್ತಾನೆ.
[ಪವಿತ್ರ ಖುರ್ಅನ್: 33:36]
✍ ಗಫೂರ್ ಬಾಯಾರ್
🍁🍁🍁🍁🍁🍁🍁🍁🍁
Posted by Gafoor
👳📖ಮಂಕೂಸ್ ಮೌಲೀದ್📖👳
🌑ಸಳಪಿಯ ಜಹಾಲತ್ ಗೆ ಪ್ರತ್ಯುತ್ತರ..!
,,,,,,,,,,,,,,,,,🔘🔘🔘,,,,,,,,,,,,,,
"ವಹುವಲ್ಲಝೀ ತವಸ್ಸಲ ಬಿಹೀ ಆದಂ"
👇ಅರ್ಥ:
ಆದಂ (ಅ)ರು ಮಹಮ್ಮದ್ ನೆಬಿ ﷺ ರೊಂದಿಗೆ ತವಸ್ಸುಲ್ ಮಾಡಿದರು. (ಮಧ್ಯವರ್ತಿಯನ್ನಾಗಿ ಮಾಡಿ ಪ್ರಾರ್ಥಿಸಿದರು)
ಆದರೆ ಕುರಾನ್ ಹೇಳುವುದನ್ನು ನೋಡಿ.👇
فَتَلَقَّىٰ آدَمُ مِنْ رَبِّهِ كَلِمَاتٍ فَتَابَ عَلَيْهِ ۚ إِنَّهُ هُوَ التَّوَّابُ الرَّحِيمُ
ತರುವಾಯ ಆದಮ್ ತಮ್ಮ ಪ್ರಭುವಿನಿಂದ ಕೆಲವು ವಚನಗಳನ್ನು ಪಡೆದರು. (ಆ ವಚನಗಳ ಮೂಲಕ ಪಶ್ಚಾತ್ತಾಪಪಟ್ಟ) ಆದಮ್ ರಿಗೆ ಅಲ್ಲಾಹು ಪಾಪಮುಕ್ತಿಯನ್ನು ದಯಪಾಲಿಸಿದನು. ಅವನು (ಅಲ್ಲಾಹು) ಅತ್ಯಧಿಕ ಪಶ್ಚಾತ್ತಾಪ ಸ್ವೀಕರಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
[ಅಲ್-ಬಕರಃ : 37]
ಆ ವಚನಗಳು ಯಾವುದೆಂದು ಕುರಾನ್ ಧೃಢಪಡಿಸುವುದನ್ನು ನೋಡಿ.👇
قَالَا رَبَّنَا ظَلَمْنَا أَنْفُسَنَا وَإِنْ لَمْ تَغْفِرْ لَنَا وَتَرْحَمْنَا لَنَكُونَنَّ مِنَ الْخَاسِرِينَ
ಅವರಿಬ್ಬರೂ ಹೇಳಿದರು: ‘ನಮ್ಮ ಪ್ರಭೂ! ನಾವು ಸ್ವತಃ ನಮ್ಮೊಂದಿಗೇ ಅಕ್ರಮವೆಸಗಿರುವೆವು. ನೀನು ನಮ್ಮನ್ನು ಕ್ಷಮಿಸದಿದ್ದರೆ ಮತ್ತು ನಮಗೆ ಕರುಣೆ ತೋರದಿದ್ದರೆ ಖಂಡಿತವಾಗಿಯೂ ನಾವು ನಷ್ಟ ಹೊಂದಿದವರಲ್ಲಿ ಸೇರಿದವರಾಗುವೆವು.’
[ಅಲ್-ಅ'ಅರಾಫ್ : 23]
"""""""""""""""""""""""""""""""
ಹೌದು👆👆👆ಈ ಸಳಪಿ ಮೌಲೂದ್ ಕಿತಾಬನ್ನು ವಿಮರ್ಶಿಸುವ ಭರದಲ್ಲಿ ಹದೀಸ್ ಕಡೆ ತಲೆ ಎತ್ತಿಯೂ ಕೂಡಾ ನೋಡಲಿಲ್ಲ.
ಇದೇ ಅಲ್ ಬಕರದ 37ನೇ ಸೂಕ್ತದ ವ್ಯಾಖ್ಯಾನವಾಗಿ ಇಮಾಮ್ ಗಳು ಸಹೀಹ್ ಆದ ಒಂದು ಹದೀಸ್ ಕೊಡುತ್ತಾರೆ.
ಪಾಪ ಈ ಸಳಪಿ ಅದನ್ನು ನೋಡಲೇ ಇಲ್ಲ.
ಅದೇ ಹದೀಸ್ ನ ಸಾರಂಶವನ್ನಾಗಿದೆ ಮಂಕೂಸ್ ಮೌಲೂದ್ ನಲ್ಲಿ ಕೊಡಲಾಗಿದೆ.
ಆದರೆ ಮಂಕೂಸ್ ಮೌಲೂದ ನ್ನು ಕಟ್ಟುಕಥೆಯೆಂದು ಬಿಂಬಿಸಲಿಕ್ಕಾಗಿ ಸಳಪಿ ಈ ವಿಷಯದಲ್ಲಿರುವ ಹದೀಸನ್ನು ಜನರಿಂದ ಮರೆಮಾಚುವ ಜಾಣ್ಮೆ ತೋರಿಸಿದ್ದಾನೆ.
ಆದಮ್ (ಅ) ರವರು ಮುಹಮ್ಮದ್ ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಮದ್ಯವರ್ತಿಯನ್ನಾಗಿ ಮಾಡಿ ಪ್ರಾರ್ಥಿಸಿದ ಹದೀಸನ್ನು ಹಲವಾರು ಮುಹದ್ದಿಸ್ ಗಳು ಉದ್ದರಿಸಿದ್ದಾರೆ.
ಮಾತ್ರವಲ್ಲ ಅದು ಪ್ರಬಲವಾಗಿದೆ ಎಂದು ಅವರು ಮೊಹರು ಹಾಕಿದ್ದಾರೆ.!!
ಇಮಾಂ ಹಾಕಿಮ್ (ರ) ಮುಸ್ತದ್ರಕ್ ನಲ್ಲಿ ಒಂದು ಹದೀಸ್ ನಿವೇದಿಸಿದ್ದು ಈ ರೀತಿ ಇದೆ👇👇👇👇👇
🔘👈 لما اقترف آدم الخطيئة
قال يا رب اسئلك بحق محمد الا غفرت لي فقال: الله كيف عرفت محمد ً ولم اخلقه ؟
فقال: لانك لما خلقتني بيدك ونفخت في من روحك رفعت راسي فرايت علي قوائم العرش مكتوباً
"لا اله الا الله محمد رسول الله"
فعلمت انك لم تضف الي اسمك الا احب الخلق اليك فقال الله صدقت يا آدم انه لاحب الخلق اليك ،ادعني بحقه فقد غفرت لك ولو لا محمد ما خلقتك ،هذا حديث صحيح الاسناد
👉 "ಸ್ವರ್ಗದ ಹಣ್ಣು ತಿಂದ ನಂತರ ಆದಮ್ (ಅ)ರು ಅಲ್ಲಾಹನಲ್ಲಿ ಹೇಳಿದರು
ಓ... ನನ್ನ ರಕ್ಷಕನೇ......
ಮುಹಮ್ಮದ್ (ಸ) ರವರ ಹಕ್ಕ್ ನಿಮಿತ್ತವಾಗಿ ನನ್ನನ್ನು ಕ್ಷಮಿಸು....
ಆಗ ಅಲ್ಲಾಹನು ಕೇಳುತ್ತಾನೆ
"ನಾನು ಇದು ವರೆಗೂ ಸೃಷ್ಟಿಸಿಲ್ಲದ ಆ ಮಹಾನುಭಾವರ ಕುರಿತು ನಿಮಗೆ ಮಾಹಿತಿ ಎಲ್ಲಿಂದ ಸಿಕ್ಕಿತು. ??
ಆದಂ (ಅ) ಉತ್ತರಿಸಿದರು
"ನೀನು ನನ್ನನ್ನು ಸೃಷ್ಟಿಸಿ ಪೂರ್ಣ ಗೊಂಡಾಗ ನಾನು ತಲೆಯೆತ್ತಿ ಮೇಲೆ ನೋಡಿದಾಗ 'ಅರ್ಶ್' ನ ಕಂಭಗಳಲ್ಲಿ "ಲಾಈಲಾಹ ಇಲ್ಲಲ್ಲಾ ಮುಹಮ್ಮದುನ್ ರಸೂಲುಲ್ಲಾ"
ಎಂದು ಬರೆದದನ್ನು ನೋಡಿದೆ.
ನಿನ್ನ ಹೆಸರಿನ ಜೊತೆ ಒಬ್ಬ ದಾಸನ ಹೆಸರು ಬರೆಯಬೇಕಾದರೆ ಆ ದಾಸನು ನಿನಗೆ ಅತ್ಯಂತ ಸ್ನೇಹ ವಿರುವ ವ್ಯಕ್ತಿಯಾಗಿರಬೇಕೆಂಬುದನ್ನು ನಾನು ಮನಗಂಡೆ."
ಆಗ ಅಲ್ಲಾಹನ ಪ್ರತಿಕ್ರಿಯೆ ಹೀಗಿತ್ತು..
" ಓ.. ಆದಂ.. ನೀವು ಸತ್ಯವನ್ನೇ ಹೇಳಿದ್ದೀರಿ..
ಅವರು ನನಗೆ ಅತ್ಯಂತ ಇಷ್ಟವಾದ ವ್ಯಕ್ತಿಯಾಗಿರುವರು.
ادعني بحقه
'ಮುಹಮ್ಮದ್' (ಸ) ರವರನ್ನು ಮಧ್ಯವರ್ತಿ(ತವಸ್ಸುಲ್)ಮಾಡಿ ನನ್ನಲ್ಲಿ ತಾವು ಪ್ರಾರ್ಥಿಸಿ "
فقد غفرت لك
"ನಿಶ್ಚಯವಾಗಿಯೂ ನಾನು ತಮಗೆ ಮಾಫಿ ನೀಡಿಯೇ ತೀರುವೆನು"
"ಮುಹಮ್ಮದ್'(ಸಲ್ಲಲ್ಲಾಹು ಅಲೈಹಿವಸಲ್ಲಮ್)ರನ್ನು ಸೃಷ್ಟಿಸದಿದ್ದರೆ
ತಮ್ಮನ್ನು ನಾನು ಸೃಷ್ಟಿಸುತ್ತಿರಲಿಲ್ಲ"
ಹದೀಸ್ ನಂ 4194
ಈ ಹದೀಸ್ ನ ಪರಂಪರೆ ಸಹೀಹ್ ಪ್ರಬಲವಾಗಿದೆಯೆಂದು ಇಮಾಮ್ ಹಾಕಿಮ್(ರ) ತನ್ನ ಮುಸ್ತದ್ರಕ್ ನಲ್ಲಿ ವ್ಯಕ್ತಪಡಿಸಿದ್ದಾರೆ.(ಮುಸ್ತದರಕ್ 2/615)
👉 ಈ ಹದೀಸ್ ನ್ನು ರಿಪೋರ್ಟ್ ಮಾಡಿದ ಇನ್ನಿತರ ಮುಹದ್ದಿಸ್ ಗಳ ಪಟ್ಟಿ ಈ ರೀತಿಇದೆ.👇👇
👉ಇಮಾಮ್ ಬೈಹಕಿ (ರ) ದಲಾಇಲುನ್ನುಬುವ್ವ ಹ.ನಂ 2243
👉 ಇಮಾಮ್ ತ್ವಬ್ರಾನಿ (ರ)ರವರ
'ಅಲ್ ಮುಅ್ ಜಮುಲ್ ಅವ್ ಸತ್
ಹ.ನಂ 989
👉ಇಮಾಮ್ ಸುಯೂಥಿ(ರ) ರವರ 'ಖಸಾಯಿಸ್' ಎಂಬ ಗ್ರಂಥ
👉ಇಮಾಮ್ ಖಸ್ತಲ್ಲಾನಿ (ರ)ರವರ
'ಅಲ್ ಮವಾಹಿಬು ಲ್ಲದುನ್ನಿಯ್ಯ'1/62
👉ಇಮಾಮ್ ಸುಬುಕಿ (ರ)ರವರ ಗ್ರಂಥ ಶಿಫಾಉಸ್ಸಖಾಮ್ 135
👉ಅಲ್ಲಾಮ ಸುರ್ಖಾನಿ(ರ)ರವರ
'ಶರಹುಲ್ ಮವಾಹಿಬ್'3/314
👉ಇಮಾಮ್ ಇಬ್ನ್ ಖಸೀರ್
'ಅಲ್ ಬಿದಾಯತು ವನ್ನಿಹಾಯ' 1/180
👉ಹಾಶಿಯತುಲ್ ಈಳಾಹ್ ನಲ್ಲಿ ಇಮಾಮ್ ಇಬ್ನ್ ಹಜರುಲ್ ಹೈತಮಿ (ರ) ಕೂಡಾ ಪ್ರಸ್ತುತ ಹದೀಸ್ ವರದಿ ಮಾಡಿದ್ದಾರೆ.
ಸಳಪಿಗಳ ನೇತಾರ ಇಬ್ನ್ ತೈಮಿಯ್ಯ ಕೂಡಾ ಈ ಹದೀಸನ್ನು ಉದ್ದರಿಸುತ್ತಾ,
ಬೇರೆ ಇಂತಹ ಪ್ರಬಲವಾದ ಹದೀಸ್ ಗಳ ವ್ಯಾಖ್ಯಾನ ಕೂಡಾ ಆಗಿದೆಯೆಂದು ಹೇಳಿದ್ದಾರೆ.
ಅಂತೂ ಇಂತೂ ಮಂಕೂಸ್ ಮೌಲಿದ್ ನಲ್ಲಿರುವ
"ವಹುವಲ್ಲಝೀ ತವಸ್ಸಲ ಬಿಹೀ ಆದಮ್"
'ಆದಂ(ಅ)ರು ಮುಹಮ್ಮದ್ ನೆಬಿಯವರೊಂದಿಗೆ ತವಸ್ಸುಲ್ ಮಾಡಿದರು (ಮದ್ಯವರ್ತಿಯನ್ನಾಗಿ ಮಾಡಿ ಪ್ರಾರ್ಥಿಸಿದರು)
ಎಂಬುವುದು ಕಟ್ಟುಕಥೆಯಲ್ಲ
ಬದಲಾಗಿ ಮುತ್ತು ನೆಬಿ ಹೇಳಿದ ಸತ್ಯ ಕಥೆಯೆಂದು ನಿಮಗೆಲ್ಲರಿಗೂ ತಿಳಿಯಿತು ತಾನೇ..??
ಮತ್ತೆ ಸಳಪಿ ಹಾಗೆ ಹೇಳಿದುದರಲ್ಲಿ ನೀವು ಆಶ್ಚರ್ಯ ಪಡಬೇಕಾಗಿಲ್ಲ.
ಅವರು ಜಾಹಿಲ್ ಗಳು ಅವರಿಗೆ ಇಸ್ಲಾಮಿನ ಕುರಿತು ಆಳವಾದ ಜ್ಞಾನ ಇಲ್ಲ.
ಅರೆಬರೆ ಕಲಿತು ಜನರನ್ನು ದಾರಿತಪ್ಪಿಸುತ್ತಿದ್ದಾರೆ.
ಪಾಪ ದೀನಿನ ಗಂಧಗಾಳಿ ಇಲ್ಲದ ಪಾಮರರು ಇವರ ಬಲೆಗೆ ಸಿಲುಕುತ್ತಾರೆ.
ಅಲ್ಲಾಹು ಕಾಪಾಡಲಿ.... ಆಮೀನ್.
ಇನ್ನು ಸಳಪಿ ಯ ಸಂಶಯ,
ಮಂಕೂಸ್ ಮೌಲಿದ್ ನಲ್ಲಿರುವ
"ವಸ್ತಗಾಸ ಬಿಹೀ ನೂಹುನ್ ಫ ನಜಾ "
'ಜಲಪ್ರಳಯದಿಂದ ಪಾರಾಗಲಿಕ್ಕೆ ಬೇಕಾಗಿ ನೂಹ್ ನೆಬಿ(ಅ)ಗೆ
ಮುಹಮ್ಮದ್ ನೆಬಿ (ಸಲ್ಲಲ್ಲಾಹು ಅಲೈಹಿವಸಲ್ಲಮರು) ನಿಮಿತ್ತವಾದರು'
ಎಂದು,
ಅದೇ ರೀತಿ ಇರ್ತಖಬುತು ನಲ್ಲಿ ಶಿರ್ಕ್ ಇದೆಯಂತೆ.
ಹೀಗೆ ಸಾಗುತ್ತೆ ಸಳಪಿಯ ಅರಚಾಟ...
ಇನ್ಶಾ ಅಲ್ಲಾ ಎಲ್ಲದಕ್ಕೂ ಹದೀಸ್ ಮೂಲಕ ಉತ್ತರಿಸುವ ಬರಹ ಮುಂದೆ ಬರಲಿದೆ
ಅದುವರೆಗೆ ಬಾಯ್
ಅಬೂ ಶಝ
🌑ಸಳಪಿಯ ಜಹಾಲತ್ ಗೆ ಪ್ರತ್ಯುತ್ತರ..!
,,,,,,,,,,,,,,,,,🔘🔘🔘,,,,,,,,,,,,,,
"ವಹುವಲ್ಲಝೀ ತವಸ್ಸಲ ಬಿಹೀ ಆದಂ"
👇ಅರ್ಥ:
ಆದಂ (ಅ)ರು ಮಹಮ್ಮದ್ ನೆಬಿ ﷺ ರೊಂದಿಗೆ ತವಸ್ಸುಲ್ ಮಾಡಿದರು. (ಮಧ್ಯವರ್ತಿಯನ್ನಾಗಿ ಮಾಡಿ ಪ್ರಾರ್ಥಿಸಿದರು)
ಆದರೆ ಕುರಾನ್ ಹೇಳುವುದನ್ನು ನೋಡಿ.👇
فَتَلَقَّىٰ آدَمُ مِنْ رَبِّهِ كَلِمَاتٍ فَتَابَ عَلَيْهِ ۚ إِنَّهُ هُوَ التَّوَّابُ الرَّحِيمُ
ತರುವಾಯ ಆದಮ್ ತಮ್ಮ ಪ್ರಭುವಿನಿಂದ ಕೆಲವು ವಚನಗಳನ್ನು ಪಡೆದರು. (ಆ ವಚನಗಳ ಮೂಲಕ ಪಶ್ಚಾತ್ತಾಪಪಟ್ಟ) ಆದಮ್ ರಿಗೆ ಅಲ್ಲಾಹು ಪಾಪಮುಕ್ತಿಯನ್ನು ದಯಪಾಲಿಸಿದನು. ಅವನು (ಅಲ್ಲಾಹು) ಅತ್ಯಧಿಕ ಪಶ್ಚಾತ್ತಾಪ ಸ್ವೀಕರಿಸುವವನೂ ಅಪಾರ ಕರುಣೆಯುಳ್ಳವನೂ ಆಗಿರುವನು.
[ಅಲ್-ಬಕರಃ : 37]
ಆ ವಚನಗಳು ಯಾವುದೆಂದು ಕುರಾನ್ ಧೃಢಪಡಿಸುವುದನ್ನು ನೋಡಿ.👇
قَالَا رَبَّنَا ظَلَمْنَا أَنْفُسَنَا وَإِنْ لَمْ تَغْفِرْ لَنَا وَتَرْحَمْنَا لَنَكُونَنَّ مِنَ الْخَاسِرِينَ
ಅವರಿಬ್ಬರೂ ಹೇಳಿದರು: ‘ನಮ್ಮ ಪ್ರಭೂ! ನಾವು ಸ್ವತಃ ನಮ್ಮೊಂದಿಗೇ ಅಕ್ರಮವೆಸಗಿರುವೆವು. ನೀನು ನಮ್ಮನ್ನು ಕ್ಷಮಿಸದಿದ್ದರೆ ಮತ್ತು ನಮಗೆ ಕರುಣೆ ತೋರದಿದ್ದರೆ ಖಂಡಿತವಾಗಿಯೂ ನಾವು ನಷ್ಟ ಹೊಂದಿದವರಲ್ಲಿ ಸೇರಿದವರಾಗುವೆವು.’
[ಅಲ್-ಅ'ಅರಾಫ್ : 23]
"""""""""""""""""""""""""""""""
ಹೌದು👆👆👆ಈ ಸಳಪಿ ಮೌಲೂದ್ ಕಿತಾಬನ್ನು ವಿಮರ್ಶಿಸುವ ಭರದಲ್ಲಿ ಹದೀಸ್ ಕಡೆ ತಲೆ ಎತ್ತಿಯೂ ಕೂಡಾ ನೋಡಲಿಲ್ಲ.
ಇದೇ ಅಲ್ ಬಕರದ 37ನೇ ಸೂಕ್ತದ ವ್ಯಾಖ್ಯಾನವಾಗಿ ಇಮಾಮ್ ಗಳು ಸಹೀಹ್ ಆದ ಒಂದು ಹದೀಸ್ ಕೊಡುತ್ತಾರೆ.
ಪಾಪ ಈ ಸಳಪಿ ಅದನ್ನು ನೋಡಲೇ ಇಲ್ಲ.
ಅದೇ ಹದೀಸ್ ನ ಸಾರಂಶವನ್ನಾಗಿದೆ ಮಂಕೂಸ್ ಮೌಲೂದ್ ನಲ್ಲಿ ಕೊಡಲಾಗಿದೆ.
ಆದರೆ ಮಂಕೂಸ್ ಮೌಲೂದ ನ್ನು ಕಟ್ಟುಕಥೆಯೆಂದು ಬಿಂಬಿಸಲಿಕ್ಕಾಗಿ ಸಳಪಿ ಈ ವಿಷಯದಲ್ಲಿರುವ ಹದೀಸನ್ನು ಜನರಿಂದ ಮರೆಮಾಚುವ ಜಾಣ್ಮೆ ತೋರಿಸಿದ್ದಾನೆ.
ಆದಮ್ (ಅ) ರವರು ಮುಹಮ್ಮದ್ ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಮದ್ಯವರ್ತಿಯನ್ನಾಗಿ ಮಾಡಿ ಪ್ರಾರ್ಥಿಸಿದ ಹದೀಸನ್ನು ಹಲವಾರು ಮುಹದ್ದಿಸ್ ಗಳು ಉದ್ದರಿಸಿದ್ದಾರೆ.
ಮಾತ್ರವಲ್ಲ ಅದು ಪ್ರಬಲವಾಗಿದೆ ಎಂದು ಅವರು ಮೊಹರು ಹಾಕಿದ್ದಾರೆ.!!
ಇಮಾಂ ಹಾಕಿಮ್ (ರ) ಮುಸ್ತದ್ರಕ್ ನಲ್ಲಿ ಒಂದು ಹದೀಸ್ ನಿವೇದಿಸಿದ್ದು ಈ ರೀತಿ ಇದೆ👇👇👇👇👇
🔘👈 لما اقترف آدم الخطيئة
قال يا رب اسئلك بحق محمد الا غفرت لي فقال: الله كيف عرفت محمد ً ولم اخلقه ؟
فقال: لانك لما خلقتني بيدك ونفخت في من روحك رفعت راسي فرايت علي قوائم العرش مكتوباً
"لا اله الا الله محمد رسول الله"
فعلمت انك لم تضف الي اسمك الا احب الخلق اليك فقال الله صدقت يا آدم انه لاحب الخلق اليك ،ادعني بحقه فقد غفرت لك ولو لا محمد ما خلقتك ،هذا حديث صحيح الاسناد
👉 "ಸ್ವರ್ಗದ ಹಣ್ಣು ತಿಂದ ನಂತರ ಆದಮ್ (ಅ)ರು ಅಲ್ಲಾಹನಲ್ಲಿ ಹೇಳಿದರು
ಓ... ನನ್ನ ರಕ್ಷಕನೇ......
ಮುಹಮ್ಮದ್ (ಸ) ರವರ ಹಕ್ಕ್ ನಿಮಿತ್ತವಾಗಿ ನನ್ನನ್ನು ಕ್ಷಮಿಸು....
ಆಗ ಅಲ್ಲಾಹನು ಕೇಳುತ್ತಾನೆ
"ನಾನು ಇದು ವರೆಗೂ ಸೃಷ್ಟಿಸಿಲ್ಲದ ಆ ಮಹಾನುಭಾವರ ಕುರಿತು ನಿಮಗೆ ಮಾಹಿತಿ ಎಲ್ಲಿಂದ ಸಿಕ್ಕಿತು. ??
ಆದಂ (ಅ) ಉತ್ತರಿಸಿದರು
"ನೀನು ನನ್ನನ್ನು ಸೃಷ್ಟಿಸಿ ಪೂರ್ಣ ಗೊಂಡಾಗ ನಾನು ತಲೆಯೆತ್ತಿ ಮೇಲೆ ನೋಡಿದಾಗ 'ಅರ್ಶ್' ನ ಕಂಭಗಳಲ್ಲಿ "ಲಾಈಲಾಹ ಇಲ್ಲಲ್ಲಾ ಮುಹಮ್ಮದುನ್ ರಸೂಲುಲ್ಲಾ"
ಎಂದು ಬರೆದದನ್ನು ನೋಡಿದೆ.
ನಿನ್ನ ಹೆಸರಿನ ಜೊತೆ ಒಬ್ಬ ದಾಸನ ಹೆಸರು ಬರೆಯಬೇಕಾದರೆ ಆ ದಾಸನು ನಿನಗೆ ಅತ್ಯಂತ ಸ್ನೇಹ ವಿರುವ ವ್ಯಕ್ತಿಯಾಗಿರಬೇಕೆಂಬುದನ್ನು ನಾನು ಮನಗಂಡೆ."
ಆಗ ಅಲ್ಲಾಹನ ಪ್ರತಿಕ್ರಿಯೆ ಹೀಗಿತ್ತು..
" ಓ.. ಆದಂ.. ನೀವು ಸತ್ಯವನ್ನೇ ಹೇಳಿದ್ದೀರಿ..
ಅವರು ನನಗೆ ಅತ್ಯಂತ ಇಷ್ಟವಾದ ವ್ಯಕ್ತಿಯಾಗಿರುವರು.
ادعني بحقه
'ಮುಹಮ್ಮದ್' (ಸ) ರವರನ್ನು ಮಧ್ಯವರ್ತಿ(ತವಸ್ಸುಲ್)ಮಾಡಿ ನನ್ನಲ್ಲಿ ತಾವು ಪ್ರಾರ್ಥಿಸಿ "
فقد غفرت لك
"ನಿಶ್ಚಯವಾಗಿಯೂ ನಾನು ತಮಗೆ ಮಾಫಿ ನೀಡಿಯೇ ತೀರುವೆನು"
"ಮುಹಮ್ಮದ್'(ಸಲ್ಲಲ್ಲಾಹು ಅಲೈಹಿವಸಲ್ಲಮ್)ರನ್ನು ಸೃಷ್ಟಿಸದಿದ್ದರೆ
ತಮ್ಮನ್ನು ನಾನು ಸೃಷ್ಟಿಸುತ್ತಿರಲಿಲ್ಲ"
ಹದೀಸ್ ನಂ 4194
ಈ ಹದೀಸ್ ನ ಪರಂಪರೆ ಸಹೀಹ್ ಪ್ರಬಲವಾಗಿದೆಯೆಂದು ಇಮಾಮ್ ಹಾಕಿಮ್(ರ) ತನ್ನ ಮುಸ್ತದ್ರಕ್ ನಲ್ಲಿ ವ್ಯಕ್ತಪಡಿಸಿದ್ದಾರೆ.(ಮುಸ್ತದರಕ್ 2/615)
👉 ಈ ಹದೀಸ್ ನ್ನು ರಿಪೋರ್ಟ್ ಮಾಡಿದ ಇನ್ನಿತರ ಮುಹದ್ದಿಸ್ ಗಳ ಪಟ್ಟಿ ಈ ರೀತಿಇದೆ.👇👇
👉ಇಮಾಮ್ ಬೈಹಕಿ (ರ) ದಲಾಇಲುನ್ನುಬುವ್ವ ಹ.ನಂ 2243
👉 ಇಮಾಮ್ ತ್ವಬ್ರಾನಿ (ರ)ರವರ
'ಅಲ್ ಮುಅ್ ಜಮುಲ್ ಅವ್ ಸತ್
ಹ.ನಂ 989
👉ಇಮಾಮ್ ಸುಯೂಥಿ(ರ) ರವರ 'ಖಸಾಯಿಸ್' ಎಂಬ ಗ್ರಂಥ
👉ಇಮಾಮ್ ಖಸ್ತಲ್ಲಾನಿ (ರ)ರವರ
'ಅಲ್ ಮವಾಹಿಬು ಲ್ಲದುನ್ನಿಯ್ಯ'1/62
👉ಇಮಾಮ್ ಸುಬುಕಿ (ರ)ರವರ ಗ್ರಂಥ ಶಿಫಾಉಸ್ಸಖಾಮ್ 135
👉ಅಲ್ಲಾಮ ಸುರ್ಖಾನಿ(ರ)ರವರ
'ಶರಹುಲ್ ಮವಾಹಿಬ್'3/314
👉ಇಮಾಮ್ ಇಬ್ನ್ ಖಸೀರ್
'ಅಲ್ ಬಿದಾಯತು ವನ್ನಿಹಾಯ' 1/180
👉ಹಾಶಿಯತುಲ್ ಈಳಾಹ್ ನಲ್ಲಿ ಇಮಾಮ್ ಇಬ್ನ್ ಹಜರುಲ್ ಹೈತಮಿ (ರ) ಕೂಡಾ ಪ್ರಸ್ತುತ ಹದೀಸ್ ವರದಿ ಮಾಡಿದ್ದಾರೆ.
ಸಳಪಿಗಳ ನೇತಾರ ಇಬ್ನ್ ತೈಮಿಯ್ಯ ಕೂಡಾ ಈ ಹದೀಸನ್ನು ಉದ್ದರಿಸುತ್ತಾ,
ಬೇರೆ ಇಂತಹ ಪ್ರಬಲವಾದ ಹದೀಸ್ ಗಳ ವ್ಯಾಖ್ಯಾನ ಕೂಡಾ ಆಗಿದೆಯೆಂದು ಹೇಳಿದ್ದಾರೆ.
ಅಂತೂ ಇಂತೂ ಮಂಕೂಸ್ ಮೌಲಿದ್ ನಲ್ಲಿರುವ
"ವಹುವಲ್ಲಝೀ ತವಸ್ಸಲ ಬಿಹೀ ಆದಮ್"
'ಆದಂ(ಅ)ರು ಮುಹಮ್ಮದ್ ನೆಬಿಯವರೊಂದಿಗೆ ತವಸ್ಸುಲ್ ಮಾಡಿದರು (ಮದ್ಯವರ್ತಿಯನ್ನಾಗಿ ಮಾಡಿ ಪ್ರಾರ್ಥಿಸಿದರು)
ಎಂಬುವುದು ಕಟ್ಟುಕಥೆಯಲ್ಲ
ಬದಲಾಗಿ ಮುತ್ತು ನೆಬಿ ಹೇಳಿದ ಸತ್ಯ ಕಥೆಯೆಂದು ನಿಮಗೆಲ್ಲರಿಗೂ ತಿಳಿಯಿತು ತಾನೇ..??
ಮತ್ತೆ ಸಳಪಿ ಹಾಗೆ ಹೇಳಿದುದರಲ್ಲಿ ನೀವು ಆಶ್ಚರ್ಯ ಪಡಬೇಕಾಗಿಲ್ಲ.
ಅವರು ಜಾಹಿಲ್ ಗಳು ಅವರಿಗೆ ಇಸ್ಲಾಮಿನ ಕುರಿತು ಆಳವಾದ ಜ್ಞಾನ ಇಲ್ಲ.
ಅರೆಬರೆ ಕಲಿತು ಜನರನ್ನು ದಾರಿತಪ್ಪಿಸುತ್ತಿದ್ದಾರೆ.
ಪಾಪ ದೀನಿನ ಗಂಧಗಾಳಿ ಇಲ್ಲದ ಪಾಮರರು ಇವರ ಬಲೆಗೆ ಸಿಲುಕುತ್ತಾರೆ.
ಅಲ್ಲಾಹು ಕಾಪಾಡಲಿ.... ಆಮೀನ್.
ಇನ್ನು ಸಳಪಿ ಯ ಸಂಶಯ,
ಮಂಕೂಸ್ ಮೌಲಿದ್ ನಲ್ಲಿರುವ
"ವಸ್ತಗಾಸ ಬಿಹೀ ನೂಹುನ್ ಫ ನಜಾ "
'ಜಲಪ್ರಳಯದಿಂದ ಪಾರಾಗಲಿಕ್ಕೆ ಬೇಕಾಗಿ ನೂಹ್ ನೆಬಿ(ಅ)ಗೆ
ಮುಹಮ್ಮದ್ ನೆಬಿ (ಸಲ್ಲಲ್ಲಾಹು ಅಲೈಹಿವಸಲ್ಲಮರು) ನಿಮಿತ್ತವಾದರು'
ಎಂದು,
ಅದೇ ರೀತಿ ಇರ್ತಖಬುತು ನಲ್ಲಿ ಶಿರ್ಕ್ ಇದೆಯಂತೆ.
ಹೀಗೆ ಸಾಗುತ್ತೆ ಸಳಪಿಯ ಅರಚಾಟ...
ಇನ್ಶಾ ಅಲ್ಲಾ ಎಲ್ಲದಕ್ಕೂ ಹದೀಸ್ ಮೂಲಕ ಉತ್ತರಿಸುವ ಬರಹ ಮುಂದೆ ಬರಲಿದೆ
ಅದುವರೆಗೆ ಬಾಯ್
ಅಬೂ ಶಝ
ಮಂಕೂಸ್ ಮೌಲೂದ್
ವಿಮರ್ಶನೆಗಳಿಗೆ ಉತ್ತರ..
✒✒✒✒✒✒✒✒✒
ಹೌದು ಸಳಪಿಗೆ ಮೌಲೂದ್ ಅಂದರೆ ಅಲರ್ಜಿ.
ಕಾರಣ ಅದರಲ್ಲಿರವುದೇ ನಮ್ಮ ಮುತ್ತು ನೆಬಿಯವರ ಗುಣಗಾನ.
ಅದೇಗೆ ಅವನಿಗೆ ಪಥ್ಯವಾಗುವುದು..?
ಅವನ ಉಸ್ತಾದ್ ಇಬ್ಲೀಸ್ ನಿಗೂ ಕೂಡಾ ನೆಬಿಯವರ ಹೆಸರು ಅಲರ್ಜಿ..!!
ಮತ್ತೆ ಗುಣಗಾನ ಮಾಡಿದರೆ ಅವನ ಬಿಪಿ ಏರದೇ ಇರುತ್ತದಾ..??
ಅದಲ್ಲವೇ ಅಝಾನ್ ಕೇಳುವಾಗ ಇಬ್ಲೀಸ್ ಎಬಾ.... ಎಂತಹ ಕರ್ಕಶ ..ವೆಂಬ ರೀತಿಯಲ್ಲಿ ದೂರ ಓಡಿಹೋಗುತ್ತಾನೆ.
ಕಾರಣ ಅಝಾನ್ ನಲ್ಲಿ ನಮ್ಮ ಮುತ್ತು ನೆಬಿಯರ ಹೆಸರು ಎರಡು ಬಾರಿ ಹೇಳಲ್ಪಡುತ್ತೆ ತಾನೇ..??
ಅಂದರೆ ಇಬ್ಲೀಸನಿಗೆ ಪ್ರವಾದಿಗಳ ಗುಣಗಾನ ಅಲರ್ಜಿಯಾದಂತೆ ಅವನ ಶಿಷ್ಯಂದಿರಾದ ಸಳಪಿಗಳಿಗೂ ಪ್ರವಾದಿ ಕೀರ್ತನೆ ಅಲರ್ಜಿ ಹಾಗಾಗಿ ಅವನು ಮೌಲೂದನ್ನು ಅವನಿಗಾಗುವ ರೀತಿಯಲ್ಲಿ
ವಿಮರ್ಶಿಸಿ, ಅದರಲ್ಲಿ ಹಲವಾರು ತಪ್ಪುಗಳು ಇದೆಯೆಂಬ ಸುಳ್ಳನ್ನು ನಿರಂತರ ಹೇಳಿ ಗೀಬಲ್ಸ್ ನ ತಂತ್ರ ದಂತೆ ಒಂದು ಸುಳ್ಳನ್ನು ನಿರಂತರ ಹೇಳಿ ಸತ್ಯವೆಂಬಂತೆ ಬಿಂಬಿಸುತ್ತಾನೆ.!!
ಅದಕ್ಕಾಗಿ ಸಹೀಹ್ ಆದ ಹದೀಸನ್ನು ಳಹೀಫ್ ,ಮವ್ಲೂಅ್ ಎಂದು ಹೇಳಲು ಅವನು ಹೇಸಲ್ಲ...!!
ಅದಕ್ಕಾಗಿ ಅಲ್ಬಾನಿಯಂತಹ ಳಹೀಫ್ ಸ್ಪಷಲಿಸ್ಟ್ ನ ಪಾದಾರವಿಂದ ಕ್ಕೆ ಮುಗಿಬಿದ್ದಾದರೂ ,ನೆಬಿಯವರ ಕೀರ್ತನೆ ಇರುವ ಹದೀಸನ್ನು ದುರ್ಬಲ ವೆಂದು ಘೋಷಿಸುತ್ತಾನೆ..!!
ನೆಬಿಯವರ ಮೌಲಿದ್ ಇರುವ ಹದೀಸ್ ಎಂದರೆ ಈ ಸಳಪಿ ಗೆ ಅಷ್ಟೊಂದು ಅಲರ್ಜಿ.!!
ಹಾಗಾಗಿಯೇ ಮಂಕೂಸ್ ಮೌಲೂದ್ ನಲ್ಲಿ ಬಂದಂತಹ ಕೆಲವೊಂದು ಪರಾಮರ್ಶೆ,
ನೂಹ್ ನೆಬಿ (ಅ) ಹಡಗಿನಲ್ಲಿ ಹತ್ತಿ ರಕ್ಷೆ ಹೊಂದಲು ಮುತ್ತು ನೆಬಿಯವರು ನಿಮಿತ್ತವಾಗಿದ್ದರು.
ಅದೇ ರೀತಿ ಇಬ್ರಾಹಿಮ್ ನೆಬಿ (ಅ) ರನ್ನು ಬೆಂಕಿಗೆ ಎಸೆಯಲ್ಟಟ್ಟಾಗ ಅಲ್ಲಿ ಕೂಡಾ ನಮ್ಮ ಮುತ್ತು ನೆಬಿಯವರು ರಕ್ಷೆ ಹೊಂದಲು ನಿಮಿತ್ತವಾಗಿದ್ದರು ಎಂಬ ಸಾಲನ್ನು ಕಟ್ಟು ಕಥೆಯೆಂದು ಸಳಪಿ ಬಿಂಬಿಸುತ್ತಾನೆ..!!
ನಹೂಝ್ ಬಿಲ್ಲಾ...!!!
ಹಾಗಾಗಿ ಅದರ ಕುರಿತು ಹದೀಸ್ ಮತ್ತು ಖುರಾನ್ ವ್ಯಾಖ್ಯಾನ ಏನು ಹೇಳುತ್ತದೆ ಎಂದು ನೋಡೋಣ.👇👇👇
🔘👈 وتقلبك في الساجدين اخ...
شعراء 219
👉ಸಾಷ್ಟಾಂಗ (ಸುಜೂದ್)ವೆರಗುವವರಲ್ಲಾಗಿ ಬಂದಿರುವ ತಮ್ಮ ಚಲನ ...( ನೋಡುವವನು)
👆👆ಈ ಸೂಕ್ತದ ವಿವರಣೆಯಲ್ಲಿ ಇಮಾಮ್ ಸುಯೂಥಿ ಬರೆಯುತ್ತಾರೆ.✒👇👇
🔘👈 واخرج ابن ابي حاتم وابن مردويه وابو نعيم في الدلائل عن ابن عباس في قوله
(وتقلبك في الساجدين ) قال: ما زال النبي صلي الله عليه وسلم يتقلب في اصلاب الانبياء حتي ولدته امه
👉ಇಬ್ನ್ ಅಬೀ ಹಾತಿಮ್ (ರ) ,ಇಬ್ನ್ ಮರ್ದವೈಹಿ (ರ) ,ಅಬೂ ನುಹೈಮ್ (ರ)
'ದಲಾಇಲ್' ನಲ್ಲಿ ಇಬ್ನ್ ಅಬ್ಬಾಸ್ (ರ) ರಿಂದ ವರದಿ ಮಾಡುತ್ತಾರೆ.
"ಸಾಷ್ಟಾಂಗವೆರಗುವವರ ಸಮೂಹದಲ್ಲಿರುವ ತಮ್ಮ ಚಲನವು"
ಎಂಬ ಆಯತ್ ನ ವ್ಯಾಖ್ಯಾನದಲ್ಲಿ ಅವರು ಹೇಳುತ್ತಾರೆ.
ಮುಹಮ್ಮದ್ ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ತಾಯಿ ಜನ್ಮ ನೀಡುವ ತನಕ ಅವರು ಪ್ರವಾದಿಗಳ ಬೆನ್ನುಗಳಲ್ಲಿ ಹಸ್ತಾಂತರವಾಗುತ್ತಿದ್ದರು.
ಅದ್ದುರ್ರ್ ಲ್ ಮನ್ಸೂರ್ 7/418
ನಾನು ಕೆಳಗೆ ಕೊಡುವ ಹದೀಸ್ ಗಮನಿಸಿ..👇👇
🔘👈 واخرج ابن مردويه عن ابن عباس قال سالت رسول الله صلي الله عليه وسلم فقلت بابي انت وامي اين كنت وآدم في الجنة ؟
👉ಇಬ್ನ್ ಅಬ್ಬಾಸ್ (ರ) ಹೇಳುತ್ತಾರೆ.
ನಾನು ಮುತ್ತು ನೆಬಿಯವರಲ್ಲಿ ಕೇಳಿದೆ.
"ಆದಂ ನೆಬಿ(ಅ) ಸ್ವರ್ಗದಲ್ಲಿರುವಾಗ ಓ ನೆಬಿಯವರೇ ತಾವು ಎಲ್ಲಿದ್ದದ್ದು..?
فتبسم حتي بدت نواجده ثم قال
ಆಗ...
ಮುತ್ತು ನೆಬಿಯವರು ತಮ್ಮ ಸುಂದರವಾದ ಬಿಳುಪು ದಂತಗಳು ಹೊರಗೆ ಕಾಣತಕ್ಕ ರೀತಿಯಲ್ಲಿ ಮಂದಸ್ಮಿತರಾಗಿ ಹೇಳಿದರು.
"اني كنت في صلبه ،وهبط الي الارض وانا في صلبه ،وركبت السفينة في صلب ابي نوح وقذفت في النار في صلب ابي ابراهيم ولم يلتق ابوي قط علي سفاح....اخ
الدر المنثور 7/418
"ಆಗ ನಾನು ಆದಮರ ಬೆನ್ನಿನಲ್ಲಿದ್ದೆ.ನಾನು ಅವರ ಬೆನ್ನಲ್ಲಿರುವಾಗಲೇ ಅವರನ್ನು ಭೂಮಿಗೆ ಇಳಿಸಲಾಯಿತು."
"ನನ್ನ ಪಿತಾಮಹ ಹಝ್ರತ್ ನೂಹ್ (ಅ) ರ ಬೆನ್ನ ಮೇಲೆ ಇದ್ದಾಗ ನಾನು ಹಡಗು ಹತ್ತಿದೆ"
"ನನ್ನ ಪಿತಾಮಹ ಇಬ್ರಾಹಿಮ್ (ಅ)ರ ಬೆನ್ನ ಮೇಲೆ ಇದ್ದಾಗ ನನ್ನನ್ನು ಬೆಂಕಿಗೆ ಎಸೆಯಲಾಯಿತು..!!"
ನನ್ನ ಮಾತಾಪಿತರು ಒಮ್ಮಯೂ ವ್ಯಭಿಚಾರ ಮಾಡಿದವರಲ್ಲ."
"ಪರಿಶುದ್ಧವಾದ ಬೆನ್ನುಗಳಿಂದ ಸಂಶುಧ್ದವಾದ ಗರ್ಭಾಶಯಕ್ಕೆ ಶುಧ್ದೀಕರಿಸಲ್ಪಟ್ಟವನಾಗಿ ಅಲ್ಲಾಹು ನನ್ನನ್ನು ಹಸ್ತಾಂತರಿಸುತ್ತಿದ್ದ..................
ಅದ್ದುರ್ರಲ್ ಮನ್ಸೂರ್ 7/418
👉 ಅಂತ್ಯ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮರ ಪ್ರಕಾಶ ಬೆನ್ನ ಮೇಲೆ ಇರುವಾಗ ಬೆಂಕಿಗೆ ಎಸೆಯಲ್ಪಟ್ಟರೂ ಬೇರೆ ಯಾವುದೇ ಅಪಾಯ ಸಂಭವಿಸಿದರೂ ಅದು ಎಫಕ್ಟ್ ಆಗದು ಎಂಬುದು ಖಚಿತ ತಾನೇ.
ಹಾಗಾಗಿ ಮುಹಮ್ಮದ್ ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾರಣದಿಂದ,
ನೂಹ್ ನೆಬಿಯವರನ್ನು ಹಡಗಿನ ಮೂಲಕ, ಇಬ್ರಾಹಿಮ್ ನೆಬಿಯವರನ್ನು ಬೆಂಕಿಯಿಂದಲೂ ಅಲ್ಲಾಹು ರಕ್ಷೆ ನೀಡಿದನು ಎಂದು ಮಂಕೂಸ್ ಮೌಲೂದ್ ಹೇಳಿದುದರಲ್ಲಿ ಯಾವ ತಪ್ಪು ಉಂಟು..??
ನಿಜವಾಗಿ ಹದೀಸ್ ನಲ್ಲಿ ಬಂದಂತಹ ಪರಾಮರ್ಶೆ ಯನ್ನು ಮಂಕೂಸ್ ಮೌಲೂದ್ ಹೇಳಿದ್ದು ತಪ್ಪಾ..??
ಹದೀಸ್ ನಲ್ಲಿ ಬಂದಂತಹ ಆ ಪರಾಮರ್ಶೆಯನ್ನು ನಾವು ಮಂಕೂಸ್ ಮೌಲೂದ್ ನಲ್ಲಿ ಓದಿದರೆ ನಾವೆಲ್ಲಾ ತಪ್ಪುಗಾರರಾ.??
ಈ ಸಳಪಿ ಯಾಕಾಗಿ ಮುಸ್ಲಿಮರ ಮಧ್ಯೆ ಭಿನ್ನಮತ ಉಂಟು ಮಾಡುತ್ತಾನೆ.??
ಎಲ್ಲಾ ಒಳ್ಳೆಯ ಕಾರ್ಯಗಲ್ಲಿ ಇನ್ವೋಳ್ ಆಗಿ ಅಲ್ಲಿ ಭಿನ್ನತೆ ಸೃಷ್ಟಿ ಮಾಡಿ ಮುಸ್ಲಿಮರು ತಮ್ನ ತಮ್ಮ ಲ್ಲಿ ಕಚ್ಚಾಡುವುದನ್ನು ನೋಡಿ ಗಹಗಹಿಸಿ ನಗುತ್ತಾನೆ.
ಇವನ ಹೆಸರು ಇಬ್ಲೀಸ್ ಅಲ್ಲದಿದ್ದರೆ ಮತ್ತೆ ಯಾರ ಹೆಸರು ಇಬ್ಲೀಸ್..??
ಇದೀಗ ನೋಡಿ ನಾನು ಮೊನ್ನೆ ಇಮಾಮ್ ಹಾಕಿಮ್ (ರ) ತನ್ನ ಮುಸ್ತದ್ರಕ್ ಎಂಬ ಗ್ರಂಥದಲ್ಲಿ ಪರಂಪರೆ ಸಹೀಹ್ ಎಂದು ಮೊಹರು ಹಾಕಿದ ಅದಮ್ ನೆಬಿ, ನಮ್ಮ ಮುತ್ತು ನೆಬಿಯವರನ್ನು ತವಸ್ಸುಲ್ ಮಾಡಿದ ಹದೀಸ್ ಕೊಟ್ಟಾಗ
ಅದನ್ನು ಮುಟ್ಟಲು ಅವನಿಂದಾಗಲಿಲ್ಲ.
ಹಾಗಾಗಿ ಇಮಾಮ್ ಹಾಕಿಮ್ ಸಹೀಹ್ ಮಾಡಿದ ಹದೀಸನ್ನು ಳಹೀಫ್ ಮಾಡಲಿಕ್ಕಾಗಿ ಅತ್ತ ಇತ್ತ ಹುಡುಕಿ ದಹಬಿ,ಅಲ್ಬಾನಿ ಯ ಹೇಳಿಕೆ ತೆಗೆದುಕೊಂಡು ಬಂದಿದ್ದಾನೆ.
ಹಾಗದರೆ ಇಮಾಮ್ ಹಾಕಿಮ್ (ರ) ಆ ಹದೀಸ್ ಸಹೀಹ್ ಎಂದು ಹೇಳಿದ್ದು ಸುಳ್ಳಾ...??
ತವಸ್ಸುಲ್ ಶಿರ್ಕ್ ಎಂದಾದರೆ ಇಂತಹ ಹದೀಸ್ ಗಳನ್ನು ಬರೆದು ಇಮಾಮ್ ಹಾಕಿಮ್ (ರ) ಶಿರ್ಕನ್ನು ಪ್ರೋತ್ಸಾಹಿಸಿದ್ದಾ..??
ಈ ಹದೀಸನ್ನು ಮಂಕೂಸ್ ಮೌಲೂದ್ ನಲ್ಲಿ ಓದಿದ ಸುನ್ನಿಗಳು ಮುಶ್ರಿಕ್ ಎಂದಾದರೆ
ಈ ಹದೀಸನ್ನು ಬರೆದ ಇಮಾಮ್ ಹಾಕಿಮ್ (ರ) ಕೂಡಾ ಮುಶ್ರಿಕಾ.??
ಇಂತಹ ಹದೀಸ ನ್ನು ರಿಪೋರ್ಟ್ ಮಾಡಿದ ಇಮಾಮ್ ಬೈಹಕಿ,(ರ)
ಇಮಾಮ್ ತ್ವಬ್ರಾನಿ,(ರ)
ಇಮಾಮ್ ಸುಯೂಥಿ,(ರ)
ಇಮಾಮ್ ಖಸ್ತಲ್ಲಾನಿ,(ರ)
ಇಮಾಮ್ ಸುಬುಕಿ,(ರ)
ಅಲ್ಲಾಮ ಸುರ್ಖಾನಿ (ರ),
ಇಮಾಮ್ ಇಬ್ನ್ ಕಸೀರ್,
ಇಮಾಮ್ ಇಬ್ನ್ ಹಜರುಲ್ ಹೈತಮಿ
ಇವರೆಲ್ಲರೂ ತಪ್ಪುಗಾರರೇ..??
ಇವರೆಲ್ಲಾ ಶಿರ್ಕನ್ನು ಫ್ರೋತ್ಸಾಹಿಸಿದ ಮಹಾ ತಪ್ಪುಗಾರರೇ.??
ಅಲ್ಲ, ಇವರು ಯಾರೂ ಈ ಹದೀಸನ್ನು ವರದಿ ಮಾಡಿ ಬರೆದು ತಪ್ಪು ಮಾಡಿಲ್ಲ ಎಂದಾದರೆ,
ಮತ್ತೆ ಮಂಕೂಸ್ ಮೌಲೂದ್ ನಲ್ಲಿ ಮಾತ್ರ ಬರೆದರೆ, ಅಥವಾ ಓದಿದರೆ ಅದು ತಪ್ಪಾಗುವುದು ಹೇಗೆ...??
ಮಂಕೂಸ್ ಮೌಲೂದ್ ಅದರ ಇಷ್ಟಾನುಸಾರ ಬರೆದದಲ್ಲ ಇಷ್ಟೊಂದು ಇಮಾಮ್ ಗಳು ವರದಿ ಮಾಡಿದ ಹದೀಸಿನ ಸಾರಂಶ ಹೇಳಿದ್ದು ಮಾತ್ರ.
ಅದೇಗೆ ತಪ್ಪಾಗುವುದು..??
ತವಸ್ಸುಲ್ ಅನುವದನೀಯ ಎಂಬುವುದಕ್ಕೆ ಬೇರೆಯೂ ಆಯತ್ ಹದೀಸ್ ಪುರಾವೆ ಇದೆ.
ಮಂಕೂಸ್ ಮೌಲೂದ್ ನಲ್ಲಿ ಆ ಪರಾಮರ್ಶೆ ಕೊಟ್ಟದ್ದು ಮುತ್ತು ನೆಬಿಯವರ ಸ್ಥಾನ ಪವರ್ ತೋರಿಸಿ ಕೊಡಲಿಕ್ಕಾಗಿದೆಯೇ ಹೊರತು ಅದು ತವಸ್ಸುಲ್ ಗೆ ಪುರಾವೆಯಾಗಿ ಕೊಟ್ಟದ್ದಲ್ಲ.
ಹಾಗಾಗಿ ಹದೀಸ್ ಳಹೀಫ್ ಆದರೂ ಅದನ್ನು ನಮಾಝ್ ರೋಝ ಮುಂತಾದ ಕಡ್ಡಾಯ ಕರ್ಮಗಳಿಗೆ ಪುರಾವೆಯಾಗಿ ಬಳಸಬಾರದೆಯೇ ಹೊರತು ನೆಬಿಯವರ ಮಹತ್ವ ಗುಣಗಾನ ಹೇಳಲು ಬಳಸಬಾರದೆಂದು ಯಾವ ಇಮಾಮ್ ಗಳು ಫತ್ವ ಹೊರಡಿಸಿದ್ದು..??
ಅಲ್ಲದಿದ್ದರೂ ನೆಬಿಯವರ ಖಸಾಇಸ್ ಹೇಳುವ ಹಲವಾರು ಹದೀಸ್ ಗಳು ಳಹೀಫ್ ತಾನೇ..??
ಆದರೆ ಇಲ್ಲಿ ಈ ಹದೀಸನ್ನು ಇಮಾಮ್ ಹಾಕಿಮ್ ಸಹೀಹ್ ಮಾಡಿಯೂ ಕೂಡಾ
ಸಳಪಿ ಗೆ ಅದು ಅಲರ್ಜಿಯಾಗಿ ಹುಣ್ಣಾಗಿ ನೀರು ಬಂದು ಅಸಹ್ಯ ನೋವಿನಿಂದ ನರಳಾಡುತ್ತಾ ಹೋಗಿ ಅದನ್ನು ಹೇಗಾದರೂ ಮಾಡಿ ಳಹೀಫ್ ಮಾಡುವಲ್ಲಿ ಸಫಲನಾದ...!!
ಮಾರಿ..!!
ಕಾರಣ ನೆಬಿಯವರ ಮಹತ್ವ ವಿವರಿಸುವ ಹದೀಸ್ ಎಂದು ಗೊತ್ತಾದರೆ ಸಾಕು ಅವನಿಗೆ ಅದು ಅಲರ್ಜಿ..!!
ಕನಿಷ್ಟ ಪಕ್ಷ ಹೋಗಲಿ ನೆಬಿಯವರ ಮಹತ್ವ ಅಲ್ಲವೇ ಓದುವವರು ಓದಲಿ ಅದೇನು ಕಡ್ಡಾಯ ಕರ್ಮಕ್ಕೆ ಪುರಾವೆಯಾಗಿ ಕೊಟ್ಟದ್ದೇನು ಅಲ್ಲವಲ್ಲ,
ಮಾತ್ರವಲ್ಲ ಇಮಾಮ್ ಹಾಕಿಮ್ (ರ) ಕೂಡಾ ಆ ಹದೀಸನ್ನು ಸಹೀಹ್ ಮಾಡಿದ್ದಾರೆ ಆದ್ದರಿಂದ ಇಷ್ಟವಿರುವವರು ಓದಲಿ ... ಬಿಡುವವರು ಬಿಡಲಿ ಎಂದು ಸುಮ್ಮನಾಗಬಹುದಿತ್ತು.
ಎಲ್ಲಿ ..
ಪವಿತ್ರ ಕುರಾನಿನ ನಂತರ ಮಸ್ಲಿಮರು
ಅವಿರೋದವಾಗಿ ಅಂಗೀಕರಿಸುವ ಬುಖಾರಿ ಗ್ರಂಥದಿಂದ ಬರೋಬ್ಬರಿ ನಲ್ವತ್ತು ಹದೀಸ್ ಗಳನ್ನು ಳಹೀಫ್ ಮಾಡಿದ ಸಲಪಿಗಳ ಮುದಿ ನೇತಾರ ಸಲಾಮ್ ಸುಲ್ಲಮಿಯ ಮರಿ ಶಿಷ್ಯಂದಿರಲ್ಲವೇ ಇವರು.?
ಮುದಿ ಮೌಲವಿಯೇ ಹೀಗಾದರೆ ಮರಿ ಮೌಲವಿಗಳ ಅವಸ್ಥೆ ಹೇಳಬೇಕಾಗಿಲ್ಲ ತಾನೇ...??
ಇದೀಗ ಮಂಕೂಸ್ ಮೌಲಿದ್ ನಲ್ಲಿ 'ಇರ್ತಕಬ್ತು' ಇದೆಯೆಂದು ಸಳಪಿ ಅರಚುತಿದ್ದಾನೆ.
ಇನ್ಶಾ ಅಲ್ಲಾ....
ಅವನ ಮಹಾ ಮಾರಿ ವ್ಯಾಧಿ ಗೆ ಸೂಕ್ತ ಮದ್ದು ಕೊಡುವ,
ಏನಂತೀರಿ..??
ಮುಂದಿನ ಬರಹ ಅದಾಗಿರಲಿ
ಅಲ್ಲಾಹು ತೌಫಿಕ್ ನೀಡಲಿ ಆಮೀನ್
ಇತೀ ನಿಮ್ಮವನೇ ಆದ
✒ ಅಬೂಶಝ
ವಿಮರ್ಶನೆಗಳಿಗೆ ಉತ್ತರ..
✒✒✒✒✒✒✒✒✒
ಹೌದು ಸಳಪಿಗೆ ಮೌಲೂದ್ ಅಂದರೆ ಅಲರ್ಜಿ.
ಕಾರಣ ಅದರಲ್ಲಿರವುದೇ ನಮ್ಮ ಮುತ್ತು ನೆಬಿಯವರ ಗುಣಗಾನ.
ಅದೇಗೆ ಅವನಿಗೆ ಪಥ್ಯವಾಗುವುದು..?
ಅವನ ಉಸ್ತಾದ್ ಇಬ್ಲೀಸ್ ನಿಗೂ ಕೂಡಾ ನೆಬಿಯವರ ಹೆಸರು ಅಲರ್ಜಿ..!!
ಮತ್ತೆ ಗುಣಗಾನ ಮಾಡಿದರೆ ಅವನ ಬಿಪಿ ಏರದೇ ಇರುತ್ತದಾ..??
ಅದಲ್ಲವೇ ಅಝಾನ್ ಕೇಳುವಾಗ ಇಬ್ಲೀಸ್ ಎಬಾ.... ಎಂತಹ ಕರ್ಕಶ ..ವೆಂಬ ರೀತಿಯಲ್ಲಿ ದೂರ ಓಡಿಹೋಗುತ್ತಾನೆ.
ಕಾರಣ ಅಝಾನ್ ನಲ್ಲಿ ನಮ್ಮ ಮುತ್ತು ನೆಬಿಯರ ಹೆಸರು ಎರಡು ಬಾರಿ ಹೇಳಲ್ಪಡುತ್ತೆ ತಾನೇ..??
ಅಂದರೆ ಇಬ್ಲೀಸನಿಗೆ ಪ್ರವಾದಿಗಳ ಗುಣಗಾನ ಅಲರ್ಜಿಯಾದಂತೆ ಅವನ ಶಿಷ್ಯಂದಿರಾದ ಸಳಪಿಗಳಿಗೂ ಪ್ರವಾದಿ ಕೀರ್ತನೆ ಅಲರ್ಜಿ ಹಾಗಾಗಿ ಅವನು ಮೌಲೂದನ್ನು ಅವನಿಗಾಗುವ ರೀತಿಯಲ್ಲಿ
ವಿಮರ್ಶಿಸಿ, ಅದರಲ್ಲಿ ಹಲವಾರು ತಪ್ಪುಗಳು ಇದೆಯೆಂಬ ಸುಳ್ಳನ್ನು ನಿರಂತರ ಹೇಳಿ ಗೀಬಲ್ಸ್ ನ ತಂತ್ರ ದಂತೆ ಒಂದು ಸುಳ್ಳನ್ನು ನಿರಂತರ ಹೇಳಿ ಸತ್ಯವೆಂಬಂತೆ ಬಿಂಬಿಸುತ್ತಾನೆ.!!
ಅದಕ್ಕಾಗಿ ಸಹೀಹ್ ಆದ ಹದೀಸನ್ನು ಳಹೀಫ್ ,ಮವ್ಲೂಅ್ ಎಂದು ಹೇಳಲು ಅವನು ಹೇಸಲ್ಲ...!!
ಅದಕ್ಕಾಗಿ ಅಲ್ಬಾನಿಯಂತಹ ಳಹೀಫ್ ಸ್ಪಷಲಿಸ್ಟ್ ನ ಪಾದಾರವಿಂದ ಕ್ಕೆ ಮುಗಿಬಿದ್ದಾದರೂ ,ನೆಬಿಯವರ ಕೀರ್ತನೆ ಇರುವ ಹದೀಸನ್ನು ದುರ್ಬಲ ವೆಂದು ಘೋಷಿಸುತ್ತಾನೆ..!!
ನೆಬಿಯವರ ಮೌಲಿದ್ ಇರುವ ಹದೀಸ್ ಎಂದರೆ ಈ ಸಳಪಿ ಗೆ ಅಷ್ಟೊಂದು ಅಲರ್ಜಿ.!!
ಹಾಗಾಗಿಯೇ ಮಂಕೂಸ್ ಮೌಲೂದ್ ನಲ್ಲಿ ಬಂದಂತಹ ಕೆಲವೊಂದು ಪರಾಮರ್ಶೆ,
ನೂಹ್ ನೆಬಿ (ಅ) ಹಡಗಿನಲ್ಲಿ ಹತ್ತಿ ರಕ್ಷೆ ಹೊಂದಲು ಮುತ್ತು ನೆಬಿಯವರು ನಿಮಿತ್ತವಾಗಿದ್ದರು.
ಅದೇ ರೀತಿ ಇಬ್ರಾಹಿಮ್ ನೆಬಿ (ಅ) ರನ್ನು ಬೆಂಕಿಗೆ ಎಸೆಯಲ್ಟಟ್ಟಾಗ ಅಲ್ಲಿ ಕೂಡಾ ನಮ್ಮ ಮುತ್ತು ನೆಬಿಯವರು ರಕ್ಷೆ ಹೊಂದಲು ನಿಮಿತ್ತವಾಗಿದ್ದರು ಎಂಬ ಸಾಲನ್ನು ಕಟ್ಟು ಕಥೆಯೆಂದು ಸಳಪಿ ಬಿಂಬಿಸುತ್ತಾನೆ..!!
ನಹೂಝ್ ಬಿಲ್ಲಾ...!!!
ಹಾಗಾಗಿ ಅದರ ಕುರಿತು ಹದೀಸ್ ಮತ್ತು ಖುರಾನ್ ವ್ಯಾಖ್ಯಾನ ಏನು ಹೇಳುತ್ತದೆ ಎಂದು ನೋಡೋಣ.👇👇👇
🔘👈 وتقلبك في الساجدين اخ...
شعراء 219
👉ಸಾಷ್ಟಾಂಗ (ಸುಜೂದ್)ವೆರಗುವವರಲ್ಲಾಗಿ ಬಂದಿರುವ ತಮ್ಮ ಚಲನ ...( ನೋಡುವವನು)
👆👆ಈ ಸೂಕ್ತದ ವಿವರಣೆಯಲ್ಲಿ ಇಮಾಮ್ ಸುಯೂಥಿ ಬರೆಯುತ್ತಾರೆ.✒👇👇
🔘👈 واخرج ابن ابي حاتم وابن مردويه وابو نعيم في الدلائل عن ابن عباس في قوله
(وتقلبك في الساجدين ) قال: ما زال النبي صلي الله عليه وسلم يتقلب في اصلاب الانبياء حتي ولدته امه
👉ಇಬ್ನ್ ಅಬೀ ಹಾತಿಮ್ (ರ) ,ಇಬ್ನ್ ಮರ್ದವೈಹಿ (ರ) ,ಅಬೂ ನುಹೈಮ್ (ರ)
'ದಲಾಇಲ್' ನಲ್ಲಿ ಇಬ್ನ್ ಅಬ್ಬಾಸ್ (ರ) ರಿಂದ ವರದಿ ಮಾಡುತ್ತಾರೆ.
"ಸಾಷ್ಟಾಂಗವೆರಗುವವರ ಸಮೂಹದಲ್ಲಿರುವ ತಮ್ಮ ಚಲನವು"
ಎಂಬ ಆಯತ್ ನ ವ್ಯಾಖ್ಯಾನದಲ್ಲಿ ಅವರು ಹೇಳುತ್ತಾರೆ.
ಮುಹಮ್ಮದ್ ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ತಾಯಿ ಜನ್ಮ ನೀಡುವ ತನಕ ಅವರು ಪ್ರವಾದಿಗಳ ಬೆನ್ನುಗಳಲ್ಲಿ ಹಸ್ತಾಂತರವಾಗುತ್ತಿದ್ದರು.
ಅದ್ದುರ್ರ್ ಲ್ ಮನ್ಸೂರ್ 7/418
ನಾನು ಕೆಳಗೆ ಕೊಡುವ ಹದೀಸ್ ಗಮನಿಸಿ..👇👇
🔘👈 واخرج ابن مردويه عن ابن عباس قال سالت رسول الله صلي الله عليه وسلم فقلت بابي انت وامي اين كنت وآدم في الجنة ؟
👉ಇಬ್ನ್ ಅಬ್ಬಾಸ್ (ರ) ಹೇಳುತ್ತಾರೆ.
ನಾನು ಮುತ್ತು ನೆಬಿಯವರಲ್ಲಿ ಕೇಳಿದೆ.
"ಆದಂ ನೆಬಿ(ಅ) ಸ್ವರ್ಗದಲ್ಲಿರುವಾಗ ಓ ನೆಬಿಯವರೇ ತಾವು ಎಲ್ಲಿದ್ದದ್ದು..?
فتبسم حتي بدت نواجده ثم قال
ಆಗ...
ಮುತ್ತು ನೆಬಿಯವರು ತಮ್ಮ ಸುಂದರವಾದ ಬಿಳುಪು ದಂತಗಳು ಹೊರಗೆ ಕಾಣತಕ್ಕ ರೀತಿಯಲ್ಲಿ ಮಂದಸ್ಮಿತರಾಗಿ ಹೇಳಿದರು.
"اني كنت في صلبه ،وهبط الي الارض وانا في صلبه ،وركبت السفينة في صلب ابي نوح وقذفت في النار في صلب ابي ابراهيم ولم يلتق ابوي قط علي سفاح....اخ
الدر المنثور 7/418
"ಆಗ ನಾನು ಆದಮರ ಬೆನ್ನಿನಲ್ಲಿದ್ದೆ.ನಾನು ಅವರ ಬೆನ್ನಲ್ಲಿರುವಾಗಲೇ ಅವರನ್ನು ಭೂಮಿಗೆ ಇಳಿಸಲಾಯಿತು."
"ನನ್ನ ಪಿತಾಮಹ ಹಝ್ರತ್ ನೂಹ್ (ಅ) ರ ಬೆನ್ನ ಮೇಲೆ ಇದ್ದಾಗ ನಾನು ಹಡಗು ಹತ್ತಿದೆ"
"ನನ್ನ ಪಿತಾಮಹ ಇಬ್ರಾಹಿಮ್ (ಅ)ರ ಬೆನ್ನ ಮೇಲೆ ಇದ್ದಾಗ ನನ್ನನ್ನು ಬೆಂಕಿಗೆ ಎಸೆಯಲಾಯಿತು..!!"
ನನ್ನ ಮಾತಾಪಿತರು ಒಮ್ಮಯೂ ವ್ಯಭಿಚಾರ ಮಾಡಿದವರಲ್ಲ."
"ಪರಿಶುದ್ಧವಾದ ಬೆನ್ನುಗಳಿಂದ ಸಂಶುಧ್ದವಾದ ಗರ್ಭಾಶಯಕ್ಕೆ ಶುಧ್ದೀಕರಿಸಲ್ಪಟ್ಟವನಾಗಿ ಅಲ್ಲಾಹು ನನ್ನನ್ನು ಹಸ್ತಾಂತರಿಸುತ್ತಿದ್ದ..................
ಅದ್ದುರ್ರಲ್ ಮನ್ಸೂರ್ 7/418
👉 ಅಂತ್ಯ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮರ ಪ್ರಕಾಶ ಬೆನ್ನ ಮೇಲೆ ಇರುವಾಗ ಬೆಂಕಿಗೆ ಎಸೆಯಲ್ಪಟ್ಟರೂ ಬೇರೆ ಯಾವುದೇ ಅಪಾಯ ಸಂಭವಿಸಿದರೂ ಅದು ಎಫಕ್ಟ್ ಆಗದು ಎಂಬುದು ಖಚಿತ ತಾನೇ.
ಹಾಗಾಗಿ ಮುಹಮ್ಮದ್ ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾರಣದಿಂದ,
ನೂಹ್ ನೆಬಿಯವರನ್ನು ಹಡಗಿನ ಮೂಲಕ, ಇಬ್ರಾಹಿಮ್ ನೆಬಿಯವರನ್ನು ಬೆಂಕಿಯಿಂದಲೂ ಅಲ್ಲಾಹು ರಕ್ಷೆ ನೀಡಿದನು ಎಂದು ಮಂಕೂಸ್ ಮೌಲೂದ್ ಹೇಳಿದುದರಲ್ಲಿ ಯಾವ ತಪ್ಪು ಉಂಟು..??
ನಿಜವಾಗಿ ಹದೀಸ್ ನಲ್ಲಿ ಬಂದಂತಹ ಪರಾಮರ್ಶೆ ಯನ್ನು ಮಂಕೂಸ್ ಮೌಲೂದ್ ಹೇಳಿದ್ದು ತಪ್ಪಾ..??
ಹದೀಸ್ ನಲ್ಲಿ ಬಂದಂತಹ ಆ ಪರಾಮರ್ಶೆಯನ್ನು ನಾವು ಮಂಕೂಸ್ ಮೌಲೂದ್ ನಲ್ಲಿ ಓದಿದರೆ ನಾವೆಲ್ಲಾ ತಪ್ಪುಗಾರರಾ.??
ಈ ಸಳಪಿ ಯಾಕಾಗಿ ಮುಸ್ಲಿಮರ ಮಧ್ಯೆ ಭಿನ್ನಮತ ಉಂಟು ಮಾಡುತ್ತಾನೆ.??
ಎಲ್ಲಾ ಒಳ್ಳೆಯ ಕಾರ್ಯಗಲ್ಲಿ ಇನ್ವೋಳ್ ಆಗಿ ಅಲ್ಲಿ ಭಿನ್ನತೆ ಸೃಷ್ಟಿ ಮಾಡಿ ಮುಸ್ಲಿಮರು ತಮ್ನ ತಮ್ಮ ಲ್ಲಿ ಕಚ್ಚಾಡುವುದನ್ನು ನೋಡಿ ಗಹಗಹಿಸಿ ನಗುತ್ತಾನೆ.
ಇವನ ಹೆಸರು ಇಬ್ಲೀಸ್ ಅಲ್ಲದಿದ್ದರೆ ಮತ್ತೆ ಯಾರ ಹೆಸರು ಇಬ್ಲೀಸ್..??
ಇದೀಗ ನೋಡಿ ನಾನು ಮೊನ್ನೆ ಇಮಾಮ್ ಹಾಕಿಮ್ (ರ) ತನ್ನ ಮುಸ್ತದ್ರಕ್ ಎಂಬ ಗ್ರಂಥದಲ್ಲಿ ಪರಂಪರೆ ಸಹೀಹ್ ಎಂದು ಮೊಹರು ಹಾಕಿದ ಅದಮ್ ನೆಬಿ, ನಮ್ಮ ಮುತ್ತು ನೆಬಿಯವರನ್ನು ತವಸ್ಸುಲ್ ಮಾಡಿದ ಹದೀಸ್ ಕೊಟ್ಟಾಗ
ಅದನ್ನು ಮುಟ್ಟಲು ಅವನಿಂದಾಗಲಿಲ್ಲ.
ಹಾಗಾಗಿ ಇಮಾಮ್ ಹಾಕಿಮ್ ಸಹೀಹ್ ಮಾಡಿದ ಹದೀಸನ್ನು ಳಹೀಫ್ ಮಾಡಲಿಕ್ಕಾಗಿ ಅತ್ತ ಇತ್ತ ಹುಡುಕಿ ದಹಬಿ,ಅಲ್ಬಾನಿ ಯ ಹೇಳಿಕೆ ತೆಗೆದುಕೊಂಡು ಬಂದಿದ್ದಾನೆ.
ಹಾಗದರೆ ಇಮಾಮ್ ಹಾಕಿಮ್ (ರ) ಆ ಹದೀಸ್ ಸಹೀಹ್ ಎಂದು ಹೇಳಿದ್ದು ಸುಳ್ಳಾ...??
ತವಸ್ಸುಲ್ ಶಿರ್ಕ್ ಎಂದಾದರೆ ಇಂತಹ ಹದೀಸ್ ಗಳನ್ನು ಬರೆದು ಇಮಾಮ್ ಹಾಕಿಮ್ (ರ) ಶಿರ್ಕನ್ನು ಪ್ರೋತ್ಸಾಹಿಸಿದ್ದಾ..??
ಈ ಹದೀಸನ್ನು ಮಂಕೂಸ್ ಮೌಲೂದ್ ನಲ್ಲಿ ಓದಿದ ಸುನ್ನಿಗಳು ಮುಶ್ರಿಕ್ ಎಂದಾದರೆ
ಈ ಹದೀಸನ್ನು ಬರೆದ ಇಮಾಮ್ ಹಾಕಿಮ್ (ರ) ಕೂಡಾ ಮುಶ್ರಿಕಾ.??
ಇಂತಹ ಹದೀಸ ನ್ನು ರಿಪೋರ್ಟ್ ಮಾಡಿದ ಇಮಾಮ್ ಬೈಹಕಿ,(ರ)
ಇಮಾಮ್ ತ್ವಬ್ರಾನಿ,(ರ)
ಇಮಾಮ್ ಸುಯೂಥಿ,(ರ)
ಇಮಾಮ್ ಖಸ್ತಲ್ಲಾನಿ,(ರ)
ಇಮಾಮ್ ಸುಬುಕಿ,(ರ)
ಅಲ್ಲಾಮ ಸುರ್ಖಾನಿ (ರ),
ಇಮಾಮ್ ಇಬ್ನ್ ಕಸೀರ್,
ಇಮಾಮ್ ಇಬ್ನ್ ಹಜರುಲ್ ಹೈತಮಿ
ಇವರೆಲ್ಲರೂ ತಪ್ಪುಗಾರರೇ..??
ಇವರೆಲ್ಲಾ ಶಿರ್ಕನ್ನು ಫ್ರೋತ್ಸಾಹಿಸಿದ ಮಹಾ ತಪ್ಪುಗಾರರೇ.??
ಅಲ್ಲ, ಇವರು ಯಾರೂ ಈ ಹದೀಸನ್ನು ವರದಿ ಮಾಡಿ ಬರೆದು ತಪ್ಪು ಮಾಡಿಲ್ಲ ಎಂದಾದರೆ,
ಮತ್ತೆ ಮಂಕೂಸ್ ಮೌಲೂದ್ ನಲ್ಲಿ ಮಾತ್ರ ಬರೆದರೆ, ಅಥವಾ ಓದಿದರೆ ಅದು ತಪ್ಪಾಗುವುದು ಹೇಗೆ...??
ಮಂಕೂಸ್ ಮೌಲೂದ್ ಅದರ ಇಷ್ಟಾನುಸಾರ ಬರೆದದಲ್ಲ ಇಷ್ಟೊಂದು ಇಮಾಮ್ ಗಳು ವರದಿ ಮಾಡಿದ ಹದೀಸಿನ ಸಾರಂಶ ಹೇಳಿದ್ದು ಮಾತ್ರ.
ಅದೇಗೆ ತಪ್ಪಾಗುವುದು..??
ತವಸ್ಸುಲ್ ಅನುವದನೀಯ ಎಂಬುವುದಕ್ಕೆ ಬೇರೆಯೂ ಆಯತ್ ಹದೀಸ್ ಪುರಾವೆ ಇದೆ.
ಮಂಕೂಸ್ ಮೌಲೂದ್ ನಲ್ಲಿ ಆ ಪರಾಮರ್ಶೆ ಕೊಟ್ಟದ್ದು ಮುತ್ತು ನೆಬಿಯವರ ಸ್ಥಾನ ಪವರ್ ತೋರಿಸಿ ಕೊಡಲಿಕ್ಕಾಗಿದೆಯೇ ಹೊರತು ಅದು ತವಸ್ಸುಲ್ ಗೆ ಪುರಾವೆಯಾಗಿ ಕೊಟ್ಟದ್ದಲ್ಲ.
ಹಾಗಾಗಿ ಹದೀಸ್ ಳಹೀಫ್ ಆದರೂ ಅದನ್ನು ನಮಾಝ್ ರೋಝ ಮುಂತಾದ ಕಡ್ಡಾಯ ಕರ್ಮಗಳಿಗೆ ಪುರಾವೆಯಾಗಿ ಬಳಸಬಾರದೆಯೇ ಹೊರತು ನೆಬಿಯವರ ಮಹತ್ವ ಗುಣಗಾನ ಹೇಳಲು ಬಳಸಬಾರದೆಂದು ಯಾವ ಇಮಾಮ್ ಗಳು ಫತ್ವ ಹೊರಡಿಸಿದ್ದು..??
ಅಲ್ಲದಿದ್ದರೂ ನೆಬಿಯವರ ಖಸಾಇಸ್ ಹೇಳುವ ಹಲವಾರು ಹದೀಸ್ ಗಳು ಳಹೀಫ್ ತಾನೇ..??
ಆದರೆ ಇಲ್ಲಿ ಈ ಹದೀಸನ್ನು ಇಮಾಮ್ ಹಾಕಿಮ್ ಸಹೀಹ್ ಮಾಡಿಯೂ ಕೂಡಾ
ಸಳಪಿ ಗೆ ಅದು ಅಲರ್ಜಿಯಾಗಿ ಹುಣ್ಣಾಗಿ ನೀರು ಬಂದು ಅಸಹ್ಯ ನೋವಿನಿಂದ ನರಳಾಡುತ್ತಾ ಹೋಗಿ ಅದನ್ನು ಹೇಗಾದರೂ ಮಾಡಿ ಳಹೀಫ್ ಮಾಡುವಲ್ಲಿ ಸಫಲನಾದ...!!
ಮಾರಿ..!!
ಕಾರಣ ನೆಬಿಯವರ ಮಹತ್ವ ವಿವರಿಸುವ ಹದೀಸ್ ಎಂದು ಗೊತ್ತಾದರೆ ಸಾಕು ಅವನಿಗೆ ಅದು ಅಲರ್ಜಿ..!!
ಕನಿಷ್ಟ ಪಕ್ಷ ಹೋಗಲಿ ನೆಬಿಯವರ ಮಹತ್ವ ಅಲ್ಲವೇ ಓದುವವರು ಓದಲಿ ಅದೇನು ಕಡ್ಡಾಯ ಕರ್ಮಕ್ಕೆ ಪುರಾವೆಯಾಗಿ ಕೊಟ್ಟದ್ದೇನು ಅಲ್ಲವಲ್ಲ,
ಮಾತ್ರವಲ್ಲ ಇಮಾಮ್ ಹಾಕಿಮ್ (ರ) ಕೂಡಾ ಆ ಹದೀಸನ್ನು ಸಹೀಹ್ ಮಾಡಿದ್ದಾರೆ ಆದ್ದರಿಂದ ಇಷ್ಟವಿರುವವರು ಓದಲಿ ... ಬಿಡುವವರು ಬಿಡಲಿ ಎಂದು ಸುಮ್ಮನಾಗಬಹುದಿತ್ತು.
ಎಲ್ಲಿ ..
ಪವಿತ್ರ ಕುರಾನಿನ ನಂತರ ಮಸ್ಲಿಮರು
ಅವಿರೋದವಾಗಿ ಅಂಗೀಕರಿಸುವ ಬುಖಾರಿ ಗ್ರಂಥದಿಂದ ಬರೋಬ್ಬರಿ ನಲ್ವತ್ತು ಹದೀಸ್ ಗಳನ್ನು ಳಹೀಫ್ ಮಾಡಿದ ಸಲಪಿಗಳ ಮುದಿ ನೇತಾರ ಸಲಾಮ್ ಸುಲ್ಲಮಿಯ ಮರಿ ಶಿಷ್ಯಂದಿರಲ್ಲವೇ ಇವರು.?
ಮುದಿ ಮೌಲವಿಯೇ ಹೀಗಾದರೆ ಮರಿ ಮೌಲವಿಗಳ ಅವಸ್ಥೆ ಹೇಳಬೇಕಾಗಿಲ್ಲ ತಾನೇ...??
ಇದೀಗ ಮಂಕೂಸ್ ಮೌಲಿದ್ ನಲ್ಲಿ 'ಇರ್ತಕಬ್ತು' ಇದೆಯೆಂದು ಸಳಪಿ ಅರಚುತಿದ್ದಾನೆ.
ಇನ್ಶಾ ಅಲ್ಲಾ....
ಅವನ ಮಹಾ ಮಾರಿ ವ್ಯಾಧಿ ಗೆ ಸೂಕ್ತ ಮದ್ದು ಕೊಡುವ,
ಏನಂತೀರಿ..??
ಮುಂದಿನ ಬರಹ ಅದಾಗಿರಲಿ
ಅಲ್ಲಾಹು ತೌಫಿಕ್ ನೀಡಲಿ ಆಮೀನ್
ಇತೀ ನಿಮ್ಮವನೇ ಆದ
✒ ಅಬೂಶಝ
*ಕಬರ್ ಎತ್ತರಿಸಿ ಕಟ್ಟುವುದು ಹರಾಂ ಅಥವಾ ಶಿರ್ಕ್ ಸತ್ಯಾಂಶ ಏನು*
🔘ಕಬರ್ ಎತ್ತರಿಸಿ ಕಟ್ಟುವುದು ಶಿರ್ಕ್,ಅಥವಾ ಹರಾಂ ಎಂಬುದಕ್ಕೆ ಸಲಪಿಗಳಿಗೆ ಇದುವರೆಗೆ ಆದಾರ ನೀಡಲು ಸಾಧ್ಯವಾಗಲಿಲ.
'ನಹಾ' نهي ಅಂದರೆ ರಸೂಲುಲ್ಲಾಹಿ ಸಲ್ಲಲ್ಲಾಹು ಅಲೈಹುವಸಲ್ಲಂ ವಿರೋಧಿಸಿದರು.
ಎಂಬ ಅರ್ಥ ಬರುವ ಕೆಲವೊಂದು ಹದೀಸುಗಳನ್ನು ಇವರು ಉಲ್ಲೇಖ ಮಾಡುತ್ತಾರೆಯೆ ವಿನಃ ಬೇರೆ ಯಾವುದೇ ಅಸ್ತ್ರ ಇವರ ಬತ್ತಳಿಕೆಯಲ್ಲಿ ಇಲ್ಲ.
ಆದರೆ 'ನಹಾ' ಎಂಬ ಪದಕ್ಕೆ ಹರಾಂ ಎಂದು ಅರ್ಥ ಇದ್ದರೂ, ಕರಾಹತ್ ಗೂ 'ನಹಾ' ಎಂಬ ಪದ ಯೂಝ್ ಮಾಡಲಾಗುತ್ತೆ.
ಇದರ ಕುರಿತು ಇಮಾಮ್ ಶಾಫಿ (ರ) ಬರೆಯುತ್ತಾರೆ ✒
🔘قال الشافعي والاصحاب
ಶಾಫಿ (ರ)ಮತ್ತು ಸಂಗಡಿಗರು ಹೇಳುತ್ತಾರೆ.
🔘يجصص القبور
ಗೋರಿಗೆ ಸುಣ್ಣ ಬಳಿಯುವುದು.
🔘وان يكتب عليه
ಕಬರಿನ ಮೇಲೆ ಹೆಸರು ಬರೆಯುವುದು.
🔘 او غير ذلك
ಮುಂತಾದ ಕಾರ್ಯಗಳು,
🔘 وان يبني عليه
ಕಬರಿನ ಮೇಲೆ ಎತ್ತರಿಸಿ ಕಟ್ಟಡ ಕಟ್ಟುವುದು,
يكره
ಅದು ಕರಾಹತ್ ಮಾತ್ರ. ಹರಾಂ ಅಲ್ಲವೇ ಅಲ್ಲ.
ಅದೇ ಹದೀಸ್ ನಲ್ಲಿ ಗೋರಿಗೆ ಸುಣ್ಣ ಬಳಿಯುವುದನ್ನು ವಿರೋಧಿಸಿ ಬಂದ' ನಹಾ'
ಎಂಬುವುದಕ್ಕೆ ಇಮಾಮ ಶಾಫ (ರ) ಕೊಟ್ಟ ಅರ್ಥ
'ಕರಾಹತ್' ಎಂದಾಗಿದೆ.
🌑ನಂತರ ಇಮಾಮ ಶಾಫಿ (ರ) ಅಭಿಪ್ರಾಯ ಹೀಗಿದೆ..
'ಮುಸಬ್ಬಲತ್'
(ಒಂದು ಊರಿನ ಸಾರ್ವಜನಿಕ ಕಬರ್ ಸ್ಥಾನ) ಅಥವಾ ಅಂತಹ
ಭೂಮಿಯಲ್ಲಾದರೆ ಮೇಲೆ ಹೇಳಿದ ಸುಣ್ಣ ಬಳಿಯುವುದು,ಎತ್ತರಿಸಿ ಕಟ್ಟುವುದು ಮುಂತಾದ ಎಲ್ಲಾ ಕಾರ್ಯವು ಹರಾಂ ಎಂದು ಹೇಳಿದ್ದನ್ನು ಕಾಣಬಹುದು.
ಆದರೆ ಈ ಹರಾಂ /ಕರಾಹತ್ ನ ನಿಯಮ,
ಸಾಮಾನ್ಯ ಜನರ ಕಬರಿ ನ ಕುರಿತಾಗಿದೆ.
ಎಂಬುವುದನ್ನು ಮಾನ್ಯ ವಾಚಕರು ಪ್ರತ್ಯೇಕ ಗಮನಿಸಬೇಕು.
🔘 ಆದರೆ ಅಂಬಿಯಾ ಅವುಲಿಯಾಗಳ ಕಬರ ನ್ನು ಎತ್ತರಿಸುವುದು ಅದರ ಮೇಲೆ ಖುಬ್ಬ ನಿರ್ಮಿಸುವುದು ಪುಣ್ಯ ಕಾರ್ಯವಾಗಿದೆ.
ಇಮಾಂ ಅಶ್ಶೈಖ್
ಇಸ್ಮಾಈಲುಲ್ ಹಿಖ್ಖಿ (ರ) ಬ್ರಹತ್ತಾದ ಹತ್ತು ಕಾಂಡ ಬರುವ
ತನ್ನ 'ರೂಹುಲ್ ಬಯಾನ್ ' ತಫ್ಸೀರ್ ನ 3/400 ನೇ ಪೇಜ್ ನಲ್ಲಿ ವಿವರಿಸುವುದು ನೋಡಿ...👇👇
🔘👉 فبناء القباب علي قبور العلماء ، والاولياء
👉ಉಲಮಾ,ಅವುಲಿಯಾ ಮುಂತಾದ ಪುಣ್ಯ ಪುರುಷರ ಕಬರಿನ ಮೇಲೆ ನಿರ್ಮಾಣ ಮಾಡುವ ಖುಬ್ಬಾ (ಗುಂಬಝ್)
🔘👉 ووضع الستور
🌱ದರ್ಗಾದ ಮೇಲೆ ಹಾಸುವ ವಸ್ತ್ರ,
👉(ಸುನ್ನಿಗಳ ಭಾಷೆಯಲ್ಲಿ 'ಪಡ ' ಪೊದಪ್ಪಿಕ್ಕಲ್)
👉(ಸಲಪಿಯ ಬಾಷಯಲ್ಲಿ 'ಬಸವ' ನನ್ನು ಅಲಂಕರಿಸುವುದು) ನಹೂಝ್ ಬಿಲ್ಲಾ.
🔘👉 والعمائم
🌱ಮುಂಡಾಸು ತರ ಕಟ್ಟು ಮಾಡಿ ಇಡುವುದು.
🔘👉 امر جائز
🌱ಅದೆಲ್ಲವೂ ಸಮ್ಮತಾರ್ಹ ಕಾರ್ಯವಾಗಿದೆ.
👉ಅಂದರೆ ಅದು ಹರಾಂ ಅಲ್ಲ.
👉ಶಿರ್ಕ್ ಅದರಲಿಲ್ಲ.
👉ಕಡೇ ಪಕ್ಷ ಕರಾಹತ್ ಕೂಡಾ ಅಲ್ಲ
ನಂತರ ಇಮಾಂ ಅವರು ಹೇಳುವುದು ನೋಡಿ.
🌱ದರ್ಗಾ ದ ಸಮೀಪ ಮೇಣದ ಬತ್ತಿ ಹೊತ್ತಿಸುವುದು ಬೆಳಕು ಹೊತ್ತಿಸುವುದು
🔘👈من باب التعظيم والاجلال
🌱ಅದೆಲ್ಲವೂ ಗೌರವ ಸೂಚಕವಾಗಿಯಾಗಿದ್ದರೆ ,
🔘👈 مقصدن حسن
تفسير روح البيان.3/400
🌱ಎಲ್ಲವೂ ಸದುದ್ದೇಶಕರವಾಗಿದೆ.
🌿👉ತಫ್ಸೀರ್ ರೂಹುಲ್ ಬಯಾನ್
3/400
ಮಝ್ಹಬ್ ನ ವಿದ್ವಾಂಸರಾದ ಇಮಾಮ್ ಮಾಲಿಕ್ ರವರ ಉಲ್ಲೇಖ ಈ ರೀತಿ ಇದೆ.
👇👇👇
🔘👈 كره مالك كشف السقف قبر رسول الله صلي الله عليه وسلم
🌱👉ರಸೂಲುಲ್ಲಾಹಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಬರ್ ಶರೀಫ್ ನ ಮೇಲೆ ಯಾವುದೇ ವಸ್ತ್ರ ಹಾಸದೆ ತೆರೆದಿಡುವುದನ್ನು ಇಮಾಮ್ ಮಾಲಿಕ್ (ರ) ವಿರೋಧಿಸುತ್ತಿದ್ದರು.
ಪವಿತ್ರ ಕಾಬಾ ಶರೀಫನ್ನು ಕಿಸ್ವ ಹೊದಿಸಿ ಗೌರವಿಸಲ್ಪಡುವ ಹಾಗೆ
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಖಬರಿ ನ ಮೇಲೆ ಕಿಸ್ ವ ಹೊದಿಸಿ ಗೌರವಿಸಲ್ಪಡಬೇಕು.
ಕಾರಣ ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರನ್ಮು ಗೌರವಿಸಲು ನಮಗೆ ಆಜ್ಞಾಪಿಸಲಾಗಿದೆ.
🔘👈 تعظيم قبره من تعظيمه صلي الله عليه وسلم
🌿👉ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಬರನ್ನು ಗೌರವಿಸುವುದು ನೆಬಿಯನ್ನು ಗೌರವಿಸುವುದಕ್ಕೆ ಸಮ.
ಇದು ಇಮಾಂ ಮಾಲಿಕ್ (ರ) ರವರ ಈ ಸ್ಪಷ್ಟ ಹೇಳಿಕೆ ಇದನ್ನು
ಇಮಾಂ ಸೆಯ್ಯದ್ ಶ್ಸುಂಹೂದಿ ತನ್ನ
ವಫಾಹುಲ್ ವಫಾ ಎಂಬ ಗ್ರಂಥದ 2/582 ನೇ ಪುಟದಲ್ಲಿ ವಿವರಿಸಿದ್ದಾರೆ.
ಅಷ್ಟೇ ಯಾಕೆ ಕಳ್ಳರು,ವನ್ಯಮೃಗ ಜೀವಿಗಳು ಕಬರನ್ನು ಕೊರೆದು ತೊಂದರೆ ಕೊಡುವ ಭೀತಿ ಇದ್ದರೆ,ಅಥವಾ ನೆರೆ ಮಯ್ಯಿತ್ತನ್ನು ಕೊಚ್ಚಿಕೊಂಡು ಹೋಗುವ ಭಯ ಇದ್ದಲ್ಲಿ ಸಾಮನ್ಯ ವ್ಯಕ್ತಿಯ ಖಬರನ್ನು ಕೂಡಾ ಕೆಳಮಟ್ಟದಿಂದಲೇ ಎತ್ತರಿಸಿ ಕಟ್ಟುವುದು ಕಡ್ಡಾಯವಾಗಿರುತ್ತದೆ ಎಂದಾಗಿದೆ.
ಶಾಫಿ ಮಝ್ಹಬ್ ನ ಫೈನಲ್ ಡಿಶಿಸನ್ ಕಿತಾಬ್ ತುಹ್ಪ ರಲ್ಲಿರುವ ಅಭಿಪ್ರಾಯ.
👉3/196
🌿👉ಆದ್ದರಿಂದ ಸಾಮಾನ್ಯ ಜನರು ಸಲಪಿ ಗಳ ಹದೀಸ್ ದುರ್ವ್ಯಖ್ಯಾನದಲ್ಲಿ ಸಿಲುಕಿ ಬೇಡಿ.
ಎತ್ತರಿಸಲ್ಪಟ್ಟ ಗೋರಿಗಳನ್ನು ಹೊಡೆದುರಿಳಿಸಲು, ಹಾಗೆ ಎತ್ತರಿಸಲ್ಪಟ್ಟು ಕಟ್ಟುವುದನ್ನು ವಿರೋದಿಸಿ ಬಂದ ಹದೀಸ್ ಮತ್ತು ಇಮಾಮರುಗಳ ಪ್ರಸ್ತಾಪ ಎಲ್ಲವೂ
ಸಾರ್ವಜನಿಕ ದಫನ ಭೂಮಿಯಲ್ಲಿ
ದಫನ್ ಮಾಡುವ ಸಾಮಾನ್ಯ ಜನರ ಕುರಿತಾಗಿದ್ದು.
ಆ ನಿಯಮ ಆಲಿಂ,ಅವುಲಿಯಾ ಸಜ್ಜನರ ಕಬರಿನ ಕುರಿತಲ್ಲ. ಎಂಬ ಪ್ಲಸ್ ಪೋಯಿಂಟ್ ಎಲ್ಲರೂ ಗಮನದಲ್ಲಿಟ್ಟರೆ ಸಲಪಿಗಳ ಯಾವುದೇ ಕುತಂತ್ರ ಯಾರಲ್ಲಿಯೂ ನಡೆಯದು.
👉ಹೀಗೆ ಪುಣ್ಯ ಪುರುಷರ ಖಬರನ್ನು ಎತ್ತರಿಸಿ ಕಟ್ಟಲು ಕಾರಣವೇನೆಂದು ಇಮಾಮ್ ಗಳು ವಿವರಣೆ ನೀಡುತ್ತಾರೆ
👇👇👇
🔘👈 احياء الزيارة والتبرك
اقناء
👉"ಸಜ್ಜನರ ಕಬರನ್ನು ಎತ್ತರಿಸಿ ಕಟ್ಟಲು ಧರ್ಮಸಮ್ಮತವಾಗಲು ಕಾರಣ ವೇನಂದರೆ
ಅವರ ಕಬರ್ ಝಿಯಾರತನ್ನು ಸದಾ ಜೀವಂತವಾಗಿರಿಸಿ ಅದರಿಂದ ಬರಕತ್ ಪಡೆಯಲಿಕ್ಕಾಗಿದೆ"
👉ಇಖ್ನಾಅ್.
ಆದ್ದರಿಂದ ಗೊತ್ತುಗುರಿಯಿಲ್ಲದೆ ಅಲೆದಾಡುತ್ತಿರುವ ಈ ಅಲೆಮಾರಿ ಸಲಪಿ ಗಳಿಗೆ ಈಗ ಕೆಲಸವೇನು ಇಲ್ಲ.
ಎಲ್ಲಿಂದಾದರೂ ಕೆಲವು ಹದೀಸ್ ಗಳನ್ನು ಹೆಕ್ಕಿ ತಂದು ಸಾಮಾಜಿಕ ತಾಣಗಳಲ್ಲಿ ಹರಿಯಬಿಟ್ಟು ವಸ್ ವಾಸ್ ಮಾಡುತ್ತಾ ಇರುತ್ತಾರೆ.
ಆದ್ದರಿಂದಲೇ ಕುರಾನ್ ಸೂರತ್ ಅನ್ನಾಸ್ ನಲ್ಲಿ ಹೇಳಿದ್ದು
"ಹ್ರದಯಗಳಲ್ಲಿ ವಸ್ ವಾಸ್ ಉಂಟು ಮಾಡುವ
ಮನುಷ್ಯ ಮತ್ತು ಜಿನ್ನ್ ಗಳಿಂದ ರಕ್ಷೆ ಬೇಡಿ" ಎಂದು.
ಅಲ್ಲಾಹು ಈ ವಸ್ವಾಸ್ ಮಾಡುವ ಮನುಷ್ಯ ಶೈತಾನ್ ಗಳಿಂದ ನಮ್ಮನ್ನು ಕಾಪಾಡಲಿ
ಆಮೀನ್.
ಇದೇ ವಿಷಯದಲ್ಲಿ ಇನ್ನೂ ವಿಸ್ತಾರವಾದ ವಿವರಣೆ ಮುಂದಿನ ಬರಹ ಗಳಲ್ಲಿ ಬರಲಿದೆ ಇನ್ಶಾಅಲ್ಲಾ.
✍ಅಬೂ ಶಝ
🔘ಕಬರ್ ಎತ್ತರಿಸಿ ಕಟ್ಟುವುದು ಶಿರ್ಕ್,ಅಥವಾ ಹರಾಂ ಎಂಬುದಕ್ಕೆ ಸಲಪಿಗಳಿಗೆ ಇದುವರೆಗೆ ಆದಾರ ನೀಡಲು ಸಾಧ್ಯವಾಗಲಿಲ.
'ನಹಾ' نهي ಅಂದರೆ ರಸೂಲುಲ್ಲಾಹಿ ಸಲ್ಲಲ್ಲಾಹು ಅಲೈಹುವಸಲ್ಲಂ ವಿರೋಧಿಸಿದರು.
ಎಂಬ ಅರ್ಥ ಬರುವ ಕೆಲವೊಂದು ಹದೀಸುಗಳನ್ನು ಇವರು ಉಲ್ಲೇಖ ಮಾಡುತ್ತಾರೆಯೆ ವಿನಃ ಬೇರೆ ಯಾವುದೇ ಅಸ್ತ್ರ ಇವರ ಬತ್ತಳಿಕೆಯಲ್ಲಿ ಇಲ್ಲ.
ಆದರೆ 'ನಹಾ' ಎಂಬ ಪದಕ್ಕೆ ಹರಾಂ ಎಂದು ಅರ್ಥ ಇದ್ದರೂ, ಕರಾಹತ್ ಗೂ 'ನಹಾ' ಎಂಬ ಪದ ಯೂಝ್ ಮಾಡಲಾಗುತ್ತೆ.
ಇದರ ಕುರಿತು ಇಮಾಮ್ ಶಾಫಿ (ರ) ಬರೆಯುತ್ತಾರೆ ✒
🔘قال الشافعي والاصحاب
ಶಾಫಿ (ರ)ಮತ್ತು ಸಂಗಡಿಗರು ಹೇಳುತ್ತಾರೆ.
🔘يجصص القبور
ಗೋರಿಗೆ ಸುಣ್ಣ ಬಳಿಯುವುದು.
🔘وان يكتب عليه
ಕಬರಿನ ಮೇಲೆ ಹೆಸರು ಬರೆಯುವುದು.
🔘 او غير ذلك
ಮುಂತಾದ ಕಾರ್ಯಗಳು,
🔘 وان يبني عليه
ಕಬರಿನ ಮೇಲೆ ಎತ್ತರಿಸಿ ಕಟ್ಟಡ ಕಟ್ಟುವುದು,
يكره
ಅದು ಕರಾಹತ್ ಮಾತ್ರ. ಹರಾಂ ಅಲ್ಲವೇ ಅಲ್ಲ.
ಅದೇ ಹದೀಸ್ ನಲ್ಲಿ ಗೋರಿಗೆ ಸುಣ್ಣ ಬಳಿಯುವುದನ್ನು ವಿರೋಧಿಸಿ ಬಂದ' ನಹಾ'
ಎಂಬುವುದಕ್ಕೆ ಇಮಾಮ ಶಾಫ (ರ) ಕೊಟ್ಟ ಅರ್ಥ
'ಕರಾಹತ್' ಎಂದಾಗಿದೆ.
🌑ನಂತರ ಇಮಾಮ ಶಾಫಿ (ರ) ಅಭಿಪ್ರಾಯ ಹೀಗಿದೆ..
'ಮುಸಬ್ಬಲತ್'
(ಒಂದು ಊರಿನ ಸಾರ್ವಜನಿಕ ಕಬರ್ ಸ್ಥಾನ) ಅಥವಾ ಅಂತಹ
ಭೂಮಿಯಲ್ಲಾದರೆ ಮೇಲೆ ಹೇಳಿದ ಸುಣ್ಣ ಬಳಿಯುವುದು,ಎತ್ತರಿಸಿ ಕಟ್ಟುವುದು ಮುಂತಾದ ಎಲ್ಲಾ ಕಾರ್ಯವು ಹರಾಂ ಎಂದು ಹೇಳಿದ್ದನ್ನು ಕಾಣಬಹುದು.
ಆದರೆ ಈ ಹರಾಂ /ಕರಾಹತ್ ನ ನಿಯಮ,
ಸಾಮಾನ್ಯ ಜನರ ಕಬರಿ ನ ಕುರಿತಾಗಿದೆ.
ಎಂಬುವುದನ್ನು ಮಾನ್ಯ ವಾಚಕರು ಪ್ರತ್ಯೇಕ ಗಮನಿಸಬೇಕು.
🔘 ಆದರೆ ಅಂಬಿಯಾ ಅವುಲಿಯಾಗಳ ಕಬರ ನ್ನು ಎತ್ತರಿಸುವುದು ಅದರ ಮೇಲೆ ಖುಬ್ಬ ನಿರ್ಮಿಸುವುದು ಪುಣ್ಯ ಕಾರ್ಯವಾಗಿದೆ.
ಇಮಾಂ ಅಶ್ಶೈಖ್
ಇಸ್ಮಾಈಲುಲ್ ಹಿಖ್ಖಿ (ರ) ಬ್ರಹತ್ತಾದ ಹತ್ತು ಕಾಂಡ ಬರುವ
ತನ್ನ 'ರೂಹುಲ್ ಬಯಾನ್ ' ತಫ್ಸೀರ್ ನ 3/400 ನೇ ಪೇಜ್ ನಲ್ಲಿ ವಿವರಿಸುವುದು ನೋಡಿ...👇👇
🔘👉 فبناء القباب علي قبور العلماء ، والاولياء
👉ಉಲಮಾ,ಅವುಲಿಯಾ ಮುಂತಾದ ಪುಣ್ಯ ಪುರುಷರ ಕಬರಿನ ಮೇಲೆ ನಿರ್ಮಾಣ ಮಾಡುವ ಖುಬ್ಬಾ (ಗುಂಬಝ್)
🔘👉 ووضع الستور
🌱ದರ್ಗಾದ ಮೇಲೆ ಹಾಸುವ ವಸ್ತ್ರ,
👉(ಸುನ್ನಿಗಳ ಭಾಷೆಯಲ್ಲಿ 'ಪಡ ' ಪೊದಪ್ಪಿಕ್ಕಲ್)
👉(ಸಲಪಿಯ ಬಾಷಯಲ್ಲಿ 'ಬಸವ' ನನ್ನು ಅಲಂಕರಿಸುವುದು) ನಹೂಝ್ ಬಿಲ್ಲಾ.
🔘👉 والعمائم
🌱ಮುಂಡಾಸು ತರ ಕಟ್ಟು ಮಾಡಿ ಇಡುವುದು.
🔘👉 امر جائز
🌱ಅದೆಲ್ಲವೂ ಸಮ್ಮತಾರ್ಹ ಕಾರ್ಯವಾಗಿದೆ.
👉ಅಂದರೆ ಅದು ಹರಾಂ ಅಲ್ಲ.
👉ಶಿರ್ಕ್ ಅದರಲಿಲ್ಲ.
👉ಕಡೇ ಪಕ್ಷ ಕರಾಹತ್ ಕೂಡಾ ಅಲ್ಲ
ನಂತರ ಇಮಾಂ ಅವರು ಹೇಳುವುದು ನೋಡಿ.
🌱ದರ್ಗಾ ದ ಸಮೀಪ ಮೇಣದ ಬತ್ತಿ ಹೊತ್ತಿಸುವುದು ಬೆಳಕು ಹೊತ್ತಿಸುವುದು
🔘👈من باب التعظيم والاجلال
🌱ಅದೆಲ್ಲವೂ ಗೌರವ ಸೂಚಕವಾಗಿಯಾಗಿದ್ದರೆ ,
🔘👈 مقصدن حسن
تفسير روح البيان.3/400
🌱ಎಲ್ಲವೂ ಸದುದ್ದೇಶಕರವಾಗಿದೆ.
🌿👉ತಫ್ಸೀರ್ ರೂಹುಲ್ ಬಯಾನ್
3/400
ಮಝ್ಹಬ್ ನ ವಿದ್ವಾಂಸರಾದ ಇಮಾಮ್ ಮಾಲಿಕ್ ರವರ ಉಲ್ಲೇಖ ಈ ರೀತಿ ಇದೆ.
👇👇👇
🔘👈 كره مالك كشف السقف قبر رسول الله صلي الله عليه وسلم
🌱👉ರಸೂಲುಲ್ಲಾಹಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಬರ್ ಶರೀಫ್ ನ ಮೇಲೆ ಯಾವುದೇ ವಸ್ತ್ರ ಹಾಸದೆ ತೆರೆದಿಡುವುದನ್ನು ಇಮಾಮ್ ಮಾಲಿಕ್ (ರ) ವಿರೋಧಿಸುತ್ತಿದ್ದರು.
ಪವಿತ್ರ ಕಾಬಾ ಶರೀಫನ್ನು ಕಿಸ್ವ ಹೊದಿಸಿ ಗೌರವಿಸಲ್ಪಡುವ ಹಾಗೆ
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಖಬರಿ ನ ಮೇಲೆ ಕಿಸ್ ವ ಹೊದಿಸಿ ಗೌರವಿಸಲ್ಪಡಬೇಕು.
ಕಾರಣ ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರನ್ಮು ಗೌರವಿಸಲು ನಮಗೆ ಆಜ್ಞಾಪಿಸಲಾಗಿದೆ.
🔘👈 تعظيم قبره من تعظيمه صلي الله عليه وسلم
🌿👉ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಬರನ್ನು ಗೌರವಿಸುವುದು ನೆಬಿಯನ್ನು ಗೌರವಿಸುವುದಕ್ಕೆ ಸಮ.
ಇದು ಇಮಾಂ ಮಾಲಿಕ್ (ರ) ರವರ ಈ ಸ್ಪಷ್ಟ ಹೇಳಿಕೆ ಇದನ್ನು
ಇಮಾಂ ಸೆಯ್ಯದ್ ಶ್ಸುಂಹೂದಿ ತನ್ನ
ವಫಾಹುಲ್ ವಫಾ ಎಂಬ ಗ್ರಂಥದ 2/582 ನೇ ಪುಟದಲ್ಲಿ ವಿವರಿಸಿದ್ದಾರೆ.
ಅಷ್ಟೇ ಯಾಕೆ ಕಳ್ಳರು,ವನ್ಯಮೃಗ ಜೀವಿಗಳು ಕಬರನ್ನು ಕೊರೆದು ತೊಂದರೆ ಕೊಡುವ ಭೀತಿ ಇದ್ದರೆ,ಅಥವಾ ನೆರೆ ಮಯ್ಯಿತ್ತನ್ನು ಕೊಚ್ಚಿಕೊಂಡು ಹೋಗುವ ಭಯ ಇದ್ದಲ್ಲಿ ಸಾಮನ್ಯ ವ್ಯಕ್ತಿಯ ಖಬರನ್ನು ಕೂಡಾ ಕೆಳಮಟ್ಟದಿಂದಲೇ ಎತ್ತರಿಸಿ ಕಟ್ಟುವುದು ಕಡ್ಡಾಯವಾಗಿರುತ್ತದೆ ಎಂದಾಗಿದೆ.
ಶಾಫಿ ಮಝ್ಹಬ್ ನ ಫೈನಲ್ ಡಿಶಿಸನ್ ಕಿತಾಬ್ ತುಹ್ಪ ರಲ್ಲಿರುವ ಅಭಿಪ್ರಾಯ.
👉3/196
🌿👉ಆದ್ದರಿಂದ ಸಾಮಾನ್ಯ ಜನರು ಸಲಪಿ ಗಳ ಹದೀಸ್ ದುರ್ವ್ಯಖ್ಯಾನದಲ್ಲಿ ಸಿಲುಕಿ ಬೇಡಿ.
ಎತ್ತರಿಸಲ್ಪಟ್ಟ ಗೋರಿಗಳನ್ನು ಹೊಡೆದುರಿಳಿಸಲು, ಹಾಗೆ ಎತ್ತರಿಸಲ್ಪಟ್ಟು ಕಟ್ಟುವುದನ್ನು ವಿರೋದಿಸಿ ಬಂದ ಹದೀಸ್ ಮತ್ತು ಇಮಾಮರುಗಳ ಪ್ರಸ್ತಾಪ ಎಲ್ಲವೂ
ಸಾರ್ವಜನಿಕ ದಫನ ಭೂಮಿಯಲ್ಲಿ
ದಫನ್ ಮಾಡುವ ಸಾಮಾನ್ಯ ಜನರ ಕುರಿತಾಗಿದ್ದು.
ಆ ನಿಯಮ ಆಲಿಂ,ಅವುಲಿಯಾ ಸಜ್ಜನರ ಕಬರಿನ ಕುರಿತಲ್ಲ. ಎಂಬ ಪ್ಲಸ್ ಪೋಯಿಂಟ್ ಎಲ್ಲರೂ ಗಮನದಲ್ಲಿಟ್ಟರೆ ಸಲಪಿಗಳ ಯಾವುದೇ ಕುತಂತ್ರ ಯಾರಲ್ಲಿಯೂ ನಡೆಯದು.
👉ಹೀಗೆ ಪುಣ್ಯ ಪುರುಷರ ಖಬರನ್ನು ಎತ್ತರಿಸಿ ಕಟ್ಟಲು ಕಾರಣವೇನೆಂದು ಇಮಾಮ್ ಗಳು ವಿವರಣೆ ನೀಡುತ್ತಾರೆ
👇👇👇
🔘👈 احياء الزيارة والتبرك
اقناء
👉"ಸಜ್ಜನರ ಕಬರನ್ನು ಎತ್ತರಿಸಿ ಕಟ್ಟಲು ಧರ್ಮಸಮ್ಮತವಾಗಲು ಕಾರಣ ವೇನಂದರೆ
ಅವರ ಕಬರ್ ಝಿಯಾರತನ್ನು ಸದಾ ಜೀವಂತವಾಗಿರಿಸಿ ಅದರಿಂದ ಬರಕತ್ ಪಡೆಯಲಿಕ್ಕಾಗಿದೆ"
👉ಇಖ್ನಾಅ್.
ಆದ್ದರಿಂದ ಗೊತ್ತುಗುರಿಯಿಲ್ಲದೆ ಅಲೆದಾಡುತ್ತಿರುವ ಈ ಅಲೆಮಾರಿ ಸಲಪಿ ಗಳಿಗೆ ಈಗ ಕೆಲಸವೇನು ಇಲ್ಲ.
ಎಲ್ಲಿಂದಾದರೂ ಕೆಲವು ಹದೀಸ್ ಗಳನ್ನು ಹೆಕ್ಕಿ ತಂದು ಸಾಮಾಜಿಕ ತಾಣಗಳಲ್ಲಿ ಹರಿಯಬಿಟ್ಟು ವಸ್ ವಾಸ್ ಮಾಡುತ್ತಾ ಇರುತ್ತಾರೆ.
ಆದ್ದರಿಂದಲೇ ಕುರಾನ್ ಸೂರತ್ ಅನ್ನಾಸ್ ನಲ್ಲಿ ಹೇಳಿದ್ದು
"ಹ್ರದಯಗಳಲ್ಲಿ ವಸ್ ವಾಸ್ ಉಂಟು ಮಾಡುವ
ಮನುಷ್ಯ ಮತ್ತು ಜಿನ್ನ್ ಗಳಿಂದ ರಕ್ಷೆ ಬೇಡಿ" ಎಂದು.
ಅಲ್ಲಾಹು ಈ ವಸ್ವಾಸ್ ಮಾಡುವ ಮನುಷ್ಯ ಶೈತಾನ್ ಗಳಿಂದ ನಮ್ಮನ್ನು ಕಾಪಾಡಲಿ
ಆಮೀನ್.
ಇದೇ ವಿಷಯದಲ್ಲಿ ಇನ್ನೂ ವಿಸ್ತಾರವಾದ ವಿವರಣೆ ಮುಂದಿನ ಬರಹ ಗಳಲ್ಲಿ ಬರಲಿದೆ ಇನ್ಶಾಅಲ್ಲಾ.
✍ಅಬೂ ಶಝ
Friday, October 20, 2017
#ಸಂಪೂರ್ಣ_ನಮಾಝ್
👉 *ನಿಯ್ಯತ್ತ್*
ಉದಾ: *ಲುಹರ್ ಎನ್ನ ಫರ್ಲ್ ನಿಸ್ಕಾರಂ ನಾಲ್ ರಕ್ಅತ್ ಖಿಬ್ಲಾಕ್ಕ್ ಮುನ್ನಿಟ್ಟ್ (ಇಮಾಮಿನೋಡು ಕೂಡಿ) ಅದಾ ಆಯಿ ಅಲ್ಲಾಹುತಾಆಲಾಕ್ಕ್ ವೇಂಡಿ ಙಾನ್ ನಿಸ್ಕರಿಕ್ಕುನ್ನು...*
👉 *ತಕ್ಬೀರತ್ತುಲ್ ಇಹ್ರಾಮ್*
👉 *ವಜ್ಜಹ್ತು*
*ವಜ್ಜಹ್ತು ವಜ್ಹಿಯ ಲಿಲ್ಲಝೀ(ذ ) ಫಥ್ವ(ط)ರಸ್ಸಮಾವಾತಿ ವಲ್ ಅರ್'ಲ (ض ) ಹನೀಫನ್ ಮುಸ್ಲಿಮನ್ ವಮಾ ಅನ ಮಿನಲ್ ಮುಶ್ರಿಕೀನ್. ಇನ್ನ ಸ್ವಲಾತೀ ವನುಸುಕೀ ವಮಹ್ಯಾಯ ವಮಮಾತೀ ಲಿಲ್ಲಾಹಿ ರಬ್ಬಿಲ್ ಆಲಮೀನ್. ಲಾಶರೀಕಲಹೂ ವಬಿಝಾಲಿಕ ಉಮಿರ್ತು ವಅನ ಮಿನಲ್ ಮುಸ್ಲಿಮೀನ್...*
👉 *ಫಾತಿಹ*
👉 *ಸೂರತ್*
👉 *ರುಕೂಅ್*
*ಸುಬ್'ಹಾನ ರಬ್ಬಿಯಲ್ ಅಳೀಮ್(ظ) ವಬಿಹಮ್ದಿಹೀ..* (3ಸಲ)
👉 *ಈತಿದಾಲ್*
*ರಬ್ಬನಾಲಕಲ್ಹಮ್ದು ಮಿಲ್ಅಸ್ಸಮಾವಾತಿ ವಮಿಲ್ಅಲ್ಅರ್ಳಿ ವಮಿಲ್ಅ ಮಾಶಿಅ್ತ ಮಿನ್ ಶೈಇನ್ಬಅ್ದು.*
👉 *ಸುಜೂದ್*
*ಸುಬ್ಹಾನ ರಬ್ಬಿಯಲ್ ಅಅ್(ع) ಲಾ ವಬಿಹಮ್ದಿಹೀ...* (3ಸಲ)
👉 *ಸುಜೂದ್ನ ಮಧ್ಯೆ ಕುಳಿತ*
*ರಬ್ಬಿಗ್(غ )ಫಿರ್ಲೀ ವರ್ಹಮ್ನೀ ವಜ್ಬುರ್ನೀ ವರ್ಫಅ್ನೀ ವರ್ಝ್ಕ್ನೀ ವಹ್ದಿನೀ ವಆಫಿನೀ.*
👉 *ಅತ್ತಹಿಯ್ಯಾತ್*
*ಅತ್ತಹಿಯ್ಯಾತು ಅಲ್-ಮುಬಾರಕಾತು ಅಸ್ಸಲವಾತು ಅತ್ತಯ್ಯಿಬಾತು ಲಿಲ್ಲಾಹಿ ಅಸ್ಸಲಾಮು ಅಲೈಕ ಅಯ್ಯುಹನ್ನಬಿಯ್ಯು ವರಹ್ಮತುಲ್ಲಾಹಿ ವಬರಕಾತುಹೂ. ಅಸ್ಸಲಾಮು ಅಲೈನಾ ವಅಲಾ ಇಬಾದಿಲ್ಲಹಿಸ್ಸ್ವಾಲಿಹೀನ್.*
*ಅಶ್ಹದು ಅಲ್ಲಾಇಲಾಹ ಇಲ್ಲಲ್ಲಾಹು ವಅಶ್ಹದು ಅನ್ನ ಮುಹಮ್ಮದರ್ರಸೂಲುಲ್ಲಾಹ್..*
👉 *ಸ್ವಲಾತ್*
*ಅಲ್ಲಾಹುಮ್ಮ ಸ್ವಲ್ಲಿಅಲಾ ಸಯ್ಯಿದಿನಾ ಮುಹಮ್ಮದಿನ್ ವಅಲಾ ವಅಲಾ ಆಲಿ ಸಯ್ಯಿದಿನಾ ಮುಹಮ್ಮದಿನ್. ಕಮಾ ಸ್ವಲ್ಲೈತ ಅಲಾ ಇಬ್ರಾಹೀಮ ವಅಲಾ ಆಲಿ ಇಬ್ರಾಹೀಮ ವಬಾರಿಕ್ ಅಲಾ ಸಯ್ಯಿದಿನಾ ಮುಹಮ್ಮದಿನ್ ವಅಲಾ ಅಲಿ ಮುಹಮ್ಮದಿನ್ ಕಮಾ ಬಾರಕ್ತ ಅಲಾ ಇಬ್ರಾಹೀಮ ವಅಲಾ ಆಲಿ ಇಬ್ರಾಹೀಮ ಫಿಲ್ ಆಲಮೀನ ಇನ್ನಕ ಹಮೀದುನ್ ಮಜೀದ್..*
👉 *ದುಆ (ಕೊನೆಯ ಅತ್ತಹ್ಯ್ಯಾತ್)*
*ಅಲ್ಲಾಹುಮ್ಮಗ್ಫಿರ್ಲೀ ಮಾಕದ್ದಮ್ತು ವಮಾ ಅಖ್ಖರ್ತು ವಮಾ ಅಸ್ರರ್ತು ವಮಾ ಅಅ್ಲನ್ತು ವಮಾ ಅಸ್ರಫ್ತು ವಮಾ ಅನ್ತ ಅಅ್ಲಮು ಬಿಹೀ ಮಿನ್ನೀ ಇನ್ನಕ ಅನ್ತಲ್ ಮುಕದ್ದಿಮು ವಅನ್ತಲ್ ಮುಅಖ್ಖಿರು ಲಾಇಲಾಹ ಇಲ್ಲಾ ಅನ್ತ ಅಲ್ಲಾಹುಮ್ಮ ಇನ್ನೀ ಅಊಝುಬಿಕ ಮಿನ್ ಅಝಾಬಿಲ್ ಕಬ್ರಿ ವಮಿನ್ ಅಝಾಬಿನ್ನಾರಿ ವಮಿನ್ ಫಿತ್ನತಿಲ್ ಮಹ್ಯಾ ವಲ್ಮಮಾತಿ ವಮಿನ್ ಫಿತ್ನತಿಲ್ ಮಸೀಹಿದ್ದಜ್ಜಾಲ್..*
ನಮಾಝಿನಲ್ಲಿ ಕಡ್ಡಾಯವಾಗಿ ಹೇಳಬೇಕಾದ ಕೆಲವು ಝಿಕ್ರ್ಗಳು...
ಅರಬಿ ಓದಲು ತಿಳಿಯದವರಿಗೆ ಉಪಕಾರಿಯಾಗಬಹುದು.
ತಾವು ಕಲಿಯಿರಿ.. ಇನ್ನೊಬ್ಬರಿಗೆ ಶೇರ್ ಮಾಡಿ ತಾವು ಪುಣ್ಯ ಗಳಿಸಿರಿ...
ಅಲ್ಲಾಹನು ಅನುಗ್ರಹಿಸಲಿ... ಆಮೀನ್.
👉 *ನಿಯ್ಯತ್ತ್*
ಉದಾ: *ಲುಹರ್ ಎನ್ನ ಫರ್ಲ್ ನಿಸ್ಕಾರಂ ನಾಲ್ ರಕ್ಅತ್ ಖಿಬ್ಲಾಕ್ಕ್ ಮುನ್ನಿಟ್ಟ್ (ಇಮಾಮಿನೋಡು ಕೂಡಿ) ಅದಾ ಆಯಿ ಅಲ್ಲಾಹುತಾಆಲಾಕ್ಕ್ ವೇಂಡಿ ಙಾನ್ ನಿಸ್ಕರಿಕ್ಕುನ್ನು...*
👉 *ತಕ್ಬೀರತ್ತುಲ್ ಇಹ್ರಾಮ್*
👉 *ವಜ್ಜಹ್ತು*
*ವಜ್ಜಹ್ತು ವಜ್ಹಿಯ ಲಿಲ್ಲಝೀ(ذ ) ಫಥ್ವ(ط)ರಸ್ಸಮಾವಾತಿ ವಲ್ ಅರ್'ಲ (ض ) ಹನೀಫನ್ ಮುಸ್ಲಿಮನ್ ವಮಾ ಅನ ಮಿನಲ್ ಮುಶ್ರಿಕೀನ್. ಇನ್ನ ಸ್ವಲಾತೀ ವನುಸುಕೀ ವಮಹ್ಯಾಯ ವಮಮಾತೀ ಲಿಲ್ಲಾಹಿ ರಬ್ಬಿಲ್ ಆಲಮೀನ್. ಲಾಶರೀಕಲಹೂ ವಬಿಝಾಲಿಕ ಉಮಿರ್ತು ವಅನ ಮಿನಲ್ ಮುಸ್ಲಿಮೀನ್...*
👉 *ಫಾತಿಹ*
👉 *ಸೂರತ್*
👉 *ರುಕೂಅ್*
*ಸುಬ್'ಹಾನ ರಬ್ಬಿಯಲ್ ಅಳೀಮ್(ظ) ವಬಿಹಮ್ದಿಹೀ..* (3ಸಲ)
👉 *ಈತಿದಾಲ್*
*ರಬ್ಬನಾಲಕಲ್ಹಮ್ದು ಮಿಲ್ಅಸ್ಸಮಾವಾತಿ ವಮಿಲ್ಅಲ್ಅರ್ಳಿ ವಮಿಲ್ಅ ಮಾಶಿಅ್ತ ಮಿನ್ ಶೈಇನ್ಬಅ್ದು.*
👉 *ಸುಜೂದ್*
*ಸುಬ್ಹಾನ ರಬ್ಬಿಯಲ್ ಅಅ್(ع) ಲಾ ವಬಿಹಮ್ದಿಹೀ...* (3ಸಲ)
👉 *ಸುಜೂದ್ನ ಮಧ್ಯೆ ಕುಳಿತ*
*ರಬ್ಬಿಗ್(غ )ಫಿರ್ಲೀ ವರ್ಹಮ್ನೀ ವಜ್ಬುರ್ನೀ ವರ್ಫಅ್ನೀ ವರ್ಝ್ಕ್ನೀ ವಹ್ದಿನೀ ವಆಫಿನೀ.*
👉 *ಅತ್ತಹಿಯ್ಯಾತ್*
*ಅತ್ತಹಿಯ್ಯಾತು ಅಲ್-ಮುಬಾರಕಾತು ಅಸ್ಸಲವಾತು ಅತ್ತಯ್ಯಿಬಾತು ಲಿಲ್ಲಾಹಿ ಅಸ್ಸಲಾಮು ಅಲೈಕ ಅಯ್ಯುಹನ್ನಬಿಯ್ಯು ವರಹ್ಮತುಲ್ಲಾಹಿ ವಬರಕಾತುಹೂ. ಅಸ್ಸಲಾಮು ಅಲೈನಾ ವಅಲಾ ಇಬಾದಿಲ್ಲಹಿಸ್ಸ್ವಾಲಿಹೀನ್.*
*ಅಶ್ಹದು ಅಲ್ಲಾಇಲಾಹ ಇಲ್ಲಲ್ಲಾಹು ವಅಶ್ಹದು ಅನ್ನ ಮುಹಮ್ಮದರ್ರಸೂಲುಲ್ಲಾಹ್..*
👉 *ಸ್ವಲಾತ್*
*ಅಲ್ಲಾಹುಮ್ಮ ಸ್ವಲ್ಲಿಅಲಾ ಸಯ್ಯಿದಿನಾ ಮುಹಮ್ಮದಿನ್ ವಅಲಾ ವಅಲಾ ಆಲಿ ಸಯ್ಯಿದಿನಾ ಮುಹಮ್ಮದಿನ್. ಕಮಾ ಸ್ವಲ್ಲೈತ ಅಲಾ ಇಬ್ರಾಹೀಮ ವಅಲಾ ಆಲಿ ಇಬ್ರಾಹೀಮ ವಬಾರಿಕ್ ಅಲಾ ಸಯ್ಯಿದಿನಾ ಮುಹಮ್ಮದಿನ್ ವಅಲಾ ಅಲಿ ಮುಹಮ್ಮದಿನ್ ಕಮಾ ಬಾರಕ್ತ ಅಲಾ ಇಬ್ರಾಹೀಮ ವಅಲಾ ಆಲಿ ಇಬ್ರಾಹೀಮ ಫಿಲ್ ಆಲಮೀನ ಇನ್ನಕ ಹಮೀದುನ್ ಮಜೀದ್..*
👉 *ದುಆ (ಕೊನೆಯ ಅತ್ತಹ್ಯ್ಯಾತ್)*
*ಅಲ್ಲಾಹುಮ್ಮಗ್ಫಿರ್ಲೀ ಮಾಕದ್ದಮ್ತು ವಮಾ ಅಖ್ಖರ್ತು ವಮಾ ಅಸ್ರರ್ತು ವಮಾ ಅಅ್ಲನ್ತು ವಮಾ ಅಸ್ರಫ್ತು ವಮಾ ಅನ್ತ ಅಅ್ಲಮು ಬಿಹೀ ಮಿನ್ನೀ ಇನ್ನಕ ಅನ್ತಲ್ ಮುಕದ್ದಿಮು ವಅನ್ತಲ್ ಮುಅಖ್ಖಿರು ಲಾಇಲಾಹ ಇಲ್ಲಾ ಅನ್ತ ಅಲ್ಲಾಹುಮ್ಮ ಇನ್ನೀ ಅಊಝುಬಿಕ ಮಿನ್ ಅಝಾಬಿಲ್ ಕಬ್ರಿ ವಮಿನ್ ಅಝಾಬಿನ್ನಾರಿ ವಮಿನ್ ಫಿತ್ನತಿಲ್ ಮಹ್ಯಾ ವಲ್ಮಮಾತಿ ವಮಿನ್ ಫಿತ್ನತಿಲ್ ಮಸೀಹಿದ್ದಜ್ಜಾಲ್..*
ನಮಾಝಿನಲ್ಲಿ ಕಡ್ಡಾಯವಾಗಿ ಹೇಳಬೇಕಾದ ಕೆಲವು ಝಿಕ್ರ್ಗಳು...
ಅರಬಿ ಓದಲು ತಿಳಿಯದವರಿಗೆ ಉಪಕಾರಿಯಾಗಬಹುದು.
ತಾವು ಕಲಿಯಿರಿ.. ಇನ್ನೊಬ್ಬರಿಗೆ ಶೇರ್ ಮಾಡಿ ತಾವು ಪುಣ್ಯ ಗಳಿಸಿರಿ...
ಅಲ್ಲಾಹನು ಅನುಗ್ರಹಿಸಲಿ... ಆಮೀನ್.
Wednesday, October 18, 2017
*ರೋಗಿಯನ್ನು ಸಂದರ್ಶಿಸಲು ಹೊರಟಿದ್ದೀರಾ ...?*
*ಒಂದ್ನಿಮಿಷ..!*
ರೋಗಿಯಾದ ವ್ಯಕ್ತಿಯನ್ನು ಸಂದರ್ಶಿಸುವುದು ಸುನ್ನತ್ತಾಗಿದೆ.ಮಾತ್ರವಲ್ಲ , ಅದನ್ನು ಸುನ್ನತ್ತಾಗಿ ಆಜ್ಞಾಪಿಸಿದ ಇಸ್ಲಾಮ್ ಧರ್ಮವು ರೋಗಿಯೊಂದಿಗೆ ಪಾಲಿಸಬೇಕಾದ ವರ್ತನೆಯು ಯಾವ ರೀತಿಯಲ್ಲಾಗಿರಬೇಕು ಎನ್ನುವುದನ್ನು ಸ್ಪಷ್ಟವಾಗಿ ಕಲಿಸಿಕೊಟ್ಟಿದೆ. ರೋಗಿಯಾದ ವ್ಯಕ್ತಿಯೊಬ್ಬರನ್ನು ಸಂದರ್ಶಿಸುವಾಗ ಅವರಿಗೆ ಭರವಸೆ ಮೂಡಿಸುವಂತಹ ಮಾತುಗಳನ್ನು ನೀವು ಆಡಿರಿ.
ರೋಗಿಯ ಹತ್ತಿರ ( ಅವರಿಗಿಷ್ಟವಿಲ್ಲದಿದ್ದರೆ) ಹೆಚ್ಚು ಹೊತ್ತು ಕೂತುಕೊಳ್ಳಬಾರದು. ರೋಗಿಯ ರೋಗವು ಶಮನವಾಗುವ ನಿರೀಕ್ಷೆಯಿದ್ದಲ್ಲಿ ರೋಗ ಶಮನಕ್ಕಾಗಿ ನೀವು ದುವಾ ಮಾಡಿರಿ.ರೋಗಿಯೊಂದಿಗೆ ದುಆಃ ಮಾಡಲು ವಸಿಯ್ಯತ್ ಮಾದಿರಿ. ರೋಗವುಂಟಾದ ಕಾರಣದಿಂದ ಅವರಿಗೆ ಲಭಿಸುವ ಪ್ರತಿಫಲದ ಬಗ್ಗೆಯೂ , ಆ ರೋಗದ ಕಾರಣಗಳಿಂದ ನೀವು ದುಃಖಿತರಾಗದಿರಿ ಎಂದು ಹೇಳುತ್ತಾ ತೌಬಾ ಮತ್ತು ದುವಾ ನಡೆಸುವಂತೆ ಅವರಲ್ಲಿ ವಿನಂತಿಸಬೇಕು.
ರೋಗಿಯ ಕಾರಣದಿಂದ ಕುಟುಂಬಸ್ಥರಿಗೆ ಯಾವುದೇ ನೋವು ಉಂಟಾಗದಂತೆ ಕುಟುಂಬಸ್ಥರನ್ನು ಸಮಾಧಾನ ಪಡಿಸುವುದೂ ಸಹ ಸುನ್ನತ್ತಾಗಿರುತ್ತದೆ ಅಂತ ಕಲಿಸಿದ ಧರ್ಮದ ಅನುಯಾಯಿಗಳಾದ ನಾವು ರೋಗಿಯ ಮುಂದೆ ತೋರುವಂತಹ ವರ್ತನೆಗಳು ಅದ್ಯಾವ ಮಟ್ಟಕ್ಕೆ ಇಳಿದು ಬಿಟ್ಟಿದೆ ಅನ್ನುವುದರ ಕುರಿತು ನಾವು ಚಿಂತಿಸಬೇಕಾಗಿದೆ.
ಮನುಷ್ಯನಾಗಿ ಹುಟ್ಟಿದ ಪ್ರತಿಯೊಬ್ಬನಿಗೂ ಮರಣ ಅನ್ನುವುದು ನಿಶ್ಚಯ . ಅದು ಯಾವ ಸಮಯದಲ್ಲಿ ,ಯಾವ ರೂಪದಲ್ಲಿ ಬಂದೆರಗುತ್ತದೆ ಅಂತ ಯಾರಿಗೂ ಹೇಳಲು ಸಾಧ್ಯವಿಲ್ಲ.
ಐಹಿಕ ಜೀವನದ ಲಾಲಸೆಯಲ್ಲಿ ಮೆರೆದಾಡುವ ಮನುಷ್ಯನಿಗಿಂದು ತನ್ನ ಶರೀರವು ಮರಣದ ರುಚಿಯನ್ನು ಆಸ್ವದಿಸಲು ಇದೆ ಅನ್ನುವಂತಹ ಸತ್ಯವನ್ನು ಮರೆತವನಂತೆ ವರ್ತಿಸುತ್ತಿದ್ದಾನೆ.
ಯಾವುದೇ ಒಬ್ಬ ರೋಗಿಯನ್ನು ಸಂದರ್ಶಿಸುವಾಗಲೂ ಆ ರೋಗಿಯನ್ನು ಸಂದರ್ಶಿಸಲು ಹೋದಂತಹ ವ್ಯಕ್ತಿಯ ಮಾತು ಕೇಳಿ ಇನ್ನಷ್ಟು ಖಿನ್ನತೆಗೊಳಗಾಗುವಂತಾಗಬಾರದು. ಆದರೆ ಇಂದು ನಾವು ಗೊತ್ತಿದ್ದೂ ಮಾಡುವ ತಪ್ಪುಗಳು ಸಹ ಇದುವೇ ಆಗಿರುತ್ತದೆ.
ರೋಗ ಪೀಡಿತರಾಗಿ ಮಲಗಿರುವ ವ್ಯಕ್ತಿಯ ಮುಂದೆ ಆ ವ್ಯಕ್ತಿಯ ರೋಗವನ್ನು ಅವರಿಗೆ ಅರ್ಥವಾಗುವಂತೆ ವಿವರಿಸಿಕೊಟ್ಟು , ಆ ರೋಗದಿಂದ ಇಂತಹ ಪರಿಣಾಮಗಳು ಸಂಭವಿಸುತ್ತದೆ . ಇನ್ನೂ ನಿಮ್ಮ ಪ್ರಾಯ ಸಣ್ಣದು ಅದಲ್ಲದೆ ನಿಮಗಿಷ್ಟು ಮಕ್ಕಳಿದ್ದಾರೆ ಅವರಿಗೆ ನೀವು ಈ ರೂಪದಲ್ಲಾದರೆ ಯಾರಿದ್ದಾರೆ ಅಂತ ಕೇಳಿದರೆ ಆ ಮನುಷ್ಯನು ಕಾಯಿಲೆಗಿಂತ ಅಧಿಕವಾಗಿ ಭಯ ಭೀತರಾಗುವುದು ಈ ವ್ಯಕ್ತಿಯ ಮಾತಿಗಾಗಿರುತ್ತದೆ.
ಮಾನಸಿಕವಾಗಿ ಖಿನ್ನತೆಗೊಳಗಾಗಲು ಆ ವ್ಯಕ್ತಿಗೆ ಇನ್ನು ರೋಗದ ಅವಶ್ಯಕತೆ ಖಂಡಿತವಾಗಿಯೂ ಇರಲ್ಲ.
ಆ ಕಾರಣದಿಂದಾಗಿ ಇಸ್ಲಾಂ ಧರ್ಮವು ರೋಗಿಯ ಮುಂದೆ ಹೆಚ್ಚು ಕೂತುಕೊಳ್ಳಬಾರದು ಅಂತ ತಾಕೀತು ಮಾಡಿದ್ದು.
ಹಸನುಲ್ ಬಸ್ವರಿ ರ.ಅ ರವರು ರೋಗಾವಸ್ಥೆಯಲ್ಲಿ ಕಳೆಯುತ್ತಿರುವಂತಹ ಸಂದರ್ಭದಲ್ಲಿ ಅವರನ್ನು ಸಂದರ್ಶಿಸಲು ಅವರ ನಿಕಟವರ್ತಿಗಳು ಅವರನ್ನು ಸಂದರ್ಶಿಸಲು ಹೋಗುತ್ತಾರೆ. ಸಂದರ್ಶಕರು ತುಂಬಾ ಹೊತ್ತು ಅಲ್ಲಿಂದ ಕದಲದೆ ತಮ್ಮದೇ ಮಾತುಕತೆಯಲ್ಲಿ ನಿರತರಾದಾಗ ಹಸನುಲ್ ಬಸ್ವರಿ ರ.ಅ ರವರಿಗೆ ಅವರಿರುವ ಕಾರಣದಿಂದ ಅಲ್ಲಿಂದ ಎಲ್ಲಿಗೂ ಹೋಗಲು ಸಾಧಿಸಲಿಲ್ಲ. ಕೊನೆಗೆ ಬಂದವರು ಅಲ್ಲಿಂದ ಹೊರಟು ಹೋಗುವಾಗ ದುವಾ ಮಾಡಲು ವಸಿಯ್ಯತ್ ಮಾಡಿದಾಗ ಹಸನುಲ್ ಬಸ್ವರಿ ರ.ಅ ರವರು ಸರ್ವಶಕ್ತನಾದ ರಬ್ಬೇ.. ನೀನು ಇವರಿಗೆ ರೋಗಿಯನ್ನು ಸಂದರ್ಶಿಸಲು ಹೋದಾಗ ಪಾಲಿಸಬೇಕಾದ ಮರ್ಯಾದೆಯನ್ನು ಕಲಿಸಿಕೊಡು ಅಂತ ಪ್ರಾರ್ಥಿಸಿದರು ಅಂತ ಚರಿತ್ರೆ ಗ್ರಂಥಗಳಲ್ಲಿ ಕಾಣಲು ನಮಗೆ ಸಾಧ್ಯವಿದೆ.
ರೋಗಿಯ ಮುಂದೆ ವಿವೇಚನೆಯಿಲ್ಲದವರಂತೆ ವರ್ತಿಸುವುದರ ಗಂಭೀರತೆಯನ್ನು ನಮಗೆ ಇದರಿಂದ ಅರ್ಥೈಸಲು ಸಾಧ್ಯವಿದೆ.
ಇನ್ನು ಕೆಲವು ಮಂದಿ ರೋಗಿಯನ್ನು ಸಂದರ್ಶಿಸಿದಾಗ ಈ ರೋಗವು ಒಬ್ಬರಿಂದಾಗಿ ಮನೆ ಮಂದಿಗೆಲ್ಲಾ ಹರಡುತ್ತದೆ ಅನ್ನುವ ಸುಳ್ಳನ್ನು ಹಬ್ಬಿಸಿ ಮನೆ ಮಂದಿಯನ್ನೆಲ್ಲಾ ಭಯ ಪಡಿಸುವುದು ಹಲವು ಕಡೆಗಳಲ್ಲಿ ಕಾಣಬಹುದು. ಒಂದು ಮನೆಯಲ್ಲಿರುವ ಒಬ್ಬ ರೋಗಿಯಿಂದಾಗಿ ಅವರ ಮನೆಯಲ್ಲಿರುವವರಿಗೆಲ್ಲಾ ಆ ರೋಗ ಹರಡುವುದಿಲ್ಲವೆಂದು ಪ್ರವಾದಿ ಸ. ಅ ರವರು ಹದೀಸ್ ಗಳಲ್ಲಿ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ ಯಾರೋ ಬಂದು ಏನೋ ಹೇಳಿದರು ಅಂತೇಳಿ ಭಯ ಪಡಬೇಕಾಗಿಲ್ಲ.
ರೋಗಿಯಾದ ವ್ಯಕ್ತಿಯೊಬ್ಬನ ಅವಸ್ಥೆಯು ಎದೆ ಹಾಲು ಕುಡಿಯುವ ಮಗುವಿನ ರೀತಿಯಲ್ಲಾಗಿರುತ್ತದೆ. ಒಬ್ಬ ರೋಗಿಯಾದವನ ಮಾನಸಿಕ ಸ್ಥಿತಿಗತಿಗಳನ್ನು ಅರ್ಥೈಸಬೇಕಾದರೆ ರೋಗಿಯೇ ಆಗಬೇಕೆಂದಿಲ್ಲ. ಒಬ್ಬರ ನೋವನ್ನು ಅರ್ಥೈಸುವ ನಿಷ್ಕಳಂಕ ಮನಸ್ಸಿದ್ದರೆ ಸಾಕು.
ನೀವು ಯಾವುದಾದರೂ ರೋಗಿಯನ್ನು ಸಂದರ್ಶಿಸಲು ಹೋಗುವವರೇ ಆಗಿದ್ದಲ್ಲಿ , ಆ ರೋಗಿಗೆ ನಿಮಗೆ ಸಹಾಯ ಮಾಡಲು ಸಾಧ್ಯವಾಗದಿದ್ದರೂ , ರೋಗಿಯೊಡನೆ ಪಾಲಿಸಬೇಕಾದ ಮರ್ಯಾದೆಗಳನ್ನು ಪಾಲಿಸಿ ,ಮನುಷ್ಯತ್ವವನ್ನು ಉಳಿಸಿಕೊಂಡು ಜೀವಿಸುವಂತವರಾಗಿ.
*ಸ್ನೇಹಜೀವಿ ಅಡ್ಕ*
*ಒಂದ್ನಿಮಿಷ..!*
ರೋಗಿಯಾದ ವ್ಯಕ್ತಿಯನ್ನು ಸಂದರ್ಶಿಸುವುದು ಸುನ್ನತ್ತಾಗಿದೆ.ಮಾತ್ರವಲ್ಲ , ಅದನ್ನು ಸುನ್ನತ್ತಾಗಿ ಆಜ್ಞಾಪಿಸಿದ ಇಸ್ಲಾಮ್ ಧರ್ಮವು ರೋಗಿಯೊಂದಿಗೆ ಪಾಲಿಸಬೇಕಾದ ವರ್ತನೆಯು ಯಾವ ರೀತಿಯಲ್ಲಾಗಿರಬೇಕು ಎನ್ನುವುದನ್ನು ಸ್ಪಷ್ಟವಾಗಿ ಕಲಿಸಿಕೊಟ್ಟಿದೆ. ರೋಗಿಯಾದ ವ್ಯಕ್ತಿಯೊಬ್ಬರನ್ನು ಸಂದರ್ಶಿಸುವಾಗ ಅವರಿಗೆ ಭರವಸೆ ಮೂಡಿಸುವಂತಹ ಮಾತುಗಳನ್ನು ನೀವು ಆಡಿರಿ.
ರೋಗಿಯ ಹತ್ತಿರ ( ಅವರಿಗಿಷ್ಟವಿಲ್ಲದಿದ್ದರೆ) ಹೆಚ್ಚು ಹೊತ್ತು ಕೂತುಕೊಳ್ಳಬಾರದು. ರೋಗಿಯ ರೋಗವು ಶಮನವಾಗುವ ನಿರೀಕ್ಷೆಯಿದ್ದಲ್ಲಿ ರೋಗ ಶಮನಕ್ಕಾಗಿ ನೀವು ದುವಾ ಮಾಡಿರಿ.ರೋಗಿಯೊಂದಿಗೆ ದುಆಃ ಮಾಡಲು ವಸಿಯ್ಯತ್ ಮಾದಿರಿ. ರೋಗವುಂಟಾದ ಕಾರಣದಿಂದ ಅವರಿಗೆ ಲಭಿಸುವ ಪ್ರತಿಫಲದ ಬಗ್ಗೆಯೂ , ಆ ರೋಗದ ಕಾರಣಗಳಿಂದ ನೀವು ದುಃಖಿತರಾಗದಿರಿ ಎಂದು ಹೇಳುತ್ತಾ ತೌಬಾ ಮತ್ತು ದುವಾ ನಡೆಸುವಂತೆ ಅವರಲ್ಲಿ ವಿನಂತಿಸಬೇಕು.
ರೋಗಿಯ ಕಾರಣದಿಂದ ಕುಟುಂಬಸ್ಥರಿಗೆ ಯಾವುದೇ ನೋವು ಉಂಟಾಗದಂತೆ ಕುಟುಂಬಸ್ಥರನ್ನು ಸಮಾಧಾನ ಪಡಿಸುವುದೂ ಸಹ ಸುನ್ನತ್ತಾಗಿರುತ್ತದೆ ಅಂತ ಕಲಿಸಿದ ಧರ್ಮದ ಅನುಯಾಯಿಗಳಾದ ನಾವು ರೋಗಿಯ ಮುಂದೆ ತೋರುವಂತಹ ವರ್ತನೆಗಳು ಅದ್ಯಾವ ಮಟ್ಟಕ್ಕೆ ಇಳಿದು ಬಿಟ್ಟಿದೆ ಅನ್ನುವುದರ ಕುರಿತು ನಾವು ಚಿಂತಿಸಬೇಕಾಗಿದೆ.
ಮನುಷ್ಯನಾಗಿ ಹುಟ್ಟಿದ ಪ್ರತಿಯೊಬ್ಬನಿಗೂ ಮರಣ ಅನ್ನುವುದು ನಿಶ್ಚಯ . ಅದು ಯಾವ ಸಮಯದಲ್ಲಿ ,ಯಾವ ರೂಪದಲ್ಲಿ ಬಂದೆರಗುತ್ತದೆ ಅಂತ ಯಾರಿಗೂ ಹೇಳಲು ಸಾಧ್ಯವಿಲ್ಲ.
ಐಹಿಕ ಜೀವನದ ಲಾಲಸೆಯಲ್ಲಿ ಮೆರೆದಾಡುವ ಮನುಷ್ಯನಿಗಿಂದು ತನ್ನ ಶರೀರವು ಮರಣದ ರುಚಿಯನ್ನು ಆಸ್ವದಿಸಲು ಇದೆ ಅನ್ನುವಂತಹ ಸತ್ಯವನ್ನು ಮರೆತವನಂತೆ ವರ್ತಿಸುತ್ತಿದ್ದಾನೆ.
ಯಾವುದೇ ಒಬ್ಬ ರೋಗಿಯನ್ನು ಸಂದರ್ಶಿಸುವಾಗಲೂ ಆ ರೋಗಿಯನ್ನು ಸಂದರ್ಶಿಸಲು ಹೋದಂತಹ ವ್ಯಕ್ತಿಯ ಮಾತು ಕೇಳಿ ಇನ್ನಷ್ಟು ಖಿನ್ನತೆಗೊಳಗಾಗುವಂತಾಗಬಾರದು. ಆದರೆ ಇಂದು ನಾವು ಗೊತ್ತಿದ್ದೂ ಮಾಡುವ ತಪ್ಪುಗಳು ಸಹ ಇದುವೇ ಆಗಿರುತ್ತದೆ.
ರೋಗ ಪೀಡಿತರಾಗಿ ಮಲಗಿರುವ ವ್ಯಕ್ತಿಯ ಮುಂದೆ ಆ ವ್ಯಕ್ತಿಯ ರೋಗವನ್ನು ಅವರಿಗೆ ಅರ್ಥವಾಗುವಂತೆ ವಿವರಿಸಿಕೊಟ್ಟು , ಆ ರೋಗದಿಂದ ಇಂತಹ ಪರಿಣಾಮಗಳು ಸಂಭವಿಸುತ್ತದೆ . ಇನ್ನೂ ನಿಮ್ಮ ಪ್ರಾಯ ಸಣ್ಣದು ಅದಲ್ಲದೆ ನಿಮಗಿಷ್ಟು ಮಕ್ಕಳಿದ್ದಾರೆ ಅವರಿಗೆ ನೀವು ಈ ರೂಪದಲ್ಲಾದರೆ ಯಾರಿದ್ದಾರೆ ಅಂತ ಕೇಳಿದರೆ ಆ ಮನುಷ್ಯನು ಕಾಯಿಲೆಗಿಂತ ಅಧಿಕವಾಗಿ ಭಯ ಭೀತರಾಗುವುದು ಈ ವ್ಯಕ್ತಿಯ ಮಾತಿಗಾಗಿರುತ್ತದೆ.
ಮಾನಸಿಕವಾಗಿ ಖಿನ್ನತೆಗೊಳಗಾಗಲು ಆ ವ್ಯಕ್ತಿಗೆ ಇನ್ನು ರೋಗದ ಅವಶ್ಯಕತೆ ಖಂಡಿತವಾಗಿಯೂ ಇರಲ್ಲ.
ಆ ಕಾರಣದಿಂದಾಗಿ ಇಸ್ಲಾಂ ಧರ್ಮವು ರೋಗಿಯ ಮುಂದೆ ಹೆಚ್ಚು ಕೂತುಕೊಳ್ಳಬಾರದು ಅಂತ ತಾಕೀತು ಮಾಡಿದ್ದು.
ಹಸನುಲ್ ಬಸ್ವರಿ ರ.ಅ ರವರು ರೋಗಾವಸ್ಥೆಯಲ್ಲಿ ಕಳೆಯುತ್ತಿರುವಂತಹ ಸಂದರ್ಭದಲ್ಲಿ ಅವರನ್ನು ಸಂದರ್ಶಿಸಲು ಅವರ ನಿಕಟವರ್ತಿಗಳು ಅವರನ್ನು ಸಂದರ್ಶಿಸಲು ಹೋಗುತ್ತಾರೆ. ಸಂದರ್ಶಕರು ತುಂಬಾ ಹೊತ್ತು ಅಲ್ಲಿಂದ ಕದಲದೆ ತಮ್ಮದೇ ಮಾತುಕತೆಯಲ್ಲಿ ನಿರತರಾದಾಗ ಹಸನುಲ್ ಬಸ್ವರಿ ರ.ಅ ರವರಿಗೆ ಅವರಿರುವ ಕಾರಣದಿಂದ ಅಲ್ಲಿಂದ ಎಲ್ಲಿಗೂ ಹೋಗಲು ಸಾಧಿಸಲಿಲ್ಲ. ಕೊನೆಗೆ ಬಂದವರು ಅಲ್ಲಿಂದ ಹೊರಟು ಹೋಗುವಾಗ ದುವಾ ಮಾಡಲು ವಸಿಯ್ಯತ್ ಮಾಡಿದಾಗ ಹಸನುಲ್ ಬಸ್ವರಿ ರ.ಅ ರವರು ಸರ್ವಶಕ್ತನಾದ ರಬ್ಬೇ.. ನೀನು ಇವರಿಗೆ ರೋಗಿಯನ್ನು ಸಂದರ್ಶಿಸಲು ಹೋದಾಗ ಪಾಲಿಸಬೇಕಾದ ಮರ್ಯಾದೆಯನ್ನು ಕಲಿಸಿಕೊಡು ಅಂತ ಪ್ರಾರ್ಥಿಸಿದರು ಅಂತ ಚರಿತ್ರೆ ಗ್ರಂಥಗಳಲ್ಲಿ ಕಾಣಲು ನಮಗೆ ಸಾಧ್ಯವಿದೆ.
ರೋಗಿಯ ಮುಂದೆ ವಿವೇಚನೆಯಿಲ್ಲದವರಂತೆ ವರ್ತಿಸುವುದರ ಗಂಭೀರತೆಯನ್ನು ನಮಗೆ ಇದರಿಂದ ಅರ್ಥೈಸಲು ಸಾಧ್ಯವಿದೆ.
ಇನ್ನು ಕೆಲವು ಮಂದಿ ರೋಗಿಯನ್ನು ಸಂದರ್ಶಿಸಿದಾಗ ಈ ರೋಗವು ಒಬ್ಬರಿಂದಾಗಿ ಮನೆ ಮಂದಿಗೆಲ್ಲಾ ಹರಡುತ್ತದೆ ಅನ್ನುವ ಸುಳ್ಳನ್ನು ಹಬ್ಬಿಸಿ ಮನೆ ಮಂದಿಯನ್ನೆಲ್ಲಾ ಭಯ ಪಡಿಸುವುದು ಹಲವು ಕಡೆಗಳಲ್ಲಿ ಕಾಣಬಹುದು. ಒಂದು ಮನೆಯಲ್ಲಿರುವ ಒಬ್ಬ ರೋಗಿಯಿಂದಾಗಿ ಅವರ ಮನೆಯಲ್ಲಿರುವವರಿಗೆಲ್ಲಾ ಆ ರೋಗ ಹರಡುವುದಿಲ್ಲವೆಂದು ಪ್ರವಾದಿ ಸ. ಅ ರವರು ಹದೀಸ್ ಗಳಲ್ಲಿ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ ಯಾರೋ ಬಂದು ಏನೋ ಹೇಳಿದರು ಅಂತೇಳಿ ಭಯ ಪಡಬೇಕಾಗಿಲ್ಲ.
ರೋಗಿಯಾದ ವ್ಯಕ್ತಿಯೊಬ್ಬನ ಅವಸ್ಥೆಯು ಎದೆ ಹಾಲು ಕುಡಿಯುವ ಮಗುವಿನ ರೀತಿಯಲ್ಲಾಗಿರುತ್ತದೆ. ಒಬ್ಬ ರೋಗಿಯಾದವನ ಮಾನಸಿಕ ಸ್ಥಿತಿಗತಿಗಳನ್ನು ಅರ್ಥೈಸಬೇಕಾದರೆ ರೋಗಿಯೇ ಆಗಬೇಕೆಂದಿಲ್ಲ. ಒಬ್ಬರ ನೋವನ್ನು ಅರ್ಥೈಸುವ ನಿಷ್ಕಳಂಕ ಮನಸ್ಸಿದ್ದರೆ ಸಾಕು.
ನೀವು ಯಾವುದಾದರೂ ರೋಗಿಯನ್ನು ಸಂದರ್ಶಿಸಲು ಹೋಗುವವರೇ ಆಗಿದ್ದಲ್ಲಿ , ಆ ರೋಗಿಗೆ ನಿಮಗೆ ಸಹಾಯ ಮಾಡಲು ಸಾಧ್ಯವಾಗದಿದ್ದರೂ , ರೋಗಿಯೊಡನೆ ಪಾಲಿಸಬೇಕಾದ ಮರ್ಯಾದೆಗಳನ್ನು ಪಾಲಿಸಿ ,ಮನುಷ್ಯತ್ವವನ್ನು ಉಳಿಸಿಕೊಂಡು ಜೀವಿಸುವಂತವರಾಗಿ.
*ಸ್ನೇಹಜೀವಿ ಅಡ್ಕ*
🌷🌷🌷🌷🌷🌷🌷🌷🌷
ಹಳೆಯ ಬಟ್ಟೆಧರಿಸಿಕೊಂಡ ಓರ್ವ ವಯೋವೃದ್ದ ರೈಲುಗಾಡಿಯ ಎ.ಸಿ. ಭೋಗಿಯಲ್ಲಿ ಯಾತ್ರೆ ಮಾಡುತ್ತಿದ್ದರು.
ಟಿಕೆಟ್ ಪರಿಶೋದಕನು ( ಟಿ. ಟಿ. ಇ ) ಅವರ ಹತ್ತಿರ ಹೋಗಿ ಟಿಕೆಟ್ ಕೇಳಿದರು.
ವೃದ್ದನು ತನ್ನ ಬ್ಯಾಗಿನಲ್ಲಿ ಟಿಕೇಟ್ ಹುಡುಕಲು ಆರಂಭಿಸಿದರು.
"ಇಲ್ಲಿ ಎಲ್ಲಿಯೋ ಕಾಣಬೇಕು."
ವೃದ್ಧ ಟಿಕೇಟ್ ಹುಡುಕುವುದರ ಮಧ್ಯೆ ಅತೃಪ್ತಿಯೊಂದಿಗೆ ಟಿ.ಸಿ.ಇ ಹೇಳಿದನು.
"ನಾನು ಮರಳಿ ಬರುವಾಗ ತಾವು ಟಿಕೆಟ್ ತೋರಿಸಬೇಕು."
ವೃದ್ಧನು ಟಿಕೆಟ್ ಇಲ್ಲದೆ ಯಾತ್ರೆ ಮಾಡುತ್ತಿರುವುದೆಂದು ಪರಿಶೋಧಕ ಊಹಿಸಿದನು.
ಅಲ್ಪ ಸಮಯ ಕಳೆದು ಆಗಮಿಸಿದ ಪರಿಶೋಧಕನಿಗೆ ವೃದ್ಧನು ತನ್ನ ಎ.ಸಿ. ಕ್ಲಾಸ್ ಟಿಕೆಟ್ ತೋರಿಸಿದರು.
ಟಿಕೇಟ್ ಪರಿಶೋಧಕನಿಗೆ ತನ್ನ ಊಹೆಯ ಬಗ್ಗೆ ತಪ್ಪಿನ ಅರಿವಾಯಿತು.
"ಒಂದೇ ನೋಟದಲ್ಲಿ ನಾನು ಅವರ ವ್ಯಕ್ತಿತ್ವದ ಮೇಲೆ ಬೆಲೆ ಕಟ್ಟಬಾರದಿತ್ತು. ಎಂದು ತನ್ನಲ್ಲಿ ತಾನೇ ಹೇಳಿಕೊಂಡನು."
ರೈಲುಗಾಡಿ ರೈಲ್ವೇ ನಿಲ್ದಾಣ ತಲುಪಿದಾಗ ಆ ವಯೋ ವೃದ್ದರನ್ನು ಹೊರಗೆ ಬರಲು ಪರಿಶೋಧಕನು ಸಹಾಯ ಮಾಡಿದನು.
ತನ್ನಲ್ಲಿದ್ದ ಸಾಮಾನುಗಳನ್ನು ತೆಗೆಯಲು ಒಬ್ಬ ಹೊರೆ ಹೊತ್ತುವ ಕೂಲಿ ಕೆಲಸದವನನ್ನು ವೃದ್ಧನು ಕರೆದನು.
ಕೂಲಿ ಕೆಲಸದವನು ವೃದ್ದನ ಸಾಮಾನುಗಳನ್ನು ಎತ್ತಿದನಾದರೂ, ಕೂಡಲೇ ಅವೆಲ್ಲವನ್ನೂ ಕೆಳಗಿಟ್ಟು ಹೋಗಿ, ಅವನು ಮುಂದಿನ ಭೋಗಿಯಲ್ಲಿ ಬಂದು ಇಳಿದ ಒಳ್ಳೆಯ ವಸ್ತ್ರ ಧರಿಸಿದ ಸುಂದರಿಯಾದ ಒಬ್ಬಳು ಯುವತಿಯ ಸಾಮಾನುಗಳನ್ನು ಎತ್ತಿ ತೆಲೆಗಿಟ್ಟು ನಡೆದು ಮುಂದೆಕ್ಕೆ ಸಾಗಿದನು.
ಇದೆಲ್ಲವನ್ನೂ ನೋಡುತಿದ್ದ ಟಿಕೆಟ್ ಪರಿಶೋಧಕ ವೃದ್ಧನ ಸಾಮಾನುಗಳನ್ನು ಸ್ವತಃ ತಾವೇ ಎತ್ತಿಕೊಂಡು ಹೋಗಿ ಒಂದು ಟ್ಯಾಕ್ಸಿಗೆ ತುಂಬಿಸಲು ಸಹಾಯ ಮಾಡಿದನು.
ಪರಿಶೋದಕರೊಂದಿಗೆ ಕೃತಜ್ಞತೆ ಹೇಳಿದ ವೃದ್ಧ ಒಂದು ನೂರು ರೂಪಾಯಿಯು ಕೊಟ್ಟು ಹೇಳಿದರು "ದಯಮಾಡಿ ಇದನ್ನು ಆ ಕೂಲಿಗಾರನಿಗೆ ನೀಡಬೇಕು." ಎಂದರು.
ಇನ್ನು ಮುಂದೆ ಯಾರನ್ನೂ ಅವರ ವೇಷಭೂಷಣ ನೋಡಿ ಬೆಲೆ ಕಲ್ಪಿಸಬಾರದೆಂದು ಕೂಲಿಗಾರನಿಗೆ ಹೇಳಬೇಕು ಎಂದು ಹೇಳಿ ಹೊರಟು ಹೋದರು.
ಅಲ್ಲಿಂದ ಮರಳಿದ ಪರಿಶೋಧಕನು ಕೂಲಿಗಾರನನ್ನು ಕಂಡಾಗ ಅವರ ಹತ್ತಿರ ಹೇಳಿದರು., "ನೀವು ಮಾಡಿದ್ದು ಸರಿಯಲ್ಲ."
ಏನಾದರೂ ಈ ಹಣ ಅವರು ನಿಮಗೆ ಕೊಟ್ಟಿರುವುದುದಾಗಿದೆ. ವೇಷ ನೋಡಿ ಯಾರಿಗೂ ಬೆಲೆ ಕಲ್ಪಿಸಬಾರದು ಎಂದು ಕೂಡ ನಿಮ್ಮ ಬಳಿ ಹೇಳಲು ಹೇಳಿದ್ದಾರೆ.
"ಕ್ಷಮಿಸಬೇಕು ಸಾರ್"
ಎಂದು ಹೇಳಿ, ಕೂಲಿ ಕೆಲಸದವನು ಹೇಳಿದನು, "ಅವಸರದಿಂದ ನಾನು ಹೇಳಲು ಮರೆತು ಬಿಟ್ಟೆ, ಅವರು ಓರ್ವ ಕಣ್ಣುಕಾಣದ ಕುರುಡಿ ಸ್ತ್ರೀಯಾಗಿದ್ದಾರೆ.
ಪ್ರತಿದಿನ ನಾನು ಅವರ ಸಾಮಾನುಗಳನ್ನು ಎತ್ತಿಕೊಂಡು ಹೋಗುವುದು. ನಾನು ಅದಕ್ಕೆ ಅವರಿಂದ ಕೂಲಿ ಏನು ತೆಗೆಯುತ್ತಿಲ್ಲ.
ತಾವು ಆ ವೃದ್ಧನನ್ನು ಇನ್ನು ಕಾಣಲು ಸಾದ್ಯವಾಗುವುದಾದರೆ ಅವರ ಹತ್ತಿರ ಹೇಳಬೇಕು, ಯಾರನ್ನು ಒಂದೇ ನೋಟದಲ್ಲಿ ಬೆಲೆ ಕಲ್ಪಿಸಬಾರದು ಎಂದು."
*ನಾವಾಗಿದ್ದೇವೆ ನಿಜಕ್ಕೂ ಸರಿಯಾದವರು ಎಂಬುವುದಾಗಿದೆ ನಮ್ಮೆಲ್ಲರ ಧೋರಣೆ..*
*ಅನಿರೀಕ್ಷಿತವಾಗಿಯೋ ಅಲ್ಲದೆಯೋ ಹಲವು ಬಾರಿ ಹೀಗೆಯೇ ನಮ್ಮ ಜೀವನದಲ್ಲಿಯೂ ಇಂತಹ ಘಟನೆಗಳು ಸಂಭವಿಸುತ್ತದೆ..*
*ಆ ಸಮಯದ ಅಹಂಕಾರದಲ್ಲಿ ನಾವು ಹಲವಾರು ಬಾರಿ ಅತಿರೇಕದ ವರ್ತನೆಗಳನ್ನು ತೋರಿಸುತ್ತೇವೆ..*
*ಈ ಅಹಂಕಾರದಿಂದ ನಾವು ಕೆಲವೊಮ್ಮೆ ಇನ್ನೊಬರ ದೋಷವನ್ನು ಹುಡುಕಲು ಶ್ರಮಿಸುತ್ತೇವೆ..*
*ಆದರೆ ನಮಗಿಂತ ದೊಡ್ಡ ಸರಿ ಅವರಾಗಿದ್ದರು ಎಂದು ಮನವರಿಕೆ ಮಾಡುವುದರಲ್ಲಿ ನಾವು ಹಲವು ಬಾರಿ ಎಡವಿಕೊಳ್ಳುತ್ತೇವೆ.*
✍ಗಫೂರ್ ಬಾಯಾರ್
------------------------
🔎 _ಹೃದಯದ ಆಳದಿಂದ ಓದಿರಿ.._
_ಜೀವನದಲ್ಲಿ ಅಳವಡಿಸಿರಿ.._
🔎ಸ್ವಂತ ಭಕ್ತಿ, ಅರೋಗ್ಯ, ಸಂತೋಷ, ಮನಶಾಂತಿ, ಹಾಗೂ ನಿದ್ರೆ ಇವೆಲ್ಲಕ್ಕಿಂತ ಸಂಪತ್ತಿಗೆ ಪ್ರಾಧಾನ್ಯತೆ ನೀಡಬಾರದು.
🔎ಕಣ್ಣೀರು ಒರೆಸಿ, ಇಡೀ ಪ್ರಪಂಚದ ಸರ್ವ ಸೃಷ್ಟಿಗಳನ್ನು ಸೃಷ್ಟಿಸಿದವನನ್ನು ಆರಾಧಿಸಿರಿ.
ಒಳ್ಳೆಯದು ಮಾತ್ರ ಚಿಂತಿಸಿರಿ, ನಮಗೆ ಲಭಿಸಿದೆಲ್ಲವೂ ಅನುಗ್ರಹವಾಗಿದೆ ಎಂದು ನೆನಪಿರಲಿ.
🔎ಸತ್ಕರ್ಮಗಳು ಮಾತ್ರ ನೀಡುವ ಮರದಂತೆ ನಾವಾಗಬೇಕು. ಕಲ್ಲು ಬಿಸಾಡಿದರೂ ಅದು ಫಲವನ್ನು ಕೊಡುತ್ತಾ ಇರುತ್ತದೆ.
🔎ನಮ್ಮ ಸ್ವಭಾವ ರೀತಿಗಳು, ಮನೋಭಾವನೆಗಳು, ಹೂದೋಟಕ್ಕಿಂತಲೂ ಮನೋಹರವಾಗಲಿ.
🔎ಸಮಯವನ್ನು ಸರಿಯಾಗಿ ಬಳಸಿದರೆ ಮಾಡಲಿರುದೆಲ್ಲವೂ ಮಾಡಿ ಮುಗಿಸಲು ಸಾಧ್ಯವಿದೆ.
🔎ಒಳ್ಳೆಯ ಗ್ರಂಥಗಳು ಓದಿರಿ.
ಅಲ್ಲದಿದ್ದರೆ ವಿಶುದ್ಧ ಗ್ರಂಥಗಳ ಪಾರಾಯಣವನ್ನು ಕೇಳಿರಿ.
ಕೆಲವೊಮ್ಮೆ ಅದರ ಒಂದು ಸಣ್ಣ ವಚನವು ಹೃದಯದಲ್ಲಿ ಕಂಪನವನ್ನು ಸೃಷ್ಟಿಸಬಹುದು..
🔎ಮಳೆಗಿಂತ ಉಪಕಾರಿ ಆಗಿರಿ.
ಚಂದ್ರಕ್ಕಿಂತಲೂ ಸೌಂದರ್ಯ ಉಳ್ಳವರಾಗಿರಿ.
🔎ನಮ್ಮ ಅಲಂಕಾರ ವರ್ಣನೆ ಸ್ವರ್ಣವೋ, ಬೆಳ್ಳಿಯೋ ಅಲ್ಲ. ಬದಲು ವಿನಮ್ರತೆ, ವಿನಯ, ಕ್ಷಮೆ, ದಯೆ, ತಿಳುವಳಿಕೆ ಹಾಗೂ ಪರೋಪಕಾರ ಎಂಬುವುದಾಗಬೇಕು.
🔎ಜೀವನ ನಿರಾಸೆಯಲ್ಲಿ ಸಿಲುಕಿದರೆ ಏನೂ ಕಲಿಯಲೊ, ಯಾವುದರಲ್ಲಿಯೂ ಸಂತೋಷವನ್ನೊ ಕಾಣಲು ಸಾಧ್ಯವಿಲ್ಲ.
🔎ಆರೋಗ್ಯಕರವಾದ ಶರೀರದಲ್ಲಿ ವಂಚನೆ, ವಿದ್ವೇಷ, ಅಸೂಯೆ ಎಂಬಿತ್ಯಾದಿಗಳಿಗೆ ಸ್ಥಾನವಿಲ್ಲ.
🔎ದಾನ ಧರ್ಮಗಳಿಂದ ಬಡವರ ಮತ್ತು ಅಗತ್ಯತೆ ಇರುವವರ ಸ್ನೇಹವನ್ನು ಗಳಿಸಿರಿ.
🔎ಪ್ರಾರ್ಥನೆಯನ್ನು ರೂಢಿ ಮಾಡಿ.
ಒಂದು ಗಂಟೆಗೊಂದು ಆಶಯ ರೂಪೀಕರಿಸಿರಿ. ದಿನಕ್ಕೊಂದು ಒಂದು ಒಳಿತುಗಳನ್ನಾದರೂ ಮಾಡಿರಿ.
🔎ನಮ್ಮ ಚಿಂತನೆಯಾಗಿದೆ ನಮ್ಮ ಸ್ವರ್ಣ, ಧಾರ್ಮಿಕತೆಯಾಗಿದೆ ಅಲಂಕಾರ, ಒಳ್ಳೆಯ ಸ್ವಭಾವವಾಗಿದೆ ಆಸ್ತಿ.
🔎ಸುಂಟರಗಾಳಿಯ ನಡುವಿನಲ್ಲೂ ಒಳ್ಳೆಯದೇ ಬರುವುದೆಂದು ಆಶಿಸಿರಿ.
🔎ಉಪದೇಶದಿಂದಲೂ, ದಯೆ ಇರುವ ಮಾತಿನಿಂದಲೂ, ನಿಮ್ಮನ್ನು ಸಹಾಯ ಮಾಡಲು ಸಾಧ್ಯವಿರುವವರಿಗೆ ಮಾತ್ರ ನಿಮ್ಮ ದುಃಖಗಳನ್ನು ಹಂಚಿರಿ.
🔎ಬಿದ್ದು ಗಾಯವಾದ ಮಗುವನ್ನು ನೆನೆದು ನಮ್ಮ ಸಮಯ ವ್ಯರ್ಥ ಮಾಡಬಾರದು. ಮಾಗುವಿನ ಗಾಯಗಳು ಬೇಗನೆ ಪರಿಹರಿಸುವ ಮಾರ್ಗವನ್ನು ಕಂಡುಕೊಳ್ಳಬೇಕು.
🔎ಒಂದೊಂದು ದಿವಸವು ಹೊಸತನದೊಂದಿಗೆ ಆರಂಭವಾಗಲಿ. ಮಾಡಲು ಸಾಧ್ಯವಾಗದ ಕಾರ್ಯಗಳನ್ನು ಯೋಚಿಸಿ ದುಃಖಿಸಬೇಡಿ. ಸುಧಾರಣೆ ಮಾಡಲು ಸಾಧ್ಯವಾಗುವ ಕೆಲಸಗಳಿಗೆ ಸಮಯವನ್ನು ಮೀಸಲಿರಿಸಿರಿ.
🔎ನಮ್ಮಂತೆಯೇ ಎಲ್ಲರಿಗೂ ಸಮಸ್ಯೆಗಳಿವೆ. ಎಂದು ನೆನೆದುಕೊಂಡರೆ ಮನಸ್ಸು ಶಾಂತವಾದಿತು.
🔎ಕಳೆದ ಕಾಲದಲ್ಲಿ ನಾವು ತಪ್ಪು ಮಾಡಿದವರಾಗಿದ್ದರೆ ಅದರಿಂದ್ದ ಪಾಠ ಕಲಿತುಕೊಳ್ಳಬೇಕು, ಮತ್ತೆ ಆ ತಪ್ಪಿನಿಂದ ಮುಕ್ತನಾಗಬೇಕು.
🔎ನಮ್ಮ ಅತೀ ದೊಡ್ಡ ಶತ್ರುವಾಗಿದೆ ನಿರಾಶೆ. ಅದಕ್ಕೆ ನಮ್ಮ ಮನ:ಸ್ಸಮಾಧಾನ ನಾಶಪಡಿಸಲು ತಾಕತ್ತು ಇದೆ.
🔎ಕಳೆದು ಹೋದ ಕಾಲವನ್ನು ಬದಲಿಸಲು ನಮ್ಮಿಂದ ಸಾದ್ಯವಿಲ್ಲ. ಇನ್ನು ಬಾಕಿ ಇರುವ ಕಾಲದಲ್ಲಿ ಏನು ಸಂಭವಿಸಬಹುದು ಎಂದು ಕೂಡಾ ನಮಗೆ ತಿಳಿದಿಲ್ಲ.
ಮತ್ತೇಕೆ ನಾವು ದುಃಖಿಸಬೇಕು.
🔎ಆಹಾರ ಕಡಿಮೆ ಸೇವಿಸಿ, ಶರೀರಕ್ಕೆ ಆರೋಗ್ಯ ವೃದ್ದಿಯಾಗಬಹುದು.
🔎ಪಾಪಗಳು ಕಡಿಮೆ ಮಾಡಿ, ಮನಸ್ಸಿಗೆ ಅರೋಗ್ಯ ಉಂಟಾದಿತು.
🔎ದುಃಖಗಳನ್ನು ಕಡಿಮೆ ಮಾಡಿ, ಹೃದಯಕ್ಕೆ ಅರೋಗ್ಯವಿರಬಹುದು.
🔎ಮಾತು ಕಡಿಮೆ ಮಾಡಿ, ಜೀವನಕ್ಕೆ ಆರೋಗ್ಯ ಜಾಸ್ತಿಯಾದಿತು.
🔎ಜೀವನವೇ ಕಡಿಮೆ ಇರುವುದು, ಅದರಲ್ಲಿ ಚಿಂತಿತನಾಗಿಯೂ, ದುಃಖಿಸಿಯೂ, ಮತ್ತೆ ಮತ್ತೆ ಜೀವನವನ್ನು ಸಣ್ಣದು ಮಾಡಬಾರದು.
🔎ಕೆಟ್ಟದಾದ ನಾಲಗೆಯಿಂದ ಹೊರಡುವ ಕೆಟ್ಟ ಮಾತಿಗೆ ಆ ನಾಲಗೆಗಿಂತಲೂ, ಅದರ ಯಜಮಾನನಿಗೆ ಆಗಿದೆ ಹೆಚ್ಚು ದೋಷ ಉಂಟು ಮಾಡುವುದು.
🔎ಸುಂದರಿಯಾದ ಸ್ತ್ರೀ ಆಭರಣವಾದರೆ, ಸತ್'ವೃತ್ತಿಯಾದ ಸ್ತ್ರೀ ನಿಧಿಯಾಗಿದೆ.
©ಮನಸು ಸುಂದರವಾದರೆ ಕಾಣುವುದೆಲ್ಲವೂ ಸುಂದರವಾಗಿರುವುದು.
ಸ್ನೇಹಿತರೆ ಇದನ್ನು ಓದಿದ ನಂತರ ಇಷ್ಟವಾದರೆ ವರ್ಗಾಯಿಸಿರಿ, ಕಾರಣ ಒಳಿತನ್ನು ತಿಳಿಯಲು ಕಾತರದಿಂದಿರುವ ಸಾವಿರಾರು ಸ್ನೇಹಿತರು ನಮಗೆ ಸುತ್ತಲೂ ಇದ್ದಾರೆ ಎಂಬ ವಿಷಯವನ್ನು ಮರೆಯದಿರಿ..
*ಶುಭವಾಗಲಿ*.
ಅನುವಾದ:
✍ಗಫೂರ್ ಬಾಯಾರ್
🎱❣❣❣❣❣❣❣💟
ಹಳೆಯ ಬಟ್ಟೆಧರಿಸಿಕೊಂಡ ಓರ್ವ ವಯೋವೃದ್ದ ರೈಲುಗಾಡಿಯ ಎ.ಸಿ. ಭೋಗಿಯಲ್ಲಿ ಯಾತ್ರೆ ಮಾಡುತ್ತಿದ್ದರು.
ಟಿಕೆಟ್ ಪರಿಶೋದಕನು ( ಟಿ. ಟಿ. ಇ ) ಅವರ ಹತ್ತಿರ ಹೋಗಿ ಟಿಕೆಟ್ ಕೇಳಿದರು.
ವೃದ್ದನು ತನ್ನ ಬ್ಯಾಗಿನಲ್ಲಿ ಟಿಕೇಟ್ ಹುಡುಕಲು ಆರಂಭಿಸಿದರು.
"ಇಲ್ಲಿ ಎಲ್ಲಿಯೋ ಕಾಣಬೇಕು."
ವೃದ್ಧ ಟಿಕೇಟ್ ಹುಡುಕುವುದರ ಮಧ್ಯೆ ಅತೃಪ್ತಿಯೊಂದಿಗೆ ಟಿ.ಸಿ.ಇ ಹೇಳಿದನು.
"ನಾನು ಮರಳಿ ಬರುವಾಗ ತಾವು ಟಿಕೆಟ್ ತೋರಿಸಬೇಕು."
ವೃದ್ಧನು ಟಿಕೆಟ್ ಇಲ್ಲದೆ ಯಾತ್ರೆ ಮಾಡುತ್ತಿರುವುದೆಂದು ಪರಿಶೋಧಕ ಊಹಿಸಿದನು.
ಅಲ್ಪ ಸಮಯ ಕಳೆದು ಆಗಮಿಸಿದ ಪರಿಶೋಧಕನಿಗೆ ವೃದ್ಧನು ತನ್ನ ಎ.ಸಿ. ಕ್ಲಾಸ್ ಟಿಕೆಟ್ ತೋರಿಸಿದರು.
ಟಿಕೇಟ್ ಪರಿಶೋಧಕನಿಗೆ ತನ್ನ ಊಹೆಯ ಬಗ್ಗೆ ತಪ್ಪಿನ ಅರಿವಾಯಿತು.
"ಒಂದೇ ನೋಟದಲ್ಲಿ ನಾನು ಅವರ ವ್ಯಕ್ತಿತ್ವದ ಮೇಲೆ ಬೆಲೆ ಕಟ್ಟಬಾರದಿತ್ತು. ಎಂದು ತನ್ನಲ್ಲಿ ತಾನೇ ಹೇಳಿಕೊಂಡನು."
ರೈಲುಗಾಡಿ ರೈಲ್ವೇ ನಿಲ್ದಾಣ ತಲುಪಿದಾಗ ಆ ವಯೋ ವೃದ್ದರನ್ನು ಹೊರಗೆ ಬರಲು ಪರಿಶೋಧಕನು ಸಹಾಯ ಮಾಡಿದನು.
ತನ್ನಲ್ಲಿದ್ದ ಸಾಮಾನುಗಳನ್ನು ತೆಗೆಯಲು ಒಬ್ಬ ಹೊರೆ ಹೊತ್ತುವ ಕೂಲಿ ಕೆಲಸದವನನ್ನು ವೃದ್ಧನು ಕರೆದನು.
ಕೂಲಿ ಕೆಲಸದವನು ವೃದ್ದನ ಸಾಮಾನುಗಳನ್ನು ಎತ್ತಿದನಾದರೂ, ಕೂಡಲೇ ಅವೆಲ್ಲವನ್ನೂ ಕೆಳಗಿಟ್ಟು ಹೋಗಿ, ಅವನು ಮುಂದಿನ ಭೋಗಿಯಲ್ಲಿ ಬಂದು ಇಳಿದ ಒಳ್ಳೆಯ ವಸ್ತ್ರ ಧರಿಸಿದ ಸುಂದರಿಯಾದ ಒಬ್ಬಳು ಯುವತಿಯ ಸಾಮಾನುಗಳನ್ನು ಎತ್ತಿ ತೆಲೆಗಿಟ್ಟು ನಡೆದು ಮುಂದೆಕ್ಕೆ ಸಾಗಿದನು.
ಇದೆಲ್ಲವನ್ನೂ ನೋಡುತಿದ್ದ ಟಿಕೆಟ್ ಪರಿಶೋಧಕ ವೃದ್ಧನ ಸಾಮಾನುಗಳನ್ನು ಸ್ವತಃ ತಾವೇ ಎತ್ತಿಕೊಂಡು ಹೋಗಿ ಒಂದು ಟ್ಯಾಕ್ಸಿಗೆ ತುಂಬಿಸಲು ಸಹಾಯ ಮಾಡಿದನು.
ಪರಿಶೋದಕರೊಂದಿಗೆ ಕೃತಜ್ಞತೆ ಹೇಳಿದ ವೃದ್ಧ ಒಂದು ನೂರು ರೂಪಾಯಿಯು ಕೊಟ್ಟು ಹೇಳಿದರು "ದಯಮಾಡಿ ಇದನ್ನು ಆ ಕೂಲಿಗಾರನಿಗೆ ನೀಡಬೇಕು." ಎಂದರು.
ಇನ್ನು ಮುಂದೆ ಯಾರನ್ನೂ ಅವರ ವೇಷಭೂಷಣ ನೋಡಿ ಬೆಲೆ ಕಲ್ಪಿಸಬಾರದೆಂದು ಕೂಲಿಗಾರನಿಗೆ ಹೇಳಬೇಕು ಎಂದು ಹೇಳಿ ಹೊರಟು ಹೋದರು.
ಅಲ್ಲಿಂದ ಮರಳಿದ ಪರಿಶೋಧಕನು ಕೂಲಿಗಾರನನ್ನು ಕಂಡಾಗ ಅವರ ಹತ್ತಿರ ಹೇಳಿದರು., "ನೀವು ಮಾಡಿದ್ದು ಸರಿಯಲ್ಲ."
ಏನಾದರೂ ಈ ಹಣ ಅವರು ನಿಮಗೆ ಕೊಟ್ಟಿರುವುದುದಾಗಿದೆ. ವೇಷ ನೋಡಿ ಯಾರಿಗೂ ಬೆಲೆ ಕಲ್ಪಿಸಬಾರದು ಎಂದು ಕೂಡ ನಿಮ್ಮ ಬಳಿ ಹೇಳಲು ಹೇಳಿದ್ದಾರೆ.
"ಕ್ಷಮಿಸಬೇಕು ಸಾರ್"
ಎಂದು ಹೇಳಿ, ಕೂಲಿ ಕೆಲಸದವನು ಹೇಳಿದನು, "ಅವಸರದಿಂದ ನಾನು ಹೇಳಲು ಮರೆತು ಬಿಟ್ಟೆ, ಅವರು ಓರ್ವ ಕಣ್ಣುಕಾಣದ ಕುರುಡಿ ಸ್ತ್ರೀಯಾಗಿದ್ದಾರೆ.
ಪ್ರತಿದಿನ ನಾನು ಅವರ ಸಾಮಾನುಗಳನ್ನು ಎತ್ತಿಕೊಂಡು ಹೋಗುವುದು. ನಾನು ಅದಕ್ಕೆ ಅವರಿಂದ ಕೂಲಿ ಏನು ತೆಗೆಯುತ್ತಿಲ್ಲ.
ತಾವು ಆ ವೃದ್ಧನನ್ನು ಇನ್ನು ಕಾಣಲು ಸಾದ್ಯವಾಗುವುದಾದರೆ ಅವರ ಹತ್ತಿರ ಹೇಳಬೇಕು, ಯಾರನ್ನು ಒಂದೇ ನೋಟದಲ್ಲಿ ಬೆಲೆ ಕಲ್ಪಿಸಬಾರದು ಎಂದು."
*ನಾವಾಗಿದ್ದೇವೆ ನಿಜಕ್ಕೂ ಸರಿಯಾದವರು ಎಂಬುವುದಾಗಿದೆ ನಮ್ಮೆಲ್ಲರ ಧೋರಣೆ..*
*ಅನಿರೀಕ್ಷಿತವಾಗಿಯೋ ಅಲ್ಲದೆಯೋ ಹಲವು ಬಾರಿ ಹೀಗೆಯೇ ನಮ್ಮ ಜೀವನದಲ್ಲಿಯೂ ಇಂತಹ ಘಟನೆಗಳು ಸಂಭವಿಸುತ್ತದೆ..*
*ಆ ಸಮಯದ ಅಹಂಕಾರದಲ್ಲಿ ನಾವು ಹಲವಾರು ಬಾರಿ ಅತಿರೇಕದ ವರ್ತನೆಗಳನ್ನು ತೋರಿಸುತ್ತೇವೆ..*
*ಈ ಅಹಂಕಾರದಿಂದ ನಾವು ಕೆಲವೊಮ್ಮೆ ಇನ್ನೊಬರ ದೋಷವನ್ನು ಹುಡುಕಲು ಶ್ರಮಿಸುತ್ತೇವೆ..*
*ಆದರೆ ನಮಗಿಂತ ದೊಡ್ಡ ಸರಿ ಅವರಾಗಿದ್ದರು ಎಂದು ಮನವರಿಕೆ ಮಾಡುವುದರಲ್ಲಿ ನಾವು ಹಲವು ಬಾರಿ ಎಡವಿಕೊಳ್ಳುತ್ತೇವೆ.*
✍ಗಫೂರ್ ಬಾಯಾರ್
------------------------
🔎 _ಹೃದಯದ ಆಳದಿಂದ ಓದಿರಿ.._
_ಜೀವನದಲ್ಲಿ ಅಳವಡಿಸಿರಿ.._
🔎ಸ್ವಂತ ಭಕ್ತಿ, ಅರೋಗ್ಯ, ಸಂತೋಷ, ಮನಶಾಂತಿ, ಹಾಗೂ ನಿದ್ರೆ ಇವೆಲ್ಲಕ್ಕಿಂತ ಸಂಪತ್ತಿಗೆ ಪ್ರಾಧಾನ್ಯತೆ ನೀಡಬಾರದು.
🔎ಕಣ್ಣೀರು ಒರೆಸಿ, ಇಡೀ ಪ್ರಪಂಚದ ಸರ್ವ ಸೃಷ್ಟಿಗಳನ್ನು ಸೃಷ್ಟಿಸಿದವನನ್ನು ಆರಾಧಿಸಿರಿ.
ಒಳ್ಳೆಯದು ಮಾತ್ರ ಚಿಂತಿಸಿರಿ, ನಮಗೆ ಲಭಿಸಿದೆಲ್ಲವೂ ಅನುಗ್ರಹವಾಗಿದೆ ಎಂದು ನೆನಪಿರಲಿ.
🔎ಸತ್ಕರ್ಮಗಳು ಮಾತ್ರ ನೀಡುವ ಮರದಂತೆ ನಾವಾಗಬೇಕು. ಕಲ್ಲು ಬಿಸಾಡಿದರೂ ಅದು ಫಲವನ್ನು ಕೊಡುತ್ತಾ ಇರುತ್ತದೆ.
🔎ನಮ್ಮ ಸ್ವಭಾವ ರೀತಿಗಳು, ಮನೋಭಾವನೆಗಳು, ಹೂದೋಟಕ್ಕಿಂತಲೂ ಮನೋಹರವಾಗಲಿ.
🔎ಸಮಯವನ್ನು ಸರಿಯಾಗಿ ಬಳಸಿದರೆ ಮಾಡಲಿರುದೆಲ್ಲವೂ ಮಾಡಿ ಮುಗಿಸಲು ಸಾಧ್ಯವಿದೆ.
🔎ಒಳ್ಳೆಯ ಗ್ರಂಥಗಳು ಓದಿರಿ.
ಅಲ್ಲದಿದ್ದರೆ ವಿಶುದ್ಧ ಗ್ರಂಥಗಳ ಪಾರಾಯಣವನ್ನು ಕೇಳಿರಿ.
ಕೆಲವೊಮ್ಮೆ ಅದರ ಒಂದು ಸಣ್ಣ ವಚನವು ಹೃದಯದಲ್ಲಿ ಕಂಪನವನ್ನು ಸೃಷ್ಟಿಸಬಹುದು..
🔎ಮಳೆಗಿಂತ ಉಪಕಾರಿ ಆಗಿರಿ.
ಚಂದ್ರಕ್ಕಿಂತಲೂ ಸೌಂದರ್ಯ ಉಳ್ಳವರಾಗಿರಿ.
🔎ನಮ್ಮ ಅಲಂಕಾರ ವರ್ಣನೆ ಸ್ವರ್ಣವೋ, ಬೆಳ್ಳಿಯೋ ಅಲ್ಲ. ಬದಲು ವಿನಮ್ರತೆ, ವಿನಯ, ಕ್ಷಮೆ, ದಯೆ, ತಿಳುವಳಿಕೆ ಹಾಗೂ ಪರೋಪಕಾರ ಎಂಬುವುದಾಗಬೇಕು.
🔎ಜೀವನ ನಿರಾಸೆಯಲ್ಲಿ ಸಿಲುಕಿದರೆ ಏನೂ ಕಲಿಯಲೊ, ಯಾವುದರಲ್ಲಿಯೂ ಸಂತೋಷವನ್ನೊ ಕಾಣಲು ಸಾಧ್ಯವಿಲ್ಲ.
🔎ಆರೋಗ್ಯಕರವಾದ ಶರೀರದಲ್ಲಿ ವಂಚನೆ, ವಿದ್ವೇಷ, ಅಸೂಯೆ ಎಂಬಿತ್ಯಾದಿಗಳಿಗೆ ಸ್ಥಾನವಿಲ್ಲ.
🔎ದಾನ ಧರ್ಮಗಳಿಂದ ಬಡವರ ಮತ್ತು ಅಗತ್ಯತೆ ಇರುವವರ ಸ್ನೇಹವನ್ನು ಗಳಿಸಿರಿ.
🔎ಪ್ರಾರ್ಥನೆಯನ್ನು ರೂಢಿ ಮಾಡಿ.
ಒಂದು ಗಂಟೆಗೊಂದು ಆಶಯ ರೂಪೀಕರಿಸಿರಿ. ದಿನಕ್ಕೊಂದು ಒಂದು ಒಳಿತುಗಳನ್ನಾದರೂ ಮಾಡಿರಿ.
🔎ನಮ್ಮ ಚಿಂತನೆಯಾಗಿದೆ ನಮ್ಮ ಸ್ವರ್ಣ, ಧಾರ್ಮಿಕತೆಯಾಗಿದೆ ಅಲಂಕಾರ, ಒಳ್ಳೆಯ ಸ್ವಭಾವವಾಗಿದೆ ಆಸ್ತಿ.
🔎ಸುಂಟರಗಾಳಿಯ ನಡುವಿನಲ್ಲೂ ಒಳ್ಳೆಯದೇ ಬರುವುದೆಂದು ಆಶಿಸಿರಿ.
🔎ಉಪದೇಶದಿಂದಲೂ, ದಯೆ ಇರುವ ಮಾತಿನಿಂದಲೂ, ನಿಮ್ಮನ್ನು ಸಹಾಯ ಮಾಡಲು ಸಾಧ್ಯವಿರುವವರಿಗೆ ಮಾತ್ರ ನಿಮ್ಮ ದುಃಖಗಳನ್ನು ಹಂಚಿರಿ.
🔎ಬಿದ್ದು ಗಾಯವಾದ ಮಗುವನ್ನು ನೆನೆದು ನಮ್ಮ ಸಮಯ ವ್ಯರ್ಥ ಮಾಡಬಾರದು. ಮಾಗುವಿನ ಗಾಯಗಳು ಬೇಗನೆ ಪರಿಹರಿಸುವ ಮಾರ್ಗವನ್ನು ಕಂಡುಕೊಳ್ಳಬೇಕು.
🔎ಒಂದೊಂದು ದಿವಸವು ಹೊಸತನದೊಂದಿಗೆ ಆರಂಭವಾಗಲಿ. ಮಾಡಲು ಸಾಧ್ಯವಾಗದ ಕಾರ್ಯಗಳನ್ನು ಯೋಚಿಸಿ ದುಃಖಿಸಬೇಡಿ. ಸುಧಾರಣೆ ಮಾಡಲು ಸಾಧ್ಯವಾಗುವ ಕೆಲಸಗಳಿಗೆ ಸಮಯವನ್ನು ಮೀಸಲಿರಿಸಿರಿ.
🔎ನಮ್ಮಂತೆಯೇ ಎಲ್ಲರಿಗೂ ಸಮಸ್ಯೆಗಳಿವೆ. ಎಂದು ನೆನೆದುಕೊಂಡರೆ ಮನಸ್ಸು ಶಾಂತವಾದಿತು.
🔎ಕಳೆದ ಕಾಲದಲ್ಲಿ ನಾವು ತಪ್ಪು ಮಾಡಿದವರಾಗಿದ್ದರೆ ಅದರಿಂದ್ದ ಪಾಠ ಕಲಿತುಕೊಳ್ಳಬೇಕು, ಮತ್ತೆ ಆ ತಪ್ಪಿನಿಂದ ಮುಕ್ತನಾಗಬೇಕು.
🔎ನಮ್ಮ ಅತೀ ದೊಡ್ಡ ಶತ್ರುವಾಗಿದೆ ನಿರಾಶೆ. ಅದಕ್ಕೆ ನಮ್ಮ ಮನ:ಸ್ಸಮಾಧಾನ ನಾಶಪಡಿಸಲು ತಾಕತ್ತು ಇದೆ.
🔎ಕಳೆದು ಹೋದ ಕಾಲವನ್ನು ಬದಲಿಸಲು ನಮ್ಮಿಂದ ಸಾದ್ಯವಿಲ್ಲ. ಇನ್ನು ಬಾಕಿ ಇರುವ ಕಾಲದಲ್ಲಿ ಏನು ಸಂಭವಿಸಬಹುದು ಎಂದು ಕೂಡಾ ನಮಗೆ ತಿಳಿದಿಲ್ಲ.
ಮತ್ತೇಕೆ ನಾವು ದುಃಖಿಸಬೇಕು.
🔎ಆಹಾರ ಕಡಿಮೆ ಸೇವಿಸಿ, ಶರೀರಕ್ಕೆ ಆರೋಗ್ಯ ವೃದ್ದಿಯಾಗಬಹುದು.
🔎ಪಾಪಗಳು ಕಡಿಮೆ ಮಾಡಿ, ಮನಸ್ಸಿಗೆ ಅರೋಗ್ಯ ಉಂಟಾದಿತು.
🔎ದುಃಖಗಳನ್ನು ಕಡಿಮೆ ಮಾಡಿ, ಹೃದಯಕ್ಕೆ ಅರೋಗ್ಯವಿರಬಹುದು.
🔎ಮಾತು ಕಡಿಮೆ ಮಾಡಿ, ಜೀವನಕ್ಕೆ ಆರೋಗ್ಯ ಜಾಸ್ತಿಯಾದಿತು.
🔎ಜೀವನವೇ ಕಡಿಮೆ ಇರುವುದು, ಅದರಲ್ಲಿ ಚಿಂತಿತನಾಗಿಯೂ, ದುಃಖಿಸಿಯೂ, ಮತ್ತೆ ಮತ್ತೆ ಜೀವನವನ್ನು ಸಣ್ಣದು ಮಾಡಬಾರದು.
🔎ಕೆಟ್ಟದಾದ ನಾಲಗೆಯಿಂದ ಹೊರಡುವ ಕೆಟ್ಟ ಮಾತಿಗೆ ಆ ನಾಲಗೆಗಿಂತಲೂ, ಅದರ ಯಜಮಾನನಿಗೆ ಆಗಿದೆ ಹೆಚ್ಚು ದೋಷ ಉಂಟು ಮಾಡುವುದು.
🔎ಸುಂದರಿಯಾದ ಸ್ತ್ರೀ ಆಭರಣವಾದರೆ, ಸತ್'ವೃತ್ತಿಯಾದ ಸ್ತ್ರೀ ನಿಧಿಯಾಗಿದೆ.
©ಮನಸು ಸುಂದರವಾದರೆ ಕಾಣುವುದೆಲ್ಲವೂ ಸುಂದರವಾಗಿರುವುದು.
ಸ್ನೇಹಿತರೆ ಇದನ್ನು ಓದಿದ ನಂತರ ಇಷ್ಟವಾದರೆ ವರ್ಗಾಯಿಸಿರಿ, ಕಾರಣ ಒಳಿತನ್ನು ತಿಳಿಯಲು ಕಾತರದಿಂದಿರುವ ಸಾವಿರಾರು ಸ್ನೇಹಿತರು ನಮಗೆ ಸುತ್ತಲೂ ಇದ್ದಾರೆ ಎಂಬ ವಿಷಯವನ್ನು ಮರೆಯದಿರಿ..
*ಶುಭವಾಗಲಿ*.
ಅನುವಾದ:
✍ಗಫೂರ್ ಬಾಯಾರ್
🎱❣❣❣❣❣❣❣💟
*ಬೆಂಗಳೂರು ಹೋಗಿ ಹೇಳಿದವರಿಗೆ ಆಯಿಶ ಬೀವಿ ಮಾದರಿಯಂತೆ!!!!*
📝 *ಮುನೀರ್ ಸಖಾಫಿ, ಸಾಲೆತ್ತೂರು.*
ರಾಜಕೀಯ ಲಾಭಕ್ಕಾಗಿ ಸ್ತ್ರೀಯರನ್ನು ದುರುಪಯೋಗಪಡಿಸಿ ಬೀದಿಗಿಳಿಸಿದವರಿಗೆ ಆಯಿಶ ಬೀವಿ ಮಾದರಿಯಂತೆ. ಹೀಗೆಂದು ಒಬ್ಬ ಅಜ್ಞಾನಿ ಬರೆದುದನ್ನು ನೋಡಿ ನಗು ಬಂತು. ಇದರ ಬಗ್ಗೆ ಒಂದು ಕಿರು ಲೇಖನ.
ಸ್ತ್ರೀಯರ ರಂಗ ಪ್ರವೇಶವು ಇಸ್ಲಾಂ ಅಂಗೀಕರಿಸುವುದಿಲ್ಲ. ಸ್ತ್ರೀಯರು ಆಡಳಿತ ಸಮಿತಿಯ ಸದಸ್ಯರಾಗುವುದು ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಪ್ರತ್ಯಕ್ಷವಾಗುವುದು ಇಸ್ಲಾಂ ವಿರೋಧಿಸುತ್ತದೆ. ಹೊರಗಿಳಿದು ಪುರುಷರ ಜತೆ ಬೆರೆತಲ್ಲಿ ಹಲವಾರು ನಿಷಿದ್ಧ ಸಂಗತಿಗಳು ನಡೆಯುವುದರಲ್ಲಿ ಸಂಶಯವಿಲ್ಲ.
ಸ್ತ್ರೀಯರು ಶಾಪಿಂಗ್ ಗೆ ತೆರಳುವುದು, ಸಾರ್ವಜನಿಕ ಭಾಷಣ ಮಾಡುವುದು ಈ ಅಧುನಿಕ ಕಾಲದಲ್ಲಿ ನಿಸ್ಸಂಶಯ ನಿಷಿದ್ಧವಾಗಿದೆ.
ಆದರೆ ಚಿಕಿತ್ಸೆ, ಕಲಿಕೆ, ಸಾಕ್ಷಿ ನಿಲ್ಲಬೇಕಾದ ಅನಿವಾರ್ಯ ಸಂದರ್ಭದಲ್ಲಿ ಇಸ್ಲಾಮಿನ ನೀತಿ ನಿಯಮಗಳನ್ನು ಪಾಲಿಸಿ ಹೊರಗಿಳಿಯಬಹುದಾಗಿದೆ.
ಸಮರ್ಥರಾದ ಮಹಿಳಾ ವೈಧ್ಯರಿಲ್ಲದ ಸಂದರ್ಭದಲ್ಲಿ ವಿಶ್ವಾಸ ಯೋಗ್ಯರಾದ ಸ್ತ್ರೀಯರೊಂದಿಗೆ, ಪತಿ, ತಂದೆ, ಸಹೋದರ, ಮಗ ಮುಂತಾದ ವಿವಾಹ ನಿಷಿದ್ಧವಾದವರೊಂದಿಗೆ ಪುರುಷರಾದ ವೈಧ್ಯರನ್ನು ಸಂಪರ್ಕಿಸುವುದರಲ್ಲಿಯೂ ತಪ್ಪಿಲ್ಲ. ಕಲಿಸಲು ಪತಿ ಅಥವಾ ಸ್ತ್ರೀಯರು ಯೋಗ್ಯರಾಗಿದ್ದಲ್ಲಿ ಕಲಿಕೆಯ ಆವಶ್ಯಕ್ಕಾಗಿ ಅನ್ಯ ಪುರುಷರ ಬಳಿ ತೆರಳಬಾರದು.
ಮಸೀದಿಯಲ್ಲಿನ ಇಮಾಮತ್ ಮತ್ತು ಆಡಳಿತ ವ್ಯವಸ್ಥೆಯನ್ನು ಸ್ತ್ರೀಯರಿಗೆ ಇಸ್ಲಾಮ್ ಕೊಟ್ಟಿಲ್ಲ. ಆರಾಧನಾ ವಲಯಗಳಲ್ಲಿ ಸ್ತ್ರೀಯರಿಗೆ ಬಾಂಗ್ ಕರೆ, ಕುತುಬ, ಜುಮಾ ಮುಂತಾದವುಗಳನ್ನು ನಿರ್ವಹಿಸಲು ಅವಕಾಶವಿಲ್ಲ. ಅದೇ ರೀತಿ ಪುರುಷರಿಗೆ ಇಮಾಮತ್ ಆಗಿ ಸ್ತ್ರೀಯು ನಿಲ್ಲುವಂತಿಲ್ಲ.
ಕಿಸ್ರ ಚಕ್ರವರ್ತಿಯ ಮಗಳನ್ನು ಪೇರ್ಷಿಯನ್ನರು ರಾಣಿಯಾಗಿ ಆಯ್ಕೆ ಮಾಡಿದ ಬಗ್ಗೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ತಿಳಿದಾಗ
لن يفلح قوم ولو امرهم امرأة (بخاري)
ಖಂಡಿತವಾಗಿಯೂ ತಮ್ಮ ಕಾರ್ಯಗಳಲ್ಲಿ ಸ್ತ್ರೀಯರಿಗೆ ಅಧಿಕಾರ ವಹಿಸಿಕೊಟ್ಟ ಒಂದು ವಿಭಾಗವು ಜಯಶಾಲಿಯಗಲಾರರು ಎಂದು ಹೇಳಿದ್ದನ್ನು ಇಮಾಮ್ ಬುಖಾರಿ ವರದಿ ಮಾಡಿದ್ದಾರೆ. ಸ್ತ್ರೀಯು ಪುರುಷನಂತೆ ಹೊರಗಿಳಿಯುವುದನ್ನು ಇಸ್ಲಾಮ್ ವಿರೋಧಿಸಿದೆ. ಅನಿವಾರ್ಯ ವೇಳೆಯಲ್ಲಿ ಮಾತ್ರ ಇಸ್ಲಾಮ್ ನಿರ್ದೇಶಿಸುವ ರೀತಿಯಲ್ಲಿ ಪೂರ್ಣ ಪರ್ಧಾದೊಂದಿಗೆ ಗೊರಗಿಳಿಯಬಹುದು. ಅದೂ ಕೂಡಾ ಒಬ್ಬಂಟಿಯಾಗಿ ಹೋಗುವಂತಿಲ್ಲ. ರಕ್ಷಕರು, ಅಥವಾ ವಿವಾಹ ನಿಷಿದ್ಧವಾದ ಪುರುಷರು ಅವಳ ಜತೆಯಲ್ಲಿರಬೇಕು ಎಂಬ ಕಾನೂನು ಇಸ್ಲಾಂ ಹೆಣ್ಣಿಗೆ ಎಷ್ಟು ಸುರಕ್ಷತೆಯನ್ನು ನೀಡುತ್ತದೆ ಎಂಬುವುದನ್ನು ಮನದಟ್ಟು ಮಾಡಿಕೊಡುತ್ತದೆ.
ಮನೆಯಲ್ಲಿದ್ದು ಕೊಂಡು ಮನೆ, ಪತಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕಾದ ಹೆಣ್ಣಿನೊಂದಿಗೆ ಊರಿನ ಅಧಿಕಾರ, ರಾಜ್ಯದ ಅಭಿವೃದ್ದಿಗೆ ಬೇಕಾಗಿ ಹೋರಾಡಬೇಕೆಂದು ಹೇಳುವುದು ಸ್ತೀ ಸಮೂಹಕ್ಕೆ ಮಾಡುವ ಅಕ್ರಮವಾಗಿದೆ.
ಸ್ತ್ರೀಯರು ಪುರುಷರಂತೆ ಅಲ್ಲ. ಅವರಿಗೆ ಅವರದೇ ಆದ ಶಕ್ತಿ,ಸಹನೆ ಇದೆ. ಶಕ್ತಿಗಿಂತ ಮಿಗಿಲಾದ ಕೆಲಸವನ್ನು ಅವರಿಂದ ಮಾಡಿಸುವುದು ಘೋರ ಅಪರಾಧವಾಗಿದೆ.
ಆಯಿಶಾ ಬೀವಿ ಹೋರಾಡಿದ್ದರೇ?
ಇಲ್ಲೊಬ್ಬ ಉಹ್ದ್ ಯುದ್ದದಲ್ಲಿ ಆಯಿಶ ಬೀವಿ (ರ) ಭಾಗವಹಿಸಿ ಯುದ್ಧ ಮಾಡಿದ್ದರು ಅಂತ ಬರೆದಿದ್ದಾನೆ.
ಉಹ್ದ್ ಯುದ್ಧದ ವೇಳೆ ಆಯಿಶಾ ಬೀವಿಗೆ ಕೇವಲ 10 ವಯಸ್ಸು ಮಾತ್ರ ಪಾಯವಾಗಿತ್ತು.10 ವರ್ಷದ ಪುಟ್ಟ ಹುಡುಗಿ ಯುದ್ದದಲ್ಲಿ ಭಾಗವಹಿಸಿದ್ದರು ಎಂಬುವುದನ್ನು ಊಹಿಸಲಸಾಧ್ಯದ ಮಾತು.
ಜಮಲ್ ಎಂಬ ಪ್ರಖ್ಯಾತ ಯುದ್ಧದ ವೇಳೆ ಆಯಿಶ ಬೀವಿ (ರ) ಹಾಜರಾದ ಬಗ್ಗೆ ಕೆಲವರು ಪ್ರಸ್ತಾಪಿಸುವುದುಂಟು.
ಆಯಿಶ ಬೀವಿ (ರ) ಜಮಲ್ ಯುದ್ದಕ್ಕೆ ಹೋಗಿಲ್ಲ. ಹೊರತು ಮುಸ್ಲಿಂ ಸಮುದಾಯದಲ್ಲಿ ಉಂಟಾದ ಬಿಕ್ಕಟ್ಟನ್ನು ಬಗೆಹರಿಸಲು ಹೊರಟಿದ್ದರು.
ಅಲಿಯ್ಯ್ (ರ)ಗೆ ವಿರುದ್ಧವಾಗಿ ಒಂದು ವಿಭಾಗವು ಪ್ರತ್ಯಕ್ಷವಾದಾಗ ಹಲವು ಪ್ರಮುಖ ಸ್ವಹಾಬಿಗಳ ಆದೇಶದಂತೆ ಅವರೊಂದಿಗೆ ಸಮಾಲೋಚನೆ ನಡೆಸಲು ಅವರು ಹೊರಟಿದ್ದರು.
ಇಮಾಮ್ ಅಹ್'ಮದ್ (ರ) ವರದಿ ಮಾಡಿದ ಹದೀಸಿನಿಂದ ಇದನ್ನು ತಿಳಿದುಕೊಳ್ಳಬಹುದು.
فقال لها الزبير ترجعين عسى الله عز وجل أن يصلح بك بين الناس .(مسند احمد)
ಝುಬೈರ್(ರ) ಆಯಿಶ ಬೀವಿಯೊಂದಿಗೆ ಹೇಳಿದರು. ನೀವು ಅಲ್ಲಿಗೆ ತೆರಳಿದರೆ ಅವರ ಮಧ್ಯೆ ತಲೆ ದೋರಿದ ಬಿನ್ನಭಿಪ್ರಾಯವು ನೀಗುವುದು.
(ಮುಸ್ನದ್ ಅಹ್ಮದ್ )
ಆಯಿಶ ಬೀವಿ (ರ) ಪ್ರವಾದಿ ﷺ ಪತ್ನಿಯಾಗಿರುವುದರಿಂದ 2 ವಿಭಾಗವು ಅವರ ಮಾತಿಗೆ ಬೆಲೆ ಕೊಡುವರು ಮಾತ್ರವಲ್ಲ ಆಯಿಶ ಬೀವಿಯ (ರ) ಬರ್ಕತ್ ನಿಂದ ಸರಿಯಾಗುವ ನಿರೀಕ್ಷೆಯೆಯೂ ಇತ್ತು.
ಆದರೆ ಅಲ್ಲಿ ನಿರೀಕ್ಷೆಗೆ ವಿರುದ್ಧ ಯುದ್ಧ ನಡೆಯಿತು.
ನಂತರದ ದಿವಸಗಳಲ್ಲಿ ಇದೇ ಬೇಸರದಿಂದ ಆಯಿಶ ಬೀವಿ (ರ) ಕೊರಗುತ್ತಿದ್ದರು.
ಪವಿತ್ರ ಖುರ್ ಆನಿನ ಅಹ್ ಝಾಬ್ ಸೂಕ್ತದ 33 ನೇ ಸೂಕ್ತ
وَقَرْنَ فِي بُيُوتِكُنَّ وَلَا تَبَرَّجْنَ تَبَرُّجَ الْجَاهِلِيَّةِ الْأُولَىٰ ۖ(الاحزاب33)
(ಜಾಹಿಲಿಯ್ಯ ಕಾಲದ ಸ್ತ್ರೀಯರು ಮನೆಯಿಂದ ಹೊರ ಹೋದಂತೆ ನೀವು ಹೋಗದಿರಿ) ಪಾರಾಯಣ ಮಾಡುವಾಗ ಜಮಲ್ ಯುದ್ದಕ್ಕೆ ಹೋದ ಬಗ್ಗೆ ನೆನೆಸಿ ಆಯಿಶ ಬೀವಿಯು (ರ) ಹಿಜಾಬ್ ಒದ್ದೆಯಾಗುವ ತನಕ ಅಳುತ್ತಿದ್ದರು.
ಎಂದು ಇಮಾಮ್ ಖುರ್ಥುಬಿ (ರ) ಹೇಳುತ್ತಾರೆ.
ان عائشة رضي الله عنها كانت اذا قرأت هذه الاية تبكي حتي تبل خمارها (قرطبي)
ಇದೇ ರೀತಿ ತಫ್ಸೀರು ಅಲ್'ಬಹ್ರುಲ್ ಮುಹೀತ್ 7/223 ರಲ್ಲೂ ಕಾಣ ಬಹುದಾಗಿದೆ.
ಇಮಾಮ್ ಅಬುಲ್ಲೈಸ್ (ರ) ಬರೆಯುತ್ತಾರೆ,
ಆಯಿಶಾ ಬೀವಿಯ (ರ) ವಫಾತ್'ನ ವೇಳೆ ಇಬ್ನ್ ಅಬ್ಬಾಸ್ (ರ) ಅವರ ಬಳಿ ತೆರಳಿದರು. ಆಗ ಆಯಿಶ ಬೀವಿ (ರ) ಜಮಲ್ ಯುದ್ದಕ್ಕೆ ಹೋದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಆಗ ಇಬ್ನ್ ಅಬ್ಬಾಸ್ (ರ) ಅವರನ್ನು ಸಮಾದಾನ ಪಡಿಸುತ್ತಾ ಹೇಳಿದರು.
وذكر ابن عباس انه دخل علي عائشة رضي الله عنها في مرضها الذي ماتت فيه فذكرت ما كان منها من الخروج في يوم الجمل وغيره فقال لها ابن عباس: ابشري فان الله تعالي يقول "لهم مغفرة ورزق كريم"(بحر العلوم 2/506)
"ನಿಮಗೆ ಅಲ್ಲಾಹನು ಎಲ್ಲವನ್ನೂ ಮನ್ನಿಸಿದ್ದಾನೆ" ಎಂದು ಖುರ್'ಆನಿನ ಸೂರತು ನ್ನೂರ್ ನ 26 ನೇ ಸೂಕ್ತವನ್ನು ಓದಿ ಹೇಳಿದರು.
(ತಫ್ಸೀರು ಬಹುಲ್ ಉಲೂಮ್ 2/506)
ಆಯಿಶ ಬೀವಿ (ರ) ಜಮಲ್ ಯುದ್ಧಕ್ಕೆ ಹೋದ ಬಗ್ಗೆ ತುಂಬಾ ದುಖಿಃತರಾಗಿದ್ದರೆಂದು ಈ ಇಮಾಮರುಗಳ ಗ್ರಂಥಗಳಲ್ಲಿ ವಿವರಿಸುವಾಗ ಆಯಿಶ ಬೀವಿ (ರ) ಹೋದದನ್ನು ಪುರಾವೆ ಮಾಡುವುದು ಆಯಿಶ ಬೀವಿಯ (ರ) ಬಗ್ಗೆ ಮಾಡುವ ಆರೋಪವಾಗಿದೆ.
ಇದನ್ನು ಒಮ್ಮೆಯೂ ಆಯಿಶ ಬೀವಿ (ರ) ಇಷ್ಟಪಡಲಾರರು.
ಅಲ್ಲಾಹನು ಅವರಿಗೆ ಅದನ್ನು ಮನ್ನಿಸಿರುವಾಗ ಮತ್ತೆ ಅದನ್ನು ಪುರಾವೆಯಾಗಿಸುವುದು ಶುದ್ಧ ಮೂರ್ಖತನವಾಗಿದೆ.
📝ಮುನೀರ್ ಸಖಾಫಿ,ಸಾಲೆತ್ತೂರು.
📝 *ಮುನೀರ್ ಸಖಾಫಿ, ಸಾಲೆತ್ತೂರು.*
ರಾಜಕೀಯ ಲಾಭಕ್ಕಾಗಿ ಸ್ತ್ರೀಯರನ್ನು ದುರುಪಯೋಗಪಡಿಸಿ ಬೀದಿಗಿಳಿಸಿದವರಿಗೆ ಆಯಿಶ ಬೀವಿ ಮಾದರಿಯಂತೆ. ಹೀಗೆಂದು ಒಬ್ಬ ಅಜ್ಞಾನಿ ಬರೆದುದನ್ನು ನೋಡಿ ನಗು ಬಂತು. ಇದರ ಬಗ್ಗೆ ಒಂದು ಕಿರು ಲೇಖನ.
ಸ್ತ್ರೀಯರ ರಂಗ ಪ್ರವೇಶವು ಇಸ್ಲಾಂ ಅಂಗೀಕರಿಸುವುದಿಲ್ಲ. ಸ್ತ್ರೀಯರು ಆಡಳಿತ ಸಮಿತಿಯ ಸದಸ್ಯರಾಗುವುದು ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಪ್ರತ್ಯಕ್ಷವಾಗುವುದು ಇಸ್ಲಾಂ ವಿರೋಧಿಸುತ್ತದೆ. ಹೊರಗಿಳಿದು ಪುರುಷರ ಜತೆ ಬೆರೆತಲ್ಲಿ ಹಲವಾರು ನಿಷಿದ್ಧ ಸಂಗತಿಗಳು ನಡೆಯುವುದರಲ್ಲಿ ಸಂಶಯವಿಲ್ಲ.
ಸ್ತ್ರೀಯರು ಶಾಪಿಂಗ್ ಗೆ ತೆರಳುವುದು, ಸಾರ್ವಜನಿಕ ಭಾಷಣ ಮಾಡುವುದು ಈ ಅಧುನಿಕ ಕಾಲದಲ್ಲಿ ನಿಸ್ಸಂಶಯ ನಿಷಿದ್ಧವಾಗಿದೆ.
ಆದರೆ ಚಿಕಿತ್ಸೆ, ಕಲಿಕೆ, ಸಾಕ್ಷಿ ನಿಲ್ಲಬೇಕಾದ ಅನಿವಾರ್ಯ ಸಂದರ್ಭದಲ್ಲಿ ಇಸ್ಲಾಮಿನ ನೀತಿ ನಿಯಮಗಳನ್ನು ಪಾಲಿಸಿ ಹೊರಗಿಳಿಯಬಹುದಾಗಿದೆ.
ಸಮರ್ಥರಾದ ಮಹಿಳಾ ವೈಧ್ಯರಿಲ್ಲದ ಸಂದರ್ಭದಲ್ಲಿ ವಿಶ್ವಾಸ ಯೋಗ್ಯರಾದ ಸ್ತ್ರೀಯರೊಂದಿಗೆ, ಪತಿ, ತಂದೆ, ಸಹೋದರ, ಮಗ ಮುಂತಾದ ವಿವಾಹ ನಿಷಿದ್ಧವಾದವರೊಂದಿಗೆ ಪುರುಷರಾದ ವೈಧ್ಯರನ್ನು ಸಂಪರ್ಕಿಸುವುದರಲ್ಲಿಯೂ ತಪ್ಪಿಲ್ಲ. ಕಲಿಸಲು ಪತಿ ಅಥವಾ ಸ್ತ್ರೀಯರು ಯೋಗ್ಯರಾಗಿದ್ದಲ್ಲಿ ಕಲಿಕೆಯ ಆವಶ್ಯಕ್ಕಾಗಿ ಅನ್ಯ ಪುರುಷರ ಬಳಿ ತೆರಳಬಾರದು.
ಮಸೀದಿಯಲ್ಲಿನ ಇಮಾಮತ್ ಮತ್ತು ಆಡಳಿತ ವ್ಯವಸ್ಥೆಯನ್ನು ಸ್ತ್ರೀಯರಿಗೆ ಇಸ್ಲಾಮ್ ಕೊಟ್ಟಿಲ್ಲ. ಆರಾಧನಾ ವಲಯಗಳಲ್ಲಿ ಸ್ತ್ರೀಯರಿಗೆ ಬಾಂಗ್ ಕರೆ, ಕುತುಬ, ಜುಮಾ ಮುಂತಾದವುಗಳನ್ನು ನಿರ್ವಹಿಸಲು ಅವಕಾಶವಿಲ್ಲ. ಅದೇ ರೀತಿ ಪುರುಷರಿಗೆ ಇಮಾಮತ್ ಆಗಿ ಸ್ತ್ರೀಯು ನಿಲ್ಲುವಂತಿಲ್ಲ.
ಕಿಸ್ರ ಚಕ್ರವರ್ತಿಯ ಮಗಳನ್ನು ಪೇರ್ಷಿಯನ್ನರು ರಾಣಿಯಾಗಿ ಆಯ್ಕೆ ಮಾಡಿದ ಬಗ್ಗೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ತಿಳಿದಾಗ
لن يفلح قوم ولو امرهم امرأة (بخاري)
ಖಂಡಿತವಾಗಿಯೂ ತಮ್ಮ ಕಾರ್ಯಗಳಲ್ಲಿ ಸ್ತ್ರೀಯರಿಗೆ ಅಧಿಕಾರ ವಹಿಸಿಕೊಟ್ಟ ಒಂದು ವಿಭಾಗವು ಜಯಶಾಲಿಯಗಲಾರರು ಎಂದು ಹೇಳಿದ್ದನ್ನು ಇಮಾಮ್ ಬುಖಾರಿ ವರದಿ ಮಾಡಿದ್ದಾರೆ. ಸ್ತ್ರೀಯು ಪುರುಷನಂತೆ ಹೊರಗಿಳಿಯುವುದನ್ನು ಇಸ್ಲಾಮ್ ವಿರೋಧಿಸಿದೆ. ಅನಿವಾರ್ಯ ವೇಳೆಯಲ್ಲಿ ಮಾತ್ರ ಇಸ್ಲಾಮ್ ನಿರ್ದೇಶಿಸುವ ರೀತಿಯಲ್ಲಿ ಪೂರ್ಣ ಪರ್ಧಾದೊಂದಿಗೆ ಗೊರಗಿಳಿಯಬಹುದು. ಅದೂ ಕೂಡಾ ಒಬ್ಬಂಟಿಯಾಗಿ ಹೋಗುವಂತಿಲ್ಲ. ರಕ್ಷಕರು, ಅಥವಾ ವಿವಾಹ ನಿಷಿದ್ಧವಾದ ಪುರುಷರು ಅವಳ ಜತೆಯಲ್ಲಿರಬೇಕು ಎಂಬ ಕಾನೂನು ಇಸ್ಲಾಂ ಹೆಣ್ಣಿಗೆ ಎಷ್ಟು ಸುರಕ್ಷತೆಯನ್ನು ನೀಡುತ್ತದೆ ಎಂಬುವುದನ್ನು ಮನದಟ್ಟು ಮಾಡಿಕೊಡುತ್ತದೆ.
ಮನೆಯಲ್ಲಿದ್ದು ಕೊಂಡು ಮನೆ, ಪತಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕಾದ ಹೆಣ್ಣಿನೊಂದಿಗೆ ಊರಿನ ಅಧಿಕಾರ, ರಾಜ್ಯದ ಅಭಿವೃದ್ದಿಗೆ ಬೇಕಾಗಿ ಹೋರಾಡಬೇಕೆಂದು ಹೇಳುವುದು ಸ್ತೀ ಸಮೂಹಕ್ಕೆ ಮಾಡುವ ಅಕ್ರಮವಾಗಿದೆ.
ಸ್ತ್ರೀಯರು ಪುರುಷರಂತೆ ಅಲ್ಲ. ಅವರಿಗೆ ಅವರದೇ ಆದ ಶಕ್ತಿ,ಸಹನೆ ಇದೆ. ಶಕ್ತಿಗಿಂತ ಮಿಗಿಲಾದ ಕೆಲಸವನ್ನು ಅವರಿಂದ ಮಾಡಿಸುವುದು ಘೋರ ಅಪರಾಧವಾಗಿದೆ.
ಆಯಿಶಾ ಬೀವಿ ಹೋರಾಡಿದ್ದರೇ?
ಇಲ್ಲೊಬ್ಬ ಉಹ್ದ್ ಯುದ್ದದಲ್ಲಿ ಆಯಿಶ ಬೀವಿ (ರ) ಭಾಗವಹಿಸಿ ಯುದ್ಧ ಮಾಡಿದ್ದರು ಅಂತ ಬರೆದಿದ್ದಾನೆ.
ಉಹ್ದ್ ಯುದ್ಧದ ವೇಳೆ ಆಯಿಶಾ ಬೀವಿಗೆ ಕೇವಲ 10 ವಯಸ್ಸು ಮಾತ್ರ ಪಾಯವಾಗಿತ್ತು.10 ವರ್ಷದ ಪುಟ್ಟ ಹುಡುಗಿ ಯುದ್ದದಲ್ಲಿ ಭಾಗವಹಿಸಿದ್ದರು ಎಂಬುವುದನ್ನು ಊಹಿಸಲಸಾಧ್ಯದ ಮಾತು.
ಜಮಲ್ ಎಂಬ ಪ್ರಖ್ಯಾತ ಯುದ್ಧದ ವೇಳೆ ಆಯಿಶ ಬೀವಿ (ರ) ಹಾಜರಾದ ಬಗ್ಗೆ ಕೆಲವರು ಪ್ರಸ್ತಾಪಿಸುವುದುಂಟು.
ಆಯಿಶ ಬೀವಿ (ರ) ಜಮಲ್ ಯುದ್ದಕ್ಕೆ ಹೋಗಿಲ್ಲ. ಹೊರತು ಮುಸ್ಲಿಂ ಸಮುದಾಯದಲ್ಲಿ ಉಂಟಾದ ಬಿಕ್ಕಟ್ಟನ್ನು ಬಗೆಹರಿಸಲು ಹೊರಟಿದ್ದರು.
ಅಲಿಯ್ಯ್ (ರ)ಗೆ ವಿರುದ್ಧವಾಗಿ ಒಂದು ವಿಭಾಗವು ಪ್ರತ್ಯಕ್ಷವಾದಾಗ ಹಲವು ಪ್ರಮುಖ ಸ್ವಹಾಬಿಗಳ ಆದೇಶದಂತೆ ಅವರೊಂದಿಗೆ ಸಮಾಲೋಚನೆ ನಡೆಸಲು ಅವರು ಹೊರಟಿದ್ದರು.
ಇಮಾಮ್ ಅಹ್'ಮದ್ (ರ) ವರದಿ ಮಾಡಿದ ಹದೀಸಿನಿಂದ ಇದನ್ನು ತಿಳಿದುಕೊಳ್ಳಬಹುದು.
فقال لها الزبير ترجعين عسى الله عز وجل أن يصلح بك بين الناس .(مسند احمد)
ಝುಬೈರ್(ರ) ಆಯಿಶ ಬೀವಿಯೊಂದಿಗೆ ಹೇಳಿದರು. ನೀವು ಅಲ್ಲಿಗೆ ತೆರಳಿದರೆ ಅವರ ಮಧ್ಯೆ ತಲೆ ದೋರಿದ ಬಿನ್ನಭಿಪ್ರಾಯವು ನೀಗುವುದು.
(ಮುಸ್ನದ್ ಅಹ್ಮದ್ )
ಆಯಿಶ ಬೀವಿ (ರ) ಪ್ರವಾದಿ ﷺ ಪತ್ನಿಯಾಗಿರುವುದರಿಂದ 2 ವಿಭಾಗವು ಅವರ ಮಾತಿಗೆ ಬೆಲೆ ಕೊಡುವರು ಮಾತ್ರವಲ್ಲ ಆಯಿಶ ಬೀವಿಯ (ರ) ಬರ್ಕತ್ ನಿಂದ ಸರಿಯಾಗುವ ನಿರೀಕ್ಷೆಯೆಯೂ ಇತ್ತು.
ಆದರೆ ಅಲ್ಲಿ ನಿರೀಕ್ಷೆಗೆ ವಿರುದ್ಧ ಯುದ್ಧ ನಡೆಯಿತು.
ನಂತರದ ದಿವಸಗಳಲ್ಲಿ ಇದೇ ಬೇಸರದಿಂದ ಆಯಿಶ ಬೀವಿ (ರ) ಕೊರಗುತ್ತಿದ್ದರು.
ಪವಿತ್ರ ಖುರ್ ಆನಿನ ಅಹ್ ಝಾಬ್ ಸೂಕ್ತದ 33 ನೇ ಸೂಕ್ತ
وَقَرْنَ فِي بُيُوتِكُنَّ وَلَا تَبَرَّجْنَ تَبَرُّجَ الْجَاهِلِيَّةِ الْأُولَىٰ ۖ(الاحزاب33)
(ಜಾಹಿಲಿಯ್ಯ ಕಾಲದ ಸ್ತ್ರೀಯರು ಮನೆಯಿಂದ ಹೊರ ಹೋದಂತೆ ನೀವು ಹೋಗದಿರಿ) ಪಾರಾಯಣ ಮಾಡುವಾಗ ಜಮಲ್ ಯುದ್ದಕ್ಕೆ ಹೋದ ಬಗ್ಗೆ ನೆನೆಸಿ ಆಯಿಶ ಬೀವಿಯು (ರ) ಹಿಜಾಬ್ ಒದ್ದೆಯಾಗುವ ತನಕ ಅಳುತ್ತಿದ್ದರು.
ಎಂದು ಇಮಾಮ್ ಖುರ್ಥುಬಿ (ರ) ಹೇಳುತ್ತಾರೆ.
ان عائشة رضي الله عنها كانت اذا قرأت هذه الاية تبكي حتي تبل خمارها (قرطبي)
ಇದೇ ರೀತಿ ತಫ್ಸೀರು ಅಲ್'ಬಹ್ರುಲ್ ಮುಹೀತ್ 7/223 ರಲ್ಲೂ ಕಾಣ ಬಹುದಾಗಿದೆ.
ಇಮಾಮ್ ಅಬುಲ್ಲೈಸ್ (ರ) ಬರೆಯುತ್ತಾರೆ,
ಆಯಿಶಾ ಬೀವಿಯ (ರ) ವಫಾತ್'ನ ವೇಳೆ ಇಬ್ನ್ ಅಬ್ಬಾಸ್ (ರ) ಅವರ ಬಳಿ ತೆರಳಿದರು. ಆಗ ಆಯಿಶ ಬೀವಿ (ರ) ಜಮಲ್ ಯುದ್ದಕ್ಕೆ ಹೋದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಆಗ ಇಬ್ನ್ ಅಬ್ಬಾಸ್ (ರ) ಅವರನ್ನು ಸಮಾದಾನ ಪಡಿಸುತ್ತಾ ಹೇಳಿದರು.
وذكر ابن عباس انه دخل علي عائشة رضي الله عنها في مرضها الذي ماتت فيه فذكرت ما كان منها من الخروج في يوم الجمل وغيره فقال لها ابن عباس: ابشري فان الله تعالي يقول "لهم مغفرة ورزق كريم"(بحر العلوم 2/506)
"ನಿಮಗೆ ಅಲ್ಲಾಹನು ಎಲ್ಲವನ್ನೂ ಮನ್ನಿಸಿದ್ದಾನೆ" ಎಂದು ಖುರ್'ಆನಿನ ಸೂರತು ನ್ನೂರ್ ನ 26 ನೇ ಸೂಕ್ತವನ್ನು ಓದಿ ಹೇಳಿದರು.
(ತಫ್ಸೀರು ಬಹುಲ್ ಉಲೂಮ್ 2/506)
ಆಯಿಶ ಬೀವಿ (ರ) ಜಮಲ್ ಯುದ್ಧಕ್ಕೆ ಹೋದ ಬಗ್ಗೆ ತುಂಬಾ ದುಖಿಃತರಾಗಿದ್ದರೆಂದು ಈ ಇಮಾಮರುಗಳ ಗ್ರಂಥಗಳಲ್ಲಿ ವಿವರಿಸುವಾಗ ಆಯಿಶ ಬೀವಿ (ರ) ಹೋದದನ್ನು ಪುರಾವೆ ಮಾಡುವುದು ಆಯಿಶ ಬೀವಿಯ (ರ) ಬಗ್ಗೆ ಮಾಡುವ ಆರೋಪವಾಗಿದೆ.
ಇದನ್ನು ಒಮ್ಮೆಯೂ ಆಯಿಶ ಬೀವಿ (ರ) ಇಷ್ಟಪಡಲಾರರು.
ಅಲ್ಲಾಹನು ಅವರಿಗೆ ಅದನ್ನು ಮನ್ನಿಸಿರುವಾಗ ಮತ್ತೆ ಅದನ್ನು ಪುರಾವೆಯಾಗಿಸುವುದು ಶುದ್ಧ ಮೂರ್ಖತನವಾಗಿದೆ.
📝ಮುನೀರ್ ಸಖಾಫಿ,ಸಾಲೆತ್ತೂರು.
ಮಹಿಳೆ ಮನೆಯಿಂದ ಹೊರಡಬೇಕಾದವಳೇ?.
ಯುದ್ಧಕ್ಕೆ ಅನುಮತಿ ಕೇಳಿದ ಮಹಿಳೆಯೊಂದಿಗೆ ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಉತ್ತರ ಹೇಗಿತ್ತು?.
ರಾಜಕೀಯ ಲಾಭಕ್ಕಾಗಿ ಇಸ್ಲಾಮಿಕ್ ಚರಿತ್ರೆಯನ್ನೇ ತಿರುಚುವವರ ಮಾತಿಗೆ ಬಲಿಯಾಗದಿರಲು ಇದು ಓದಿ...... ಅರ್ಥೈಸಿಕೊಳ್ಳಿ.
*ಮಹಾತ್ಮರ ಗ್ರಂಥದಿಂದ......*
ಅನ್ಸಾರಿ ಸ್ವಹಾಬಿಯಾದ ಯಝೀದಿನ ಮಗಳು ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಬಳಿ ಬಂದು ಹೇಳಿದರು. "ನಾನು ಬಂದಿರುವುದು ಮಹಿಳಾ ಸಮೂಹದ ಪ್ರತಿನಿಧಿಯಾಗಿ. ಪೂರ್ವ ಪಶ್ಚಿಮ ಭಾಗದಲ್ಲಿರುವ ಮಹಿಳೆಯರೆಲ್ಲರೂ ನಾನು ಈ ಕಡೆ ಬಂದದ್ದು ತಿಳಿದವರೂ ನನ್ನ ಅಭಿಪ್ರಾಯವನ್ನು ಬೆಂಬಲಿಸುವವರೂ ಆಗಿದ್ದಾರೆ". ನಂತರ ಮುಂದುವರಿಸಿದರು. "ಓ ನಬಿಯ್ಯರೇ, ತಮ್ಮನ್ನು ಅಲ್ಲಾಹನು ನಿಯೋಗಿಸಿರುವುದು ಸಕಲ ಸ್ತ್ರೀ ಪುರುಷರಿಗೂ ಪ್ರವಾದಿಯನ್ನಾಗಿ. ಮಹಿಳೆಯರಾದ ನಾವೆಲ್ಲರೂ ತಮ್ಮನ್ನೂ, ತಮ್ಮ ಇಲಾಹನನ್ನೂ ವಿಶ್ವಾಸವಿರಿಸಿದವರೂ, ಪುರುಷರಾದ ತಮ್ಮಂತಹವರ ಮನೆಗಳ ಗೋಡೆಗಳ ನಡುವೆ ಅವಿತು ಕೊಂಡಿರುವವರೂ, ಪುರುಷರ ಆಸೆ ಈಡೇರಿಸುವವರೂ, ನಿಮ್ಮ ಸಂತತಿಗಳನ್ನು ಸಾಕಿ ಬೆಳೆಸುವವರೂ ಆಗಿದ್ದೇವೆ. ಆದರೆ ಪುರುಷರು ನಮಗಿಂತಲೂ ಶ್ರೇಷ್ಟತೆಯಿರುವವರು. ನೀವು ಜುಮುಅ ಜಮಾ ಅತ್ ಗಳಲ್ಲಿ ಭಾಗವಹಿಸುತ್ತಾ, ರೋಗ ಸಂದರ್ಶನ, ಜನಾಝ ಪರಿಪಾಲನೆ, ಒಂದಕ್ಕಿಂತ ಅಧಿಕ ಹಜ್ ಮುಂತಾದವುಗಳನ್ನು ನಿರ್ವಹಿಸಿ, ಅದಕ್ಕೆಲ್ಲಕ್ಕಿಂತಲೂ ಶ್ರೇಷ್ಟವಾದ ಯುದ್ಧಗಳಲ್ಲಿ ಭಾಗವಹಿಸುತ್ತೀರಿ. ನೀವು ಯುದ್ಧಕ್ಕೋ ಹಜ್ ಗೋ ಹೊರಟು ನಿಂತರೆ ನಾವು ನಿಮ್ಮ ಸಂಪತ್ತನ್ನು ಸಂರಕ್ಷಿಸುತ್ತೇವೆ. ನಿಮ್ಮ ವಸ್ತ್ರವನ್ನು ತೊಳೆಯುವುದೂ, ಅದನ್ನು ಸ್ಟಿಚ್ ಮಾಡಿಕೊಡುವವರೂ ನಾವೇ. ಆದ್ದರಿಂದ ಮೇಲೆ ತಿಳಿಸಿದ ವಿಷಯಗಳಲ್ಲಿ ಮಹಿಳೆಯರಾದ ನಮಗೂ ಪುರುಷರೊಂದಿಗೆ ಪಾಲ್ಗೊಳ್ಳಬಾರದೇ?".
ಇದು ಕೇಳಿದಾಕ್ಷಣ ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಸುತ್ತಲೂ ಇದ್ದ ಸ್ವಹಾಬಿಗಳತ್ತ ಮುಖ ಮಾಡಿ ಕೇಳಿದರು. "ತನ್ನ ಧರ್ಮದ ಕುರಿತು ಇಷ್ಟೊಂದು ಕಾಳಜಿಯಿರುವ ಮಹಿಳೆಯ ಮಾತನ್ನು ನೀವು ಕೇಳಿದ್ದೀರಾ?". ಅವರು ಹೇಳಿದರು. "ನಾವು ಮಹಿಳೆಯರ ಪೈಕಿ ಇಷ್ಟೊಂದು ಪಕ್ವತೆಯಿರುವವರು ಇದ್ದಾರೆಂದು ಊಹಿಸಿರಲಿಲ್ಲ".
ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಆ ಮಹಿಳೆಯೊಂದಿಗೆ ಹೇಳಿದರು. "ನೀನು ಯಾರ ಪ್ರತಿನಿಧಿಯಾಗಿ ಬಂದಿರುವೆಯೋ ಅವರ ಬಳಿ ತೆರಳಿ ಅವರೊಂದಿಗೆ ತಿಳಿಸು. ನೀವೆಲ್ಲರೂ ಅವರ ಪತಿಯರಿಗೆ ಬದ್ಧರಾಗಿ, ಪತಿಯರ ಪ್ರೀತಿಗೆ ಪಾತ್ರರಾಗಿ, ಮನೆಯೊಳಗೆ ಅವಿತು ಕುಳಿತರೆ ಮೇಲೆ ತಿಳಿಸಿದ ಸತ್ಕರ್ಮಗಳಿಗೆ ಸಮಾನವಾದ ಪ್ರತಿಫಲವಿದೆ".
ಇದನ್ನು ಕೇಳಿ ಆ ಮಹಿಳೆಯು ಸಂತೋಷ ಭರಿತರಾಗಿ ತಕ್ಬೀರ್ ಹೇಳುತ್ತಾ ಹೊರಟು ಹೋದರು.
(ಬಹು ಹಾಫಿಳ್ ಇಬ್ನು ಅಸಾಕಿರ್(ರ)ರವರ ತಹ್ದೀಬುತ್ತಾರೀಖಿದ್ದಿಮಶ್ಕಿಲ್ ಕಬೀರ್ ಎಂಬ ಗ್ರಂಥ)
*ಜುನೈದ್ ಸಖಾಫಿ ಜೀರ್ಮುಕ್ಕಿ*
ಯುದ್ಧಕ್ಕೆ ಅನುಮತಿ ಕೇಳಿದ ಮಹಿಳೆಯೊಂದಿಗೆ ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಉತ್ತರ ಹೇಗಿತ್ತು?.
ರಾಜಕೀಯ ಲಾಭಕ್ಕಾಗಿ ಇಸ್ಲಾಮಿಕ್ ಚರಿತ್ರೆಯನ್ನೇ ತಿರುಚುವವರ ಮಾತಿಗೆ ಬಲಿಯಾಗದಿರಲು ಇದು ಓದಿ...... ಅರ್ಥೈಸಿಕೊಳ್ಳಿ.
*ಮಹಾತ್ಮರ ಗ್ರಂಥದಿಂದ......*
ಅನ್ಸಾರಿ ಸ್ವಹಾಬಿಯಾದ ಯಝೀದಿನ ಮಗಳು ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಬಳಿ ಬಂದು ಹೇಳಿದರು. "ನಾನು ಬಂದಿರುವುದು ಮಹಿಳಾ ಸಮೂಹದ ಪ್ರತಿನಿಧಿಯಾಗಿ. ಪೂರ್ವ ಪಶ್ಚಿಮ ಭಾಗದಲ್ಲಿರುವ ಮಹಿಳೆಯರೆಲ್ಲರೂ ನಾನು ಈ ಕಡೆ ಬಂದದ್ದು ತಿಳಿದವರೂ ನನ್ನ ಅಭಿಪ್ರಾಯವನ್ನು ಬೆಂಬಲಿಸುವವರೂ ಆಗಿದ್ದಾರೆ". ನಂತರ ಮುಂದುವರಿಸಿದರು. "ಓ ನಬಿಯ್ಯರೇ, ತಮ್ಮನ್ನು ಅಲ್ಲಾಹನು ನಿಯೋಗಿಸಿರುವುದು ಸಕಲ ಸ್ತ್ರೀ ಪುರುಷರಿಗೂ ಪ್ರವಾದಿಯನ್ನಾಗಿ. ಮಹಿಳೆಯರಾದ ನಾವೆಲ್ಲರೂ ತಮ್ಮನ್ನೂ, ತಮ್ಮ ಇಲಾಹನನ್ನೂ ವಿಶ್ವಾಸವಿರಿಸಿದವರೂ, ಪುರುಷರಾದ ತಮ್ಮಂತಹವರ ಮನೆಗಳ ಗೋಡೆಗಳ ನಡುವೆ ಅವಿತು ಕೊಂಡಿರುವವರೂ, ಪುರುಷರ ಆಸೆ ಈಡೇರಿಸುವವರೂ, ನಿಮ್ಮ ಸಂತತಿಗಳನ್ನು ಸಾಕಿ ಬೆಳೆಸುವವರೂ ಆಗಿದ್ದೇವೆ. ಆದರೆ ಪುರುಷರು ನಮಗಿಂತಲೂ ಶ್ರೇಷ್ಟತೆಯಿರುವವರು. ನೀವು ಜುಮುಅ ಜಮಾ ಅತ್ ಗಳಲ್ಲಿ ಭಾಗವಹಿಸುತ್ತಾ, ರೋಗ ಸಂದರ್ಶನ, ಜನಾಝ ಪರಿಪಾಲನೆ, ಒಂದಕ್ಕಿಂತ ಅಧಿಕ ಹಜ್ ಮುಂತಾದವುಗಳನ್ನು ನಿರ್ವಹಿಸಿ, ಅದಕ್ಕೆಲ್ಲಕ್ಕಿಂತಲೂ ಶ್ರೇಷ್ಟವಾದ ಯುದ್ಧಗಳಲ್ಲಿ ಭಾಗವಹಿಸುತ್ತೀರಿ. ನೀವು ಯುದ್ಧಕ್ಕೋ ಹಜ್ ಗೋ ಹೊರಟು ನಿಂತರೆ ನಾವು ನಿಮ್ಮ ಸಂಪತ್ತನ್ನು ಸಂರಕ್ಷಿಸುತ್ತೇವೆ. ನಿಮ್ಮ ವಸ್ತ್ರವನ್ನು ತೊಳೆಯುವುದೂ, ಅದನ್ನು ಸ್ಟಿಚ್ ಮಾಡಿಕೊಡುವವರೂ ನಾವೇ. ಆದ್ದರಿಂದ ಮೇಲೆ ತಿಳಿಸಿದ ವಿಷಯಗಳಲ್ಲಿ ಮಹಿಳೆಯರಾದ ನಮಗೂ ಪುರುಷರೊಂದಿಗೆ ಪಾಲ್ಗೊಳ್ಳಬಾರದೇ?".
ಇದು ಕೇಳಿದಾಕ್ಷಣ ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಸುತ್ತಲೂ ಇದ್ದ ಸ್ವಹಾಬಿಗಳತ್ತ ಮುಖ ಮಾಡಿ ಕೇಳಿದರು. "ತನ್ನ ಧರ್ಮದ ಕುರಿತು ಇಷ್ಟೊಂದು ಕಾಳಜಿಯಿರುವ ಮಹಿಳೆಯ ಮಾತನ್ನು ನೀವು ಕೇಳಿದ್ದೀರಾ?". ಅವರು ಹೇಳಿದರು. "ನಾವು ಮಹಿಳೆಯರ ಪೈಕಿ ಇಷ್ಟೊಂದು ಪಕ್ವತೆಯಿರುವವರು ಇದ್ದಾರೆಂದು ಊಹಿಸಿರಲಿಲ್ಲ".
ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಆ ಮಹಿಳೆಯೊಂದಿಗೆ ಹೇಳಿದರು. "ನೀನು ಯಾರ ಪ್ರತಿನಿಧಿಯಾಗಿ ಬಂದಿರುವೆಯೋ ಅವರ ಬಳಿ ತೆರಳಿ ಅವರೊಂದಿಗೆ ತಿಳಿಸು. ನೀವೆಲ್ಲರೂ ಅವರ ಪತಿಯರಿಗೆ ಬದ್ಧರಾಗಿ, ಪತಿಯರ ಪ್ರೀತಿಗೆ ಪಾತ್ರರಾಗಿ, ಮನೆಯೊಳಗೆ ಅವಿತು ಕುಳಿತರೆ ಮೇಲೆ ತಿಳಿಸಿದ ಸತ್ಕರ್ಮಗಳಿಗೆ ಸಮಾನವಾದ ಪ್ರತಿಫಲವಿದೆ".
ಇದನ್ನು ಕೇಳಿ ಆ ಮಹಿಳೆಯು ಸಂತೋಷ ಭರಿತರಾಗಿ ತಕ್ಬೀರ್ ಹೇಳುತ್ತಾ ಹೊರಟು ಹೋದರು.
(ಬಹು ಹಾಫಿಳ್ ಇಬ್ನು ಅಸಾಕಿರ್(ರ)ರವರ ತಹ್ದೀಬುತ್ತಾರೀಖಿದ್ದಿಮಶ್ಕಿಲ್ ಕಬೀರ್ ಎಂಬ ಗ್ರಂಥ)
*ಜುನೈದ್ ಸಖಾಫಿ ಜೀರ್ಮುಕ್ಕಿ*
🔺ಇಲ್ಲಿ ಸುನ್ನಿಗಳಾಗಿ ಜೀವಿಸಿ ನಮ್ಮನ್ನಗಲಿದ ನಮ್ಮ ಪ್ರೀತಿಯ ಪೂರ್ವಿಕರನ್ನ ಕಾಫಿರ್ ಗಳೆಂದು ಹೇಳಿದವರಲ್ಲಿ ನಮಗೆ ಬೇಸರವಿಲ್ಲವೇ......?
🔺ನಮಗೆ ದೀನ್ ಹೇಳಿಕೊಟ್ಟ ನಮ್ಮ ಪ್ರೀತಿಯ ಉಸ್ತಾದ್ ಆಲಿಂಗಳನ್ನ ಮುಶ್ರಿಕ್ಗಳು ಹಾಗೂ ಪಾಶ್ಚಾತ್ಯ ಪುರೋಹಿತರು ಎಂದು ಸಾರಿ ಹೇಳುವವರಲ್ಲಿ ನಮಗೆ ದ್ವೇಷವಿಲ್ಲವೇ......?
🔺ತಮ್ಮ ಜೀವನವನ್ನೇ ಇಸ್ಲಾಮಗಾಗಿ ಮುಡಿಪಾಗಿಟ್ಟು ಸರ್ವಸ್ವವನ್ನೂ ತ್ಯಜಿಸಿದ ನಮ್ಮ ಪೂರ್ವಿಕರಾದ ಇಮಾಮರುಗಳನ್ನು ಮುಶ್ರಿಕ್ಗಳೆಂದು ಕರೆದವರಲ್ಲಿ ನಮಗೆ ಅಸಮಾಧಾನವಿಲ್ಲವೇ.......?
🔺ಈ ಪ್ರಪಂಚಕ್ಕೆ ಮಾದರಿಯಾಗಿ ಜೀವಿಸಿ ಇಸ್ಲಾಂನ ಉನ್ನತಿಗಾಗಿ ಜೀವನ ಮುಡಿಪಾಗಿಟ್ಟ ನಮ್ಮ ಮಶಯ್ಖ್ ಅವ್ಲಿಯಾಗಳ ಖಬರ್ಗಳನ್ನ ಧ್ವಂಸ ಮಾಡಿದವರಲ್ಲಿ ನಮಗೆ ಕ್ರೋಧವಿಲ್ಲವೇ........?
🔺ಜೀವನದ ಸರ್ವಸ್ವವನ್ನು ಕಳೆದು ಕ್ರೂರ ಪೀಡನೆಗಳನ್ನು ಸಹಿಸಿ ಪವಿತ್ರ ಇಸ್ಲಾಮನ್ನ ನಮ್ಮ ಕೈ ಸೇರಿಸಿದ ಸ್ವಹಾಬಿವರ್ಯರನ್ನು ಅವಗಣಿಸಿ ಹೊಸ ವಾದವನ್ನು ಇಸ್ಲಾಮಿನ ಹೆಸರಿನಲ್ಲಿ ತಂದವರ ಬಗ್ಗೆ ನಮಗೆ ಬೇಸರ ಎನಿಸುವುದಿಲ್ಲವೇ......?
🔺ವಿಶ್ವದ ಶಾಂತಿ ಗೇಹ ಪವಿತ್ರ ರೌಲ ಶರೀಫನ್ನು ಒಡೆದು ಹಾಕುವೆವು ಎಂದವರನ್ನು ದೂರವಿರಿಸಲು ಮನಸ್ಸು ಒಪ್ಪುತಿಲ್ಲವೇ......?
🔺ಲೋಕ ಗುರು ಪ್ರವಾದಿ( ಸ ಅ)ರವರಿಗೆ ಜನ್ಮ ನೀಡಿದ ರಸೂಲ್ (ಸ ಅ) ರವರ ತಂದೆ ತಾಯಿಯನ್ನು ನರಕಾವಗಾಶಿಗಳು ಎಂದವರಲ್ಲಿ ಕ್ರೋಧವಿಲ್ಲವೇ ....?
🔺ಇಡೀ ವಿಶ್ವವೇ ರಸೂಲ್ (ಸ ಅ)ರವರನ್ನು ಅಸಾಮಾನ್ಯ ವ್ಯಕ್ತಿ ಎನ್ನುವಾಗ ರಸೂಲ್ ( ಸ ಅ) ಒಬ್ಬ ಸಾಮಾನ್ಯ ಮನುಷ್ಯ ಎನ್ನುವವರಲ್ಲಿ ಸಹಿಸಲಾಗದ ದ್ವೇಷವಿಲ್ಲವೇ......?
🔺ಪರಿಶುದ್ಧ ಕುರಾನ್ ಹಾಗೂ ಹದೀಸ್ ಅನ್ನು ತಿರುಚಿ ಇಸ್ಲಾಮನ್ನ ಅಭದ್ರ ಗೊಳಿಸಿದವರಲ್ಲಿ ಕಿಂಚಿತೂ ಅಸಮಾಧಾನವಿಲ್ಲವೇ ......?
ಇಲ್ಲ ಎಂದಾದಲ್ಲಿ ನಾವು ಸಂಶಯಪಡಬೇಕ್ಕಾದುದು ನಮ್ಮ ಈಮಾನಿನ ಇರುವಿಕೆಯ ಕುರಿತಾಗಿದೆ.
✍🏻ಟಿ ಎಸ್ ಕೆ.
🔺ನಮಗೆ ದೀನ್ ಹೇಳಿಕೊಟ್ಟ ನಮ್ಮ ಪ್ರೀತಿಯ ಉಸ್ತಾದ್ ಆಲಿಂಗಳನ್ನ ಮುಶ್ರಿಕ್ಗಳು ಹಾಗೂ ಪಾಶ್ಚಾತ್ಯ ಪುರೋಹಿತರು ಎಂದು ಸಾರಿ ಹೇಳುವವರಲ್ಲಿ ನಮಗೆ ದ್ವೇಷವಿಲ್ಲವೇ......?
🔺ತಮ್ಮ ಜೀವನವನ್ನೇ ಇಸ್ಲಾಮಗಾಗಿ ಮುಡಿಪಾಗಿಟ್ಟು ಸರ್ವಸ್ವವನ್ನೂ ತ್ಯಜಿಸಿದ ನಮ್ಮ ಪೂರ್ವಿಕರಾದ ಇಮಾಮರುಗಳನ್ನು ಮುಶ್ರಿಕ್ಗಳೆಂದು ಕರೆದವರಲ್ಲಿ ನಮಗೆ ಅಸಮಾಧಾನವಿಲ್ಲವೇ.......?
🔺ಈ ಪ್ರಪಂಚಕ್ಕೆ ಮಾದರಿಯಾಗಿ ಜೀವಿಸಿ ಇಸ್ಲಾಂನ ಉನ್ನತಿಗಾಗಿ ಜೀವನ ಮುಡಿಪಾಗಿಟ್ಟ ನಮ್ಮ ಮಶಯ್ಖ್ ಅವ್ಲಿಯಾಗಳ ಖಬರ್ಗಳನ್ನ ಧ್ವಂಸ ಮಾಡಿದವರಲ್ಲಿ ನಮಗೆ ಕ್ರೋಧವಿಲ್ಲವೇ........?
🔺ಜೀವನದ ಸರ್ವಸ್ವವನ್ನು ಕಳೆದು ಕ್ರೂರ ಪೀಡನೆಗಳನ್ನು ಸಹಿಸಿ ಪವಿತ್ರ ಇಸ್ಲಾಮನ್ನ ನಮ್ಮ ಕೈ ಸೇರಿಸಿದ ಸ್ವಹಾಬಿವರ್ಯರನ್ನು ಅವಗಣಿಸಿ ಹೊಸ ವಾದವನ್ನು ಇಸ್ಲಾಮಿನ ಹೆಸರಿನಲ್ಲಿ ತಂದವರ ಬಗ್ಗೆ ನಮಗೆ ಬೇಸರ ಎನಿಸುವುದಿಲ್ಲವೇ......?
🔺ವಿಶ್ವದ ಶಾಂತಿ ಗೇಹ ಪವಿತ್ರ ರೌಲ ಶರೀಫನ್ನು ಒಡೆದು ಹಾಕುವೆವು ಎಂದವರನ್ನು ದೂರವಿರಿಸಲು ಮನಸ್ಸು ಒಪ್ಪುತಿಲ್ಲವೇ......?
🔺ಲೋಕ ಗುರು ಪ್ರವಾದಿ( ಸ ಅ)ರವರಿಗೆ ಜನ್ಮ ನೀಡಿದ ರಸೂಲ್ (ಸ ಅ) ರವರ ತಂದೆ ತಾಯಿಯನ್ನು ನರಕಾವಗಾಶಿಗಳು ಎಂದವರಲ್ಲಿ ಕ್ರೋಧವಿಲ್ಲವೇ ....?
🔺ಇಡೀ ವಿಶ್ವವೇ ರಸೂಲ್ (ಸ ಅ)ರವರನ್ನು ಅಸಾಮಾನ್ಯ ವ್ಯಕ್ತಿ ಎನ್ನುವಾಗ ರಸೂಲ್ ( ಸ ಅ) ಒಬ್ಬ ಸಾಮಾನ್ಯ ಮನುಷ್ಯ ಎನ್ನುವವರಲ್ಲಿ ಸಹಿಸಲಾಗದ ದ್ವೇಷವಿಲ್ಲವೇ......?
🔺ಪರಿಶುದ್ಧ ಕುರಾನ್ ಹಾಗೂ ಹದೀಸ್ ಅನ್ನು ತಿರುಚಿ ಇಸ್ಲಾಮನ್ನ ಅಭದ್ರ ಗೊಳಿಸಿದವರಲ್ಲಿ ಕಿಂಚಿತೂ ಅಸಮಾಧಾನವಿಲ್ಲವೇ ......?
ಇಲ್ಲ ಎಂದಾದಲ್ಲಿ ನಾವು ಸಂಶಯಪಡಬೇಕ್ಕಾದುದು ನಮ್ಮ ಈಮಾನಿನ ಇರುವಿಕೆಯ ಕುರಿತಾಗಿದೆ.
✍🏻ಟಿ ಎಸ್ ಕೆ.
*ಮಹಿಳೆಯರ ಬೀದಿ ಪ್ರದರ್ಶನಕ್ಕೆ ಹದೀಸ್ ಉಂಟಂತೆ!!*
*ಮಹಿಳೆಯರ ಬೀದಿ ಪ್ರದರ್ಶನಕ್ಕೂ ಹದೀಸ್ ಉಂಟಂತೆ!!*
*--------------------------*
✍ ಅಬೂಶಝ
ಮಿತ್ರನೊಬ್ಬ, ಎಪಿ ಉಸ್ತಾದ್ ಆಸೀನರಾಗಿದ್ದ ವೇದಿಕೆಯೊಂದರಲ್ಲಿ ಒಬ್ಬಳು ಸ್ತ್ರೀ ಕುಳಿತಿದ್ದ ಫೋಟೊಗಳನ್ನು ಶೇರ್ ಮಾಡಿ ತಾನು ಹಿಮಾಲಯ ಪರ್ವತ ಹತ್ತಿ ಸಕ್ಸಸ್ ಆದವನಂತೆ ವಿಜಯ ನಗೆ ಬೀರುತ್ತಿದ್ದ.
ಫಿತ್ನ ಮಾಡುವವರು ತಿಳಿಯಲಿಕ್ಕಾಗಿಯೆಂದು ಟೈಟಲ್ ಕೂಡಾ ಹಾಕಿದ್ದ!
ಅವನು ದೂರದ ಸೌದಿಯಲ್ಲಿರುವುದರಿಂದಲೇ ಕಾಲ್ ಮಾಡಿ ಮನದಟ್ಟು ಮಾಡಲು ದುಪ್ಪಟ್ಟು ಹಣ ಬೇಕು.ಮಾತ್ರವಲ್ಲ ಇದು ಅವನು ಮಾತ್ರ ಶೇರ್ ಮಾಡಿದ್ದಲ್ಲ, ಹಲವಾರು ಯುವಕರು ಅನೇಕ ಗ್ರೂಪುಗಳಲ್ಲಿ ಹಾಕಿ ಆತ್ಮ ಸಂತೃಪ್ತಿಗೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂತು.
ಹಾಗಾಗಿ ಎಲ್ಲರೂ ತಿಳಿಯಲಿ ಅಂತ ಬರೆಯುತ್ತಿದ್ದೇನೆ.
ಒಂದನೆಯದಾಗಿ,
ಎಪಿ ಉಸ್ತಾದರ ಖುದ್ದು ನೇತೃತ್ವದಲ್ಲಿ ಅದೆಷ್ಟು ಲೆಕ್ಕವಿಲ್ಲದಷ್ಟು ಸಭೆ ಸಮಾರಂಭ, ಸಮ್ಮೇಳನಗಳು ನಡೆದಿದೆ.
ಅದರಲ್ಲಿ ಯಾವುದಾದರೊಂದು ಸಭೆಯಲ್ಲಾದರೂ ಒಬ್ಬ ಮಹಿಳೆಯನ್ನು ಆಹ್ವಾನಿಸಿ ವೇದಿಕೆ ಮೇಲೆ ಕುಳ್ಳಿರಿಸಿದ ಚರಿತ್ರೆ ಉಂಟಾ ಎಂದು ಅವನಲ್ಲಿ ಕೇಳಿದರೆ ಇಲ್ಲ ಎಂದು ಹೇಳಿ ಮಕಾಟೆ ಮಲಗುತ್ತಾನೆ.
ಕಾರಣ ಇಸ್ಲಾಂ ಅನುಮತಿಸುವುದಿಲ್ಲ.
ಅದೇ ಸಮಯ ಸರಕಾರವೊಂದು ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಹ್ವಾನಿಸಲ್ಪಟ್ಟ ಎಪಿ ಉಸ್ತಾದರು ಅಸೀನರಾಗಿದ್ದ ಸಭೆಯಲ್ಲಿ ಅಕಸ್ಮಿಕವಾಗಿ ಒಬ್ಬಳು ಸರಕಾರಿ ಹುದ್ದೆಯ ಮಹಿಳೆ ಬಂದು ಕುಳಿತುಕೊಂಡರೆ ಅದು ಉಸ್ತಾದರ ತಪ್ಪಾ?
ನಾನು ನನ್ನ ಸ್ವಂತ ಕಾರಲ್ಲಿ ಅನ್ಯ ಯುವತಿಯನ್ನು ಕೊಂಡೊಯ್ಯುವುದು ಹರಾಂ.
ಅದೇ ಸಮಯ ನಾನು ಬಸ್ಸೊಂದರಲ್ಲಿ ಸಂಚರಿಸುತ್ತಿರುವಾಗ ಅದೇ ಬಸ್ಸಲ್ಲಿ ಕೆಲವೊಂದು ಯುವತಿಯರು ಕುಳಿತು ನನ್ನೊಂದಿಗೆ ಸಂಚರಿಸಿದರೆ ಅದು ನನ್ನ ತಪ್ಪಾ?
ಅದರ ಫೋಟೊ ಕ್ಲಿಕ್ಕಿಸಿ ಸಾಮಾಜಿಕ ತಾಣದಲ್ಲಿ ಹಾಕಿ ಸಂಭ್ರಮಿಸುವವನಿಗೆ ಎಷ್ಟು ವಿವೇಕವಿದೆ ಎಂದು ನೀವೇ ಆಲೋಚಿಸಿ.
ದೀನಿಯಾದ ನೋಲೇಜ್ ಹೋಗಲಿ, ಕನಿಷ್ಠ ಚಿಂತಿಸುವ ಬುದ್ದಿಯೂ ಇಲ್ಲವೆಂದೇ ಅರ್ಥ.
ಈ ರೀತಿ ಯುವಕರು ಸಂಘಟನೆ ದಾಸರಾಗಿ ಮತಿಭಮಣೆ ಹೊಂದಿದರೆ ಯಾರಿಗೂ ರೈಲು, ವಿಮಾನ ಯಾತ್ರೆಗೆಯ್ಯುವಂತಿಲ್ಲ.
ಹೋಗಲಿ ಕನಿಷ್ಠ ಪಕ್ಷ ಬಸ್ಸಿಗಾಗಿ ಬಸ್ಸ್ ನಿಲ್ದಾಣದಲ್ಲಿ ಕಾಯುವಂತಿಲ್ಲ. ಕಾರಣ ಅಲ್ಲೆಲ್ಲಾ ಅನ್ಯಸ್ತ್ರೀಯರು ಇರುವುದರಿಂದ ಫೊಟೋ ಕ್ಲಿಕ್ಕಿಸಿ ಸಾಮಾಜಿಕ ತಾಣದಲ್ಲಿ ಹರಿಯಬಿಡುವನು.
ಒಟ್ಟಿನಲ್ಲಿ ತಮ್ಮ ಸಭೆ ಸಮಾರಂಭ, ಸಮ್ಮೇಳನದ ವಿಜಯಕ್ಕಾಗಿ ಮಹಿಳೆಯರನ್ನು ಹೊತ್ತೊಯ್ದು ಬೀದಿಗಿಳಿಸುವುದನ್ನು ಇಸ್ಲಾಂ ಸುತರಾಂ ಒಪ್ಪುವುದೇ ಇಲ್ಲ.
ಅದನ್ನು ಸಮರ್ಥಿಸಲಿಕ್ಕಾಗಿ ಮುಸ್ಲಿಮೇತರರ ವೇದಿಕೆಯಲ್ಲಿ ಮುಸ್ಲಿಯಾರರೊಂದಿಗೆ ವೇದಿಕೆ ಹಂಚಿದ ಮಹಿಳೆಯ ಫೋಟೋ ಅಂಟಿಸಿ ಶೇರ್ ಮಾಡುವುದು ಪೆದ್ದುತನ.
ಅಥವಾ ವಿವೇಕದ ಕೊರತೆ.
ನಮ್ಮ ಉಲಮಾಗಳು ಅಂದೇ ಎಚ್ಚರಿಕೆ ನೀಡಿದ್ದರು. ಬಾಹ್ಯವಾಗಿ ಸಮುದಾಯಪರ ಬ್ಯಾಟಿಂಗ್ ಬೀಸುತ್ತಿದ್ದರೂ ಮುಖ್ಯ ಗುರಿ, ಸುನ್ನೀ ಯುವಕರಿಗೆ ನೂತನವಾದದ ಅಮಲೇರಿಸುವ ಕಾರ್ಯತಂತ್ರವಾಗಿದೆ.
ಅವರಿಗೊಂದು ಗುರಿಯಿತ್ತು ಸುನ್ನೀ ಯುವಕರ ಬಾಯಿಯಿಂದಲೇ ಸಲಫಿಸಂ ನ್ನು ಬಡಿಸುವುದು. ಅದರಲ್ಲಿ ಅವರು ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದಾರೆ.
ಇದೀಗ ಮಹಿಳೆಯರು ಬೀದಿಗಿಳಿದು ವೇದಿಕೆ ಹತ್ತಿ ಬಾಷಣ ಬಿಗಿಯಬಹುದೆಂಬುದಕ್ಕೆ ಪುರಾವೆಯಾಗಿ ಆಯಿಶಾ(ರ)ರವರ ಹದೀಸನ್ನು ಹಿಡಿದು ಓಡುತ್ತಿರುವುದು ಸುನ್ನೀ ಯುವಕರು!
ಇಬ್ಲೀಸ್ ದೂರ ನಿಂತು ತನ್ನ ಕೆಲಸ ಅಚ್ಚುಕಟ್ಟಾಗಿ ನಿರ್ವಹಿಸುವ ಯುವಕರನ್ನು ನೋಡಿ ಮುಸಿಮುಸಿ ನಗುತ್ತಿದ್ದಾನೆ!
ಅವನ ಪ್ಲಾನ್ ಸಕ್ಸಸ್ ಆದ ಆತ್ಮ ಸಂತೃಪ್ತಿಯ ನಗೆ!!
ಪಾಪ ಸುನ್ನೀ ಯುವಕ ಮಾತ್ರ ಎದೆಯುಸಿರು ಬಿಡುತ್ತಾ ಎಲ್ಲರಿಗೂ ತಲುಪಿಸಲಿಕ್ಕಾಗಿ ಓಡುತ್ತಲೇ ಇದ್ದಾನೆ.
ಕಡಲತೀರಕ್ಕೆ ಹೊಯ್ಗೆ ಹೊತ್ತೊಯ್ದು ರಾಶಿ ಹಾಕುವವನಂತೆ!
ತಮ್ಮ ವಾದ ಸಮರ್ಥಿಸಲಿಕ್ಕಾಗಿ ಇಸ್ಲಾಮಿನ ಚರಿತ್ರೆಗಳನ್ನು ನಿಷ್ಠೂರವಾಗಿ ವ್ಯಭಿಚರಿಸುತ್ತಿದ್ದಾರೆ.
ಸ್ಯಾಂಪಲ್ ಗೆ ಒಂದು ಹೇಳುತ್ತೇನೆ.
ಅವರ ವಾದ ಪ್ರಕಾರ ಆಯಿಶಾ(ರ) ಜಮಲ್ ಯುದ್ದ ನಡೆಯುವಲ್ಲಿಗೆ ಮಾತುಕತೆ ನಡೆಸಲು ಹೋಗಿದ್ದಾರಂತೆ.
ಹಾಗಾಗಿ ಮುಸ್ಲಿಂ ಮಹಿಳೆಯರು ವೇದಿಕೆ ಹತ್ತಿ ಭಾಷಣ ಬಿಗಿಯಬಹುದೆಂಬ ಮೊಂಡುವಾದ ಮಂಡಿಸಿ ಅಂಡಲೆಯುತ್ತಿದ್ದಾರೆ!
ಆದರೆ ಈ ವಿಷಯದ ಕುರಿತು ಇಮಾಮ್ ಕುರ್ತುಬಿ(ರ) ಹೇಳುತ್ತಾರೆ.
ಬಹು ಸಅ್ಲಬ್(ರ) ಹಾಗೂ ಇತರರು ವರದಿ ಮಾಡುತ್ತಾರೆ.
ಸೂರಾ ಅಹ್ಝಾಬ್ ನ 33ನೇ ಆಯತ್ 👇🏻
*ನಿಮ್ಮ ಮನೆಗಳಲ್ಲೇ ಅಡಗಿದ್ದು ಕೊಳ್ಳಿರಿ ಗತಅಜ್ಞಾನ ಕಾಲದ ಸೌಂದರ್ಯ ಪ್ರದರ್ಶನದಂತೆ ನೀವು ಮೈಮಾಟವನ್ನು ಪ್ರದರ್ಶಿಸಬೇಡಿ*
(ಅಧ್ಯಾಯ ಅಹ್ಝಾಬ್ 33)
ಅರ್ಥಾತ್ ಸ್ತ್ರೀಯರು ಕಡ್ಡಾಯ ಕಾರ್ಯಗಳ ಹೊರತು ಎಲ್ಲ ಸಂದರ್ಭಗಳಲ್ಲೂ ಹೊರಗಿಳಿಯದೆ ಮನೆಯೊಳಗೆ ಇರಬೇಕೆಂಬ ಪ್ರಸ್ತುತ ಆಯತ್ ಓದುತ್ತಿರುವಾಗ ಆಯಿಶಾ ಬೀವಿ ತನ್ನ ಮುಖ ಪರದೆ (ಮಕ್ಕನೆ) ಒದ್ದೆಯಾಗುವಷ್ಟು ಅಳುತ್ತಿದ್ದರು!
ಯಾಕೆ? ಅಳುತ್ತಿದ್ದರು?👇🏻
*ಜಮಲ್ ಯುದ್ದದ ಸಂದರ್ಭದಲ್ಲಿ ಮುಸ್ಲಿಮರೊಳಗಿನ ಸಂಧಾನ ಮಾತುಕ ತೆಗಾಗಿ ತಾನು ಹೊರಗಿಳಿದುದು ತಪ್ಪಾಯಿತೇ ಎಂಬ ಭಯವಾಗಿತ್ತು ಅವರ ಅಳುವಿಗೆ ಕಾರಣ.*
*"ನೀವು ಮನೆಯೊಳಗೇ ಇರಬೇಕು ಎಂದಾಗಿತ್ತಲ್ಲವೇ ಅಲ್ಲಾಹನ ಆದೇಶ?" ಎಂದು ಆಯಿಶಾ(ರ) ರವರಲ್ಲಿ ಅಮ್ಮಾರ್(ರ) ಕೇಳಿದರು ಎಂದು ಕೂಡಾ ವರದಿಯಾಗಿದೆ.*
(ತಫ್ಸೀರ್ ಖುರ್ತುಬಿ, 4/180)
ಇಷ್ಟೊಂದು ಸ್ಪಷ್ಟವಾಗಿ ಮುಫಸ್ಸಿರ್ ಗಳು ಆಯಿಶಾ ಬೀವಿ (ರ)ರವರು ಹೊರ ಹೋಗಿದ್ದಕ್ಕೆ ಖೇದವನ್ನು ಪ್ರಕಟಿಸಿ ತನ್ನ ವಸ್ತ್ರ ಒದ್ದೆಯಾಗುಷ್ಟು ಬಿಕ್ಕಿಬಿಕ್ಕಿ ಅಳುತ್ತಾ ಇದ್ದರು ಎಂದು ಹೇಳಿಯೂ ಕೂಡಾ ಅದೇ ಚರಿತ್ರೆಯನ್ನು ವ್ಯಭಿಚರಿಸುತ್ತಾ ಮಹಿಳೆಯರನ್ನು ಬೀದಿಗೆ ತಳ್ಳಿ ಪರಪುರುಷರೊಂದಿಗೆ ವೇದಿಕೆ ಹತ್ತಿಸಲು ಪುರಾವೆಯಾಗಿ ಹೇಳಿ ಕೊಡುತ್ತಾರೆಂದರೆ ಅದು ಸಮುದಾಯದ ಅತೀ ದೊಡ್ಡ ದುರಂತವೆಂದೇ ಹೇಳಬೇಕು.
*"ನೀವು ಮನೆಯೊಳಗೆ ಅವಿತುಕೊಂಡಿರಬೇಕು"*
👆
ಎಂಬ ಕುರಾನಿನ ಆದೇಶದ ಉದ್ದೇಶ, ಹೊರ ಸುತ್ತಾಟವು ನಾಶಕ್ಕೆ ಹೇತುವೆಂಬುದರಲ್ಲಿ ಸಂದೇಹವಿಲ್ಲ. ನಾಶವುಂಟು ಮಾಡುವುದು ನಿಷಿದ್ದ. ಆದ್ದರಿಂದ ನಿಷಿಧ್ಧಕ್ಕೆ ಕಾರಣವಾಗುವ ಕಾರ್ಯವೂ ನಿಷಿಧ್ಧ.
(ಬದಾ ಈಉಸ್ಸನಾಈ. 1/275)
ಪವಿತ್ರ ಇಸ್ಲಾಮಿನಲ್ಲಿ ಇಷ್ಟೊಂದು ಕಟ್ಟುನಿಟ್ಟಿನ ತ್ರೀವ್ರ ಸುರಕ್ಷೆತೆಯ ಆದೇಶ ಇರುವಾಗ ಅದೇಗೆ ಮುಸ್ಲಿಂ ಯುವತಿಯರನ್ನು ಬೀದಿಗೆ ತಳ್ಳಲು ಮನಸ್ಸು ಬರುತ್ತದೆ!?
ಉಮ್ಮು ಖಲ್ಲಾದ್ (ರ) ಎಂಬ ಸಹಾಬಿ ವನಿತೆಯ ಪುತ್ರ ಒಂದು ಯುದ್ದದಲ್ಲಿ ಶಹೀದ್ ಆದಾಗ, ಅವರು ಅತೀವ ದುಖತಪ್ತರಾಗಿ ತನ್ನ ಪುತ್ರನ ಮರಣ ವಾರ್ತೆಯನ್ನು ಧೃಢೀಕರಿಸಲು ಮೈ ಪೂರ್ತಿ ಮುಚ್ಚಿ ಪುಣ್ಯ ರಸೂಲರ ಬಳಿ ಬಂದಾಗ, ಸ್ವಂತ ಪುತ್ರನ ಮರಣ ವಾರ್ತೆ ತಿಳಿಯಲು ಬರುವ ಮಹಿಳೆಗೆ ತನ್ನ ವಸ್ತ್ರಧಾರಣೆ ಪೂರ್ಣವಾಗಿ ಮುಚ್ಚಲು ಅದೇಗೆ ಸಾದ್ಯವೆಂಬ ಕೆಲವರ ಸಂದೇಹಕ್ಕೆ ಸಹಾಬಿ ವನಿತೆ ಹೀಗೆ ಉತ್ತರಿಸಿದರು.
👇🏻
"ನನಗೆ ಪುತ್ರ ನಷ್ಟವಾಗಿದ್ದಾನೆಯೇ ಹೊರತು ಮಾನ ನಷ್ಟವಾಗಲಿಲ್ಲ"
ಅಂದರೆ ಸ್ವಂತ ಪುತ್ರನ ಮರಣದ ದುಖಕರದ ಸನ್ನಿವೇಶದಲ್ಲೂ ಅವರು ಪರಪುರುಷರ ಮುಂದೆ ಮುಖ ಸಹಿತ ದೇಹ ಪೂರ್ತಿ
ಮುಚ್ಚುತ್ತಿದ್ದರು!
ಇಂತಹ ಸಹಾಬಿ ವನಿತೆಯರು ಬೀದಿಗಿಳಿದಿದ್ದರು,
ಅನ್ಯಪುರುಷರ ಮುಂದೆ ಪ್ರದರ್ಶನ ವಸ್ತುವಿನಂತೆ ವೇದಿಕೆ ಹತ್ತಿ ಭಾಷಣ ಬಿಗಿಯುತ್ತಿದ್ದರು,
ಯುದ್ದದ ಕಮಾಂಡರ್ ಆಗಿದ್ದರು!
ಎಂದು ತರಗತಿ ಕೊಡುತ್ತಾ ತಮ್ಮ ರಾಜಕೀಯ ಬೇಳೆ ಬೇಯಿಸಲು ಸುನ್ನೀ ಯುವಕ/ಯುವತಿಯರ ಬ್ರೈನ್ ವಾಶ್ ಮಾಡಿ ಅವರನ್ನು ಬೀದಿಗೆ ಬರುವಂತೆ ಮಾಡಲು ಉಪಯೋಗಿಸುವುದು ತುಂಬಾ ಖೇದಕರ!
ಅದೇ ರೀತಿ ಮತ್ತೊಂದು ಸ್ವಾರಸ್ಯಕರ ಫೋಟೋ ಹರಿಯ ಬಿಟ್ಟಿದ್ದಾರೆ.
ಎ.ಪಿ. ಉಸ್ತಾದರು ಮಲೇಷಿಯಾದ ಯುನಿವರ್ಸಿಟಿಯ ಮಹಿಳಾ ಚಾನ್ಸಲರೊಬ್ಬರು ಅವರ ಯುನಿವರ್ಸಿಟಿಯೊಂದಿಗಿನ ಕರಾರು ಪತ್ರವನ್ನು ಹಸ್ತಾಂತರ ಮಾಡುವ ಫೋಟೊ ಹಿಡಿದು, ಇದು ಹಲಾಲ?
ಎಂದು ಕಮಂಟಿಸುವವನು ಜೆಸ್ಟ್ ನ್ಯಾಯಲಯ, ತಾಲೂಕು ಕಛೇರಿಗಳಲ್ಲಿರುವ ಮಹಿಳೆಯರಲ್ಲಿ ನಮ್ಮ ಕೇಸ್, ಅಥವಾ ಜಾಗದ RTC ಕಡತವಿದ್ದರೆ ಅದನ್ನು ಅವರಿಂದ ಪಡೆಯುವುದು ಹಲಾಲಾ ಎಂದು ಕೇಳಿ ನೊಡಿ.
ಅದು ಹಲಾಲ್ ಎಂದು ಹೇಳುವವನು ಯಾಕೆ ಒಂದು ಯುನಿವರ್ಸಿಟಿಯ ಕಡತ ಮಹಿಳೆಯಿಂದ ಹಸ್ತಾಂತಗೊಳ್ಳುವುದರ ಫೋಟೋ ಹಾಕಿ ರಂಪಾಟ ಮಾಡುವುದು?
ಫತುಹುಲ್ ಮುಈನ್ ಸಹಿತ ಎಲ್ಲ ಕರ್ಮಶಾಸ್ತ್ರ ಗ್ರಂಥಗಳಲ್ಲಿ ಇದು ಅನುವದನೀಯವೆಂದು ಇದೆ. (ಅದರ ಉದ್ದರಣಿ ಕೊನೆಯಲ್ಲಿ ಕೊಟ್ಟಿದ್ದೇನೆ. ಯಾವುದಾದರೂ ಅರಬಿಗೊತ್ತಿರುವ ಕೌನ್ಸಿಲರಲ್ಲಿ ಅರ್ಥ ಕೇಳಿ ತಿಳಿದುಕೊಳ್ಳಿ)
ದೀನಿನ ಕರ್ಮ ಸರಣಿ ಯಾವುದು ಗೊತ್ತಿಲ್ಲದೆ ಕಲಿಯದೆ ತನ್ನ ಸಂಘಟನೆ ಮಾಡುತ್ತಿರುವ ಮಹಾ ತಪ್ಪನ್ನು ಮರೆಮಚಲು/ಸಮರ್ಥಿಸಲು ಇಂತಹ ಉಲಮಾಗಳನ್ನು ನಿಂದಿಸುವ ಫೋಟೊ ಹಾಕಿ ಈಮಾನ್ ನಷ್ಟಹೊಂದಿಸಬೇಡಿ .
ಜಸ್ಟ್ ನೀವು ದೀನಿನ ಬಗ್ಗೆ ಕಲಿಯಿರಿ ಮತ್ತೆ ವಿಮರ್ಶಿಸಿ...
ಸುನ್ನಿಗಳು ಸಂಘಟಿಸುವ ಯಾವುದೇ ಸಭೆ ಸಮಾರಂಭದ ವೇದಿಕೆಗಳಲ್ಲಿ ಮಹಿಳೆಯರ ಸಾನಿದ್ಯ ಇದೆಯಾ?
ನೀವು ಚಿಂತಿಸಿ ....
ಆದರೆ ಇದೀಗ ಏನಾಗಿದೆ ಸುನ್ನೀ ಆಶಯದ ಯುವತಿಯರನ್ನು ಬಸ್ಸಿನಲ್ಲಿ ತುರ್ಕಿಸಿ ಸಮ್ಮೇಳನಕ್ಕೆ ಕೊಂಡೊಯ್ಯುವ ದಯನೀಯ ಸ್ಥಿತಿ!
ಅದನ್ನು ಸಮರ್ಥಿಸಲು ಸುನ್ನೀ ಯುವಕರೇ ಮುಂದೆ ಬಂದಿರುವುದು.....!!
ಸಲಫಿಯ ಸಾಥ್ ಬೇರೆ....
ಎಲ್ಲವೂ ಒಂದೇ ಮನೆಯ ವಿವಿಧ ಕೋಣೆಗಳು ತಾನೆ?
ಬೇಸರವೇನೆಂದರೆ ಸುನ್ನೀ ಯುವಕರು ಆ ಕೋಣೆಗಳನ್ನು ತಮ್ಮ ಸ್ವಂತ ಮನೆಯೆಂದು ಭಾವಿಸಿ ತಂಗುವುದು.
ಅವರಿಗೆನೇ ಗೊತ್ತಾಗುತ್ತಿಲ್ಲ ನಮ್ಮ ಸುನ್ನಿಸಂ ಹಂತಹಂತವಾಗಿ ಜಾರುತ್ತಿದೆಯೆಂದು....!
ಸ್ಲೋ ಪೋಯಿಝನ್..!!
ದೀನುಲ್ ಇಸ್ಲಾಂನ ವಿಧಿವಿದಾನಗಳನ್ನು ಸಂಘಟನೆಯ ಅಸ್ಥಿತ್ವಕ್ಕೆ ಬೇಕಾಗಿ ಗಾಳಿಗೆ ತೂರಿ ನಾಶವನ್ನು ಮೈಮೇಲೆ ಎಳೆಯುವ ಭೀತಿಜನಕ ಅವಸ್ಥೆ!
ಓ... ಮುಸ್ಲಿಂ ನಾರಿಯರೇ...
ಪವಿತ್ರ ಕುರಾನಿನ ಸೂರತ್ ಅಹ್ಝಾಬಿನ 33/ 59ನೇ ಆಯತ್ ನೋಡಿ....
ಅರ್ಥಾತ್!
ಚಾದರದ ಸೆರಗನ್ನು ತಲೆಯ ಮೇಲಿಂದ ಇಳಿಬಿಟ್ಟು ಮುಖವನ್ನು ಮುಚ್ಚಿರಿ.
ಮುಹಮ್ಮದ್ ಬಿನ್ ಸೀರೀನ್ ಈ ಆಯತ್ ಬಗ್ಗೆ ಕೇಳಿದಾಗ ಅವರು ತನ್ನ ಒಂದು ವಸ್ತ್ರವನ್ನು ತಲೆ ಮೇಲೆ ಮತ್ತು ಮುಖವನ್ನು ಸಂಪೂರ್ಣ ಮುಚ್ಚಿ ಎಡ ಕಣ್ಣನ್ನು ಮಾತ್ರ ಮುಚ್ಚದೆ ಉಳಿಸಿ ತೋರಿಸಿದರು.
ಇಷ್ಟೊಂದು ಕಟ್ಟುನಿಟ್ಟಿನ ನಿಯಮಗಳು ಮಹಿಳೆಯರ ಬಗ್ಗೆ ಇರುವಾಗ ಅದನ್ನು ಸಿಲ್ಲಿ ಮಾಡಿ ಯುವಕರ ಮನಸ್ಸಲ್ಲಿ ಇಸ್ಲಾಂ ವಿರುದ್ದ ಚಿಂತನೆಗಳನ್ನು ತುಂಬಿಸುವ ಷಡ್ಯಂತರಗಳನ್ನು ಮಟ್ಟ ಹಾಕುವುದು ಕಾಲದ ಜಿಹಾದ್.
ಇದೇ ರೀತಿ ಸುಮ್ಮನಿದ್ದು ಪ್ರತಿಕ್ರಯಿಸದೆ ಇದ್ದರೆ ಮುಂದೊಂದು ದಿನ ಇಸ್ಲಾಂ ಚೂರು ಚೂರಾಗಿ ಕೇವಲ ಹೆಸರಿಗಷ್ಟೇ ಸಮುದಾಯ ಇಲ್ಲಿ ಬಾಕಿಯಾಗಬಹುದು.
ಅಲ್ಲಾಹು ಕಾಪಾಡಲಿ ಆಮೀನ್.
*ويباح نظر الوجه فقط بقدرالحاجة لمعاملة وشهادة*
(👆ದಾಖಲೆ ಹಸ್ತಾಂತರ ಇನ್ನಿತರ ಅನಿವಾರ್ಯ ಚಟುವಟಿಕೆಗಳ ಸಮಯ ಅನ್ಯ ಮಹಳೆಯರ ಮುಖ ಮಾತ್ರ ನೋಡಲು ಅನುವದನೀಯ.)
ಫತುಹುಲ್ ಮುಈನ್/
ಖುಲಾಸ
*ಸುನ್ನೀ ಸಾಹಿತ್ಯ ಮಂಡಳಿ*
(ಸುಸಾಮ)
*--------------------------*
✍ ಅಬೂಶಝ
ಮಿತ್ರನೊಬ್ಬ, ಎಪಿ ಉಸ್ತಾದ್ ಆಸೀನರಾಗಿದ್ದ ವೇದಿಕೆಯೊಂದರಲ್ಲಿ ಒಬ್ಬಳು ಸ್ತ್ರೀ ಕುಳಿತಿದ್ದ ಫೋಟೊಗಳನ್ನು ಶೇರ್ ಮಾಡಿ ತಾನು ಹಿಮಾಲಯ ಪರ್ವತ ಹತ್ತಿ ಸಕ್ಸಸ್ ಆದವನಂತೆ ವಿಜಯ ನಗೆ ಬೀರುತ್ತಿದ್ದ.
ಫಿತ್ನ ಮಾಡುವವರು ತಿಳಿಯಲಿಕ್ಕಾಗಿಯೆಂದು ಟೈಟಲ್ ಕೂಡಾ ಹಾಕಿದ್ದ!
ಅವನು ದೂರದ ಸೌದಿಯಲ್ಲಿರುವುದರಿಂದಲೇ ಕಾಲ್ ಮಾಡಿ ಮನದಟ್ಟು ಮಾಡಲು ದುಪ್ಪಟ್ಟು ಹಣ ಬೇಕು.ಮಾತ್ರವಲ್ಲ ಇದು ಅವನು ಮಾತ್ರ ಶೇರ್ ಮಾಡಿದ್ದಲ್ಲ, ಹಲವಾರು ಯುವಕರು ಅನೇಕ ಗ್ರೂಪುಗಳಲ್ಲಿ ಹಾಕಿ ಆತ್ಮ ಸಂತೃಪ್ತಿಗೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂತು.
ಹಾಗಾಗಿ ಎಲ್ಲರೂ ತಿಳಿಯಲಿ ಅಂತ ಬರೆಯುತ್ತಿದ್ದೇನೆ.
ಒಂದನೆಯದಾಗಿ,
ಎಪಿ ಉಸ್ತಾದರ ಖುದ್ದು ನೇತೃತ್ವದಲ್ಲಿ ಅದೆಷ್ಟು ಲೆಕ್ಕವಿಲ್ಲದಷ್ಟು ಸಭೆ ಸಮಾರಂಭ, ಸಮ್ಮೇಳನಗಳು ನಡೆದಿದೆ.
ಅದರಲ್ಲಿ ಯಾವುದಾದರೊಂದು ಸಭೆಯಲ್ಲಾದರೂ ಒಬ್ಬ ಮಹಿಳೆಯನ್ನು ಆಹ್ವಾನಿಸಿ ವೇದಿಕೆ ಮೇಲೆ ಕುಳ್ಳಿರಿಸಿದ ಚರಿತ್ರೆ ಉಂಟಾ ಎಂದು ಅವನಲ್ಲಿ ಕೇಳಿದರೆ ಇಲ್ಲ ಎಂದು ಹೇಳಿ ಮಕಾಟೆ ಮಲಗುತ್ತಾನೆ.
ಕಾರಣ ಇಸ್ಲಾಂ ಅನುಮತಿಸುವುದಿಲ್ಲ.
ಅದೇ ಸಮಯ ಸರಕಾರವೊಂದು ಆಯೋಜಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಹ್ವಾನಿಸಲ್ಪಟ್ಟ ಎಪಿ ಉಸ್ತಾದರು ಅಸೀನರಾಗಿದ್ದ ಸಭೆಯಲ್ಲಿ ಅಕಸ್ಮಿಕವಾಗಿ ಒಬ್ಬಳು ಸರಕಾರಿ ಹುದ್ದೆಯ ಮಹಿಳೆ ಬಂದು ಕುಳಿತುಕೊಂಡರೆ ಅದು ಉಸ್ತಾದರ ತಪ್ಪಾ?
ನಾನು ನನ್ನ ಸ್ವಂತ ಕಾರಲ್ಲಿ ಅನ್ಯ ಯುವತಿಯನ್ನು ಕೊಂಡೊಯ್ಯುವುದು ಹರಾಂ.
ಅದೇ ಸಮಯ ನಾನು ಬಸ್ಸೊಂದರಲ್ಲಿ ಸಂಚರಿಸುತ್ತಿರುವಾಗ ಅದೇ ಬಸ್ಸಲ್ಲಿ ಕೆಲವೊಂದು ಯುವತಿಯರು ಕುಳಿತು ನನ್ನೊಂದಿಗೆ ಸಂಚರಿಸಿದರೆ ಅದು ನನ್ನ ತಪ್ಪಾ?
ಅದರ ಫೋಟೊ ಕ್ಲಿಕ್ಕಿಸಿ ಸಾಮಾಜಿಕ ತಾಣದಲ್ಲಿ ಹಾಕಿ ಸಂಭ್ರಮಿಸುವವನಿಗೆ ಎಷ್ಟು ವಿವೇಕವಿದೆ ಎಂದು ನೀವೇ ಆಲೋಚಿಸಿ.
ದೀನಿಯಾದ ನೋಲೇಜ್ ಹೋಗಲಿ, ಕನಿಷ್ಠ ಚಿಂತಿಸುವ ಬುದ್ದಿಯೂ ಇಲ್ಲವೆಂದೇ ಅರ್ಥ.
ಈ ರೀತಿ ಯುವಕರು ಸಂಘಟನೆ ದಾಸರಾಗಿ ಮತಿಭಮಣೆ ಹೊಂದಿದರೆ ಯಾರಿಗೂ ರೈಲು, ವಿಮಾನ ಯಾತ್ರೆಗೆಯ್ಯುವಂತಿಲ್ಲ.
ಹೋಗಲಿ ಕನಿಷ್ಠ ಪಕ್ಷ ಬಸ್ಸಿಗಾಗಿ ಬಸ್ಸ್ ನಿಲ್ದಾಣದಲ್ಲಿ ಕಾಯುವಂತಿಲ್ಲ. ಕಾರಣ ಅಲ್ಲೆಲ್ಲಾ ಅನ್ಯಸ್ತ್ರೀಯರು ಇರುವುದರಿಂದ ಫೊಟೋ ಕ್ಲಿಕ್ಕಿಸಿ ಸಾಮಾಜಿಕ ತಾಣದಲ್ಲಿ ಹರಿಯಬಿಡುವನು.
ಒಟ್ಟಿನಲ್ಲಿ ತಮ್ಮ ಸಭೆ ಸಮಾರಂಭ, ಸಮ್ಮೇಳನದ ವಿಜಯಕ್ಕಾಗಿ ಮಹಿಳೆಯರನ್ನು ಹೊತ್ತೊಯ್ದು ಬೀದಿಗಿಳಿಸುವುದನ್ನು ಇಸ್ಲಾಂ ಸುತರಾಂ ಒಪ್ಪುವುದೇ ಇಲ್ಲ.
ಅದನ್ನು ಸಮರ್ಥಿಸಲಿಕ್ಕಾಗಿ ಮುಸ್ಲಿಮೇತರರ ವೇದಿಕೆಯಲ್ಲಿ ಮುಸ್ಲಿಯಾರರೊಂದಿಗೆ ವೇದಿಕೆ ಹಂಚಿದ ಮಹಿಳೆಯ ಫೋಟೋ ಅಂಟಿಸಿ ಶೇರ್ ಮಾಡುವುದು ಪೆದ್ದುತನ.
ಅಥವಾ ವಿವೇಕದ ಕೊರತೆ.
ನಮ್ಮ ಉಲಮಾಗಳು ಅಂದೇ ಎಚ್ಚರಿಕೆ ನೀಡಿದ್ದರು. ಬಾಹ್ಯವಾಗಿ ಸಮುದಾಯಪರ ಬ್ಯಾಟಿಂಗ್ ಬೀಸುತ್ತಿದ್ದರೂ ಮುಖ್ಯ ಗುರಿ, ಸುನ್ನೀ ಯುವಕರಿಗೆ ನೂತನವಾದದ ಅಮಲೇರಿಸುವ ಕಾರ್ಯತಂತ್ರವಾಗಿದೆ.
ಅವರಿಗೊಂದು ಗುರಿಯಿತ್ತು ಸುನ್ನೀ ಯುವಕರ ಬಾಯಿಯಿಂದಲೇ ಸಲಫಿಸಂ ನ್ನು ಬಡಿಸುವುದು. ಅದರಲ್ಲಿ ಅವರು ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದಾರೆ.
ಇದೀಗ ಮಹಿಳೆಯರು ಬೀದಿಗಿಳಿದು ವೇದಿಕೆ ಹತ್ತಿ ಬಾಷಣ ಬಿಗಿಯಬಹುದೆಂಬುದಕ್ಕೆ ಪುರಾವೆಯಾಗಿ ಆಯಿಶಾ(ರ)ರವರ ಹದೀಸನ್ನು ಹಿಡಿದು ಓಡುತ್ತಿರುವುದು ಸುನ್ನೀ ಯುವಕರು!
ಇಬ್ಲೀಸ್ ದೂರ ನಿಂತು ತನ್ನ ಕೆಲಸ ಅಚ್ಚುಕಟ್ಟಾಗಿ ನಿರ್ವಹಿಸುವ ಯುವಕರನ್ನು ನೋಡಿ ಮುಸಿಮುಸಿ ನಗುತ್ತಿದ್ದಾನೆ!
ಅವನ ಪ್ಲಾನ್ ಸಕ್ಸಸ್ ಆದ ಆತ್ಮ ಸಂತೃಪ್ತಿಯ ನಗೆ!!
ಪಾಪ ಸುನ್ನೀ ಯುವಕ ಮಾತ್ರ ಎದೆಯುಸಿರು ಬಿಡುತ್ತಾ ಎಲ್ಲರಿಗೂ ತಲುಪಿಸಲಿಕ್ಕಾಗಿ ಓಡುತ್ತಲೇ ಇದ್ದಾನೆ.
ಕಡಲತೀರಕ್ಕೆ ಹೊಯ್ಗೆ ಹೊತ್ತೊಯ್ದು ರಾಶಿ ಹಾಕುವವನಂತೆ!
ತಮ್ಮ ವಾದ ಸಮರ್ಥಿಸಲಿಕ್ಕಾಗಿ ಇಸ್ಲಾಮಿನ ಚರಿತ್ರೆಗಳನ್ನು ನಿಷ್ಠೂರವಾಗಿ ವ್ಯಭಿಚರಿಸುತ್ತಿದ್ದಾರೆ.
ಸ್ಯಾಂಪಲ್ ಗೆ ಒಂದು ಹೇಳುತ್ತೇನೆ.
ಅವರ ವಾದ ಪ್ರಕಾರ ಆಯಿಶಾ(ರ) ಜಮಲ್ ಯುದ್ದ ನಡೆಯುವಲ್ಲಿಗೆ ಮಾತುಕತೆ ನಡೆಸಲು ಹೋಗಿದ್ದಾರಂತೆ.
ಹಾಗಾಗಿ ಮುಸ್ಲಿಂ ಮಹಿಳೆಯರು ವೇದಿಕೆ ಹತ್ತಿ ಭಾಷಣ ಬಿಗಿಯಬಹುದೆಂಬ ಮೊಂಡುವಾದ ಮಂಡಿಸಿ ಅಂಡಲೆಯುತ್ತಿದ್ದಾರೆ!
ಆದರೆ ಈ ವಿಷಯದ ಕುರಿತು ಇಮಾಮ್ ಕುರ್ತುಬಿ(ರ) ಹೇಳುತ್ತಾರೆ.
ಬಹು ಸಅ್ಲಬ್(ರ) ಹಾಗೂ ಇತರರು ವರದಿ ಮಾಡುತ್ತಾರೆ.
ಸೂರಾ ಅಹ್ಝಾಬ್ ನ 33ನೇ ಆಯತ್ 👇🏻
*ನಿಮ್ಮ ಮನೆಗಳಲ್ಲೇ ಅಡಗಿದ್ದು ಕೊಳ್ಳಿರಿ ಗತಅಜ್ಞಾನ ಕಾಲದ ಸೌಂದರ್ಯ ಪ್ರದರ್ಶನದಂತೆ ನೀವು ಮೈಮಾಟವನ್ನು ಪ್ರದರ್ಶಿಸಬೇಡಿ*
(ಅಧ್ಯಾಯ ಅಹ್ಝಾಬ್ 33)
ಅರ್ಥಾತ್ ಸ್ತ್ರೀಯರು ಕಡ್ಡಾಯ ಕಾರ್ಯಗಳ ಹೊರತು ಎಲ್ಲ ಸಂದರ್ಭಗಳಲ್ಲೂ ಹೊರಗಿಳಿಯದೆ ಮನೆಯೊಳಗೆ ಇರಬೇಕೆಂಬ ಪ್ರಸ್ತುತ ಆಯತ್ ಓದುತ್ತಿರುವಾಗ ಆಯಿಶಾ ಬೀವಿ ತನ್ನ ಮುಖ ಪರದೆ (ಮಕ್ಕನೆ) ಒದ್ದೆಯಾಗುವಷ್ಟು ಅಳುತ್ತಿದ್ದರು!
ಯಾಕೆ? ಅಳುತ್ತಿದ್ದರು?👇🏻
*ಜಮಲ್ ಯುದ್ದದ ಸಂದರ್ಭದಲ್ಲಿ ಮುಸ್ಲಿಮರೊಳಗಿನ ಸಂಧಾನ ಮಾತುಕ ತೆಗಾಗಿ ತಾನು ಹೊರಗಿಳಿದುದು ತಪ್ಪಾಯಿತೇ ಎಂಬ ಭಯವಾಗಿತ್ತು ಅವರ ಅಳುವಿಗೆ ಕಾರಣ.*
*"ನೀವು ಮನೆಯೊಳಗೇ ಇರಬೇಕು ಎಂದಾಗಿತ್ತಲ್ಲವೇ ಅಲ್ಲಾಹನ ಆದೇಶ?" ಎಂದು ಆಯಿಶಾ(ರ) ರವರಲ್ಲಿ ಅಮ್ಮಾರ್(ರ) ಕೇಳಿದರು ಎಂದು ಕೂಡಾ ವರದಿಯಾಗಿದೆ.*
(ತಫ್ಸೀರ್ ಖುರ್ತುಬಿ, 4/180)
ಇಷ್ಟೊಂದು ಸ್ಪಷ್ಟವಾಗಿ ಮುಫಸ್ಸಿರ್ ಗಳು ಆಯಿಶಾ ಬೀವಿ (ರ)ರವರು ಹೊರ ಹೋಗಿದ್ದಕ್ಕೆ ಖೇದವನ್ನು ಪ್ರಕಟಿಸಿ ತನ್ನ ವಸ್ತ್ರ ಒದ್ದೆಯಾಗುಷ್ಟು ಬಿಕ್ಕಿಬಿಕ್ಕಿ ಅಳುತ್ತಾ ಇದ್ದರು ಎಂದು ಹೇಳಿಯೂ ಕೂಡಾ ಅದೇ ಚರಿತ್ರೆಯನ್ನು ವ್ಯಭಿಚರಿಸುತ್ತಾ ಮಹಿಳೆಯರನ್ನು ಬೀದಿಗೆ ತಳ್ಳಿ ಪರಪುರುಷರೊಂದಿಗೆ ವೇದಿಕೆ ಹತ್ತಿಸಲು ಪುರಾವೆಯಾಗಿ ಹೇಳಿ ಕೊಡುತ್ತಾರೆಂದರೆ ಅದು ಸಮುದಾಯದ ಅತೀ ದೊಡ್ಡ ದುರಂತವೆಂದೇ ಹೇಳಬೇಕು.
*"ನೀವು ಮನೆಯೊಳಗೆ ಅವಿತುಕೊಂಡಿರಬೇಕು"*
👆
ಎಂಬ ಕುರಾನಿನ ಆದೇಶದ ಉದ್ದೇಶ, ಹೊರ ಸುತ್ತಾಟವು ನಾಶಕ್ಕೆ ಹೇತುವೆಂಬುದರಲ್ಲಿ ಸಂದೇಹವಿಲ್ಲ. ನಾಶವುಂಟು ಮಾಡುವುದು ನಿಷಿದ್ದ. ಆದ್ದರಿಂದ ನಿಷಿಧ್ಧಕ್ಕೆ ಕಾರಣವಾಗುವ ಕಾರ್ಯವೂ ನಿಷಿಧ್ಧ.
(ಬದಾ ಈಉಸ್ಸನಾಈ. 1/275)
ಪವಿತ್ರ ಇಸ್ಲಾಮಿನಲ್ಲಿ ಇಷ್ಟೊಂದು ಕಟ್ಟುನಿಟ್ಟಿನ ತ್ರೀವ್ರ ಸುರಕ್ಷೆತೆಯ ಆದೇಶ ಇರುವಾಗ ಅದೇಗೆ ಮುಸ್ಲಿಂ ಯುವತಿಯರನ್ನು ಬೀದಿಗೆ ತಳ್ಳಲು ಮನಸ್ಸು ಬರುತ್ತದೆ!?
ಉಮ್ಮು ಖಲ್ಲಾದ್ (ರ) ಎಂಬ ಸಹಾಬಿ ವನಿತೆಯ ಪುತ್ರ ಒಂದು ಯುದ್ದದಲ್ಲಿ ಶಹೀದ್ ಆದಾಗ, ಅವರು ಅತೀವ ದುಖತಪ್ತರಾಗಿ ತನ್ನ ಪುತ್ರನ ಮರಣ ವಾರ್ತೆಯನ್ನು ಧೃಢೀಕರಿಸಲು ಮೈ ಪೂರ್ತಿ ಮುಚ್ಚಿ ಪುಣ್ಯ ರಸೂಲರ ಬಳಿ ಬಂದಾಗ, ಸ್ವಂತ ಪುತ್ರನ ಮರಣ ವಾರ್ತೆ ತಿಳಿಯಲು ಬರುವ ಮಹಿಳೆಗೆ ತನ್ನ ವಸ್ತ್ರಧಾರಣೆ ಪೂರ್ಣವಾಗಿ ಮುಚ್ಚಲು ಅದೇಗೆ ಸಾದ್ಯವೆಂಬ ಕೆಲವರ ಸಂದೇಹಕ್ಕೆ ಸಹಾಬಿ ವನಿತೆ ಹೀಗೆ ಉತ್ತರಿಸಿದರು.
👇🏻
"ನನಗೆ ಪುತ್ರ ನಷ್ಟವಾಗಿದ್ದಾನೆಯೇ ಹೊರತು ಮಾನ ನಷ್ಟವಾಗಲಿಲ್ಲ"
ಅಂದರೆ ಸ್ವಂತ ಪುತ್ರನ ಮರಣದ ದುಖಕರದ ಸನ್ನಿವೇಶದಲ್ಲೂ ಅವರು ಪರಪುರುಷರ ಮುಂದೆ ಮುಖ ಸಹಿತ ದೇಹ ಪೂರ್ತಿ
ಮುಚ್ಚುತ್ತಿದ್ದರು!
ಇಂತಹ ಸಹಾಬಿ ವನಿತೆಯರು ಬೀದಿಗಿಳಿದಿದ್ದರು,
ಅನ್ಯಪುರುಷರ ಮುಂದೆ ಪ್ರದರ್ಶನ ವಸ್ತುವಿನಂತೆ ವೇದಿಕೆ ಹತ್ತಿ ಭಾಷಣ ಬಿಗಿಯುತ್ತಿದ್ದರು,
ಯುದ್ದದ ಕಮಾಂಡರ್ ಆಗಿದ್ದರು!
ಎಂದು ತರಗತಿ ಕೊಡುತ್ತಾ ತಮ್ಮ ರಾಜಕೀಯ ಬೇಳೆ ಬೇಯಿಸಲು ಸುನ್ನೀ ಯುವಕ/ಯುವತಿಯರ ಬ್ರೈನ್ ವಾಶ್ ಮಾಡಿ ಅವರನ್ನು ಬೀದಿಗೆ ಬರುವಂತೆ ಮಾಡಲು ಉಪಯೋಗಿಸುವುದು ತುಂಬಾ ಖೇದಕರ!
ಅದೇ ರೀತಿ ಮತ್ತೊಂದು ಸ್ವಾರಸ್ಯಕರ ಫೋಟೋ ಹರಿಯ ಬಿಟ್ಟಿದ್ದಾರೆ.
ಎ.ಪಿ. ಉಸ್ತಾದರು ಮಲೇಷಿಯಾದ ಯುನಿವರ್ಸಿಟಿಯ ಮಹಿಳಾ ಚಾನ್ಸಲರೊಬ್ಬರು ಅವರ ಯುನಿವರ್ಸಿಟಿಯೊಂದಿಗಿನ ಕರಾರು ಪತ್ರವನ್ನು ಹಸ್ತಾಂತರ ಮಾಡುವ ಫೋಟೊ ಹಿಡಿದು, ಇದು ಹಲಾಲ?
ಎಂದು ಕಮಂಟಿಸುವವನು ಜೆಸ್ಟ್ ನ್ಯಾಯಲಯ, ತಾಲೂಕು ಕಛೇರಿಗಳಲ್ಲಿರುವ ಮಹಿಳೆಯರಲ್ಲಿ ನಮ್ಮ ಕೇಸ್, ಅಥವಾ ಜಾಗದ RTC ಕಡತವಿದ್ದರೆ ಅದನ್ನು ಅವರಿಂದ ಪಡೆಯುವುದು ಹಲಾಲಾ ಎಂದು ಕೇಳಿ ನೊಡಿ.
ಅದು ಹಲಾಲ್ ಎಂದು ಹೇಳುವವನು ಯಾಕೆ ಒಂದು ಯುನಿವರ್ಸಿಟಿಯ ಕಡತ ಮಹಿಳೆಯಿಂದ ಹಸ್ತಾಂತಗೊಳ್ಳುವುದರ ಫೋಟೋ ಹಾಕಿ ರಂಪಾಟ ಮಾಡುವುದು?
ಫತುಹುಲ್ ಮುಈನ್ ಸಹಿತ ಎಲ್ಲ ಕರ್ಮಶಾಸ್ತ್ರ ಗ್ರಂಥಗಳಲ್ಲಿ ಇದು ಅನುವದನೀಯವೆಂದು ಇದೆ. (ಅದರ ಉದ್ದರಣಿ ಕೊನೆಯಲ್ಲಿ ಕೊಟ್ಟಿದ್ದೇನೆ. ಯಾವುದಾದರೂ ಅರಬಿಗೊತ್ತಿರುವ ಕೌನ್ಸಿಲರಲ್ಲಿ ಅರ್ಥ ಕೇಳಿ ತಿಳಿದುಕೊಳ್ಳಿ)
ದೀನಿನ ಕರ್ಮ ಸರಣಿ ಯಾವುದು ಗೊತ್ತಿಲ್ಲದೆ ಕಲಿಯದೆ ತನ್ನ ಸಂಘಟನೆ ಮಾಡುತ್ತಿರುವ ಮಹಾ ತಪ್ಪನ್ನು ಮರೆಮಚಲು/ಸಮರ್ಥಿಸಲು ಇಂತಹ ಉಲಮಾಗಳನ್ನು ನಿಂದಿಸುವ ಫೋಟೊ ಹಾಕಿ ಈಮಾನ್ ನಷ್ಟಹೊಂದಿಸಬೇಡಿ .
ಜಸ್ಟ್ ನೀವು ದೀನಿನ ಬಗ್ಗೆ ಕಲಿಯಿರಿ ಮತ್ತೆ ವಿಮರ್ಶಿಸಿ...
ಸುನ್ನಿಗಳು ಸಂಘಟಿಸುವ ಯಾವುದೇ ಸಭೆ ಸಮಾರಂಭದ ವೇದಿಕೆಗಳಲ್ಲಿ ಮಹಿಳೆಯರ ಸಾನಿದ್ಯ ಇದೆಯಾ?
ನೀವು ಚಿಂತಿಸಿ ....
ಆದರೆ ಇದೀಗ ಏನಾಗಿದೆ ಸುನ್ನೀ ಆಶಯದ ಯುವತಿಯರನ್ನು ಬಸ್ಸಿನಲ್ಲಿ ತುರ್ಕಿಸಿ ಸಮ್ಮೇಳನಕ್ಕೆ ಕೊಂಡೊಯ್ಯುವ ದಯನೀಯ ಸ್ಥಿತಿ!
ಅದನ್ನು ಸಮರ್ಥಿಸಲು ಸುನ್ನೀ ಯುವಕರೇ ಮುಂದೆ ಬಂದಿರುವುದು.....!!
ಸಲಫಿಯ ಸಾಥ್ ಬೇರೆ....
ಎಲ್ಲವೂ ಒಂದೇ ಮನೆಯ ವಿವಿಧ ಕೋಣೆಗಳು ತಾನೆ?
ಬೇಸರವೇನೆಂದರೆ ಸುನ್ನೀ ಯುವಕರು ಆ ಕೋಣೆಗಳನ್ನು ತಮ್ಮ ಸ್ವಂತ ಮನೆಯೆಂದು ಭಾವಿಸಿ ತಂಗುವುದು.
ಅವರಿಗೆನೇ ಗೊತ್ತಾಗುತ್ತಿಲ್ಲ ನಮ್ಮ ಸುನ್ನಿಸಂ ಹಂತಹಂತವಾಗಿ ಜಾರುತ್ತಿದೆಯೆಂದು....!
ಸ್ಲೋ ಪೋಯಿಝನ್..!!
ದೀನುಲ್ ಇಸ್ಲಾಂನ ವಿಧಿವಿದಾನಗಳನ್ನು ಸಂಘಟನೆಯ ಅಸ್ಥಿತ್ವಕ್ಕೆ ಬೇಕಾಗಿ ಗಾಳಿಗೆ ತೂರಿ ನಾಶವನ್ನು ಮೈಮೇಲೆ ಎಳೆಯುವ ಭೀತಿಜನಕ ಅವಸ್ಥೆ!
ಓ... ಮುಸ್ಲಿಂ ನಾರಿಯರೇ...
ಪವಿತ್ರ ಕುರಾನಿನ ಸೂರತ್ ಅಹ್ಝಾಬಿನ 33/ 59ನೇ ಆಯತ್ ನೋಡಿ....
ಅರ್ಥಾತ್!
ಚಾದರದ ಸೆರಗನ್ನು ತಲೆಯ ಮೇಲಿಂದ ಇಳಿಬಿಟ್ಟು ಮುಖವನ್ನು ಮುಚ್ಚಿರಿ.
ಮುಹಮ್ಮದ್ ಬಿನ್ ಸೀರೀನ್ ಈ ಆಯತ್ ಬಗ್ಗೆ ಕೇಳಿದಾಗ ಅವರು ತನ್ನ ಒಂದು ವಸ್ತ್ರವನ್ನು ತಲೆ ಮೇಲೆ ಮತ್ತು ಮುಖವನ್ನು ಸಂಪೂರ್ಣ ಮುಚ್ಚಿ ಎಡ ಕಣ್ಣನ್ನು ಮಾತ್ರ ಮುಚ್ಚದೆ ಉಳಿಸಿ ತೋರಿಸಿದರು.
ಇಷ್ಟೊಂದು ಕಟ್ಟುನಿಟ್ಟಿನ ನಿಯಮಗಳು ಮಹಿಳೆಯರ ಬಗ್ಗೆ ಇರುವಾಗ ಅದನ್ನು ಸಿಲ್ಲಿ ಮಾಡಿ ಯುವಕರ ಮನಸ್ಸಲ್ಲಿ ಇಸ್ಲಾಂ ವಿರುದ್ದ ಚಿಂತನೆಗಳನ್ನು ತುಂಬಿಸುವ ಷಡ್ಯಂತರಗಳನ್ನು ಮಟ್ಟ ಹಾಕುವುದು ಕಾಲದ ಜಿಹಾದ್.
ಇದೇ ರೀತಿ ಸುಮ್ಮನಿದ್ದು ಪ್ರತಿಕ್ರಯಿಸದೆ ಇದ್ದರೆ ಮುಂದೊಂದು ದಿನ ಇಸ್ಲಾಂ ಚೂರು ಚೂರಾಗಿ ಕೇವಲ ಹೆಸರಿಗಷ್ಟೇ ಸಮುದಾಯ ಇಲ್ಲಿ ಬಾಕಿಯಾಗಬಹುದು.
ಅಲ್ಲಾಹು ಕಾಪಾಡಲಿ ಆಮೀನ್.
*ويباح نظر الوجه فقط بقدرالحاجة لمعاملة وشهادة*
(👆ದಾಖಲೆ ಹಸ್ತಾಂತರ ಇನ್ನಿತರ ಅನಿವಾರ್ಯ ಚಟುವಟಿಕೆಗಳ ಸಮಯ ಅನ್ಯ ಮಹಳೆಯರ ಮುಖ ಮಾತ್ರ ನೋಡಲು ಅನುವದನೀಯ.)
ಫತುಹುಲ್ ಮುಈನ್/
ಖುಲಾಸ
*ಸುನ್ನೀ ಸಾಹಿತ್ಯ ಮಂಡಳಿ*
(ಸುಸಾಮ)
🌿 ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಮಹಾತ್ಮರ ದೃಷ್ಟಿಯಲ್ಲಿ.🌿
""""""""""""""""""""""""""""""""
👉🏻" ನಾನು ಖಿಲ್'ರ್ ನೆಬಿಯವರ ದಾರಿಯಲ್ಲಿ ತಾವು ಮೂಸಾ ನೆಬಿಯವರ ಹಾದಿಯಲ್ಲಿದ್ದೀರಿ ..ಧೈರ್ಯವಾಗಿ ಮುನ್ನುಗ್ಗಿ"
"ದೀನ್ ಹೇಳಲು ನಾನು 'ಎಪಿ' ಯನ್ನು ಮತ್ತು ಉಳ್ಳಾಲ್ ತಂಙಳನ್ನು ನಿಯಮಿಸಿದ್ದೇನೆ"
📢 👉🏻 ಸಿ ಎಂ ಮಡವೂರು (ಖ ಅ)
————————————
👉🏻" ಎಪಿ ಉಸ್ತಾದರ ಜೊತೆ ಸೇರಿ ಕಾರ್ಯಚರಿಸಿದ ಕಾಲಘಟ್ಟ ನನ್ನ ಜೀವನದ ಅತೀ ಸುಂದರವಾದ ಅವಿಸ್ಮರಣೀಯ ದಿನಗಳು"
📢👉🏻 ಸೆಯ್ಯದ್ ಅವೇಲತ್ ತಂಙಳ್
————————————
👉🏻 " ಸುನ್ನತ್ ಜಮಾತ್ ಮತ್ತು ಅದನ್ನು ದಿಟ್ಟವಾಗಿ ಹೇಳುವ ವಿದ್ವಾಂಸರು 'ಎಪಿ'ಯ ಜೊತೆ ಇರುವುದರಿಂದ 'ಸಮಸ್ತ' ಭಿನ್ನತೆ ಮೆರೆತು ಐಕ್ಯಯಾಗುವ ಕಾಲ ಸನ್ನಿಹಿತವಾಗಿದೆ "
📢👉🏻 ಶಂಸುಲ್ ಉಲಮಾ ಈಕೆ ಉಸ್ತಾದ್ (ನ ಮ) ಭಿನ್ನತೆಯ ನಂತರ
————————————
👉🏻 " ಎಪಿ ಎವಿಡೆ...❓ ಕಾಂತಪುರತ್ತೆ ಮೈಲಾರ್ ಎವಿಡೆ..❓ ಅದ್ದೇಹಂ ಪ್ರಸಂಗಿಕ್ಕಟ್ಟೇ..."
📢👉🏻 ಕಣ್ಣಿಯತ್ತ್ ಉಸ್ತಾದ್ (ನ ಮ)
ಭಿನ್ನತೆಯ ನಂತರ
————————————
👉🏻 " ದೀನಿಗಾಗಿ ಎಲ್ಲಾ ಕಡೆ ಓಡಾಡಲಿಕ್ಕೆ ಬೇಕಾಗಿ ಅಲ್ಲಾಹು 'ಎಪಿ' ಯನ್ನು
ಕರುಣಿಸಿದ "
📢👉🏻 ತಾಜುಲ್ ಉಲಮಾ ಉಳ್ಳಾಲ ತಂಙಳ್ ( ನ ಮ)
————————————
👉🏻 ಮಕ್ಕಾದ ವಿದ್ವಾಂಸ ಮಾಲಿಕಿ ತಂಙಳ್ ಎಪಿ ಉಸ್ತಾದರಿಗೆ ಕೊಟ್ಟ ಬಿರುದು
" انت قمر العلماء "
" ಖಮರುಲ್ ಉಲಮಾ "
-----------------------------
👉🏻 ಶೈಖ್ ಸ್ವಬಾಹ್ ರಿಫಾಈ ಎಪಿ ಉಸ್ತಾದರಿಗೆ ಕೊಟ್ಟ ಬಿರುದು
" انت سلطان العلماء
" ಸುಲ್ತಾನುಲ್ ಉಲಮಾ "
————————————
👉🏻 " ತಮ್ಮನ್ನು ನಾನು ಅತೀವವಾಗಿ ಗೌರವಿಸುವುದು ತಾವೊಬ್ಬ ಅಗ್ರಗಣ್ಯ ವಿಧ್ವಾಂಸರಾಗಿದ್ದೀರಿ ಜೊತೆಗೆ ಅನಾಥ ಮಕ್ಕಳ ಸಂರಕ್ಷಕರಾಗಿದ್ದೀರಿ "
📢👉🏻ಶೈಖುನಾ ಕುಂಡೂರು ಉಸ್ತಾದ್
(ನ ಮ)
————————————
👉🏻" 80% ಎಪಿ ಹೇಳುವುದಾಗಿದೆ ಸರಿ
ದೀನ್ ವಿಷಯ ನೋಡುವಾಗ ' ಎಪಿ ' ಹೇಳುವುದೇ ಸರಿ"
📢👉🏻 ಶೈಖುನಾ ಚೆರುಶ್ಸೇರಿ ಝೈನುದ್ದೀನ್ ಮುಸ್ಲಿಯಾರ್ (ಈಕೆ ಸಮಸ್ತ ಸಕ್ರೇಟರಿ) ಭಿನ್ನತೆಯ ಆರಂಭ ಘಟ್ಟದಲ್ಲಿ ಪೊನ್ಮಳ ಉಸ್ತಾದರೊಂದಿಗೆ ಹೇಳಿದ ಮಾತು.
————————————
👉🏻 " ಕೊಟ್ಟಪ್ಪುರ ಸುನ್ನಿ ಮುಜಾಹಿದ್ ವಾದಪ್ರತಿವಾದದಲ್ಲಿ ಸೂರ್ಯ ಕಿರಣದಂತೆ ಪ್ರಕಾಶಿಸಿ ನಿಂತದ್ದು 'ಎಪಿ' ಯೇ."
📢👉🏻 ಮುಸ್ತಫಲ್ ಫೈಝಿ
————————————
👉🏻 " ನನ್ನ ಮತ್ತು ಎಪಿ ಯ ಮಧ್ಯೆ ಯಾವುದೇ ಸಮಸ್ಯೆಗಳಿಲ್ಲ"
📢👉🏻 ಪಾಣಕ್ಕಾಡ್ ಶಿಹಾಬ್ ತಂಙಳ್
————————————
————————————
🌿 'ಎಪಿ' ಉಸ್ತಾದರ ಕುರಿತು ರಾಜಕೀಯ ದಿಗ್ಗಜರ ಅಭಿಪ್ರಾಯ🌿
---------------------------
👉🏻" ಅತ್ಯಂತ ಶಿಸ್ತುಬಧ್ದ ಅನುಯಾಯಿಗಳನ್ನು ಸೃಷ್ಟಿ ಮಾಡಿದುದೇ
ಎಪಿ ಉಸ್ತಾದರ ಶಕ್ತಿ!"
📢👉🏻 ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ
————————————
👉🏻" ಅದೊಂದು ಕಾಲವಿತ್ತು ಮುಸ್ಲಿಯಾರ್ ಎಂದರೆ ಯಾರಿಗೂ ಬೇಡ!
ಅವರಿಗೆ ಅಭಿಮಾನ ಅಂತಸ್ತು ತಂದು ಕೊಟ್ಟದ್ದು ಎಪಿ ಉಸ್ತಾದ್! "
📢👉🏻 ಇಸ್ಹಾಖ್ ಕುರಿಕ್ಕಲ್ (ಮುಸ್ಲಲಿಮ್ ಲೀಗ್ Mla)
————————————
👉🏻 "ಮರ್ಕಝ್ ಮತ್ತು ಅದರ ಶಿಲ್ಪಿ ಎಪಿ ಕಾಂತಪುರಂ ಉಸ್ತಾದರ ಶಿಕ್ಷಣ ಕ್ರಾಂತಿ ಸರ್ವರಿಗೂ ಮಾದರಿಯಾಗಿದೆ."
ಪಿನರಾಯಿ ವಿಜಯನ್ (ಮಾರ್ಕಿಸ್ಟ್ ಪಾರ್ಟಿ ಲೀಡರ್)
————————————
👉🏻" ಕೇರಳ ಜನತೆಗೆ ಅಭಿಮಾನವಾಗಿದೆ
ಮರ್ಕಝ್ ನ ಪ್ರತಿಯೊಂದು ಪದ್ದತಿಯೂ"
📢👉🏻 ಕೋಡಿಯೇರಿ ಬಾಲಕೃಷ್ಣನ್
ಮಾರ್ಕಿಷ್ಟ್ ಪಾರ್ಟಿ ಲೀಡರ್
————————————
👉🏻 " ಅನಿವಾಸಿ ಭಾರತೀಯರ ಸಮಸ್ಯೆಗಳ ಪರಿಹಾರಕ್ಕಾಗಿ ಮಂತ್ರಿ ಮಾಗಧರನ್ನು ಬೇಟಿಯಾಗುವುದಕ್ಕಿಂತ ಒಳ್ಳೆಯದು ಎಪಿ ಉಸ್ತಾದರನ್ನು ಸಮೀಪಿಸುವುದು "
📢👉🏻 PTA ರಹೀಮ್ MLA
————————————
👉🏻 " ಎಪಿ ಉಸ್ತಾದ್ ಭಾರತ ಯಾತ್ರೆ ಮಾಡಬೇಕು "
📢👉🏻 ಜಹಾಂಗೀರ್ (ಅಖಿಲ ಭಾರತ ಮುಸ್ಲಿಮ್ ಲೀಗ್ ಸಕ್ರೇಟರಿ)
————————————
👉🏻 "ಉಸ್ತಾದರಿಗೆ ಅದ್ಭುತ ಸಿದ್ಧಿ ಇದೆ"
📢👉🏻 ಸಚಿವ ಆರ್ಯಾಡನ್ ಮುಹಮ್ಮದ್
————————————
👉🏻 " ಯಾವಾಗಲೂ ಮರ್ಕಝ್ ಮತ್ತು ಶೈಖುನಾರೊಂದಿಗೆ ಸರಕಾರ ಇದ್ದೇ ಇದೆ ಎಂದು ಮಾತು ಕೊಡುತ್ತೇನೆ"
📢👉🏻 ಗೃಹಸಚಿವ ಕೇರಳ ಸರಕಾರ
ರಮೇಶ್ ಚೆನ್ನತ್ತಿಲ
————————————
»«»»»»»»««««««««««««»«
🌿 ವಿರೋಧಿಗಳ ಮಾತಿನಲ್ಲಿ ಎಪಿ ಉಸ್ತಾದ್🌿
«»«»«»«»«»«»«»«»«»«»«»
" ಒಂದು ಊರಿನಲ್ಲಿ ಒಬ್ಬ ಪ್ರವಾದಿಯ ಆಗಮನವಾದರೆ ಊರಿನ ಎಲ್ಲರ ಚರ್ಚೆ ಆ ನೆಬಿಯವರ ಕುರಿತು ಆಗಿರುತ್ತೆ.
ನಮ್ಮ ಕುರಿತು ಯಾರಿಗೆ ಗೊತ್ತು.
ಪ್ರವಾದಿಗಳು ಪಬ್ಲಿಸಿಟಿ ಆದಂತೆ ಇದೀಗ ಒಬ್ಬ ಕಾಂತಪುರಂ ಎಪಿ ಮುಸ್ಲಿಯಾರ್ ಮಾತ್ರ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ!
📢👉🏻 ಸಳಪಿ ನೇತಾರ ಮುಜಾಹಿದ್ ಬಾಲುಶ್ಶೇರಿ
————————————
👉🏻" ಕಾಂತಪುರಂ ಮುಸ್ಲಿಯಾರರ ಶಿಕ್ಷಣ ಕ್ರಾಂತಿ ಮತ್ತು ಸಾಂತ್ವನ ಕಾರ್ಯಕ್ರಮವನ್ನು ಮೆಚ್ಚಲೇ ಬೇಕು ಅದು ಅತ್ಯಂತ ಮಾದರಿಯುತ ಕೂಡಾ"
📢👉🏻 ಜಮಾತೇ ಇಸ್ಲಾಮಿ ಅಮೀರ್
————————————
👉🏻 ನಾವು ಪರಸ್ಪರ ಜಿನ್ನ್ ಶಿರ್ಕ್ ಎಂದು ಗಿರ್ಗಿಟ್ ತಿರುಗುತ್ತಲೇ ಇದ್ದೆವು ಆದಾಗಲೇ ಮುಸ್ಲಿಮ್ ಉಮ್ಮತ್'ನ ನವೋತ್ಥಾನ ದೌತ್ಯವನ್ನು ಅತೀ ಸುಂದರವಾಗಿ ನಿರ್ವಹಿಸಿ ಮುನ್ನೇರುತ್ತಲೇ ಇದ್ದಾರೆ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್!
📢👉🏻 ಸಳಪಿ ಮುಖಂಡ ಎಂ ಎಂ ಅಕ್ಬರ್
————————————
""""""""""""""""""""""""""""""""
👉🏻" ನಾನು ಖಿಲ್'ರ್ ನೆಬಿಯವರ ದಾರಿಯಲ್ಲಿ ತಾವು ಮೂಸಾ ನೆಬಿಯವರ ಹಾದಿಯಲ್ಲಿದ್ದೀರಿ ..ಧೈರ್ಯವಾಗಿ ಮುನ್ನುಗ್ಗಿ"
"ದೀನ್ ಹೇಳಲು ನಾನು 'ಎಪಿ' ಯನ್ನು ಮತ್ತು ಉಳ್ಳಾಲ್ ತಂಙಳನ್ನು ನಿಯಮಿಸಿದ್ದೇನೆ"
📢 👉🏻 ಸಿ ಎಂ ಮಡವೂರು (ಖ ಅ)
————————————
👉🏻" ಎಪಿ ಉಸ್ತಾದರ ಜೊತೆ ಸೇರಿ ಕಾರ್ಯಚರಿಸಿದ ಕಾಲಘಟ್ಟ ನನ್ನ ಜೀವನದ ಅತೀ ಸುಂದರವಾದ ಅವಿಸ್ಮರಣೀಯ ದಿನಗಳು"
📢👉🏻 ಸೆಯ್ಯದ್ ಅವೇಲತ್ ತಂಙಳ್
————————————
👉🏻 " ಸುನ್ನತ್ ಜಮಾತ್ ಮತ್ತು ಅದನ್ನು ದಿಟ್ಟವಾಗಿ ಹೇಳುವ ವಿದ್ವಾಂಸರು 'ಎಪಿ'ಯ ಜೊತೆ ಇರುವುದರಿಂದ 'ಸಮಸ್ತ' ಭಿನ್ನತೆ ಮೆರೆತು ಐಕ್ಯಯಾಗುವ ಕಾಲ ಸನ್ನಿಹಿತವಾಗಿದೆ "
📢👉🏻 ಶಂಸುಲ್ ಉಲಮಾ ಈಕೆ ಉಸ್ತಾದ್ (ನ ಮ) ಭಿನ್ನತೆಯ ನಂತರ
————————————
👉🏻 " ಎಪಿ ಎವಿಡೆ...❓ ಕಾಂತಪುರತ್ತೆ ಮೈಲಾರ್ ಎವಿಡೆ..❓ ಅದ್ದೇಹಂ ಪ್ರಸಂಗಿಕ್ಕಟ್ಟೇ..."
📢👉🏻 ಕಣ್ಣಿಯತ್ತ್ ಉಸ್ತಾದ್ (ನ ಮ)
ಭಿನ್ನತೆಯ ನಂತರ
————————————
👉🏻 " ದೀನಿಗಾಗಿ ಎಲ್ಲಾ ಕಡೆ ಓಡಾಡಲಿಕ್ಕೆ ಬೇಕಾಗಿ ಅಲ್ಲಾಹು 'ಎಪಿ' ಯನ್ನು
ಕರುಣಿಸಿದ "
📢👉🏻 ತಾಜುಲ್ ಉಲಮಾ ಉಳ್ಳಾಲ ತಂಙಳ್ ( ನ ಮ)
————————————
👉🏻 ಮಕ್ಕಾದ ವಿದ್ವಾಂಸ ಮಾಲಿಕಿ ತಂಙಳ್ ಎಪಿ ಉಸ್ತಾದರಿಗೆ ಕೊಟ್ಟ ಬಿರುದು
" انت قمر العلماء "
" ಖಮರುಲ್ ಉಲಮಾ "
-----------------------------
👉🏻 ಶೈಖ್ ಸ್ವಬಾಹ್ ರಿಫಾಈ ಎಪಿ ಉಸ್ತಾದರಿಗೆ ಕೊಟ್ಟ ಬಿರುದು
" انت سلطان العلماء
" ಸುಲ್ತಾನುಲ್ ಉಲಮಾ "
————————————
👉🏻 " ತಮ್ಮನ್ನು ನಾನು ಅತೀವವಾಗಿ ಗೌರವಿಸುವುದು ತಾವೊಬ್ಬ ಅಗ್ರಗಣ್ಯ ವಿಧ್ವಾಂಸರಾಗಿದ್ದೀರಿ ಜೊತೆಗೆ ಅನಾಥ ಮಕ್ಕಳ ಸಂರಕ್ಷಕರಾಗಿದ್ದೀರಿ "
📢👉🏻ಶೈಖುನಾ ಕುಂಡೂರು ಉಸ್ತಾದ್
(ನ ಮ)
————————————
👉🏻" 80% ಎಪಿ ಹೇಳುವುದಾಗಿದೆ ಸರಿ
ದೀನ್ ವಿಷಯ ನೋಡುವಾಗ ' ಎಪಿ ' ಹೇಳುವುದೇ ಸರಿ"
📢👉🏻 ಶೈಖುನಾ ಚೆರುಶ್ಸೇರಿ ಝೈನುದ್ದೀನ್ ಮುಸ್ಲಿಯಾರ್ (ಈಕೆ ಸಮಸ್ತ ಸಕ್ರೇಟರಿ) ಭಿನ್ನತೆಯ ಆರಂಭ ಘಟ್ಟದಲ್ಲಿ ಪೊನ್ಮಳ ಉಸ್ತಾದರೊಂದಿಗೆ ಹೇಳಿದ ಮಾತು.
————————————
👉🏻 " ಕೊಟ್ಟಪ್ಪುರ ಸುನ್ನಿ ಮುಜಾಹಿದ್ ವಾದಪ್ರತಿವಾದದಲ್ಲಿ ಸೂರ್ಯ ಕಿರಣದಂತೆ ಪ್ರಕಾಶಿಸಿ ನಿಂತದ್ದು 'ಎಪಿ' ಯೇ."
📢👉🏻 ಮುಸ್ತಫಲ್ ಫೈಝಿ
————————————
👉🏻 " ನನ್ನ ಮತ್ತು ಎಪಿ ಯ ಮಧ್ಯೆ ಯಾವುದೇ ಸಮಸ್ಯೆಗಳಿಲ್ಲ"
📢👉🏻 ಪಾಣಕ್ಕಾಡ್ ಶಿಹಾಬ್ ತಂಙಳ್
————————————
————————————
🌿 'ಎಪಿ' ಉಸ್ತಾದರ ಕುರಿತು ರಾಜಕೀಯ ದಿಗ್ಗಜರ ಅಭಿಪ್ರಾಯ🌿
---------------------------
👉🏻" ಅತ್ಯಂತ ಶಿಸ್ತುಬಧ್ದ ಅನುಯಾಯಿಗಳನ್ನು ಸೃಷ್ಟಿ ಮಾಡಿದುದೇ
ಎಪಿ ಉಸ್ತಾದರ ಶಕ್ತಿ!"
📢👉🏻 ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ
————————————
👉🏻" ಅದೊಂದು ಕಾಲವಿತ್ತು ಮುಸ್ಲಿಯಾರ್ ಎಂದರೆ ಯಾರಿಗೂ ಬೇಡ!
ಅವರಿಗೆ ಅಭಿಮಾನ ಅಂತಸ್ತು ತಂದು ಕೊಟ್ಟದ್ದು ಎಪಿ ಉಸ್ತಾದ್! "
📢👉🏻 ಇಸ್ಹಾಖ್ ಕುರಿಕ್ಕಲ್ (ಮುಸ್ಲಲಿಮ್ ಲೀಗ್ Mla)
————————————
👉🏻 "ಮರ್ಕಝ್ ಮತ್ತು ಅದರ ಶಿಲ್ಪಿ ಎಪಿ ಕಾಂತಪುರಂ ಉಸ್ತಾದರ ಶಿಕ್ಷಣ ಕ್ರಾಂತಿ ಸರ್ವರಿಗೂ ಮಾದರಿಯಾಗಿದೆ."
ಪಿನರಾಯಿ ವಿಜಯನ್ (ಮಾರ್ಕಿಸ್ಟ್ ಪಾರ್ಟಿ ಲೀಡರ್)
————————————
👉🏻" ಕೇರಳ ಜನತೆಗೆ ಅಭಿಮಾನವಾಗಿದೆ
ಮರ್ಕಝ್ ನ ಪ್ರತಿಯೊಂದು ಪದ್ದತಿಯೂ"
📢👉🏻 ಕೋಡಿಯೇರಿ ಬಾಲಕೃಷ್ಣನ್
ಮಾರ್ಕಿಷ್ಟ್ ಪಾರ್ಟಿ ಲೀಡರ್
————————————
👉🏻 " ಅನಿವಾಸಿ ಭಾರತೀಯರ ಸಮಸ್ಯೆಗಳ ಪರಿಹಾರಕ್ಕಾಗಿ ಮಂತ್ರಿ ಮಾಗಧರನ್ನು ಬೇಟಿಯಾಗುವುದಕ್ಕಿಂತ ಒಳ್ಳೆಯದು ಎಪಿ ಉಸ್ತಾದರನ್ನು ಸಮೀಪಿಸುವುದು "
📢👉🏻 PTA ರಹೀಮ್ MLA
————————————
👉🏻 " ಎಪಿ ಉಸ್ತಾದ್ ಭಾರತ ಯಾತ್ರೆ ಮಾಡಬೇಕು "
📢👉🏻 ಜಹಾಂಗೀರ್ (ಅಖಿಲ ಭಾರತ ಮುಸ್ಲಿಮ್ ಲೀಗ್ ಸಕ್ರೇಟರಿ)
————————————
👉🏻 "ಉಸ್ತಾದರಿಗೆ ಅದ್ಭುತ ಸಿದ್ಧಿ ಇದೆ"
📢👉🏻 ಸಚಿವ ಆರ್ಯಾಡನ್ ಮುಹಮ್ಮದ್
————————————
👉🏻 " ಯಾವಾಗಲೂ ಮರ್ಕಝ್ ಮತ್ತು ಶೈಖುನಾರೊಂದಿಗೆ ಸರಕಾರ ಇದ್ದೇ ಇದೆ ಎಂದು ಮಾತು ಕೊಡುತ್ತೇನೆ"
📢👉🏻 ಗೃಹಸಚಿವ ಕೇರಳ ಸರಕಾರ
ರಮೇಶ್ ಚೆನ್ನತ್ತಿಲ
————————————
»«»»»»»»««««««««««««»«
🌿 ವಿರೋಧಿಗಳ ಮಾತಿನಲ್ಲಿ ಎಪಿ ಉಸ್ತಾದ್🌿
«»«»«»«»«»«»«»«»«»«»«»
" ಒಂದು ಊರಿನಲ್ಲಿ ಒಬ್ಬ ಪ್ರವಾದಿಯ ಆಗಮನವಾದರೆ ಊರಿನ ಎಲ್ಲರ ಚರ್ಚೆ ಆ ನೆಬಿಯವರ ಕುರಿತು ಆಗಿರುತ್ತೆ.
ನಮ್ಮ ಕುರಿತು ಯಾರಿಗೆ ಗೊತ್ತು.
ಪ್ರವಾದಿಗಳು ಪಬ್ಲಿಸಿಟಿ ಆದಂತೆ ಇದೀಗ ಒಬ್ಬ ಕಾಂತಪುರಂ ಎಪಿ ಮುಸ್ಲಿಯಾರ್ ಮಾತ್ರ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ!
📢👉🏻 ಸಳಪಿ ನೇತಾರ ಮುಜಾಹಿದ್ ಬಾಲುಶ್ಶೇರಿ
————————————
👉🏻" ಕಾಂತಪುರಂ ಮುಸ್ಲಿಯಾರರ ಶಿಕ್ಷಣ ಕ್ರಾಂತಿ ಮತ್ತು ಸಾಂತ್ವನ ಕಾರ್ಯಕ್ರಮವನ್ನು ಮೆಚ್ಚಲೇ ಬೇಕು ಅದು ಅತ್ಯಂತ ಮಾದರಿಯುತ ಕೂಡಾ"
📢👉🏻 ಜಮಾತೇ ಇಸ್ಲಾಮಿ ಅಮೀರ್
————————————
👉🏻 ನಾವು ಪರಸ್ಪರ ಜಿನ್ನ್ ಶಿರ್ಕ್ ಎಂದು ಗಿರ್ಗಿಟ್ ತಿರುಗುತ್ತಲೇ ಇದ್ದೆವು ಆದಾಗಲೇ ಮುಸ್ಲಿಮ್ ಉಮ್ಮತ್'ನ ನವೋತ್ಥಾನ ದೌತ್ಯವನ್ನು ಅತೀ ಸುಂದರವಾಗಿ ನಿರ್ವಹಿಸಿ ಮುನ್ನೇರುತ್ತಲೇ ಇದ್ದಾರೆ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್!
📢👉🏻 ಸಳಪಿ ಮುಖಂಡ ಎಂ ಎಂ ಅಕ್ಬರ್
————————————
Tuesday, October 17, 2017
*ಬೆಂಗಳೂರು ಹೋಗಿ ಹೇಳಿದವರಿಗೆ ಆಯಿಶ ಬೀವಿ ಮಾದರಿಯಂತೆ!!!!*
📝 *ಮುನೀರ್ ಸಖಾಫಿ, ಸಾಲೆತ್ತೂರು.*
ರಾಜಕೀಯ ಲಾಭಕ್ಕಾಗಿ ಸ್ತ್ರೀಯರನ್ನು ದುರುಪಯೋಗಪಡಿಸಿ ಬೀದಿಗಿಳಿಸಿದವರಿಗೆ ಆಯಿಶ ಬೀವಿ ಮಾದರಿಯಂತೆ. ಹೀಗೆಂದು ಒಬ್ಬ ಅಜ್ಞಾನಿ ಬರೆದುದನ್ನು ನೋಡಿ ನಗು ಬಂತು. ಇದರ ಬಗ್ಗೆ ಒಂದು ಕಿರು ಲೇಖನ.
ಸ್ತ್ರೀಯರ ರಂಗ ಪ್ರವೇಶವು ಇಸ್ಲಾಂ ಅಂಗೀಕರಿಸುವುದಿಲ್ಲ. ಸ್ತ್ರೀಯರು ಆಡಳಿತ ಸಮಿತಿಯ ಸದಸ್ಯರಾಗುವುದು ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಪ್ರತ್ಯಕ್ಷವಾಗುವುದು ಇಸ್ಲಾಂ ವಿರೋಧಿಸುತ್ತದೆ. ಹೊರಗಿಳಿದು ಪುರುಷರ ಜತೆ ಬೆರೆತಲ್ಲಿ ಹಲವಾರು ನಿಷಿದ್ಧ ಸಂಗತಿಗಳು ನಡೆಯುವುದರಲ್ಲಿ ಸಂಶಯವಿಲ್ಲ.
ಸ್ತ್ರೀಯರು ಶಾಪಿಂಗ್ ಗೆ ತೆರಳುವುದು, ಸಾರ್ವಜನಿಕ ಭಾಷಣ ಮಾಡುವುದು ಈ ಅಧುನಿಕ ಕಾಲದಲ್ಲಿ ನಿಸ್ಸಂಶಯ ನಿಷಿದ್ಧವಾಗಿದೆ.
ಆದರೆ ಚಿಕಿತ್ಸೆ, ಕಲಿಕೆ, ಸಾಕ್ಷಿ ನಿಲ್ಲಬೇಕಾದ ಅನಿವಾರ್ಯ ಸಂದರ್ಭದಲ್ಲಿ ಇಸ್ಲಾಮಿನ ನೀತಿ ನಿಯಮಗಳನ್ನು ಪಾಲಿಸಿ ಹೊರಗಿಳಿಯಬಹುದಾಗಿದೆ.
ಸಮರ್ಥರಾದ ಮಹಿಳಾ ವೈಧ್ಯರಿಲ್ಲದ ಸಂದರ್ಭದಲ್ಲಿ ವಿಶ್ವಾಸ ಯೋಗ್ಯರಾದ ಸ್ತ್ರೀಯರೊಂದಿಗೆ, ಪತಿ, ತಂದೆ, ಸಹೋದರ, ಮಗ ಮುಂತಾದ ವಿವಾಹ ನಿಷಿದ್ಧವಾದವರೊಂದಿಗೆ ಪುರುಷರಾದ ವೈಧ್ಯರನ್ನು ಸಂಪರ್ಕಿಸುವುದರಲ್ಲಿಯೂ ತಪ್ಪಿಲ್ಲ. ಕಲಿಸಲು ಪತಿ ಅಥವಾ ಸ್ತ್ರೀಯರು ಯೋಗ್ಯರಾಗಿದ್ದಲ್ಲಿ ಕಲಿಕೆಯ ಆವಶ್ಯಕ್ಕಾಗಿ ಅನ್ಯ ಪುರುಷರ ಬಳಿ ತೆರಳಬಾರದು.
ಮಸೀದಿಯಲ್ಲಿನ ಇಮಾಮತ್ ಮತ್ತು ಆಡಳಿತ ವ್ಯವಸ್ಥೆಯನ್ನು ಸ್ತ್ರೀಯರಿಗೆ ಇಸ್ಲಾಮ್ ಕೊಟ್ಟಿಲ್ಲ. ಆರಾಧನಾ ವಲಯಗಳಲ್ಲಿ ಸ್ತ್ರೀಯರಿಗೆ ಬಾಂಗ್ ಕರೆ, ಕುತುಬ, ಜುಮಾ ಮುಂತಾದವುಗಳನ್ನು ನಿರ್ವಹಿಸಲು ಅವಕಾಶವಿಲ್ಲ. ಅದೇ ರೀತಿ ಪುರುಷರಿಗೆ ಇಮಾಮತ್ ಆಗಿ ಸ್ತ್ರೀಯು ನಿಲ್ಲುವಂತಿಲ್ಲ.
ಕಿಸ್ರ ಚಕ್ರವರ್ತಿಯ ಮಗಳನ್ನು ಪೇರ್ಷಿಯನ್ನರು ರಾಣಿಯಾಗಿ ಆಯ್ಕೆ ಮಾಡಿದ ಬಗ್ಗೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ತಿಳಿದಾಗ
لن يفلح قوم ولو امرهم امرأة (بخاري)
ಖಂಡಿತವಾಗಿಯೂ ತಮ್ಮ ಕಾರ್ಯಗಳಲ್ಲಿ ಸ್ತ್ರೀಯರಿಗೆ ಅಧಿಕಾರ ವಹಿಸಿಕೊಟ್ಟ ಒಂದು ವಿಭಾಗವು ಜಯಶಾಲಿಯಗಲಾರರು ಎಂದು ಹೇಳಿದ್ದನ್ನು ಇಮಾಮ್ ಬುಖಾರಿ ವರದಿ ಮಾಡಿದ್ದಾರೆ. ಸ್ತ್ರೀಯು ಪುರುಷನಂತೆ ಹೊರಗಿಳಿಯುವುದನ್ನು ಇಸ್ಲಾಮ್ ವಿರೋಧಿಸಿದೆ. ಅನಿವಾರ್ಯ ವೇಳೆಯಲ್ಲಿ ಮಾತ್ರ ಇಸ್ಲಾಮ್ ನಿರ್ದೇಶಿಸುವ ರೀತಿಯಲ್ಲಿ ಪೂರ್ಣ ಪರ್ಧಾದೊಂದಿಗೆ ಗೊರಗಿಳಿಯಬಹುದು. ಅದೂ ಕೂಡಾ ಒಬ್ಬಂಟಿಯಾಗಿ ಹೋಗುವಂತಿಲ್ಲ. ರಕ್ಷಕರು, ಅಥವಾ ವಿವಾಹ ನಿಷಿದ್ಧವಾದ ಪುರುಷರು ಅವಳ ಜತೆಯಲ್ಲಿರಬೇಕು ಎಂಬ ಕಾನೂನು ಇಸ್ಲಾಂ ಹೆಣ್ಣಿಗೆ ಎಷ್ಟು ಸುರಕ್ಷತೆಯನ್ನು ನೀಡುತ್ತದೆ ಎಂಬುವುದನ್ನು ಮನದಟ್ಟು ಮಾಡಿಕೊಡುತ್ತದೆ.
ಮನೆಯಲ್ಲಿದ್ದು ಕೊಂಡು ಮನೆ, ಪತಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕಾದ ಹೆಣ್ಣಿನೊಂದಿಗೆ ಊರಿನ ಅಧಿಕಾರ, ರಾಜ್ಯದ ಅಭಿವೃದ್ದಿಗೆ ಬೇಕಾಗಿ ಹೋರಾಡಬೇಕೆಂದು ಹೇಳುವುದು ಸ್ತೀ ಸಮೂಹಕ್ಕೆ ಮಾಡುವ ಅಕ್ರಮವಾಗಿದೆ.
ಸ್ತ್ರೀಯರು ಪುರುಷರಂತೆ ಅಲ್ಲ. ಅವರಿಗೆ ಅವರದೇ ಆದ ಶಕ್ತಿ,ಸಹನೆ ಇದೆ. ಶಕ್ತಿಗಿಂತ ಮಿಗಿಲಾದ ಕೆಲಸವನ್ನು ಅವರಿಂದ ಮಾಡಿಸುವುದು ಘೋರ ಅಪರಾಧವಾಗಿದೆ.
ಆಯಿಶಾ ಬೀವಿ ಹೋರಾಡಿದ್ದರೇ?
ಇಲ್ಲೊಬ್ಬ ಉಹ್ದ್ ಯುದ್ದದಲ್ಲಿ ಆಯಿಶ ಬೀವಿ (ರ) ಭಾಗವಹಿಸಿ ಯುದ್ಧ ಮಾಡಿದ್ದರು ಅಂತ ಬರೆದಿದ್ದಾನೆ.
ಉಹ್ದ್ ಯುದ್ಧದ ವೇಳೆ ಆಯಿಶಾ ಬೀವಿಗೆ ಕೇವಲ 10 ವಯಸ್ಸು ಮಾತ್ರ ಪಾಯವಾಗಿತ್ತು.10 ವರ್ಷದ ಪುಟ್ಟ ಹುಡುಗಿ ಯುದ್ದದಲ್ಲಿ ಭಾಗವಹಿಸಿದ್ದರು ಎಂಬುವುದನ್ನು ಊಹಿಸಲಸಾಧ್ಯದ ಮಾತು.
ಜಮಲ್ ಎಂಬ ಪ್ರಖ್ಯಾತ ಯುದ್ಧದ ವೇಳೆ ಆಯಿಶ ಬೀವಿ (ರ) ಹಾಜರಾದ ಬಗ್ಗೆ ಕೆಲವರು ಪ್ರಸ್ತಾಪಿಸುವುದುಂಟು.
ಆಯಿಶ ಬೀವಿ (ರ) ಜಮಲ್ ಯುದ್ದಕ್ಕೆ ಹೋಗಿಲ್ಲ. ಹೊರತು ಮುಸ್ಲಿಂ ಸಮುದಾಯದಲ್ಲಿ ಉಂಟಾದ ಬಿಕ್ಕಟ್ಟನ್ನು ಬಗೆಹರಿಸಲು ಹೊರಟಿದ್ದರು.
ಅಲಿಯ್ಯ್ (ರ)ಗೆ ವಿರುದ್ಧವಾಗಿ ಒಂದು ವಿಭಾಗವು ಪ್ರತ್ಯಕ್ಷವಾದಾಗ ಹಲವು ಪ್ರಮುಖ ಸ್ವಹಾಬಿಗಳ ಆದೇಶದಂತೆ ಅವರೊಂದಿಗೆ ಸಮಾಲೋಚನೆ ನಡೆಸಲು ಅವರು ಹೊರಟಿದ್ದರು.
ಇಮಾಮ್ ಅಹ್'ಮದ್ (ರ) ವರದಿ ಮಾಡಿದ ಹದೀಸಿನಿಂದ ಇದನ್ನು ತಿಳಿದುಕೊಳ್ಳಬಹುದು.
فقال لها الزبير ترجعين عسى الله عز وجل أن يصلح بك بين الناس .(مسند احمد)
ಝುಬೈರ್(ರ) ಆಯಿಶ ಬೀವಿಯೊಂದಿಗೆ ಹೇಳಿದರು. ನೀವು ಅಲ್ಲಿಗೆ ತೆರಳಿದರೆ ಅವರ ಮಧ್ಯೆ ತಲೆ ದೋರಿದ ಬಿನ್ನಭಿಪ್ರಾಯವು ನೀಗುವುದು.
(ಮುಸ್ನದ್ ಅಹ್ಮದ್ )
ಆಯಿಶ ಬೀವಿ (ರ) ಪ್ರವಾದಿ ﷺ ಪತ್ನಿಯಾಗಿರುವುದರಿಂದ 2 ವಿಭಾಗವು ಅವರ ಮಾತಿಗೆ ಬೆಲೆ ಕೊಡುವರು ಮಾತ್ರವಲ್ಲ ಆಯಿಶ ಬೀವಿಯ (ರ) ಬರ್ಕತ್ ನಿಂದ ಸರಿಯಾಗುವ ನಿರೀಕ್ಷೆಯೆಯೂ ಇತ್ತು.
ಆದರೆ ಅಲ್ಲಿ ನಿರೀಕ್ಷೆಗೆ ವಿರುದ್ಧ ಯುದ್ಧ ನಡೆಯಿತು.
ನಂತರದ ದಿವಸಗಳಲ್ಲಿ ಇದೇ ಬೇಸರದಿಂದ ಆಯಿಶ ಬೀವಿ (ರ) ಕೊರಗುತ್ತಿದ್ದರು.
ಪವಿತ್ರ ಖುರ್ ಆನಿನ ಅಹ್ ಝಾಬ್ ಸೂಕ್ತದ 33 ನೇ ಸೂಕ್ತ
وَقَرْنَ فِي بُيُوتِكُنَّ وَلَا تَبَرَّجْنَ تَبَرُّجَ الْجَاهِلِيَّةِ الْأُولَىٰ ۖ(الاحزاب33)
(ಜಾಹಿಲಿಯ್ಯ ಕಾಲದ ಸ್ತ್ರೀಯರು ಮನೆಯಿಂದ ಹೊರ ಹೋದಂತೆ ನೀವು ಹೋಗದಿರಿ) ಪಾರಾಯಣ ಮಾಡುವಾಗ ಜಮಲ್ ಯುದ್ದಕ್ಕೆ ಹೋದ ಬಗ್ಗೆ ನೆನೆಸಿ ಆಯಿಶ ಬೀವಿಯು (ರ) ಹಿಜಾಬ್ ಒದ್ದೆಯಾಗುವ ತನಕ ಅಳುತ್ತಿದ್ದರು.
ಎಂದು ಇಮಾಮ್ ಖುರ್ಥುಬಿ (ರ) ಹೇಳುತ್ತಾರೆ.
ان عائشة رضي الله عنها كانت اذا قرأت هذه الاية تبكي حتي تبل خمارها (قرطبي)
ಇದೇ ರೀತಿ ತಫ್ಸೀರು ಅಲ್'ಬಹ್ರುಲ್ ಮುಹೀತ್ 7/223 ರಲ್ಲೂ ಕಾಣ ಬಹುದಾಗಿದೆ.
ಇಮಾಮ್ ಅಬುಲ್ಲೈಸ್ (ರ) ಬರೆಯುತ್ತಾರೆ,
ಆಯಿಶಾ ಬೀವಿಯ (ರ) ವಫಾತ್'ನ ವೇಳೆ ಇಬ್ನ್ ಅಬ್ಬಾಸ್ (ರ) ಅವರ ಬಳಿ ತೆರಳಿದರು. ಆಗ ಆಯಿಶ ಬೀವಿ (ರ) ಜಮಲ್ ಯುದ್ದಕ್ಕೆ ಹೋದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಆಗ ಇಬ್ನ್ ಅಬ್ಬಾಸ್ (ರ) ಅವರನ್ನು ಸಮಾದಾನ ಪಡಿಸುತ್ತಾ ಹೇಳಿದರು.
وذكر ابن عباس انه دخل علي عائشة رضي الله عنها في مرضها الذي ماتت فيه فذكرت ما كان منها من الخروج في يوم الجمل وغيره فقال لها ابن عباس: ابشري فان الله تعالي يقول "لهم مغفرة ورزق كريم"(بحر العلوم 2/506)
"ನಿಮಗೆ ಅಲ್ಲಾಹನು ಎಲ್ಲವನ್ನೂ ಮನ್ನಿಸಿದ್ದಾನೆ" ಎಂದು ಖುರ್'ಆನಿನ ಸೂರತು ನ್ನೂರ್ ನ 26 ನೇ ಸೂಕ್ತವನ್ನು ಓದಿ ಹೇಳಿದರು.
(ತಫ್ಸೀರು ಬಹುಲ್ ಉಲೂಮ್ 2/506)
ಆಯಿಶ ಬೀವಿ (ರ) ಜಮಲ್ ಯುದ್ಧಕ್ಕೆ ಹೋದ ಬಗ್ಗೆ ತುಂಬಾ ದುಖಿಃತರಾಗಿದ್ದರೆಂದು ಈ ಇಮಾಮರುಗಳ ಗ್ರಂಥಗಳಲ್ಲಿ ವಿವರಿಸುವಾಗ ಆಯಿಶ ಬೀವಿ (ರ) ಹೋದದನ್ನು ಪುರಾವೆ ಮಾಡುವುದು ಆಯಿಶ ಬೀವಿಯ (ರ) ಬಗ್ಗೆ ಮಾಡುವ ಆರೋಪವಾಗಿದೆ.
ಇದನ್ನು ಒಮ್ಮೆಯೂ ಆಯಿಶ ಬೀವಿ (ರ) ಇಷ್ಟಪಡಲಾರರು.
ಅಲ್ಲಾಹನು ಅವರಿಗೆ ಅದನ್ನು ಮನ್ನಿಸಿರುವಾಗ ಮತ್ತೆ ಅದನ್ನು ಪುರಾವೆಯಾಗಿಸುವುದು ಶುದ್ಧ ಮೂರ್ಖತನವಾಗಿದೆ.
📝ಮುನೀರ್ ಸಖಾಫಿ, ಸಾಲೆತ್ತೂರು.
📝 *ಮುನೀರ್ ಸಖಾಫಿ, ಸಾಲೆತ್ತೂರು.*
ರಾಜಕೀಯ ಲಾಭಕ್ಕಾಗಿ ಸ್ತ್ರೀಯರನ್ನು ದುರುಪಯೋಗಪಡಿಸಿ ಬೀದಿಗಿಳಿಸಿದವರಿಗೆ ಆಯಿಶ ಬೀವಿ ಮಾದರಿಯಂತೆ. ಹೀಗೆಂದು ಒಬ್ಬ ಅಜ್ಞಾನಿ ಬರೆದುದನ್ನು ನೋಡಿ ನಗು ಬಂತು. ಇದರ ಬಗ್ಗೆ ಒಂದು ಕಿರು ಲೇಖನ.
ಸ್ತ್ರೀಯರ ರಂಗ ಪ್ರವೇಶವು ಇಸ್ಲಾಂ ಅಂಗೀಕರಿಸುವುದಿಲ್ಲ. ಸ್ತ್ರೀಯರು ಆಡಳಿತ ಸಮಿತಿಯ ಸದಸ್ಯರಾಗುವುದು ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಪ್ರತ್ಯಕ್ಷವಾಗುವುದು ಇಸ್ಲಾಂ ವಿರೋಧಿಸುತ್ತದೆ. ಹೊರಗಿಳಿದು ಪುರುಷರ ಜತೆ ಬೆರೆತಲ್ಲಿ ಹಲವಾರು ನಿಷಿದ್ಧ ಸಂಗತಿಗಳು ನಡೆಯುವುದರಲ್ಲಿ ಸಂಶಯವಿಲ್ಲ.
ಸ್ತ್ರೀಯರು ಶಾಪಿಂಗ್ ಗೆ ತೆರಳುವುದು, ಸಾರ್ವಜನಿಕ ಭಾಷಣ ಮಾಡುವುದು ಈ ಅಧುನಿಕ ಕಾಲದಲ್ಲಿ ನಿಸ್ಸಂಶಯ ನಿಷಿದ್ಧವಾಗಿದೆ.
ಆದರೆ ಚಿಕಿತ್ಸೆ, ಕಲಿಕೆ, ಸಾಕ್ಷಿ ನಿಲ್ಲಬೇಕಾದ ಅನಿವಾರ್ಯ ಸಂದರ್ಭದಲ್ಲಿ ಇಸ್ಲಾಮಿನ ನೀತಿ ನಿಯಮಗಳನ್ನು ಪಾಲಿಸಿ ಹೊರಗಿಳಿಯಬಹುದಾಗಿದೆ.
ಸಮರ್ಥರಾದ ಮಹಿಳಾ ವೈಧ್ಯರಿಲ್ಲದ ಸಂದರ್ಭದಲ್ಲಿ ವಿಶ್ವಾಸ ಯೋಗ್ಯರಾದ ಸ್ತ್ರೀಯರೊಂದಿಗೆ, ಪತಿ, ತಂದೆ, ಸಹೋದರ, ಮಗ ಮುಂತಾದ ವಿವಾಹ ನಿಷಿದ್ಧವಾದವರೊಂದಿಗೆ ಪುರುಷರಾದ ವೈಧ್ಯರನ್ನು ಸಂಪರ್ಕಿಸುವುದರಲ್ಲಿಯೂ ತಪ್ಪಿಲ್ಲ. ಕಲಿಸಲು ಪತಿ ಅಥವಾ ಸ್ತ್ರೀಯರು ಯೋಗ್ಯರಾಗಿದ್ದಲ್ಲಿ ಕಲಿಕೆಯ ಆವಶ್ಯಕ್ಕಾಗಿ ಅನ್ಯ ಪುರುಷರ ಬಳಿ ತೆರಳಬಾರದು.
ಮಸೀದಿಯಲ್ಲಿನ ಇಮಾಮತ್ ಮತ್ತು ಆಡಳಿತ ವ್ಯವಸ್ಥೆಯನ್ನು ಸ್ತ್ರೀಯರಿಗೆ ಇಸ್ಲಾಮ್ ಕೊಟ್ಟಿಲ್ಲ. ಆರಾಧನಾ ವಲಯಗಳಲ್ಲಿ ಸ್ತ್ರೀಯರಿಗೆ ಬಾಂಗ್ ಕರೆ, ಕುತುಬ, ಜುಮಾ ಮುಂತಾದವುಗಳನ್ನು ನಿರ್ವಹಿಸಲು ಅವಕಾಶವಿಲ್ಲ. ಅದೇ ರೀತಿ ಪುರುಷರಿಗೆ ಇಮಾಮತ್ ಆಗಿ ಸ್ತ್ರೀಯು ನಿಲ್ಲುವಂತಿಲ್ಲ.
ಕಿಸ್ರ ಚಕ್ರವರ್ತಿಯ ಮಗಳನ್ನು ಪೇರ್ಷಿಯನ್ನರು ರಾಣಿಯಾಗಿ ಆಯ್ಕೆ ಮಾಡಿದ ಬಗ್ಗೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ತಿಳಿದಾಗ
لن يفلح قوم ولو امرهم امرأة (بخاري)
ಖಂಡಿತವಾಗಿಯೂ ತಮ್ಮ ಕಾರ್ಯಗಳಲ್ಲಿ ಸ್ತ್ರೀಯರಿಗೆ ಅಧಿಕಾರ ವಹಿಸಿಕೊಟ್ಟ ಒಂದು ವಿಭಾಗವು ಜಯಶಾಲಿಯಗಲಾರರು ಎಂದು ಹೇಳಿದ್ದನ್ನು ಇಮಾಮ್ ಬುಖಾರಿ ವರದಿ ಮಾಡಿದ್ದಾರೆ. ಸ್ತ್ರೀಯು ಪುರುಷನಂತೆ ಹೊರಗಿಳಿಯುವುದನ್ನು ಇಸ್ಲಾಮ್ ವಿರೋಧಿಸಿದೆ. ಅನಿವಾರ್ಯ ವೇಳೆಯಲ್ಲಿ ಮಾತ್ರ ಇಸ್ಲಾಮ್ ನಿರ್ದೇಶಿಸುವ ರೀತಿಯಲ್ಲಿ ಪೂರ್ಣ ಪರ್ಧಾದೊಂದಿಗೆ ಗೊರಗಿಳಿಯಬಹುದು. ಅದೂ ಕೂಡಾ ಒಬ್ಬಂಟಿಯಾಗಿ ಹೋಗುವಂತಿಲ್ಲ. ರಕ್ಷಕರು, ಅಥವಾ ವಿವಾಹ ನಿಷಿದ್ಧವಾದ ಪುರುಷರು ಅವಳ ಜತೆಯಲ್ಲಿರಬೇಕು ಎಂಬ ಕಾನೂನು ಇಸ್ಲಾಂ ಹೆಣ್ಣಿಗೆ ಎಷ್ಟು ಸುರಕ್ಷತೆಯನ್ನು ನೀಡುತ್ತದೆ ಎಂಬುವುದನ್ನು ಮನದಟ್ಟು ಮಾಡಿಕೊಡುತ್ತದೆ.
ಮನೆಯಲ್ಲಿದ್ದು ಕೊಂಡು ಮನೆ, ಪತಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕಾದ ಹೆಣ್ಣಿನೊಂದಿಗೆ ಊರಿನ ಅಧಿಕಾರ, ರಾಜ್ಯದ ಅಭಿವೃದ್ದಿಗೆ ಬೇಕಾಗಿ ಹೋರಾಡಬೇಕೆಂದು ಹೇಳುವುದು ಸ್ತೀ ಸಮೂಹಕ್ಕೆ ಮಾಡುವ ಅಕ್ರಮವಾಗಿದೆ.
ಸ್ತ್ರೀಯರು ಪುರುಷರಂತೆ ಅಲ್ಲ. ಅವರಿಗೆ ಅವರದೇ ಆದ ಶಕ್ತಿ,ಸಹನೆ ಇದೆ. ಶಕ್ತಿಗಿಂತ ಮಿಗಿಲಾದ ಕೆಲಸವನ್ನು ಅವರಿಂದ ಮಾಡಿಸುವುದು ಘೋರ ಅಪರಾಧವಾಗಿದೆ.
ಆಯಿಶಾ ಬೀವಿ ಹೋರಾಡಿದ್ದರೇ?
ಇಲ್ಲೊಬ್ಬ ಉಹ್ದ್ ಯುದ್ದದಲ್ಲಿ ಆಯಿಶ ಬೀವಿ (ರ) ಭಾಗವಹಿಸಿ ಯುದ್ಧ ಮಾಡಿದ್ದರು ಅಂತ ಬರೆದಿದ್ದಾನೆ.
ಉಹ್ದ್ ಯುದ್ಧದ ವೇಳೆ ಆಯಿಶಾ ಬೀವಿಗೆ ಕೇವಲ 10 ವಯಸ್ಸು ಮಾತ್ರ ಪಾಯವಾಗಿತ್ತು.10 ವರ್ಷದ ಪುಟ್ಟ ಹುಡುಗಿ ಯುದ್ದದಲ್ಲಿ ಭಾಗವಹಿಸಿದ್ದರು ಎಂಬುವುದನ್ನು ಊಹಿಸಲಸಾಧ್ಯದ ಮಾತು.
ಜಮಲ್ ಎಂಬ ಪ್ರಖ್ಯಾತ ಯುದ್ಧದ ವೇಳೆ ಆಯಿಶ ಬೀವಿ (ರ) ಹಾಜರಾದ ಬಗ್ಗೆ ಕೆಲವರು ಪ್ರಸ್ತಾಪಿಸುವುದುಂಟು.
ಆಯಿಶ ಬೀವಿ (ರ) ಜಮಲ್ ಯುದ್ದಕ್ಕೆ ಹೋಗಿಲ್ಲ. ಹೊರತು ಮುಸ್ಲಿಂ ಸಮುದಾಯದಲ್ಲಿ ಉಂಟಾದ ಬಿಕ್ಕಟ್ಟನ್ನು ಬಗೆಹರಿಸಲು ಹೊರಟಿದ್ದರು.
ಅಲಿಯ್ಯ್ (ರ)ಗೆ ವಿರುದ್ಧವಾಗಿ ಒಂದು ವಿಭಾಗವು ಪ್ರತ್ಯಕ್ಷವಾದಾಗ ಹಲವು ಪ್ರಮುಖ ಸ್ವಹಾಬಿಗಳ ಆದೇಶದಂತೆ ಅವರೊಂದಿಗೆ ಸಮಾಲೋಚನೆ ನಡೆಸಲು ಅವರು ಹೊರಟಿದ್ದರು.
ಇಮಾಮ್ ಅಹ್'ಮದ್ (ರ) ವರದಿ ಮಾಡಿದ ಹದೀಸಿನಿಂದ ಇದನ್ನು ತಿಳಿದುಕೊಳ್ಳಬಹುದು.
فقال لها الزبير ترجعين عسى الله عز وجل أن يصلح بك بين الناس .(مسند احمد)
ಝುಬೈರ್(ರ) ಆಯಿಶ ಬೀವಿಯೊಂದಿಗೆ ಹೇಳಿದರು. ನೀವು ಅಲ್ಲಿಗೆ ತೆರಳಿದರೆ ಅವರ ಮಧ್ಯೆ ತಲೆ ದೋರಿದ ಬಿನ್ನಭಿಪ್ರಾಯವು ನೀಗುವುದು.
(ಮುಸ್ನದ್ ಅಹ್ಮದ್ )
ಆಯಿಶ ಬೀವಿ (ರ) ಪ್ರವಾದಿ ﷺ ಪತ್ನಿಯಾಗಿರುವುದರಿಂದ 2 ವಿಭಾಗವು ಅವರ ಮಾತಿಗೆ ಬೆಲೆ ಕೊಡುವರು ಮಾತ್ರವಲ್ಲ ಆಯಿಶ ಬೀವಿಯ (ರ) ಬರ್ಕತ್ ನಿಂದ ಸರಿಯಾಗುವ ನಿರೀಕ್ಷೆಯೆಯೂ ಇತ್ತು.
ಆದರೆ ಅಲ್ಲಿ ನಿರೀಕ್ಷೆಗೆ ವಿರುದ್ಧ ಯುದ್ಧ ನಡೆಯಿತು.
ನಂತರದ ದಿವಸಗಳಲ್ಲಿ ಇದೇ ಬೇಸರದಿಂದ ಆಯಿಶ ಬೀವಿ (ರ) ಕೊರಗುತ್ತಿದ್ದರು.
ಪವಿತ್ರ ಖುರ್ ಆನಿನ ಅಹ್ ಝಾಬ್ ಸೂಕ್ತದ 33 ನೇ ಸೂಕ್ತ
وَقَرْنَ فِي بُيُوتِكُنَّ وَلَا تَبَرَّجْنَ تَبَرُّجَ الْجَاهِلِيَّةِ الْأُولَىٰ ۖ(الاحزاب33)
(ಜಾಹಿಲಿಯ್ಯ ಕಾಲದ ಸ್ತ್ರೀಯರು ಮನೆಯಿಂದ ಹೊರ ಹೋದಂತೆ ನೀವು ಹೋಗದಿರಿ) ಪಾರಾಯಣ ಮಾಡುವಾಗ ಜಮಲ್ ಯುದ್ದಕ್ಕೆ ಹೋದ ಬಗ್ಗೆ ನೆನೆಸಿ ಆಯಿಶ ಬೀವಿಯು (ರ) ಹಿಜಾಬ್ ಒದ್ದೆಯಾಗುವ ತನಕ ಅಳುತ್ತಿದ್ದರು.
ಎಂದು ಇಮಾಮ್ ಖುರ್ಥುಬಿ (ರ) ಹೇಳುತ್ತಾರೆ.
ان عائشة رضي الله عنها كانت اذا قرأت هذه الاية تبكي حتي تبل خمارها (قرطبي)
ಇದೇ ರೀತಿ ತಫ್ಸೀರು ಅಲ್'ಬಹ್ರುಲ್ ಮುಹೀತ್ 7/223 ರಲ್ಲೂ ಕಾಣ ಬಹುದಾಗಿದೆ.
ಇಮಾಮ್ ಅಬುಲ್ಲೈಸ್ (ರ) ಬರೆಯುತ್ತಾರೆ,
ಆಯಿಶಾ ಬೀವಿಯ (ರ) ವಫಾತ್'ನ ವೇಳೆ ಇಬ್ನ್ ಅಬ್ಬಾಸ್ (ರ) ಅವರ ಬಳಿ ತೆರಳಿದರು. ಆಗ ಆಯಿಶ ಬೀವಿ (ರ) ಜಮಲ್ ಯುದ್ದಕ್ಕೆ ಹೋದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಆಗ ಇಬ್ನ್ ಅಬ್ಬಾಸ್ (ರ) ಅವರನ್ನು ಸಮಾದಾನ ಪಡಿಸುತ್ತಾ ಹೇಳಿದರು.
وذكر ابن عباس انه دخل علي عائشة رضي الله عنها في مرضها الذي ماتت فيه فذكرت ما كان منها من الخروج في يوم الجمل وغيره فقال لها ابن عباس: ابشري فان الله تعالي يقول "لهم مغفرة ورزق كريم"(بحر العلوم 2/506)
"ನಿಮಗೆ ಅಲ್ಲಾಹನು ಎಲ್ಲವನ್ನೂ ಮನ್ನಿಸಿದ್ದಾನೆ" ಎಂದು ಖುರ್'ಆನಿನ ಸೂರತು ನ್ನೂರ್ ನ 26 ನೇ ಸೂಕ್ತವನ್ನು ಓದಿ ಹೇಳಿದರು.
(ತಫ್ಸೀರು ಬಹುಲ್ ಉಲೂಮ್ 2/506)
ಆಯಿಶ ಬೀವಿ (ರ) ಜಮಲ್ ಯುದ್ಧಕ್ಕೆ ಹೋದ ಬಗ್ಗೆ ತುಂಬಾ ದುಖಿಃತರಾಗಿದ್ದರೆಂದು ಈ ಇಮಾಮರುಗಳ ಗ್ರಂಥಗಳಲ್ಲಿ ವಿವರಿಸುವಾಗ ಆಯಿಶ ಬೀವಿ (ರ) ಹೋದದನ್ನು ಪುರಾವೆ ಮಾಡುವುದು ಆಯಿಶ ಬೀವಿಯ (ರ) ಬಗ್ಗೆ ಮಾಡುವ ಆರೋಪವಾಗಿದೆ.
ಇದನ್ನು ಒಮ್ಮೆಯೂ ಆಯಿಶ ಬೀವಿ (ರ) ಇಷ್ಟಪಡಲಾರರು.
ಅಲ್ಲಾಹನು ಅವರಿಗೆ ಅದನ್ನು ಮನ್ನಿಸಿರುವಾಗ ಮತ್ತೆ ಅದನ್ನು ಪುರಾವೆಯಾಗಿಸುವುದು ಶುದ್ಧ ಮೂರ್ಖತನವಾಗಿದೆ.
📝ಮುನೀರ್ ಸಖಾಫಿ, ಸಾಲೆತ್ತೂರು.
ಮಹಿಳೆ ಮನೆಯಿಂದ ಹೊರಡಬೇಕಾದವಳೇ?.
ಯುದ್ಧಕ್ಕೆ ಅನುಮತಿ ಕೇಳಿದ ಮಹಿಳೆಯೊಂದಿಗೆ ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಉತ್ತರ ಹೇಗಿತ್ತು?.
ರಾಜಕೀಯ ಲಾಭಕ್ಕಾಗಿ ಇಸ್ಲಾಮಿಕ್ ಚರಿತ್ರೆಯನ್ನೇ ತಿರುಚುವವರ ಮಾತಿಗೆ ಬಲಿಯಾಗದಿರಲು ಇದು ಓದಿ...... ಅರ್ಥೈಸಿಕೊಳ್ಳಿ.
*ಮಹಾತ್ಮರ ಗ್ರಂಥದಿಂದ......*
ಅನ್ಸಾರಿ ಸ್ವಹಾಬಿಯಾದ ಯಝೀದಿನ ಮಗಳು ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಬಳಿ ಬಂದು ಹೇಳಿದರು. "ನಾನು ಬಂದಿರುವುದು ಮಹಿಳಾ ಸಮೂಹದ ಪ್ರತಿನಿಧಿಯಾಗಿ. ಪೂರ್ವ ಪಶ್ಚಿಮ ಭಾಗದಲ್ಲಿರುವ ಮಹಿಳೆಯರೆಲ್ಲರೂ ನಾನು ಈ ಕಡೆ ಬಂದದ್ದು ತಿಳಿದವರೂ ನನ್ನ ಅಭಿಪ್ರಾಯವನ್ನು ಬೆಂಬಲಿಸುವವರೂ ಆಗಿದ್ದಾರೆ". ನಂತರ ಮುಂದುವರಿಸಿದರು. "ಓ ನಬಿಯ್ಯರೇ, ತಮ್ಮನ್ನು ಅಲ್ಲಾಹನು ನಿಯೋಗಿಸಿರುವುದು ಸಕಲ ಸ್ತ್ರೀ ಪುರುಷರಿಗೂ ಪ್ರವಾದಿಯನ್ನಾಗಿ. ಮಹಿಳೆಯರಾದ ನಾವೆಲ್ಲರೂ ತಮ್ಮನ್ನೂ, ತಮ್ಮ ಇಲಾಹನನ್ನೂ ವಿಶ್ವಾಸವಿರಿಸಿದವರೂ, ಪುರುಷರಾದ ತಮ್ಮಂತಹವರ ಮನೆಗಳ ಗೋಡೆಗಳ ನಡುವೆ ಅವಿತು ಕೊಂಡಿರುವವರೂ, ಪುರುಷರ ಆಸೆ ಈಡೇರಿಸುವವರೂ, ನಿಮ್ಮ ಸಂತತಿಗಳನ್ನು ಸಾಕಿ ಬೆಳೆಸುವವರೂ ಆಗಿದ್ದೇವೆ. ಆದರೆ ಪುರುಷರು ನಮಗಿಂತಲೂ ಶ್ರೇಷ್ಟತೆಯಿರುವವರು. ನೀವು ಜುಮುಅ ಜಮಾ ಅತ್ ಗಳಲ್ಲಿ ಭಾಗವಹಿಸುತ್ತಾ, ರೋಗ ಸಂದರ್ಶನ, ಜನಾಝ ಪರಿಪಾಲನೆ, ಒಂದಕ್ಕಿಂತ ಅಧಿಕ ಹಜ್ ಮುಂತಾದವುಗಳನ್ನು ನಿರ್ವಹಿಸಿ, ಅದಕ್ಕೆಲ್ಲಕ್ಕಿಂತಲೂ ಶ್ರೇಷ್ಟವಾದ ಯುದ್ಧಗಳಲ್ಲಿ ಭಾಗವಹಿಸುತ್ತೀರಿ. ನೀವು ಯುದ್ಧಕ್ಕೋ ಹಜ್ ಗೋ ಹೊರಟು ನಿಂತರೆ ನಾವು ನಿಮ್ಮ ಸಂಪತ್ತನ್ನು ಸಂರಕ್ಷಿಸುತ್ತೇವೆ. ನಿಮ್ಮ ವಸ್ತ್ರವನ್ನು ತೊಳೆಯುವುದೂ, ಅದನ್ನು ಸ್ಟಿಚ್ ಮಾಡಿಕೊಡುವವರೂ ನಾವೇ. ಆದ್ದರಿಂದ ಮೇಲೆ ತಿಳಿಸಿದ ವಿಷಯಗಳಲ್ಲಿ ಮಹಿಳೆಯರಾದ ನಮಗೂ ಪುರುಷರೊಂದಿಗೆ ಪಾಲ್ಗೊಳ್ಳಬಾರದೇ?".
ಇದು ಕೇಳಿದಾಕ್ಷಣ ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಸುತ್ತಲೂ ಇದ್ದ ಸ್ವಹಾಬಿಗಳತ್ತ ಮುಖ ಮಾಡಿ ಕೇಳಿದರು. "ತನ್ನ ಧರ್ಮದ ಕುರಿತು ಇಷ್ಟೊಂದು ಕಾಳಜಿಯಿರುವ ಮಹಿಳೆಯ ಮಾತನ್ನು ನೀವು ಕೇಳಿದ್ದೀರಾ?". ಅವರು ಹೇಳಿದರು. "ನಾವು ಮಹಿಳೆಯರ ಪೈಕಿ ಇಷ್ಟೊಂದು ಪಕ್ವತೆಯಿರುವವರು ಇದ್ದಾರೆಂದು ಊಹಿಸಿರಲಿಲ್ಲ".
ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಆ ಮಹಿಳೆಯೊಂದಿಗೆ ಹೇಳಿದರು. "ನೀನು ಯಾರ ಪ್ರತಿನಿಧಿಯಾಗಿ ಬಂದಿರುವೆಯೋ ಅವರ ಬಳಿ ತೆರಳಿ ಅವರೊಂದಿಗೆ ತಿಳಿಸು. ನೀವೆಲ್ಲರೂ ಅವರ ಪತಿಯರಿಗೆ ಬದ್ಧರಾಗಿ, ಪತಿಯರ ಪ್ರೀತಿಗೆ ಪಾತ್ರರಾಗಿ, ಮನೆಯೊಳಗೆ ಅವಿತು ಕುಳಿತರೆ ಮೇಲೆ ತಿಳಿಸಿದ ಸತ್ಕರ್ಮಗಳಿಗೆ ಸಮಾನವಾದ ಪ್ರತಿಫಲವಿದೆ".
ಇದನ್ನು ಕೇಳಿ ಆ ಮಹಿಳೆಯು ಸಂತೋಷ ಭರಿತರಾಗಿ ತಕ್ಬೀರ್ ಹೇಳುತ್ತಾ ಹೊರಟು ಹೋದರು.
(ಬಹು ಹಾಫಿಳ್ ಇಬ್ನು ಅಸಾಕಿರ್(ರ)ರವರ ತಹ್ದೀಬುತ್ತಾರೀಖಿದ್ದಿಮಶ್ಕಿಲ್ ಕಬೀರ್ ಎಂಬ ಗ್ರಂಥ)
*ಜುನೈದ್ ಸಖಾಫಿ ಜೀರ್ಮುಕ್ಕಿ*
ಯುದ್ಧಕ್ಕೆ ಅನುಮತಿ ಕೇಳಿದ ಮಹಿಳೆಯೊಂದಿಗೆ ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಉತ್ತರ ಹೇಗಿತ್ತು?.
ರಾಜಕೀಯ ಲಾಭಕ್ಕಾಗಿ ಇಸ್ಲಾಮಿಕ್ ಚರಿತ್ರೆಯನ್ನೇ ತಿರುಚುವವರ ಮಾತಿಗೆ ಬಲಿಯಾಗದಿರಲು ಇದು ಓದಿ...... ಅರ್ಥೈಸಿಕೊಳ್ಳಿ.
*ಮಹಾತ್ಮರ ಗ್ರಂಥದಿಂದ......*
ಅನ್ಸಾರಿ ಸ್ವಹಾಬಿಯಾದ ಯಝೀದಿನ ಮಗಳು ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಬಳಿ ಬಂದು ಹೇಳಿದರು. "ನಾನು ಬಂದಿರುವುದು ಮಹಿಳಾ ಸಮೂಹದ ಪ್ರತಿನಿಧಿಯಾಗಿ. ಪೂರ್ವ ಪಶ್ಚಿಮ ಭಾಗದಲ್ಲಿರುವ ಮಹಿಳೆಯರೆಲ್ಲರೂ ನಾನು ಈ ಕಡೆ ಬಂದದ್ದು ತಿಳಿದವರೂ ನನ್ನ ಅಭಿಪ್ರಾಯವನ್ನು ಬೆಂಬಲಿಸುವವರೂ ಆಗಿದ್ದಾರೆ". ನಂತರ ಮುಂದುವರಿಸಿದರು. "ಓ ನಬಿಯ್ಯರೇ, ತಮ್ಮನ್ನು ಅಲ್ಲಾಹನು ನಿಯೋಗಿಸಿರುವುದು ಸಕಲ ಸ್ತ್ರೀ ಪುರುಷರಿಗೂ ಪ್ರವಾದಿಯನ್ನಾಗಿ. ಮಹಿಳೆಯರಾದ ನಾವೆಲ್ಲರೂ ತಮ್ಮನ್ನೂ, ತಮ್ಮ ಇಲಾಹನನ್ನೂ ವಿಶ್ವಾಸವಿರಿಸಿದವರೂ, ಪುರುಷರಾದ ತಮ್ಮಂತಹವರ ಮನೆಗಳ ಗೋಡೆಗಳ ನಡುವೆ ಅವಿತು ಕೊಂಡಿರುವವರೂ, ಪುರುಷರ ಆಸೆ ಈಡೇರಿಸುವವರೂ, ನಿಮ್ಮ ಸಂತತಿಗಳನ್ನು ಸಾಕಿ ಬೆಳೆಸುವವರೂ ಆಗಿದ್ದೇವೆ. ಆದರೆ ಪುರುಷರು ನಮಗಿಂತಲೂ ಶ್ರೇಷ್ಟತೆಯಿರುವವರು. ನೀವು ಜುಮುಅ ಜಮಾ ಅತ್ ಗಳಲ್ಲಿ ಭಾಗವಹಿಸುತ್ತಾ, ರೋಗ ಸಂದರ್ಶನ, ಜನಾಝ ಪರಿಪಾಲನೆ, ಒಂದಕ್ಕಿಂತ ಅಧಿಕ ಹಜ್ ಮುಂತಾದವುಗಳನ್ನು ನಿರ್ವಹಿಸಿ, ಅದಕ್ಕೆಲ್ಲಕ್ಕಿಂತಲೂ ಶ್ರೇಷ್ಟವಾದ ಯುದ್ಧಗಳಲ್ಲಿ ಭಾಗವಹಿಸುತ್ತೀರಿ. ನೀವು ಯುದ್ಧಕ್ಕೋ ಹಜ್ ಗೋ ಹೊರಟು ನಿಂತರೆ ನಾವು ನಿಮ್ಮ ಸಂಪತ್ತನ್ನು ಸಂರಕ್ಷಿಸುತ್ತೇವೆ. ನಿಮ್ಮ ವಸ್ತ್ರವನ್ನು ತೊಳೆಯುವುದೂ, ಅದನ್ನು ಸ್ಟಿಚ್ ಮಾಡಿಕೊಡುವವರೂ ನಾವೇ. ಆದ್ದರಿಂದ ಮೇಲೆ ತಿಳಿಸಿದ ವಿಷಯಗಳಲ್ಲಿ ಮಹಿಳೆಯರಾದ ನಮಗೂ ಪುರುಷರೊಂದಿಗೆ ಪಾಲ್ಗೊಳ್ಳಬಾರದೇ?".
ಇದು ಕೇಳಿದಾಕ್ಷಣ ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಸುತ್ತಲೂ ಇದ್ದ ಸ್ವಹಾಬಿಗಳತ್ತ ಮುಖ ಮಾಡಿ ಕೇಳಿದರು. "ತನ್ನ ಧರ್ಮದ ಕುರಿತು ಇಷ್ಟೊಂದು ಕಾಳಜಿಯಿರುವ ಮಹಿಳೆಯ ಮಾತನ್ನು ನೀವು ಕೇಳಿದ್ದೀರಾ?". ಅವರು ಹೇಳಿದರು. "ನಾವು ಮಹಿಳೆಯರ ಪೈಕಿ ಇಷ್ಟೊಂದು ಪಕ್ವತೆಯಿರುವವರು ಇದ್ದಾರೆಂದು ಊಹಿಸಿರಲಿಲ್ಲ".
ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಆ ಮಹಿಳೆಯೊಂದಿಗೆ ಹೇಳಿದರು. "ನೀನು ಯಾರ ಪ್ರತಿನಿಧಿಯಾಗಿ ಬಂದಿರುವೆಯೋ ಅವರ ಬಳಿ ತೆರಳಿ ಅವರೊಂದಿಗೆ ತಿಳಿಸು. ನೀವೆಲ್ಲರೂ ಅವರ ಪತಿಯರಿಗೆ ಬದ್ಧರಾಗಿ, ಪತಿಯರ ಪ್ರೀತಿಗೆ ಪಾತ್ರರಾಗಿ, ಮನೆಯೊಳಗೆ ಅವಿತು ಕುಳಿತರೆ ಮೇಲೆ ತಿಳಿಸಿದ ಸತ್ಕರ್ಮಗಳಿಗೆ ಸಮಾನವಾದ ಪ್ರತಿಫಲವಿದೆ".
ಇದನ್ನು ಕೇಳಿ ಆ ಮಹಿಳೆಯು ಸಂತೋಷ ಭರಿತರಾಗಿ ತಕ್ಬೀರ್ ಹೇಳುತ್ತಾ ಹೊರಟು ಹೋದರು.
(ಬಹು ಹಾಫಿಳ್ ಇಬ್ನು ಅಸಾಕಿರ್(ರ)ರವರ ತಹ್ದೀಬುತ್ತಾರೀಖಿದ್ದಿಮಶ್ಕಿಲ್ ಕಬೀರ್ ಎಂಬ ಗ್ರಂಥ)
*ಜುನೈದ್ ಸಖಾಫಿ ಜೀರ್ಮುಕ್ಕಿ*
Monday, October 16, 2017
*ಶೈಖ್ ಅಬೂಬಕ್ಕರ್ ಸಾಹೇಬ್ ನನ್ನಲ್ಲಿ ಮನವಿ ಮಾಡಿದ ಎಲ್ಲಾ ವಿಷಯಗಳನ್ನು ಕಾರ್ಯರೂಪಕ್ಕೆ ತರುತ್ತೇನೆ*
*ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ*
*ಶೈಖ್ ಸಾಹೇಬ್ ಮತ್ತ್ತು ಅವರ ಸಮಿತಿಯು ವಿರೋಧಿಸುದಾದರೆ ಏಕ ರೂಪ ನಾಗರೀಕ ಸಂಹಿತೆ ಚರ್ಚೆ ಕೊನೆಗೊಳಿಸುತ್ತೇವೆ. "ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ"*
*ದೆಹಲಿಯಲ್ಲಿ ನಡೆದ ಶರೀಹತ್ ಸಮ್ಮೇಳನದ ಸ್ವಾಗತ ಸಮಿತಿ ಸಂಚಾಲಕ ಅಮೀನ್ ಮುಹಮ್ಮದ್ ಹಸನ್ ಸಖಾಫಿ ಬರೆಯುತ್ತಾರೆ✍✍*
ಎಲ್ಲವೂ ಸಫಲವಾಗಿದೆ, ಸಹಕರಿಸಿದ ಎಲ್ಲರಿಗು ಕೃತಜ್ಞತೆಗಳು ಕೆಲವು ತಿಂಗಳುಗಳ ಹಿಂದೆ ಕೇಂದ್ರ ಸರಕಾರವು ತೆಗೆದು ಕೊಂಡಿದ್ದ ವಿವಾದಾತ್ಮಕ ವಿಷಯವಾದ ಏಕರೂಪ ನಾಗರೀಕ ಸಂಹಿತೆ ವಿಷಯವು ಹೊಸ ತಿರುವು ಪಡೆದು ಕೊಂಡಿದೆ.
ನಿನ್ನೆ (೧೭/೧೨/೨೦೧೬) ಅಖಿಲ ಭಾರತ ಸುನ್ನಿ ಜಂಇಯ್ಯತುಲ್ ಉಲಮಾ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಶರೀಹತ್ ಸಮ್ಮೇಳನದಲ್ಲಿ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಉಪಸ್ಥಿತಿಯಲ್ಲಿ ಕೇಂದ್ರ ಅಲ್ಪ ಸಂಖ್ಯಾತರ ವ್ಯವಹಾರ ಸಚಿವರ ಭರವಸೆಯನ್ನು ಸರಳವಾಗಿ ಬರೆದಿದ್ದೇನೆ.
.ಏಕರೂಪ ನಾಗರೀಕ ಸಂಹಿತೆ ವಿಷಯವು ಕೇಂದ್ರ ಸರಕಾರದ ಅಜೆಂಡಾದಲ್ಲಿ ಇಲ್ಲ.ಕ್ಯಾಲಿಕಟ್ ಏರ್ಪೋರ್ಟ್,ಹಜ್ ಮುಂತಾದ ವಿಷಯಗಳ ಬಗ್ಗೆ ಉಸ್ತಾದರು ಸಚಿವರ ಗಮನ ಸೆಳೆದಾಗ ಅದೆಲ್ಲವನ್ನೂ ಜನರಿಗೆ ಅನುಕೂಲವಾಗುವಂತೆ ಕಾರ್ಯರೂಪಕ್ಕೆ ತರಲು ಎಲ್ಲ ಶ್ರಮವನ್ನು ವಹಿಸುತ್ತೇನೆ ಎಂದರು. ರಾಷ್ಟ್ರದ ಎಲ್ಲಾ ಜನರು ಸಮಾಧಾನದಿಂದ ಇರಬಹುದು,ಎಲ್ಲವೂ ಕಾರ್ಯ ರೂಪಕ್ಕೆ ತರುತ್ತೇವೆ,
ಅಲ್ಹಮ್ದುಲಿಲ್ಲಾಹ್. ಎರಡು ತಿಂಗಳುಗಳಿಂದ ಬಿಡುವಿಲ್ಲದ ಪರಿಶ್ರಮವು ಸಫಲವಾಯಿತು,
ಕಾಂತಪುರಂ ಉಸ್ತಾದ್ ಒಬ್ಬಂಟಿಗನಾಗಿ ಹೇಳಿದರೂ ಈ ರಾಷ್ತ್ರದಲ್ಲಿ ಹಲವು ವಿಷಯಗಳು ನಡೆಯುತ್ತದೆ ಎಂದು ಮತ್ತೊಮ್ಮೆ ಸಾಬೀತು ಆಯಿತು, ನಾನು ಈಗ ಸಮ್ಮೇಳನ ಮುಗಿದು ಮದೀನಾ ಯಾತ್ರೆಯಲ್ಲಿದ್ದೇನೆ ಸವಿಸ್ತಾರವಾಗಿ ಮತ್ತೂಮ್ಮೆ ಬರೆಯುತ್ತೇನೆ ಇಂಶ ಅಲ್ಲಾಹ್.
-ಹಸನ್ ಸಖಾಫಿ
(ದೆಹಲಿ ಶರೀಅತ್ ಸಂರಕ್ಷಣಾ ಸ್ವಾಗತ ಸಮಿತಿ ಸಂಚಾಲಕ)
*ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ*
*ಶೈಖ್ ಸಾಹೇಬ್ ಮತ್ತ್ತು ಅವರ ಸಮಿತಿಯು ವಿರೋಧಿಸುದಾದರೆ ಏಕ ರೂಪ ನಾಗರೀಕ ಸಂಹಿತೆ ಚರ್ಚೆ ಕೊನೆಗೊಳಿಸುತ್ತೇವೆ. "ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ"*
*ದೆಹಲಿಯಲ್ಲಿ ನಡೆದ ಶರೀಹತ್ ಸಮ್ಮೇಳನದ ಸ್ವಾಗತ ಸಮಿತಿ ಸಂಚಾಲಕ ಅಮೀನ್ ಮುಹಮ್ಮದ್ ಹಸನ್ ಸಖಾಫಿ ಬರೆಯುತ್ತಾರೆ✍✍*
ಎಲ್ಲವೂ ಸಫಲವಾಗಿದೆ, ಸಹಕರಿಸಿದ ಎಲ್ಲರಿಗು ಕೃತಜ್ಞತೆಗಳು ಕೆಲವು ತಿಂಗಳುಗಳ ಹಿಂದೆ ಕೇಂದ್ರ ಸರಕಾರವು ತೆಗೆದು ಕೊಂಡಿದ್ದ ವಿವಾದಾತ್ಮಕ ವಿಷಯವಾದ ಏಕರೂಪ ನಾಗರೀಕ ಸಂಹಿತೆ ವಿಷಯವು ಹೊಸ ತಿರುವು ಪಡೆದು ಕೊಂಡಿದೆ.
ನಿನ್ನೆ (೧೭/೧೨/೨೦೧೬) ಅಖಿಲ ಭಾರತ ಸುನ್ನಿ ಜಂಇಯ್ಯತುಲ್ ಉಲಮಾ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಶರೀಹತ್ ಸಮ್ಮೇಳನದಲ್ಲಿ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಉಪಸ್ಥಿತಿಯಲ್ಲಿ ಕೇಂದ್ರ ಅಲ್ಪ ಸಂಖ್ಯಾತರ ವ್ಯವಹಾರ ಸಚಿವರ ಭರವಸೆಯನ್ನು ಸರಳವಾಗಿ ಬರೆದಿದ್ದೇನೆ.
.ಏಕರೂಪ ನಾಗರೀಕ ಸಂಹಿತೆ ವಿಷಯವು ಕೇಂದ್ರ ಸರಕಾರದ ಅಜೆಂಡಾದಲ್ಲಿ ಇಲ್ಲ.ಕ್ಯಾಲಿಕಟ್ ಏರ್ಪೋರ್ಟ್,ಹಜ್ ಮುಂತಾದ ವಿಷಯಗಳ ಬಗ್ಗೆ ಉಸ್ತಾದರು ಸಚಿವರ ಗಮನ ಸೆಳೆದಾಗ ಅದೆಲ್ಲವನ್ನೂ ಜನರಿಗೆ ಅನುಕೂಲವಾಗುವಂತೆ ಕಾರ್ಯರೂಪಕ್ಕೆ ತರಲು ಎಲ್ಲ ಶ್ರಮವನ್ನು ವಹಿಸುತ್ತೇನೆ ಎಂದರು. ರಾಷ್ಟ್ರದ ಎಲ್ಲಾ ಜನರು ಸಮಾಧಾನದಿಂದ ಇರಬಹುದು,ಎಲ್ಲವೂ ಕಾರ್ಯ ರೂಪಕ್ಕೆ ತರುತ್ತೇವೆ,
ಅಲ್ಹಮ್ದುಲಿಲ್ಲಾಹ್. ಎರಡು ತಿಂಗಳುಗಳಿಂದ ಬಿಡುವಿಲ್ಲದ ಪರಿಶ್ರಮವು ಸಫಲವಾಯಿತು,
ಕಾಂತಪುರಂ ಉಸ್ತಾದ್ ಒಬ್ಬಂಟಿಗನಾಗಿ ಹೇಳಿದರೂ ಈ ರಾಷ್ತ್ರದಲ್ಲಿ ಹಲವು ವಿಷಯಗಳು ನಡೆಯುತ್ತದೆ ಎಂದು ಮತ್ತೊಮ್ಮೆ ಸಾಬೀತು ಆಯಿತು, ನಾನು ಈಗ ಸಮ್ಮೇಳನ ಮುಗಿದು ಮದೀನಾ ಯಾತ್ರೆಯಲ್ಲಿದ್ದೇನೆ ಸವಿಸ್ತಾರವಾಗಿ ಮತ್ತೂಮ್ಮೆ ಬರೆಯುತ್ತೇನೆ ಇಂಶ ಅಲ್ಲಾಹ್.
-ಹಸನ್ ಸಖಾಫಿ
(ದೆಹಲಿ ಶರೀಅತ್ ಸಂರಕ್ಷಣಾ ಸ್ವಾಗತ ಸಮಿತಿ ಸಂಚಾಲಕ)
ಯಾರೇನೇ ಹೇಳಲಿ, ನನ್ನ ಪ್ರಕಾರ ವಿಶ್ವದ ಅತ್ಯಂತ ಬುದ್ದಿವಂತ ಪ್ರಾಣಿ ಅಂದರೆ, ಅದು ಈ ನಮ್ಮ ಕೇರಳದ ಚಲಪಿಗಳು ಮಾತ್ರ..!
ಯಾಕೆಂದರೆ, ಈ ಚಲಪಿಯ ವಾಲ್ ಸಂಪೂರ್ಣವಾಗಿ ಕೇಳಿನೋಡಿ, ನಿಮಗೇ ಅರ್ಥವಾಗುತ್ತದೆ. ಇದರಲ್ಲಿ ಚಲಪಿ ಹೇಳುವುದೇನೆಂದರೆ, ಸುನ್ನಿಗಳು ಮುಹ್ಯುದ್ದೀನ್ ಶೈಖ್ (ರ) ರವರನ್ನು ಕರೆದು ಇಸ್ತಿಗಾಸ ಮಾಡುತ್ತಾರೆ. ಆದರೆ, ಅವರಿಗಿಂತಲೂ ಉನ್ನತರಾದ ಅಬುಬಕರ್ ಸ್ವಿದ್ದೀಖ್ (ರ), ಉಮರ್ (ರ), ಉಸ್ಮಾನ್ (ರ), ಅಲಿ (ರ) ರವರನ್ನು ಕರೆದು ಇಸ್ತಿಗಾಸ ನಡೆಸುವುದಿಲ್ಲ ಯಾಕೆ?. ಅದಕ್ಕೆ ಚಲಪಿಯ ವ್ಯಾಖ್ಯಾನ, ಶಿಯಾ ಗಳಂತೆ ಸುನ್ನಿಗಳಿಗೂ ಈ ಮೂರು ಖಲೀಫರ ಮೇಲೆ ದ್ವೇಷವಂತೆ..!
ಹೆಂಗಿದೆ ಈ ಚಲಪಿಯ ಬುದ್ದಿವಂತಿಕೆ..
ಮುಹ್ಯುದ್ದೀನ್ ಶೈಖ್ ರವರನ್ನು ಕರೆದು ಇಸ್ತಿಗಾಸ ಮಾಡುವ ನಾವು, ಈ ನಾಲ್ಕು ಖಲೀಫರನ್ನು ಕರೆದು ಇಸ್ತಿಗಾಸ ಮಾಡದಿದ್ದರೆ, ಅವರೊಂದಿಗೆ ನಮಗೆ ದ್ವೇಷ ಎಂದು ಅರ್ಥ ಕೊಡುವುದಾದರೆ, ಚಲಪಿಯ ಭಾಷೆಯಲ್ಲಿ ಈ ಕೆಳಗಿನದ್ದನ್ನು 👇🏾 ಈ ರೀತಿ ವ್ಯಾಖ್ಯಾನಿಸಬಹುದು.
ಮಂಗಳೂರಲ್ಲಿರುವ ದೊಡ್ಡ ಸೂಪರ್ ಮಾರ್ಕೆಟ್ "ಫಾತಿಮಾ ಷ್ಟೋರ್". ಇನ್ನು ಯಾರಾದರು ಮಂಗಳೂರಿನವರು "ಫಾತಿಮ ಷ್ಟೋರ್" ಗೆ ಸಾಮಾನು ಖರೀದಿಸಲು ಹೋಗದೆ, ಬೇರೆ ಯಾವುದಾದರೂ ಸೂಪರ್ ಮಾರ್ಕೆಟಿಗೆ ಹೋಗುವುದಾದರೆ, ಅದು ಈ ಚಲಪಿಗಳ ವ್ಯಾಖ್ಯಾನದಲ್ಲಿ ಆ ವ್ಯಕ್ತಿಗೆ "ಫಾತಿಮಾ ಷ್ಟೋರ್" ನವರೊಂದಿಗೆ ದ್ವೇಷ.
ಮಂಗಳೂರಿನವರು ಸಹಜವಾಗಿ ಕೋಳಿ, ಆಡು, ದನ ತಿನ್ನುತ್ತಾರೆ. ಒಂಟೆ, ಮೊಲ, ಜಿಂಕೆ, ಪಾರಿವಾಳ ತಿನ್ನುವುದಿಲ್ಲ. ಚಲಪಿಗಳ ವ್ಯಾಖ್ಯಾನದಲ್ಲಿ ಮಂಗಳೂರು ಮುಸ್ಲಿಮರಿಗೆ ಒಂಟೆ, ಮೊಲ, ಪಾರಿವಾಳ ದೊಂದಿಗೆ ದ್ವೇಷ. ಅಥವಾ, ಅದರ ಮಾಂಸ ಹರಾಂ. ಯಾಕೆಂದರೆ, ಮಂಗಳೂರಿನವರು ಅದನ್ನು ಉಪಯೋಗಿಸುವುದಿಲ್ಲವಲ್ಲ. ಉಪಯೋಗಿಸದಿದ್ದರೆ, ಅದರೊಂದಿಗೆ ದ್ವೇಷ ಎಂದರ್ಥ ಈ ಚಲಪಿಗಳ ಭಾಷೆಯಲ್ಲಿ.
ಇನ್ನು ಈ ಚಲಪಿಗಳ ವಾದವನ್ನನುಸರಿಸಿ ಚಲಪಿಗಳಿಗೆ ಒಂದು ತಿರುಗು ಪ್ರಶ್ನೆ..
ಚಲಪಿಗಳ ಕೆಲವೊಂದು ಮಸೀದಿಗಳ ಹೆಸರು ಈ ರೀತಿ ಇದೆ..
ಆಯಿಷಾ ಮಸ್ಜಿದ್,
ಸಿದ್ದೀಖಿಯಾ ಮಸ್ಜಿದ್
ಮಸ್ಜಿದುಲ್ ಅಲಿಯ್ಯ್..etc
ಈ ಹೆಸರಿಡಲ್ಪಟ್ಟವರಿಗಿಂತಲೂ ಶ್ರೇಷ್ಠ ವ್ಯಕ್ತಿ, ಪ್ರವಾದಿ ಮುಹಮ್ಮದ್ (ಸ.ಅ) ರು ಆಗಿದ್ದಾರೆ. ನಂತರ ಅಬುಬಕರ್ ಸ್ವಿದ್ದೀಖ್ (ರ) ಆಗಿದ್ದಾರೆ ತಾನೇ. ಯಾಕೆ ನೀವು ಈ ಎರಡು ಮಹಾನರುಗಳ ಹೆಸರನ್ನು ಬಿಟ್ಟು ಬೇರೆಯವರ ಹೆಸರನ್ನು ಬಳಸಿರೋದು? ಅಂದರೆ, ನಿಮಗೆ ಕೂಡಾ ಶಿಯಾಗಳಂತೆ ಪ್ರವಾದಿ (ಸ.ಅ) ಮತ್ತು ಅಬುಬಕರ್ (ರ) ರವರೊಂದಿಗೆ ದ್ವೇಷ ವಿದೆಯಾ? ಇದಕ್ಕೆ ನೀವು ಸ್ಪಷ್ಟವಾಗಿ ಉತ್ತರಿಸಲೇ ಬೇಕು.
ಇನ್ನು ಕೊನೆಯದಾಗಿ, ನಾವು ಅಬುಬಕರ್ (ರ), ಉಸ್ಮಾನ್ (ರ) ಮುಂತಾದವರನ್ನು ಕರೆಯುವುದಿಲ್ಲ ಎಂದು ನಿಮಗೆ ಸಂಶಯವಿದ್ದರೆ 👇🏾 ಇದನ್ನು ನೋಡಿ ತಿದ್ದಿಕೊಳ್ಳಿ..
ಯಾ ಅಬೂಬಕರ್ ಸ್ವಿದ್ದೀಖ್ (ರ),
ಯಾ ಉಮರ್ (ರ),
ಯಾ ಉಸ್ಮಾನ್ (ರ),
ಯಾ ಅಲೀಯ್ (ರ) ರವರೇ,
ತಮ್ಮ ಕರುಣೆ, ರಕ್ಷಣೆಯ ನೋಟ ಎಂದೆಂದೂ ಈ ಪಾಪಿಗಳಾದ ನಮ್ಮ ಮೇಲೆ ಸದಾ ಇರಲಿ, ಆಮೀನ್ ಯಾ ಅಲ್ಲಾಹ್.
ಒ ಚಲಪಿ ಈಗಲಾದರೂ ಸಂಶಯ ನಿವಾರಣೆ ಆಯಿತಾ?
ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.
ಯಾಕೆಂದರೆ, ಈ ಚಲಪಿಯ ವಾಲ್ ಸಂಪೂರ್ಣವಾಗಿ ಕೇಳಿನೋಡಿ, ನಿಮಗೇ ಅರ್ಥವಾಗುತ್ತದೆ. ಇದರಲ್ಲಿ ಚಲಪಿ ಹೇಳುವುದೇನೆಂದರೆ, ಸುನ್ನಿಗಳು ಮುಹ್ಯುದ್ದೀನ್ ಶೈಖ್ (ರ) ರವರನ್ನು ಕರೆದು ಇಸ್ತಿಗಾಸ ಮಾಡುತ್ತಾರೆ. ಆದರೆ, ಅವರಿಗಿಂತಲೂ ಉನ್ನತರಾದ ಅಬುಬಕರ್ ಸ್ವಿದ್ದೀಖ್ (ರ), ಉಮರ್ (ರ), ಉಸ್ಮಾನ್ (ರ), ಅಲಿ (ರ) ರವರನ್ನು ಕರೆದು ಇಸ್ತಿಗಾಸ ನಡೆಸುವುದಿಲ್ಲ ಯಾಕೆ?. ಅದಕ್ಕೆ ಚಲಪಿಯ ವ್ಯಾಖ್ಯಾನ, ಶಿಯಾ ಗಳಂತೆ ಸುನ್ನಿಗಳಿಗೂ ಈ ಮೂರು ಖಲೀಫರ ಮೇಲೆ ದ್ವೇಷವಂತೆ..!
ಹೆಂಗಿದೆ ಈ ಚಲಪಿಯ ಬುದ್ದಿವಂತಿಕೆ..
ಮುಹ್ಯುದ್ದೀನ್ ಶೈಖ್ ರವರನ್ನು ಕರೆದು ಇಸ್ತಿಗಾಸ ಮಾಡುವ ನಾವು, ಈ ನಾಲ್ಕು ಖಲೀಫರನ್ನು ಕರೆದು ಇಸ್ತಿಗಾಸ ಮಾಡದಿದ್ದರೆ, ಅವರೊಂದಿಗೆ ನಮಗೆ ದ್ವೇಷ ಎಂದು ಅರ್ಥ ಕೊಡುವುದಾದರೆ, ಚಲಪಿಯ ಭಾಷೆಯಲ್ಲಿ ಈ ಕೆಳಗಿನದ್ದನ್ನು 👇🏾 ಈ ರೀತಿ ವ್ಯಾಖ್ಯಾನಿಸಬಹುದು.
ಮಂಗಳೂರಲ್ಲಿರುವ ದೊಡ್ಡ ಸೂಪರ್ ಮಾರ್ಕೆಟ್ "ಫಾತಿಮಾ ಷ್ಟೋರ್". ಇನ್ನು ಯಾರಾದರು ಮಂಗಳೂರಿನವರು "ಫಾತಿಮ ಷ್ಟೋರ್" ಗೆ ಸಾಮಾನು ಖರೀದಿಸಲು ಹೋಗದೆ, ಬೇರೆ ಯಾವುದಾದರೂ ಸೂಪರ್ ಮಾರ್ಕೆಟಿಗೆ ಹೋಗುವುದಾದರೆ, ಅದು ಈ ಚಲಪಿಗಳ ವ್ಯಾಖ್ಯಾನದಲ್ಲಿ ಆ ವ್ಯಕ್ತಿಗೆ "ಫಾತಿಮಾ ಷ್ಟೋರ್" ನವರೊಂದಿಗೆ ದ್ವೇಷ.
ಮಂಗಳೂರಿನವರು ಸಹಜವಾಗಿ ಕೋಳಿ, ಆಡು, ದನ ತಿನ್ನುತ್ತಾರೆ. ಒಂಟೆ, ಮೊಲ, ಜಿಂಕೆ, ಪಾರಿವಾಳ ತಿನ್ನುವುದಿಲ್ಲ. ಚಲಪಿಗಳ ವ್ಯಾಖ್ಯಾನದಲ್ಲಿ ಮಂಗಳೂರು ಮುಸ್ಲಿಮರಿಗೆ ಒಂಟೆ, ಮೊಲ, ಪಾರಿವಾಳ ದೊಂದಿಗೆ ದ್ವೇಷ. ಅಥವಾ, ಅದರ ಮಾಂಸ ಹರಾಂ. ಯಾಕೆಂದರೆ, ಮಂಗಳೂರಿನವರು ಅದನ್ನು ಉಪಯೋಗಿಸುವುದಿಲ್ಲವಲ್ಲ. ಉಪಯೋಗಿಸದಿದ್ದರೆ, ಅದರೊಂದಿಗೆ ದ್ವೇಷ ಎಂದರ್ಥ ಈ ಚಲಪಿಗಳ ಭಾಷೆಯಲ್ಲಿ.
ಇನ್ನು ಈ ಚಲಪಿಗಳ ವಾದವನ್ನನುಸರಿಸಿ ಚಲಪಿಗಳಿಗೆ ಒಂದು ತಿರುಗು ಪ್ರಶ್ನೆ..
ಚಲಪಿಗಳ ಕೆಲವೊಂದು ಮಸೀದಿಗಳ ಹೆಸರು ಈ ರೀತಿ ಇದೆ..
ಆಯಿಷಾ ಮಸ್ಜಿದ್,
ಸಿದ್ದೀಖಿಯಾ ಮಸ್ಜಿದ್
ಮಸ್ಜಿದುಲ್ ಅಲಿಯ್ಯ್..etc
ಈ ಹೆಸರಿಡಲ್ಪಟ್ಟವರಿಗಿಂತಲೂ ಶ್ರೇಷ್ಠ ವ್ಯಕ್ತಿ, ಪ್ರವಾದಿ ಮುಹಮ್ಮದ್ (ಸ.ಅ) ರು ಆಗಿದ್ದಾರೆ. ನಂತರ ಅಬುಬಕರ್ ಸ್ವಿದ್ದೀಖ್ (ರ) ಆಗಿದ್ದಾರೆ ತಾನೇ. ಯಾಕೆ ನೀವು ಈ ಎರಡು ಮಹಾನರುಗಳ ಹೆಸರನ್ನು ಬಿಟ್ಟು ಬೇರೆಯವರ ಹೆಸರನ್ನು ಬಳಸಿರೋದು? ಅಂದರೆ, ನಿಮಗೆ ಕೂಡಾ ಶಿಯಾಗಳಂತೆ ಪ್ರವಾದಿ (ಸ.ಅ) ಮತ್ತು ಅಬುಬಕರ್ (ರ) ರವರೊಂದಿಗೆ ದ್ವೇಷ ವಿದೆಯಾ? ಇದಕ್ಕೆ ನೀವು ಸ್ಪಷ್ಟವಾಗಿ ಉತ್ತರಿಸಲೇ ಬೇಕು.
ಇನ್ನು ಕೊನೆಯದಾಗಿ, ನಾವು ಅಬುಬಕರ್ (ರ), ಉಸ್ಮಾನ್ (ರ) ಮುಂತಾದವರನ್ನು ಕರೆಯುವುದಿಲ್ಲ ಎಂದು ನಿಮಗೆ ಸಂಶಯವಿದ್ದರೆ 👇🏾 ಇದನ್ನು ನೋಡಿ ತಿದ್ದಿಕೊಳ್ಳಿ..
ಯಾ ಅಬೂಬಕರ್ ಸ್ವಿದ್ದೀಖ್ (ರ),
ಯಾ ಉಮರ್ (ರ),
ಯಾ ಉಸ್ಮಾನ್ (ರ),
ಯಾ ಅಲೀಯ್ (ರ) ರವರೇ,
ತಮ್ಮ ಕರುಣೆ, ರಕ್ಷಣೆಯ ನೋಟ ಎಂದೆಂದೂ ಈ ಪಾಪಿಗಳಾದ ನಮ್ಮ ಮೇಲೆ ಸದಾ ಇರಲಿ, ಆಮೀನ್ ಯಾ ಅಲ್ಲಾಹ್.
ಒ ಚಲಪಿ ಈಗಲಾದರೂ ಸಂಶಯ ನಿವಾರಣೆ ಆಯಿತಾ?
ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.
👉 *ಉಮರ್ ಮಾಲೆ*
Made In ಕೊಡುಂಗಲ್ಲೂರು.
👉 *ಮಲಯಾಳಂ ಖುತುಬ*
Made In ಕೇರಳ.
👉 *ಮಹಿಳೆಯ ಮಸ್ಜಿದ್ ಪ್ರವೇಶ*
Made In ಒದಾಇ
👉 *ಕಂಕುಳ ಕೂದಲು ಗೀಸುವ ಕ್ಯಾಂಪೈನ್*
Made In ಕೇರಳ
👉 *ತಲೆ ಮುಚ್ಚುವುದು ಸುನ್ನತ್ತಿಲ್ಲ*
Made In ಕೇರಳ
👉 *ಆಡನ್ನು ಮೇಯಿಸುವ ರಿಕ್ರೂಟ್ಟ್*
Made In ಕೇರಳ.
👉 *ಪರಸ್ಪರ ಮುಶ್ರಿಕ್ ಮಾಡುವುದು?*
Made In ಕೇರಳ.
👉 *ಇಸ್ತಿಗಾಸ ಶಿರ್ಕ್*
Director ಇಬ್ನು ಅಬ್ದುಲ್ ವಹ್ಹಾಬ್.
👉 *ನಬಿﷺ ರವರ ಮದ್'ಹ್ ಹೇಳುವುದು ಶಿರ್ಕ್*
Directors ವಹ್ಹಾಬಿಗಳು.
Etc..
ಶುಬಾಶಯಗಳೊಂದಿಗೆ..
😈ವಹ್ಹಾಬಿ ಮುಶ್ರಿಕನ್ ಒಕ್ಕೂಟ 😈
Www. Vahabi.com
NB: *ಹೊಸದಾಗಿ ಏನಾದರೂ ನೂತನವಾದಿ ಆಶಯಗಳು ಇಸ್ಲಾಮಿನಲ್ಲಿ ಸೇರಿಸಬೇಕಾದರೆ ಹತ್ತಿರವಿರುವ ಮುಜಾಹಿದ್ ಜಿನ್ನ್, ಕಾಫಿರ್, ಮುಶ್ರಿಕ್, ಮುಂತಾದ ಯಾವುದಾದರೊಂದು ವಿಭಾಗವನ್ನು ಸಂಪರ್ಕಿಸಿರಿ.*
✍GB
Made In ಕೊಡುಂಗಲ್ಲೂರು.
👉 *ಮಲಯಾಳಂ ಖುತುಬ*
Made In ಕೇರಳ.
👉 *ಮಹಿಳೆಯ ಮಸ್ಜಿದ್ ಪ್ರವೇಶ*
Made In ಒದಾಇ
👉 *ಕಂಕುಳ ಕೂದಲು ಗೀಸುವ ಕ್ಯಾಂಪೈನ್*
Made In ಕೇರಳ
👉 *ತಲೆ ಮುಚ್ಚುವುದು ಸುನ್ನತ್ತಿಲ್ಲ*
Made In ಕೇರಳ
👉 *ಆಡನ್ನು ಮೇಯಿಸುವ ರಿಕ್ರೂಟ್ಟ್*
Made In ಕೇರಳ.
👉 *ಪರಸ್ಪರ ಮುಶ್ರಿಕ್ ಮಾಡುವುದು?*
Made In ಕೇರಳ.
👉 *ಇಸ್ತಿಗಾಸ ಶಿರ್ಕ್*
Director ಇಬ್ನು ಅಬ್ದುಲ್ ವಹ್ಹಾಬ್.
👉 *ನಬಿﷺ ರವರ ಮದ್'ಹ್ ಹೇಳುವುದು ಶಿರ್ಕ್*
Directors ವಹ್ಹಾಬಿಗಳು.
Etc..
ಶುಬಾಶಯಗಳೊಂದಿಗೆ..
😈ವಹ್ಹಾಬಿ ಮುಶ್ರಿಕನ್ ಒಕ್ಕೂಟ 😈
Www. Vahabi.com
NB: *ಹೊಸದಾಗಿ ಏನಾದರೂ ನೂತನವಾದಿ ಆಶಯಗಳು ಇಸ್ಲಾಮಿನಲ್ಲಿ ಸೇರಿಸಬೇಕಾದರೆ ಹತ್ತಿರವಿರುವ ಮುಜಾಹಿದ್ ಜಿನ್ನ್, ಕಾಫಿರ್, ಮುಶ್ರಿಕ್, ಮುಂತಾದ ಯಾವುದಾದರೊಂದು ವಿಭಾಗವನ್ನು ಸಂಪರ್ಕಿಸಿರಿ.*
✍GB
🌹🌹🌹🌹🌹🌹🌹🌹🌹🌹
*ಇಮಾಮರುಗಳಿಗೆ ಖುರ್ ಆನ್ ಕಲಿಸಲು ಹೊರಟ ಮರಿ ಮೌಲವಿ*
--------------------------------
ಪವಿತ್ರ ಖುರ್ ಆನಿನಲ್ಲಿ ಅಲ್ಲಾಹನೊಂದಿಗೆ ಮಾತ್ರ ಸಹಾಯ ಯಾಚಿಸಬೇಕೆಂದು ಹಲವಾರು ಕಡೆಗಳಲ್ಲಿ ಇದೆ ಎಂದು ಹೇಳಿ ಸಲಪೀ ಮೌಲವಿ ಹಲವಾರು ಅಯತ್ ಗಳ ನಂಬ್ರಗಳನ್ನು ನೀಡಿದ್ದಾನೆ.
ಮನಬಂದಂತೆ ಖುರ್ ಆನ್ ಮತ್ತು ಹದೀಸನ್ನು ದುರ್ವಾಖ್ಯಾನಿಸುವ ಮರಿ ಮೌಲವಿ ತನ್ನ ಕಾಯಕವನ್ನೇ ಮುಂದುವರಿಸಿದ್ದಾನೆ.
ಆತ ಹೇಳುವುದನ್ನು ನೋಡಿ,
*ಪ್ರಾರ್ಥನೆಗಳು ಹಾಗೂ ಇಬಾದತ್ ಗಳು,ಸಹಾಯಾಚನೆ ಅಲ್ಲಾಹನೊಂದಿಗೆ ಮಾತ್ರ... ಎಂದು ಪವಿತ್ರ ಕುರ್'ಆನ್ ನಲ್ಲಿರುವ ಸೂಕ್ತಗಳ ನಂಬರ್ ಗಳ ವಿವರ ಕೆಳಗೆ ಕೊಟ್ಟಿದ್ದೇನೆ*
👇👇~~~~~👇~~~~~👇👇
1;5, - 2;186, - 4;116, - 5;72, - 6;40, - 6;41, - 6;56, - 6;71, - 7;194, - 13;18, - 31;30, - 34;22, - 35;13, - 35;40, - 35;14, - 40;60, - 46;5, - 46;6,- 10;18 - 13;14, - 16;17, - 16;20, - 16;21, - 17;57, - 22;12, - 22;62, - 22;73, - 23;117, - 25;30,- 39;65, - 72;18, - 72;20,- 39;36,
*ಇದಕ್ಕೆ ಬದಲಾಗಿ ಅಲ್ಲಾಹೇತರರೊಂದಿಗೆ ಪ್ರಾರ್ಥಿಸಲು,ಸಹಾಯ ಯಾಚಿಸಲು ಒಂದು ಸೂಕ್ತವನ್ನು ತರಲು ಸಾಧ್ಯವೇ????*
*ಯಾವುದೇ ಸಹಾಯ ಅಲ್ಲಾಹನೊಂದಿಗೆ ಮಾತ್ರ ಕೇಳಬೇಕೆಂದ* (ಸುನ್ನಿಗಳು ಎಲ್ಲಾ ಸಹಾಯವನ್ನು ಅಲ್ಲಾಹನಲ್ಲಿ ಮಾತ್ರ ಕೇಳುತ್ತಾರೆ.ಅಲ್ಲಾಹನ ಅಂಬಿಯಾ - ಔಲಿಯಾಗಳನ್ನು ಮಧ್ಯವರ್ತಿಯಾಗಿ ಅಲ್ಲಾಹನಲ್ಲಿ ಬೇಡುತ್ತಾರೆ.) *ಮೌಲವಿಯೊಂದಿಗೆ ಒಂದು ಪ್ರಶ್ನೆ*.
ನೀವು ಅಗತ್ಯ ಬರುವಾಗ ಅಂಗಡಿಗಳಿಗೆ ಹೋಗಿ ಅಕ್ಕಿ ಇನ್ನಿತರ ಆಹಾರಗಳಿಗೆ ಅಲ್ಲಾಹೇತರರಲ್ಲಿ ಸಹಾಯ ಬೇಡುತ್ತೀರಿ.
ಇದು ನಿಮ್ಮ ವಾದ ಪ್ರಕಾರ ಶಿರ್ಕಲ್ಲವೇ?
ಇದು ಖುರ್ ಆನಿಗೆ ವಿರುದ್ದವಲ್ಲವೇ?
ಅದು ಭೌತಿಕ ಸಹಾಯ ಎಂದು ಉತ್ತರ ಹೇಳಿ ಜಾರಲು ಯತ್ನಿಸುತ್ತೀರಾ.
ಹಾಗದ್ರೆ ಇನ್ನೊಂದು ಪ್ರಶ್ನೆ.
ಭೌತಿಕ ಸಹಾಯ ಅಲ್ಲಾಹೇತರರೊಂದಿಗೆ ಹಾಗೂ ಅಭೌತಿಕ ಸಹಾಯ ಅಲ್ಲಾಹನೊಂದಿಗೆ ಎಂಬ ತಾರತಮ್ಯವನ್ನು ಖುರ್ ಆನಿನ ಯಾವ ಸೂಕ್ತದ ಆದಾರದಲ್ಲಿ ನೀವು ವಿಂಗಡಿಸಿದ್ದೀರಿ?
ಫತ್ ಹ್ , ಕಸ್ರ್ ಹಾಕದಿದ್ದರೆ ಓದಲು ಕೂಡಾ ಗೊತ್ತಿಲ್ಲದ ಈ ಮರಿ ಮೌಲವಿಗಳ ಈ ದುರ್ವ್ಯಾಖ್ಯಾನ ನೋಡುವಾಗ ನಗು ಬರುತ್ತಿದೆ.
*ಖುರ್ ಆನ್ ಮತ್ತು ಹದೀಸ್ ಚೆನ್ನಾಗಿ ಕಲಿತು ನೂರಾರು ಗ್ರಂಥಗಳನ್ನು ಸಮುದಾಯಕ್ಕೆ ಸಮರ್ಪಿಸಿದ ಇಮಾಮರುಗಳು ನಡೆಸಿದ ಸಾವಿರಾರು ಇಸ್ತಿಗಾಸ ಅವರ ಗ್ರಂಥಗಳಲ್ಲಿ ಇದೆ.*
*ಅವರು ಅಂಬಿಯಾ - ಔಲಿಯಾಗಳೊಂದಿಗೆ ಇಸ್ತಿಗಾಸ ನಡೆಸಿದ್ದಾರೆ.*
ಅವರಿಗೆ ಶಿರ್ಕ್ ತೌಹೀದ್ ಗೊತ್ತಿರಲಿಲ್ಲವೇ?
ಅವರು ಮುಸ್ಲಿಮರನ್ನು ಮುಶ್ರಿಕರನ್ನಾಗಿ ಮಾಡಲು ಗ್ರಂಥಗಳಲ್ಲಿ ಇಸ್ತಿಗಾಸ ಕಲಿಸಿಕೊಟ್ಟರೇ?
*14 ಶತಮಾನಗಳಲ್ಲಿ ಇಮಾಮರುಗಳು ನಡೆಸಿದ ಇಸ್ತಿಗಾಸವನ್ನು ನೋಡಿರಿ.*
*1ನೇ ಶತಮಾನ:*
1.ಸ್ವಹಾಬಿಯಾದ ಇಬ್ನ್ ಉಮರ್ (ರ) ನಡೆಸಿದ ಇಸ್ತಿಗಾಸ ಇಮಾಮ್ ಬುಖಾರಿಯ ಅದಬುಲ್ ಮುಫ್ರದ್ 132 ಪುಟ .
2.ಬಿಲಾಲ್ ಬಿನ್ ಅಲ್ ಹಾರಿಸ್ (ರ) ರವರ ಇಸ್ತಿಗಾಸ ಮುಸನ್ನಫ್ ಇಬ್ನ್ ಅಬೀ ಶೈಬ 2/495 ಪುಟ.
*2 ನೇ ಶತಮಾನ :*
1.ಇಮಾಮ್ ಅಬೂ ಹನೀಫ (ರ) ರವರ ಇಸ್ತಿಗಾಸ , ಅಲ್ ಖಸೀದತುನ್ನುಅ ಮಾನಿಯ್ಯ 13 ನೇ ಪುಟ.
2.ಇಮಾಮ್ ಶಾಫಿಈ (ರ) ರವರ ಇಸ್ತಿಗಾಸ ತಾರೀಖ್ ಬಗ್ದಾದ್ 1/123 ಪುಟ.
3.ಇಮಾಮ್ ಮಾಲಿಕ್ (ರ) ರವರ ಇಸ್ತಿಗಾಸ, ವಫಾಉಲ್ ವಫಾ ದ 4/1376 ಪುಟ.
*3 ನೇ ಶತಮಾನ:*
1.ಇಮಾಮ್ ಅಹ್ಮದ್ ಬಿನ್ ಹಂಬಲ್ (ರ) ರವರ ಇಸ್ತಿಗಾಸ, ಇಬ್ನ್ ಕಸೀರ್ ನ 10/418 ಪುಟ.
2.ಹಾಫಿಲ್ ಇಬ್ನ್ ಅಬೀಶೈಬ ರವರ ಇಸ್ತಿಗಾಸ ಮುಸನ್ನಫ್ 2/495 ನಲ್ಲಿ ಇದೆ.
3.ಅಶೈಖ್ ಅಬೂಅಬ್ದುಲ್ ರಹ್ಮಾನ್ ಉತುಬೀ ಯವರ ಇಸ್ತಿಗಾಸ ,ಕಿತಾಬುಶ್ಶಾಮಿಲ್ ನಲ್ಲಿ ಇದೆ.
*4 ನೇ ಶತಮಾನ.*
1.ಇಮಾಮ್ ಅಬುಲ್ ಕಾಸಿಂ ಅಲ್ ಮುಖ್ರೀ(ರ) ರವರ ಇಸ್ತಿಗಾಸ, ದಫ್ ಇ ಶಬಹ್ ನ 89 ಪುಟ ಹಾಗೂ ಅಲ್ ವಫಾ ಬಿ ಅಹ್ ವಾಲಿಲ್ ಮುಸ್ತಫಾ 818 ಪುಟ.
2.ಇಮಾಮ್ ತ್ವಬ್ ರಾನಿಯ ಇಸ್ತಿಗಾಸ ಮುಅಜಮ್ ನಲ್ಲಿ ಇದೆ.
3.ಇಮಾಮ್ ಇಬ್ನುಸ್ಸುನ್ನಿಯ ಇಸ್ತಿಗಾಸ , ಅಮಲುಲ್ ಯೌಮಿ ವಲ್ಲೈಲ 169 ಪುಟ.
*5 ನೇ ಶತಮಾನ:*
1.ಇಮಾಮ್ ಗಝ್ಝಾಲಿಯ ಇಸ್ತಿಗಾಸ, ಅಲ್ ಮಳ್ ನೂನುಲ್ ಕಬೀರ್ 86 ಪುಟ.
2.ಇಮಾಮ್ ಅಬೂ ಮಂಸೂರ್ ಅಲ್ ಆಬಿ ಯ ಇಸ್ತಿಗಾಸ, ನಳ್ ಮುದ್ದುರರ್ 1/354ಪುಟ.
3.ಇಮಾಮ್ ಇಸ್ಬಹಾನಿಯ ಇಸ್ತಿಗಾಸ , ಹಿಲ್ ಯತುಲ್ ಔಲಿಯಾ 3/255 ಪುಟ.
*6ನೇ ಶತಮಾನ*
1.ಇಮಾಮ್ ರಾಝೀ ಯವರ ಇಸ್ತಿಗಾಸ, ತಫ್ಸೀರ್ ನ1/179 ,2/150 ಪುಟ.
2.ಇಬ್ನುಲ್ ಜೌಝಿ ಯ ಇಸ್ತಿಗಾಸ, ಅಲ್ ವಫಾ ದ 817 ಪುಟ.
*7 ನೇ ಶತಮಾನ*
1.ಇಮಾಮ್ ನವವೀ ರವರ ಇಸ್ತಿಗಾಸ , ಶರಹುಲ್ ಮುಹದ್ದಬ್ ನ3/286, ಈಳಾಹ್ 489 ಪುಟ.
2.ಇಮಾಮ್ ಸರ್ ಸರೀ ಯವರ ಇಸ್ತಿಗಾಸ, ಶವಾಹಿದುಲ್ ಹಖ್ಖ್ 351 ಪುಟ.
3.ಇಮಾಮ್ ಅಬೂಬಕರ್ ಅಲ್ ಬಗ್ದಾದಿ ಯ ಇಸ್ತಿಗಾಸ , ಅಲ್ ಖಸೀದತುಲ್ ವಿತ್ರಿಯ್ಯ 3 ಪುಟ.
*8 ನೇ ಶತಮಾನ:*
1.ಇಮಾಮ್ ಸುಬ್ ಕೀಯ ಇಸ್ತಿಗಾಸ , ಶಿಫಾಉಸ್ಸಖಾಮ್ ಗ್ರಂಥ.
2.ಹಾಫಿಲ್ ಇಬ್ನ್ ಕಸೀರ್ ನ ಇಸ್ತಿಗಾಸ ಅಲ್ ಬಿದಾಯ 7/92 ಪುಟ.
3.ತಾಜುದ್ದಿನ್ ಅಲ್ ಇಸ್ಕಂದರೀ ಯ ಇಸ್ತಿಗಾಸ ಅಲ್ ಫಜ್ರುಲ್ ಮುನೀರ್ 263 ಪುಟ.
*9 ನೇ ಶತಮಾನ*
1.ಇಮಾಮ್ ಹಾಫಿಲ್ ಇಬ್ನ್ ಹಜರ್ ರವರ ಇಸ್ತಿಗಾಸ , ಅದ್ದುರರುಲ್ ಕಾಮಿನ 1/155 ಪುಟ.
2.ಅಲ್ ಇಮಾಮ್ ಅಹ್ಮದ್ ಅಲ್ ಅಬ್ ಶಹೀ ಯ ಇಸ್ತಿಗಾಸ , ಅಲ್ ಮುಸ್ತತ್ರಿಫ್ 2/289 ಪುಟ.
*10 ನೇ ಶತಮಾನ*
1.ಇಮಾಮ್ ಅಹ್ಮದ್ ಇಬ್ನ್ ಹಜರ್ ( ರ) ರವರ ಇಸ್ತಿಗಾಸ , ಅಲ್ ಜೌಹರುಲ್ ಮುನಳ್ಳಮ್ 73 ಪುಟ.
2.ಇಮಾಮ್ ಸುಯೂಥಿಯವರ ಇಸ್ತಿಗಾಸ ಕಿತಾಬುರ್ರಹ್ಮ 225, ಅಲ್ ಹಾವೀ ಲಿಲ್ ಫತಾವ .
3.ನೂರುದ್ದೀನ್ ಅಸ್ಸುಮ್ಹೂದಿ ಯ ಇಸ್ತಿಗಾಸ, ವಫಾಉಲ್ ವಫಾ 4/1379 ಪುಟ.
*11 ನೇ ಶತಮಾನ*
1.ಇಮಾಮ್ ಖಫ್ಫಾಜೀ ಇಸ್ತಿಗಾಸ ,ಶವಾಹಿದುಲ್ ಹಖ್ಖ್ 359 ಪುಟ.
2.ಇಮಾಮ್ ರಂಲಿ ಯ ಇಸ್ತಿಗಾಸ , ಫತಾವಾ 4/382 ಪುಟ.
3.ಮುಲ್ಲಾ ಅಲಿಯ್ಯುಲ್ ಖಾರೀ ಯ ಇಸ್ತಿಗಾಸ, ಶರಹುಶ್ಶಿಫಾ 4/43 ಪುಟ.
*12 ನೇ ಶತಮಾನ*
1.ಇಮಾಮ್ ನಾಬಲ್ಸಿ ಯ ಇಸ್ತಿಗಾಸ, ಶವಾಹಿದುಲ್ ಹಖ್ಖ್ 355 ಪುಟ.
2.ಇಸ್ಮಾಯಿಲ್ ಅಲ್ ಹಿಖ್ಖಿಯ ಇಸ್ತಿಗಾಸ , ರೂಹುಲ್ ಬಯಾನ್ ನಲ್ಲಿ ಇದೆ.
3.ಇಮಾಮ್ ಝುರ್ಖಾನಿ ಯ ಇಸ್ತಿಗಾಸ, ಶರಹುಲ್ ಮವಾಹಿಬುಲ್ಲದುನ್ನಿಯ್ಯದಲ್ಲಿ ಇದೆ.
*13 ನೇ ಶತಮಾನ:*
1.ಇಮಾಮ್ ಅದವಿಯ ಇಸ್ತಿಗಾಸ, ಮಶಾರಿಖುಲ್ ಅನ್ವಾರ್ 85 ಪುಟ.
2.ಇಮಾಮ್ ಶರ್ವಾನಿ ಯ ಇಸ್ತಿಗಾಸ, ಹಾಶಿಯತುಶ್ಶರ್ವಾನಿಯ 4/145 ಪುಟ.
*14 ನೇ ಶತಮಾನ:*
1.ಇಮಾಮ್ ನಬ್ ಹಾನಿ ಯ ಇಸ್ತಿಗಾಸ ಶವಾಹಿದುಲ್ ಹಖ್ಖ್ 292 ಪುಟ.
2.ಇಮಾಮ್ ಝೈನೀ ದಹ್ಲಾನ್ ರ ಇಸ್ತಿಗಾಸ ಅದ್ದುರರುಸ್ಸನಿಯ್ಯ 13 ಪುಟ.
ಹೀಗೆ ಎಲ್ಲಾ ಶತಮಾನಗಳಲ್ಲಿ ಜೀವಿಸಿದ ಮಹಾತ್ಮರು ಇಸ್ತಿಗಾಸ ನಡೆಸಿದ್ದಾರೆ.ಅದನ್ನಾಗಿದೆ ಮೇಲೆ ನಾವು ಓದಿದ್ದು.
ಇಸ್ತಿಗಾಸ ಶಿರ್ಕಾಗಿದ್ದರೆ ಇಮಾಮರುಗಳು ಅದನ್ನು ನಡೆಸುತ್ತಿರಲಿಲ್ಲ.ಗ್ರಂಥಗಳಲ್ಲಿ ಅವರು ಅದನ್ನು ಉಲ್ಲೇಖಿಸುತ್ತಿರಲಿಲ್ಲ.
ದುರ್ವಾಖ್ಯಾನದ ಗೂಡಾದ ವಹ್ಹಾಬಿಗಳು ಈ ಇಮಾಮರುಗಳನ್ನೆಲ್ಲಾ ಮುಶ್ರಿಕೆಂದು ಹೇಳುವರೇ?
ಇಮಾಮರುಗಳು ಇಸ್ತಿಗಾಸ ನಡೆಸಿದ , ನಡಸಬಹುದೆಂದು ಹೇಳಿದ ಸಾವಿರಾರು ಉಲ್ಲೇಖಗಳು ಗ್ರಂಥಗಳಲ್ಲಿ ಇವೆ.
*ಇಂಶಾ ಅಲ್ಲಾಹ್ ಡಿಸೆಂಬರ್ 10 ಶನಿವಾರದಂದು ಮಂಗಳೂರಿನಲ್ಲಿ ನಡೆಯುವ ಸುನ್ನೀ - ಸಲಪಿ ಸಂವಾದದಲ್ಲಿ ಈ ವಿಷಯ ತೀರ್ಮಾನವಾಗಲಿದೆ. ಅಂದು ವಹ್ಹಾಬಿ ಗೋಪುರ ಸಂಪೂರ್ಣ ನೆಲಸಮವಾಗಲಿದೆ.ಕಾದು ನೋಡೋಣ*
📝 *ಮುನೀರ್ ಸಖಾಫಿ ಸಾಲೆತ್ತೂರು.*
*ಇಮಾಮರುಗಳಿಗೆ ಖುರ್ ಆನ್ ಕಲಿಸಲು ಹೊರಟ ಮರಿ ಮೌಲವಿ*
--------------------------------
ಪವಿತ್ರ ಖುರ್ ಆನಿನಲ್ಲಿ ಅಲ್ಲಾಹನೊಂದಿಗೆ ಮಾತ್ರ ಸಹಾಯ ಯಾಚಿಸಬೇಕೆಂದು ಹಲವಾರು ಕಡೆಗಳಲ್ಲಿ ಇದೆ ಎಂದು ಹೇಳಿ ಸಲಪೀ ಮೌಲವಿ ಹಲವಾರು ಅಯತ್ ಗಳ ನಂಬ್ರಗಳನ್ನು ನೀಡಿದ್ದಾನೆ.
ಮನಬಂದಂತೆ ಖುರ್ ಆನ್ ಮತ್ತು ಹದೀಸನ್ನು ದುರ್ವಾಖ್ಯಾನಿಸುವ ಮರಿ ಮೌಲವಿ ತನ್ನ ಕಾಯಕವನ್ನೇ ಮುಂದುವರಿಸಿದ್ದಾನೆ.
ಆತ ಹೇಳುವುದನ್ನು ನೋಡಿ,
*ಪ್ರಾರ್ಥನೆಗಳು ಹಾಗೂ ಇಬಾದತ್ ಗಳು,ಸಹಾಯಾಚನೆ ಅಲ್ಲಾಹನೊಂದಿಗೆ ಮಾತ್ರ... ಎಂದು ಪವಿತ್ರ ಕುರ್'ಆನ್ ನಲ್ಲಿರುವ ಸೂಕ್ತಗಳ ನಂಬರ್ ಗಳ ವಿವರ ಕೆಳಗೆ ಕೊಟ್ಟಿದ್ದೇನೆ*
👇👇~~~~~👇~~~~~👇👇
1;5, - 2;186, - 4;116, - 5;72, - 6;40, - 6;41, - 6;56, - 6;71, - 7;194, - 13;18, - 31;30, - 34;22, - 35;13, - 35;40, - 35;14, - 40;60, - 46;5, - 46;6,- 10;18 - 13;14, - 16;17, - 16;20, - 16;21, - 17;57, - 22;12, - 22;62, - 22;73, - 23;117, - 25;30,- 39;65, - 72;18, - 72;20,- 39;36,
*ಇದಕ್ಕೆ ಬದಲಾಗಿ ಅಲ್ಲಾಹೇತರರೊಂದಿಗೆ ಪ್ರಾರ್ಥಿಸಲು,ಸಹಾಯ ಯಾಚಿಸಲು ಒಂದು ಸೂಕ್ತವನ್ನು ತರಲು ಸಾಧ್ಯವೇ????*
*ಯಾವುದೇ ಸಹಾಯ ಅಲ್ಲಾಹನೊಂದಿಗೆ ಮಾತ್ರ ಕೇಳಬೇಕೆಂದ* (ಸುನ್ನಿಗಳು ಎಲ್ಲಾ ಸಹಾಯವನ್ನು ಅಲ್ಲಾಹನಲ್ಲಿ ಮಾತ್ರ ಕೇಳುತ್ತಾರೆ.ಅಲ್ಲಾಹನ ಅಂಬಿಯಾ - ಔಲಿಯಾಗಳನ್ನು ಮಧ್ಯವರ್ತಿಯಾಗಿ ಅಲ್ಲಾಹನಲ್ಲಿ ಬೇಡುತ್ತಾರೆ.) *ಮೌಲವಿಯೊಂದಿಗೆ ಒಂದು ಪ್ರಶ್ನೆ*.
ನೀವು ಅಗತ್ಯ ಬರುವಾಗ ಅಂಗಡಿಗಳಿಗೆ ಹೋಗಿ ಅಕ್ಕಿ ಇನ್ನಿತರ ಆಹಾರಗಳಿಗೆ ಅಲ್ಲಾಹೇತರರಲ್ಲಿ ಸಹಾಯ ಬೇಡುತ್ತೀರಿ.
ಇದು ನಿಮ್ಮ ವಾದ ಪ್ರಕಾರ ಶಿರ್ಕಲ್ಲವೇ?
ಇದು ಖುರ್ ಆನಿಗೆ ವಿರುದ್ದವಲ್ಲವೇ?
ಅದು ಭೌತಿಕ ಸಹಾಯ ಎಂದು ಉತ್ತರ ಹೇಳಿ ಜಾರಲು ಯತ್ನಿಸುತ್ತೀರಾ.
ಹಾಗದ್ರೆ ಇನ್ನೊಂದು ಪ್ರಶ್ನೆ.
ಭೌತಿಕ ಸಹಾಯ ಅಲ್ಲಾಹೇತರರೊಂದಿಗೆ ಹಾಗೂ ಅಭೌತಿಕ ಸಹಾಯ ಅಲ್ಲಾಹನೊಂದಿಗೆ ಎಂಬ ತಾರತಮ್ಯವನ್ನು ಖುರ್ ಆನಿನ ಯಾವ ಸೂಕ್ತದ ಆದಾರದಲ್ಲಿ ನೀವು ವಿಂಗಡಿಸಿದ್ದೀರಿ?
ಫತ್ ಹ್ , ಕಸ್ರ್ ಹಾಕದಿದ್ದರೆ ಓದಲು ಕೂಡಾ ಗೊತ್ತಿಲ್ಲದ ಈ ಮರಿ ಮೌಲವಿಗಳ ಈ ದುರ್ವ್ಯಾಖ್ಯಾನ ನೋಡುವಾಗ ನಗು ಬರುತ್ತಿದೆ.
*ಖುರ್ ಆನ್ ಮತ್ತು ಹದೀಸ್ ಚೆನ್ನಾಗಿ ಕಲಿತು ನೂರಾರು ಗ್ರಂಥಗಳನ್ನು ಸಮುದಾಯಕ್ಕೆ ಸಮರ್ಪಿಸಿದ ಇಮಾಮರುಗಳು ನಡೆಸಿದ ಸಾವಿರಾರು ಇಸ್ತಿಗಾಸ ಅವರ ಗ್ರಂಥಗಳಲ್ಲಿ ಇದೆ.*
*ಅವರು ಅಂಬಿಯಾ - ಔಲಿಯಾಗಳೊಂದಿಗೆ ಇಸ್ತಿಗಾಸ ನಡೆಸಿದ್ದಾರೆ.*
ಅವರಿಗೆ ಶಿರ್ಕ್ ತೌಹೀದ್ ಗೊತ್ತಿರಲಿಲ್ಲವೇ?
ಅವರು ಮುಸ್ಲಿಮರನ್ನು ಮುಶ್ರಿಕರನ್ನಾಗಿ ಮಾಡಲು ಗ್ರಂಥಗಳಲ್ಲಿ ಇಸ್ತಿಗಾಸ ಕಲಿಸಿಕೊಟ್ಟರೇ?
*14 ಶತಮಾನಗಳಲ್ಲಿ ಇಮಾಮರುಗಳು ನಡೆಸಿದ ಇಸ್ತಿಗಾಸವನ್ನು ನೋಡಿರಿ.*
*1ನೇ ಶತಮಾನ:*
1.ಸ್ವಹಾಬಿಯಾದ ಇಬ್ನ್ ಉಮರ್ (ರ) ನಡೆಸಿದ ಇಸ್ತಿಗಾಸ ಇಮಾಮ್ ಬುಖಾರಿಯ ಅದಬುಲ್ ಮುಫ್ರದ್ 132 ಪುಟ .
2.ಬಿಲಾಲ್ ಬಿನ್ ಅಲ್ ಹಾರಿಸ್ (ರ) ರವರ ಇಸ್ತಿಗಾಸ ಮುಸನ್ನಫ್ ಇಬ್ನ್ ಅಬೀ ಶೈಬ 2/495 ಪುಟ.
*2 ನೇ ಶತಮಾನ :*
1.ಇಮಾಮ್ ಅಬೂ ಹನೀಫ (ರ) ರವರ ಇಸ್ತಿಗಾಸ , ಅಲ್ ಖಸೀದತುನ್ನುಅ ಮಾನಿಯ್ಯ 13 ನೇ ಪುಟ.
2.ಇಮಾಮ್ ಶಾಫಿಈ (ರ) ರವರ ಇಸ್ತಿಗಾಸ ತಾರೀಖ್ ಬಗ್ದಾದ್ 1/123 ಪುಟ.
3.ಇಮಾಮ್ ಮಾಲಿಕ್ (ರ) ರವರ ಇಸ್ತಿಗಾಸ, ವಫಾಉಲ್ ವಫಾ ದ 4/1376 ಪುಟ.
*3 ನೇ ಶತಮಾನ:*
1.ಇಮಾಮ್ ಅಹ್ಮದ್ ಬಿನ್ ಹಂಬಲ್ (ರ) ರವರ ಇಸ್ತಿಗಾಸ, ಇಬ್ನ್ ಕಸೀರ್ ನ 10/418 ಪುಟ.
2.ಹಾಫಿಲ್ ಇಬ್ನ್ ಅಬೀಶೈಬ ರವರ ಇಸ್ತಿಗಾಸ ಮುಸನ್ನಫ್ 2/495 ನಲ್ಲಿ ಇದೆ.
3.ಅಶೈಖ್ ಅಬೂಅಬ್ದುಲ್ ರಹ್ಮಾನ್ ಉತುಬೀ ಯವರ ಇಸ್ತಿಗಾಸ ,ಕಿತಾಬುಶ್ಶಾಮಿಲ್ ನಲ್ಲಿ ಇದೆ.
*4 ನೇ ಶತಮಾನ.*
1.ಇಮಾಮ್ ಅಬುಲ್ ಕಾಸಿಂ ಅಲ್ ಮುಖ್ರೀ(ರ) ರವರ ಇಸ್ತಿಗಾಸ, ದಫ್ ಇ ಶಬಹ್ ನ 89 ಪುಟ ಹಾಗೂ ಅಲ್ ವಫಾ ಬಿ ಅಹ್ ವಾಲಿಲ್ ಮುಸ್ತಫಾ 818 ಪುಟ.
2.ಇಮಾಮ್ ತ್ವಬ್ ರಾನಿಯ ಇಸ್ತಿಗಾಸ ಮುಅಜಮ್ ನಲ್ಲಿ ಇದೆ.
3.ಇಮಾಮ್ ಇಬ್ನುಸ್ಸುನ್ನಿಯ ಇಸ್ತಿಗಾಸ , ಅಮಲುಲ್ ಯೌಮಿ ವಲ್ಲೈಲ 169 ಪುಟ.
*5 ನೇ ಶತಮಾನ:*
1.ಇಮಾಮ್ ಗಝ್ಝಾಲಿಯ ಇಸ್ತಿಗಾಸ, ಅಲ್ ಮಳ್ ನೂನುಲ್ ಕಬೀರ್ 86 ಪುಟ.
2.ಇಮಾಮ್ ಅಬೂ ಮಂಸೂರ್ ಅಲ್ ಆಬಿ ಯ ಇಸ್ತಿಗಾಸ, ನಳ್ ಮುದ್ದುರರ್ 1/354ಪುಟ.
3.ಇಮಾಮ್ ಇಸ್ಬಹಾನಿಯ ಇಸ್ತಿಗಾಸ , ಹಿಲ್ ಯತುಲ್ ಔಲಿಯಾ 3/255 ಪುಟ.
*6ನೇ ಶತಮಾನ*
1.ಇಮಾಮ್ ರಾಝೀ ಯವರ ಇಸ್ತಿಗಾಸ, ತಫ್ಸೀರ್ ನ1/179 ,2/150 ಪುಟ.
2.ಇಬ್ನುಲ್ ಜೌಝಿ ಯ ಇಸ್ತಿಗಾಸ, ಅಲ್ ವಫಾ ದ 817 ಪುಟ.
*7 ನೇ ಶತಮಾನ*
1.ಇಮಾಮ್ ನವವೀ ರವರ ಇಸ್ತಿಗಾಸ , ಶರಹುಲ್ ಮುಹದ್ದಬ್ ನ3/286, ಈಳಾಹ್ 489 ಪುಟ.
2.ಇಮಾಮ್ ಸರ್ ಸರೀ ಯವರ ಇಸ್ತಿಗಾಸ, ಶವಾಹಿದುಲ್ ಹಖ್ಖ್ 351 ಪುಟ.
3.ಇಮಾಮ್ ಅಬೂಬಕರ್ ಅಲ್ ಬಗ್ದಾದಿ ಯ ಇಸ್ತಿಗಾಸ , ಅಲ್ ಖಸೀದತುಲ್ ವಿತ್ರಿಯ್ಯ 3 ಪುಟ.
*8 ನೇ ಶತಮಾನ:*
1.ಇಮಾಮ್ ಸುಬ್ ಕೀಯ ಇಸ್ತಿಗಾಸ , ಶಿಫಾಉಸ್ಸಖಾಮ್ ಗ್ರಂಥ.
2.ಹಾಫಿಲ್ ಇಬ್ನ್ ಕಸೀರ್ ನ ಇಸ್ತಿಗಾಸ ಅಲ್ ಬಿದಾಯ 7/92 ಪುಟ.
3.ತಾಜುದ್ದಿನ್ ಅಲ್ ಇಸ್ಕಂದರೀ ಯ ಇಸ್ತಿಗಾಸ ಅಲ್ ಫಜ್ರುಲ್ ಮುನೀರ್ 263 ಪುಟ.
*9 ನೇ ಶತಮಾನ*
1.ಇಮಾಮ್ ಹಾಫಿಲ್ ಇಬ್ನ್ ಹಜರ್ ರವರ ಇಸ್ತಿಗಾಸ , ಅದ್ದುರರುಲ್ ಕಾಮಿನ 1/155 ಪುಟ.
2.ಅಲ್ ಇಮಾಮ್ ಅಹ್ಮದ್ ಅಲ್ ಅಬ್ ಶಹೀ ಯ ಇಸ್ತಿಗಾಸ , ಅಲ್ ಮುಸ್ತತ್ರಿಫ್ 2/289 ಪುಟ.
*10 ನೇ ಶತಮಾನ*
1.ಇಮಾಮ್ ಅಹ್ಮದ್ ಇಬ್ನ್ ಹಜರ್ ( ರ) ರವರ ಇಸ್ತಿಗಾಸ , ಅಲ್ ಜೌಹರುಲ್ ಮುನಳ್ಳಮ್ 73 ಪುಟ.
2.ಇಮಾಮ್ ಸುಯೂಥಿಯವರ ಇಸ್ತಿಗಾಸ ಕಿತಾಬುರ್ರಹ್ಮ 225, ಅಲ್ ಹಾವೀ ಲಿಲ್ ಫತಾವ .
3.ನೂರುದ್ದೀನ್ ಅಸ್ಸುಮ್ಹೂದಿ ಯ ಇಸ್ತಿಗಾಸ, ವಫಾಉಲ್ ವಫಾ 4/1379 ಪುಟ.
*11 ನೇ ಶತಮಾನ*
1.ಇಮಾಮ್ ಖಫ್ಫಾಜೀ ಇಸ್ತಿಗಾಸ ,ಶವಾಹಿದುಲ್ ಹಖ್ಖ್ 359 ಪುಟ.
2.ಇಮಾಮ್ ರಂಲಿ ಯ ಇಸ್ತಿಗಾಸ , ಫತಾವಾ 4/382 ಪುಟ.
3.ಮುಲ್ಲಾ ಅಲಿಯ್ಯುಲ್ ಖಾರೀ ಯ ಇಸ್ತಿಗಾಸ, ಶರಹುಶ್ಶಿಫಾ 4/43 ಪುಟ.
*12 ನೇ ಶತಮಾನ*
1.ಇಮಾಮ್ ನಾಬಲ್ಸಿ ಯ ಇಸ್ತಿಗಾಸ, ಶವಾಹಿದುಲ್ ಹಖ್ಖ್ 355 ಪುಟ.
2.ಇಸ್ಮಾಯಿಲ್ ಅಲ್ ಹಿಖ್ಖಿಯ ಇಸ್ತಿಗಾಸ , ರೂಹುಲ್ ಬಯಾನ್ ನಲ್ಲಿ ಇದೆ.
3.ಇಮಾಮ್ ಝುರ್ಖಾನಿ ಯ ಇಸ್ತಿಗಾಸ, ಶರಹುಲ್ ಮವಾಹಿಬುಲ್ಲದುನ್ನಿಯ್ಯದಲ್ಲಿ ಇದೆ.
*13 ನೇ ಶತಮಾನ:*
1.ಇಮಾಮ್ ಅದವಿಯ ಇಸ್ತಿಗಾಸ, ಮಶಾರಿಖುಲ್ ಅನ್ವಾರ್ 85 ಪುಟ.
2.ಇಮಾಮ್ ಶರ್ವಾನಿ ಯ ಇಸ್ತಿಗಾಸ, ಹಾಶಿಯತುಶ್ಶರ್ವಾನಿಯ 4/145 ಪುಟ.
*14 ನೇ ಶತಮಾನ:*
1.ಇಮಾಮ್ ನಬ್ ಹಾನಿ ಯ ಇಸ್ತಿಗಾಸ ಶವಾಹಿದುಲ್ ಹಖ್ಖ್ 292 ಪುಟ.
2.ಇಮಾಮ್ ಝೈನೀ ದಹ್ಲಾನ್ ರ ಇಸ್ತಿಗಾಸ ಅದ್ದುರರುಸ್ಸನಿಯ್ಯ 13 ಪುಟ.
ಹೀಗೆ ಎಲ್ಲಾ ಶತಮಾನಗಳಲ್ಲಿ ಜೀವಿಸಿದ ಮಹಾತ್ಮರು ಇಸ್ತಿಗಾಸ ನಡೆಸಿದ್ದಾರೆ.ಅದನ್ನಾಗಿದೆ ಮೇಲೆ ನಾವು ಓದಿದ್ದು.
ಇಸ್ತಿಗಾಸ ಶಿರ್ಕಾಗಿದ್ದರೆ ಇಮಾಮರುಗಳು ಅದನ್ನು ನಡೆಸುತ್ತಿರಲಿಲ್ಲ.ಗ್ರಂಥಗಳಲ್ಲಿ ಅವರು ಅದನ್ನು ಉಲ್ಲೇಖಿಸುತ್ತಿರಲಿಲ್ಲ.
ದುರ್ವಾಖ್ಯಾನದ ಗೂಡಾದ ವಹ್ಹಾಬಿಗಳು ಈ ಇಮಾಮರುಗಳನ್ನೆಲ್ಲಾ ಮುಶ್ರಿಕೆಂದು ಹೇಳುವರೇ?
ಇಮಾಮರುಗಳು ಇಸ್ತಿಗಾಸ ನಡೆಸಿದ , ನಡಸಬಹುದೆಂದು ಹೇಳಿದ ಸಾವಿರಾರು ಉಲ್ಲೇಖಗಳು ಗ್ರಂಥಗಳಲ್ಲಿ ಇವೆ.
*ಇಂಶಾ ಅಲ್ಲಾಹ್ ಡಿಸೆಂಬರ್ 10 ಶನಿವಾರದಂದು ಮಂಗಳೂರಿನಲ್ಲಿ ನಡೆಯುವ ಸುನ್ನೀ - ಸಲಪಿ ಸಂವಾದದಲ್ಲಿ ಈ ವಿಷಯ ತೀರ್ಮಾನವಾಗಲಿದೆ. ಅಂದು ವಹ್ಹಾಬಿ ಗೋಪುರ ಸಂಪೂರ್ಣ ನೆಲಸಮವಾಗಲಿದೆ.ಕಾದು ನೋಡೋಣ*
📝 *ಮುನೀರ್ ಸಖಾಫಿ ಸಾಲೆತ್ತೂರು.*
📝 ಸಲಪಿಯ ವಾದ ಮತ್ತು ಖುರ್ ಆನ್, ಹದೀಸ್
✍ಝುಹ್ ರಿ, ಮಂಗಳಪೇಟೆ
ಸಲಪಿ ಯಾಗಬೇಕಾದರೆ ಈ ಎರಡು ಗುಣ ಬೇಕು.�
👉� ಒಂದು ಸುಳ್ಳು ಹೇಳುವುದು.
👉ಮತ್ತೊಂದು ಸ್ವಂತವಾಗಿ ದೀನ್ ಹೇಳುವುದು.
ಈ ಎರಡು ಗುಣ ಇದ್ದರೆ ಯಾವ ಆಯತ್ ಓದಿ ಸ್ವಂತ ವಾದ ಮಂಡಿಸಬಹುದು.
ಇನ್ನು ಸಲಪಿಯ ಸುಳ್ಳು ನೋಡೋಣ
ಸುನ್ನಿಗಳು ದರ್ಗಾಕ್ಕೆ ಹೋಗುತ್ತಾರೆ. ಅಲ್ಲಿ ಅಗಲಿದ ಮಹಾನುಭಾವರ ಸನ್ನಿದಿಯಲ್ಲಿ ಇಸ್ತಿಗಾಸ, ತವಸ್ಸುಲ್ ನಡೆಸುತ್ತಾರೆ.
ಇದನ್ನು ಕಂಡ ಸಲಪಿ ಎಲರ್ಜಿಯಾಗಿ
ಸುಳ್ಳು ಹೇಳುತ್ತಾನೆ.
" ನೋಡಿ !! ಸುನ್ನಿಗಳು ದರ್ಗಾಗಳಿಗೆ ಹೋಗಿ ಪ್ರಾರ್ಥಿಸುತ್ತಾರೆ "!
ಪ್ರಾರ್ಥನೆ ಅಲ್ಲಾಹುನೊಂದಿಗೆ ಮಾತ್ರ. ಅಲ್ಲಾಹನಲ್ಲದವನೊಂದಿಗೆ ಪ್ರಾರ್ಥಿಸಬೇಕೆಂಬ ವಾದ ಸುನ್ನಿಗಳಿಗೂ ಇಲ್ಲ.
ಸಲಪಿಗೆ ಸುನ್ನಿಗಳನ್ನು ಕಾಪಿರ್ ಮಾಡಬೇಕು. ಅದಕ್ಕಾಗಿ ಸುಳ್ಳು ಬಿತ್ತುತ್ತಿದ್ದಾನೆ.
ಸಲಪಿಯ ಸುಳ್ಳು ತಿಳಿಯಲು ಈ ಉದಾಹರಣೆ ನೋಡಿ;
ಒಬ್ಬ ತಾಯಿ ಬಳಿ ಹೇಳುತ್ತಾನೆ; "ಉಮ್ಮಾ... ನನಗೆ ಹಸಿವಾಗುತ್ತಿದೆ ಆಹಾರ ನೀಡು"
ಮತ್ತೊಬ್ಬ ಅಲ್ಲಾಹನ ಬಳಿ ಹೇಳುತ್ತಾನೆ ;
"ಅಲ್ಲಾ... ನನಗೆ ಹಸಿವಾಗುತ್ತಿದೆ. ಆಹಾರ ನೀಡು"
ಅಲ್ಲಾಹನ ಬಳಿ ಕೇಳಿದ್ದು ಪ್ರಾರ್ಥನೆ.
ತಾಯಿ ಬಳಿ ಕೇಳಿದ್ದು ಬೇಡಿಕೆ ಅಥವಾ ಅಭ್ಯರ್ಥನೆ,
ಇದು ಬುದ್ಧಿ ಇರುವ ಯಾರಿಗೂ ಮನದಟ್ಟು ಮಾಡಬಹುದು.
ಸಲಪಿ ಹೇಳುತ್ತಿದ್ದಾನೆ; "ಆತನು ತಾಯಿಯ ಬಳಿ ಪ್ರಾರ್ಥಿಸಿದ"
ಪ್ರಾರ್ಥನೆ ಮತ್ತು ಬೇಡಿಕೆ ಸಲಪಿಗೆ ತಿಳಿದಿಲ್ಲ.
ಇವೆರಡರ ರೂಪವು ಒಂದೇ .
ಆದರೆ ಕೇಳುಗರ ಉದ್ದೇಶ ಒಂದಲ್ಲ.
ತಾಯಿ ಬಳಿ ಕೇಳಿದವನು ತಾಯಿ ಎಂಬ ನೆಲೆಯಲ್ಲಾದರೆ, ಅಲ್ಲಾಹನ ಬಳಿ ಕೇಳಿದವನು ಇಲಾಹ್, ನೀಡಲು ಸ್ವಯಂ ಸಾಮರ್ಥ್ಯ ಇರುವವನೆಂಬ ನೆಲೆಯಲ್ಲಾಗಿದೆ.
ಆದರೆ ಈ ವಿಭಜನೆಯನ್ನು ಏಕೀಕರಿಸಿ ಎಲ್ಲದ್ದಕ್ಕೂ ಪ್ರಾರ್ಥನೆ ಎಂಬ ಮುದ್ರೆ ಒತ್ತುವುದು ಸಲಪಿಯತ್ ನ ಜಹಾಲತ್ ನ ಪರಮಾವಧಿಯಾಗಿದೆ.
📝 ಇನ್ನು ಸ್ವಂತ ವಾದ ನೋಡಿ;
ಅಲ್ಲಾಹನ ಇಷ್ಟ ದಾಸರೊಂದಿಗೆ ಸಹಾಯಾರ್ಥನೆ ಮಾಡಬಾರದೆಂಬುದು ಸಲಪಿಯ ಸ್ವಂತ ವಾದ. ಆ ರೀತಿ ಇಸ್ಲಾಮಿನಲ್ಲಿಲ್ಲ.
ಸಲಪಿ ಓದುವ ಆಯತ್, ಹದೀಸ್ ನಿಜ, ಆದರೆ ಆಯತ್ ಹದೀಸ್ ಹೆಸರಲ್ಲಿ ಮಂಡಿಸುವ ವಾದ ಸ್ವಂತದ್ದು. ಆ ವಾದಕ್ಕೂ ಓದುವ ಆಯತ್, ಹದೀಸ್ ಗೂ ಪರಸ್ಪರ ಸಂಬಂಧ ವಿಲ್ಲ.
ಉದಾಹರಣೆ ನೋಡಿ;
ಒಬ್ಬ ಬ್ಲಾಕ್ ಚಾ ( kattam chaya ) ಕುಡಿಯುತ್ತಾ ಇರುತ್ತಾನೆ. ಅಲ್ಲಿಗೆ ಸಲಪಿ ಬರುತ್ತಾನೆ. ಖುರ್ ಆನಿನ ಆಯತ್ ಓದುತ್ತಾನೆ; ಮದ್ಯಪಾನವನ್ನು ಇಸ್ಲಾಮ್ ಹರಾಂ ಗೊಳಿಸಿದೆ. ಆದ್ದರಿಂದ ನೀನು ಮದ್ಯಪಾನ ಮಾಡಬೇಡ.
ಸಲಪಿ ಇಲ್ಲಿ ಆಯತ್ ಓದಲು ಕಾರಣ ಮದ್ಯ ಬ್ಲಾಕ್ ಹಾಗೂ ಸಿಹಿ ಇದೆ.
ಬ್ಲಾಕ್ ಟೀಯು ಇದೇ ರೀತಿ ಬ್ಲಾಕ್ ಹಾಗೂ ಸಿಹಿ ಇದೆ.
ಸಲಪಿಯ ಸ್ವಂತ ಕಂಡು ಹಿಡಿತ ಬ್ಲಾಕ್ ಕಲರ್ ಮತ್ತು ಸಿಹಿ ಇದ್ದರೆ ಅದು ಮದ್ಯಪಾನ.
ಇಲ್ಲಿ ಸಲಪಿ ಓದಿದ ಆಯತ್ ಗೂ ಆತ ಕುಡಿಯುವುದಕ್ಕೂ ಪರಸ್ಪರ ಸಂಬಂಧ ವಿದೆಯೇ ??
ಆಯತ್ ಓದಿದ್ದು ಸರಿ. ಆದರೆ ಬ್ಲಾಕ್ ಟೀ ಕುಡಿಯಬಾರದೆಂಬುದು ಸಲಪಿಯ ಸ್ವಂತ ವಾದ ಎಂಬಂತೆ, ಇಸ್ತಿಗಾಸ ತವಸ್ಸುಲ್ ಸಲ್ಲದು ಎಂಬುದು ಸಲಪಿಯ ಸ್ವಂತ ವಾದವಾಗಿದೆ.
ಸಲಪಿಯತ್ ಎಂದರೇನು ?? ಎಂಬ ಪ್ರಶ್ನೆ ಬಂದರೆ, ಸುಳ್ಳು ಮತ್ತು ಸ್ವಂತ ವಾದ ಮಂಡಿಸುವುದನ್ನಾಗಿದೆ ಸಲಪಿಯತ್ ಎನ್ನುತ್ತಾರೆ. ಎಂದು ಉತ್ತರಿಸಿದರಾಯಿತು.
✍� ಝುಹ್ ರಿ ಮಂಗಳಪೇಟೆ
✍ಝುಹ್ ರಿ, ಮಂಗಳಪೇಟೆ
ಸಲಪಿ ಯಾಗಬೇಕಾದರೆ ಈ ಎರಡು ಗುಣ ಬೇಕು.�
👉� ಒಂದು ಸುಳ್ಳು ಹೇಳುವುದು.
👉ಮತ್ತೊಂದು ಸ್ವಂತವಾಗಿ ದೀನ್ ಹೇಳುವುದು.
ಈ ಎರಡು ಗುಣ ಇದ್ದರೆ ಯಾವ ಆಯತ್ ಓದಿ ಸ್ವಂತ ವಾದ ಮಂಡಿಸಬಹುದು.
ಇನ್ನು ಸಲಪಿಯ ಸುಳ್ಳು ನೋಡೋಣ
ಸುನ್ನಿಗಳು ದರ್ಗಾಕ್ಕೆ ಹೋಗುತ್ತಾರೆ. ಅಲ್ಲಿ ಅಗಲಿದ ಮಹಾನುಭಾವರ ಸನ್ನಿದಿಯಲ್ಲಿ ಇಸ್ತಿಗಾಸ, ತವಸ್ಸುಲ್ ನಡೆಸುತ್ತಾರೆ.
ಇದನ್ನು ಕಂಡ ಸಲಪಿ ಎಲರ್ಜಿಯಾಗಿ
ಸುಳ್ಳು ಹೇಳುತ್ತಾನೆ.
" ನೋಡಿ !! ಸುನ್ನಿಗಳು ದರ್ಗಾಗಳಿಗೆ ಹೋಗಿ ಪ್ರಾರ್ಥಿಸುತ್ತಾರೆ "!
ಪ್ರಾರ್ಥನೆ ಅಲ್ಲಾಹುನೊಂದಿಗೆ ಮಾತ್ರ. ಅಲ್ಲಾಹನಲ್ಲದವನೊಂದಿಗೆ ಪ್ರಾರ್ಥಿಸಬೇಕೆಂಬ ವಾದ ಸುನ್ನಿಗಳಿಗೂ ಇಲ್ಲ.
ಸಲಪಿಗೆ ಸುನ್ನಿಗಳನ್ನು ಕಾಪಿರ್ ಮಾಡಬೇಕು. ಅದಕ್ಕಾಗಿ ಸುಳ್ಳು ಬಿತ್ತುತ್ತಿದ್ದಾನೆ.
ಸಲಪಿಯ ಸುಳ್ಳು ತಿಳಿಯಲು ಈ ಉದಾಹರಣೆ ನೋಡಿ;
ಒಬ್ಬ ತಾಯಿ ಬಳಿ ಹೇಳುತ್ತಾನೆ; "ಉಮ್ಮಾ... ನನಗೆ ಹಸಿವಾಗುತ್ತಿದೆ ಆಹಾರ ನೀಡು"
ಮತ್ತೊಬ್ಬ ಅಲ್ಲಾಹನ ಬಳಿ ಹೇಳುತ್ತಾನೆ ;
"ಅಲ್ಲಾ... ನನಗೆ ಹಸಿವಾಗುತ್ತಿದೆ. ಆಹಾರ ನೀಡು"
ಅಲ್ಲಾಹನ ಬಳಿ ಕೇಳಿದ್ದು ಪ್ರಾರ್ಥನೆ.
ತಾಯಿ ಬಳಿ ಕೇಳಿದ್ದು ಬೇಡಿಕೆ ಅಥವಾ ಅಭ್ಯರ್ಥನೆ,
ಇದು ಬುದ್ಧಿ ಇರುವ ಯಾರಿಗೂ ಮನದಟ್ಟು ಮಾಡಬಹುದು.
ಸಲಪಿ ಹೇಳುತ್ತಿದ್ದಾನೆ; "ಆತನು ತಾಯಿಯ ಬಳಿ ಪ್ರಾರ್ಥಿಸಿದ"
ಪ್ರಾರ್ಥನೆ ಮತ್ತು ಬೇಡಿಕೆ ಸಲಪಿಗೆ ತಿಳಿದಿಲ್ಲ.
ಇವೆರಡರ ರೂಪವು ಒಂದೇ .
ಆದರೆ ಕೇಳುಗರ ಉದ್ದೇಶ ಒಂದಲ್ಲ.
ತಾಯಿ ಬಳಿ ಕೇಳಿದವನು ತಾಯಿ ಎಂಬ ನೆಲೆಯಲ್ಲಾದರೆ, ಅಲ್ಲಾಹನ ಬಳಿ ಕೇಳಿದವನು ಇಲಾಹ್, ನೀಡಲು ಸ್ವಯಂ ಸಾಮರ್ಥ್ಯ ಇರುವವನೆಂಬ ನೆಲೆಯಲ್ಲಾಗಿದೆ.
ಆದರೆ ಈ ವಿಭಜನೆಯನ್ನು ಏಕೀಕರಿಸಿ ಎಲ್ಲದ್ದಕ್ಕೂ ಪ್ರಾರ್ಥನೆ ಎಂಬ ಮುದ್ರೆ ಒತ್ತುವುದು ಸಲಪಿಯತ್ ನ ಜಹಾಲತ್ ನ ಪರಮಾವಧಿಯಾಗಿದೆ.
📝 ಇನ್ನು ಸ್ವಂತ ವಾದ ನೋಡಿ;
ಅಲ್ಲಾಹನ ಇಷ್ಟ ದಾಸರೊಂದಿಗೆ ಸಹಾಯಾರ್ಥನೆ ಮಾಡಬಾರದೆಂಬುದು ಸಲಪಿಯ ಸ್ವಂತ ವಾದ. ಆ ರೀತಿ ಇಸ್ಲಾಮಿನಲ್ಲಿಲ್ಲ.
ಸಲಪಿ ಓದುವ ಆಯತ್, ಹದೀಸ್ ನಿಜ, ಆದರೆ ಆಯತ್ ಹದೀಸ್ ಹೆಸರಲ್ಲಿ ಮಂಡಿಸುವ ವಾದ ಸ್ವಂತದ್ದು. ಆ ವಾದಕ್ಕೂ ಓದುವ ಆಯತ್, ಹದೀಸ್ ಗೂ ಪರಸ್ಪರ ಸಂಬಂಧ ವಿಲ್ಲ.
ಉದಾಹರಣೆ ನೋಡಿ;
ಒಬ್ಬ ಬ್ಲಾಕ್ ಚಾ ( kattam chaya ) ಕುಡಿಯುತ್ತಾ ಇರುತ್ತಾನೆ. ಅಲ್ಲಿಗೆ ಸಲಪಿ ಬರುತ್ತಾನೆ. ಖುರ್ ಆನಿನ ಆಯತ್ ಓದುತ್ತಾನೆ; ಮದ್ಯಪಾನವನ್ನು ಇಸ್ಲಾಮ್ ಹರಾಂ ಗೊಳಿಸಿದೆ. ಆದ್ದರಿಂದ ನೀನು ಮದ್ಯಪಾನ ಮಾಡಬೇಡ.
ಸಲಪಿ ಇಲ್ಲಿ ಆಯತ್ ಓದಲು ಕಾರಣ ಮದ್ಯ ಬ್ಲಾಕ್ ಹಾಗೂ ಸಿಹಿ ಇದೆ.
ಬ್ಲಾಕ್ ಟೀಯು ಇದೇ ರೀತಿ ಬ್ಲಾಕ್ ಹಾಗೂ ಸಿಹಿ ಇದೆ.
ಸಲಪಿಯ ಸ್ವಂತ ಕಂಡು ಹಿಡಿತ ಬ್ಲಾಕ್ ಕಲರ್ ಮತ್ತು ಸಿಹಿ ಇದ್ದರೆ ಅದು ಮದ್ಯಪಾನ.
ಇಲ್ಲಿ ಸಲಪಿ ಓದಿದ ಆಯತ್ ಗೂ ಆತ ಕುಡಿಯುವುದಕ್ಕೂ ಪರಸ್ಪರ ಸಂಬಂಧ ವಿದೆಯೇ ??
ಆಯತ್ ಓದಿದ್ದು ಸರಿ. ಆದರೆ ಬ್ಲಾಕ್ ಟೀ ಕುಡಿಯಬಾರದೆಂಬುದು ಸಲಪಿಯ ಸ್ವಂತ ವಾದ ಎಂಬಂತೆ, ಇಸ್ತಿಗಾಸ ತವಸ್ಸುಲ್ ಸಲ್ಲದು ಎಂಬುದು ಸಲಪಿಯ ಸ್ವಂತ ವಾದವಾಗಿದೆ.
ಸಲಪಿಯತ್ ಎಂದರೇನು ?? ಎಂಬ ಪ್ರಶ್ನೆ ಬಂದರೆ, ಸುಳ್ಳು ಮತ್ತು ಸ್ವಂತ ವಾದ ಮಂಡಿಸುವುದನ್ನಾಗಿದೆ ಸಲಪಿಯತ್ ಎನ್ನುತ್ತಾರೆ. ಎಂದು ಉತ್ತರಿಸಿದರಾಯಿತು.
✍� ಝುಹ್ ರಿ ಮಂಗಳಪೇಟೆ
ನೂತನವಾದಿಯನ್ನು ಗೌರವಿಸುವಿಕೆ, ನೂತನವಾದಿಯ ಸಾಧನೆಯ ಬಗ್ಗೆ ಅಭಿಮಾನ ಪಡುವಿಕೆ, ಇದು ಧರ್ಮ ದ್ರೋಹದ ಕೆಲಸ..!
ಸುನ್ನೀ ಪ್ರಸ್ತಾನದಲ್ಲಿ ಗುರುತಿಸಿಕೊಂಡ ಕೆಲವರು, ಝಾಕಿರ್ ನಾಯಿಕ್ ಗೆ ಗೌರವ ಸೂಚಿಸುವಂತಹ ಮೆಸೇಜ್ ಗಳನ್ನು ಫೋರ್ವರ್ಡ್ ಮಾಡುತ್ತಿರುವುದು ಕಂಡುಬರುತ್ತಿದೆ.
ಅಷ್ಟಕ್ಕೂ ಝಾಕಿರ್ ನಾಯಿಕ್, ಗೌರವಿಸಬೇಕಾದಂತಹ ವ್ಯಕ್ತಿ ಅಲ್ಲ.ಗೌರವಿಸಲೂ ಬಾರದು. ಯಾಕೆಂದರೆ, ಝಾಕಿರ್ ನಾಯಿಕ್, ಮೌಲಿದ್, ತವಸ್ಸುಲ್ ಮತ್ತು ಇಸ್ತಿಗಾಸ, ಈದ್ ಮಿಲಾದ್ ನಂತಹ, ಪ್ರವಾದಿ ಸ.ಅ ರು ಕಳಿಸಿದ ಸುನ್ನತನ್ನು ಶಿರ್ಕ್ ಎಂದು ವಾದಿಸುವ ಅಪ್ಪಟ ನೂತನವಾದಿಯಾಗಿದ್ದಾರೆ. ಪ್ರವಾದಿ (ಸ.ಅ) ರ ಸುನ್ನತನ್ನು ನಿಷೇಧಿಸುವ ನೂತನವಾದಿಯನ್ನು ಗೌರವಿಸಬಾರದೆಂಬುದು ಪ್ರವಾದಿ ವಚನವಾಗಿದೆ.
"ಯಾರಾದರೂ ನೂತನವಾದಿಯನ್ನು ಗೌರವಿಸಿದರೆ, ಅವನು ಇಸ್ಲಾಂ ಧರ್ಮವನ್ನು ನಾಶಮಾಡಲು ಸಹಾಯಮಾಡಿದವನಾಗಿದ್ದಾನೆ" (ಹದೀಸ್)
ಇಸ್ಲಾಂ ಧರ್ಮವನ್ನು ನಾಶಮಾಡಲು ಟೊಂಕಕಟ್ಟಿ ನಿಂತ ಅದೆಷ್ಟೋ ಇಸ್ಲಾಮಿನ ಶತ್ರುಗಳು ನಮ್ಮ ಮುಂದೆ ಇದ್ದಾರೆ. ಅಂತಹ ಇಸ್ಲಾಮಿನ ಶತ್ರುಗಳ ಸಾಲಿನಲ್ಲಿ ನಾವುಕೂಡಾ ನಮಗರಿಯದೇ ಸೇರಿಕೊಳ್ಳುತ್ತಿದ್ದೇವೆ, ನೂತನವಾದಿಯಾದ ಝಾಕಿರ್ ನಾಯಿಕ್ ರಂತಹವರನ್ನು ಗೌರವಿಸಿ.
ಒಬ್ಬ ವ್ಯಕ್ತಿಯ ಸಾಧನೆಗಳು, ಆತನನ್ನು ಗೌರವಿಸುವುದಕ್ಕೊಂದು ಮಾನದಂಡ ಖಂಡಿತಾ ಅಲ್ಲ. ಆತ ಅದೆಂತಹ ಸಾಧನೆಗಳ ರಾಜನಾದರೂ ಸರಿ. ಆ ಸಾಧನೆಗಳು ಅಲ್ಲಾಹನಿಗೆ ಬೇಡವೆಂದಾದರೆ, ನಾವದಕ್ಕೆ ಗೌರವ ಕೊಡುವುದು ಅಲ್ಲಾಹು ಮತ್ತು ಪ್ರವಾದಿ ಸ.ಅ ರನ್ನು ಧಿಕ್ಕರಿಸಿದಂತೆ.
ಗೌರವ ಕೊಡುವುದಕ್ಕೆ ಸಾಧನೆಗಳು ಮಾನದಂಡವಾಗಿರುತ್ತಿದ್ದರೆ,ಇಂದು ಅತ್ಯಂತ ಹೆಚ್ಚು ಗೌರವಿಸಲ್ಪಡುವ ವ್ಯಕ್ತಿ ಇಬ್ಲೀಸ್ ಆಗಿರುತ್ತಿದ್ದ.
ಝಾಕಿರ್ ನಾಯಿಕರ ಸಾಧನೆಯನ್ನು ಹೆಮ್ಮೆಯಿಂದ ಹೇಳಿನಡೆಯುವ ಕೆಲವೊಂದು ಸುನ್ನಿಗಳೆನಿಸಿಕೊಂಡವರು ನಮ್ಮಲ್ಲಿದ್ದಾರೆ. ಈ ಬಗ್ಗೆ ಅವರು ಅಜ್ಙಾನಗಳಾಗಿರಬಹುದು. ನೂತನವಾದಿಗಳು ಅದೆಂತಹ ಸಾಧನೆಗಳನ್ನು ಮಾಡಿದರೂ ಅಲ್ಲಾಹು ಅದನ್ನು ಸ್ವೀಕರಿಸುವುದಿಲ್ಲ.
"ಯಾರಾದರೂ ನೂತನವಾದಿ ಆದರೆ, ಅವನಿಂದ ಕಡ್ಡಾಯ ಮತ್ತು ಸುನ್ನತ್ ಆದ ಯಾವೊಂದು ಇಬಾದತನ್ನೂ ಅಲ್ಲಾಹನು ಸ್ವೀಕರಿಸಲಾರ" (ಹದೀಸ್)
ನೂತನವಾದಿಯ ಯಾವೊಂದು ಸತ್ಕರ್ಮಗಳನ್ನೂ ಅಲ್ಲಾಹು ಸ್ವೀಕರಿಸುವುದಿಲ್ಲ ಎಂಬುದು ಪ್ರವಾದಿ ಸ.ರ ಹದೀಸ್ ನಿಂದ ಸ್ಪಷ್ಟವಾಗಿದೆ. ಅಲ್ಲಾಹನ ಬಳಿ ಸ್ವೀಕರಿಸಲ್ಪಡುವುದರ ಮಾನದಂಡ ಸತ್ಯ ವಿಶ್ವಾಸ ಮಾತ್ರವಾಗಿದೆ. ಅಲ್ಲಾಹನು ಸ್ವೀಕರಿಸದ, ಅಲ್ಲಾಹನಿಗೆ ಬೇಡವಾದ, ಅಲ್ಲಾಹನ ಬಳಿ, ಬೆಲೆ ಕಲ್ಪಿಸದ ಕಾರ್ಯವೊಂದಕ್ಕೆ ನಾವು ಗೌರವ ಸೂಚಿಸುವುದು, ಅಲ್ಲಾಹು ಮತ್ತು ಪ್ರವಾದಿ ಯವರನ್ನು ತಾತ್ಸಾರ ಮಾಡಿದಂತಾಗುತ್ತದೆ.
ಸುನ್ನೀ ಸಹಮಿತ್ರರೇ, ಬಾಹ್ಯ ನೋಟದ ಆಕರ್ಷಣೆಗೆ ಮಾರು ಹೋಗಿ,ನೂತನವಾದಿಯನ್ನು ಗೌರವಿಸಿ, ಅಲ್ಲಾಹು ಮತ್ತು ಪ್ರವಾದಿ ಸ.ಅ ರನ್ನು ಧಿಕ್ಕರಿಸುವ ಧಿಕ್ಕಾರಿಗಳು ನಾವಾಗಬಾರದು. ಅಲ್ಲಾಹು ಮತ್ತು ರಸೂಲ್ ಸ.ಅ ರಿಗೆ ಬೇಡವಾದದ್ದು ನಮಗೂ ಬೇಡವಾಗಲಿ.ನಮ್ಮ ಪ್ರೀತಿ,ಸ್ನೇಹ, ದ್ವೇಷ ಎಲ್ಲವೂ ಅಲ್ಲಾಹು ಮತ್ತು ಪ್ರವಾದಿ ಸ.ಅ ರಿಗಾಗಿ ಮಾತ್ರವಾಗಿದೆ. ಅಲ್ಲಾಹು ಮತ್ತು ಪ್ರವಾದಿ ಸ.ಅ ರನ್ನು ಸಂಪೂರ್ಣವಾಗಿ ಅನುಸರಿಸುವವರನ್ನು ನಾವು ಪ್ರೀತಿಸೋಣ, ಗೌರವಿಸೋಣ. ಅಲ್ಲಾಹು ಮತ್ತು ಪ್ರವಾದಿಯವರ ಆಜ್ಙೆಯನ್ನು ಧಿಕ್ಕರಿಸಿ ನಡೆಯುವವರನ್ನು ನಾವು ಎಂದೆಂದೂ ದ್ವೇಷಿಸೋಣ.ಇದು ಸತ್ಯ ವಿಶ್ವಾಸದ ಭಾಗವಾಗಿದೆ. ಇದುವೇ ಪರಲೋಕ ವಿಜಯದ ದಾರಿ.
ನೂತನವಾದಿಯ ಬಗ್ಗೆ ಹೆಮ್ಮೆ ಪಡುವಿಕೆ, ನೂತನವಾದಿಯನ್ನು ಗೌರವಿಸುವಿಕೆ, ನಮ್ಮ ಈಮಾನ್ ಮಂಕಾಗುವುದಕ್ಕೆ ಕಾರಣವಾಗುತ್ತದೆ. ನಮ್ಮ ಈಮಾನ್ ಗೆ ಚ್ಯುತಿ ಬರುವಿಕೆಯು, ನಮ್ಮ ಪರಲೋಕ ಜೀವನದ ಪರಾಜಯವಾಗಿದೆ. ಈಮಾನ್ ಮಂಕಾದವರಿಗಲ್ಲದೆ (ಕಪಟ ವಿಶ್ವಾಸಿಗಲ್ಲದೆ) ಝಾಕಿರ್ ನಾಯಿಕ್ ರಂತಹ ನೂತನವಾದಿಯಿಂದ ಹೆಮ್ಮೆಪಟ್ಟುಕೊಳ್ಳಲು ಸಾಧ್ಯವಿಲ್ಲ.
ನೂತನವಾದಿಯನ್ನು ಗೌರವಿಸುವಂತಹ ದುರ್ಗತಿಯಿಂದ ಅಲ್ಲಾಹನು ನಮ್ಮೆಲ್ಲರನ್ನು ರಕ್ಷಿಸಲಿ....ಆಮೀನ್.
✏...ಕೆ.ಸಿ ಎಣ್ಮೂರು
ಸುನ್ನೀ ಪ್ರಸ್ತಾನದಲ್ಲಿ ಗುರುತಿಸಿಕೊಂಡ ಕೆಲವರು, ಝಾಕಿರ್ ನಾಯಿಕ್ ಗೆ ಗೌರವ ಸೂಚಿಸುವಂತಹ ಮೆಸೇಜ್ ಗಳನ್ನು ಫೋರ್ವರ್ಡ್ ಮಾಡುತ್ತಿರುವುದು ಕಂಡುಬರುತ್ತಿದೆ.
ಅಷ್ಟಕ್ಕೂ ಝಾಕಿರ್ ನಾಯಿಕ್, ಗೌರವಿಸಬೇಕಾದಂತಹ ವ್ಯಕ್ತಿ ಅಲ್ಲ.ಗೌರವಿಸಲೂ ಬಾರದು. ಯಾಕೆಂದರೆ, ಝಾಕಿರ್ ನಾಯಿಕ್, ಮೌಲಿದ್, ತವಸ್ಸುಲ್ ಮತ್ತು ಇಸ್ತಿಗಾಸ, ಈದ್ ಮಿಲಾದ್ ನಂತಹ, ಪ್ರವಾದಿ ಸ.ಅ ರು ಕಳಿಸಿದ ಸುನ್ನತನ್ನು ಶಿರ್ಕ್ ಎಂದು ವಾದಿಸುವ ಅಪ್ಪಟ ನೂತನವಾದಿಯಾಗಿದ್ದಾರೆ. ಪ್ರವಾದಿ (ಸ.ಅ) ರ ಸುನ್ನತನ್ನು ನಿಷೇಧಿಸುವ ನೂತನವಾದಿಯನ್ನು ಗೌರವಿಸಬಾರದೆಂಬುದು ಪ್ರವಾದಿ ವಚನವಾಗಿದೆ.
"ಯಾರಾದರೂ ನೂತನವಾದಿಯನ್ನು ಗೌರವಿಸಿದರೆ, ಅವನು ಇಸ್ಲಾಂ ಧರ್ಮವನ್ನು ನಾಶಮಾಡಲು ಸಹಾಯಮಾಡಿದವನಾಗಿದ್ದಾನೆ" (ಹದೀಸ್)
ಇಸ್ಲಾಂ ಧರ್ಮವನ್ನು ನಾಶಮಾಡಲು ಟೊಂಕಕಟ್ಟಿ ನಿಂತ ಅದೆಷ್ಟೋ ಇಸ್ಲಾಮಿನ ಶತ್ರುಗಳು ನಮ್ಮ ಮುಂದೆ ಇದ್ದಾರೆ. ಅಂತಹ ಇಸ್ಲಾಮಿನ ಶತ್ರುಗಳ ಸಾಲಿನಲ್ಲಿ ನಾವುಕೂಡಾ ನಮಗರಿಯದೇ ಸೇರಿಕೊಳ್ಳುತ್ತಿದ್ದೇವೆ, ನೂತನವಾದಿಯಾದ ಝಾಕಿರ್ ನಾಯಿಕ್ ರಂತಹವರನ್ನು ಗೌರವಿಸಿ.
ಒಬ್ಬ ವ್ಯಕ್ತಿಯ ಸಾಧನೆಗಳು, ಆತನನ್ನು ಗೌರವಿಸುವುದಕ್ಕೊಂದು ಮಾನದಂಡ ಖಂಡಿತಾ ಅಲ್ಲ. ಆತ ಅದೆಂತಹ ಸಾಧನೆಗಳ ರಾಜನಾದರೂ ಸರಿ. ಆ ಸಾಧನೆಗಳು ಅಲ್ಲಾಹನಿಗೆ ಬೇಡವೆಂದಾದರೆ, ನಾವದಕ್ಕೆ ಗೌರವ ಕೊಡುವುದು ಅಲ್ಲಾಹು ಮತ್ತು ಪ್ರವಾದಿ ಸ.ಅ ರನ್ನು ಧಿಕ್ಕರಿಸಿದಂತೆ.
ಗೌರವ ಕೊಡುವುದಕ್ಕೆ ಸಾಧನೆಗಳು ಮಾನದಂಡವಾಗಿರುತ್ತಿದ್ದರೆ,ಇಂದು ಅತ್ಯಂತ ಹೆಚ್ಚು ಗೌರವಿಸಲ್ಪಡುವ ವ್ಯಕ್ತಿ ಇಬ್ಲೀಸ್ ಆಗಿರುತ್ತಿದ್ದ.
ಝಾಕಿರ್ ನಾಯಿಕರ ಸಾಧನೆಯನ್ನು ಹೆಮ್ಮೆಯಿಂದ ಹೇಳಿನಡೆಯುವ ಕೆಲವೊಂದು ಸುನ್ನಿಗಳೆನಿಸಿಕೊಂಡವರು ನಮ್ಮಲ್ಲಿದ್ದಾರೆ. ಈ ಬಗ್ಗೆ ಅವರು ಅಜ್ಙಾನಗಳಾಗಿರಬಹುದು. ನೂತನವಾದಿಗಳು ಅದೆಂತಹ ಸಾಧನೆಗಳನ್ನು ಮಾಡಿದರೂ ಅಲ್ಲಾಹು ಅದನ್ನು ಸ್ವೀಕರಿಸುವುದಿಲ್ಲ.
"ಯಾರಾದರೂ ನೂತನವಾದಿ ಆದರೆ, ಅವನಿಂದ ಕಡ್ಡಾಯ ಮತ್ತು ಸುನ್ನತ್ ಆದ ಯಾವೊಂದು ಇಬಾದತನ್ನೂ ಅಲ್ಲಾಹನು ಸ್ವೀಕರಿಸಲಾರ" (ಹದೀಸ್)
ನೂತನವಾದಿಯ ಯಾವೊಂದು ಸತ್ಕರ್ಮಗಳನ್ನೂ ಅಲ್ಲಾಹು ಸ್ವೀಕರಿಸುವುದಿಲ್ಲ ಎಂಬುದು ಪ್ರವಾದಿ ಸ.ರ ಹದೀಸ್ ನಿಂದ ಸ್ಪಷ್ಟವಾಗಿದೆ. ಅಲ್ಲಾಹನ ಬಳಿ ಸ್ವೀಕರಿಸಲ್ಪಡುವುದರ ಮಾನದಂಡ ಸತ್ಯ ವಿಶ್ವಾಸ ಮಾತ್ರವಾಗಿದೆ. ಅಲ್ಲಾಹನು ಸ್ವೀಕರಿಸದ, ಅಲ್ಲಾಹನಿಗೆ ಬೇಡವಾದ, ಅಲ್ಲಾಹನ ಬಳಿ, ಬೆಲೆ ಕಲ್ಪಿಸದ ಕಾರ್ಯವೊಂದಕ್ಕೆ ನಾವು ಗೌರವ ಸೂಚಿಸುವುದು, ಅಲ್ಲಾಹು ಮತ್ತು ಪ್ರವಾದಿ ಯವರನ್ನು ತಾತ್ಸಾರ ಮಾಡಿದಂತಾಗುತ್ತದೆ.
ಸುನ್ನೀ ಸಹಮಿತ್ರರೇ, ಬಾಹ್ಯ ನೋಟದ ಆಕರ್ಷಣೆಗೆ ಮಾರು ಹೋಗಿ,ನೂತನವಾದಿಯನ್ನು ಗೌರವಿಸಿ, ಅಲ್ಲಾಹು ಮತ್ತು ಪ್ರವಾದಿ ಸ.ಅ ರನ್ನು ಧಿಕ್ಕರಿಸುವ ಧಿಕ್ಕಾರಿಗಳು ನಾವಾಗಬಾರದು. ಅಲ್ಲಾಹು ಮತ್ತು ರಸೂಲ್ ಸ.ಅ ರಿಗೆ ಬೇಡವಾದದ್ದು ನಮಗೂ ಬೇಡವಾಗಲಿ.ನಮ್ಮ ಪ್ರೀತಿ,ಸ್ನೇಹ, ದ್ವೇಷ ಎಲ್ಲವೂ ಅಲ್ಲಾಹು ಮತ್ತು ಪ್ರವಾದಿ ಸ.ಅ ರಿಗಾಗಿ ಮಾತ್ರವಾಗಿದೆ. ಅಲ್ಲಾಹು ಮತ್ತು ಪ್ರವಾದಿ ಸ.ಅ ರನ್ನು ಸಂಪೂರ್ಣವಾಗಿ ಅನುಸರಿಸುವವರನ್ನು ನಾವು ಪ್ರೀತಿಸೋಣ, ಗೌರವಿಸೋಣ. ಅಲ್ಲಾಹು ಮತ್ತು ಪ್ರವಾದಿಯವರ ಆಜ್ಙೆಯನ್ನು ಧಿಕ್ಕರಿಸಿ ನಡೆಯುವವರನ್ನು ನಾವು ಎಂದೆಂದೂ ದ್ವೇಷಿಸೋಣ.ಇದು ಸತ್ಯ ವಿಶ್ವಾಸದ ಭಾಗವಾಗಿದೆ. ಇದುವೇ ಪರಲೋಕ ವಿಜಯದ ದಾರಿ.
ನೂತನವಾದಿಯ ಬಗ್ಗೆ ಹೆಮ್ಮೆ ಪಡುವಿಕೆ, ನೂತನವಾದಿಯನ್ನು ಗೌರವಿಸುವಿಕೆ, ನಮ್ಮ ಈಮಾನ್ ಮಂಕಾಗುವುದಕ್ಕೆ ಕಾರಣವಾಗುತ್ತದೆ. ನಮ್ಮ ಈಮಾನ್ ಗೆ ಚ್ಯುತಿ ಬರುವಿಕೆಯು, ನಮ್ಮ ಪರಲೋಕ ಜೀವನದ ಪರಾಜಯವಾಗಿದೆ. ಈಮಾನ್ ಮಂಕಾದವರಿಗಲ್ಲದೆ (ಕಪಟ ವಿಶ್ವಾಸಿಗಲ್ಲದೆ) ಝಾಕಿರ್ ನಾಯಿಕ್ ರಂತಹ ನೂತನವಾದಿಯಿಂದ ಹೆಮ್ಮೆಪಟ್ಟುಕೊಳ್ಳಲು ಸಾಧ್ಯವಿಲ್ಲ.
ನೂತನವಾದಿಯನ್ನು ಗೌರವಿಸುವಂತಹ ದುರ್ಗತಿಯಿಂದ ಅಲ್ಲಾಹನು ನಮ್ಮೆಲ್ಲರನ್ನು ರಕ್ಷಿಸಲಿ....ಆಮೀನ್.
✏...ಕೆ.ಸಿ ಎಣ್ಮೂರು
ಐಕ್ಯತೆಯ ಕೂಗಿಗೆ ಧ್ವನಿಯಾಗುವ ಮೊದಲು ಒಂದ್ನಿಮಿಷ........!
"ನಿಮ್ಮಲ್ಲಿ ನಿಮ್ಮ ಸ್ವಂತ ಶರೀರಕ್ಕಿಂತ, ನಿಮ್ಮ ತಂದೆ-ತಾಯಿಗಿಂತ,ಹೆಂಡತಿ-ಮಕ್ಕಳಿಗಿಂತ ಮತ್ತು ನಿಮ್ಮ ಪ್ರೀತಿ ಪಾತ್ರರಾದವರಿಗಿಂತ ಹೆಚ್ಚು ನನ್ನನ್ನು ಪ್ರೀತಿಸದೇ ಇದ್ದರೆ ನೀವ್ಯಾರು ಪರಿಪೂರ್ಣ ಸತ್ಯ ವಿಶ್ವಾಸಿ ಆಗುವುದಿಲ್ಲ"ಎಂದು ಈ ಪ್ರಪಂಚದ ಸೃಷ್ಠಿಗೆ ಕಾರಣಕರ್ತರಾದ ಮುತ್ತು ಪ್ರವಾದಿ ಮುಹಮ್ಮದ್ ಮುಸ್ತಫಾ(ಸ್ವ.ಅ)ರವರು ಹೇಳಿರುವಾಗ ಈಗ ಎಲ್ಲೆಡೆ ಕೇಳಿಬರುತ್ತಿರುವ ಷೋಷವಾಕ್ಯ ಸುನ್ನಿ-ಸಲಫಿ ಎಂದು ನೋಡಬೇಡಿ ಶತ್ರುಗಳು ಆಕ್ರಮಣ ಮಾಡುತ್ತಿದ್ದಾರೆ ಒಂದಾಗಿ ಬಾಳೋಣ ಎಂಬುವುದಾಗಿದೆ.ಗಾದೆ ಮಾತಿನಂತೆಯೇ "ಕೆಟ್ಟ ಮೇಲೆ ಬುದ್ದಿ ಬಂತು ಮತ್ತು ಊರು ಕೊಳ್ಳೆ ಹೊಡೆದು ಮೇಲೆ ಕೋಟೆ ಬಾಗಿಲು ಮುಚ್ಚಿದರು"ಎಂಬಂತೆ.
ಏನೇ ಇರಲಿ ನೀವು ಇಲ್ಲಿ ಪ್ರವಾಸಿಯವರಂತೆ ಜೀವಿಸಬೇಕೆಂದು ನಮ್ಮಲ್ಲಿ ಆಜ್ಞೆಯಾಗಿದೆ.ಈ ಲೋಕ ನಶ್ವರ ನಾಳೆ ಎಂಬುದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ.ಆದರೂ ನೀವು ಒಂದಾಗಿ ಶತ್ರುಗಳು ಆಕ್ರಮಣ ಮಾಡಿಯಾರು ಈ ದುನಿಯಾದಲ್ಲಿ ಎಂಬುದಾಗಿದೆ ಗುತ್ತಿಗೆ ಧರ್ಮರಕ್ಷಕರ ಘೋಷವಾಕ್ಯ.ಪ್ರವಾದಿ ಸ್ವ.ಅ.ರವರು ಹೇಳಿದರು ಅಂತ್ಯದಿನ ಸಮೀಪಿಸುವಾಗ ನೀವು ಬಹುಸಂಖ್ಯಾತರಿರುವಿರಿ ಆದರೆ ಶತ್ರುಗಳು ನಿಮ್ಮನ್ನು ಹಸಿದವರು ಅನ್ನವಿರುವ ತಟ್ಟೆಗೆ ಮುತ್ತಿಗೆ ಬೀಳುವಂತೆ ಶತ್ರುಗಳು ನಿಮ್ಮನ್ನು ಆಕ್ರಮಿಸುತ್ತಾರೆ.ಆದರೆ,ಕೆಲವು ರೆಡಿಮೇಡ್ ಧರ್ಮರಕ್ಷಕರು ಅದು ಸುಳ್ಳು ಮಾಡಲು ಹೆಣಗಾಡುತ್ತಿದ್ದಾರೆ ಆ ನೀರಸ ಪ್ರಯತ್ನ ವಿಪರ್ಯಾಸವೇ ಸರಿ.ಆದರೆ ಈ ಇಲ್ಲಸಲ್ಲದ ಆಧಾರರಹಿತ ಭಿನ್ನಾಭಿಪ್ರಾಯ ತೆಗೆಯುವಾಗ ಇರಲಿಲ್ಲವೇ ಇವರಿಗೆ ಐಕ್ಯತಾ ಮನೋಭಾವನೆ.
🔹ಪ್ರವಾದಿ ಸ್ವ.ಅ.ರವರ ಕಾಲದಿಂದಲೂ ನಡೆದು ಬರುತ್ತಿದ್ದ ಅರಬಿ ಭಾಷೆಯ ಕುತುಬಾ ಮಲಯಾಳದಲ್ಲಿ ಮಾಡುವ ಆವಶ್ಯವಿತ್ತೇ?
🔹ಆಧಾರಗಳಿಂದ ಧೃಡಪಟ್ಟ ಕೂಡು ಪ್ರಾರ್ಥನೆ,ಸುಬುಹಿ ನಮಾಝ್ ಕುನೂತ್,ಇಸ್ತಿಗಾಸ,ಮರಣದ ಮನೆಯಲ್ಲಿ ಕುರ್ಆನ್ ಪಾರಾಯಣ,ಮಹಾತ್ಮರ ಆಂಡ್ ನೇರ್ಚೆ ಮತ್ತು ಮೌಲಿದ್ ಪಾರಾಯಣ ಇವುಗಳನ್ನು ಪ್ರಶ್ನಿಸಿ ಸಾಧಿಸಿಧ್ದಾದರು ಏನು?ಉಮ್ಮತ್ತಿನ ನಡುವೇ ಭಿನ್ನಾಭಿಪ್ರಾಯವೇ?
🔹ಉಮ್ಮತ್ತಿಗಿಲ್ಲದ ಮುಉಜಿಸತ್ನಿಂದ ಮುಬಾಹಲ(ಶಾಪ ಪ್ರಾರ್ಥನೆ)ಮಾಡಲು ಹೋಗಿ ಅಲ್ಲಾಹನಿಗೆ ಸಮಯ ನಿಗದಿ ಪಡಿಸಿ ಯುಕ್ತಿವಾದಿಗಳಿಂದ ಅಲ್ಲಾಹನು ಇರುವನೇ ಎಂಬ ಸಂಶಯದ ಲೇಖನ ಬರೆಸಿ ಸಾಧಿಸಿದ್ದಾದರೂ ಏನು?
🔹ಯಾವುದೇ ಸ್ವಹಾಬಿಗಳಿಗಿಲ್ಲದ,ಇಮಾಮರಿಗಿಲ್ಲದ ತರಾವೀಹ್ನ ಸಂಖ್ಯೆಯಲ್ಲಿ ಸಂಶಯ ತಂದದ್ದು ಬೇಗ ಹೋಗಿ ಮಲಗಬೇಕೆಂಬ ದುರಾಸೆಯಿಂದಲೋ ಏನು?
🔹ಮಹಾತ್ಮರ ದೇಹ ಭೂಮಿ ತಿನ್ನುವುದಿಲ್ಲ ಅದು ಭೂಮಿಗೆ ಹರಾಂ ಎಂಬ ಧೃಡ ಆಧಾರವಿದ್ದರೂ ಪ್ರವಾದಿ(ಸ್ವ.ಅ)ಪವಿತ್ರದೇಹ ಭೂಮಿಯಲ್ಲಿ ಜೀರ್ಣಿಸಿದೆ ಎಂಬ ಹೇಯವಾದ ವಾದ ತಂದು ಯಾರನ್ನು ತೃಪ್ತಿ ಪಡಿಸಲು ಹೊರಟಿದ್ದು ಇವರು?
🔹ಇನ್ನು ಬಾಬರಿ ಮಸ್ಜಿದ್ ನಿರ್ನಾಮವನ್ನು ವಿರೋದಿಸುವವರು, ಇತರ ಸಂಘಟನೆ ಮೇಲೆ ಹಾಕಲು ಸ್ವಂತ ಮದ್ರಸಕ್ಕೆ ಬೆಂಕಿಕೊಡಲೂ ಹೇಸದಿರುವುದರಿಂದ ಏನು ಐಕ್ಯಪಾಠ ಕಲಿಯುವುದಿದೆ ಇವರ ಬಳಿ?
🔹ಜಾಗತಿಕ ಮಟ್ಟದ ಪಂಡಿತರೊಬ್ಬರು ಮಸೀದಿ ನಿರ್ಮಿಸಲು ಹೊರಟರೆ ಅದನ್ನು ವಿರೋದ ಮಾಡುವವರಿಗೆ ಇತ್ತೀಚಿಗೆ ನಡೆದ ಮಸ್ಜಿದ್ ಆಕ್ರಮಣವನ್ನು ವಿರೋದ ಮಾಡಲು ನೈತಿಕ ಹಕ್ಕಿದೆಯೇ?
🔹ಮದೀನಾದ ಮಣ್ಣನ್ನು ಒಬ್ಬ ಅವಮಾನಿಸಿದರೆ ಅವನು ಈಮಾನ್ ಇಲ್ಲದೆ ಸತ್ತುಹೋಗುತ್ತನೆಂಬ ಧೃಡವಾಕ್ಯವಿದ್ದರೂ ಪ್ರವಾದಿ(ಸ್ವ.ಅ)ರವರ ಪುಣ್ಯಪ್ರವಾದಿಯವರ ಆಸಾರನ್ನು ನಡುಬೀದಿಯಲ್ಲಿ ಅಮುಸ್ಲಿಮರು ಕೂಡ ನಾಚುವಂತೆ ಹೇಯವಾಗಿ ನಡೆಸಿಕೊಂಡವರೊಂದಿಗೆ ಐಕ್ಯಮಾಡಲು ಮನಸ್ಸಾಕ್ಷಿ ಒಪ್ಪಬಹುದೇ?
🔹ಒಬ್ಬ ಕುರುಡನ ಮುಂದೆಯೂ ಅನ್ಯಸ್ತ್ರೀ ಬರಬಾರದೆಂದು ಸೂಕ್ಷ್ಮತೆ ಕಲಿಸಿದ ಪ್ರವಾದಿ(ಸ್ವ.ಅ)ರವರು,ಅವರ ಧರ್ಮಪತ್ನಿ ಹಾಗೂ ಉಮ್ಮಆತುಲ್ ಮುಉಮಿನ್ ಆಯಿಷಾ ಬೀವಿ(ರ.ಅ)ರವರು ಯುದ್ದದಲ್ಲಿ ಪಾಲ್ಗೊಂಡಿದ್ದರೆಂದು ಆರೋಪ ಮಾಡಿ,ಸ್ತ್ರೀಯರನ್ನು ವೇದಿಕೆಗೆ ಮತ್ತು ಮಸ್ಜಿದ್ಗೆ ಪ್ರವೇಶ ಮಾಡಿಸುವವರೊಂದಿಗೆ ಐಕ್ಯವೆಂಬ ಮಾತು ಹೇಗೆ?
🔹ಪವಿತ್ರ ಇಸ್ಲಾಮಿನ ಇತಿಹಾಸದಲ್ಲಿ ಅನಿವಾರ್ಯತೆಯ ಯುದ್ದಗಳನ್ನು ದುರ್ವ್ಯಾಖ್ಯಾನ ಮಾಡಿ ತೀರ್ವವಾದಕ್ಕೆ ಬೆಂಬಲ ಕೊಡುವವರೊಂದಿಗೆ ಐಕ್ಯದ ಆಸೆ ಹೇಗೆ?
🔹ಯಾರು ಅಮುಸ್ಲಿಮರು ಹೇಳದ ಮಾತು"ಸೌದಿಯ ಆಡಳಿತ ನಮಗೆ ಸಿಕ್ಕಿದರೆ ಮೊದಲು ಮಾಡುವ ಕೆಲಸ ಮದೀನಾದ ಹಸಿರು ಗುಮ್ಮಟ ಒಡೆಯುವುದೆಂದು "ನೀಚ ನಾಲಿಗೆಯಿಂದ ಹೇಳುವವರೊಂದಿಗೆ ಐಕ್ಯಶ್ರಮ ಸಮುದಾಯಕ್ಕೆ ಒಳಿತೇ?
🔹ಕುರ್ಆನ್ ಮತ್ತು ಹದೀಸಿಗೆ ವಿರುದ್ದವಾಗಿಯೇ ಕಾರ್ಯಚರಿಸಿಯವರೊಂದಿಗೆ ಐಕ್ಯಮಾಡಿ ಎಂದು ಬೊಬ್ಬಿಡುವವರೆ ಹಾಗಾದರೆ ಅಲ್ಲಾಹು ಮತ್ತು ಅವನ ರಸೂಲ್(ಸ್ವ.ಅ)ರವರೊಂದಿಗೆ ಸಮರ ಸಾರಬೇಕೇ?
ಮುಂದಿನ ಒಂದು ಹೆಜ್ಜೆಇಡುವೆನೆಂದು ಕೂಡ ವಿಶ್ವಾಸವಿಲ್ಲದ ನಮಗೆ ನಶ್ವರ ಲೋಕದಲ್ಲಿ ಅಲ್ಲಾಹನ ರಸೂಲ್(ಸ್ವ.ಅ)ರವರೊಂದಿಗೆ ಸಮರ ಸಾಧಿಸಿದವರೊಂದಿಗೆ ಐಕ್ಯಮಾಡಿ ಶಾಶ್ವತ ಲೋಕದಲ್ಲಿ ಅಲ್ಲಾಹನ ನ್ಯಾಯಲಯದಲ್ಲಿ ಕೈ ಕಚ್ಚಬೇಕೇ?ಐಕ್ಯವೆಂದಾದರೆ ಕುರ್ಆನ್ ಮತ್ತು ಹದೀಸಿನಿಂದ ದೃಡಪಟ್ಟ ಅಂಶಗಳನ್ನು ಅಳವಡಿಸಿಕೊಳ್ಳುವುದಾದರೆ ಐಕ್ಯಕ್ಕೆ ಸಿಧ್ಧ.ಅದಲ್ಲದೇ ಯಾರೋ ಇಸ್ಲಾಮಿನ ಮೂಲ ಜ್ಞಾನವಿಲ್ಲದವರು ಮಾಡುವ ಅನಾಚಾರವನ್ನು ಶಿರ್ಕ್ ಕಿರ್ಕ್ ಎಂದು ನೈಜ ಸುನ್ನಿಗಳ ಮೇಲೆ ಆರೋಪ ಹೊರಿಸುವುದಾದರೆ ಎಂದಿಗೂ ಐಕ್ಯವಿಲ್ಲ.ಅದಲ್ಲದೇ ಅವರಿಗೆ ಇಸ್ಲಾಂನ ಅಹ್ಲ್ ಸುನ್ನತ್ ಜಮಾಅತ್ನ ಆಶಯಆದರ್ಶಗಳನ್ನು ಕಲಿಸಿಕೊಟ್ಟು ಸದೃಡರನ್ನಾಗಿ ಮಾಡುವುದಾದರೆ ಐಕ್ಯಕ್ಕೆ ಎಂದಿಗೂ ಸಿದ್ದ.
ಅಲ್ಲಾಹು ಎಲ್ಲರಿಗೂ ಸತ್ಯ ಅರ್ಥಮಾಡಿಸಲಿ.ಆಮೀನ್
✒..ಶಮೀರ್ ಶಂಸುದ್ದೀನ್ ಶೃಂಗೇರಿ.
"ನಿಮ್ಮಲ್ಲಿ ನಿಮ್ಮ ಸ್ವಂತ ಶರೀರಕ್ಕಿಂತ, ನಿಮ್ಮ ತಂದೆ-ತಾಯಿಗಿಂತ,ಹೆಂಡತಿ-ಮಕ್ಕಳಿಗಿಂತ ಮತ್ತು ನಿಮ್ಮ ಪ್ರೀತಿ ಪಾತ್ರರಾದವರಿಗಿಂತ ಹೆಚ್ಚು ನನ್ನನ್ನು ಪ್ರೀತಿಸದೇ ಇದ್ದರೆ ನೀವ್ಯಾರು ಪರಿಪೂರ್ಣ ಸತ್ಯ ವಿಶ್ವಾಸಿ ಆಗುವುದಿಲ್ಲ"ಎಂದು ಈ ಪ್ರಪಂಚದ ಸೃಷ್ಠಿಗೆ ಕಾರಣಕರ್ತರಾದ ಮುತ್ತು ಪ್ರವಾದಿ ಮುಹಮ್ಮದ್ ಮುಸ್ತಫಾ(ಸ್ವ.ಅ)ರವರು ಹೇಳಿರುವಾಗ ಈಗ ಎಲ್ಲೆಡೆ ಕೇಳಿಬರುತ್ತಿರುವ ಷೋಷವಾಕ್ಯ ಸುನ್ನಿ-ಸಲಫಿ ಎಂದು ನೋಡಬೇಡಿ ಶತ್ರುಗಳು ಆಕ್ರಮಣ ಮಾಡುತ್ತಿದ್ದಾರೆ ಒಂದಾಗಿ ಬಾಳೋಣ ಎಂಬುವುದಾಗಿದೆ.ಗಾದೆ ಮಾತಿನಂತೆಯೇ "ಕೆಟ್ಟ ಮೇಲೆ ಬುದ್ದಿ ಬಂತು ಮತ್ತು ಊರು ಕೊಳ್ಳೆ ಹೊಡೆದು ಮೇಲೆ ಕೋಟೆ ಬಾಗಿಲು ಮುಚ್ಚಿದರು"ಎಂಬಂತೆ.
ಏನೇ ಇರಲಿ ನೀವು ಇಲ್ಲಿ ಪ್ರವಾಸಿಯವರಂತೆ ಜೀವಿಸಬೇಕೆಂದು ನಮ್ಮಲ್ಲಿ ಆಜ್ಞೆಯಾಗಿದೆ.ಈ ಲೋಕ ನಶ್ವರ ನಾಳೆ ಎಂಬುದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ.ಆದರೂ ನೀವು ಒಂದಾಗಿ ಶತ್ರುಗಳು ಆಕ್ರಮಣ ಮಾಡಿಯಾರು ಈ ದುನಿಯಾದಲ್ಲಿ ಎಂಬುದಾಗಿದೆ ಗುತ್ತಿಗೆ ಧರ್ಮರಕ್ಷಕರ ಘೋಷವಾಕ್ಯ.ಪ್ರವಾದಿ ಸ್ವ.ಅ.ರವರು ಹೇಳಿದರು ಅಂತ್ಯದಿನ ಸಮೀಪಿಸುವಾಗ ನೀವು ಬಹುಸಂಖ್ಯಾತರಿರುವಿರಿ ಆದರೆ ಶತ್ರುಗಳು ನಿಮ್ಮನ್ನು ಹಸಿದವರು ಅನ್ನವಿರುವ ತಟ್ಟೆಗೆ ಮುತ್ತಿಗೆ ಬೀಳುವಂತೆ ಶತ್ರುಗಳು ನಿಮ್ಮನ್ನು ಆಕ್ರಮಿಸುತ್ತಾರೆ.ಆದರೆ,ಕೆಲವು ರೆಡಿಮೇಡ್ ಧರ್ಮರಕ್ಷಕರು ಅದು ಸುಳ್ಳು ಮಾಡಲು ಹೆಣಗಾಡುತ್ತಿದ್ದಾರೆ ಆ ನೀರಸ ಪ್ರಯತ್ನ ವಿಪರ್ಯಾಸವೇ ಸರಿ.ಆದರೆ ಈ ಇಲ್ಲಸಲ್ಲದ ಆಧಾರರಹಿತ ಭಿನ್ನಾಭಿಪ್ರಾಯ ತೆಗೆಯುವಾಗ ಇರಲಿಲ್ಲವೇ ಇವರಿಗೆ ಐಕ್ಯತಾ ಮನೋಭಾವನೆ.
🔹ಪ್ರವಾದಿ ಸ್ವ.ಅ.ರವರ ಕಾಲದಿಂದಲೂ ನಡೆದು ಬರುತ್ತಿದ್ದ ಅರಬಿ ಭಾಷೆಯ ಕುತುಬಾ ಮಲಯಾಳದಲ್ಲಿ ಮಾಡುವ ಆವಶ್ಯವಿತ್ತೇ?
🔹ಆಧಾರಗಳಿಂದ ಧೃಡಪಟ್ಟ ಕೂಡು ಪ್ರಾರ್ಥನೆ,ಸುಬುಹಿ ನಮಾಝ್ ಕುನೂತ್,ಇಸ್ತಿಗಾಸ,ಮರಣದ ಮನೆಯಲ್ಲಿ ಕುರ್ಆನ್ ಪಾರಾಯಣ,ಮಹಾತ್ಮರ ಆಂಡ್ ನೇರ್ಚೆ ಮತ್ತು ಮೌಲಿದ್ ಪಾರಾಯಣ ಇವುಗಳನ್ನು ಪ್ರಶ್ನಿಸಿ ಸಾಧಿಸಿಧ್ದಾದರು ಏನು?ಉಮ್ಮತ್ತಿನ ನಡುವೇ ಭಿನ್ನಾಭಿಪ್ರಾಯವೇ?
🔹ಉಮ್ಮತ್ತಿಗಿಲ್ಲದ ಮುಉಜಿಸತ್ನಿಂದ ಮುಬಾಹಲ(ಶಾಪ ಪ್ರಾರ್ಥನೆ)ಮಾಡಲು ಹೋಗಿ ಅಲ್ಲಾಹನಿಗೆ ಸಮಯ ನಿಗದಿ ಪಡಿಸಿ ಯುಕ್ತಿವಾದಿಗಳಿಂದ ಅಲ್ಲಾಹನು ಇರುವನೇ ಎಂಬ ಸಂಶಯದ ಲೇಖನ ಬರೆಸಿ ಸಾಧಿಸಿದ್ದಾದರೂ ಏನು?
🔹ಯಾವುದೇ ಸ್ವಹಾಬಿಗಳಿಗಿಲ್ಲದ,ಇಮಾಮರಿಗಿಲ್ಲದ ತರಾವೀಹ್ನ ಸಂಖ್ಯೆಯಲ್ಲಿ ಸಂಶಯ ತಂದದ್ದು ಬೇಗ ಹೋಗಿ ಮಲಗಬೇಕೆಂಬ ದುರಾಸೆಯಿಂದಲೋ ಏನು?
🔹ಮಹಾತ್ಮರ ದೇಹ ಭೂಮಿ ತಿನ್ನುವುದಿಲ್ಲ ಅದು ಭೂಮಿಗೆ ಹರಾಂ ಎಂಬ ಧೃಡ ಆಧಾರವಿದ್ದರೂ ಪ್ರವಾದಿ(ಸ್ವ.ಅ)ಪವಿತ್ರದೇಹ ಭೂಮಿಯಲ್ಲಿ ಜೀರ್ಣಿಸಿದೆ ಎಂಬ ಹೇಯವಾದ ವಾದ ತಂದು ಯಾರನ್ನು ತೃಪ್ತಿ ಪಡಿಸಲು ಹೊರಟಿದ್ದು ಇವರು?
🔹ಇನ್ನು ಬಾಬರಿ ಮಸ್ಜಿದ್ ನಿರ್ನಾಮವನ್ನು ವಿರೋದಿಸುವವರು, ಇತರ ಸಂಘಟನೆ ಮೇಲೆ ಹಾಕಲು ಸ್ವಂತ ಮದ್ರಸಕ್ಕೆ ಬೆಂಕಿಕೊಡಲೂ ಹೇಸದಿರುವುದರಿಂದ ಏನು ಐಕ್ಯಪಾಠ ಕಲಿಯುವುದಿದೆ ಇವರ ಬಳಿ?
🔹ಜಾಗತಿಕ ಮಟ್ಟದ ಪಂಡಿತರೊಬ್ಬರು ಮಸೀದಿ ನಿರ್ಮಿಸಲು ಹೊರಟರೆ ಅದನ್ನು ವಿರೋದ ಮಾಡುವವರಿಗೆ ಇತ್ತೀಚಿಗೆ ನಡೆದ ಮಸ್ಜಿದ್ ಆಕ್ರಮಣವನ್ನು ವಿರೋದ ಮಾಡಲು ನೈತಿಕ ಹಕ್ಕಿದೆಯೇ?
🔹ಮದೀನಾದ ಮಣ್ಣನ್ನು ಒಬ್ಬ ಅವಮಾನಿಸಿದರೆ ಅವನು ಈಮಾನ್ ಇಲ್ಲದೆ ಸತ್ತುಹೋಗುತ್ತನೆಂಬ ಧೃಡವಾಕ್ಯವಿದ್ದರೂ ಪ್ರವಾದಿ(ಸ್ವ.ಅ)ರವರ ಪುಣ್ಯಪ್ರವಾದಿಯವರ ಆಸಾರನ್ನು ನಡುಬೀದಿಯಲ್ಲಿ ಅಮುಸ್ಲಿಮರು ಕೂಡ ನಾಚುವಂತೆ ಹೇಯವಾಗಿ ನಡೆಸಿಕೊಂಡವರೊಂದಿಗೆ ಐಕ್ಯಮಾಡಲು ಮನಸ್ಸಾಕ್ಷಿ ಒಪ್ಪಬಹುದೇ?
🔹ಒಬ್ಬ ಕುರುಡನ ಮುಂದೆಯೂ ಅನ್ಯಸ್ತ್ರೀ ಬರಬಾರದೆಂದು ಸೂಕ್ಷ್ಮತೆ ಕಲಿಸಿದ ಪ್ರವಾದಿ(ಸ್ವ.ಅ)ರವರು,ಅವರ ಧರ್ಮಪತ್ನಿ ಹಾಗೂ ಉಮ್ಮಆತುಲ್ ಮುಉಮಿನ್ ಆಯಿಷಾ ಬೀವಿ(ರ.ಅ)ರವರು ಯುದ್ದದಲ್ಲಿ ಪಾಲ್ಗೊಂಡಿದ್ದರೆಂದು ಆರೋಪ ಮಾಡಿ,ಸ್ತ್ರೀಯರನ್ನು ವೇದಿಕೆಗೆ ಮತ್ತು ಮಸ್ಜಿದ್ಗೆ ಪ್ರವೇಶ ಮಾಡಿಸುವವರೊಂದಿಗೆ ಐಕ್ಯವೆಂಬ ಮಾತು ಹೇಗೆ?
🔹ಪವಿತ್ರ ಇಸ್ಲಾಮಿನ ಇತಿಹಾಸದಲ್ಲಿ ಅನಿವಾರ್ಯತೆಯ ಯುದ್ದಗಳನ್ನು ದುರ್ವ್ಯಾಖ್ಯಾನ ಮಾಡಿ ತೀರ್ವವಾದಕ್ಕೆ ಬೆಂಬಲ ಕೊಡುವವರೊಂದಿಗೆ ಐಕ್ಯದ ಆಸೆ ಹೇಗೆ?
🔹ಯಾರು ಅಮುಸ್ಲಿಮರು ಹೇಳದ ಮಾತು"ಸೌದಿಯ ಆಡಳಿತ ನಮಗೆ ಸಿಕ್ಕಿದರೆ ಮೊದಲು ಮಾಡುವ ಕೆಲಸ ಮದೀನಾದ ಹಸಿರು ಗುಮ್ಮಟ ಒಡೆಯುವುದೆಂದು "ನೀಚ ನಾಲಿಗೆಯಿಂದ ಹೇಳುವವರೊಂದಿಗೆ ಐಕ್ಯಶ್ರಮ ಸಮುದಾಯಕ್ಕೆ ಒಳಿತೇ?
🔹ಕುರ್ಆನ್ ಮತ್ತು ಹದೀಸಿಗೆ ವಿರುದ್ದವಾಗಿಯೇ ಕಾರ್ಯಚರಿಸಿಯವರೊಂದಿಗೆ ಐಕ್ಯಮಾಡಿ ಎಂದು ಬೊಬ್ಬಿಡುವವರೆ ಹಾಗಾದರೆ ಅಲ್ಲಾಹು ಮತ್ತು ಅವನ ರಸೂಲ್(ಸ್ವ.ಅ)ರವರೊಂದಿಗೆ ಸಮರ ಸಾರಬೇಕೇ?
ಮುಂದಿನ ಒಂದು ಹೆಜ್ಜೆಇಡುವೆನೆಂದು ಕೂಡ ವಿಶ್ವಾಸವಿಲ್ಲದ ನಮಗೆ ನಶ್ವರ ಲೋಕದಲ್ಲಿ ಅಲ್ಲಾಹನ ರಸೂಲ್(ಸ್ವ.ಅ)ರವರೊಂದಿಗೆ ಸಮರ ಸಾಧಿಸಿದವರೊಂದಿಗೆ ಐಕ್ಯಮಾಡಿ ಶಾಶ್ವತ ಲೋಕದಲ್ಲಿ ಅಲ್ಲಾಹನ ನ್ಯಾಯಲಯದಲ್ಲಿ ಕೈ ಕಚ್ಚಬೇಕೇ?ಐಕ್ಯವೆಂದಾದರೆ ಕುರ್ಆನ್ ಮತ್ತು ಹದೀಸಿನಿಂದ ದೃಡಪಟ್ಟ ಅಂಶಗಳನ್ನು ಅಳವಡಿಸಿಕೊಳ್ಳುವುದಾದರೆ ಐಕ್ಯಕ್ಕೆ ಸಿಧ್ಧ.ಅದಲ್ಲದೇ ಯಾರೋ ಇಸ್ಲಾಮಿನ ಮೂಲ ಜ್ಞಾನವಿಲ್ಲದವರು ಮಾಡುವ ಅನಾಚಾರವನ್ನು ಶಿರ್ಕ್ ಕಿರ್ಕ್ ಎಂದು ನೈಜ ಸುನ್ನಿಗಳ ಮೇಲೆ ಆರೋಪ ಹೊರಿಸುವುದಾದರೆ ಎಂದಿಗೂ ಐಕ್ಯವಿಲ್ಲ.ಅದಲ್ಲದೇ ಅವರಿಗೆ ಇಸ್ಲಾಂನ ಅಹ್ಲ್ ಸುನ್ನತ್ ಜಮಾಅತ್ನ ಆಶಯಆದರ್ಶಗಳನ್ನು ಕಲಿಸಿಕೊಟ್ಟು ಸದೃಡರನ್ನಾಗಿ ಮಾಡುವುದಾದರೆ ಐಕ್ಯಕ್ಕೆ ಎಂದಿಗೂ ಸಿದ್ದ.
ಅಲ್ಲಾಹು ಎಲ್ಲರಿಗೂ ಸತ್ಯ ಅರ್ಥಮಾಡಿಸಲಿ.ಆಮೀನ್
✒..ಶಮೀರ್ ಶಂಸುದ್ದೀನ್ ಶೃಂಗೇರಿ.
*ಜೀವಂತವಿರುವವರು ಅಥವಾ ಮರಣಹೊಂದಿದವರೊಂದಿಗೆ ಸಹಾಯ ಯಾಚಿಸುವುದು ಶಿರ್ಕಲ್ಲ*
*✍🏻 ಹಾರಿಸ್ ಪೆರಿಯಪಾದೆ*
*ನಿಸಾಅ್ ಅಧ್ಯಾಯದ 64ನೇ ಸೂಕ್ತದ* ವ್ಯಾಖ್ಯಾನವನ್ನು ಖುರ್ತಬೀ ಬರೆಯುತ್ತಾರೆ:
ಅಬೂಸ್ವಾದಿಕ್, ಅಲೀ ರಲಿಯಲ್ಲಾಹು ಅನ್'ಹು ರವರಿಂದ ನಿವೇದನೆ: ಅಲಿ ಹೇಳಿದರು: ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರನ್ನು ದಫನ ಮಾಡಿ ಮೂರು ದಿನ ಕಳೆದಾಗ ಗ್ರಾಮೀಣ ಅರಬಿಯೊಬ್ಬ ಬಂದು ಅವರ ಕಬರಿನ ಮೇಲೆ ಹೊರಳಾಡಿ ಅಲ್ಲಿಂದ ಮಣ್ಣೆತ್ತಿಕೊಂಡು ತಲೆಗೆ ಸವರಿದ. ಅನಂತರ ಆತ ಹೀಗೆ ಹೇಳುತ್ತಿರುವುದನ್ನು ನಾವು ಆಲಿಸಿದೆವು: *ಓ ಅಲ್ಲಾಹನ ಸಂದೇಶವಾಹಕರೇ,ನೀವು ಹೇಳುತ್ತಿರುವುದನ್ನು ಆಲಿಸಿ ನಾವು ವಿಷಯಗಳನ್ನು ಅರಿತುಕೊಂಡೆವು. ತಮ್ಮಿಂದ ನಾವು ಅದನ್ನು ಮೈಗೂಡಿಸಿಕೊಂಡೆವು. ಅಲ್ಲಾಹನು ತಮಗೆ ಅವತೀರ್ಣಗೊಳಿಸುವುದರಲ್ಲಿ ಹೀಗಿತ್ತು: "ಜನರು ಅವರ ದೇಹದೊಂದಿಗೆ ಅಕ್ರಮಗೈದು ನಿಮ್ಮನ್ನು ಸಮೀಪಿಸುತ್ತಾರೆ(ಹೀಗೆ ಆ ಗ್ರಾಮೀಣನು ಆಯತ್'ನ ಅಂತ್ಯದ ತನಕ ಪಾರಾಯಣ ಮಾಡಿದ) ಓ ಅಲ್ಲಾಹನ ಸಂದೇಶವಾಹಕರೇ, ನಾನು ನನ್ನ ದೇಹವನ್ನು(ಪಾಪಗಳಿಂದ) ಆಕ್ರಮಿಸಿದ್ದೇನೆ. ನನಗೆ ಕ್ಷಮೆ ಯಾಚಿಸಲು ನಾನಿದೋ ನಿಮ್ಮನ್ನು ಸಮೀಪಿಸಿರುವೆನು"*, ಆಗ ಖಬರಿನಿಂದ _ನಿಶ್ಚಯವಾಗಿಯೂ"ನಿಮ್ಮನ್ನು ಅಲ್ಲಾಹನು ಕ್ಷಮಿಸಿಬಿಟ್ಟಿದ್ದಾನೆ" ಎಂಬ ಶಬ್ದವು ಮೊಳಗಿತು_. *(ಅಲ್ ಜಾಮಿಉ ಫೀ ಅಹ್ಕಾಮಿಲ್ ಕುರ್ ಆನ್, ಖುರ್ತುಬಿ 3/229)*
_ಇದರಿಂದ ಮಾನವ ಸಾಮರ್ಥ್ಯದ ಮಿತಿಯ ಆಚೆಗಿರುವ ಕಾರ್ಯಗಳಲ್ಲಿ ಜೀವಂತವಿರುವವರು ಅಥವಾ ಮ್ರತರೊಂದಿಗೆ ಸಹಾಯ ಯಾಚಿಸುವುದು ಶಿರ್ಕಾಗಿದೆ ಎಂಬ ಇಸ್ತಿಗಾಸ ವಿರೋಧಿಗಳ ವಾದಕ್ಕೆ ಖುರ್ ಆನ್ ಹಾಗೂ ಮುಸ್ಲಿಂ ಜಗತ್ತಿನ ಇಜ್ಮಾಅ್ ಮೊದಲಾದವುಗಳಲ್ಲಿ ಯಾವುದೇ ಆಧಾರವಿಲ್ಲವೆಂದು ಸುಸ್ಪಷ್ಟವಾಗುತ್ತದೆ._
*✍🏻 ಹಾರಿಸ್ ಪೆರಿಯಪಾದೆ*
*✍🏻 ಹಾರಿಸ್ ಪೆರಿಯಪಾದೆ*
*ನಿಸಾಅ್ ಅಧ್ಯಾಯದ 64ನೇ ಸೂಕ್ತದ* ವ್ಯಾಖ್ಯಾನವನ್ನು ಖುರ್ತಬೀ ಬರೆಯುತ್ತಾರೆ:
ಅಬೂಸ್ವಾದಿಕ್, ಅಲೀ ರಲಿಯಲ್ಲಾಹು ಅನ್'ಹು ರವರಿಂದ ನಿವೇದನೆ: ಅಲಿ ಹೇಳಿದರು: ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರನ್ನು ದಫನ ಮಾಡಿ ಮೂರು ದಿನ ಕಳೆದಾಗ ಗ್ರಾಮೀಣ ಅರಬಿಯೊಬ್ಬ ಬಂದು ಅವರ ಕಬರಿನ ಮೇಲೆ ಹೊರಳಾಡಿ ಅಲ್ಲಿಂದ ಮಣ್ಣೆತ್ತಿಕೊಂಡು ತಲೆಗೆ ಸವರಿದ. ಅನಂತರ ಆತ ಹೀಗೆ ಹೇಳುತ್ತಿರುವುದನ್ನು ನಾವು ಆಲಿಸಿದೆವು: *ಓ ಅಲ್ಲಾಹನ ಸಂದೇಶವಾಹಕರೇ,ನೀವು ಹೇಳುತ್ತಿರುವುದನ್ನು ಆಲಿಸಿ ನಾವು ವಿಷಯಗಳನ್ನು ಅರಿತುಕೊಂಡೆವು. ತಮ್ಮಿಂದ ನಾವು ಅದನ್ನು ಮೈಗೂಡಿಸಿಕೊಂಡೆವು. ಅಲ್ಲಾಹನು ತಮಗೆ ಅವತೀರ್ಣಗೊಳಿಸುವುದರಲ್ಲಿ ಹೀಗಿತ್ತು: "ಜನರು ಅವರ ದೇಹದೊಂದಿಗೆ ಅಕ್ರಮಗೈದು ನಿಮ್ಮನ್ನು ಸಮೀಪಿಸುತ್ತಾರೆ(ಹೀಗೆ ಆ ಗ್ರಾಮೀಣನು ಆಯತ್'ನ ಅಂತ್ಯದ ತನಕ ಪಾರಾಯಣ ಮಾಡಿದ) ಓ ಅಲ್ಲಾಹನ ಸಂದೇಶವಾಹಕರೇ, ನಾನು ನನ್ನ ದೇಹವನ್ನು(ಪಾಪಗಳಿಂದ) ಆಕ್ರಮಿಸಿದ್ದೇನೆ. ನನಗೆ ಕ್ಷಮೆ ಯಾಚಿಸಲು ನಾನಿದೋ ನಿಮ್ಮನ್ನು ಸಮೀಪಿಸಿರುವೆನು"*, ಆಗ ಖಬರಿನಿಂದ _ನಿಶ್ಚಯವಾಗಿಯೂ"ನಿಮ್ಮನ್ನು ಅಲ್ಲಾಹನು ಕ್ಷಮಿಸಿಬಿಟ್ಟಿದ್ದಾನೆ" ಎಂಬ ಶಬ್ದವು ಮೊಳಗಿತು_. *(ಅಲ್ ಜಾಮಿಉ ಫೀ ಅಹ್ಕಾಮಿಲ್ ಕುರ್ ಆನ್, ಖುರ್ತುಬಿ 3/229)*
_ಇದರಿಂದ ಮಾನವ ಸಾಮರ್ಥ್ಯದ ಮಿತಿಯ ಆಚೆಗಿರುವ ಕಾರ್ಯಗಳಲ್ಲಿ ಜೀವಂತವಿರುವವರು ಅಥವಾ ಮ್ರತರೊಂದಿಗೆ ಸಹಾಯ ಯಾಚಿಸುವುದು ಶಿರ್ಕಾಗಿದೆ ಎಂಬ ಇಸ್ತಿಗಾಸ ವಿರೋಧಿಗಳ ವಾದಕ್ಕೆ ಖುರ್ ಆನ್ ಹಾಗೂ ಮುಸ್ಲಿಂ ಜಗತ್ತಿನ ಇಜ್ಮಾಅ್ ಮೊದಲಾದವುಗಳಲ್ಲಿ ಯಾವುದೇ ಆಧಾರವಿಲ್ಲವೆಂದು ಸುಸ್ಪಷ್ಟವಾಗುತ್ತದೆ._
*✍🏻 ಹಾರಿಸ್ ಪೆರಿಯಪಾದೆ*
💧ತವಸ್ಸುಲ್,ಇಸ್ತಿಗಾಸ💧
❄❄❄❄❄❄❄❄❄❄❄
ಗೌಸುಲ್ ಅಅ್ ಲಮ್ ಅಬ್ದುಲ್ ಖಾದರ್ ಜೀಲಾನಿ(ರ.ಅ) ಹೇಳುತ್ತಾರೆ.
"ಅಲ್ಲಾಹನ ಅನುಗ್ರಹದಿಂದ ಮದೀನಾವನ್ನು ಸಂದರ್ಶಿಸಲು ಅವಕಾಶ ದೊರಕಿದರೆ ಸ್ವಲಾತ್ ಓದುತ್ತಾ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಮಸೀದಿಗೆ ಪ್ರವೇಶಿಸಬೇಕು. ನಂತರ ಪವಿತ್ರ ಗೋರಿಯ ಬಳಿಗೆ ಹೋಗಬೇಕು. ಮಿಂಬರ್ ಎಡಭಾಗದಲ್ಲಿ ಬರುವ ಹಾಗೆ ನಿಲ್ಲಬೇಕು. ಪವಿತ್ರ ಖಬರ್ ಮುಂಭಾಗದಲ್ಲಿರಬೇಕು.
ಆಗ " ಅಸ್ಸಲಾಮು ಅಲೈಕ ಅಯ್ಯುಹನ್ನಬಿಯ್ಯು ವರಹ್ಮತುಲ್ಲಾಹಿ ವಬರಕಾತುಹು" ಎಂದು ಸಲಾಂ ಹೇಳಬೇಕು.ನಂತರ ನಮಾಜಿನಲ್ಲಿ ಓದುವ ಸ್ವಲಾತನ್ನು ಹಾಗೂ ಬಾಂಗ್ ಕರೆಯ ನಂತರದ ದುಆವನ್ನು ಓದಬೇಕು ನಂತರ ಹೀಗೆ ಪ್ರಾರ್ಥಿಸಬೇಕು..👇
"ಓ ಅಲ್ಲಾಹನೇ! ನೀನು ಖುರ್ ಆನ್ ನಲ್ಲಿ ನಿನ್ನ ನೆಬಿವರ್ಯರೊಂದಿಗೆ ಹೇಳಿದೆ ಜನರು ಸ್ವತಃ ಅವರನ್ನೇ ಆಕ್ರಮಿಸಿ ನಿಮ್ಮ ಬಳಿಗೆ ಬಂದು ಅಲ್ಲಾಹನೊಂದಿಗೆ ದುಆ ಮಾಡಿದರೆ ಮತ್ತು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಅವರಿಗಾಗಿ ದುಆ ಮಾಡಿದರೆ ಖಂಡಿತವಾಗಿ ಅಕ್ರಮಿಗಳು ಅಲ್ಲಾಹನನ್ನು ಕ್ಷಮಾಶೀಲನಾಗಿ ಕಾಣುವರು (ನಿಸಾ 64)
ಅಲ್ಲಾಹನೇ ನಾನು ನೆಬಿವರ್ಯರ ಬಳಿಗೆ ಪಶ್ಚಾತ್ತಾಪ ಪಡುತ್ತಾ ಕ್ಷಮೆಯನ್ನು ಅರಸುತ್ತಾ ಹಾಜರಾಗಿದ್ದೇನೆ ಮತ್ತು ನಿನ್ನೊಂದಿಗೆ ಮೊರೆ ಇಡುವುದೇನೆಂದರೆ ನನ್ನನ್ನು ಸಹಾ ನಿನ್ನ ನೆಬಿವರ್ಯರ ಜೀವಿತಾ ಅವಧಿಯಲ್ಲಿ ಜನರು ಅವರ ಬಳಿ ಬಂದು ಪಶ್ಚಾತ್ತಾಪ ಪಟ್ಟಾಗ ಮತ್ತು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಅವರ ಕ್ಷಮೆಗಾಗಿ ಪ್ರಾರ್ಥಿಸಿದಾಗ ನೀನು ಅವರನ್ನು ಕ್ಷಮಿಸಿದಂತೆಯೇ ಈಗಲೂ ನನ್ನನ್ನು ಕ್ಷಮಿಸು.
ಓ ಅಲ್ಲಾಹನೇ! ನಾನು ನಿನ್ನ ಕರುಣಾಮಯಿಯಾದ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಮುಖಾಂತರ ನಿನ್ನೆಡೆಗೆ ಮುಖ ತಿರುಗಿಸಿದ್ದೇನೆ. ಓ ಅಲ್ಲಾಹನ ಸಂದೇಶವಾಹಕರೇ ನಾನು ನಿಮ್ಮ ವಸೀಲಾ ಸಹಾಯ ಅಪೇಕ್ಷೆ ಯನ್ನು ಬೇಡುತ್ತಾ ಅಲ್ಲಾಹ ನೊಂದಿಗೆ ಕ್ಷಮೆಯನ್ನು ಕೇಳುತ್ತಿದ್ದೇನೆ, ಅವನು ನನ್ನ ತಪ್ಪುಗಳನ್ನು ಕ್ಷಮಿಸಲಿ ಮತ್ತು ನನಗೆ ಕರುಣೆ ದಯೆ ಪಾಲಿಸಲಿ.
(ಗುನ್ಯತುತ್ವಾಲಿಬೀನ್ 11-12)
❄❄❄❄❄❄❄❄❄❄❄
❄❄❄❄❄❄❄❄❄❄❄
ಗೌಸುಲ್ ಅಅ್ ಲಮ್ ಅಬ್ದುಲ್ ಖಾದರ್ ಜೀಲಾನಿ(ರ.ಅ) ಹೇಳುತ್ತಾರೆ.
"ಅಲ್ಲಾಹನ ಅನುಗ್ರಹದಿಂದ ಮದೀನಾವನ್ನು ಸಂದರ್ಶಿಸಲು ಅವಕಾಶ ದೊರಕಿದರೆ ಸ್ವಲಾತ್ ಓದುತ್ತಾ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಮಸೀದಿಗೆ ಪ್ರವೇಶಿಸಬೇಕು. ನಂತರ ಪವಿತ್ರ ಗೋರಿಯ ಬಳಿಗೆ ಹೋಗಬೇಕು. ಮಿಂಬರ್ ಎಡಭಾಗದಲ್ಲಿ ಬರುವ ಹಾಗೆ ನಿಲ್ಲಬೇಕು. ಪವಿತ್ರ ಖಬರ್ ಮುಂಭಾಗದಲ್ಲಿರಬೇಕು.
ಆಗ " ಅಸ್ಸಲಾಮು ಅಲೈಕ ಅಯ್ಯುಹನ್ನಬಿಯ್ಯು ವರಹ್ಮತುಲ್ಲಾಹಿ ವಬರಕಾತುಹು" ಎಂದು ಸಲಾಂ ಹೇಳಬೇಕು.ನಂತರ ನಮಾಜಿನಲ್ಲಿ ಓದುವ ಸ್ವಲಾತನ್ನು ಹಾಗೂ ಬಾಂಗ್ ಕರೆಯ ನಂತರದ ದುಆವನ್ನು ಓದಬೇಕು ನಂತರ ಹೀಗೆ ಪ್ರಾರ್ಥಿಸಬೇಕು..👇
"ಓ ಅಲ್ಲಾಹನೇ! ನೀನು ಖುರ್ ಆನ್ ನಲ್ಲಿ ನಿನ್ನ ನೆಬಿವರ್ಯರೊಂದಿಗೆ ಹೇಳಿದೆ ಜನರು ಸ್ವತಃ ಅವರನ್ನೇ ಆಕ್ರಮಿಸಿ ನಿಮ್ಮ ಬಳಿಗೆ ಬಂದು ಅಲ್ಲಾಹನೊಂದಿಗೆ ದುಆ ಮಾಡಿದರೆ ಮತ್ತು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಅವರಿಗಾಗಿ ದುಆ ಮಾಡಿದರೆ ಖಂಡಿತವಾಗಿ ಅಕ್ರಮಿಗಳು ಅಲ್ಲಾಹನನ್ನು ಕ್ಷಮಾಶೀಲನಾಗಿ ಕಾಣುವರು (ನಿಸಾ 64)
ಅಲ್ಲಾಹನೇ ನಾನು ನೆಬಿವರ್ಯರ ಬಳಿಗೆ ಪಶ್ಚಾತ್ತಾಪ ಪಡುತ್ತಾ ಕ್ಷಮೆಯನ್ನು ಅರಸುತ್ತಾ ಹಾಜರಾಗಿದ್ದೇನೆ ಮತ್ತು ನಿನ್ನೊಂದಿಗೆ ಮೊರೆ ಇಡುವುದೇನೆಂದರೆ ನನ್ನನ್ನು ಸಹಾ ನಿನ್ನ ನೆಬಿವರ್ಯರ ಜೀವಿತಾ ಅವಧಿಯಲ್ಲಿ ಜನರು ಅವರ ಬಳಿ ಬಂದು ಪಶ್ಚಾತ್ತಾಪ ಪಟ್ಟಾಗ ಮತ್ತು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಅವರ ಕ್ಷಮೆಗಾಗಿ ಪ್ರಾರ್ಥಿಸಿದಾಗ ನೀನು ಅವರನ್ನು ಕ್ಷಮಿಸಿದಂತೆಯೇ ಈಗಲೂ ನನ್ನನ್ನು ಕ್ಷಮಿಸು.
ಓ ಅಲ್ಲಾಹನೇ! ನಾನು ನಿನ್ನ ಕರುಣಾಮಯಿಯಾದ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಮುಖಾಂತರ ನಿನ್ನೆಡೆಗೆ ಮುಖ ತಿರುಗಿಸಿದ್ದೇನೆ. ಓ ಅಲ್ಲಾಹನ ಸಂದೇಶವಾಹಕರೇ ನಾನು ನಿಮ್ಮ ವಸೀಲಾ ಸಹಾಯ ಅಪೇಕ್ಷೆ ಯನ್ನು ಬೇಡುತ್ತಾ ಅಲ್ಲಾಹ ನೊಂದಿಗೆ ಕ್ಷಮೆಯನ್ನು ಕೇಳುತ್ತಿದ್ದೇನೆ, ಅವನು ನನ್ನ ತಪ್ಪುಗಳನ್ನು ಕ್ಷಮಿಸಲಿ ಮತ್ತು ನನಗೆ ಕರುಣೆ ದಯೆ ಪಾಲಿಸಲಿ.
(ಗುನ್ಯತುತ್ವಾಲಿಬೀನ್ 11-12)
❄❄❄❄❄❄❄❄❄❄❄
*ವಿದ್ವಾಂಸರ ನೇತೃತ್ವ ಅಂಗೀಕರಿಸದ ಜನತೆ ನಾಶವನ್ನು ಮೈಮೇಲೆ ಎಳೆದುಕೊಂಡಿದ್ದಕ್ಕೆ ಚರಿತ್ರೆಗಳೇ ಸಾಕ್ಷಿ!*
*--------------------------*
*(ಉಪ್ಪಿನಂಗಡಿ ಉಲಮಾ ಸಂಗಮದ ಸಾರ್ವಜನಿಕ ಸಮಾವೇಶದಲ್ಲಿ ಡಾ. ಫಾರೂಕ್ ನಹೀಮಿ ಕೊಲ್ಲಂ ನಡೆಸಿಕೊಟ್ಟ ಪ್ರಭಾಷಣವನ್ನು ಅಕ್ಷರಕ್ಕಿಳಿಸಿದ್ದೇನೆ)*
✍ ಅಬೂಶಝ
(ಭಾರತ ಸಹಿತ) ಜಗತ್ತಿನಾದ್ಯಾಂತ ಭೀಕರ ಸನ್ನಿವೇಶಗಳು ಸೃಷ್ಟಿಯಾಗುತ್ತಿರುವಾಗ ಕೆಲವೊಂದು ಯುವಕರು ಚಿಂತಿಸುತ್ತಿದ್ದಾರೆ,
ರಟ್ಟೆಬಲ,ಪ್ರತಿಭಟನೆ,
ಶಕ್ತಿಪ್ರದರ್ಶನ,
ಸ್ತ್ರೀ ಪುರುಷರೆಂಬ ವ್ಯತ್ಯಾಸವಿಲ್ಲದೆ ಎಲ್ಲರೂ ಬೀದಿಗಿಳಿದು ಶಕ್ತಿಪ್ರದರ್ಶನ ನಡೆಸುವ ದಾರಿಯ ಮೂಲಕ ಮಾತ್ರವಾಗಿದೆ, ನಮಗಿಲ್ಲಿ ಬದುಕಲು ಸಾದ್ಯ, ಮತ್ತು ನಮ್ಮ ವಿಜಯ. ಎಂದು ತಪ್ಪು ಸಂದೇಶ ನೀಡಿ ಯುವಕ/ ಯುವತಿಯರ ಬ್ರೈನ್ ವಾಶ್ ಮಾಡುತ್ತಿರುವ ಸಂಧಿಗ್ದಘಟ್ಟದಲ್ಲಾಗಿದೆ ನಾವು ಜೀವಿಸುತ್ತಿರುವುದು.
ಈ ಉಮ್ಮತಿಗೆ ಸ್ಪಷ್ಟವಾದ ಸತ್ಯ ಸಂದೇಶ ನೀಡುವುದು, ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಒಮ್ಮೆಯೂ ಈ ಸಮುದಾಯ ಸಂಧಿಗ್ದಘಟ್ಟಗಳನ್ನು ಎದುರಿಸಲಿಕ್ಕಾಗಿ ಶಕ್ತಿ ಪ್ರದರ್ಶನ ನಡೆಸಲಿಲ್ಲ.
ಇಸ್ಲಾಮಿನ ಚರಿತ್ರೆಯಲ್ಲಿ ಯುದ್ದ ಸಮರಗಳು ಅತ್ಯಂತ ಅನಿವಾರ್ಯ ಘಟ್ಟಗಳಲ್ಲಿ ನಡೆದಿದ್ದರೂ,ಅಲ್ಲಿಯೂ ನಮಗೆ ವಿಳಾಸ ತಂದುಕೊಟ್ಟದ್ದು ಶಕ್ತಿಪ್ರದರ್ಶನ ಮತ್ತು ರಟ್ಟೆಬಲವಾಗಿರಲಿಲ್ಲ.
ಬದಲಾಗಿ ಈಮಾನ್ ಮತ್ತು ಇಲ್ಮ್ಎಂಬ ವಜ್ರಾಯುಧಗಳಾಗಿವೆ.
ಆದ್ದರಿಂದಲೇ ಇಸ್ಲಾಮಿನ ಸಂಸ್ಕೃತಿ ಮತ್ತು ಸಮುದಾಯದ ವಿಜಯದ ಅಡಿಪಾಯ ಈಮಾನ್ ಮತ್ತು ಇಲ್ಮ್ ನೊಂದಿಗೆ ಬೆಸುದುಕೊಂಡಿದೆಯೆಂದು, ಸಮುದಾಯದ ಯುವಕ/ಯುವತಿಯರಿಗೆ ನಾವು ಮನದಟ್ಟು ಮಾಡಿಕೊಡಬೇಕಾದ ಅನಿವಾರ್ಯತೆ ಇದೆ.
ಅಂದು ಘೋರಸಮರದ, ಕದನ ಮೈದಾನದಲ್ಲಿ ಸೇರಿದ ಮುಸ್ಲಿಂ ತಂಡಗಳು ತಮ್ಮ ಶಕ್ತಿ ಪ್ರದರ್ಶನ ಮೂಲಕ ಜಯಿಸಿದ್ದಲ್ಲ,ಬದಲಾಗಿ ಧೃಡವಿಶ್ವಾಸ ಹೊಂದಿದ ಉಲಮಾಗಳ ನೇತೃತ್ವ ಅಂಗೀಕರಿಸಿ,ಅವರ ಸಾರಥ್ಯದಲ್ಲಿ ನಡೆಸಿದ ಕ್ರಾಂತಿಕಾರಿ ಹೆಜ್ಜೆಗಳು ಸರ್ವ ವಿಜಯದ ಪತಾಕೆ ಹಾರಿಸಿತು ಎಂಬ ಸತ್ಯ ನಾವು ಮನಗಾಣಲೇ ಬೇಕು.
ಮುಸ್ಲಿಂ ವಿಧ್ವಾಂಸರು ಖಾಝಿಗಳು ನೀಡುವ ವಿದ್ಯೆ ಮತ್ತು ಧೃಢವಿಶ್ವಾಸದ ಶಕ್ತಿಯೊಂದಿಗೆ ಈ ಉಮ್ಮತ್ ಎಲ್ಲಾ ಕಾಲದಲ್ಲೂ ಸರ್ವವಿಧ ಸಂಧಿಗ್ದ ಘಟ್ಟಗಳನ್ನು ಎದುರಿಸಿದೆ ಎಂಬುದನ್ನು ನಾವು ಮರೆಯಬಾರದು.
ಅದಲ್ಲದೆ ಸ್ತ್ರೀ ಪುರುಷ ವ್ಯತ್ಯಾಸವಿಲ್ಲದೆ ರಾಜಕೀಯ ಸನ್ನಿವೇಶಗಳನ್ನು ದುರುಪಯೋಗಪಡಿಸಿ,ಬೀದಿ ಬೀದಿಗಳಲ್ಲಿ ನಡೆಸುವ ಬೀದಿ ಪ್ರದರ್ಶನ ಮತ್ತ ನಾಟಕಗಳು ಯಾವತ್ತೂ ಮುಸ್ಲಿಂ ಉಮ್ಮತಿಗೆ ಶಕ್ತಿ ನೀಡಲೇ ಇಲ್ಲ. ಸುಂದರಿಗಳಾದ ಮುಸ್ಲಿಂ ಯುವತಿಯರು
ಬೀದಿಗಿಳಿಸುವುದನ್ನು ಉತ್ತೇಜಿಸಿ, ಅದುವೇ ವಿಜಯದ ರಹದಾರಿಯೆಂದು ತಪ್ಪು ಸಂದೇಶ ನೀಡಿ ಇಸ್ಲಾಮಿನ ಮುಖವನ್ನು ವಿರೂಪಗೊಳಿಸುವ ಷಡ್ಯಂತರಗಳ ವಿರುದ್ದ ಸೆಟೆದೆದ್ದು ಈ ಉಮ್ಮತ್ತಿಗೆ ಸ್ಪಷ್ಟವಾದ ಗುರಿಗಳ ಕುರಿತು ಹೇಳಿಕೊಡುವ ಮಹತ್ತರವಾದ ಜವಾಬ್ದಾರಿ ನಮ್ಮ ಮೇಲೆ ಸಂಜಾತವಾಗಿದೆ.
ಪ್ರತಿಯೊಂದು ಕಾಲಘಟ್ಟಗಳಲ್ಲೂ ನಮ್ಮ ಉಲಮಾಗಳು ಇಸ್ಲಾಮಿನ ವಿರುದ್ದ ಆಂತರಿಕ ಮತ್ತು ಬಾಹ್ಯವಾಗಿ ಬಂದರೆಗಿದ ಅಪಾಯದ ವಿಧ್ವಂಸಕ ಶಕ್ತಿಗಳನ್ನು ಉಪಾಯಗಳಿಂದ ಮತ್ತು ಪಕ್ವತೆಯಿಂದ ಎದುರಿಸಿದ ಚರಿತ್ರೆ ತೆರೆದ ಪುಸ್ತಕದಂತೆ ಸ್ಪಷ್ಟವಾಗಿದೆ.
ಮಹಾನರಾದ ಲೈಸ್ ಬಿನ್ ಸಅದ್(ರ)ರವರ ಚರಿತ್ರೆ ನಮಗೆ ತಿಳಿದಿದೆ ತಾನೆ?
ಅವರ ಸಾರಥ್ಯ ಅಂದಿನ ದೊರೆ ಹಾರೂನ್ ರಶೀದರನ್ನು ಕೂಡಾ ನಿಯಂತ್ರಿಸುವಷ್ಟು ಶಕ್ತಿಯುತವಾಗಿತ್ತು.
ಮಹಾತ್ಮರೊಂದಿಗೆ ಈಜಿಪ್ಟಿನ ಗವರ್ನರ್ ಪದವಿ ಸ್ವೀಕರಿಸಲು ಕೇಳಿಕೊಂಡಾಗ ಮತ್ತು ಉಚ್ಛನ್ಯಾಯಾಲಯದ ನ್ಯಾಯಾಧೀಶರಾಗ ಬೇಕೆಂದು ಕೇಳಿಕೊಂಡಾಗಲೂ ತಿರಸ್ಕರಿಸಿದರು.
ಆದರೆ ಗವರ್ನರ್ ,ಚೀಫ್ ಜಸ್ಟೀಸ್ ಸಹಿತ ಎಲ್ಲರೂ ಒಂದು ವಿಧಿ ಘೋಷಣೆ ಮಾಡಬೇಕಾದರೆ ಲೈಸ್ ಬಿನ್ ಸಅದ್ (ರ) ರವರ ಅನುಮತಿ ಪಡೆಯಬೇಕಾಗಿತ್ತು!
ಅಷ್ಟೊಂದು ಪ್ರಭಾವವಿರುವ ಮಹಾ ವಿದ್ವಾಂಸರಾಗಿದ್ದರು ಲೈಸ್ (ರ).
ಅದೇ ರೀತಿ ಇಮಾಮ್ ಮಾಲಿಕ್ (ರ) ಕೂಡಾ ಆಡಳಿತಧಿಕಾರಿಗಳ ಸಿಂಹಸ್ವಪ್ನವಾಗಿದ್ದರು.
ನಾಲ್ಕು ಮದ್ಸಹಬಿನ ಇಮಾಮರುಗಳು ಉಮ್ಮತಿಗೆ ಸ್ಪಷ್ಟವಾದ ದಾರಿ ಮತ್ತು ಗುರಿ ತೋರಿಸಿಕೊಟ್ಟಿದ್ದರು.
ಮತ್ತೊರ್ವ ವಿದ್ವಾಂಸ ಸಈದು ಬಿನ್ ಮುಸಯ್ಯಬ್(ರ) 40ವರ್ಷಗಳ ತನಕ ಮದೀನಾ ಮಸೀದಿಯಲ್ಲಿ ದರ್ಸ್ ನಡೆಸಿಕೊಟ್ಟ ಮಹಾತ್ಮರಾಗಿದ್ದಾರು.
ಆಡಳಿತಧಿಕಾರಿಗಳ ಅನ್ಯಾಯದ ವಿರುದ್ದ ಸೂಕ್ತಸಮಯಗಳಲ್ಲಿ ಪಕ್ವತೆಯಿಂದ ಪ್ರತಿರೋಧ ಒಡ್ಡುತ್ತಿದ್ದರು.
ಹಲವಾರು ಸಂಧಿಗ್ದ ಘಟ್ಟಗಳನ್ನು ಎದುರಿಸಿದರು.
ಎಷ್ಟೇ ತ್ಯಾಗಗಳನ್ನು ಸಹಿಸಬೇಕಾಗಿ ಬಂದರೂ ಸಮುದಾಯ ಸತ್ಯಪಥದಿಂದ ಒಂದಿಂಚು ಸರಿಯದಂತೆ ನೋಡಿಕೊಳ್ಳುವಲ್ಲಿ ಅವರು ಯಶಸ್ವಿಯಾದರು.
ಮಹಾತ್ಮರ ಈಮಾನ್ ಮತ್ತು ಇಲ್ಮ್ ನ ಆನೆಬಲದ ಮುಂದೆ ಅಧಿಕಾರಿ ವರ್ಗಕ್ಕೆ ಮಂಡಿಯೂರಬೇಕಾಗಿ ಬಂತು.
ಮಸ್ಚಿದುನ್ನಬವಿಯ ಮುಸಲ್ಲದಿಂದ ತಾತ್ಕಾಲಿಕವಾದರೂ ಬಿಟ್ಟು ಹೊರನಡಿಯಬೇಕೆಂಬ ಆದೇಶ ಅಧಿಕಾರಿ ವರ್ಗಗಳಿಂದ ಬಂದಾಗ ಇಲ್ಲ, ಮುಸಲ್ಲ ಬಿಟ್ಟು ಕೊಡುವುದಿಲ್ಲ.ನಿಮ್ಮ ರಾಜಕೀಯ ತಾತ್ಪರ್ಯಕ್ಕೆ ತಲೆ ಬಾಗುವವನು ನಾನಲ್ಲ.!
ಎಂಬ ಧೀರ ಶಬ್ದದೊಂದಿಗೆ ರಾಜಕೀಯ ದುರ್ಗಶಕ್ತಿಗಳ ವಿರುದ್ದ ಸೆಟೆದೆದ್ದು ನಿಂತುಕೊಳ್ಳಲು ಮಹಾತ್ಮ ರ ಈಮಾನ್ ಮತ್ತು ಇಲ್ಮ್ ನ ಪವರಿನಿಂದ ಸಾದ್ಯವಾಯಿತು.
ಅಂತಹ ಉಲಮಾ ದಿಗ್ಗಜರು ನೇತೃತ್ವ ಕೊಟ್ಟ ಜನತೆ ಎಂದಿಗೂ ಪರಾಜಿತರಾಗಲಿಲ್ಲ.
ಯಾವಗಲೂ ನೇತೃತ್ವ ಉಲಮಾಗಳ ಕೈಯಲ್ಲಾಗಬೇಕು.ಆವಾಗ ಉಮ್ಮತಿನ ವಿಜಯ ಸುದೃಢವಾಗಿರುತ್ತದೆ.
ನಾಲ್ಕು ಮದ್ಹಬಿನ ಉಲಮಾಗಳಲ್ಲೊಬ್ಬರಾದ ಇಮಾಂ ಅಹ್ಮ ದ್ ಬಿನ್ ಹಂಬಲ್ (ರ) ರವರನ್ನು *ಕುರಾನ್ ಸೃಷ್ಟಿ* ಎಂಬ ವಿಚಾರ ವಿವಾದದಲ್ಲಿ ಮಹಾನರು *ಕುರ್ಆನ್ ಸೃಷ್ಟಿ ಅಲ್ಲ* ಎಂಬ ಸತ್ಯದ ಮಾರ್ಗದಲ್ಲಿ ಧೃಢವಾಗಿ ನೆಲೆಯೂರಿ ನಿಂತಾಗ ಆಡಳಿತ ವರ್ಗ ಇಮಾಮ್ ರವರಿಗೆ ದೈಹಿಕವಾಗಿ ಹಲ್ಲೆ ನಡೆಸಿತು!
ಪರಿಣಾಮ ಇಮಾಂ ರವರ ಎರಡು ಕೈಗಳ ಎಲುಬುಗಳು ತುಂಡಾಯತು!
ಅವರನ್ನು ಜೈಲಿಗೆ ತಳ್ಳಲಾಯಿತು.ಆದರೂ ಅವರು ಸತ್ಯಪಥದಿಂದ ಕಿಂಚತ್ ಹಿಂದೆ ಸರಿಯಲಿಲ್ಲ!!
ಇಮಾಮರ ಬೆಂಬಲಕ್ಕೆ ನಿಂತಿದ್ದ ಹಲವಾರು ಉಲಮಾಗಳು ಇದೀಗ ಹಿಂದೆ ಸರಿದು ಆಡಳಿತ ವರ್ಗದ ಜತೆ ಸೇರಿದ್ದರು!
ಕಾರಣ ಅವರ ಮೇಲೆ ಅಷ್ಟೊಂದು ದೈಹಿಕವಾಗಿ ಹಲ್ಲೆ ನಡೆಸಲಾಗಿತ್ತು.
ಅದನ್ನು ಸಹಿಸಲಾಗದೆ ಅವರು ಸತ್ಯಪಥದಿಂದ ಹಿಂದೆ ಸರಿದು ಇಮಾಮ್ ಅಹ್ಮ ದ್ ಬಿನ್ ಹಂಬಲ್ (ರ)ರವರ ವಿರುದ್ದ ಪಕ್ಷದಲ್ಲಿ ಸಕ್ರಿಯರಾಗಿದ್ದರು.
ಕೆಲವರಿಗೆ ಮನಮೋಹಕ ವಾಗ್ದಾನಗಳನ್ನು ನೀಡಲಾಗಿತ್ತು.
ಇಮಾಮ್ ರವರಲ್ಲಿ ಕೇಳಲಾಯಿತು,ನಿಮ್ಮ ಜೊತೆಗಿದ್ದ ಅನೇಕಾರು ಉಲಮಾಗಳು ಇದೀಗ ನಿಮ್ಮನ್ನು ಕೈ ಬಿಟ್ಟು ಸರಕಾರದೊಂದಿಗೆ ಕೈ ಜೋಡಿಸಿದ್ದಾರೆ.ನಿಮಗೆ ತಾತ್ಕಾಲಿಕವಾಗಿಯೂ ಅದೇ ದಾರಿ ಸ್ವೀಕರಿಸಬಹುದಲ್ಲವೇ?
ತಟ್ಟನೆ ಇಮಾಮ್ ರವರು ಉತ್ತರಿಸಿದರು.
"ನೀವು ಹೊರಗೆ ಒಮ್ಮೆ ನೊಡಿ ಲಕ್ಷಾಂತರ ಸಾಮಾನ್ಯ ಜನರು ಈ ವಿಷಯದಲ್ಲಿ ಇಮಾಮ್ ಅಹ್ಮದ್ ಹಂಬಲ್ ಏನು ಹೇಳುತ್ತಾರೆಂಬ ನಿರೀಕ್ಷೆಯಲ್ಲಿದ್ದಾರೆ.
ಅಥವಾ ಈ ವಿಷಯದಲ್ಲಿ ಅಧೀಕೃತವಾದ ಧರ್ಮ ವಿಧಿ ಏನೆಂಬುದರ ಕುರಿತು ತಿಳಿಯಲು ಅವರು ಕಾತರದಿಂದ ಕಾಯುತ್ತಾ ಇದ್ದಾರೆ.
ಅವರ ಈಮಾನ್ ನನ್ನ ಅಭಿಪ್ರಾಯದೊಂದಿಗೆ ಬೆಸೆದು ನಿಂತಿದೆ.
ಅಲ್ಲಿ ನಿಂತಿರುವ ಲಕ್ಷಾಂತರ ಜನರ ಈಮಾನನ್ನು ಅಪಾಯಕ್ಕೆ ಸಿಲುಕಿಸಿ ನಗೆ ಸುಖಕರವಾಗಿ ಬದುಕು ಸಾಗಿಸುವ ಅಗತ್ಯ ಇಲ್ಲ ."
ಎಂದು ಧೀರತೆಯ ಶಬ್ದದೊಂದಿಗೆ ಘೋಷಿಸಿದಾಗ ಗತ್ಯಂತರವಿಲ್ಲದೆ ಆಡಳಿತಧಿಕಾರಿಗಳು ವಯೋವೃದ್ದ ಪ್ರಾಯದ ಇಮಾಂ ರವರನ್ನು ಜೈಲಿನಿಂದ ಬಿಡುಗಡೆಗೊಳಿಸಿದರು.
ಮಹಾತ್ಮರು ವಫಾತಾದಾಗ ಜನಾಝ ನಮಾಜು ಮಾಡಲು ಸೇರಿದ ಲಕ್ಷಾಂತರ ಜನರು ಸಮೀಪಕಾಲದಲ್ಲಿ ಎಲ್ಲಿಯೂ ಸೇರಿರಲಿಲ್ಲ.
ಅಂದು ಒಂದು ಚರ್ಚೆ ಬಂತು. *ಯದುಲ್ಲಾಹಿ ಅಲಲ್ ಜಮಾಅತಿ* ಎಂಬ ಹದೀಸ್ ಪ್ರಕಾರ ಇಮಾಂ ಅಹ್ಮದ್ ಬಿನ್ ಹಂಬಲ್(ರ) ಒಂಟಿ ಹೋರಾಟಗಾರರಾಗಿದ್ದು ಉಲಮಾಗಳ ದೊಡ್ಡ ಸಮೂಹ ವಿರುದ್ದ ಪಕ್ಷದಲ್ಲಿ ಇದ್ದುದರಿಂದ ಅಲ್ಲಾಹನ ಸಹಾಯ ಒಂಟಿಯಾದ ಇಮಾಂ ರವರಿಗೆ ಹೇಗೆ ಸಲ್ಲುತ್ತದೆ ಎಂಬ ಪ್ರಶ್ನೆಗೆ ಸತ್ಯ ಪಥದಲ್ಲಿರುವ ಉಲಮಾಗಳು ಹೇಳಿದರು,
ಅಹ್ಮದ್ ಬಿನ್ ಹಂಬಲ್ (ರ) ಸತ್ಯ ಪಥದಲ್ಲಿ ಇರುವ ನಿಮಿತ್ತ ಅವರೇ *ಜಮಾಅತ್* ಆಗಿದ್ದಾರೆ.
ಅದಕ್ಕೆ ಸಾಕ್ಷಿಯಾಗಿ ಅವರ ಜನಾಝ ನಮಾಝ್ ನಿರ್ವಹಿಸಲು ಲಕ್ಷಾಂತರ ಜನ ಸೇರಿದ್ದಾರೆ.
ಆದ್ದರಿಂದಲೇ ನಾವು ಗಮನಿಸಬೇಕಾದ ವಿಷಯವೊಂದಿದೆ,ಎಲ್ಲಾ ಕಾಲದಲ್ಲೂ ಮುಸ್ಲಿಂ ಉಮ್ಮತಿಗೆ ನೇತೃತ್ವ ಕೊಟ್ಟು ಅವರನ್ನು ಸರಿಯಾದ ದಾರಿಗೆ ಕೊಂಡೊಯ್ಯುವ ಕೆಲಸ ಉಲಮಾಗಳಿಂದಲೇ ನಡೆದಿದೆ.
ಅದರಲ್ಲಿ ಅವರು ಪೂರ್ಣ ವಿಜಯ ಸಾಧಿಸಿದ್ದಾರೆ.
ಆದರಿಂದಲೇ ಇಲ್ಲಿ ನೆರೆದಿರುವಂತಹ ಸಾಮಾನ್ಯ ಜನರಲ್ಲಿ ನಾನು ಹೇಳುತ್ತಿದ್ದೇನೆ.
ಗಮನಿಸಿ.....
ಇತ್ತ ಗಮನಿಸಿರಿ....
ಪ್ರತಿಯೊಂದು ಕಾಲದಲ್ಲೂ ಈ ಉಮ್ಮತನ್ನು ಸರಿಯಾದ ಸ್ಪಷ್ಟವಾದ ಗುರಿಗೆ ತಲುಪಿಸಲು ಉಲಮಾಗಳಿಂದ ಮಾತ್ರ ಸಾದ್ಯ ಎಂಬುದನ್ನು ನೀವು ಮನಗಾಣಬೇಕು.
ಕಾರಣ ಅವರು ಈಮಾನ್ ಮತ್ತು ಇಲ್ಮ್ ಎಂಬ ವಜ್ರಾಯುಧದ ಮೂಲಕ ನಿಮ್ಮನ್ನು ಮುನ್ನೆಡೆಸುತ್ತಿದ್ದಾರೆ.
ಆವಾಗಲೇ ಈ ಉಮ್ಮತ್ ಗೆ ಸ್ಪಷ್ಟವಾದ ಗುರಿಗೆ ತಲುಪಲು ಸಾದ್ಯ.
ಉಲಮಾಗಳನ್ನು ತಿರಸ್ಕರಿಸುತ್ತಾ, ಅವರೊಂದಿಗೆ ಸಮಾಲೋಚನೆ ಇಲ್ಲದೆ ಕೇವಲ ಆವೇಶ,ಅರ್ಭಟ,ಅಪಕ್ವತೆಯ ನಡೆಯನ್ನು ಆಯುಧವಾಗಿಸಿ ಬೀದಿ ಬೀದಿಗಳಲ್ಲಿ ಶಕ್ತಿ ಪ್ರದರ್ಶನ ಮಾಡುತ್ತಾ ಅದನ್ನು ಮುಸ್ಲಿಂ ಸಮುದಾಯದ ಧ್ವನಿಯಾಗಿ ಚಿತ್ರೀಕರಿಸಿ ಮುನ್ನಡೆಯುವ ಕೆಲವೊಂದು ಅಟ್ಟಹಾಸ ಕೂಟ ಸಮುದಾಯವನ್ನು ತನ್ನ ಹಿಡಿತದಲ್ಲಿ ಕೊಂಡುಬರಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ.
ಖಂಡಿತವಾಗಿಯೂ ನಾನು ಹೇಳಬಯಸುತ್ತೇನೆ ಅದು ಅತೀ ದೊಡ್ಡ ಅಪಾಯವನ್ನು ಈ ಸಮುದಾಯಕ್ಕೆ ತಂದೊಡ್ಡುತ್ತದೆ ಎಂಬುದರಲ್ಲಿ ಸಂಶಯವಿಲ್ಲ.
ಬೆಳೆಯುತ್ತಿರುವ ಹೊಸತಲೆಮಾರು ಆವೇಶದ ಹೆಸರಿನಲ್ಲಿ,ಕುದಿಯುವ ರಕ್ತದ ಅಮಲಿನಲ್ಲಿ,ಪ್ರತಿಭಟನೆ,
ರಟ್ಟೆಬಲ ಪ್ರದರ್ಶನ ಮುಂತಾದ ಅಪಕ್ವ ಭೀಕರ ಮಾರ್ಗಗಳನ್ನು ದಅವತ್ತಾಗಿ ಸ್ವೀಕರಿಸಿದ ಪ್ರಸ್ತುತ ಸಂಧಿಗ್ದ ಘಟ್ಟದಲ್ಲಿ ಅವರ ಅಪಾಯದ ನಡೆಯನ್ನು ತಿದ್ದುವ ಮಹತ್ತರವಾದ ಜವಾಬ್ದಾರಿ ನಮ್ಮ ಮೇಲಿದೆ.
ಢಮಾಸ್ಕಸ್ ನ ಇಂದಿನ ದಯನೀಯ ಸ್ಥಿತಿ ನಿಮಗೆ ಗೊತ್ತಿದೆ ತಾನೆ?
ಯಾಕಾಗಿ ವಿಜ್ಞಾನ ನಗರ ಇಷ್ಟೊಂದು ಶೋಚನೀಯ ಅವಸ್ಥೆ ತಲುಪಿತು?
ರೋಹಾಂಗ್ಯ ಯಾಕೆ ಕಣ್ಣೀರು ಸುರಿಸುತ್ತಿದೆ?
ಹೇಳುತ್ತೆನೆ.....ಕೇಳಿ....
(ಮುಂದುವರಿಯುವುದು)
*ಸುನ್ನೀ ಸಾಹಿತ್ಯ ಮಂಡಳಿ*
*ಸುಸಾಮ*
*--------------------------*
*(ಉಪ್ಪಿನಂಗಡಿ ಉಲಮಾ ಸಂಗಮದ ಸಾರ್ವಜನಿಕ ಸಮಾವೇಶದಲ್ಲಿ ಡಾ. ಫಾರೂಕ್ ನಹೀಮಿ ಕೊಲ್ಲಂ ನಡೆಸಿಕೊಟ್ಟ ಪ್ರಭಾಷಣವನ್ನು ಅಕ್ಷರಕ್ಕಿಳಿಸಿದ್ದೇನೆ)*
✍ ಅಬೂಶಝ
(ಭಾರತ ಸಹಿತ) ಜಗತ್ತಿನಾದ್ಯಾಂತ ಭೀಕರ ಸನ್ನಿವೇಶಗಳು ಸೃಷ್ಟಿಯಾಗುತ್ತಿರುವಾಗ ಕೆಲವೊಂದು ಯುವಕರು ಚಿಂತಿಸುತ್ತಿದ್ದಾರೆ,
ರಟ್ಟೆಬಲ,ಪ್ರತಿಭಟನೆ,
ಶಕ್ತಿಪ್ರದರ್ಶನ,
ಸ್ತ್ರೀ ಪುರುಷರೆಂಬ ವ್ಯತ್ಯಾಸವಿಲ್ಲದೆ ಎಲ್ಲರೂ ಬೀದಿಗಿಳಿದು ಶಕ್ತಿಪ್ರದರ್ಶನ ನಡೆಸುವ ದಾರಿಯ ಮೂಲಕ ಮಾತ್ರವಾಗಿದೆ, ನಮಗಿಲ್ಲಿ ಬದುಕಲು ಸಾದ್ಯ, ಮತ್ತು ನಮ್ಮ ವಿಜಯ. ಎಂದು ತಪ್ಪು ಸಂದೇಶ ನೀಡಿ ಯುವಕ/ ಯುವತಿಯರ ಬ್ರೈನ್ ವಾಶ್ ಮಾಡುತ್ತಿರುವ ಸಂಧಿಗ್ದಘಟ್ಟದಲ್ಲಾಗಿದೆ ನಾವು ಜೀವಿಸುತ್ತಿರುವುದು.
ಈ ಉಮ್ಮತಿಗೆ ಸ್ಪಷ್ಟವಾದ ಸತ್ಯ ಸಂದೇಶ ನೀಡುವುದು, ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಒಮ್ಮೆಯೂ ಈ ಸಮುದಾಯ ಸಂಧಿಗ್ದಘಟ್ಟಗಳನ್ನು ಎದುರಿಸಲಿಕ್ಕಾಗಿ ಶಕ್ತಿ ಪ್ರದರ್ಶನ ನಡೆಸಲಿಲ್ಲ.
ಇಸ್ಲಾಮಿನ ಚರಿತ್ರೆಯಲ್ಲಿ ಯುದ್ದ ಸಮರಗಳು ಅತ್ಯಂತ ಅನಿವಾರ್ಯ ಘಟ್ಟಗಳಲ್ಲಿ ನಡೆದಿದ್ದರೂ,ಅಲ್ಲಿಯೂ ನಮಗೆ ವಿಳಾಸ ತಂದುಕೊಟ್ಟದ್ದು ಶಕ್ತಿಪ್ರದರ್ಶನ ಮತ್ತು ರಟ್ಟೆಬಲವಾಗಿರಲಿಲ್ಲ.
ಬದಲಾಗಿ ಈಮಾನ್ ಮತ್ತು ಇಲ್ಮ್ಎಂಬ ವಜ್ರಾಯುಧಗಳಾಗಿವೆ.
ಆದ್ದರಿಂದಲೇ ಇಸ್ಲಾಮಿನ ಸಂಸ್ಕೃತಿ ಮತ್ತು ಸಮುದಾಯದ ವಿಜಯದ ಅಡಿಪಾಯ ಈಮಾನ್ ಮತ್ತು ಇಲ್ಮ್ ನೊಂದಿಗೆ ಬೆಸುದುಕೊಂಡಿದೆಯೆಂದು, ಸಮುದಾಯದ ಯುವಕ/ಯುವತಿಯರಿಗೆ ನಾವು ಮನದಟ್ಟು ಮಾಡಿಕೊಡಬೇಕಾದ ಅನಿವಾರ್ಯತೆ ಇದೆ.
ಅಂದು ಘೋರಸಮರದ, ಕದನ ಮೈದಾನದಲ್ಲಿ ಸೇರಿದ ಮುಸ್ಲಿಂ ತಂಡಗಳು ತಮ್ಮ ಶಕ್ತಿ ಪ್ರದರ್ಶನ ಮೂಲಕ ಜಯಿಸಿದ್ದಲ್ಲ,ಬದಲಾಗಿ ಧೃಡವಿಶ್ವಾಸ ಹೊಂದಿದ ಉಲಮಾಗಳ ನೇತೃತ್ವ ಅಂಗೀಕರಿಸಿ,ಅವರ ಸಾರಥ್ಯದಲ್ಲಿ ನಡೆಸಿದ ಕ್ರಾಂತಿಕಾರಿ ಹೆಜ್ಜೆಗಳು ಸರ್ವ ವಿಜಯದ ಪತಾಕೆ ಹಾರಿಸಿತು ಎಂಬ ಸತ್ಯ ನಾವು ಮನಗಾಣಲೇ ಬೇಕು.
ಮುಸ್ಲಿಂ ವಿಧ್ವಾಂಸರು ಖಾಝಿಗಳು ನೀಡುವ ವಿದ್ಯೆ ಮತ್ತು ಧೃಢವಿಶ್ವಾಸದ ಶಕ್ತಿಯೊಂದಿಗೆ ಈ ಉಮ್ಮತ್ ಎಲ್ಲಾ ಕಾಲದಲ್ಲೂ ಸರ್ವವಿಧ ಸಂಧಿಗ್ದ ಘಟ್ಟಗಳನ್ನು ಎದುರಿಸಿದೆ ಎಂಬುದನ್ನು ನಾವು ಮರೆಯಬಾರದು.
ಅದಲ್ಲದೆ ಸ್ತ್ರೀ ಪುರುಷ ವ್ಯತ್ಯಾಸವಿಲ್ಲದೆ ರಾಜಕೀಯ ಸನ್ನಿವೇಶಗಳನ್ನು ದುರುಪಯೋಗಪಡಿಸಿ,ಬೀದಿ ಬೀದಿಗಳಲ್ಲಿ ನಡೆಸುವ ಬೀದಿ ಪ್ರದರ್ಶನ ಮತ್ತ ನಾಟಕಗಳು ಯಾವತ್ತೂ ಮುಸ್ಲಿಂ ಉಮ್ಮತಿಗೆ ಶಕ್ತಿ ನೀಡಲೇ ಇಲ್ಲ. ಸುಂದರಿಗಳಾದ ಮುಸ್ಲಿಂ ಯುವತಿಯರು
ಬೀದಿಗಿಳಿಸುವುದನ್ನು ಉತ್ತೇಜಿಸಿ, ಅದುವೇ ವಿಜಯದ ರಹದಾರಿಯೆಂದು ತಪ್ಪು ಸಂದೇಶ ನೀಡಿ ಇಸ್ಲಾಮಿನ ಮುಖವನ್ನು ವಿರೂಪಗೊಳಿಸುವ ಷಡ್ಯಂತರಗಳ ವಿರುದ್ದ ಸೆಟೆದೆದ್ದು ಈ ಉಮ್ಮತ್ತಿಗೆ ಸ್ಪಷ್ಟವಾದ ಗುರಿಗಳ ಕುರಿತು ಹೇಳಿಕೊಡುವ ಮಹತ್ತರವಾದ ಜವಾಬ್ದಾರಿ ನಮ್ಮ ಮೇಲೆ ಸಂಜಾತವಾಗಿದೆ.
ಪ್ರತಿಯೊಂದು ಕಾಲಘಟ್ಟಗಳಲ್ಲೂ ನಮ್ಮ ಉಲಮಾಗಳು ಇಸ್ಲಾಮಿನ ವಿರುದ್ದ ಆಂತರಿಕ ಮತ್ತು ಬಾಹ್ಯವಾಗಿ ಬಂದರೆಗಿದ ಅಪಾಯದ ವಿಧ್ವಂಸಕ ಶಕ್ತಿಗಳನ್ನು ಉಪಾಯಗಳಿಂದ ಮತ್ತು ಪಕ್ವತೆಯಿಂದ ಎದುರಿಸಿದ ಚರಿತ್ರೆ ತೆರೆದ ಪುಸ್ತಕದಂತೆ ಸ್ಪಷ್ಟವಾಗಿದೆ.
ಮಹಾನರಾದ ಲೈಸ್ ಬಿನ್ ಸಅದ್(ರ)ರವರ ಚರಿತ್ರೆ ನಮಗೆ ತಿಳಿದಿದೆ ತಾನೆ?
ಅವರ ಸಾರಥ್ಯ ಅಂದಿನ ದೊರೆ ಹಾರೂನ್ ರಶೀದರನ್ನು ಕೂಡಾ ನಿಯಂತ್ರಿಸುವಷ್ಟು ಶಕ್ತಿಯುತವಾಗಿತ್ತು.
ಮಹಾತ್ಮರೊಂದಿಗೆ ಈಜಿಪ್ಟಿನ ಗವರ್ನರ್ ಪದವಿ ಸ್ವೀಕರಿಸಲು ಕೇಳಿಕೊಂಡಾಗ ಮತ್ತು ಉಚ್ಛನ್ಯಾಯಾಲಯದ ನ್ಯಾಯಾಧೀಶರಾಗ ಬೇಕೆಂದು ಕೇಳಿಕೊಂಡಾಗಲೂ ತಿರಸ್ಕರಿಸಿದರು.
ಆದರೆ ಗವರ್ನರ್ ,ಚೀಫ್ ಜಸ್ಟೀಸ್ ಸಹಿತ ಎಲ್ಲರೂ ಒಂದು ವಿಧಿ ಘೋಷಣೆ ಮಾಡಬೇಕಾದರೆ ಲೈಸ್ ಬಿನ್ ಸಅದ್ (ರ) ರವರ ಅನುಮತಿ ಪಡೆಯಬೇಕಾಗಿತ್ತು!
ಅಷ್ಟೊಂದು ಪ್ರಭಾವವಿರುವ ಮಹಾ ವಿದ್ವಾಂಸರಾಗಿದ್ದರು ಲೈಸ್ (ರ).
ಅದೇ ರೀತಿ ಇಮಾಮ್ ಮಾಲಿಕ್ (ರ) ಕೂಡಾ ಆಡಳಿತಧಿಕಾರಿಗಳ ಸಿಂಹಸ್ವಪ್ನವಾಗಿದ್ದರು.
ನಾಲ್ಕು ಮದ್ಸಹಬಿನ ಇಮಾಮರುಗಳು ಉಮ್ಮತಿಗೆ ಸ್ಪಷ್ಟವಾದ ದಾರಿ ಮತ್ತು ಗುರಿ ತೋರಿಸಿಕೊಟ್ಟಿದ್ದರು.
ಮತ್ತೊರ್ವ ವಿದ್ವಾಂಸ ಸಈದು ಬಿನ್ ಮುಸಯ್ಯಬ್(ರ) 40ವರ್ಷಗಳ ತನಕ ಮದೀನಾ ಮಸೀದಿಯಲ್ಲಿ ದರ್ಸ್ ನಡೆಸಿಕೊಟ್ಟ ಮಹಾತ್ಮರಾಗಿದ್ದಾರು.
ಆಡಳಿತಧಿಕಾರಿಗಳ ಅನ್ಯಾಯದ ವಿರುದ್ದ ಸೂಕ್ತಸಮಯಗಳಲ್ಲಿ ಪಕ್ವತೆಯಿಂದ ಪ್ರತಿರೋಧ ಒಡ್ಡುತ್ತಿದ್ದರು.
ಹಲವಾರು ಸಂಧಿಗ್ದ ಘಟ್ಟಗಳನ್ನು ಎದುರಿಸಿದರು.
ಎಷ್ಟೇ ತ್ಯಾಗಗಳನ್ನು ಸಹಿಸಬೇಕಾಗಿ ಬಂದರೂ ಸಮುದಾಯ ಸತ್ಯಪಥದಿಂದ ಒಂದಿಂಚು ಸರಿಯದಂತೆ ನೋಡಿಕೊಳ್ಳುವಲ್ಲಿ ಅವರು ಯಶಸ್ವಿಯಾದರು.
ಮಹಾತ್ಮರ ಈಮಾನ್ ಮತ್ತು ಇಲ್ಮ್ ನ ಆನೆಬಲದ ಮುಂದೆ ಅಧಿಕಾರಿ ವರ್ಗಕ್ಕೆ ಮಂಡಿಯೂರಬೇಕಾಗಿ ಬಂತು.
ಮಸ್ಚಿದುನ್ನಬವಿಯ ಮುಸಲ್ಲದಿಂದ ತಾತ್ಕಾಲಿಕವಾದರೂ ಬಿಟ್ಟು ಹೊರನಡಿಯಬೇಕೆಂಬ ಆದೇಶ ಅಧಿಕಾರಿ ವರ್ಗಗಳಿಂದ ಬಂದಾಗ ಇಲ್ಲ, ಮುಸಲ್ಲ ಬಿಟ್ಟು ಕೊಡುವುದಿಲ್ಲ.ನಿಮ್ಮ ರಾಜಕೀಯ ತಾತ್ಪರ್ಯಕ್ಕೆ ತಲೆ ಬಾಗುವವನು ನಾನಲ್ಲ.!
ಎಂಬ ಧೀರ ಶಬ್ದದೊಂದಿಗೆ ರಾಜಕೀಯ ದುರ್ಗಶಕ್ತಿಗಳ ವಿರುದ್ದ ಸೆಟೆದೆದ್ದು ನಿಂತುಕೊಳ್ಳಲು ಮಹಾತ್ಮ ರ ಈಮಾನ್ ಮತ್ತು ಇಲ್ಮ್ ನ ಪವರಿನಿಂದ ಸಾದ್ಯವಾಯಿತು.
ಅಂತಹ ಉಲಮಾ ದಿಗ್ಗಜರು ನೇತೃತ್ವ ಕೊಟ್ಟ ಜನತೆ ಎಂದಿಗೂ ಪರಾಜಿತರಾಗಲಿಲ್ಲ.
ಯಾವಗಲೂ ನೇತೃತ್ವ ಉಲಮಾಗಳ ಕೈಯಲ್ಲಾಗಬೇಕು.ಆವಾಗ ಉಮ್ಮತಿನ ವಿಜಯ ಸುದೃಢವಾಗಿರುತ್ತದೆ.
ನಾಲ್ಕು ಮದ್ಹಬಿನ ಉಲಮಾಗಳಲ್ಲೊಬ್ಬರಾದ ಇಮಾಂ ಅಹ್ಮ ದ್ ಬಿನ್ ಹಂಬಲ್ (ರ) ರವರನ್ನು *ಕುರಾನ್ ಸೃಷ್ಟಿ* ಎಂಬ ವಿಚಾರ ವಿವಾದದಲ್ಲಿ ಮಹಾನರು *ಕುರ್ಆನ್ ಸೃಷ್ಟಿ ಅಲ್ಲ* ಎಂಬ ಸತ್ಯದ ಮಾರ್ಗದಲ್ಲಿ ಧೃಢವಾಗಿ ನೆಲೆಯೂರಿ ನಿಂತಾಗ ಆಡಳಿತ ವರ್ಗ ಇಮಾಮ್ ರವರಿಗೆ ದೈಹಿಕವಾಗಿ ಹಲ್ಲೆ ನಡೆಸಿತು!
ಪರಿಣಾಮ ಇಮಾಂ ರವರ ಎರಡು ಕೈಗಳ ಎಲುಬುಗಳು ತುಂಡಾಯತು!
ಅವರನ್ನು ಜೈಲಿಗೆ ತಳ್ಳಲಾಯಿತು.ಆದರೂ ಅವರು ಸತ್ಯಪಥದಿಂದ ಕಿಂಚತ್ ಹಿಂದೆ ಸರಿಯಲಿಲ್ಲ!!
ಇಮಾಮರ ಬೆಂಬಲಕ್ಕೆ ನಿಂತಿದ್ದ ಹಲವಾರು ಉಲಮಾಗಳು ಇದೀಗ ಹಿಂದೆ ಸರಿದು ಆಡಳಿತ ವರ್ಗದ ಜತೆ ಸೇರಿದ್ದರು!
ಕಾರಣ ಅವರ ಮೇಲೆ ಅಷ್ಟೊಂದು ದೈಹಿಕವಾಗಿ ಹಲ್ಲೆ ನಡೆಸಲಾಗಿತ್ತು.
ಅದನ್ನು ಸಹಿಸಲಾಗದೆ ಅವರು ಸತ್ಯಪಥದಿಂದ ಹಿಂದೆ ಸರಿದು ಇಮಾಮ್ ಅಹ್ಮ ದ್ ಬಿನ್ ಹಂಬಲ್ (ರ)ರವರ ವಿರುದ್ದ ಪಕ್ಷದಲ್ಲಿ ಸಕ್ರಿಯರಾಗಿದ್ದರು.
ಕೆಲವರಿಗೆ ಮನಮೋಹಕ ವಾಗ್ದಾನಗಳನ್ನು ನೀಡಲಾಗಿತ್ತು.
ಇಮಾಮ್ ರವರಲ್ಲಿ ಕೇಳಲಾಯಿತು,ನಿಮ್ಮ ಜೊತೆಗಿದ್ದ ಅನೇಕಾರು ಉಲಮಾಗಳು ಇದೀಗ ನಿಮ್ಮನ್ನು ಕೈ ಬಿಟ್ಟು ಸರಕಾರದೊಂದಿಗೆ ಕೈ ಜೋಡಿಸಿದ್ದಾರೆ.ನಿಮಗೆ ತಾತ್ಕಾಲಿಕವಾಗಿಯೂ ಅದೇ ದಾರಿ ಸ್ವೀಕರಿಸಬಹುದಲ್ಲವೇ?
ತಟ್ಟನೆ ಇಮಾಮ್ ರವರು ಉತ್ತರಿಸಿದರು.
"ನೀವು ಹೊರಗೆ ಒಮ್ಮೆ ನೊಡಿ ಲಕ್ಷಾಂತರ ಸಾಮಾನ್ಯ ಜನರು ಈ ವಿಷಯದಲ್ಲಿ ಇಮಾಮ್ ಅಹ್ಮದ್ ಹಂಬಲ್ ಏನು ಹೇಳುತ್ತಾರೆಂಬ ನಿರೀಕ್ಷೆಯಲ್ಲಿದ್ದಾರೆ.
ಅಥವಾ ಈ ವಿಷಯದಲ್ಲಿ ಅಧೀಕೃತವಾದ ಧರ್ಮ ವಿಧಿ ಏನೆಂಬುದರ ಕುರಿತು ತಿಳಿಯಲು ಅವರು ಕಾತರದಿಂದ ಕಾಯುತ್ತಾ ಇದ್ದಾರೆ.
ಅವರ ಈಮಾನ್ ನನ್ನ ಅಭಿಪ್ರಾಯದೊಂದಿಗೆ ಬೆಸೆದು ನಿಂತಿದೆ.
ಅಲ್ಲಿ ನಿಂತಿರುವ ಲಕ್ಷಾಂತರ ಜನರ ಈಮಾನನ್ನು ಅಪಾಯಕ್ಕೆ ಸಿಲುಕಿಸಿ ನಗೆ ಸುಖಕರವಾಗಿ ಬದುಕು ಸಾಗಿಸುವ ಅಗತ್ಯ ಇಲ್ಲ ."
ಎಂದು ಧೀರತೆಯ ಶಬ್ದದೊಂದಿಗೆ ಘೋಷಿಸಿದಾಗ ಗತ್ಯಂತರವಿಲ್ಲದೆ ಆಡಳಿತಧಿಕಾರಿಗಳು ವಯೋವೃದ್ದ ಪ್ರಾಯದ ಇಮಾಂ ರವರನ್ನು ಜೈಲಿನಿಂದ ಬಿಡುಗಡೆಗೊಳಿಸಿದರು.
ಮಹಾತ್ಮರು ವಫಾತಾದಾಗ ಜನಾಝ ನಮಾಜು ಮಾಡಲು ಸೇರಿದ ಲಕ್ಷಾಂತರ ಜನರು ಸಮೀಪಕಾಲದಲ್ಲಿ ಎಲ್ಲಿಯೂ ಸೇರಿರಲಿಲ್ಲ.
ಅಂದು ಒಂದು ಚರ್ಚೆ ಬಂತು. *ಯದುಲ್ಲಾಹಿ ಅಲಲ್ ಜಮಾಅತಿ* ಎಂಬ ಹದೀಸ್ ಪ್ರಕಾರ ಇಮಾಂ ಅಹ್ಮದ್ ಬಿನ್ ಹಂಬಲ್(ರ) ಒಂಟಿ ಹೋರಾಟಗಾರರಾಗಿದ್ದು ಉಲಮಾಗಳ ದೊಡ್ಡ ಸಮೂಹ ವಿರುದ್ದ ಪಕ್ಷದಲ್ಲಿ ಇದ್ದುದರಿಂದ ಅಲ್ಲಾಹನ ಸಹಾಯ ಒಂಟಿಯಾದ ಇಮಾಂ ರವರಿಗೆ ಹೇಗೆ ಸಲ್ಲುತ್ತದೆ ಎಂಬ ಪ್ರಶ್ನೆಗೆ ಸತ್ಯ ಪಥದಲ್ಲಿರುವ ಉಲಮಾಗಳು ಹೇಳಿದರು,
ಅಹ್ಮದ್ ಬಿನ್ ಹಂಬಲ್ (ರ) ಸತ್ಯ ಪಥದಲ್ಲಿ ಇರುವ ನಿಮಿತ್ತ ಅವರೇ *ಜಮಾಅತ್* ಆಗಿದ್ದಾರೆ.
ಅದಕ್ಕೆ ಸಾಕ್ಷಿಯಾಗಿ ಅವರ ಜನಾಝ ನಮಾಝ್ ನಿರ್ವಹಿಸಲು ಲಕ್ಷಾಂತರ ಜನ ಸೇರಿದ್ದಾರೆ.
ಆದ್ದರಿಂದಲೇ ನಾವು ಗಮನಿಸಬೇಕಾದ ವಿಷಯವೊಂದಿದೆ,ಎಲ್ಲಾ ಕಾಲದಲ್ಲೂ ಮುಸ್ಲಿಂ ಉಮ್ಮತಿಗೆ ನೇತೃತ್ವ ಕೊಟ್ಟು ಅವರನ್ನು ಸರಿಯಾದ ದಾರಿಗೆ ಕೊಂಡೊಯ್ಯುವ ಕೆಲಸ ಉಲಮಾಗಳಿಂದಲೇ ನಡೆದಿದೆ.
ಅದರಲ್ಲಿ ಅವರು ಪೂರ್ಣ ವಿಜಯ ಸಾಧಿಸಿದ್ದಾರೆ.
ಆದರಿಂದಲೇ ಇಲ್ಲಿ ನೆರೆದಿರುವಂತಹ ಸಾಮಾನ್ಯ ಜನರಲ್ಲಿ ನಾನು ಹೇಳುತ್ತಿದ್ದೇನೆ.
ಗಮನಿಸಿ.....
ಇತ್ತ ಗಮನಿಸಿರಿ....
ಪ್ರತಿಯೊಂದು ಕಾಲದಲ್ಲೂ ಈ ಉಮ್ಮತನ್ನು ಸರಿಯಾದ ಸ್ಪಷ್ಟವಾದ ಗುರಿಗೆ ತಲುಪಿಸಲು ಉಲಮಾಗಳಿಂದ ಮಾತ್ರ ಸಾದ್ಯ ಎಂಬುದನ್ನು ನೀವು ಮನಗಾಣಬೇಕು.
ಕಾರಣ ಅವರು ಈಮಾನ್ ಮತ್ತು ಇಲ್ಮ್ ಎಂಬ ವಜ್ರಾಯುಧದ ಮೂಲಕ ನಿಮ್ಮನ್ನು ಮುನ್ನೆಡೆಸುತ್ತಿದ್ದಾರೆ.
ಆವಾಗಲೇ ಈ ಉಮ್ಮತ್ ಗೆ ಸ್ಪಷ್ಟವಾದ ಗುರಿಗೆ ತಲುಪಲು ಸಾದ್ಯ.
ಉಲಮಾಗಳನ್ನು ತಿರಸ್ಕರಿಸುತ್ತಾ, ಅವರೊಂದಿಗೆ ಸಮಾಲೋಚನೆ ಇಲ್ಲದೆ ಕೇವಲ ಆವೇಶ,ಅರ್ಭಟ,ಅಪಕ್ವತೆಯ ನಡೆಯನ್ನು ಆಯುಧವಾಗಿಸಿ ಬೀದಿ ಬೀದಿಗಳಲ್ಲಿ ಶಕ್ತಿ ಪ್ರದರ್ಶನ ಮಾಡುತ್ತಾ ಅದನ್ನು ಮುಸ್ಲಿಂ ಸಮುದಾಯದ ಧ್ವನಿಯಾಗಿ ಚಿತ್ರೀಕರಿಸಿ ಮುನ್ನಡೆಯುವ ಕೆಲವೊಂದು ಅಟ್ಟಹಾಸ ಕೂಟ ಸಮುದಾಯವನ್ನು ತನ್ನ ಹಿಡಿತದಲ್ಲಿ ಕೊಂಡುಬರಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ.
ಖಂಡಿತವಾಗಿಯೂ ನಾನು ಹೇಳಬಯಸುತ್ತೇನೆ ಅದು ಅತೀ ದೊಡ್ಡ ಅಪಾಯವನ್ನು ಈ ಸಮುದಾಯಕ್ಕೆ ತಂದೊಡ್ಡುತ್ತದೆ ಎಂಬುದರಲ್ಲಿ ಸಂಶಯವಿಲ್ಲ.
ಬೆಳೆಯುತ್ತಿರುವ ಹೊಸತಲೆಮಾರು ಆವೇಶದ ಹೆಸರಿನಲ್ಲಿ,ಕುದಿಯುವ ರಕ್ತದ ಅಮಲಿನಲ್ಲಿ,ಪ್ರತಿಭಟನೆ,
ರಟ್ಟೆಬಲ ಪ್ರದರ್ಶನ ಮುಂತಾದ ಅಪಕ್ವ ಭೀಕರ ಮಾರ್ಗಗಳನ್ನು ದಅವತ್ತಾಗಿ ಸ್ವೀಕರಿಸಿದ ಪ್ರಸ್ತುತ ಸಂಧಿಗ್ದ ಘಟ್ಟದಲ್ಲಿ ಅವರ ಅಪಾಯದ ನಡೆಯನ್ನು ತಿದ್ದುವ ಮಹತ್ತರವಾದ ಜವಾಬ್ದಾರಿ ನಮ್ಮ ಮೇಲಿದೆ.
ಢಮಾಸ್ಕಸ್ ನ ಇಂದಿನ ದಯನೀಯ ಸ್ಥಿತಿ ನಿಮಗೆ ಗೊತ್ತಿದೆ ತಾನೆ?
ಯಾಕಾಗಿ ವಿಜ್ಞಾನ ನಗರ ಇಷ್ಟೊಂದು ಶೋಚನೀಯ ಅವಸ್ಥೆ ತಲುಪಿತು?
ರೋಹಾಂಗ್ಯ ಯಾಕೆ ಕಣ್ಣೀರು ಸುರಿಸುತ್ತಿದೆ?
ಹೇಳುತ್ತೆನೆ.....ಕೇಳಿ....
(ಮುಂದುವರಿಯುವುದು)
*ಸುನ್ನೀ ಸಾಹಿತ್ಯ ಮಂಡಳಿ*
*ಸುಸಾಮ*
*ವಹ್ಹಾಬಿಸಂ ಎಂಬ ಪೆಂಡಭೂತವನ್ನು ಸೂಕ್ಷಿಸಬೇಕಾಗಿದೆ.*
📣📣📣📣📣📣📣
👉ಸ್ವಹಾಬಿವರ್ಯರಾದ ಉಮರ್ ಇಬ್ನು ಖತ್ತಾಬ್ (ರ) ರವರ ಸಹೋದರರಾದ ಝೈದ್ ಇಬ್ನು ಖತ್ತಾಬ್ (ರ) ರವರ ಮಖ್ಬರ ಹೊಡೆದುರಳಿಸಿಕೊಂಡಾಗಿದೆ ಈ ಭೀಕರ ಪಿಶಾಚಿಗಳಾದ ವಹ್ಹಾಬಿಗಳು ಅವರ ಕಿರಾತ ಕೆಲಸವನ್ನು ಪ್ರಾರಂಭ ಮಾಡಿರುವುದು.
ಅಲ್ಲಿಂದೀಚೆಗೆ ಅಂದಿನ ಅಬೂಬಕ್ಕರ್ ಬಗ್ದಾದಿ ಎಂಬ ಒಬ್ಬ ವಹ್ಹಾಬಿ ಮತ್ತು ಆತನ ಸಂಗಡಿಗರು ನಡೆಸಿರುವ ಕ್ರೂರ ಕಾರ್ಯಗಳು ಅಷ್ಟಿಷ್ಟಲ್ಲ.
ಕಲಹ ನಿಷಿದ್ದಗೊಳಿಸಿದಂತಹ ಹರಮ್'ಗಳ ಪವಿತ್ರ ಮಣ್ಣಿನಲ್ಲಿ ಅವರು ರಕ್ತದ ಹೊಳೆ ಹರಿಸಿದರು.
*ಹರಮೈನಿಯ ಅಧಿಕೃತ ಚರಿತ್ರೆ ವಿದ್ವಾಂಸರಾದ "ಅಲ್ಲಾಮಾ ಸಾವಿ (ರ) ರವರು" ತನ್ನ ಗ್ರಂಥಗಳಲ್ಲಿ ಬಹಳ ವ್ಯಕ್ತವಾಗಿ ವಹ್ಹಾಬಿಗಳ ಕರಾಳ ಮುಖವನ್ನು ಎಳೆ ಎಳೆಯಾಗಿ ಬರೆದಿರುತ್ತಾರೆ.*
ತಾಯಿಯ ಎದೆಯಿಂದ ಹಾಲು ಕುಡಿಯುತ್ತಿರುವ ಕಂದಮ್ಮಗಳನ್ನು ಎಳೆದೊಯ್ದು "ಕಾಫಿರ್" ಎಂದು ಆರೋಪಿಸಿ ಮಕ್ಕಳನ್ನು ಜೀವಂತ ತುಂಡು ತುಂಡು ಮಾಡಿ ರಾಶಿ ಹಾಕಿದರು.
ಗರ್ಭಿಣಿಯರ ಹೊಟ್ಟೆಗೆ ಕತ್ತಿ ಹಾಕಿ "ಕಾಫಿರ್ ಕಾಫಿರ್ ಎಂದು ಅಟ್ಟಹಾಸ್ಯಗೈದರು. ವೃದ್ಧರನ್ನು, ಸ್ತ್ರೀಯರನ್ನು ಹತ್ಯೆ ಮಾಡಿ ಅವರ ಸಂಪತ್ತನ್ನು ವಹ್ಹಾಬಿಗಳು ಲೂಟಿ ಮಾಡಿದರು.
ಗುಜರಾತ್ತ್ ಗಲಭೆಯ ಕ್ರೂರತೆಗಳನ್ನು ನೋಡಿದವರಾಗಿದ್ದೇವೆ ನಾವು.
ಅದಕ್ಕೆ ಸಮಾನವಾದದ್ದು, ಹಾಗೂ ಅದರಿಂದ ದುಪ್ಪಟ್ಟು ಕ್ರೂರವು ಮೃಗೀಯವು ಆಗಿತ್ತು ಮಹಮ್ಮದ್ ಇಬ್ನು ಅಬ್ದುಲ್ ವಹ್ಹಾಬ್ ಮತ್ತು ಆತನ ಕಿಂಕರರು ಮಾಡಿರುವುದು.
ಅದೇ ವಹ್ಹಾಬಿಗಳ ಚೇಳಾಗಳಾಗಿದ್ದಾರೆ ಕೇರಳದ "ಕೇರಳ ನದುವತ್ತುಲ್ ಮುಜಾಹಿದೀನ್" ಎಂಬ ಭೀಕರ ಸಂಘಟನೆ.
"ಜಿನ್ನೂರಿಯು, ಮಡವೂರಿಯು ಮತ್ತು ಕೊಕಸ್ ಎಲ್ಲವೂ ಅವರ ಪೋಷಕ ಸಂಘಟನೆಗಳಾಗಿದೆ.
ಸುನ್ನೀ ಮದ್ರಸಗಳಲ್ಲಿ ಕಲಿಯುವ ಎಳೆಯ ಮಕ್ಕಳ ಕತ್ತು ಹಿಸುಕಿ ಕೊಲ್ಲಬೇಕು ಎಂದು, ಅಮುಸ್ಲಿಂರನ್ನು ನಾಚಿಸುವಂತಹ ಪ್ರಸ್ತಾಪವನ್ನು ಮಾಡಿದವನಾಗಿದ್ದಾನೆ ಕೇರಳದ ಬಾಲುಸ್ಶೇರಿ ಎಂಬ ವಹ್ಹಾಬಿ.
ಅಮುಸ್ಲಿಮರೊಂದಿಗೆ ಮುಗಳುನಗೆ ಬೀರಬಾರದು ಎಂದು ಕೋಮುವಾದ ಭಾಷಣ ಮಾಡಿರುವುದು ಕೂಡಾ ಇವರೇ....!
ಈ ಶೈತಾನಿಗಳ ವಂಶವು ನಮ್ಮೆಡೆಗೆ ಬರಲಿದೆಯೆಂದು ವಿದ್ವಾಂಸರ ಸಮೂಹ ವರ್ಷಗಳ ಮೊದಲೇ ವಿಶ್ವಕ್ಕೆ ಮುನ್ನೆಚ್ಚರಿಕೆ ನೀಡಿದ್ದಾರೆ. ಅದರಲ್ಲೂ ಕೇರಳದ ಪಾರಂಪರ್ಯ ಸುನ್ನೀ ಉಲಮಾಗಳು ಹಲವು ಬಾರಿ ಮುನ್ನೆಚ್ಚರಿಕೆಗಳನ್ನು ಸಮೂಹಕ್ಕೆ ನೀಡಿದ್ದಾರೆ.
ಈ ವಹ್ಹಾಬಿಗಳೊಂದಿಗೆ ಯಾವುದೇ ಸಂಬಂಧವು ಇರಬಾರದು. ಸಲಾಂ ಹೇಳಬಾರದು, ಸಲಾಂಗೆ ಉತ್ತರ ಕೊಡಬಾರದು. ಅವರ ಮಕ್ಕಳನ್ನು ಮದುವೆ ಮಾಡಬಾರದು. ಮದುವೆ ಮಾಡಿ ಕೊಡಬಾರದು. ಅವರ ಸಂಭ್ರಮಗಳಲ್ಲಿ ಬಾಗವಹಿಸಬಾರದು. ಅವರ ಮಸೀದಿ ಎಂಬ ಹೆಸರಿನಲ್ಲಿರುವ ಕಟ್ಟಡಗಳಲ್ಲಿ ನಮಾಜು ಮಾಡಬಾರದು. ಅದನ್ನು ಮಸ್ಜಿದ್ ಎಂದು ಕೂಡಾ ಕರೆಯಬಾರದು. ಈ ಆಶಯಯುಕ್ತವಾದ ನಿಲುವು ಎಲ್ಲಾ ಪ್ರಸ್ತುತ ವಿಷಯಗಳಲ್ಲಿಯೂ ಭಾಗವಾಗಿದೆ.
ಆದರೆ ನೆರೆಯ ರಾಜ್ಯದಲ್ಲಿ ಓರ್ವ ಸಯ್ಯಿದ್ ಕುಟುಂಬವನ್ನು ತನ್ನವರನ್ನಾಗಿಸಿ ಆ ಸಯ್ಯಿದರ ನಾಮದಲ್ಲಿ ವಿಳಾಸ ಮಾಡಿದ ಸಮುದಾಯ ಪಾರ್ಟಿಯು, ವಹ್ಹಾಬಿ ಭೀಕರರನ್ನು ಅಧಿಕಾರ ಕೇಂದ್ರಕ್ಕೂ, ಮತ್ತೆಲ್ಲಾ ಕೇಂದ್ರಗಳಲ್ಲಿಯೂ ನುಸಿಳಿಸಿದ್ದಾರೆ. ಹೀಗೆ ಅವರನ್ನು ಎತ್ತರಕ್ಕೆ ಬೆಳೆಸಿ "ನಲ್ಲಪಿಳ್ಳ" ಪಟ್ಟ ಕೊಟ್ಟಿರುತ್ತಾರೆ.
ಮಲಬಾರ್'ನ ಮಣ್ಣಿನಿಂದ ಆಡು ಮೇಯಿಸಲು "ಯೆಮೆನಿನ ದಮ್ಮಾಜಿ"ಗೂ, ಸ್ವರ್ಗ ರಾಜ್ಯ ಹುಡುಕಿ ಐ.ಸಿ.ಎಸ್'ಗೂ ಹೋದ ಭೀಕರವಾದಿಗಳು KNM ಮತ್ತು ISM ನ ಕಾರ್ಯಕರ್ತರಾಗಿದ್ದಾರೆ ಎಂದು ವರ್ತಮಾನ ಕಾಲದ ವಾರ್ತೆಗಳು ನಮ್ಮನ್ನು ಮನದಟ್ಟು ಮಾಡಿಸುತ್ತದೆ.
ಅವರೇ ಆಗಿದ್ದಾರೆ ಅಲ್ ಖಾಯಿ'ದ, ಹಿಸ್'ಬುಲ್ಲಾ, ಬೊಕೋಹರಂ ಹಾಗು
ಐ.ಎಸ್.ಐ.ಎಸ್'ಗಾರರು.
ಐ.ಎಸ್. ಮತ್ತು ಸಂಗಡಿಗರು ಮನುಷ್ಯರನ್ನು ಹಸಿಯಾಗಿ ಹೊತ್ತಿಸುವಾಗಲೂ, ರುಂಡ ಕೊಯ್ದು ಕೊಲ್ಲುವಾಗಲೂ, ಅದಕ್ಕೆ ಅವಸರ ಸಿಕ್ಕದ ಕಾರಣ ನಮ್ಮ ನಾಡಿನಲ್ಲೂ,ಉಳಿದ ರಾಜ್ಯಗಳಲ್ಲಿಯೂ ಐ.ಎಸ್ ಅದಕ್ಕೆ ಪ್ರಯತ್ನಿಸದಿರುವುದು.
ಕಾರಂದೂರಿನಲ್ಲಿರುವ ಮರ್ಕಝ್ ಎಂಬ ಸ್ಥಾಪನೆಯನ್ನು ಮುಚ್ಚಿದರೆ ಕೇರಳವನ್ನು ಒಂದು ವರ್ಷದೊಳಗೆ ಮುಸ್ಲಿಂ ರಾಷ್ಟ್ರ ಮಾಡಿಕೊಡುತ್ತೇನೆಂದು "ಬಾಲುಸ್ಸೇರಿಯ ಒಬ್ಬ ವಹ್ಹಾಬಿ ಭಾಷಣ ಮಾಡಿದರೆ, "ಚುಂಕತ್ತರಗಾರನು" ದಮ್ಮಾಜ್ ಮೋಡಲ್ ಧ್ಯಾನ ಕೇಂದ್ರವನ್ನು ಮುನ್ನೆಡೆಸುವುದು, ಎಂ.ಎಂ. ಅಕ್ಬರ್'ನ ಪೀಸ್ ಸ್ಕೂಲ್ ಧರ್ಮಗಳ ನಡುವೆ ದ್ವೇಷ ಬೆಳೆಸುವ ಪಾಠ ಪುಸ್ತಕ ಮುದ್ರಿಸುವುದು ಇವರ ಆಶಯಗಳ ಕೆಲವು ಉದಾರಣೆಗಳು ಮಾತ್ರವಾಗಿದೆ.
ಜಾತ್ಯಾತೀತ ಕರಾವಳಿಯ ನಾಗರಿಕರು ನೈಜತೆ ಅರಿಯಿರಿ. ಇಸ್ಮಾಯಿಲ್ ಶಾಫಿಯಂತ ವಹ್ಹಾಬಿಗಳನ್ನು ತಿಳಿಯಿರಿ.
ಒಂದು ದಿಕ್ಕಿನಲ್ಲಿ ಆರ್. ಎಸ್.ಎಸ್. ಭೀಕರರು ನಮ್ಮನ್ನು ರಕ್ತಸಿಕ್ತ ಮಾಡಲು ಶ್ರಮಿಸುತ್ತಿರುವಾಗ ಇನ್ನೊಂದು ಕಡೆ ವಹ್ಹಾಬಿಗಳು ಮಖ್ಬರಗಳನ್ನು ಹೊಡೆದುರುಳಿಸಿ ಗಲಭೆಗೆ ಆಹ್ವಾನಿಸುತ್ತಾರೆ.
ಇದರ ಮೊದಲ ಹಂತ ಎಂದೇ ಹೇಳಬೇಕು ಕೇರಳದ "ನಾಡುಕಾಣಿ ಚುರಂ"ನಲ್ಲಿರುವ ಮಖ್ಬರವನ್ನು ಹೊಡೆದುರುಳಿಸಿ ಗಲಭೆ ಆರಂಭಿಸಲು ಪ್ರಯತ್ನಿಸಿರುವುದು.
ಮನುಷ್ಯ ಮನಸ್ಸಿಗೆ ಶಾಂತಿಯು, ಸಮಾಧಾನವು ನೀಡುವ ಕೇಂದ್ರಗಳಾಗಿವೆ ಮಖ್ಬರಗಳು.
ಮನುಷ್ಯತ್ವವು, ಸಹೋದರ್ಯತೆ, ಜಾತ್ಯಾತೀತ ಮೌಲ್ಯಗಳನ್ನು ಕಲಿಸಿದ, ಹಿಂದುಗಳನ್ನು, ಮುಸ್ಲಿಮರನ್ನು ಹಾಗೂ ಕ್ರೈಸ್ತರನ್ನು ಒಂದೇ ಹಾರದ ಹೂವುಗಳಾಗಿ ಕಾಣುತ್ತಾ ಮನುಷ್ಯತ್ವವನ್ನು ಜನತೆಗೆ ಸಾರಿದ ಮಹಾತ್ಮರುಗಳಾಗಿದ್ದಾರೆ ಮಖ್ಬರಗಳಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವುದು.
ಮನುಷ್ಯತ್ವವನ್ನು, ಸಹೋದರ್ಯತೆಯನ್ನು ದ್ವೇಷಿಸುವವರಾಗಿದ್ದಾರೆ ಈ ಭಯೋತ್ಪಾದಕರು. ಅವರಾಗಿದ್ದಾರೆ "ನಾಡುಕಾಣಿ"ಯ ಮಖ್ಬರವನ್ನು ದ್ವಂಸ ಮಾಡಿರುವುದು.
ಇವರ ಭಯೋತ್ಪಾದಕ ಚಟುವಟಿಗಳು ನಮ್ಮ ನಾಡಿನಲ್ಲಿ ಮೊಳಕೆಯೊಡೆಯುವಾಗಳೇ ಚಿವುಟಿ ಹಾಕಬೇಕು.
ಇಂಥವರನ್ನು ಪೋಷಿಸಲು ಹೊರಟರೆ ಈ ದುಷ್ಟರು ನಮ್ಮ ನಾಡನ್ನು ಇನ್ನೊಂದು ಐ. ಎಸ್. ಕೇಂದ್ರ ಮಾಡುವರು..!
*ಜಾಗೃತಗೊಳ್ಳಿರಿ,*
*ವಹ್ಹಾಬಿಸಂ ಮುಕ್ತ ನಾಡಾಗಿ ನಮ್ಮ ನಾಡನ್ನು ಮಾರ್ಪಾಡುಗೊಳ್ಳಿಸೋಣ*
✍GB
📣📣📣📣📣📣📣
👉ಸ್ವಹಾಬಿವರ್ಯರಾದ ಉಮರ್ ಇಬ್ನು ಖತ್ತಾಬ್ (ರ) ರವರ ಸಹೋದರರಾದ ಝೈದ್ ಇಬ್ನು ಖತ್ತಾಬ್ (ರ) ರವರ ಮಖ್ಬರ ಹೊಡೆದುರಳಿಸಿಕೊಂಡಾಗಿದೆ ಈ ಭೀಕರ ಪಿಶಾಚಿಗಳಾದ ವಹ್ಹಾಬಿಗಳು ಅವರ ಕಿರಾತ ಕೆಲಸವನ್ನು ಪ್ರಾರಂಭ ಮಾಡಿರುವುದು.
ಅಲ್ಲಿಂದೀಚೆಗೆ ಅಂದಿನ ಅಬೂಬಕ್ಕರ್ ಬಗ್ದಾದಿ ಎಂಬ ಒಬ್ಬ ವಹ್ಹಾಬಿ ಮತ್ತು ಆತನ ಸಂಗಡಿಗರು ನಡೆಸಿರುವ ಕ್ರೂರ ಕಾರ್ಯಗಳು ಅಷ್ಟಿಷ್ಟಲ್ಲ.
ಕಲಹ ನಿಷಿದ್ದಗೊಳಿಸಿದಂತಹ ಹರಮ್'ಗಳ ಪವಿತ್ರ ಮಣ್ಣಿನಲ್ಲಿ ಅವರು ರಕ್ತದ ಹೊಳೆ ಹರಿಸಿದರು.
*ಹರಮೈನಿಯ ಅಧಿಕೃತ ಚರಿತ್ರೆ ವಿದ್ವಾಂಸರಾದ "ಅಲ್ಲಾಮಾ ಸಾವಿ (ರ) ರವರು" ತನ್ನ ಗ್ರಂಥಗಳಲ್ಲಿ ಬಹಳ ವ್ಯಕ್ತವಾಗಿ ವಹ್ಹಾಬಿಗಳ ಕರಾಳ ಮುಖವನ್ನು ಎಳೆ ಎಳೆಯಾಗಿ ಬರೆದಿರುತ್ತಾರೆ.*
ತಾಯಿಯ ಎದೆಯಿಂದ ಹಾಲು ಕುಡಿಯುತ್ತಿರುವ ಕಂದಮ್ಮಗಳನ್ನು ಎಳೆದೊಯ್ದು "ಕಾಫಿರ್" ಎಂದು ಆರೋಪಿಸಿ ಮಕ್ಕಳನ್ನು ಜೀವಂತ ತುಂಡು ತುಂಡು ಮಾಡಿ ರಾಶಿ ಹಾಕಿದರು.
ಗರ್ಭಿಣಿಯರ ಹೊಟ್ಟೆಗೆ ಕತ್ತಿ ಹಾಕಿ "ಕಾಫಿರ್ ಕಾಫಿರ್ ಎಂದು ಅಟ್ಟಹಾಸ್ಯಗೈದರು. ವೃದ್ಧರನ್ನು, ಸ್ತ್ರೀಯರನ್ನು ಹತ್ಯೆ ಮಾಡಿ ಅವರ ಸಂಪತ್ತನ್ನು ವಹ್ಹಾಬಿಗಳು ಲೂಟಿ ಮಾಡಿದರು.
ಗುಜರಾತ್ತ್ ಗಲಭೆಯ ಕ್ರೂರತೆಗಳನ್ನು ನೋಡಿದವರಾಗಿದ್ದೇವೆ ನಾವು.
ಅದಕ್ಕೆ ಸಮಾನವಾದದ್ದು, ಹಾಗೂ ಅದರಿಂದ ದುಪ್ಪಟ್ಟು ಕ್ರೂರವು ಮೃಗೀಯವು ಆಗಿತ್ತು ಮಹಮ್ಮದ್ ಇಬ್ನು ಅಬ್ದುಲ್ ವಹ್ಹಾಬ್ ಮತ್ತು ಆತನ ಕಿಂಕರರು ಮಾಡಿರುವುದು.
ಅದೇ ವಹ್ಹಾಬಿಗಳ ಚೇಳಾಗಳಾಗಿದ್ದಾರೆ ಕೇರಳದ "ಕೇರಳ ನದುವತ್ತುಲ್ ಮುಜಾಹಿದೀನ್" ಎಂಬ ಭೀಕರ ಸಂಘಟನೆ.
"ಜಿನ್ನೂರಿಯು, ಮಡವೂರಿಯು ಮತ್ತು ಕೊಕಸ್ ಎಲ್ಲವೂ ಅವರ ಪೋಷಕ ಸಂಘಟನೆಗಳಾಗಿದೆ.
ಸುನ್ನೀ ಮದ್ರಸಗಳಲ್ಲಿ ಕಲಿಯುವ ಎಳೆಯ ಮಕ್ಕಳ ಕತ್ತು ಹಿಸುಕಿ ಕೊಲ್ಲಬೇಕು ಎಂದು, ಅಮುಸ್ಲಿಂರನ್ನು ನಾಚಿಸುವಂತಹ ಪ್ರಸ್ತಾಪವನ್ನು ಮಾಡಿದವನಾಗಿದ್ದಾನೆ ಕೇರಳದ ಬಾಲುಸ್ಶೇರಿ ಎಂಬ ವಹ್ಹಾಬಿ.
ಅಮುಸ್ಲಿಮರೊಂದಿಗೆ ಮುಗಳುನಗೆ ಬೀರಬಾರದು ಎಂದು ಕೋಮುವಾದ ಭಾಷಣ ಮಾಡಿರುವುದು ಕೂಡಾ ಇವರೇ....!
ಈ ಶೈತಾನಿಗಳ ವಂಶವು ನಮ್ಮೆಡೆಗೆ ಬರಲಿದೆಯೆಂದು ವಿದ್ವಾಂಸರ ಸಮೂಹ ವರ್ಷಗಳ ಮೊದಲೇ ವಿಶ್ವಕ್ಕೆ ಮುನ್ನೆಚ್ಚರಿಕೆ ನೀಡಿದ್ದಾರೆ. ಅದರಲ್ಲೂ ಕೇರಳದ ಪಾರಂಪರ್ಯ ಸುನ್ನೀ ಉಲಮಾಗಳು ಹಲವು ಬಾರಿ ಮುನ್ನೆಚ್ಚರಿಕೆಗಳನ್ನು ಸಮೂಹಕ್ಕೆ ನೀಡಿದ್ದಾರೆ.
ಈ ವಹ್ಹಾಬಿಗಳೊಂದಿಗೆ ಯಾವುದೇ ಸಂಬಂಧವು ಇರಬಾರದು. ಸಲಾಂ ಹೇಳಬಾರದು, ಸಲಾಂಗೆ ಉತ್ತರ ಕೊಡಬಾರದು. ಅವರ ಮಕ್ಕಳನ್ನು ಮದುವೆ ಮಾಡಬಾರದು. ಮದುವೆ ಮಾಡಿ ಕೊಡಬಾರದು. ಅವರ ಸಂಭ್ರಮಗಳಲ್ಲಿ ಬಾಗವಹಿಸಬಾರದು. ಅವರ ಮಸೀದಿ ಎಂಬ ಹೆಸರಿನಲ್ಲಿರುವ ಕಟ್ಟಡಗಳಲ್ಲಿ ನಮಾಜು ಮಾಡಬಾರದು. ಅದನ್ನು ಮಸ್ಜಿದ್ ಎಂದು ಕೂಡಾ ಕರೆಯಬಾರದು. ಈ ಆಶಯಯುಕ್ತವಾದ ನಿಲುವು ಎಲ್ಲಾ ಪ್ರಸ್ತುತ ವಿಷಯಗಳಲ್ಲಿಯೂ ಭಾಗವಾಗಿದೆ.
ಆದರೆ ನೆರೆಯ ರಾಜ್ಯದಲ್ಲಿ ಓರ್ವ ಸಯ್ಯಿದ್ ಕುಟುಂಬವನ್ನು ತನ್ನವರನ್ನಾಗಿಸಿ ಆ ಸಯ್ಯಿದರ ನಾಮದಲ್ಲಿ ವಿಳಾಸ ಮಾಡಿದ ಸಮುದಾಯ ಪಾರ್ಟಿಯು, ವಹ್ಹಾಬಿ ಭೀಕರರನ್ನು ಅಧಿಕಾರ ಕೇಂದ್ರಕ್ಕೂ, ಮತ್ತೆಲ್ಲಾ ಕೇಂದ್ರಗಳಲ್ಲಿಯೂ ನುಸಿಳಿಸಿದ್ದಾರೆ. ಹೀಗೆ ಅವರನ್ನು ಎತ್ತರಕ್ಕೆ ಬೆಳೆಸಿ "ನಲ್ಲಪಿಳ್ಳ" ಪಟ್ಟ ಕೊಟ್ಟಿರುತ್ತಾರೆ.
ಮಲಬಾರ್'ನ ಮಣ್ಣಿನಿಂದ ಆಡು ಮೇಯಿಸಲು "ಯೆಮೆನಿನ ದಮ್ಮಾಜಿ"ಗೂ, ಸ್ವರ್ಗ ರಾಜ್ಯ ಹುಡುಕಿ ಐ.ಸಿ.ಎಸ್'ಗೂ ಹೋದ ಭೀಕರವಾದಿಗಳು KNM ಮತ್ತು ISM ನ ಕಾರ್ಯಕರ್ತರಾಗಿದ್ದಾರೆ ಎಂದು ವರ್ತಮಾನ ಕಾಲದ ವಾರ್ತೆಗಳು ನಮ್ಮನ್ನು ಮನದಟ್ಟು ಮಾಡಿಸುತ್ತದೆ.
ಅವರೇ ಆಗಿದ್ದಾರೆ ಅಲ್ ಖಾಯಿ'ದ, ಹಿಸ್'ಬುಲ್ಲಾ, ಬೊಕೋಹರಂ ಹಾಗು
ಐ.ಎಸ್.ಐ.ಎಸ್'ಗಾರರು.
ಐ.ಎಸ್. ಮತ್ತು ಸಂಗಡಿಗರು ಮನುಷ್ಯರನ್ನು ಹಸಿಯಾಗಿ ಹೊತ್ತಿಸುವಾಗಲೂ, ರುಂಡ ಕೊಯ್ದು ಕೊಲ್ಲುವಾಗಲೂ, ಅದಕ್ಕೆ ಅವಸರ ಸಿಕ್ಕದ ಕಾರಣ ನಮ್ಮ ನಾಡಿನಲ್ಲೂ,ಉಳಿದ ರಾಜ್ಯಗಳಲ್ಲಿಯೂ ಐ.ಎಸ್ ಅದಕ್ಕೆ ಪ್ರಯತ್ನಿಸದಿರುವುದು.
ಕಾರಂದೂರಿನಲ್ಲಿರುವ ಮರ್ಕಝ್ ಎಂಬ ಸ್ಥಾಪನೆಯನ್ನು ಮುಚ್ಚಿದರೆ ಕೇರಳವನ್ನು ಒಂದು ವರ್ಷದೊಳಗೆ ಮುಸ್ಲಿಂ ರಾಷ್ಟ್ರ ಮಾಡಿಕೊಡುತ್ತೇನೆಂದು "ಬಾಲುಸ್ಸೇರಿಯ ಒಬ್ಬ ವಹ್ಹಾಬಿ ಭಾಷಣ ಮಾಡಿದರೆ, "ಚುಂಕತ್ತರಗಾರನು" ದಮ್ಮಾಜ್ ಮೋಡಲ್ ಧ್ಯಾನ ಕೇಂದ್ರವನ್ನು ಮುನ್ನೆಡೆಸುವುದು, ಎಂ.ಎಂ. ಅಕ್ಬರ್'ನ ಪೀಸ್ ಸ್ಕೂಲ್ ಧರ್ಮಗಳ ನಡುವೆ ದ್ವೇಷ ಬೆಳೆಸುವ ಪಾಠ ಪುಸ್ತಕ ಮುದ್ರಿಸುವುದು ಇವರ ಆಶಯಗಳ ಕೆಲವು ಉದಾರಣೆಗಳು ಮಾತ್ರವಾಗಿದೆ.
ಜಾತ್ಯಾತೀತ ಕರಾವಳಿಯ ನಾಗರಿಕರು ನೈಜತೆ ಅರಿಯಿರಿ. ಇಸ್ಮಾಯಿಲ್ ಶಾಫಿಯಂತ ವಹ್ಹಾಬಿಗಳನ್ನು ತಿಳಿಯಿರಿ.
ಒಂದು ದಿಕ್ಕಿನಲ್ಲಿ ಆರ್. ಎಸ್.ಎಸ್. ಭೀಕರರು ನಮ್ಮನ್ನು ರಕ್ತಸಿಕ್ತ ಮಾಡಲು ಶ್ರಮಿಸುತ್ತಿರುವಾಗ ಇನ್ನೊಂದು ಕಡೆ ವಹ್ಹಾಬಿಗಳು ಮಖ್ಬರಗಳನ್ನು ಹೊಡೆದುರುಳಿಸಿ ಗಲಭೆಗೆ ಆಹ್ವಾನಿಸುತ್ತಾರೆ.
ಇದರ ಮೊದಲ ಹಂತ ಎಂದೇ ಹೇಳಬೇಕು ಕೇರಳದ "ನಾಡುಕಾಣಿ ಚುರಂ"ನಲ್ಲಿರುವ ಮಖ್ಬರವನ್ನು ಹೊಡೆದುರುಳಿಸಿ ಗಲಭೆ ಆರಂಭಿಸಲು ಪ್ರಯತ್ನಿಸಿರುವುದು.
ಮನುಷ್ಯ ಮನಸ್ಸಿಗೆ ಶಾಂತಿಯು, ಸಮಾಧಾನವು ನೀಡುವ ಕೇಂದ್ರಗಳಾಗಿವೆ ಮಖ್ಬರಗಳು.
ಮನುಷ್ಯತ್ವವು, ಸಹೋದರ್ಯತೆ, ಜಾತ್ಯಾತೀತ ಮೌಲ್ಯಗಳನ್ನು ಕಲಿಸಿದ, ಹಿಂದುಗಳನ್ನು, ಮುಸ್ಲಿಮರನ್ನು ಹಾಗೂ ಕ್ರೈಸ್ತರನ್ನು ಒಂದೇ ಹಾರದ ಹೂವುಗಳಾಗಿ ಕಾಣುತ್ತಾ ಮನುಷ್ಯತ್ವವನ್ನು ಜನತೆಗೆ ಸಾರಿದ ಮಹಾತ್ಮರುಗಳಾಗಿದ್ದಾರೆ ಮಖ್ಬರಗಳಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವುದು.
ಮನುಷ್ಯತ್ವವನ್ನು, ಸಹೋದರ್ಯತೆಯನ್ನು ದ್ವೇಷಿಸುವವರಾಗಿದ್ದಾರೆ ಈ ಭಯೋತ್ಪಾದಕರು. ಅವರಾಗಿದ್ದಾರೆ "ನಾಡುಕಾಣಿ"ಯ ಮಖ್ಬರವನ್ನು ದ್ವಂಸ ಮಾಡಿರುವುದು.
ಇವರ ಭಯೋತ್ಪಾದಕ ಚಟುವಟಿಗಳು ನಮ್ಮ ನಾಡಿನಲ್ಲಿ ಮೊಳಕೆಯೊಡೆಯುವಾಗಳೇ ಚಿವುಟಿ ಹಾಕಬೇಕು.
ಇಂಥವರನ್ನು ಪೋಷಿಸಲು ಹೊರಟರೆ ಈ ದುಷ್ಟರು ನಮ್ಮ ನಾಡನ್ನು ಇನ್ನೊಂದು ಐ. ಎಸ್. ಕೇಂದ್ರ ಮಾಡುವರು..!
*ಜಾಗೃತಗೊಳ್ಳಿರಿ,*
*ವಹ್ಹಾಬಿಸಂ ಮುಕ್ತ ನಾಡಾಗಿ ನಮ್ಮ ನಾಡನ್ನು ಮಾರ್ಪಾಡುಗೊಳ್ಳಿಸೋಣ*
✍GB
☘ಮುಸ್ಲಿಂ ಬ್ರದರ್ಸ್💐
*ಗೀಬತ್ ಎಂದರೇನು... ?*
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ರವರು ಸ್ವಹಾಬಿಗಳೊಂದಿಗೆ ಕೇಳಿದರು. ಗೀಬತ್ ಎಂದರೇನು..? ಆಗ ಸ್ವಹಾಬಿಗಳು ಹೇಳಿದರು. ಅಲ್ಲಾಹು ಅಲ್ಲಾಹನ ರಸೂಲರಿಗೆ ಗೊತ್ತು. ನಮಗೆ ಗೊತ್ತಿಲ್ಲವೆಂದರು. ಆವಾಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ರವರು ಹೇಳಿದರು. ಗೀಬತ್ ಎಂದರೆ, ನಿನ್ನ ಸ್ನೇಹಿತನ ನಿನ್ನ ಸಹೋದರನ ಕುರಿತು ಅವನಿಗಿಷ್ಟವಿಲ್ಲದಿರುವುದನ್ನು ಹೇಳುವುದಾಗಿದೆ ಗೀಬತ್. ಆಗ ಸ್ವಹಾಬಿಗಳು ರಸೂಲರೊಂದಿಗೆ ಕೇಳಿದರು. ಅವನಲ್ಲಿರುವ ವಿಷಯದ ಕುರಿತು ಹೇಳುವುದಾರೆ..? ಆಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ರವರು ಹೇಳಿದರು. ಅವನಲ್ಲಿರದ ವಿಷಯದ ಕುರಿತು ಹೇಳಿದರೆ ಅದು ಗೀಬತ್ ಆಗುತ್ತದೆ. ಇನ್ನು ಅವನಲ್ಲಿರುವ ಕಾರ್ಯದ ಕುರಿತು ಹೇಳಿದರೆ ನೀ ಅವನ ಕುರಿತು ನಿರ್ಮಿಸಿ ಹೇಳುವುದಾಗಿದೆ.
*ಇನ್ನು ಗೀಬತ್ ಅನುವದನೀಯವಾಗುವ 6 ಸಂದರ್ಭಗಳು...*
ಇಮಾಂ ನವವಿ (ರ)ತನ್ನ ಅಲ್ ಆಝ್ ಕಾರ್ ನಲ್ಲಿ ವಿವರಿಸುತ್ತಾರೆ..👇🏿
1⃣ .. ಅನ್ಯಾಯ ಬೋಧಿಸುವುದು.
ಉದಾ〰 ಒಬ್ಬ ಅಕ್ರಮಿಸುತ್ತಿದ್ದರೆ ಅವನ ವಿರುದ್ಧ ಅಧಿಕಾರಿಗಳಿಗೆ ದೂರು ಕೊಡುವುದು.
2⃣.. ತಪ್ಪನ್ನು ತಿದ್ದಿ ಕೊಳ್ಳಲಿಕ್ಕೆ ದೂರು ಕೊಡುವುದರಿಂದ..
ಉದಾಹರಣೆಗೆ... ಒಂದು ಮಗು ತಪ್ಪು ಮಾಡುದು ಕಂಡರೆ ಆ ಮಗುವಿನ ತಂದೆ, ತಾಯಿ ಯೊಂದಿಗೆ ದೂರು ಕೊಡಬಹುದು. ಕಾರಣ ತಂದೆ, ತಾಯಿಗೆ ಆ ಮಗನ ತಪ್ಪನ್ನು ತಿದ್ದಿಸುವ ಅವಕಾಶವಿರುವುದರಿಂದ.
3⃣..ಮತ್ತೊಬ್ಬನ ಕುರಿತು ಅರಿವುಗಾಗಿ ಕೇಳುವುದು.ಅವನು ಲುಬ್ದನಾಗಿದ್ದಾನೆ. (ಬಖೀಲ್ ಆದ ವ್ಯಕ್ತಿಯ ಕುರಿತು ಕೇಳುವುದು...)
4⃣..ಒಬ್ಬ ಜನರಿಗೆ ಮೋಸ ಮಾಡುತ್ತಿದ್ದರೆ ಅವನ ಕುರಿತು ಜನರಿಗೆ ಎಚ್ಚರಿಸುವ ಸಂದರ್ಭ ಬಂದಾಗ
5⃣...ಬಹಿರಂಗವಾಗಿ ತಪ್ಪು ಮಾಡುವವನು,(ಉದಾ〰ಒಬ್ಬ ಮದ್ಯಪಾನಿಯಾಗಿದ್ದರೆ ಅವನು ಮದ್ಯಪಾನಿ ಅಂತ ಹೇಳುವುದು) ಬಿದ್ ಹತ್, ನೂತನವಾದಿ ಯ ಕುರಿತು ಹೇಳಬಹುದು.. ಯಾಕೆಂದರೆ ಜನರು ಅವರ ಕುತಂತ್ರದಲ್ಲಿ ಬೀಳದಿರಲು.
6⃣.. ಪರಿಚಯ ಪಡಿಸಲಿಕ್ಕಾಗಿ ಅವನಿಗಿರುವ ನ್ಯೂನತೆ ಕುರಿತು..
ಉದಾ... ಒಬ್ಬನ ಕುರಿತು ಪರಿಚಯ ಪಡಿಸುವಾಗ ಯಾವುದೇ ರೀತಿಯಲ್ಲೂ ಪರಿಚಯ ಪಡಿಸಲು ಆಗದಿದ್ದರೆ ಆ ವ್ಯಕ್ತಿಯು ಕುರುಡ ಆಗಿದ್ದರೆ, ಕುರುಡ ಎಂಬ ಪದ ಉಪಯೋಗಿಸಬಹುದು..
ಒಬ್ಬನನ್ನು ನಿಸ್ಸಾರಪಡಿಸಲು (ಪರಿಹಾಸ್ಯಮಾಡಲಿಕ್ಕೆ) ಯಾವುದೇ ರೀತಿಯಲ್ಲಿ ಹೇಳಿದರೂ ಅದು ಗೀಬತ್ ಆಗುತ್ತದೆ.
*ಗೀಬತ್ ಎಂದರೇನು... ?*
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ರವರು ಸ್ವಹಾಬಿಗಳೊಂದಿಗೆ ಕೇಳಿದರು. ಗೀಬತ್ ಎಂದರೇನು..? ಆಗ ಸ್ವಹಾಬಿಗಳು ಹೇಳಿದರು. ಅಲ್ಲಾಹು ಅಲ್ಲಾಹನ ರಸೂಲರಿಗೆ ಗೊತ್ತು. ನಮಗೆ ಗೊತ್ತಿಲ್ಲವೆಂದರು. ಆವಾಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ರವರು ಹೇಳಿದರು. ಗೀಬತ್ ಎಂದರೆ, ನಿನ್ನ ಸ್ನೇಹಿತನ ನಿನ್ನ ಸಹೋದರನ ಕುರಿತು ಅವನಿಗಿಷ್ಟವಿಲ್ಲದಿರುವುದನ್ನು ಹೇಳುವುದಾಗಿದೆ ಗೀಬತ್. ಆಗ ಸ್ವಹಾಬಿಗಳು ರಸೂಲರೊಂದಿಗೆ ಕೇಳಿದರು. ಅವನಲ್ಲಿರುವ ವಿಷಯದ ಕುರಿತು ಹೇಳುವುದಾರೆ..? ಆಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ರವರು ಹೇಳಿದರು. ಅವನಲ್ಲಿರದ ವಿಷಯದ ಕುರಿತು ಹೇಳಿದರೆ ಅದು ಗೀಬತ್ ಆಗುತ್ತದೆ. ಇನ್ನು ಅವನಲ್ಲಿರುವ ಕಾರ್ಯದ ಕುರಿತು ಹೇಳಿದರೆ ನೀ ಅವನ ಕುರಿತು ನಿರ್ಮಿಸಿ ಹೇಳುವುದಾಗಿದೆ.
*ಇನ್ನು ಗೀಬತ್ ಅನುವದನೀಯವಾಗುವ 6 ಸಂದರ್ಭಗಳು...*
ಇಮಾಂ ನವವಿ (ರ)ತನ್ನ ಅಲ್ ಆಝ್ ಕಾರ್ ನಲ್ಲಿ ವಿವರಿಸುತ್ತಾರೆ..👇🏿
1⃣ .. ಅನ್ಯಾಯ ಬೋಧಿಸುವುದು.
ಉದಾ〰 ಒಬ್ಬ ಅಕ್ರಮಿಸುತ್ತಿದ್ದರೆ ಅವನ ವಿರುದ್ಧ ಅಧಿಕಾರಿಗಳಿಗೆ ದೂರು ಕೊಡುವುದು.
2⃣.. ತಪ್ಪನ್ನು ತಿದ್ದಿ ಕೊಳ್ಳಲಿಕ್ಕೆ ದೂರು ಕೊಡುವುದರಿಂದ..
ಉದಾಹರಣೆಗೆ... ಒಂದು ಮಗು ತಪ್ಪು ಮಾಡುದು ಕಂಡರೆ ಆ ಮಗುವಿನ ತಂದೆ, ತಾಯಿ ಯೊಂದಿಗೆ ದೂರು ಕೊಡಬಹುದು. ಕಾರಣ ತಂದೆ, ತಾಯಿಗೆ ಆ ಮಗನ ತಪ್ಪನ್ನು ತಿದ್ದಿಸುವ ಅವಕಾಶವಿರುವುದರಿಂದ.
3⃣..ಮತ್ತೊಬ್ಬನ ಕುರಿತು ಅರಿವುಗಾಗಿ ಕೇಳುವುದು.ಅವನು ಲುಬ್ದನಾಗಿದ್ದಾನೆ. (ಬಖೀಲ್ ಆದ ವ್ಯಕ್ತಿಯ ಕುರಿತು ಕೇಳುವುದು...)
4⃣..ಒಬ್ಬ ಜನರಿಗೆ ಮೋಸ ಮಾಡುತ್ತಿದ್ದರೆ ಅವನ ಕುರಿತು ಜನರಿಗೆ ಎಚ್ಚರಿಸುವ ಸಂದರ್ಭ ಬಂದಾಗ
5⃣...ಬಹಿರಂಗವಾಗಿ ತಪ್ಪು ಮಾಡುವವನು,(ಉದಾ〰ಒಬ್ಬ ಮದ್ಯಪಾನಿಯಾಗಿದ್ದರೆ ಅವನು ಮದ್ಯಪಾನಿ ಅಂತ ಹೇಳುವುದು) ಬಿದ್ ಹತ್, ನೂತನವಾದಿ ಯ ಕುರಿತು ಹೇಳಬಹುದು.. ಯಾಕೆಂದರೆ ಜನರು ಅವರ ಕುತಂತ್ರದಲ್ಲಿ ಬೀಳದಿರಲು.
6⃣.. ಪರಿಚಯ ಪಡಿಸಲಿಕ್ಕಾಗಿ ಅವನಿಗಿರುವ ನ್ಯೂನತೆ ಕುರಿತು..
ಉದಾ... ಒಬ್ಬನ ಕುರಿತು ಪರಿಚಯ ಪಡಿಸುವಾಗ ಯಾವುದೇ ರೀತಿಯಲ್ಲೂ ಪರಿಚಯ ಪಡಿಸಲು ಆಗದಿದ್ದರೆ ಆ ವ್ಯಕ್ತಿಯು ಕುರುಡ ಆಗಿದ್ದರೆ, ಕುರುಡ ಎಂಬ ಪದ ಉಪಯೋಗಿಸಬಹುದು..
ಒಬ್ಬನನ್ನು ನಿಸ್ಸಾರಪಡಿಸಲು (ಪರಿಹಾಸ್ಯಮಾಡಲಿಕ್ಕೆ) ಯಾವುದೇ ರೀತಿಯಲ್ಲಿ ಹೇಳಿದರೂ ಅದು ಗೀಬತ್ ಆಗುತ್ತದೆ.
Subscribe to:
Comments (Atom)