* *ಸ್ವಲಾತಿನ ಮಹತ್ವ*
☘☘☘☘🌾☘☘☘
صلى الله على سيدنا محمد
*ಸ್ವಲ್ಲಲ್ಲಾಹು ಅಲಾ ಸಯ್ಯಿದಿನಾ ಮುಹಮ್ಮದಿನ್*
🌼🌸🌼🌸🌼🌸🌼🌸
👆👆ಈ ಸ್ವಲಾತ್ ಹೇಳಿದವನಿಗೆ ಅಲ್ಲಾಹು ಕಾರುಣ್ಯದ 70ಬಾಗಿಲನ್ನು ತೆರೆದು ಕೊಡುವನೆಂದು ಈ ಸ್ವಲಾತ್ ಹೇಳಿದವನ ಮೇಲೆ ಜನ ಮನದಲ್ಲಿ ಪ್ರೀತ್ಯಾದಾರಗಳನ್ನು ಅಲ್ಲಾಹು ಹಾಕಿಕೊಡುವನೆಂದು ಅವನೊಂದಿಗೆ ಕಪಟಿಗಳ ಹೊರತು ಇನ್ಯಾರೂ ಅನಿಷ್ಟ ತೋರಲಾರರೆಂದು ಪ್ರವಾದಿ ಸಲ್ಲಲ್ಲಾಹು ಅಲೈಹಿವ ಸಲ್ಲಮರು ಹೇಳಿರುವುದಾಗಿ ಇಮಾಮ್ (ಶಆರಾನಿ)ರ ಪ್ರಸ್ತಾಪಿಸಿದ್ದಾರೆ,,🌴
ಈ ಸ್ವಲಾತ್ ಹೇಳುವವರನ್ನು ಜನರು ಪ್ರೀತಿಸುವರೆಂದು ಆತ ಜನರಿಗೆ ಎಷ್ಟೇ ಅನಿಷ್ಠನಾದರು ಜನಮನದಲ್ಲಿ ಅವನ ಮೇಲೆ ಪ್ರೀತಿ ಹುಟ್ಟುವುದೆಂದು ಅಲ್ಲಾಹನಾಣೆ ಸತ್ಯ: ಜನರು ಅವನನ್ನು ಪ್ರೀತಿಸುವುದು ಅಲ್ಲಾಹು ಅವನನ್ನು ಪ್ರೀತಿಸಿದ್ದರಿಂದವೆಂದು ಖಿಲ್ ರ್ (ಅ) ಇಲ್ಯಾಸ್ (ಅ)ರವರು ಪ್ರವಾದಿ ಸಲ್ಲಲ್ಲಾಹು ಅಲೈಹಿವ ಸಲ್ಲಮರು ಹೇಳುತ್ತಿರುವುದನ್ನು ಕೇಳಿರುವುದಾಗಿ ಇಮಾಮ್ ಸಮರ್ಕ್ವಂದಿ (ರ) ಯವರನ್ನು ಉದ್ದರಿಸಿ ಇಮಾಮ್ ಫೇರೋಝಬಾಧಿ(ರ)
ಇಮಾಮ್ ಸಖಾವಿ(ರ)ಉಲ್ಲೇಖಿಸಿದ್ದಾರೆ .🌴
ಈ ಸ್ವಲಾತ್ ಹೇಳುವವನಿಗೆ ಅಲ್ಲಾಹು ಕಾರುಣ್ಯದ 70 ಬಾಗಿಲುಗಳನ್ನು ತೆರೆದು ಕೊಡುವನೆಂದು ಪ್ರವಾದಿ ಸಲ್ಲಲ್ಲಾಹು ಅಲೈಹಿವ ಸಲ್ಲಮರು ಮಿಂಬರ್ ನಲ್ಲಿ ನಿಂತುಕೊಂಡು ಹೇಳಿರುವುದನ್ನು ನಾವು ಕೇಳಿದ್ದೇವೆ ಎಂದು ಖಿಲರ್( ಅ)ಮತ್ತು ಇಲ್ಯಾಸ್ (ಅ)ಹೇಳಿಕೆಯನ್ನು ಇಮಾಮ್ ಸಮರ್ಕ್ವಂದಿ (ರ)ಯವರನ್ನು ಮತ್ತು ಇಮಾಮ್ ಫೈರೋಜ ಬಾದಿ (ರ)ಯವರನ್ನು ಉಲ್ಲೇಖಿಸಿ ಇಮಾಮ್ ಸಖಾವಿ ರ) ಉದ್ಧರಿಸಿದ್ದಾರೆ ..🌴
ಈ ಸ್ವಲಾತಿನ ಮಹಿಮೆ ಬಗ್ಗೆ ಇಮಾಮ್ ಶಖಾವಿ* ರ)ಇನ್ನೂ ಉಲ್ಲೇಖಿಸಿದ್ದಾರೆ . ಓರ್ವ ಸ್ವಾಹಾಬಿ ವರ್ಯರು ಸಿರಿಯಾ ದಿಂದ ಬಂದು ಕೇಳಿದರು , "*ಅಲ್ಲಾಹನ ರಸೂಲರೇ:ಸಲ್ಲಲ್ಲಾಹು ಅಲೈಹಿವ ಸಲ್ಲಮ್ ನನ್ನ ತಂದೆಯವರು ಪ್ರಾಯದ ಕಾರಣ ಅಶಕ್ತರಾಗಿದ್ದಾರೆ .ಅವರಿಗೆ ತಮ್ಮನ್ನು ಕಾಣಬೇಕೆಂಬ ಆಸೆಯಿದೆ "ಆಗ ನೆಬಿ ಸಲ್ಲಲ್ಲಾಹು ಅಲೈಹಿವ ಸಲ್ಲಮರು ಹೇಳಿದರು "ಹಾಗಾದರೆ ನಿಮ್ಮ ತಂದೆಯನ್ನು ಇಲ್ಲಿಗೆ ಕರೆದುಕೊಂಡು ಬನ್ನಿ .'"ಆಗ ಸ್ವಹಾಬಿ ಹೇಳಿದರು *ಅಲ್ಲಾಹನ ರಸೂಲರೇ ಸಲ್ಲಲ್ಲಾಹು ಅಲೈಹಿವ ಸಲ್ಲಮ್*ನನ್ನ ತಂದೆಗೆ ಕಣ್ಣು ಕಾಣಿಸುವುದಿಲ್ಲ "ಆಗ ಪ್ರವಾದಿ ಸಲ್ಲಲ್ಲಾಹು ಅಲೈಹಿವ ಸಲ್ಲಮರು ಹೇಳಿದರು: ಹಾಗಾದರೆ ಈ ಸ್ವಲಾತನ್ನು 7 ರಾತ್ರಿ ಗಳಲ್ಲಿ ಹೇಳಲಿ. ನಾನು ಅವರಿಗೆ ಕನಸಿನಲ್ಲಿ ಕಾಣಿಸುತ್ತೇನೆ .ಆ ಮೂಲಕ ಅವರಿಗೆ ನನ್ನಿಂದ ಹದೀಸ್ ವರದಿ ಮಾಡಬಹುದಾಗಿದೆ. ನೆಬಿ ಸಲ್ಲಲ್ಲಾಹು ಅಲೈಹಿವ ಸಲ್ಲಮರ ಆದೇಶದಂತೆ ಆ ವ್ಯಕ್ತಿ ಪಾಲಿಸಿದಾಗ ಅವರಿಗೆ ನೆಬಿ ಸಲ್ಲಲ್ಲಾಹು ಅಲೈಹಿವ ಸಲ್ಲಮರು ಕನಸಿನಲ್ಲಿ ಕಾಣಿಸಿಕೊಂಡರು .ಅಲ್ಲದೆ ಅವರು ನೆಬಿಯವರಿಂದ ಹದೀಸ್ ವರದಿ ಮಾಡಿದರು.(ಸಅದತ್. -20)
📗📘📕📕📚📙📚
☘☘☘☘☘☘☘☘
*ಹೇಳಿರಿ ಮುತ್ತು ನೆಬಿಯ *ﷺ*ಮೇಲೆ ಸ್ವಲಾತ್
_اللَّهُمَّ صَلِّ عَلَى سَيِّدِنَا مُحَمَّدٍ عَدَدَ مَا فِي عِلْمِ الله صَلاَةً دَائِمَةً بِدَوَامِ مُلْكِ الله_*_*
➖➖➖➖➖➖➖➖
✍🏻*ಅಬೂ ಆಶಿಕ್*...
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Saturday, October 28, 2017
☘☘☘☘☘☘☘☘
*ಸ್ವಲಾತಿನ ಮಹತ್ವ*
☘🌴☘🌴☘🌴☘☘
❤❤❤❤❤❤❤❤
*ಸ್ವಲಾತ್ ತ್ತಾಜ್ ಮತ್ತು ಅದರ ಅರ್ಥ*
💚💚💚💚💚💚💚💚
اَلَّلهُمَّ صَلِّ عَلَى سَيِّدِنَا مُحَمَّدٍ صَِاحِبِ التَّاجِ وَاْلمِعْرَاجِ وَاْلبُرَاقِ وَاْلعَلَمَ دَافِعِ اْلبَلَاءِ وَاْلوَبَاءِ وَالْقَحْطِ وَاْلمَرَضِ وَاْلاَلَمَ اِسْمُهُ مَكْتُوبٌ مَرْفُوعٌ مَشْفُوعٌ مَنْقُوشٌ فِي الَّلوْحِ وَاْلقَلَمِ ، سَيِّدِ اْلعَرَبِ وَاْلعَجَمِ ، جِسْمُهُ مُقَدَّسٌ مُعَطَّرٌ مُطَهَّرمنورٌ فِي اْلبَيْتِ وَاْلحَرَمِ ، شَمْسِ الضُّحَى بَدْرِ الدُّجَى صَدْرِ اْلعُلَى نُورِ اْلهُدَى كَهْفِ اْلوَرَى مِصْبَاحِ الظُّلَمِ، جَمِيلِ الشِّيَمِ شَفِيعِ اْلاُمَمِ صَاحِبِ اُْلجُودِ وَالْكَرَِمِ ، اَللهُ عَاصِمُهُ ، وَجِبْرِيلُ خَادِمُهُ، وَالْبُرَاقُ مَرْكَبُهُ ، وَاْلمِعْرَاجُ سَفَرُهُ ، وَسِدْرَتُ اْلمُنْتَهَى مَقَامُهُ ،وَقَابَ قَوْسَيْنِ مَطْلُوبُهُ ، وَاْلمَطْلُوبُ مَقْصُودُهُ ،وَاْلمَقْصُودُ مَوْجُودُهُ ، سَيِّدِ اْلمُرْسَلِينَ ، خَاتِمِ النَّبِيِّينَ شَفِيعِ اْلمُذْنِبِينَ، أَنِيسِ اْلغَرِيبِينَ، رَحْمَةٍ لِلْعَالَمِينَ رَاحَةِ اْلعَاشِقِينَ، مُرَادِ اْلمُشْتَاقِينَ ، شَمْسِ اْلعَارِفِينَ سِرَاجِ السَّالِكِينَ ، مِصْبَاحِ اْلمُقَرَّبِينَ مُحِبِّ اْلفُقَرَاءِ وَاْلغُرَبَاءِ وَالْمَسَاكِينِ ، سَيِّدِ الثَّقَلَيْنِ نَبِيِّ اْلحَرَمَيْنِ ، اِمَامِ اْلقِبْلَتَيْنِ وَسِيلَتِنَا فِي الدَّارَيْنِ ، صَاحِبِ قَابَ قَوْسَيْنِِ ، مَحْبُوبِ رَبِّ اْلمَشْرِقَيْنِ وَاْلمَغْرِبَيْنِ ، جَدِّ اْلحَسَنِ وَاْلحُسَيْنِ ، مَوْلَانَا وَمَوْلَى الثَّقَلَيْنِ ، أَبِي اْلقَاسِمِ سَيِّدِنَا مُحَمَّدِنِ بْنِ عَبْدِ اللهِ نُورٍ مِنْ نُورِ اللهِ ، يَا أَيُّهَا اْلمُشْتَاقُونَ بِنُورِ جَمَالِهِ ، صَلّوُا عَلَيْهِ وَآلِهِ وَأَصْحَابِهِ وَسَلِّمُوا تَسْلِيمًا.
🌺🌺🌼🌼🌸🌸☘☘
ಅಲ್ಲಾಹನೇ !ನಮ್ಮ ನೇತಾರರೂ ನಾಯಕರೂ ಅದ ಪ್ರವಾದಿ ಸಲ್ಲಲ್ಲಾಹು ಅಲೈಹಿವ ಸಲ್ಲಮರ ಮೇಲೆ ಅನುಗ್ರಹವನ್ನು ದಾರೆಯೆರೆ . ಅವರು ಅಕಾಶರೋಹನ . ಕಿರೀಟ. ಬುರಾಕ್(ವಾಹನ) ಮತ್ತು ಪತಾಕೆ ಲಭಿಸಿದ ಪ್ರವಾದಿ. ವೇದನೆಯನ್ನೂ ಪರೀಕ್ಷೆಯನ್ನೂ . ದಾರಿದ್ಯತೆಯನ್ನೂ ಸಹಿಸಿಕೊಂಡು ಪ್ರವಾದಿ. ಮಹೋನ್ನತಿಗೇರಿದ ಅವರ ದಿವ್ಯ ನಾಮ ತಾಹ್ ನಲ್ಲೂ ಕಲಮ್ ನಲ್ಲೂ ಬರೆದು ದಾಖಲಿಸಲ್ಪಟ್ಟಿದೆ . ಪವಿತ್ರವೂ. ಪಾವನವೂ. ಪರಿಮಳಬರಿತವು ಆದ ಅವರ ದೇಹ ಕಅಬಾಲಯದಲ್ಲೂ ಹರಮ್ ಷರೀಫ್ ನಲ್ಲೂ ಪ್ರಕಾಶ ಪೂರಿತವಾಗಿಗೆ.❇
ಅವರು ಪ್ರಬಾತದ ಸೂರ್ಯ. ಕತ್ತಲೆಯ ಪೂರ್ಣ ಚಂದ್ರ. ಸನ್ಮಾರ್ಗದತೇಜಸ್ಸು . ಔನ್ನತ್ಯದ ಮುಂದಾಳು .ಸೃಷ್ಟಿ ಪ್ರಪಂಚದ ಪ್ರಶೋಭೆ . ಇರುಳಿನ ಬೆಳಕು. ಅವರು ಉತ್ಕೃಷ್ಟ ಸ್ವಬಾವಿಯೂ. ಮನುಷ್ಯ ವರ್ಗದ ಶಿಫಾರಸ್ಸು ಗಾರರೂ
ನೆರವಿನ ಮತ್ತು ಔದಾರ್ಯತೆಯ ಒಡೆಯರೂ ಆಗಿರುವರು.❇
ಅಲ್ಲಾಹು ಅವರ ಸಂರಕ್ಷಕ: ಜಿಬ್ ರೀಲ್ ಅವರ ಸೇವಕ: ಬುರಾಕ್ ಅವರ ವಾಹನ. ಮಿಹರಾಜ್ ಅವರ ಪ್ರಯಾಣ. ಸಿದ್ ರತುಲ್ ಮುನ್ತಹಾ ಅವರ ಆಸ್ಥಾನ. ಕಾಬ ಕೌಸೈನಿ ಅವರ ಗುರಿ.ಆ ಗುರಿಯೇ ಅವರ ಉದ್ದೇಶ, ಆ ಉದ್ದೇಶವನ್ನೇ ಅವರು ಗಳಿಸಿರುವುದು. ಅವರು ಮುರುಸಲ್ ಗಳ (ಪ್ರಮುಖ ಪ್ರವಾದಿಗಳು) ನೇತಾರ. ಪ್ರವಾದಿಗಳಲ್ಲಿ ಅಂತಿಮರು. ದೋಷಿಗಳಿಗೆ ಶಿಫಾರಸ್ಸುಗಾರರು . ನಿರ್ಗತಿಗರ ಪರಿಚಾರಕರು.(ಗೆಳೆಯ).ಸಕಲ ಲೋಕದ ಸರ್ವಾನುಗ್ರಹಿ. ಪ್ರೇಮಿಸುವವರ ಆಶ್ವಾಸ. ಆಶ್ಸಿಸುವವರ ಲಕ್ಷ್ಯ. ಜ್ಞಾನಿಗಳ ಸೂರ್ಯ. ಸತ್ಕರ್ಮ ನಿರತರ ಜ್ಯೋತಿ. ಅಲ್ಲಾಹನ ಸಾಮಿಪ್ಯವನ್ನು ಪಡೆದವರ ಪ್ರಶೋಭನ. ಅವರು ಫಕೀರನ್ನೂ, ದರಿದ್ರರನ್ನೂ, ಬಡವರನ್ನೂ ಪ್ರೀತಿಸುವವರಾಗಿದ್ದಾರೆ, ಜಿನ್ನ್ ಮತ್ತು ಮನುಷ್ಯ (ಎರಡು)ವರ್ಗದವರ ನೇತಾರರೂ, ಎರಡು ಹರಮ್ ಗಳ ಪ್ರವಾದಿಯೂ, ಎರಡು ಖಿಬ್ಲಾಗಳ ಮುಂದಾಳು (ಇಮಾಮರೂ) ಆಗಿರುವರು, ಅವರು ಇಹಪರಗಳೆರಡರಲ್ಲಿ ನಮ್ಮ ಶಿಫಾರಸ್ಸು ಗಾರರೂ ,ಕಾಬಾಕೌಸೈನಿಯ ಒಡೆರರೂ ,ಮಶ್ರಿಕ್ ಮತ್ತು ಮಗ್ರಿಬ್ ಗಳ ಯಜಮಾನರೂ ಪ್ರಿಯಾಂಕರರೂ ಆಗಿರುತ್ತಾರೆ.❇
ಅವರು ಹಸನ್ ಮತ್ತು ಹುಸೈನ್ ರವರ ತಾತ. ಜಿನ್ನ್ ಮತ್ತು ಮನುಷ್ಯರುಗಳ ನಾಯಕ, ಖಾಸಿಮರ ತಂದೆ. ಅಬ್ದುಲ್ಲಾ ರವರ ಸುಪುತ್ರ ಮಹಮ್ಮದ್. ಅಲ್ಲಾಹನ ಪ್ರಕಾಶದಲ್ಲಿ ಅಡಗಿದ ಒಂದು ಪ್ರಕಾಶ .ಆ ಮನೋಹರ ಪ್ರಬೆಯಲ್ಲಿ ಆಶಿಸುವವರೇ ! ನೀವು ಆ ಮಹೊನ್ನತರಲ್ಲೂ .ಅವರ ಕುಟುಂಬ ಮತ್ತು ಅನುಚರರಲ್ಲೂ ಧಾರಾಳ ಸ್ವಲಾತ್ ಮತ್ತು ಸಲಾಂ ಹೇಳಿರಿ....❤❤
*ಮೊಳಗಲಿ ಎಲ್ಲರ ಬಾಯಿಯಲ್ಲೂ ಸ್ವಲಾತ್*❤❤❤❤
🌺صلّوا على الحبيب (ﷺ.
*اللهم صل علي سيدنا محمد عبدك ورسولك النبي الامي وعلي اله وصحبه وسلم* ✨
✍ *ಅಬೂ ಆಶಿಕ್*
*ಸ್ವಲಾತಿನ ಮಹತ್ವ*
☘🌴☘🌴☘🌴☘☘
❤❤❤❤❤❤❤❤
*ಸ್ವಲಾತ್ ತ್ತಾಜ್ ಮತ್ತು ಅದರ ಅರ್ಥ*
💚💚💚💚💚💚💚💚
اَلَّلهُمَّ صَلِّ عَلَى سَيِّدِنَا مُحَمَّدٍ صَِاحِبِ التَّاجِ وَاْلمِعْرَاجِ وَاْلبُرَاقِ وَاْلعَلَمَ دَافِعِ اْلبَلَاءِ وَاْلوَبَاءِ وَالْقَحْطِ وَاْلمَرَضِ وَاْلاَلَمَ اِسْمُهُ مَكْتُوبٌ مَرْفُوعٌ مَشْفُوعٌ مَنْقُوشٌ فِي الَّلوْحِ وَاْلقَلَمِ ، سَيِّدِ اْلعَرَبِ وَاْلعَجَمِ ، جِسْمُهُ مُقَدَّسٌ مُعَطَّرٌ مُطَهَّرمنورٌ فِي اْلبَيْتِ وَاْلحَرَمِ ، شَمْسِ الضُّحَى بَدْرِ الدُّجَى صَدْرِ اْلعُلَى نُورِ اْلهُدَى كَهْفِ اْلوَرَى مِصْبَاحِ الظُّلَمِ، جَمِيلِ الشِّيَمِ شَفِيعِ اْلاُمَمِ صَاحِبِ اُْلجُودِ وَالْكَرَِمِ ، اَللهُ عَاصِمُهُ ، وَجِبْرِيلُ خَادِمُهُ، وَالْبُرَاقُ مَرْكَبُهُ ، وَاْلمِعْرَاجُ سَفَرُهُ ، وَسِدْرَتُ اْلمُنْتَهَى مَقَامُهُ ،وَقَابَ قَوْسَيْنِ مَطْلُوبُهُ ، وَاْلمَطْلُوبُ مَقْصُودُهُ ،وَاْلمَقْصُودُ مَوْجُودُهُ ، سَيِّدِ اْلمُرْسَلِينَ ، خَاتِمِ النَّبِيِّينَ شَفِيعِ اْلمُذْنِبِينَ، أَنِيسِ اْلغَرِيبِينَ، رَحْمَةٍ لِلْعَالَمِينَ رَاحَةِ اْلعَاشِقِينَ، مُرَادِ اْلمُشْتَاقِينَ ، شَمْسِ اْلعَارِفِينَ سِرَاجِ السَّالِكِينَ ، مِصْبَاحِ اْلمُقَرَّبِينَ مُحِبِّ اْلفُقَرَاءِ وَاْلغُرَبَاءِ وَالْمَسَاكِينِ ، سَيِّدِ الثَّقَلَيْنِ نَبِيِّ اْلحَرَمَيْنِ ، اِمَامِ اْلقِبْلَتَيْنِ وَسِيلَتِنَا فِي الدَّارَيْنِ ، صَاحِبِ قَابَ قَوْسَيْنِِ ، مَحْبُوبِ رَبِّ اْلمَشْرِقَيْنِ وَاْلمَغْرِبَيْنِ ، جَدِّ اْلحَسَنِ وَاْلحُسَيْنِ ، مَوْلَانَا وَمَوْلَى الثَّقَلَيْنِ ، أَبِي اْلقَاسِمِ سَيِّدِنَا مُحَمَّدِنِ بْنِ عَبْدِ اللهِ نُورٍ مِنْ نُورِ اللهِ ، يَا أَيُّهَا اْلمُشْتَاقُونَ بِنُورِ جَمَالِهِ ، صَلّوُا عَلَيْهِ وَآلِهِ وَأَصْحَابِهِ وَسَلِّمُوا تَسْلِيمًا.
🌺🌺🌼🌼🌸🌸☘☘
ಅಲ್ಲಾಹನೇ !ನಮ್ಮ ನೇತಾರರೂ ನಾಯಕರೂ ಅದ ಪ್ರವಾದಿ ಸಲ್ಲಲ್ಲಾಹು ಅಲೈಹಿವ ಸಲ್ಲಮರ ಮೇಲೆ ಅನುಗ್ರಹವನ್ನು ದಾರೆಯೆರೆ . ಅವರು ಅಕಾಶರೋಹನ . ಕಿರೀಟ. ಬುರಾಕ್(ವಾಹನ) ಮತ್ತು ಪತಾಕೆ ಲಭಿಸಿದ ಪ್ರವಾದಿ. ವೇದನೆಯನ್ನೂ ಪರೀಕ್ಷೆಯನ್ನೂ . ದಾರಿದ್ಯತೆಯನ್ನೂ ಸಹಿಸಿಕೊಂಡು ಪ್ರವಾದಿ. ಮಹೋನ್ನತಿಗೇರಿದ ಅವರ ದಿವ್ಯ ನಾಮ ತಾಹ್ ನಲ್ಲೂ ಕಲಮ್ ನಲ್ಲೂ ಬರೆದು ದಾಖಲಿಸಲ್ಪಟ್ಟಿದೆ . ಪವಿತ್ರವೂ. ಪಾವನವೂ. ಪರಿಮಳಬರಿತವು ಆದ ಅವರ ದೇಹ ಕಅಬಾಲಯದಲ್ಲೂ ಹರಮ್ ಷರೀಫ್ ನಲ್ಲೂ ಪ್ರಕಾಶ ಪೂರಿತವಾಗಿಗೆ.❇
ಅವರು ಪ್ರಬಾತದ ಸೂರ್ಯ. ಕತ್ತಲೆಯ ಪೂರ್ಣ ಚಂದ್ರ. ಸನ್ಮಾರ್ಗದತೇಜಸ್ಸು . ಔನ್ನತ್ಯದ ಮುಂದಾಳು .ಸೃಷ್ಟಿ ಪ್ರಪಂಚದ ಪ್ರಶೋಭೆ . ಇರುಳಿನ ಬೆಳಕು. ಅವರು ಉತ್ಕೃಷ್ಟ ಸ್ವಬಾವಿಯೂ. ಮನುಷ್ಯ ವರ್ಗದ ಶಿಫಾರಸ್ಸು ಗಾರರೂ
ನೆರವಿನ ಮತ್ತು ಔದಾರ್ಯತೆಯ ಒಡೆಯರೂ ಆಗಿರುವರು.❇
ಅಲ್ಲಾಹು ಅವರ ಸಂರಕ್ಷಕ: ಜಿಬ್ ರೀಲ್ ಅವರ ಸೇವಕ: ಬುರಾಕ್ ಅವರ ವಾಹನ. ಮಿಹರಾಜ್ ಅವರ ಪ್ರಯಾಣ. ಸಿದ್ ರತುಲ್ ಮುನ್ತಹಾ ಅವರ ಆಸ್ಥಾನ. ಕಾಬ ಕೌಸೈನಿ ಅವರ ಗುರಿ.ಆ ಗುರಿಯೇ ಅವರ ಉದ್ದೇಶ, ಆ ಉದ್ದೇಶವನ್ನೇ ಅವರು ಗಳಿಸಿರುವುದು. ಅವರು ಮುರುಸಲ್ ಗಳ (ಪ್ರಮುಖ ಪ್ರವಾದಿಗಳು) ನೇತಾರ. ಪ್ರವಾದಿಗಳಲ್ಲಿ ಅಂತಿಮರು. ದೋಷಿಗಳಿಗೆ ಶಿಫಾರಸ್ಸುಗಾರರು . ನಿರ್ಗತಿಗರ ಪರಿಚಾರಕರು.(ಗೆಳೆಯ).ಸಕಲ ಲೋಕದ ಸರ್ವಾನುಗ್ರಹಿ. ಪ್ರೇಮಿಸುವವರ ಆಶ್ವಾಸ. ಆಶ್ಸಿಸುವವರ ಲಕ್ಷ್ಯ. ಜ್ಞಾನಿಗಳ ಸೂರ್ಯ. ಸತ್ಕರ್ಮ ನಿರತರ ಜ್ಯೋತಿ. ಅಲ್ಲಾಹನ ಸಾಮಿಪ್ಯವನ್ನು ಪಡೆದವರ ಪ್ರಶೋಭನ. ಅವರು ಫಕೀರನ್ನೂ, ದರಿದ್ರರನ್ನೂ, ಬಡವರನ್ನೂ ಪ್ರೀತಿಸುವವರಾಗಿದ್ದಾರೆ, ಜಿನ್ನ್ ಮತ್ತು ಮನುಷ್ಯ (ಎರಡು)ವರ್ಗದವರ ನೇತಾರರೂ, ಎರಡು ಹರಮ್ ಗಳ ಪ್ರವಾದಿಯೂ, ಎರಡು ಖಿಬ್ಲಾಗಳ ಮುಂದಾಳು (ಇಮಾಮರೂ) ಆಗಿರುವರು, ಅವರು ಇಹಪರಗಳೆರಡರಲ್ಲಿ ನಮ್ಮ ಶಿಫಾರಸ್ಸು ಗಾರರೂ ,ಕಾಬಾಕೌಸೈನಿಯ ಒಡೆರರೂ ,ಮಶ್ರಿಕ್ ಮತ್ತು ಮಗ್ರಿಬ್ ಗಳ ಯಜಮಾನರೂ ಪ್ರಿಯಾಂಕರರೂ ಆಗಿರುತ್ತಾರೆ.❇
ಅವರು ಹಸನ್ ಮತ್ತು ಹುಸೈನ್ ರವರ ತಾತ. ಜಿನ್ನ್ ಮತ್ತು ಮನುಷ್ಯರುಗಳ ನಾಯಕ, ಖಾಸಿಮರ ತಂದೆ. ಅಬ್ದುಲ್ಲಾ ರವರ ಸುಪುತ್ರ ಮಹಮ್ಮದ್. ಅಲ್ಲಾಹನ ಪ್ರಕಾಶದಲ್ಲಿ ಅಡಗಿದ ಒಂದು ಪ್ರಕಾಶ .ಆ ಮನೋಹರ ಪ್ರಬೆಯಲ್ಲಿ ಆಶಿಸುವವರೇ ! ನೀವು ಆ ಮಹೊನ್ನತರಲ್ಲೂ .ಅವರ ಕುಟುಂಬ ಮತ್ತು ಅನುಚರರಲ್ಲೂ ಧಾರಾಳ ಸ್ವಲಾತ್ ಮತ್ತು ಸಲಾಂ ಹೇಳಿರಿ....❤❤
*ಮೊಳಗಲಿ ಎಲ್ಲರ ಬಾಯಿಯಲ್ಲೂ ಸ್ವಲಾತ್*❤❤❤❤
🌺صلّوا على الحبيب (ﷺ.
*اللهم صل علي سيدنا محمد عبدك ورسولك النبي الامي وعلي اله وصحبه وسلم* ✨
✍ *ಅಬೂ ಆಶಿಕ್*
Friday, October 27, 2017
*ಸಮುದಾಯ ಪ್ರೇಮವೆಂಬ ನಾಟಕ ಕಂಪೆನಿಯಿಂದ ಚರಿತ್ರೆಯ ದುರ್ವ್ಯಾಖ್ಯಾನ*
ಆಯಿಷಾ ಬೀವಿ (ರ) ಜಮಲ್ ಯುದ್ಧದಲ್ಲಿ ಭಾಗವಹಿಸಿದ್ದಾರೆ. ಅದರಿಂದ್ದ ನೀವು ಕೂಡಾ ಬೀದಿಗಿಳಿಯಬೇಕು, ವೇದಿಕೆಗೆ ಹತ್ತಬೇಕು, ಚುನಾವಣೆಗೆ ನಿಲ್ಲಬೇಕು ಎಂದೆಲ್ಲಾ ಹೇಳಿ, ಸಮುದಾಯ ಪ್ರೇಮವೆಂಬ ನಾಟಕ ಕಂಪೆನಿಯರು, ಮುಸ್ಲಿಂ ರಾಜಕೀಯ ಪಾರ್ಟಿಯವರು ಮತ್ತು ನೂತನವಾದಿಗಳು ಮುಸ್ಲಿಂಗಳ ಸಬಲೀಕರಣ ಎಂದು ಪ್ರಚಾರ ಮಾಡಿ ಮಹಿಳೆಯರು ಸಾರ್ವಜನಿಕ ರಂಗಕ್ಕೆ ಇಳಿಯಲು ಪ್ರೇರೇಪಿಸುವ ಇವರು ವಾಸ್ತವದಲ್ಲಿ ಆಯಿಷ (ರ) ರವರ ಚರಿತ್ರೆಯನ್ನು ದುರ್ವ್ಯಾಖ್ಯಾನ ಮಾಡಿರುವವರಾಗಿದ್ದಾರೆ.
ಆಯಿಷಾ (ರ) ಜಮಲ್ ಒಮ್ಮೆಯೂ ಯುದ್ದಕ್ಕಾಗಿ ಹೋಗಲಿಲ್ಲ.
ಉಸ್ಮಾನ್ (ರ) ರವರ ಹಂತಕರನ್ನು ಬಂಧಿಸಲಿಕ್ಕಾಗಿ ಅಲಿ(ರ)ರವರೊಂದಿಗೆ ವಿನಂತಿ ಮಾಡಲಿಕ್ಕೋಸ್ಕರ ಆಯಿಷಾ ಬೀವಿ (ರ)ಯು ಒಂಟೆಯ ಮೇಲೇರಿದಾಗ ಕೆಲವು ವಂಚಕರು ಮಹದಿಯವರನ್ನು ಯುದ್ಧ ಸ್ಥಳಕ್ಕೆ ಕೊಂಡೊಗಿರುದಾಗಿದೆ.
ಈ ಚರಿತ್ರೆ ವಿಶಾಲವಾಗಿದೆ.
ಈ ಒಂದು ತಪ್ಪು ಧೋರಣೆಯಲ್ಲಿ ಬಂಧಿಯಾಗಿ, ನೂತನವಾದಿಗಳ ದುರ್ವಾಖ್ಯಾನವನ್ನು ಸತ್ಯವೆಂದು ನಂಬಿಕೊಂಡು ನಮ್ಮ ತಂಗಿಯಂದಿರನ್ನು, ತಾಯಂದಿರನ್ನು, ಪತ್ನಿಯರನ್ನು, ಹಾಗೂ ಮಗಳನ್ನು ಬೀದಿ ನಾಟಕಗಳಲ್ಲಿ ಭಾಗವಹಿಸಲು ಕಳುಹಿಸದಿರಿ.
ಇಸ್ಲಾಮಿಕ್ ಚರಿತ್ರೆ ಓದಿ/ಕೇಳಿ ಕಲಿತರೆ ವ್ಯಕ್ತವಾಗಿ ತಿಳಿಯಬಹುದೆಂದು ನೆನಪಿಸುತ್ತೇನೆ.
ಇಸ್ಲಾಮಿಕ್ ಚರಿತ್ರೆಗಳನ್ನು ಕಲಿಯಲು, ಸಮುದಾಯಕ್ಕಾಗಿ ಒಳ್ಳೆಯ ಕಾರ್ಯಗಳನ್ನು ಮಾಡಲು, ಜೀವನದಲ್ಲಿ ಅಳವಡಿಸಲು ಅಲ್ಲಾಹು ನಮಗೆ ತೌಫೀಕ್ ನೀಡಲಿ. ಆಮೀನ್
✍ GB
🖌🖌🖌🖌🖌🖌🖌🖌🖌
ಆಯಿಷಾ ಬೀವಿ (ರ) ಜಮಲ್ ಯುದ್ಧದಲ್ಲಿ ಭಾಗವಹಿಸಿದ್ದಾರೆ. ಅದರಿಂದ್ದ ನೀವು ಕೂಡಾ ಬೀದಿಗಿಳಿಯಬೇಕು, ವೇದಿಕೆಗೆ ಹತ್ತಬೇಕು, ಚುನಾವಣೆಗೆ ನಿಲ್ಲಬೇಕು ಎಂದೆಲ್ಲಾ ಹೇಳಿ, ಸಮುದಾಯ ಪ್ರೇಮವೆಂಬ ನಾಟಕ ಕಂಪೆನಿಯರು, ಮುಸ್ಲಿಂ ರಾಜಕೀಯ ಪಾರ್ಟಿಯವರು ಮತ್ತು ನೂತನವಾದಿಗಳು ಮುಸ್ಲಿಂಗಳ ಸಬಲೀಕರಣ ಎಂದು ಪ್ರಚಾರ ಮಾಡಿ ಮಹಿಳೆಯರು ಸಾರ್ವಜನಿಕ ರಂಗಕ್ಕೆ ಇಳಿಯಲು ಪ್ರೇರೇಪಿಸುವ ಇವರು ವಾಸ್ತವದಲ್ಲಿ ಆಯಿಷ (ರ) ರವರ ಚರಿತ್ರೆಯನ್ನು ದುರ್ವ್ಯಾಖ್ಯಾನ ಮಾಡಿರುವವರಾಗಿದ್ದಾರೆ.
ಆಯಿಷಾ (ರ) ಜಮಲ್ ಒಮ್ಮೆಯೂ ಯುದ್ದಕ್ಕಾಗಿ ಹೋಗಲಿಲ್ಲ.
ಉಸ್ಮಾನ್ (ರ) ರವರ ಹಂತಕರನ್ನು ಬಂಧಿಸಲಿಕ್ಕಾಗಿ ಅಲಿ(ರ)ರವರೊಂದಿಗೆ ವಿನಂತಿ ಮಾಡಲಿಕ್ಕೋಸ್ಕರ ಆಯಿಷಾ ಬೀವಿ (ರ)ಯು ಒಂಟೆಯ ಮೇಲೇರಿದಾಗ ಕೆಲವು ವಂಚಕರು ಮಹದಿಯವರನ್ನು ಯುದ್ಧ ಸ್ಥಳಕ್ಕೆ ಕೊಂಡೊಗಿರುದಾಗಿದೆ.
ಈ ಚರಿತ್ರೆ ವಿಶಾಲವಾಗಿದೆ.
ಈ ಒಂದು ತಪ್ಪು ಧೋರಣೆಯಲ್ಲಿ ಬಂಧಿಯಾಗಿ, ನೂತನವಾದಿಗಳ ದುರ್ವಾಖ್ಯಾನವನ್ನು ಸತ್ಯವೆಂದು ನಂಬಿಕೊಂಡು ನಮ್ಮ ತಂಗಿಯಂದಿರನ್ನು, ತಾಯಂದಿರನ್ನು, ಪತ್ನಿಯರನ್ನು, ಹಾಗೂ ಮಗಳನ್ನು ಬೀದಿ ನಾಟಕಗಳಲ್ಲಿ ಭಾಗವಹಿಸಲು ಕಳುಹಿಸದಿರಿ.
ಇಸ್ಲಾಮಿಕ್ ಚರಿತ್ರೆ ಓದಿ/ಕೇಳಿ ಕಲಿತರೆ ವ್ಯಕ್ತವಾಗಿ ತಿಳಿಯಬಹುದೆಂದು ನೆನಪಿಸುತ್ತೇನೆ.
ಇಸ್ಲಾಮಿಕ್ ಚರಿತ್ರೆಗಳನ್ನು ಕಲಿಯಲು, ಸಮುದಾಯಕ್ಕಾಗಿ ಒಳ್ಳೆಯ ಕಾರ್ಯಗಳನ್ನು ಮಾಡಲು, ಜೀವನದಲ್ಲಿ ಅಳವಡಿಸಲು ಅಲ್ಲಾಹು ನಮಗೆ ತೌಫೀಕ್ ನೀಡಲಿ. ಆಮೀನ್
✍ GB
🖌🖌🖌🖌🖌🖌🖌🖌🖌
*ಮೃತರ ಮನೆಯಲ್ಲಿ ತಹ್ಲೀಲ್ ಕಾರ್ಯಕ್ರಮ: ಮನೆಯವರಿಗೆ ಹೊರೆಯೇ?*
ಮರಣ ಹೊಂದಿದವರ ಹೆಸರಲ್ಲಿ ತಹ್ಲೀಲ್ ಸಮರ್ಪಣಾ ಕಾರ್ಯವನ್ನು ನಡೆಸುವ ಒಂದು ಸಂಘಟನೆ ಇದ್ದರೆ, ಅದು SSF ಮಾತ್ರ ಎಂಬುದು ಎಲ್ಲರೂ ಅಂಗೀಕರಿಸುವ ಸತ್ಯವಾಗಿದೆ. SSF ಯಾಕೆ ಇಂತಹ ಒಂದು ಕಾರ್ಯವನ್ನು ಆಯೋಜಿಸುತ್ತದೆ ಎಂದರೆ, ಮೃತ ವ್ಯಕ್ತಿಯ ಹೆಸರಲ್ಲಿ 70 ಸಾವಿರ ತಹ್ಲೀಲ್ ಹೇಳಿ ಹದಿಯಾ ಮಾಡಿದರೆ, ಮರಣ ಹೊಂದಿದ ವ್ಯಕ್ತಿ ಸ್ವರ್ಗ ಪ್ರವೇಶಿಸುವರು ಎಂಬುದು ಚರಿತ್ರೆಯಿಂದ ಸಾಬೀತಾಗಿದೆ.
ಈ ಹದೀಸ್ ಅನುಸಾರ, ಮೃತ ವ್ಯಕ್ತಿಯ ಪಾರತ್ರಿಕ ಮೋಕ್ಷಕ್ಕಾಗಿ ತಹ್ಲೀಲ್ ಹೇಳುವ ಪರಿಪಾಠವನ್ನು SSF ಮಾಡುತ್ತಾ ಬರುತ್ತಿದೆ. ಮೃತರು ಸುನ್ನಿಯಾಗಿದ್ದರೆ ಸಾಕು. ಅದು ಪರ ವಾದಿಗಳು-ವಿರೋಧಿಗಳು ಎಂಬ ವ್ಯತ್ಯಾಸವೇನೂ SSF ಗೆ ಇಲ್ಲ.
SSF, ಮೃತ ವ್ಯಕ್ತಿಗಳ ಮೇಲೆ ತಹ್ಲೀಲ್ ಕಾರ್ಯಕ್ರಮವನ್ನು ವಿವಿಧ ರೀತಿಯಲ್ಲಿ ನಡೆಸುತ್ತದೆ. ಮೃತರ ಮನೆಯಲ್ಲಿ, ಕಚೇರಿಯಲ್ಲಿ, ಕ್ಲಾಸ್-ವಾಲ್ ನಡೆಯುವ ವೇದಿಕೆಯಲ್ಲಿ ಇತ್ಯಾದಿ. ಇನ್ನು ಮನೆಯಲ್ಲಿ ನಡೆಸುವುದಾದರೆ, ಆ ಬಗ್ಗೆ ಮೊದಲೇ ಮನೆಯವರಿಂದ ಅನುಮತಿಯನ್ನು ಪಡೆದು, ಅವರೇ ಸೂಚಿಸುವ ದಿನದಂದು, ಅವರಿಗೆ (ಕುಡಿಯುವ-ತಿನ್ನುವ ವ್ಯವಸ್ಥೆ ಮಾಡುವ) ಯಾವುದೇ ರೀತಿಯ ಹೊರೆಯಾಗದ ರೀತಿಯಲ್ಲಿ ನಡೆಸುತ್ತಾ ಬರುತ್ತಿದ್ದೆ. ಮೃತರ ಹೆಸರಲ್ಲಿ ಸ್ವದಖಾ ವಾಗಿ ಅನ್ನದಾನದ ವ್ಯವಸ್ಥೆ ಮಾಡುವ ಮನೆಯವರೂ ಇದ್ದಾರೆ.
*ತಹ್ಲೀಲ್ ಮನೆಯವರಿಗೆ ಹೊರೆಯೇ?*
ಮೃತರ ಮನೆಯವರು, ತಮ್ಮವರನ್ನು ಕಳೆದುಕೊಂಡ ದುಃಖದಲ್ಲಿರುವಾಗ ಅವರ ಮನೆಗೆ ಐವತ್ತು-ನೂರರಷ್ಟು ಮಂದಿ ಹೋಗಿ ತಹ್ಲೀಲ್ ಹೇಳುವುದು, ಅವರನ್ನು ಇನ್ನಷ್ಟು ದುಃಖಿಸುವಂತೆ ಮಾಡುತ್ತದೆ ಎಂದು ಟೀಕಾಕಾರರು ಆರೋಪಿಸಿದ್ದಾರೆ.
*ಇದು ಶುದ್ಧ ಸುಳ್ಳು. ಇಂತಹ ಒಂದು ಆರೋಪವನ್ನು ಯಾವ ಮನೆಯವರೂ ಮಾಡಲು ಸಾದ್ಯವಿಲ್ಲ. ಯಾಕೆಂದರೆ, ಪ್ರತಿಯೊಂದು ಮನೆಯವರೂ, ಮರಣ ಹೊಂದಿದ ತಮ್ಮವರ ಪಾರತ್ರಿಕ ಮೋಕ್ಷವನ್ನೇ ಬಯಸುವವರಾಗಿರುತ್ತಾರೆ. ಅವರ ದುಃಖವನ್ನು ಇಲ್ಲದಾಗಿಸುವ, ಮತ್ತು ದುಃಖದಲ್ಲೂ ಸಮಾಧಾನಿಸುವ ಒಂದು ಪ್ರಮುಖ ಕಾರ್ಯವಾಗಿದೆ ಮೃತರ ಪಾರತ್ರಿಕ ಮೋಕ್ಷಕ್ಕಾಗಿ ದುಆ ಮಾಡುವಿಕೆ ಮತ್ತು ತಹ್ಲೀಲ್ ಹೇಳುವಿಕೆ.*
SSF ನ ತಹ್ಲೀಲ್ ಸಮರ್ಪಣಾ ಕಾರ್ಯಕ್ರಮದಿಂದ ಪ್ರಭಾವಿತರಾದ ಅದೆಷ್ಟೋ ಸಂಘಟನಾ ವಿರೋಧಿಗಳೂ, ನಂತರ SSF ನೊಂದಿಗೆ ಆತ್ಮೀಯವಾದ ಬಹಳಷ್ಟು ಉದಾಹರಣೆಗಳು ನಮ್ಮ ಮುಂದೆ ಇದೆ. ಸಂಘಟನಾ ವಿರೋಧವನ್ನು ಪರಿಗಣಿಸದೆ, ತಮ್ಮವರ ಮೇಲೆ ತಹ್ಲೀಲ್ ಹೇಳಲು ಬರುವಂತೆ ಪ್ರೀತಿ ಪೂರ್ವಕ ಆಹ್ವಾನಿಸುವವರೂ ಬಹಳಷ್ಟು ಮಂದಿ ಇದ್ದಾರೆ. ಇದುವರೆಗೆ ಯಾರೂ, ತಮ್ಮವರ ಮೇಲೆ ತಹ್ಲೀಲ್ ಹೇಳಲು ಬರುವುದನ್ನು ಹೊರೆಯಾಗಿ ಕಂಡ ಉದಾಹರಣೆಗಳೇ ಇಲ್ಲ.
*ಮೃತರ ಮನೆಯವರಿಗೆ ಸಾಂತ್ವನ ಅಂದರೆ ಲಕ್ಷ ಲಕ್ಷ ಪರಿಹಾರ ಸಿಗುವುದಲ್ಲ. ಬದಲಾಗಿ, ಮೃತ ವ್ಯಕ್ತಿಯ ಪಾರತ್ರಿಕ ಮೋಕ್ಷಕ್ಕಾಗಿ ದುಆ ಮಾಡುವುದು ಮತ್ತು ತಹ್ಲೀಲ್ ಹೇಳುವುದಾಗಿದೆ.* ಅದನ್ನು ಪ್ರೋತ್ಸಾಹಿಸಬೇಕಾದ ಸನ್ನಿವೇಶದಲ್ಲಿ, ನಿರುತ್ಸಾಹ ಪಡಿಸುವಂತಹ ಮೆಸೇಜ್ ಬಿಡುವವರ ಉದ್ದೇಶ, ತಹ್ಲೀಲ್ ಕಾರ್ಯಕ್ರಮವನ್ನು ತಡೆಯುವುದಲ್ಲದೆ ಇನ್ನೇನೂ ಅಲ್ಲ.
ಇಸ್ಲಾಮಿನಲ್ಲಿ ಪ್ರೋತ್ಸಾಹಕವಾದ, ಪೂರ್ವಿಕ ಉಲಮಾಗಳು ಮುನ್ನಡೆಸುತ್ತಾ ಬಂದಂತಹ ರಾತೀಬ್, ಝಿಕ್ರ್, ತಹ್ಲೀಲ್, ಸ್ವಲಾತ್ ಮಜ್ಲಿಸ್ ಗಳನ್ನು ವಿರೋಧಿಸುವ ನೂತನವಾದಿಗಳು ಮತ್ತು ಅವರಿಗೆ ಸಹಕಾರಿ ಯಾಗುವ, ಸುನ್ನೀ ವೇಷಧಾರಿಗಳಾದ ಇಂತಹ ತಹ್ಲೀಲ್ ವಿರೋಧಿಗಳನ್ನು ನೈಜ ಸುನ್ನಿಗಳು ಸೂಕ್ಷ್ಮಿಸಬೇಕಾದದ್ದು ಕಾಲದ ಅವಶ್ಯಕತೆಯಾಗಿದೆ. ಇಲ್ಲದಿದ್ದರೆ, ಮುಂದೊಂದು ದಿನ ಇಂತಹವರಿಂದಲೇ ಸುನ್ನೀ ಆಶಯಾದರ್ಶಗಳಿಗೆ ತೊಡಕುಂಟಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಇಂತಹವರ ಶರ್ರ್ ನಿಂದ, ಮುಸ್ಲಿಂ ಸಮೂಹವನ್ನು ಅಲ್ಲಾಹು ರಕ್ಷಿಸಲಿ, ಆಮೀನ್.
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
ಮರಣ ಹೊಂದಿದವರ ಹೆಸರಲ್ಲಿ ತಹ್ಲೀಲ್ ಸಮರ್ಪಣಾ ಕಾರ್ಯವನ್ನು ನಡೆಸುವ ಒಂದು ಸಂಘಟನೆ ಇದ್ದರೆ, ಅದು SSF ಮಾತ್ರ ಎಂಬುದು ಎಲ್ಲರೂ ಅಂಗೀಕರಿಸುವ ಸತ್ಯವಾಗಿದೆ. SSF ಯಾಕೆ ಇಂತಹ ಒಂದು ಕಾರ್ಯವನ್ನು ಆಯೋಜಿಸುತ್ತದೆ ಎಂದರೆ, ಮೃತ ವ್ಯಕ್ತಿಯ ಹೆಸರಲ್ಲಿ 70 ಸಾವಿರ ತಹ್ಲೀಲ್ ಹೇಳಿ ಹದಿಯಾ ಮಾಡಿದರೆ, ಮರಣ ಹೊಂದಿದ ವ್ಯಕ್ತಿ ಸ್ವರ್ಗ ಪ್ರವೇಶಿಸುವರು ಎಂಬುದು ಚರಿತ್ರೆಯಿಂದ ಸಾಬೀತಾಗಿದೆ.
ಈ ಹದೀಸ್ ಅನುಸಾರ, ಮೃತ ವ್ಯಕ್ತಿಯ ಪಾರತ್ರಿಕ ಮೋಕ್ಷಕ್ಕಾಗಿ ತಹ್ಲೀಲ್ ಹೇಳುವ ಪರಿಪಾಠವನ್ನು SSF ಮಾಡುತ್ತಾ ಬರುತ್ತಿದೆ. ಮೃತರು ಸುನ್ನಿಯಾಗಿದ್ದರೆ ಸಾಕು. ಅದು ಪರ ವಾದಿಗಳು-ವಿರೋಧಿಗಳು ಎಂಬ ವ್ಯತ್ಯಾಸವೇನೂ SSF ಗೆ ಇಲ್ಲ.
SSF, ಮೃತ ವ್ಯಕ್ತಿಗಳ ಮೇಲೆ ತಹ್ಲೀಲ್ ಕಾರ್ಯಕ್ರಮವನ್ನು ವಿವಿಧ ರೀತಿಯಲ್ಲಿ ನಡೆಸುತ್ತದೆ. ಮೃತರ ಮನೆಯಲ್ಲಿ, ಕಚೇರಿಯಲ್ಲಿ, ಕ್ಲಾಸ್-ವಾಲ್ ನಡೆಯುವ ವೇದಿಕೆಯಲ್ಲಿ ಇತ್ಯಾದಿ. ಇನ್ನು ಮನೆಯಲ್ಲಿ ನಡೆಸುವುದಾದರೆ, ಆ ಬಗ್ಗೆ ಮೊದಲೇ ಮನೆಯವರಿಂದ ಅನುಮತಿಯನ್ನು ಪಡೆದು, ಅವರೇ ಸೂಚಿಸುವ ದಿನದಂದು, ಅವರಿಗೆ (ಕುಡಿಯುವ-ತಿನ್ನುವ ವ್ಯವಸ್ಥೆ ಮಾಡುವ) ಯಾವುದೇ ರೀತಿಯ ಹೊರೆಯಾಗದ ರೀತಿಯಲ್ಲಿ ನಡೆಸುತ್ತಾ ಬರುತ್ತಿದ್ದೆ. ಮೃತರ ಹೆಸರಲ್ಲಿ ಸ್ವದಖಾ ವಾಗಿ ಅನ್ನದಾನದ ವ್ಯವಸ್ಥೆ ಮಾಡುವ ಮನೆಯವರೂ ಇದ್ದಾರೆ.
*ತಹ್ಲೀಲ್ ಮನೆಯವರಿಗೆ ಹೊರೆಯೇ?*
ಮೃತರ ಮನೆಯವರು, ತಮ್ಮವರನ್ನು ಕಳೆದುಕೊಂಡ ದುಃಖದಲ್ಲಿರುವಾಗ ಅವರ ಮನೆಗೆ ಐವತ್ತು-ನೂರರಷ್ಟು ಮಂದಿ ಹೋಗಿ ತಹ್ಲೀಲ್ ಹೇಳುವುದು, ಅವರನ್ನು ಇನ್ನಷ್ಟು ದುಃಖಿಸುವಂತೆ ಮಾಡುತ್ತದೆ ಎಂದು ಟೀಕಾಕಾರರು ಆರೋಪಿಸಿದ್ದಾರೆ.
*ಇದು ಶುದ್ಧ ಸುಳ್ಳು. ಇಂತಹ ಒಂದು ಆರೋಪವನ್ನು ಯಾವ ಮನೆಯವರೂ ಮಾಡಲು ಸಾದ್ಯವಿಲ್ಲ. ಯಾಕೆಂದರೆ, ಪ್ರತಿಯೊಂದು ಮನೆಯವರೂ, ಮರಣ ಹೊಂದಿದ ತಮ್ಮವರ ಪಾರತ್ರಿಕ ಮೋಕ್ಷವನ್ನೇ ಬಯಸುವವರಾಗಿರುತ್ತಾರೆ. ಅವರ ದುಃಖವನ್ನು ಇಲ್ಲದಾಗಿಸುವ, ಮತ್ತು ದುಃಖದಲ್ಲೂ ಸಮಾಧಾನಿಸುವ ಒಂದು ಪ್ರಮುಖ ಕಾರ್ಯವಾಗಿದೆ ಮೃತರ ಪಾರತ್ರಿಕ ಮೋಕ್ಷಕ್ಕಾಗಿ ದುಆ ಮಾಡುವಿಕೆ ಮತ್ತು ತಹ್ಲೀಲ್ ಹೇಳುವಿಕೆ.*
SSF ನ ತಹ್ಲೀಲ್ ಸಮರ್ಪಣಾ ಕಾರ್ಯಕ್ರಮದಿಂದ ಪ್ರಭಾವಿತರಾದ ಅದೆಷ್ಟೋ ಸಂಘಟನಾ ವಿರೋಧಿಗಳೂ, ನಂತರ SSF ನೊಂದಿಗೆ ಆತ್ಮೀಯವಾದ ಬಹಳಷ್ಟು ಉದಾಹರಣೆಗಳು ನಮ್ಮ ಮುಂದೆ ಇದೆ. ಸಂಘಟನಾ ವಿರೋಧವನ್ನು ಪರಿಗಣಿಸದೆ, ತಮ್ಮವರ ಮೇಲೆ ತಹ್ಲೀಲ್ ಹೇಳಲು ಬರುವಂತೆ ಪ್ರೀತಿ ಪೂರ್ವಕ ಆಹ್ವಾನಿಸುವವರೂ ಬಹಳಷ್ಟು ಮಂದಿ ಇದ್ದಾರೆ. ಇದುವರೆಗೆ ಯಾರೂ, ತಮ್ಮವರ ಮೇಲೆ ತಹ್ಲೀಲ್ ಹೇಳಲು ಬರುವುದನ್ನು ಹೊರೆಯಾಗಿ ಕಂಡ ಉದಾಹರಣೆಗಳೇ ಇಲ್ಲ.
*ಮೃತರ ಮನೆಯವರಿಗೆ ಸಾಂತ್ವನ ಅಂದರೆ ಲಕ್ಷ ಲಕ್ಷ ಪರಿಹಾರ ಸಿಗುವುದಲ್ಲ. ಬದಲಾಗಿ, ಮೃತ ವ್ಯಕ್ತಿಯ ಪಾರತ್ರಿಕ ಮೋಕ್ಷಕ್ಕಾಗಿ ದುಆ ಮಾಡುವುದು ಮತ್ತು ತಹ್ಲೀಲ್ ಹೇಳುವುದಾಗಿದೆ.* ಅದನ್ನು ಪ್ರೋತ್ಸಾಹಿಸಬೇಕಾದ ಸನ್ನಿವೇಶದಲ್ಲಿ, ನಿರುತ್ಸಾಹ ಪಡಿಸುವಂತಹ ಮೆಸೇಜ್ ಬಿಡುವವರ ಉದ್ದೇಶ, ತಹ್ಲೀಲ್ ಕಾರ್ಯಕ್ರಮವನ್ನು ತಡೆಯುವುದಲ್ಲದೆ ಇನ್ನೇನೂ ಅಲ್ಲ.
ಇಸ್ಲಾಮಿನಲ್ಲಿ ಪ್ರೋತ್ಸಾಹಕವಾದ, ಪೂರ್ವಿಕ ಉಲಮಾಗಳು ಮುನ್ನಡೆಸುತ್ತಾ ಬಂದಂತಹ ರಾತೀಬ್, ಝಿಕ್ರ್, ತಹ್ಲೀಲ್, ಸ್ವಲಾತ್ ಮಜ್ಲಿಸ್ ಗಳನ್ನು ವಿರೋಧಿಸುವ ನೂತನವಾದಿಗಳು ಮತ್ತು ಅವರಿಗೆ ಸಹಕಾರಿ ಯಾಗುವ, ಸುನ್ನೀ ವೇಷಧಾರಿಗಳಾದ ಇಂತಹ ತಹ್ಲೀಲ್ ವಿರೋಧಿಗಳನ್ನು ನೈಜ ಸುನ್ನಿಗಳು ಸೂಕ್ಷ್ಮಿಸಬೇಕಾದದ್ದು ಕಾಲದ ಅವಶ್ಯಕತೆಯಾಗಿದೆ. ಇಲ್ಲದಿದ್ದರೆ, ಮುಂದೊಂದು ದಿನ ಇಂತಹವರಿಂದಲೇ ಸುನ್ನೀ ಆಶಯಾದರ್ಶಗಳಿಗೆ ತೊಡಕುಂಟಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಇಂತಹವರ ಶರ್ರ್ ನಿಂದ, ಮುಸ್ಲಿಂ ಸಮೂಹವನ್ನು ಅಲ್ಲಾಹು ರಕ್ಷಿಸಲಿ, ಆಮೀನ್.
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
*ನಾನೆಸಿದಂತೆ ನಿಜವಾಗಿಯೂ ಸಿಟಿ ಬಜಾರ್ ಹಸನಾಜಿ ಮಹಾ ಭಾಗ್ಯವಂತರು ಕಾರಣ ಕೇಳಿ....*
_______________________
ತನ್ನ ಕರುಳುಕುಡಿ ತನ್ನೆದುರು ನಿಶ್ಚಲವಾಗಿ ಮಯ್ಯತ್ತಾಗಿ ಅಂಗಾತ ಮಲಗಿದ್ದಾಳೆ.
ಆ ಕರಳುಕುಡಿಯು ತನ್ನಿಂದ ಶಾಸ್ವತವಾಗಿ ಬೇರ್ಪಟ್ಟು ಅಲ್ಲಾಹನೆಡೆಗೆ ಮುಖ ಮಾಡಿ ಕಫನ್ ವಸ್ತ್ರಗಳಿಂದ ಅಲಂಕೃತಗೊಂಡು ಯಾತ್ರೆಗೆ ಸಜ್ಜಾಗಿ ನಿಂತಿದ್ದಾಳೆ!
ಕುಟುಂಬಿಕರ ದುಖದ ಕಟ್ಟೆಯೊಡದು,ಅವರೆಲ್ಲಾ ದುಖ ತಡೆಯಲಾರದೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ!
ಆದರೆ ಸಿಟಿ ಬಜಾರ್ ಹಸನಾಜಿ ತನ್ನ ದುಖವನ್ನು ಸಾದ್ಯವಾದಷ್ಟು ಅದುಮಿಟ್ಪು ಬಪ್ಪಳಿಗೆ ಇಕ್ಬಾಲ್ ರವರಿಗೆ ಹೇಳುತ್ತಾರೆ.
*"ಇಕ್ಬಾಲ್, ನನ್ನ ಪ್ರಿಯ ಪುತ್ರಿಯ ಮರಣ ವಾರ್ತೆಯನ್ನು 'ಮರ್ಕಝ್' ಗೆ ತಿಳಿಸು"*
ನೋಡಿ ಆ ತಂದೆಯ ಮನೋಸ್ಥೈರ್ಯ!
ತನ್ನ ಮಗುವನ್ನು ಅವಳು ಬದುಕಿರುವಷ್ಟು ಕಾಲ ಉನ್ನತ ವಿದ್ಯಾಬ್ಯಾಸ ನೀಡಿ ಬೆಳಸಿದ ಹಸನಾಜಿ, ತನ್ನ ಕರುಳು ಕುಡಿಯ ಇಹಲೋಕ ಬದುಕು ಅಂತ್ಯವಾಯಿತೆಂದು ಕಂಡಾಗ ಇನ್ನು ಅವಳ ಪರಲೋಕ ಜೀವನ ಅಲ್ಲಾಹನ ವಿಶೇಷ ಉದಾರತೆಯಿಂದ ಸ್ವರ್ಗೋದ್ಯಯನವಾಗಲಿಯೆಂಬ ನಿಟ್ಟಿನಲ್ಲಿ ಮರ್ಕಝ್ ಸಹಿತ ವಿವಿಧ ಸಂಸ್ಥೆಗಳಿಗೆ ಮರಣ ವಾರ್ತೆ ರವಾನಿಸುವ ಮೂಲಕ
ಮಗಳ ಪಾರತ್ರಿಕ ಮೋಕ್ಷದ ಬಗ್ಗೆ ಆ ತಂದೆ ಚಿಂತಿಸುತ್ತಿದ್ದರು!!
ಸಹಜವಾಗಿಯೇ ಆ ತಂದೆ ತನ್ನ ಮಗಳಿಗಾಗಿ ಝಿಕ್ರ್ ತಹ್ಲೀಲ್ ಹೇಳಿ ಅವಳ ಪರಲೋಕ ವಿಜಯಕ್ಕಾಗಿ ಪ್ರಾರ್ಥಿಸುವ ವಿಶ್ವಾಸಿಗಳ ತಲಾಶೆಯಲ್ಲಿದ್ದಾರೆಂದು ಮನಗಂಡ ಪುತ್ತೂರು ಡಿವಿಶನ್ SSF ಅದ್ಯಕ್ಷರಾದ ಶಾಕಿರ್ ಹಾಜಿ ಮತ್ತು ಬಪ್ಪಳಿಗೆ ಇಕ್ಬಾಲ್ ಪರಸ್ಪರ ಸಮಾಲೋಚಿಸಿ, ಪುತ್ತೂರು SSF ಡಿವಿಶನ್ ವತಿಯಿಂದ ಪುತ್ತೂರು SSF ದಅವಾ ವಿಂಗ್ ನ ಸಹಕಾರದೊಂದಿಗೆ ತಹ್ಲೀಲ್ ಮಜ್ಲಿಸ್ ಸಂಘಟಿಸಲು ತೀರ್ಮಾನಿಸಿ,ವಿಷಯ ಸಿಟಿ ಹಸನಾಜಿಗೆ ತಿಳಿಸಿದಾಗ ಅವರು ಅತ್ಯಂತ ಸಂತೋಷದಿಂದ ಒಪ್ಪಿಕೊಂಡರು.
ಆ ಮಗಳ ಭಾಗ್ಯ
ಸುನ್ನೀ ಸಂಘಕುಟುಂಬದ ಕಾರ್ಯಕರ್ತರು ಹರಿದು ಬಂದರು!
ದುಖದ ಮಡುವಿನಲ್ಲಿರುವವರನ್ನು ಸಂತೈಸಿದರೆ, ಇಡೀ ದುನಿಯಾದ ಬೆಲೆ ಕಟ್ಟಿದರೂ,ಸಿಗದಂತಹ ಅಮುಲ್ಯವಾದ ಎರಡು ಸ್ವರ್ಗದ ವಸ್ತ್ರಗಳನ್ನು ಧರಿಸಲಾಗುವುದೆಂಬ ತ್ವಬ್ರಾನಿಯ ಹದೀಸ್ ಕಲಿತ ಸುನ್ನೀ ಕಾರ್ಯಕರ್ತರು ಆ ಕರಳು ಕುಡಿಯ ಪರಲೋಕ ಮೋಕ್ಷಕ್ಕಾಗಿ ಪ್ರಾರ್ಥಿಸುವ ಮೂಲಕ ಹಸನಾಜಿಯನ್ನು ಸಂತೈಸಿದರು.
ಆ ಕರುಳಕುಡಿಯ ಭಾಗ್ಯವೆಂದೇ ಹೇಳಬೇಕು,
ಸಾವಿರಾರು ತಹ್ಲೀಲ್ ಆ ಪ್ರಿಯ ಮಗಳ ಕಬರಿಗೆ ಸಿಕ್ಕಿತು.
ತುಂಬಿತುಳುಕಿದ ವಿಶ್ವಾಸಿಗಳ ಆಮೀನ್ ಗಳು ಮತ್ತು ಕೆಮ್ಮಾಯಿ ಉಸ್ತಾದರ ದುಆ ಕರುಳಕುಡಿಯ ಪರಲೋಕ ಮೋಕ್ಷಕ್ಕೆ ನಿಮಿತ್ತವಾಗಲಿ.
ಮಜ್ಲಿಸ್ ಮುಗಿದ ನಂತರ ಹಸನಾಜಿಯ ಸಮೀಪ ನಾನು ಹೋದಾಗ ನನ್ನನ್ನು ಅವರು ಬಿಗಿದಪ್ಪಿ ಗಟ್ಟಿಯಾಗಿ ಆಲಿಂಗನ ಮಾಡಿ ಕಂಬನಿ ಮಿಡಿದರು.
ಎಲ್ಲಾ ಕಾರ್ಯಕರ್ತರಿಗೂ ಹಸ್ತದಾನ ಮಾಡಿ ಮಗಳಿಗಾಗಿ ದುಆ ಮಾಡಲು ಹೇಳುತ್ತಿದ್ದರು.
ಕೂರ್ನಡ್ಕ ಮಸೀದಿ ಉಪಾಧ್ಯಕ್ಷ ರಾದ KH ಖಾಸಿಂ ರವರು ತನ್ನ ಮನೆಯನ್ನು ಕಾರ್ಯಕರ್ತರಿಗಾಗಿ ತೆರೆದುಕೊಟ್ಟು ಸ್ಥಳಸೌಕರ್ಯ ಒದಗಿಸಿಕೊಟ್ಟರು.
ಕೊನೆಯಲ್ಲಿ ತಬರ್ರುಕಿಗಾಗಿ ಸಮೂಸ ಮತ್ತು ಕುಡಿಯಲಿಕ್ಕೆ ಲಿಂಬೆ ಶರಬತ್ತು ವಿತರಿಸಲಾಯಿತು.
ಮಾಷಾಅಲ್ಲಾಹ್
ಪುತ್ತೂರು ಡಿವಿಷನ್ SSF ,ದಅವಾ ವಿಂಗ್ ಪುತ್ತೂರು ಸಹಿತ ಸುನ್ನೀ ಸಂಘಕುಟುಂಬದ ಕಾರ್ಯಕರ್ತರು ಕೇವಲ ತಹ್ಲೀಲ್ ಮಜ್ಲಿಸ್ ಗೆ ಮಾತ್ರ ಸೀಮಿತವಲ್ಲ, ಸಾಂತ್ವನದ ಪ್ರತಿಯೊಂದು ಮಜಲುಗಳಲ್ಲಿ ಅವರು ಸಕ್ರಿಯರಾಗಿದ್ದಾರೆ.
ನಿಮ್ಮೆಲ್ಲರ ಸೇವೆಗೆ ಸದಾ ಅವರು ತಯ್ಯಾರಾಗಿದ್ದಾರೆ.
ಆಹ್ವಾನವಿತ್ತವರ ಕರೆಗೆ ಅವರು ಓಗೊಡುತ್ತಾರೆ.
ದಯಮಾಡಿ ಪ್ರತಿಯೊಂದು ಉತ್ತಮ ಕಾರ್ಯಕ್ರಮಗಳನ್ನು ಗ್ರೂಫಿಸಂ ಕಣ್ಣಲ್ಲಿ ಕಾಣದೆ ದುಖ ದುಮ್ಮನದಲ್ಲಿರುವವರನ್ನು ನಿಮ್ಮಿಂದಾಗುವ ರೀತಿಯಲ್ಲಿ ಸಂತೈಸಲು ತಯ್ಯಾರಾಗಿರಿ.
ಪ್ರತಿಯೊಂದು ಉತ್ತಮ ಚರ್ಯೆಗಳನ್ನು ಗ್ರೂಫಿಸಂ ಕಣ್ಣಲ್ಲಿ ವಿಮರ್ಶಿಸುವವರ ಫಿತ್ನ ಫಸಾದ್ ಗಳಿಂದ ಈ ಸಮುದಾಯವನ್ನು ಅಲ್ಲಾಹು ರಕ್ಷಿಸಲಿ ಆಮೀನ್.
---ಅಬೂಶಝ
_______________________
ತನ್ನ ಕರುಳುಕುಡಿ ತನ್ನೆದುರು ನಿಶ್ಚಲವಾಗಿ ಮಯ್ಯತ್ತಾಗಿ ಅಂಗಾತ ಮಲಗಿದ್ದಾಳೆ.
ಆ ಕರಳುಕುಡಿಯು ತನ್ನಿಂದ ಶಾಸ್ವತವಾಗಿ ಬೇರ್ಪಟ್ಟು ಅಲ್ಲಾಹನೆಡೆಗೆ ಮುಖ ಮಾಡಿ ಕಫನ್ ವಸ್ತ್ರಗಳಿಂದ ಅಲಂಕೃತಗೊಂಡು ಯಾತ್ರೆಗೆ ಸಜ್ಜಾಗಿ ನಿಂತಿದ್ದಾಳೆ!
ಕುಟುಂಬಿಕರ ದುಖದ ಕಟ್ಟೆಯೊಡದು,ಅವರೆಲ್ಲಾ ದುಖ ತಡೆಯಲಾರದೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ!
ಆದರೆ ಸಿಟಿ ಬಜಾರ್ ಹಸನಾಜಿ ತನ್ನ ದುಖವನ್ನು ಸಾದ್ಯವಾದಷ್ಟು ಅದುಮಿಟ್ಪು ಬಪ್ಪಳಿಗೆ ಇಕ್ಬಾಲ್ ರವರಿಗೆ ಹೇಳುತ್ತಾರೆ.
*"ಇಕ್ಬಾಲ್, ನನ್ನ ಪ್ರಿಯ ಪುತ್ರಿಯ ಮರಣ ವಾರ್ತೆಯನ್ನು 'ಮರ್ಕಝ್' ಗೆ ತಿಳಿಸು"*
ನೋಡಿ ಆ ತಂದೆಯ ಮನೋಸ್ಥೈರ್ಯ!
ತನ್ನ ಮಗುವನ್ನು ಅವಳು ಬದುಕಿರುವಷ್ಟು ಕಾಲ ಉನ್ನತ ವಿದ್ಯಾಬ್ಯಾಸ ನೀಡಿ ಬೆಳಸಿದ ಹಸನಾಜಿ, ತನ್ನ ಕರುಳು ಕುಡಿಯ ಇಹಲೋಕ ಬದುಕು ಅಂತ್ಯವಾಯಿತೆಂದು ಕಂಡಾಗ ಇನ್ನು ಅವಳ ಪರಲೋಕ ಜೀವನ ಅಲ್ಲಾಹನ ವಿಶೇಷ ಉದಾರತೆಯಿಂದ ಸ್ವರ್ಗೋದ್ಯಯನವಾಗಲಿಯೆಂಬ ನಿಟ್ಟಿನಲ್ಲಿ ಮರ್ಕಝ್ ಸಹಿತ ವಿವಿಧ ಸಂಸ್ಥೆಗಳಿಗೆ ಮರಣ ವಾರ್ತೆ ರವಾನಿಸುವ ಮೂಲಕ
ಮಗಳ ಪಾರತ್ರಿಕ ಮೋಕ್ಷದ ಬಗ್ಗೆ ಆ ತಂದೆ ಚಿಂತಿಸುತ್ತಿದ್ದರು!!
ಸಹಜವಾಗಿಯೇ ಆ ತಂದೆ ತನ್ನ ಮಗಳಿಗಾಗಿ ಝಿಕ್ರ್ ತಹ್ಲೀಲ್ ಹೇಳಿ ಅವಳ ಪರಲೋಕ ವಿಜಯಕ್ಕಾಗಿ ಪ್ರಾರ್ಥಿಸುವ ವಿಶ್ವಾಸಿಗಳ ತಲಾಶೆಯಲ್ಲಿದ್ದಾರೆಂದು ಮನಗಂಡ ಪುತ್ತೂರು ಡಿವಿಶನ್ SSF ಅದ್ಯಕ್ಷರಾದ ಶಾಕಿರ್ ಹಾಜಿ ಮತ್ತು ಬಪ್ಪಳಿಗೆ ಇಕ್ಬಾಲ್ ಪರಸ್ಪರ ಸಮಾಲೋಚಿಸಿ, ಪುತ್ತೂರು SSF ಡಿವಿಶನ್ ವತಿಯಿಂದ ಪುತ್ತೂರು SSF ದಅವಾ ವಿಂಗ್ ನ ಸಹಕಾರದೊಂದಿಗೆ ತಹ್ಲೀಲ್ ಮಜ್ಲಿಸ್ ಸಂಘಟಿಸಲು ತೀರ್ಮಾನಿಸಿ,ವಿಷಯ ಸಿಟಿ ಹಸನಾಜಿಗೆ ತಿಳಿಸಿದಾಗ ಅವರು ಅತ್ಯಂತ ಸಂತೋಷದಿಂದ ಒಪ್ಪಿಕೊಂಡರು.
ಆ ಮಗಳ ಭಾಗ್ಯ
ಸುನ್ನೀ ಸಂಘಕುಟುಂಬದ ಕಾರ್ಯಕರ್ತರು ಹರಿದು ಬಂದರು!
ದುಖದ ಮಡುವಿನಲ್ಲಿರುವವರನ್ನು ಸಂತೈಸಿದರೆ, ಇಡೀ ದುನಿಯಾದ ಬೆಲೆ ಕಟ್ಟಿದರೂ,ಸಿಗದಂತಹ ಅಮುಲ್ಯವಾದ ಎರಡು ಸ್ವರ್ಗದ ವಸ್ತ್ರಗಳನ್ನು ಧರಿಸಲಾಗುವುದೆಂಬ ತ್ವಬ್ರಾನಿಯ ಹದೀಸ್ ಕಲಿತ ಸುನ್ನೀ ಕಾರ್ಯಕರ್ತರು ಆ ಕರಳು ಕುಡಿಯ ಪರಲೋಕ ಮೋಕ್ಷಕ್ಕಾಗಿ ಪ್ರಾರ್ಥಿಸುವ ಮೂಲಕ ಹಸನಾಜಿಯನ್ನು ಸಂತೈಸಿದರು.
ಆ ಕರುಳಕುಡಿಯ ಭಾಗ್ಯವೆಂದೇ ಹೇಳಬೇಕು,
ಸಾವಿರಾರು ತಹ್ಲೀಲ್ ಆ ಪ್ರಿಯ ಮಗಳ ಕಬರಿಗೆ ಸಿಕ್ಕಿತು.
ತುಂಬಿತುಳುಕಿದ ವಿಶ್ವಾಸಿಗಳ ಆಮೀನ್ ಗಳು ಮತ್ತು ಕೆಮ್ಮಾಯಿ ಉಸ್ತಾದರ ದುಆ ಕರುಳಕುಡಿಯ ಪರಲೋಕ ಮೋಕ್ಷಕ್ಕೆ ನಿಮಿತ್ತವಾಗಲಿ.
ಮಜ್ಲಿಸ್ ಮುಗಿದ ನಂತರ ಹಸನಾಜಿಯ ಸಮೀಪ ನಾನು ಹೋದಾಗ ನನ್ನನ್ನು ಅವರು ಬಿಗಿದಪ್ಪಿ ಗಟ್ಟಿಯಾಗಿ ಆಲಿಂಗನ ಮಾಡಿ ಕಂಬನಿ ಮಿಡಿದರು.
ಎಲ್ಲಾ ಕಾರ್ಯಕರ್ತರಿಗೂ ಹಸ್ತದಾನ ಮಾಡಿ ಮಗಳಿಗಾಗಿ ದುಆ ಮಾಡಲು ಹೇಳುತ್ತಿದ್ದರು.
ಕೂರ್ನಡ್ಕ ಮಸೀದಿ ಉಪಾಧ್ಯಕ್ಷ ರಾದ KH ಖಾಸಿಂ ರವರು ತನ್ನ ಮನೆಯನ್ನು ಕಾರ್ಯಕರ್ತರಿಗಾಗಿ ತೆರೆದುಕೊಟ್ಟು ಸ್ಥಳಸೌಕರ್ಯ ಒದಗಿಸಿಕೊಟ್ಟರು.
ಕೊನೆಯಲ್ಲಿ ತಬರ್ರುಕಿಗಾಗಿ ಸಮೂಸ ಮತ್ತು ಕುಡಿಯಲಿಕ್ಕೆ ಲಿಂಬೆ ಶರಬತ್ತು ವಿತರಿಸಲಾಯಿತು.
ಮಾಷಾಅಲ್ಲಾಹ್
ಪುತ್ತೂರು ಡಿವಿಷನ್ SSF ,ದಅವಾ ವಿಂಗ್ ಪುತ್ತೂರು ಸಹಿತ ಸುನ್ನೀ ಸಂಘಕುಟುಂಬದ ಕಾರ್ಯಕರ್ತರು ಕೇವಲ ತಹ್ಲೀಲ್ ಮಜ್ಲಿಸ್ ಗೆ ಮಾತ್ರ ಸೀಮಿತವಲ್ಲ, ಸಾಂತ್ವನದ ಪ್ರತಿಯೊಂದು ಮಜಲುಗಳಲ್ಲಿ ಅವರು ಸಕ್ರಿಯರಾಗಿದ್ದಾರೆ.
ನಿಮ್ಮೆಲ್ಲರ ಸೇವೆಗೆ ಸದಾ ಅವರು ತಯ್ಯಾರಾಗಿದ್ದಾರೆ.
ಆಹ್ವಾನವಿತ್ತವರ ಕರೆಗೆ ಅವರು ಓಗೊಡುತ್ತಾರೆ.
ದಯಮಾಡಿ ಪ್ರತಿಯೊಂದು ಉತ್ತಮ ಕಾರ್ಯಕ್ರಮಗಳನ್ನು ಗ್ರೂಫಿಸಂ ಕಣ್ಣಲ್ಲಿ ಕಾಣದೆ ದುಖ ದುಮ್ಮನದಲ್ಲಿರುವವರನ್ನು ನಿಮ್ಮಿಂದಾಗುವ ರೀತಿಯಲ್ಲಿ ಸಂತೈಸಲು ತಯ್ಯಾರಾಗಿರಿ.
ಪ್ರತಿಯೊಂದು ಉತ್ತಮ ಚರ್ಯೆಗಳನ್ನು ಗ್ರೂಫಿಸಂ ಕಣ್ಣಲ್ಲಿ ವಿಮರ್ಶಿಸುವವರ ಫಿತ್ನ ಫಸಾದ್ ಗಳಿಂದ ಈ ಸಮುದಾಯವನ್ನು ಅಲ್ಲಾಹು ರಕ್ಷಿಸಲಿ ಆಮೀನ್.
---ಅಬೂಶಝ
*ವಿಶ್ವ ವಿಖ್ಯಾತ ಕಾರಂದೂರು ಮರ್ಕಝ್ ವಿದ್ಯಾ ಸಮುಚ್ಛಯದ ಬೆಳವಣಿಗೆಯ ಕುರಿತು ಸಣ್ಣ ಇಣುಕು ನೋಟ..*
ಮುಂದುವರಿದ ಭಾಗ 02
===================
✍ ಗಫೂರ್ ಬಾಯಾರ್
--------------------------
*ವೈಜ್ಞಾನಿಕ ಉತ್ಕೃಷ್ಟತೆಯ ಅನ್ವೇಷನೆ.*
ಸುನ್ನೀ ಮರ್ಕಝ್ ರೂಬಿ ಜುಬಿಲಿ
( 2018 ಜನವರಿ 05'06'07)
ಮರ್ಕಝ್ ನಗರ- ಕಾರಂದೂರ್, ಕೋಯಿಕೋಡ್.
➖➖➖➖➖➖➖
*ಮರ್ಕಝ್ ಸ್ಥಾಪನೆಗಳು*
➖➖➖➖➖➖➖
1- ಮರ್ಕಝ್ ಶರೀಅತ್ ಕಾಲೇಜ್ ಕಾರಂದೂರ್.
2- ಕುಲ್ಲಿಯ್ಯ ಉಸೂಲುದ್ದೀನ್ ಕಾರಂದೂರ್.
3- ಕುಲ್ಲಿಯ್ಯ ಶರೀಅಃ ಕಾರಂದೂರ್
4- ಕುಲ್ಲಿಯ್ಯ ಲುಗತ್ ಅರಬಿಯ್ಯ ಕಾರಂದೂರ್
5- ತಖಸ್ಸುಸ್ ದೌರತುಲ್ ಫಿಖ್ಹ್ ಕಾರಂದೂರ್.
6- ಖುರ್'ಆನ್ ಸ್ಟಡಿ ಸೆಂಟರ್ ಕಾರಂದೂರ್.
7- ಖಲ್'ಫಾನ್ ಇಸ್ಲಾಮಿಕ್ ಸೆಂಟರ್ ಕೊಯಿಲಾಂಡಿ.
8-ಜೂನಿಯರ್ ಶರೀಅತ್ (ದಅವಾ) ಕಾಲೇಜು ಕಾರಂದೂರ್.
9= ಮರ್ಕಝ್ ಓಯಸಿಸ್ ಕ್ಯಾಂಪಸ್ ಕಾರಂದೂರ್.
10- ಸಖಾಫತಿಸ್ಸುನ್ನಿಯ್ಯ ಬೋರ್ಡಿಂಗ್ ಮದ್ರಸಾ ಕಾರಂದೂರ್.
11-RECG ಗರ್ಲ್ಸ್ ಹಾಸ್ಟೆಲ್ ಕಾರಂದೂರ್.
12- ಮರ್ಕಝ್ ಗರ್ಲ್ಸ್ ಓರ್ಫನೆಜ್ ಮುಕಂ, ಮರಂಜಾಟ್ಟಿ.
13- ಮರ್ಕಝ್ ಬಾಯ್ಸ್ ಓರ್ಫನೇಜ್ ಕಾರಂದೂರ್.
14- ಮರ್ಕಝ್ ಗ್ಲೋಬಲ್ ವಿಲ್ಲೇಜ್ ಪೂನೂರ್.
15- ಮರ್ಕಝ್ I T I M I E T ಕಾರಂದೂರ್.
16- ಮರ್ಕಸ್ಸುಲ್ ಹುದಾ ಅಕಿಕಾವ್ ತ್ರಿಶೂರ್.
17- ಮರ್ಕಝ್ ಕಂಪ್ಯೂಟರ್ ಆಂಡ್ ನೆಟ್ ವರ್ಕಿಂಗ್ ಕಾರಂದೂರ್.
18- ಮರ್ಕಝ್ ಆರ್ಟ್ ಆಂಡ್ ಸಯನ್ಸ್ ಕಾಲೇಜ್ ಕಾರಂದೂರ್.
19- ಮರ್ಕಝ್ ಬಾಯ್ಸ್ ಹೈಯರ್ ಸೆಕೆಂಡರಿ ಸ್ಕೂಲ್ ಕಾರಂದೂರ್.
20- ಮರ್ಕಝ್ ಗರ್ಲ್ಸ್ ಹೈಯರ್ ಸೆಕೆಂಡರಿ ಸ್ಕೂಲ್ ಕುನ್ನಮಂಗಲಂ.
21- ಮರ್ಕಝ್ ಹಾದಿಯ ಕಾರಂದೂರ್.
22- A M L P ಸ್ಕೂಲ್ ಈರ್'ಪೋನ, ತಾಮರಸ್ಸೇರಿ.
23- S N M L P ಸ್ಕೂಲ್ ವರಯಾಲ್, ವಯನಾಡ್.
24- ಈಸ್ಟ್ A M L P ಸ್ಕೂಲ್ ಕಾಂತಪುರಂ.
25- ಫಾತ್ತಿಮಾಬಿ ಹೈಯರ್ ಸೆಕೆಂಡರಿ ಸ್ಕೂಲ್ ಕೂಬಾರ, ಮುಖಂ.
26- ಅಲ್ ಫಾರೂಖಿಯ ಹೈಸ್ಕೂಲ್ ಚೇರನಲ್ಲೂರ್.
27- ಮರ್ಕಝ್ E M ಸೀನಿಯರ್ ಹೈಯರ್ ಸೆಕೆಂಡರಿ ಸ್ಕೂಲ್ ಕಾರಂದೂರ್.
28- ಇಸ್ಲಾಮಿಕ್ ರಿಸೆರ್ಚ್ ಸೆಂಟರ್ & ಲೈಬ್ರರಿ ಕಾರಂದೂರ್.
29- ಮರ್ಕಝ್ ಲೋ ಕಾಲೇಜ್ ಕಾರಂದೂರ್.
30- ಮರ್ಕಝ್ ಇಹ್ರಾಂ ಮ್ಯಾನೇಜ್ಮೆಂಟ್ ಇನ್ಸ್ಟೂಟ್ ಕಾರಂದೂರ್.
31- ಮರ್ಕಝ್ ಮಾಲಿಕ್ ದಿನಾರ್ ಪಾರಪ್ಪಳ್ಳಿ ಕೊಲ್ಲಂ ಕೊಯಿಲಾಂಡಿ.
32- ಹೈಯರ್ ಸ್ಟಡಿ ಸ್ಕಾಲರ್ಶಿಪ್ ಸ್ಕೀಮ್.
33- ಓರ್ಫನ್ ಹೋಂ ಕೇರ್.
34- ಮರ್ಕಝ್ ಆಂಟಿ ಕ್ರಾಫ್ಟ್ ಟ್ರೈನಿಂಗ್ ಸೆಂಟರ್ ಕಾರಂದೂರ್.
35- ಮರ್ಕಝ್ ಓರ್ಫನೆಜ್ & ಹಿಫ್ಲುಲ್ ಖುರ್ಆನ್ ಪೇರಳಸ್ಸೆರಿ ಕಣ್ಣೂರ್.
36-ಪೂನೂರ್ ಹಾಸ್ಪಿಟಲ್ & ರಿಸೆರ್ಚ್ ಸೆಂಟರ್ ಪೂನೂರ್
37- ಮರ್ಕಝ್ ಯೂನಾನಿ ಹಾಸ್ಪಿಟಲ್ ಕೈತಪ್ಪೊಯಿಲ್.
38- PHRC ಸ್ಕೂಲ್ ಆಫ್ ನರ್ಸಿಂಗ್ ಪೋನೋರ್.
39- ಮರ್ಕಝ್ ಇಂಟೆರ್ ನ್ಯಾಷನಲ್ ಸ್ಕೂಲ್ ಕೊಹಿಕೋಡ್.
40- ಮರ್ಕಝ್ ಕೊಮೆರ್ಷ್ಯಲ್ ಕಾಂಪ್ಲೆಕ್ಸ್ ಕೊಹಿಕೋಡ್.
41- ಇಷಾಅತ್ತ್ ಪಬ್ಲಿಕ್ ಸ್ಕೂಲ್ CBSE ಪೂನೂರ್.
42- I S M ಪಬ್ಲಿಕ್ ಸ್ಕೂಲ್ ಮುರಿಕಾಶೆರಿ.
43- ದೇಶ ಸೇವಾ A U P ಸ್ಕೂಲ್ ಕೂರುಂಪೋಯಿಲ್
44- ಕ್ರೆಸೆಂಟ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ವಳಪಟ್ಟಣಂ.
45- ಮರ್ಕಝ್ ಪಬ್ಲಿಕ್ ಸ್ಕೂಲ್ A R ನಗರ್.
46- ಮರ್ಕಝ್ ಪಬ್ಲಿಕ್ ಸ್ಕೂಲ್ ಬಾಲುಸ್ಸೇರಿ.
47- ಮರ್ಕಝ್ ಪಬ್ಲಿಕ್ ಸ್ಕೂಲ್ ಕೊಯಿಲಾಂಡಿ.
48- ಮರ್ಕಝ್ ಪಬ್ಲಿಕ್ ಸ್ಕೂಲ್ ಕೈತಪ್ಪೋಯಿಲ್.
49- ಮರ್ಕಝ್ ಪಬ್ಲಿಕ್ ಸ್ಕೂಲ್ ಐಕರಪ್ಪಟಿ.
50- ಮರ್ಕಝ್ ಪಬ್ಲಿಕ್ ಸ್ಕೂಲ್ ಅಕಿಕಾವ್.
51- ಮರ್ಕಝ್ ಕರೀಂ ಹಾಜಿ ಮೆಮೋರಿಯಲ್ ಸೆಂಟರ್ ಕೈಪಮಂಗಲಂ.
52- ಹುಂಡಿ ಪಬ್ಲಿಕ್ ಸ್ಕೂಲ್ ಹುಂಡಿ, ಕರ್ನಾಟಕ.
53- ಮರ್ಕಝ್ ಪಬ್ಲಿಕ್ ಸ್ಕೂಲ್ ಗೊಂಡಲ್, ಗುಜರಾತ್.
54- ಮರ್ಕಝ್ ಪಬ್ಲಿಕ್ ಸ್ಕೂಲ್ ಉಪ್'ಲೆಟ, ಗುಜರಾತ್.
55- ಮರ್ಕಝ್ ಪಬ್ಲಿಕ್ ಸ್ಕೂಲ್ ವಡೋದರ, ಗುಜರಾತ್.
56- ಮರ್ಕಝ್ ಪಬ್ಲಿಕ್ ಸ್ಕೂಲ್ ಕವರತ್ತಿ, ಲಕ್ಷದ್ವೀಪ.
57- ಮರ್ಕಝ್ ಪಬ್ಲಿಕ್ ಸ್ಕೂಲ್ & ದ'ಅವಾ ಕಾಲೇಜು ಲೋಣಿ, ಉತ್ತರ ಪ್ರದೇಶ.
58- ಯಾಸಿನ್ ಇಂಗ್ಲೀಷ್ ಸ್ಕೂಲ್ ಬಟ್ಟಂಡಿ, ಜಮ್ಮು.
59- ಯಾಸಿನ್ ಇಂಗ್ಲೀಷ್ ಸ್ಕೂಲ್ ಆರಿಯ, ಕಾಶ್ಮೀರ್.
60- ಯಾಸಿನ್ ಇಂಗ್ಲೀಷ್ ಸ್ಕೂಲ್ ಮೆಂತಾರ್, ಕಾಶ್ಮೀರ್.
61- ರಸಾಉಲ್ ಉಲೂಮ್ ಇಂಗ್ಲೀಷ್ ಇಸ್ಲಾಮಿಯ ಹೈಸ್ಕೂಲ್ ಪೂಂಛ್, ಕಾಶ್ಮೀರ್.
62- ಯಾಸಿನ್ ಇಂಗ್ಲೀಷ್ ಸ್ಕೂಲ್ ದುನ್'ದಾಕ್, ಕಾಶ್ಮೀರ್.
63- ಯಾಸಿನ್ ಇಂಗ್ಲೀಷ್ ಸ್ಕೂಲ್ ಹರ್ನಿ ಗುಲ್ತ, ಕಾಶ್ಮೀರ್.
64- ಯಾಸಿನ್ ಇಂಗ್ಲೀಷ್ ಸ್ಕೂಲ್ ಸೆರಿ ಖಾಜ, ಕಾಶ್ಮೀರ್.
65- ಯಾಸಿನ್ ಇಂಗ್ಲೀಷ್ ಸ್ಕೂಲ್ ಲೋರನ್, ಕಾಶ್ಮೀರ್.
66- ಯಾಸಿನ್ ಇಂಗ್ಲೀಷ್ ಸ್ಕೂಲ್ ಶ್ರೀನಗರ್, ಕಾಶ್ಮೀರ್.
67-ಯಾಸಿನ್ ಇಂಗ್ಲೀಷ್ ಸ್ಕೂಲ್ ಲೋಯನ್ ಬೆಲ್ಲ, ಕಾಶ್ಮೀರ್.
68- ಯಾಸಿನ್ ಇಂಗ್ಲೀಷ್ ಸ್ಕೂಲ್ ಮಾಂಡಿ, ಕಾಶ್ಮೀರ್.
69- ಯಾಸಿನ್ ಇಂಗ್ಲೀಷ್ ಸ್ಕೂಲ್ ಅಲ್ಲಪ್ಪಿರ್ ಪೂಂಜ್, ಕಾಶ್ಮೀರ್.
70-ಯಾಸಿನ್ ಇಂಗ್ಲೀಷ್ ಸ್ಕೂಲ್ ತಹ್'ದಾರ್ ಶರೀಫ್, ಕಾಶ್ಮೀರ್.
71- ಯಾಸಿನ್ ಇಂಗ್ಲೀಷ್ ಸ್ಕೂಲ್ ಸ್ವಾಜಿನ್, ಕಾಶ್ಮೀರ್.
72- ಯಾಸಿನ್ ಇಂಗ್ಲೀಷ್ ಸ್ಕೂಲ್ ತಾನ ಮಾಂಡಿ, ಕಾಶ್ಮೀರ್.
73- ಯಾಸಿನ್ ಇಂಗ್ಲೀಷ್ ಸ್ಕೂಲ್ ಗೂಳುತ್ತ, ಕಾಶ್ಮೀರ್.
74- ತ್ವಇಬ ಕಂಪ್ಯೂಟರ್ ಸೆಂಟರ್ ನ್ಯೂ ಕಟ್ಟಕ್, ಒರಿಸ್ಸ.
75- ಮಹದಲೂನ್ ಉಲೂಮ್ ಇಂಟರ್ ನ್ಯಾಷನಲ್ ಸ್ಕೂಲ್ ಜಿದ್ದ, ಸೌದಿ ಅರೇಬಿಯಾ.
76- ಯಾಸಿನ್ ಇಂಗ್ಲೀಷ್ ಸ್ಕೂಲ್ ಬಿಲಾಂದಿ, ಕಾಶ್ಮೀರ್.
77- ಯಾಸಿನ್ ಇಂಗ್ಲೀಷ್ ಸ್ಕೂಲ್ ಚಕಾಟ್ರು, ಶ್ರೀನಗರ್.
78- ಯಾಸಿನ್ ಇಂಗ್ಲೀಷ್ ಸ್ಕೂಲ್ ಮುಸ್ತಫಾ ನಗರ್, ಕಾಶ್ಮೀರ್.
79- ಹಿದಾಯ ಪಬ್ಲಿಕ್ ಸ್ಕೂಲ್ ಕೊಟ್ಟುಮುಡಿ, ಕೊಡಗು.
80- ಇಂಟರ್ ನ್ಯಾಷನಲ್ ಸೆಂಟರ್ ಫಾರ್ ಇಸ್ಲಾಮಿಕ್ ಸ್ಟಡೀಸ್ ನ್ಯೂಡೆಲ್ಲಿ.
81- ಅಲ್ ನೂರ್ ಸೆಂಟರ್ ಗೌಸಿಯ ನಗರ್, ಮೈಸೂರು.
82- ಮರ್ಕಝ್ ಪಬ್ಲಿಕ್ ಸ್ಕೂಲ್ ಚಾಂಜ್'ವೆಲ್, ಗುಜರಾತ್.
83- ತ್ವಇಬ ಪಬ್ಲಿಕ್ ಸ್ಕೂಲ್ ಇಂದೂರ್, ಮಧ್ಯಪ್ರದೇಶ.
84- ತ್ವಇಬ ಒರ್ಫನೇಜ್ ಇಂದೂರ್, ಮಧ್ಯಪ್ರದೇಶ.
85- ತ್ವಇಬ ದಅವ ಕಾಲೇಜು ಇಂದೊರ್, ಮಧ್ಯಪ್ರದೇಶ.
86- ಝೀನತ್ತ್ ಪಬ್ಲಿಕ್ ಸ್ಕೂಲ್ ಇಂದೂರ್, ಮಧ್ಯಪ್ರದೇಶ.
87- ಗುಲ್'ಶೇನೆ ಫಾತ್ತಿಮ ಫಿಲಿಪಿತ್ತ್, ಉತ್ತರ ಪ್ರದೇಶ.
88- ಮರ್ಕಝ್ ತಸ್'ಕಿಯತಿ ಸುನ್ನಿಯ್ಯ ದೌರ, ಉತ್ತರ ಪ್ರದೇಶ.
89- ತ್ವಇಬ ಪಬ್ಲಿಕ್ ಸ್ಕೂಲ್ ಸೌತ್ ದಿನಾಜ್'ಪುರ್, ವೆಸ್ಟ್ ಬಂಗಾಲ್.
90- ಪಿರ್ ಬಜಾರ್ ಪಬ್ಲಿಕ್ ಸ್ಕೂಲ್ ಕುಟ್ಟಕ್ ವೆಸ್ಟ್ ಬಂಗಾಲ್.
91- ವಾಕ್ಯಾಂಷನಲ್ ಟ್ರೈನಿಂಗ್ ಸೆಂಟರ್ ದಕ್ಷಿಣ ದಿನಾಜ್'ಪುರ್, ಬಂಗಾಲ್.
92- ತ್ವಇಬ ಗಾರ್ಡನ್ ನ್ಯೂ ಕಟ್ಟಕ್, ಒರಿಸ್ಸ.
===================
ಇಸ್ಲಾಮಿಕ್ ನಿಯಮ ಜ್ಞಾನಗಳಲ್ಲಿ ಅಕಾಡಮಿಕ್ ಪಾಠವು, ಸಖಾಫಿ ಬಿರುದು ಕೂಡಾ ನೀಡಲಾಗುತ್ತದೆ.
ಧಾರ್ಮಿಕ ಜ್ಞಾನ ಕೇಂದ್ರಗಳಿಂದ ಬಿರುದು ಲಭಿಸಿದ ಯುವ ವಿದ್ವಾಂಸರಿಗೆ ಉನ್ನತ ವ್ಯಾಸಾಂಗ ಹಾಗೂ ತಂತ್ರಜ್ಞಾನ, ವೈಜ್ಞಾನಿಕ ವಿಷಯಗಳಲ್ಲಿ ಕಲಿಕೆ ಹಾಗೂ ತಿಳುವಳಿಕೆ ಲಭಿಸಲಿಕ್ಕಾಗಿ ಒಂದು ವರ್ಷದ ( ತಖಸ್ಸುಸ್ ) ಕೋರ್ಸ್'ಗೆ ಮರ್ಕಝಿನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ಪ್ರವೇಶ ಉಚಿತ
ಅಡ್ಮಿಷನ್ ಸಮಯ: ಶವ್ವಾಲ್ ತಿಂಗಳು. 0495 2800427
------------------------
*ಹಿಫ್'ಳುಲ್ ಖುರ್'ಆನ್ ಕಾಲೇಜು*
〰〰〰〰〰〰〰〰〰
ವಿಶುದ್ಧ ಖುರ್'ಆನ್ ಕಂಠಪಾಠ ಮಾಡಲು 1987ರಲ್ಲಿ ಆರಂಭಿಸಿರುವ ಕಾಲೇಜು.
ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿಯಾದುದರಿಂದ ಕಯಿಕೊಟ್, ಕೊಯಿಲಾಂಡಿ, ಚೆರಿಪ್ಪುರ್, ಪೆರಳಸ್ಸೇರಿ ಎಂಬಿತ್ಯಾದಿ ಸ್ಥಳಗಳಲ್ಲಿ ಹಿಫ್'ಳುಲ್ ಖುರ್'ಆನ್'ನ ಒಂದೊಂದು ಯೂನಿಟ್ ಕಾರ್ಯಾಚಿಸುತ್ತದೆ.
ಪ್ರವೇಶ ಸಮಯ ಮೇ ಮತ್ತು ಜೂನ್ ತಿಂಗಳು. 0495 2800121
0496 2621452
===================
*ಮರ್ಕಝ್ ಓರ್'ಫನೇಜ್*
➖➖➖➖➖➖➖➖➖
ತಂದೆ ಮರಣ ಹೊಂದಿದ ಕಾರಣ, ಸಾಮೂಹಿಕವಾಗಿಯೂ, ಸಂಸ್ಕಾರಿಕವಾಗಿಯೂ ಒಂಟಿಯಾಗುವ ಅನಾಥ ಮಕ್ಕಳಿಗೆ ವಿದ್ಯಾಭ್ಯಾಸವೂ, ಸಂರಕ್ಷಣೆಯು ನೀಡಿ ಬೆಳೆಸುವ ಸ್ಥಾಪನೆಯಾಗಿದೆ ಮರ್ಕಝ್ ಓರ್'ಫನೇಜ್.
ಪ್ರಾಥಮಿಕ ತರಗತಿಯಿಂದ ಉನ್ನತ ವಿದ್ಯಾಭ್ಯಾಸದವರೆಗಿರುವ ಖರ್ಚು ವೆಚ್ಚಗಳನ್ನು ಮರ್ಕಝ್ ವಹಿಸುತ್ತದೆ.
ತಂದೆ ಮರಣ ಹೊಂದಿದವರಾಗಿದ್ದಾರೆ ಎಂಬ ಕಾರಣದಿಂದಾಗಿ ಸಮಾಜದಲ್ಲಿ ಯತೀಮ್'ಗಳಾಗಿ ಬದುಕುವ ಮಕ್ಕಳಿಗೆ ಮಾತ್ರವಾಗಿದೆ ಪ್ರವೇಶ ಅನುಮತಿ. ಅಡ್ಮಿಷನ್ ಸಂಪರ್ಕ: 0495 2803594
ಅನುವಾದ:
✍ ಗಫೂರ್ ಬಾಯಾರ್
🔷🔷🔷🔷🔷🔷🔷🔷🔷
ಮುಂದುವರಿದ ಭಾಗ 02
===================
✍ ಗಫೂರ್ ಬಾಯಾರ್
--------------------------
*ವೈಜ್ಞಾನಿಕ ಉತ್ಕೃಷ್ಟತೆಯ ಅನ್ವೇಷನೆ.*
ಸುನ್ನೀ ಮರ್ಕಝ್ ರೂಬಿ ಜುಬಿಲಿ
( 2018 ಜನವರಿ 05'06'07)
ಮರ್ಕಝ್ ನಗರ- ಕಾರಂದೂರ್, ಕೋಯಿಕೋಡ್.
➖➖➖➖➖➖➖
*ಮರ್ಕಝ್ ಸ್ಥಾಪನೆಗಳು*
➖➖➖➖➖➖➖
1- ಮರ್ಕಝ್ ಶರೀಅತ್ ಕಾಲೇಜ್ ಕಾರಂದೂರ್.
2- ಕುಲ್ಲಿಯ್ಯ ಉಸೂಲುದ್ದೀನ್ ಕಾರಂದೂರ್.
3- ಕುಲ್ಲಿಯ್ಯ ಶರೀಅಃ ಕಾರಂದೂರ್
4- ಕುಲ್ಲಿಯ್ಯ ಲುಗತ್ ಅರಬಿಯ್ಯ ಕಾರಂದೂರ್
5- ತಖಸ್ಸುಸ್ ದೌರತುಲ್ ಫಿಖ್ಹ್ ಕಾರಂದೂರ್.
6- ಖುರ್'ಆನ್ ಸ್ಟಡಿ ಸೆಂಟರ್ ಕಾರಂದೂರ್.
7- ಖಲ್'ಫಾನ್ ಇಸ್ಲಾಮಿಕ್ ಸೆಂಟರ್ ಕೊಯಿಲಾಂಡಿ.
8-ಜೂನಿಯರ್ ಶರೀಅತ್ (ದಅವಾ) ಕಾಲೇಜು ಕಾರಂದೂರ್.
9= ಮರ್ಕಝ್ ಓಯಸಿಸ್ ಕ್ಯಾಂಪಸ್ ಕಾರಂದೂರ್.
10- ಸಖಾಫತಿಸ್ಸುನ್ನಿಯ್ಯ ಬೋರ್ಡಿಂಗ್ ಮದ್ರಸಾ ಕಾರಂದೂರ್.
11-RECG ಗರ್ಲ್ಸ್ ಹಾಸ್ಟೆಲ್ ಕಾರಂದೂರ್.
12- ಮರ್ಕಝ್ ಗರ್ಲ್ಸ್ ಓರ್ಫನೆಜ್ ಮುಕಂ, ಮರಂಜಾಟ್ಟಿ.
13- ಮರ್ಕಝ್ ಬಾಯ್ಸ್ ಓರ್ಫನೇಜ್ ಕಾರಂದೂರ್.
14- ಮರ್ಕಝ್ ಗ್ಲೋಬಲ್ ವಿಲ್ಲೇಜ್ ಪೂನೂರ್.
15- ಮರ್ಕಝ್ I T I M I E T ಕಾರಂದೂರ್.
16- ಮರ್ಕಸ್ಸುಲ್ ಹುದಾ ಅಕಿಕಾವ್ ತ್ರಿಶೂರ್.
17- ಮರ್ಕಝ್ ಕಂಪ್ಯೂಟರ್ ಆಂಡ್ ನೆಟ್ ವರ್ಕಿಂಗ್ ಕಾರಂದೂರ್.
18- ಮರ್ಕಝ್ ಆರ್ಟ್ ಆಂಡ್ ಸಯನ್ಸ್ ಕಾಲೇಜ್ ಕಾರಂದೂರ್.
19- ಮರ್ಕಝ್ ಬಾಯ್ಸ್ ಹೈಯರ್ ಸೆಕೆಂಡರಿ ಸ್ಕೂಲ್ ಕಾರಂದೂರ್.
20- ಮರ್ಕಝ್ ಗರ್ಲ್ಸ್ ಹೈಯರ್ ಸೆಕೆಂಡರಿ ಸ್ಕೂಲ್ ಕುನ್ನಮಂಗಲಂ.
21- ಮರ್ಕಝ್ ಹಾದಿಯ ಕಾರಂದೂರ್.
22- A M L P ಸ್ಕೂಲ್ ಈರ್'ಪೋನ, ತಾಮರಸ್ಸೇರಿ.
23- S N M L P ಸ್ಕೂಲ್ ವರಯಾಲ್, ವಯನಾಡ್.
24- ಈಸ್ಟ್ A M L P ಸ್ಕೂಲ್ ಕಾಂತಪುರಂ.
25- ಫಾತ್ತಿಮಾಬಿ ಹೈಯರ್ ಸೆಕೆಂಡರಿ ಸ್ಕೂಲ್ ಕೂಬಾರ, ಮುಖಂ.
26- ಅಲ್ ಫಾರೂಖಿಯ ಹೈಸ್ಕೂಲ್ ಚೇರನಲ್ಲೂರ್.
27- ಮರ್ಕಝ್ E M ಸೀನಿಯರ್ ಹೈಯರ್ ಸೆಕೆಂಡರಿ ಸ್ಕೂಲ್ ಕಾರಂದೂರ್.
28- ಇಸ್ಲಾಮಿಕ್ ರಿಸೆರ್ಚ್ ಸೆಂಟರ್ & ಲೈಬ್ರರಿ ಕಾರಂದೂರ್.
29- ಮರ್ಕಝ್ ಲೋ ಕಾಲೇಜ್ ಕಾರಂದೂರ್.
30- ಮರ್ಕಝ್ ಇಹ್ರಾಂ ಮ್ಯಾನೇಜ್ಮೆಂಟ್ ಇನ್ಸ್ಟೂಟ್ ಕಾರಂದೂರ್.
31- ಮರ್ಕಝ್ ಮಾಲಿಕ್ ದಿನಾರ್ ಪಾರಪ್ಪಳ್ಳಿ ಕೊಲ್ಲಂ ಕೊಯಿಲಾಂಡಿ.
32- ಹೈಯರ್ ಸ್ಟಡಿ ಸ್ಕಾಲರ್ಶಿಪ್ ಸ್ಕೀಮ್.
33- ಓರ್ಫನ್ ಹೋಂ ಕೇರ್.
34- ಮರ್ಕಝ್ ಆಂಟಿ ಕ್ರಾಫ್ಟ್ ಟ್ರೈನಿಂಗ್ ಸೆಂಟರ್ ಕಾರಂದೂರ್.
35- ಮರ್ಕಝ್ ಓರ್ಫನೆಜ್ & ಹಿಫ್ಲುಲ್ ಖುರ್ಆನ್ ಪೇರಳಸ್ಸೆರಿ ಕಣ್ಣೂರ್.
36-ಪೂನೂರ್ ಹಾಸ್ಪಿಟಲ್ & ರಿಸೆರ್ಚ್ ಸೆಂಟರ್ ಪೂನೂರ್
37- ಮರ್ಕಝ್ ಯೂನಾನಿ ಹಾಸ್ಪಿಟಲ್ ಕೈತಪ್ಪೊಯಿಲ್.
38- PHRC ಸ್ಕೂಲ್ ಆಫ್ ನರ್ಸಿಂಗ್ ಪೋನೋರ್.
39- ಮರ್ಕಝ್ ಇಂಟೆರ್ ನ್ಯಾಷನಲ್ ಸ್ಕೂಲ್ ಕೊಹಿಕೋಡ್.
40- ಮರ್ಕಝ್ ಕೊಮೆರ್ಷ್ಯಲ್ ಕಾಂಪ್ಲೆಕ್ಸ್ ಕೊಹಿಕೋಡ್.
41- ಇಷಾಅತ್ತ್ ಪಬ್ಲಿಕ್ ಸ್ಕೂಲ್ CBSE ಪೂನೂರ್.
42- I S M ಪಬ್ಲಿಕ್ ಸ್ಕೂಲ್ ಮುರಿಕಾಶೆರಿ.
43- ದೇಶ ಸೇವಾ A U P ಸ್ಕೂಲ್ ಕೂರುಂಪೋಯಿಲ್
44- ಕ್ರೆಸೆಂಟ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ವಳಪಟ್ಟಣಂ.
45- ಮರ್ಕಝ್ ಪಬ್ಲಿಕ್ ಸ್ಕೂಲ್ A R ನಗರ್.
46- ಮರ್ಕಝ್ ಪಬ್ಲಿಕ್ ಸ್ಕೂಲ್ ಬಾಲುಸ್ಸೇರಿ.
47- ಮರ್ಕಝ್ ಪಬ್ಲಿಕ್ ಸ್ಕೂಲ್ ಕೊಯಿಲಾಂಡಿ.
48- ಮರ್ಕಝ್ ಪಬ್ಲಿಕ್ ಸ್ಕೂಲ್ ಕೈತಪ್ಪೋಯಿಲ್.
49- ಮರ್ಕಝ್ ಪಬ್ಲಿಕ್ ಸ್ಕೂಲ್ ಐಕರಪ್ಪಟಿ.
50- ಮರ್ಕಝ್ ಪಬ್ಲಿಕ್ ಸ್ಕೂಲ್ ಅಕಿಕಾವ್.
51- ಮರ್ಕಝ್ ಕರೀಂ ಹಾಜಿ ಮೆಮೋರಿಯಲ್ ಸೆಂಟರ್ ಕೈಪಮಂಗಲಂ.
52- ಹುಂಡಿ ಪಬ್ಲಿಕ್ ಸ್ಕೂಲ್ ಹುಂಡಿ, ಕರ್ನಾಟಕ.
53- ಮರ್ಕಝ್ ಪಬ್ಲಿಕ್ ಸ್ಕೂಲ್ ಗೊಂಡಲ್, ಗುಜರಾತ್.
54- ಮರ್ಕಝ್ ಪಬ್ಲಿಕ್ ಸ್ಕೂಲ್ ಉಪ್'ಲೆಟ, ಗುಜರಾತ್.
55- ಮರ್ಕಝ್ ಪಬ್ಲಿಕ್ ಸ್ಕೂಲ್ ವಡೋದರ, ಗುಜರಾತ್.
56- ಮರ್ಕಝ್ ಪಬ್ಲಿಕ್ ಸ್ಕೂಲ್ ಕವರತ್ತಿ, ಲಕ್ಷದ್ವೀಪ.
57- ಮರ್ಕಝ್ ಪಬ್ಲಿಕ್ ಸ್ಕೂಲ್ & ದ'ಅವಾ ಕಾಲೇಜು ಲೋಣಿ, ಉತ್ತರ ಪ್ರದೇಶ.
58- ಯಾಸಿನ್ ಇಂಗ್ಲೀಷ್ ಸ್ಕೂಲ್ ಬಟ್ಟಂಡಿ, ಜಮ್ಮು.
59- ಯಾಸಿನ್ ಇಂಗ್ಲೀಷ್ ಸ್ಕೂಲ್ ಆರಿಯ, ಕಾಶ್ಮೀರ್.
60- ಯಾಸಿನ್ ಇಂಗ್ಲೀಷ್ ಸ್ಕೂಲ್ ಮೆಂತಾರ್, ಕಾಶ್ಮೀರ್.
61- ರಸಾಉಲ್ ಉಲೂಮ್ ಇಂಗ್ಲೀಷ್ ಇಸ್ಲಾಮಿಯ ಹೈಸ್ಕೂಲ್ ಪೂಂಛ್, ಕಾಶ್ಮೀರ್.
62- ಯಾಸಿನ್ ಇಂಗ್ಲೀಷ್ ಸ್ಕೂಲ್ ದುನ್'ದಾಕ್, ಕಾಶ್ಮೀರ್.
63- ಯಾಸಿನ್ ಇಂಗ್ಲೀಷ್ ಸ್ಕೂಲ್ ಹರ್ನಿ ಗುಲ್ತ, ಕಾಶ್ಮೀರ್.
64- ಯಾಸಿನ್ ಇಂಗ್ಲೀಷ್ ಸ್ಕೂಲ್ ಸೆರಿ ಖಾಜ, ಕಾಶ್ಮೀರ್.
65- ಯಾಸಿನ್ ಇಂಗ್ಲೀಷ್ ಸ್ಕೂಲ್ ಲೋರನ್, ಕಾಶ್ಮೀರ್.
66- ಯಾಸಿನ್ ಇಂಗ್ಲೀಷ್ ಸ್ಕೂಲ್ ಶ್ರೀನಗರ್, ಕಾಶ್ಮೀರ್.
67-ಯಾಸಿನ್ ಇಂಗ್ಲೀಷ್ ಸ್ಕೂಲ್ ಲೋಯನ್ ಬೆಲ್ಲ, ಕಾಶ್ಮೀರ್.
68- ಯಾಸಿನ್ ಇಂಗ್ಲೀಷ್ ಸ್ಕೂಲ್ ಮಾಂಡಿ, ಕಾಶ್ಮೀರ್.
69- ಯಾಸಿನ್ ಇಂಗ್ಲೀಷ್ ಸ್ಕೂಲ್ ಅಲ್ಲಪ್ಪಿರ್ ಪೂಂಜ್, ಕಾಶ್ಮೀರ್.
70-ಯಾಸಿನ್ ಇಂಗ್ಲೀಷ್ ಸ್ಕೂಲ್ ತಹ್'ದಾರ್ ಶರೀಫ್, ಕಾಶ್ಮೀರ್.
71- ಯಾಸಿನ್ ಇಂಗ್ಲೀಷ್ ಸ್ಕೂಲ್ ಸ್ವಾಜಿನ್, ಕಾಶ್ಮೀರ್.
72- ಯಾಸಿನ್ ಇಂಗ್ಲೀಷ್ ಸ್ಕೂಲ್ ತಾನ ಮಾಂಡಿ, ಕಾಶ್ಮೀರ್.
73- ಯಾಸಿನ್ ಇಂಗ್ಲೀಷ್ ಸ್ಕೂಲ್ ಗೂಳುತ್ತ, ಕಾಶ್ಮೀರ್.
74- ತ್ವಇಬ ಕಂಪ್ಯೂಟರ್ ಸೆಂಟರ್ ನ್ಯೂ ಕಟ್ಟಕ್, ಒರಿಸ್ಸ.
75- ಮಹದಲೂನ್ ಉಲೂಮ್ ಇಂಟರ್ ನ್ಯಾಷನಲ್ ಸ್ಕೂಲ್ ಜಿದ್ದ, ಸೌದಿ ಅರೇಬಿಯಾ.
76- ಯಾಸಿನ್ ಇಂಗ್ಲೀಷ್ ಸ್ಕೂಲ್ ಬಿಲಾಂದಿ, ಕಾಶ್ಮೀರ್.
77- ಯಾಸಿನ್ ಇಂಗ್ಲೀಷ್ ಸ್ಕೂಲ್ ಚಕಾಟ್ರು, ಶ್ರೀನಗರ್.
78- ಯಾಸಿನ್ ಇಂಗ್ಲೀಷ್ ಸ್ಕೂಲ್ ಮುಸ್ತಫಾ ನಗರ್, ಕಾಶ್ಮೀರ್.
79- ಹಿದಾಯ ಪಬ್ಲಿಕ್ ಸ್ಕೂಲ್ ಕೊಟ್ಟುಮುಡಿ, ಕೊಡಗು.
80- ಇಂಟರ್ ನ್ಯಾಷನಲ್ ಸೆಂಟರ್ ಫಾರ್ ಇಸ್ಲಾಮಿಕ್ ಸ್ಟಡೀಸ್ ನ್ಯೂಡೆಲ್ಲಿ.
81- ಅಲ್ ನೂರ್ ಸೆಂಟರ್ ಗೌಸಿಯ ನಗರ್, ಮೈಸೂರು.
82- ಮರ್ಕಝ್ ಪಬ್ಲಿಕ್ ಸ್ಕೂಲ್ ಚಾಂಜ್'ವೆಲ್, ಗುಜರಾತ್.
83- ತ್ವಇಬ ಪಬ್ಲಿಕ್ ಸ್ಕೂಲ್ ಇಂದೂರ್, ಮಧ್ಯಪ್ರದೇಶ.
84- ತ್ವಇಬ ಒರ್ಫನೇಜ್ ಇಂದೂರ್, ಮಧ್ಯಪ್ರದೇಶ.
85- ತ್ವಇಬ ದಅವ ಕಾಲೇಜು ಇಂದೊರ್, ಮಧ್ಯಪ್ರದೇಶ.
86- ಝೀನತ್ತ್ ಪಬ್ಲಿಕ್ ಸ್ಕೂಲ್ ಇಂದೂರ್, ಮಧ್ಯಪ್ರದೇಶ.
87- ಗುಲ್'ಶೇನೆ ಫಾತ್ತಿಮ ಫಿಲಿಪಿತ್ತ್, ಉತ್ತರ ಪ್ರದೇಶ.
88- ಮರ್ಕಝ್ ತಸ್'ಕಿಯತಿ ಸುನ್ನಿಯ್ಯ ದೌರ, ಉತ್ತರ ಪ್ರದೇಶ.
89- ತ್ವಇಬ ಪಬ್ಲಿಕ್ ಸ್ಕೂಲ್ ಸೌತ್ ದಿನಾಜ್'ಪುರ್, ವೆಸ್ಟ್ ಬಂಗಾಲ್.
90- ಪಿರ್ ಬಜಾರ್ ಪಬ್ಲಿಕ್ ಸ್ಕೂಲ್ ಕುಟ್ಟಕ್ ವೆಸ್ಟ್ ಬಂಗಾಲ್.
91- ವಾಕ್ಯಾಂಷನಲ್ ಟ್ರೈನಿಂಗ್ ಸೆಂಟರ್ ದಕ್ಷಿಣ ದಿನಾಜ್'ಪುರ್, ಬಂಗಾಲ್.
92- ತ್ವಇಬ ಗಾರ್ಡನ್ ನ್ಯೂ ಕಟ್ಟಕ್, ಒರಿಸ್ಸ.
===================
ಇಸ್ಲಾಮಿಕ್ ನಿಯಮ ಜ್ಞಾನಗಳಲ್ಲಿ ಅಕಾಡಮಿಕ್ ಪಾಠವು, ಸಖಾಫಿ ಬಿರುದು ಕೂಡಾ ನೀಡಲಾಗುತ್ತದೆ.
ಧಾರ್ಮಿಕ ಜ್ಞಾನ ಕೇಂದ್ರಗಳಿಂದ ಬಿರುದು ಲಭಿಸಿದ ಯುವ ವಿದ್ವಾಂಸರಿಗೆ ಉನ್ನತ ವ್ಯಾಸಾಂಗ ಹಾಗೂ ತಂತ್ರಜ್ಞಾನ, ವೈಜ್ಞಾನಿಕ ವಿಷಯಗಳಲ್ಲಿ ಕಲಿಕೆ ಹಾಗೂ ತಿಳುವಳಿಕೆ ಲಭಿಸಲಿಕ್ಕಾಗಿ ಒಂದು ವರ್ಷದ ( ತಖಸ್ಸುಸ್ ) ಕೋರ್ಸ್'ಗೆ ಮರ್ಕಝಿನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ಪ್ರವೇಶ ಉಚಿತ
ಅಡ್ಮಿಷನ್ ಸಮಯ: ಶವ್ವಾಲ್ ತಿಂಗಳು. 0495 2800427
------------------------
*ಹಿಫ್'ಳುಲ್ ಖುರ್'ಆನ್ ಕಾಲೇಜು*
〰〰〰〰〰〰〰〰〰
ವಿಶುದ್ಧ ಖುರ್'ಆನ್ ಕಂಠಪಾಠ ಮಾಡಲು 1987ರಲ್ಲಿ ಆರಂಭಿಸಿರುವ ಕಾಲೇಜು.
ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿಯಾದುದರಿಂದ ಕಯಿಕೊಟ್, ಕೊಯಿಲಾಂಡಿ, ಚೆರಿಪ್ಪುರ್, ಪೆರಳಸ್ಸೇರಿ ಎಂಬಿತ್ಯಾದಿ ಸ್ಥಳಗಳಲ್ಲಿ ಹಿಫ್'ಳುಲ್ ಖುರ್'ಆನ್'ನ ಒಂದೊಂದು ಯೂನಿಟ್ ಕಾರ್ಯಾಚಿಸುತ್ತದೆ.
ಪ್ರವೇಶ ಸಮಯ ಮೇ ಮತ್ತು ಜೂನ್ ತಿಂಗಳು. 0495 2800121
0496 2621452
===================
*ಮರ್ಕಝ್ ಓರ್'ಫನೇಜ್*
➖➖➖➖➖➖➖➖➖
ತಂದೆ ಮರಣ ಹೊಂದಿದ ಕಾರಣ, ಸಾಮೂಹಿಕವಾಗಿಯೂ, ಸಂಸ್ಕಾರಿಕವಾಗಿಯೂ ಒಂಟಿಯಾಗುವ ಅನಾಥ ಮಕ್ಕಳಿಗೆ ವಿದ್ಯಾಭ್ಯಾಸವೂ, ಸಂರಕ್ಷಣೆಯು ನೀಡಿ ಬೆಳೆಸುವ ಸ್ಥಾಪನೆಯಾಗಿದೆ ಮರ್ಕಝ್ ಓರ್'ಫನೇಜ್.
ಪ್ರಾಥಮಿಕ ತರಗತಿಯಿಂದ ಉನ್ನತ ವಿದ್ಯಾಭ್ಯಾಸದವರೆಗಿರುವ ಖರ್ಚು ವೆಚ್ಚಗಳನ್ನು ಮರ್ಕಝ್ ವಹಿಸುತ್ತದೆ.
ತಂದೆ ಮರಣ ಹೊಂದಿದವರಾಗಿದ್ದಾರೆ ಎಂಬ ಕಾರಣದಿಂದಾಗಿ ಸಮಾಜದಲ್ಲಿ ಯತೀಮ್'ಗಳಾಗಿ ಬದುಕುವ ಮಕ್ಕಳಿಗೆ ಮಾತ್ರವಾಗಿದೆ ಪ್ರವೇಶ ಅನುಮತಿ. ಅಡ್ಮಿಷನ್ ಸಂಪರ್ಕ: 0495 2803594
ಅನುವಾದ:
✍ ಗಫೂರ್ ಬಾಯಾರ್
🔷🔷🔷🔷🔷🔷🔷🔷🔷
#ವಿಶ್ವ_ವಿಖ್ಯಾತ_ಕಾರಂದೂರು_ಮರ್ಕಝ್_ವಿದ್ಯಾ_ಸಮುಚ್ಛಯದ_ಬೆಳವಣಿಗೆಯ_ಕುರಿತು_ಸಣ್ಣ_ಇಣುಕು_ನೋಟ..*
===================
✍ ಗಫೂರ್ ಬಾಯಾರ್
-----------------------
ಕೇರಳದ ಕಲ್ಲಿಕೋಟೆ ಜಿಲ್ಲೆಯ ಮಾವೂರು ರಸ್ತೆಯ ಬದಿಯಲ್ಲಿ ಪಾಳು ಬಿದ್ದ ಸ್ವಲ್ಪ ಭೂಮಿಯನ್ನು ಕಾರಂದೂರ್ ಮರ್ಕಝ್'ಗೆ ಒಂದು ವರಮಾನವಾಗಲಿ ಎಂಬ ನಿಟ್ಟಿನಲ್ಲಿ ಸಮುದಾಯದ ಜನರಿಗೆ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣದ ಲಕ್ಷ್ಯವಿಟ್ಟು ಆ ಸ್ಥಳವನ್ನು ಬೆಲೆ ಕೊಟ್ಟು ಖರೀದಿಸಿದ ಕಾಂತಪುರಂ ಎ.ಪಿ ಉಸ್ತಾದರ ನಡವಳಿಕೆಯ ವಿರುದ್ಧವಾಗಿ ಅಂದು ಮುಸ್ಲಿಂ ಲೀಗ್, ಚೇಳಾರಿ ವಿಭಾಗದ ಸುನ್ನಿಗಳು ಹಾಗೂ ಇನ್ನು ಕೆಲವು ಸಂಘಟನೆಗಳ ನಾಯಕರು ಹೇಳಿದ ಕೆಲವೊಂದು ಮಾನಕೆಟ್ಟ ಮಾತಿನ ಪ್ರಯೋಗಗಳು ತಮಗೆಲ್ಲರಿಗೂ ನೆನಪಿರಬಹುದು ತಾನೇ..!!??
ಲೀಗ್'ನ ದೊಡ್ಡ ನೇತಾರರು ಹಾಗೂ ಅವರ ಕೆಲವು ಪಂಡಿತರು ವೇದಿಕೆ ಹತ್ತಿ ಎ. ಪಿ. ಉಸ್ತಾದರ ವಿರುದ್ದವಾಗಿ ಆರೋಪ ಹಾಗೂ ಅಪಪ್ರಚಾರ ನಡೆಸಿದ್ದರು..!!
*ಅನಾಥ(ಯತೀಂ) ಮಕ್ಕಳ ಹಣದಿಂದ ತ್ಯಾಜ್ಯ ಸಂಗ್ರಹ ಮಾಡುತ್ತಿದ್ದ ಸ್ಥಳವನ್ನು ಖರೀದಿಸಿದರು ಎಂಬಿತ್ಯಾದಿ ವಾರ್ತೆಗಳನ್ನು ಮಲಯಾಳ ಚಂದ್ರಿಕ ದಿನ ಪತ್ರಿಕೆಯಲ್ಲಿ ದೊಡ್ಡ ತಲೆ ಬರಹಗಳ ಮೂಲಕ ಪ್ರಕಟಿಸುತ್ತಿರುವುದು ಕಾಣುತ್ತಿತ್ತು....*
ಸುಮಾರು 30 ವರ್ಷಗಳು ಕಳೆದು ಇದೀಗ ಅದೇ ವಿರೋಧಿ ಸಂಘಟನೆಯವರು ಹೇಳುತ್ತಾರೆ. "ಮರ್ಕಝ್'ನ ಅನಾಥ ಮಕ್ಕಳನ್ನು ಪರಿಪಾಲನೆ ಮಾಡಲು ಮರ್ಕಝ್ ಕಾಂಪ್ಲೆಕ್ಸ್'ನಿಂದ ಲಭಿಸುವ ಒಂದು ದಿನದ ವರಮಾನ ಮಾತ್ರ ಸಾಕು ಎಂದು.
"ಕಾಲವು ಓಡುತ್ತಿರುವ ಓಟವನ್ನೊಮ್ಮೆ ನೋಡಿ" 😁🙄
*'ಕೆಲವೊಂದು ಪಾಠಗಳು ಕಾಲವು ಕಲಿಸಿ ಕೊಡುತ್ತದೆ.. ಕಲಿಯಲು ಕೆಲವೊಮ್ಮೆ ನಾವು ಬಾಕಿ ಇರಬೇಕೆಂದಿಲ್ಲ'..*
💪 ಮರ್ಕಝ್ ಮುಂದಿಟ್ಟಿರುವ ಪ್ರತಿಯೊಂದು ಹೆಜ್ಜೆಯೂ ಅತೀ ದೊಡ್ಡ ಅಭಿವೃದ್ಧಿಯಾಗಿ ಮಾರ್ಪಾಡು ಹೊಂದಿದೆ ಮಾತ್ರವಲ್ಲ ಇಂದು ದೇಶ ವಿದೇಶಗಳಲ್ಲೂ ಪ್ರಖ್ಯಾತಿಯನ್ನು ಪಡೆದಿದೆ.
ಕಳೆದ ಕೆಲವು ಕಾಲದಲ್ಲಿ ನೋಡಿದರಲ್ಲಿ ಅತೀ ಹೆಚ್ಚು ಪ್ರಮುಖವಾದ *"ನೋಲೆಡ್ಜ್ ಸಿಟಿ"*ಯ ಕೆಲಸ ಕಾರ್ಯಗಳು ಅತೀ ತ್ವರಿತಗತಿಯಲ್ಲಿ ಸಾಗುತ್ತಿರುವಾಗ ಮರ್ಕಝ್'ನ ಚರಿತ್ರೆಯಲ್ಲಿ ಇನ್ನೊಂದು ಮಹತ್ತರವಾದ ದೃಷ್ಟಾಂತಗಳಲ್ಲಿ ಇದೂ ಕೂಡಾ ಸೇರ್ಪಡೆಗೊಳ್ಳುವುದಂತೂ ಖಚಿತ..!!
(ಇನ್ ಷಾ ಅಲ್ಲಾಹ್)
ಲೋಕ ಚರಿತ್ರೆಯಲ್ಲಿ ಮರ್ಕಝ್ ಯೋಜನೆಯು ಭಾರತದ ಯಶಸ್ಸನ್ನು ಬಾನೆತ್ತರಕ್ಕೆ ಕೊಂಡೊಯ್ಯುತ್ತಿದೆ..
ವಿಶ್ವ ಅರಿವಿನ ತೀರಕ್ಕೆ ಒಂದು ಹೆಬ್ಬಾಗಿಲಾಗಿ ಈ ಸಣ್ಣ ಕೇರಳದಲ್ಲಿ ಮರ್ಕಝ್ *"ನೋಲೆಡ್ಜ್ ಸಿಟಿ"* ಹೊಸ ಇತಿಹಾಸ ಪುಟವನ್ನು ತೆರೆಯಲಿದೆ.!
ಇದು ಕೋಟಿಗಳ ಆಸ್ತಿ ಇರುವ ಒಂದು ಇಸ್ಲಾಮಿಕ ವಿದ್ಯಾಭ್ಯಾಸ ಸ್ಥಾಪನೆಯಾಗಿ ಬದಲಾದಾಗ.., ಹಣ ದೋಚುದೆಂದೂ, ವ್ಯಾಪಾರವಾಗಿದೆಯೆಂದು, ಆರೋಪಿಸುವ ಅಸೂಯೆಗಾರರಿಗೆ ಇಂತಹ ಹಲವಾರು ಯೋಜನೆಗಳ ಮೂಲಕ ಉತ್ತರವಾಗಿ ಕೊಡುದಾಗಿದೆ ಇದು.
ವಿರೋಧಿಗಳು ಮರ್ಕಝ್ ಸಂಕೀರ್ಣಕ್ಕಿಂತಲೂ ಅಧಿಕ ಕೋಟಿಗಳು ಸಂಗ್ರಹಿಸಿಯೂ, ಮರ್ಕಝ್'ನ ನೂರರಲ್ಲಿ ಒಂದು ಶೇಖಡವು ಕೂಡಾ ಸಮುದಾಯದ ಉನ್ನತಿಗೆ ಬೇಕಾಗಿ ಕಾರ್ಯಾಚರಿಸಲೊ, ಖರ್ಚು ಮಾಡಲೋ ಸಾಧ್ಯವಾಗದೆ ಅಸೂಯೆಗಾರರಾದ ಇವರುಗಳಿಗೆ ಮರ್ಕಝ್ ವಿರುದ್ದ ವಿಮರ್ಶನೆ ಮಾಡಲು ಯಾವ ಅರ್ಹತೆ ಇದೆ...!?
ವಿಮರ್ಶಕರಿಗೆಲ್ಲಾ ಮಧುರವಾದ ರೀತಿಯಲ್ಲಿ ಉತ್ತರ ಹೇಳುವ ಇದರ ಮೇಲುಸ್ತುವಾರಿ ನಾಯಕರ ಮಾತಿನ ರೂಪದಲ್ಲಿ ಹೇಳುವುದಾದರೆ *"ಓ ವಿರೋಧಿಗಳೇ ನಮಗೆ ಸಮಯವಿಲ್ಲ ನಿಮ್ಮೊಂದಿಗೆ ತರ್ಕಿಸಲು..!*
*"ನಮಗೆ ಇಲ್ಲಿ ಮಾಡಿ ಮುಗಿಸಲು ಹಲವಾರು ಕೆಲಸಗಳು ಬಾಕಿ ಇದೆ..!"*
ಈ ಎಲ್ಲಾ ಸಲ್ಕರ್ಮಗಳು
ಅಲ್ಲಾಹು ಸ್ವೀಕರಿಸಲಿ ಆಮೀನ್
ಮುಂದುವರಿದ ಭಾಗ ಶೀಘ್ರದಲ್ಲಿ.
👉🏻 *ವೈಜ್ಞಾನಿಕ ಉತ್ಕೃಷ್ಟತೆಯ ಅನ್ವೇಷನೆ.*
*ಮರ್ಕಝುಸ್ಸಖಾಫತಿ ಸುನ್ನೀಯ್ಯಾ ಇದರ 40'ನೇ ವಾರ್ಷಿಕ ರೂಬಿ ಜ್ಯುಬಿಲಿ ಐತಿಹಾಸಿಕ ಮಹಾ ಸಮ್ಮೇಳನ.*
*( 2018 ಜನವರಿ 05' 06' 07 )*
*🛣ಮರ್ಕಝ್ ನಗರ-ಕಾರಂದೂರ್, ಕಲ್ಲಿಕೋಟೆ ಕೇರಳ.*
ಅನುವಾದ
✍ ಗಫೂರ್ ಬಾಯಾರ್
Gafoor Bayar
✳✳✳✳✳✳✳✳✳
===================
✍ ಗಫೂರ್ ಬಾಯಾರ್
-----------------------
ಕೇರಳದ ಕಲ್ಲಿಕೋಟೆ ಜಿಲ್ಲೆಯ ಮಾವೂರು ರಸ್ತೆಯ ಬದಿಯಲ್ಲಿ ಪಾಳು ಬಿದ್ದ ಸ್ವಲ್ಪ ಭೂಮಿಯನ್ನು ಕಾರಂದೂರ್ ಮರ್ಕಝ್'ಗೆ ಒಂದು ವರಮಾನವಾಗಲಿ ಎಂಬ ನಿಟ್ಟಿನಲ್ಲಿ ಸಮುದಾಯದ ಜನರಿಗೆ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣದ ಲಕ್ಷ್ಯವಿಟ್ಟು ಆ ಸ್ಥಳವನ್ನು ಬೆಲೆ ಕೊಟ್ಟು ಖರೀದಿಸಿದ ಕಾಂತಪುರಂ ಎ.ಪಿ ಉಸ್ತಾದರ ನಡವಳಿಕೆಯ ವಿರುದ್ಧವಾಗಿ ಅಂದು ಮುಸ್ಲಿಂ ಲೀಗ್, ಚೇಳಾರಿ ವಿಭಾಗದ ಸುನ್ನಿಗಳು ಹಾಗೂ ಇನ್ನು ಕೆಲವು ಸಂಘಟನೆಗಳ ನಾಯಕರು ಹೇಳಿದ ಕೆಲವೊಂದು ಮಾನಕೆಟ್ಟ ಮಾತಿನ ಪ್ರಯೋಗಗಳು ತಮಗೆಲ್ಲರಿಗೂ ನೆನಪಿರಬಹುದು ತಾನೇ..!!??
ಲೀಗ್'ನ ದೊಡ್ಡ ನೇತಾರರು ಹಾಗೂ ಅವರ ಕೆಲವು ಪಂಡಿತರು ವೇದಿಕೆ ಹತ್ತಿ ಎ. ಪಿ. ಉಸ್ತಾದರ ವಿರುದ್ದವಾಗಿ ಆರೋಪ ಹಾಗೂ ಅಪಪ್ರಚಾರ ನಡೆಸಿದ್ದರು..!!
*ಅನಾಥ(ಯತೀಂ) ಮಕ್ಕಳ ಹಣದಿಂದ ತ್ಯಾಜ್ಯ ಸಂಗ್ರಹ ಮಾಡುತ್ತಿದ್ದ ಸ್ಥಳವನ್ನು ಖರೀದಿಸಿದರು ಎಂಬಿತ್ಯಾದಿ ವಾರ್ತೆಗಳನ್ನು ಮಲಯಾಳ ಚಂದ್ರಿಕ ದಿನ ಪತ್ರಿಕೆಯಲ್ಲಿ ದೊಡ್ಡ ತಲೆ ಬರಹಗಳ ಮೂಲಕ ಪ್ರಕಟಿಸುತ್ತಿರುವುದು ಕಾಣುತ್ತಿತ್ತು....*
ಸುಮಾರು 30 ವರ್ಷಗಳು ಕಳೆದು ಇದೀಗ ಅದೇ ವಿರೋಧಿ ಸಂಘಟನೆಯವರು ಹೇಳುತ್ತಾರೆ. "ಮರ್ಕಝ್'ನ ಅನಾಥ ಮಕ್ಕಳನ್ನು ಪರಿಪಾಲನೆ ಮಾಡಲು ಮರ್ಕಝ್ ಕಾಂಪ್ಲೆಕ್ಸ್'ನಿಂದ ಲಭಿಸುವ ಒಂದು ದಿನದ ವರಮಾನ ಮಾತ್ರ ಸಾಕು ಎಂದು.
"ಕಾಲವು ಓಡುತ್ತಿರುವ ಓಟವನ್ನೊಮ್ಮೆ ನೋಡಿ" 😁🙄
*'ಕೆಲವೊಂದು ಪಾಠಗಳು ಕಾಲವು ಕಲಿಸಿ ಕೊಡುತ್ತದೆ.. ಕಲಿಯಲು ಕೆಲವೊಮ್ಮೆ ನಾವು ಬಾಕಿ ಇರಬೇಕೆಂದಿಲ್ಲ'..*
💪 ಮರ್ಕಝ್ ಮುಂದಿಟ್ಟಿರುವ ಪ್ರತಿಯೊಂದು ಹೆಜ್ಜೆಯೂ ಅತೀ ದೊಡ್ಡ ಅಭಿವೃದ್ಧಿಯಾಗಿ ಮಾರ್ಪಾಡು ಹೊಂದಿದೆ ಮಾತ್ರವಲ್ಲ ಇಂದು ದೇಶ ವಿದೇಶಗಳಲ್ಲೂ ಪ್ರಖ್ಯಾತಿಯನ್ನು ಪಡೆದಿದೆ.
ಕಳೆದ ಕೆಲವು ಕಾಲದಲ್ಲಿ ನೋಡಿದರಲ್ಲಿ ಅತೀ ಹೆಚ್ಚು ಪ್ರಮುಖವಾದ *"ನೋಲೆಡ್ಜ್ ಸಿಟಿ"*ಯ ಕೆಲಸ ಕಾರ್ಯಗಳು ಅತೀ ತ್ವರಿತಗತಿಯಲ್ಲಿ ಸಾಗುತ್ತಿರುವಾಗ ಮರ್ಕಝ್'ನ ಚರಿತ್ರೆಯಲ್ಲಿ ಇನ್ನೊಂದು ಮಹತ್ತರವಾದ ದೃಷ್ಟಾಂತಗಳಲ್ಲಿ ಇದೂ ಕೂಡಾ ಸೇರ್ಪಡೆಗೊಳ್ಳುವುದಂತೂ ಖಚಿತ..!!
(ಇನ್ ಷಾ ಅಲ್ಲಾಹ್)
ಲೋಕ ಚರಿತ್ರೆಯಲ್ಲಿ ಮರ್ಕಝ್ ಯೋಜನೆಯು ಭಾರತದ ಯಶಸ್ಸನ್ನು ಬಾನೆತ್ತರಕ್ಕೆ ಕೊಂಡೊಯ್ಯುತ್ತಿದೆ..
ವಿಶ್ವ ಅರಿವಿನ ತೀರಕ್ಕೆ ಒಂದು ಹೆಬ್ಬಾಗಿಲಾಗಿ ಈ ಸಣ್ಣ ಕೇರಳದಲ್ಲಿ ಮರ್ಕಝ್ *"ನೋಲೆಡ್ಜ್ ಸಿಟಿ"* ಹೊಸ ಇತಿಹಾಸ ಪುಟವನ್ನು ತೆರೆಯಲಿದೆ.!
ಇದು ಕೋಟಿಗಳ ಆಸ್ತಿ ಇರುವ ಒಂದು ಇಸ್ಲಾಮಿಕ ವಿದ್ಯಾಭ್ಯಾಸ ಸ್ಥಾಪನೆಯಾಗಿ ಬದಲಾದಾಗ.., ಹಣ ದೋಚುದೆಂದೂ, ವ್ಯಾಪಾರವಾಗಿದೆಯೆಂದು, ಆರೋಪಿಸುವ ಅಸೂಯೆಗಾರರಿಗೆ ಇಂತಹ ಹಲವಾರು ಯೋಜನೆಗಳ ಮೂಲಕ ಉತ್ತರವಾಗಿ ಕೊಡುದಾಗಿದೆ ಇದು.
ವಿರೋಧಿಗಳು ಮರ್ಕಝ್ ಸಂಕೀರ್ಣಕ್ಕಿಂತಲೂ ಅಧಿಕ ಕೋಟಿಗಳು ಸಂಗ್ರಹಿಸಿಯೂ, ಮರ್ಕಝ್'ನ ನೂರರಲ್ಲಿ ಒಂದು ಶೇಖಡವು ಕೂಡಾ ಸಮುದಾಯದ ಉನ್ನತಿಗೆ ಬೇಕಾಗಿ ಕಾರ್ಯಾಚರಿಸಲೊ, ಖರ್ಚು ಮಾಡಲೋ ಸಾಧ್ಯವಾಗದೆ ಅಸೂಯೆಗಾರರಾದ ಇವರುಗಳಿಗೆ ಮರ್ಕಝ್ ವಿರುದ್ದ ವಿಮರ್ಶನೆ ಮಾಡಲು ಯಾವ ಅರ್ಹತೆ ಇದೆ...!?
ವಿಮರ್ಶಕರಿಗೆಲ್ಲಾ ಮಧುರವಾದ ರೀತಿಯಲ್ಲಿ ಉತ್ತರ ಹೇಳುವ ಇದರ ಮೇಲುಸ್ತುವಾರಿ ನಾಯಕರ ಮಾತಿನ ರೂಪದಲ್ಲಿ ಹೇಳುವುದಾದರೆ *"ಓ ವಿರೋಧಿಗಳೇ ನಮಗೆ ಸಮಯವಿಲ್ಲ ನಿಮ್ಮೊಂದಿಗೆ ತರ್ಕಿಸಲು..!*
*"ನಮಗೆ ಇಲ್ಲಿ ಮಾಡಿ ಮುಗಿಸಲು ಹಲವಾರು ಕೆಲಸಗಳು ಬಾಕಿ ಇದೆ..!"*
ಈ ಎಲ್ಲಾ ಸಲ್ಕರ್ಮಗಳು
ಅಲ್ಲಾಹು ಸ್ವೀಕರಿಸಲಿ ಆಮೀನ್
ಮುಂದುವರಿದ ಭಾಗ ಶೀಘ್ರದಲ್ಲಿ.
👉🏻 *ವೈಜ್ಞಾನಿಕ ಉತ್ಕೃಷ್ಟತೆಯ ಅನ್ವೇಷನೆ.*
*ಮರ್ಕಝುಸ್ಸಖಾಫತಿ ಸುನ್ನೀಯ್ಯಾ ಇದರ 40'ನೇ ವಾರ್ಷಿಕ ರೂಬಿ ಜ್ಯುಬಿಲಿ ಐತಿಹಾಸಿಕ ಮಹಾ ಸಮ್ಮೇಳನ.*
*( 2018 ಜನವರಿ 05' 06' 07 )*
*🛣ಮರ್ಕಝ್ ನಗರ-ಕಾರಂದೂರ್, ಕಲ್ಲಿಕೋಟೆ ಕೇರಳ.*
ಅನುವಾದ
✍ ಗಫೂರ್ ಬಾಯಾರ್
Gafoor Bayar
✳✳✳✳✳✳✳✳✳
🍂🍂🍂🍂🍂🍂🍂🍂🍂🍂🍂🍂🍂 *ದಿನಕ್ಕೊಂದು ಹದೀಸ್* 🍂🍂🍂🍂🍂🍂🍂🍂🍂🍂🍂🍂🍂
*📝ಮುನೀರ್ ಸಖಾಫಿ , ಸಾಲೆತ್ತೂರು.*
*﷽*
*ಭಾಗ---0⃣7⃣*
*ಖಬರ್ ಎತ್ತರಿಸುವ ಬಗ್ಗೆ*
" وَقَالَ خَارِجَةُ بْنُ زَيْدٍ : رَأَيْتُنِي وَنَحْنُ شُبَّانٌ فِي زَمَنِ عُثْمَانَ رَضِيَ اللَّهُ عَنْهُ وَإِنَّ أَشَدَّنَا وَثْبَةً الَّذِي يَثِبُ قَبْرَ عُثْمَانَ بْنِ مَظْعُونٍ حَتَّى يُجَاوِزَهُ "
ಖಾರಿಜತ್ ಬಿನ್ ಝೈದ್ ರಳಿಯಲ್ಲಾಹು ಅನ್ಹು ಹೇಳುತ್ತಾರೆ; ಉಸ್ಮಾನ್ ಬಿನ್ ಅಫ್ಫಾನ್ ರಳಿಯಲ್ಲಾಹು ಅನ್ಹುರವರ ಕಾಲದಲ್ಲಿ ನಮ್ಮ ಪೈಕಿ ಉಸ್ಮಾನ್ ಬಿನ್ ಮಳ್ ಊನ್ ರಳಿಯಲ್ಲಾಹು ಅನ್ಹುರವರ ಖಬ್ ರನ್ನು ಜಿಗಿಯುವವರು ಅತ್ಯಂತ ದೊಡ್ಡ ಜಿಗಿತಕಾರರೆಂದು ನಾವು ಪರಿಗಣಿಸುತ್ತಿದ್ದೆವು.(ಬುಖಾರಿ)
ಈ ಹೇಳಿದುದರ ಅರ್ಥ ಸ್ವಹಾಬಿಗಳು ಖಬ್ರ್ ಜಿಗಿಯುವವರು ಎಂದಲ್ಲ.ಹೊರತು ಉಸ್ಮಾನ್ ಬಿನ್ ಮಳ್ ಊನ್ ರವರ ಖಬ್ರ್ ಅತ್ಯ್ಂತ ಎತ್ತರಿಸಲಾಗಿತ್ತು ಎಂಬುವುದರ ಕುರಿತಿರುವ ಆಲಂಕಾರಿಕ ಪ್ರಯೋಗವಾಗಿದೆ.
ಆದರೆ ವಹ್ಹಾಬಿಗಳು ಈ ಹದೀಸ್ ನ ಕುರಿತು ಹಲವಾರು ದುರ್ವಾಖ್ಯಾನ ಮಾಡುವ ಪೈಕಿ ಒಂದು , ಅದು ಉದ್ದ ಕಾರಣ ಅವರಿಗೆ ಜಿಗಿಯಲು ಸಾದ್ಯವಾಗುತ್ತಿರಲಿಲ್ಲ ಎಂದು ವಾದಿಸುತ್ತಾರೆ.
ಉಸ್ಮಾನ್ ಬಿನ್ ಮಳ್ ಊನ್ ಎಂಬ ಸ್ವಹಾಬಿಯು ಸಾಧಾರಣ ಉದ್ದದ ವ್ಯಕ್ತಿ ಆಗಿದ್ದರೆ ಹೊರತು ಅಸಾಧಾರಣ ನೀಲಾಕಾಯದ ವ್ಯಕ್ತಿಯಾಗಿರಲಿಲ್ಲ.
ಅವರು ಅತೀ ಉದ್ದದ ವ್ಯಕ್ತಿಯಾಗಿದ್ದರು ಎಂಬುವುದನ್ನು ತೋರಿಸಿ ಕೊಡಲು ಯಾರಿಗೂ ಸಾಧ್ಯವಿಲ್ಲ.
ಅತೀ ಉದ್ದದ ವ್ಯಕ್ತಿಯಾಗಿದ್ದರೆ ತಾನೇ ಕಬ್ರ್ ಉದ್ದ ಮಾಡುವ ಆವಶ್ಯಕತೆ ಬರುವುದು?.
"ಖಬರ್ ಎತ್ತರ ಕಾರಣ"
((حتى يجاوزه) من ارتفاعه)
ಎಂಬ ವ್ಯಾಖ್ಯಾನವು ಈ ಹದೀಸ್ ನ ವ್ಯಾಖ್ಯಾನದಲ್ಲಿ ಇಮಾಮ್ ಖಸ್ತಲ್ಲಾನಿ ಇರ್ಶಾದುಸ್ಸಾರಿ ಎಂಬ ಗ್ರಂಥದಲ್ಲಿ ಹೇಳಿದ್ದು ನಮ್ಮ ವಾದಕ್ಕೆ ಬಲ ನೀಡುತ್ತದೆ.
ಇಮಾಮ್ ಹಾಫಿಲ್ ಇಬ್ನ್ ಹಜರ್ ಅಲ್ ಅಸ್ಖಲಾನಿ " ಖಬ್ ರನ್ನು ಭೂಮಿಯಿಂದ ಎತ್ತರಿಸಿ ಕಟ್ಟಬಹುದು ಎಂಬುವುದಕ್ಕೆ ಈ ಹದೀಸ್ ನಲ್ಲಿ ಆಧಾರವಿದೆ "
( وَفِيهِ جَوَاز تَعْلِيَة الْقَبْر وَرَفْعه عَنْ وَجْه الْأَرْض " (3/223) )
ಎಂದು ತನ್ನ ಫತ್ ಹುಲ್ ಬಾರಿ ಗ್ರಂಥದಲ್ಲಿ ವಿವರಿಸಿದ್ದಾರೆ.
ಖಬರ್ ಕಟ್ಟುವುದರ ಇಸ್ಲಾಮಿನ ವಿಧಿ ಏನೆಂದು ಪರಿಶೀಲಿಸೋಣ.
ಇಮಾಮ್ ಶರ್ಖಾವಿ (ರ) ಹೇಳುವುದು ನೋಡಿ;
ويستثنى قبور نحو الصالحين كالأنبياء والشهداء فيجوز بناؤها لإحياء الزيارة والتبرك (حاشية الشرقاوي)
ಸಾರ್ವಜನಿಕ ದಫನ್ ಭೂಮಿಯಲ್ಲಿ ಕಟ್ಟುವಿಕೆ ಹರಾಮ್ ಎಂಬ ನಿಯಮದಿಂದ ಅಂಬಿಯಾಗಳು , ಔಲಿಯಾಗಳು ಮುಂತಾದ ಸಜ್ಜನರ ಖಬ್ ರ್ ಗಳನ್ನು ಹೊರತು ಪಡಿಸಲಾಗಿದೆ.ಅದರಿಂದ ಝಿಯಾರತ್ ಜೀವಂತಗೊಳಿಸಲಿಕ್ಕೂ ಬರ್ಕತ್ ಗಾಗಿಯೂ ಅವರ ಖಬ್ರ್ ಗಳನ್ನು ಎತ್ತರಿಸಿ ಕಟ್ಟಬಹುದಾಗಿದೆ.
( ಶರ್ಖಾವಿ 1/ 345)
ಒಟ್ಟಿನಲ್ಲಿ ಮಹಾತ್ಮರಾದ ವ್ಯಕ್ತಿಗಳ ಖಬ್ರನ್ನು ಅದು ಸಾರ್ವಜನಿಕ ಸ್ಥಳದಲ್ಲಾದರೂ ಸ್ವಂತ ಸ್ಥಳದಲ್ಲಾದರೂ ಎತ್ತರಿಸಿ ಕಟ್ಟಬಹುದೆಂದು ಇಮಾಮರುಗಳು ಸ್ಪಷ್ಟ ಪಡಿಸಿದ್ದಾರೆ.
ಅದಕ್ಕೆ ಆದಾರ ಖುರ್ ಆನ್ ಮತ್ತು ಹದೀಸ್ , ಇಮಾಮರುಗಳ ಗ್ರಂಥಗಳಾಗಿವೆ.ಅದೆಷ್ಟೋ ಮಹಾತ್ಮರ ಖಬ್ರ್ ಗಳು ಎತ್ತರಿಸಿ ಕಟ್ಟಲ್ಪಟ್ಟ ಸ್ಥಿತಿಯಲ್ಲೇ ಈಗಲೂ ಕೂಡಾ ಭಾರತದ ಒಳಗೂ ಹೊರಗೂ ನಮಗೆ ಕಾಣಲು ಸಾಧ್ಯ.
ಬೇಕಾದಲ್ಲಿ ಇನ್ನಷ್ಟು ಪುರಾವೆಗಳು ಒದಗಿಸಬಹುದು.ಇಂಶಾ ಅಲ್ಲಾಹ್
📝 *ಮುನೀರ್ ಸಖಾಫಿ , ಸಾಲೆತ್ತೂರು.*
🍂🍂🍂🍂🍂🍂🍂🍂🍂🍂🍂
➖➖➖➖➖➖➖➖➖➖➖
*📝ಮುನೀರ್ ಸಖಾಫಿ , ಸಾಲೆತ್ತೂರು.*
*﷽*
*ಭಾಗ---0⃣7⃣*
*ಖಬರ್ ಎತ್ತರಿಸುವ ಬಗ್ಗೆ*
" وَقَالَ خَارِجَةُ بْنُ زَيْدٍ : رَأَيْتُنِي وَنَحْنُ شُبَّانٌ فِي زَمَنِ عُثْمَانَ رَضِيَ اللَّهُ عَنْهُ وَإِنَّ أَشَدَّنَا وَثْبَةً الَّذِي يَثِبُ قَبْرَ عُثْمَانَ بْنِ مَظْعُونٍ حَتَّى يُجَاوِزَهُ "
ಖಾರಿಜತ್ ಬಿನ್ ಝೈದ್ ರಳಿಯಲ್ಲಾಹು ಅನ್ಹು ಹೇಳುತ್ತಾರೆ; ಉಸ್ಮಾನ್ ಬಿನ್ ಅಫ್ಫಾನ್ ರಳಿಯಲ್ಲಾಹು ಅನ್ಹುರವರ ಕಾಲದಲ್ಲಿ ನಮ್ಮ ಪೈಕಿ ಉಸ್ಮಾನ್ ಬಿನ್ ಮಳ್ ಊನ್ ರಳಿಯಲ್ಲಾಹು ಅನ್ಹುರವರ ಖಬ್ ರನ್ನು ಜಿಗಿಯುವವರು ಅತ್ಯಂತ ದೊಡ್ಡ ಜಿಗಿತಕಾರರೆಂದು ನಾವು ಪರಿಗಣಿಸುತ್ತಿದ್ದೆವು.(ಬುಖಾರಿ)
ಈ ಹೇಳಿದುದರ ಅರ್ಥ ಸ್ವಹಾಬಿಗಳು ಖಬ್ರ್ ಜಿಗಿಯುವವರು ಎಂದಲ್ಲ.ಹೊರತು ಉಸ್ಮಾನ್ ಬಿನ್ ಮಳ್ ಊನ್ ರವರ ಖಬ್ರ್ ಅತ್ಯ್ಂತ ಎತ್ತರಿಸಲಾಗಿತ್ತು ಎಂಬುವುದರ ಕುರಿತಿರುವ ಆಲಂಕಾರಿಕ ಪ್ರಯೋಗವಾಗಿದೆ.
ಆದರೆ ವಹ್ಹಾಬಿಗಳು ಈ ಹದೀಸ್ ನ ಕುರಿತು ಹಲವಾರು ದುರ್ವಾಖ್ಯಾನ ಮಾಡುವ ಪೈಕಿ ಒಂದು , ಅದು ಉದ್ದ ಕಾರಣ ಅವರಿಗೆ ಜಿಗಿಯಲು ಸಾದ್ಯವಾಗುತ್ತಿರಲಿಲ್ಲ ಎಂದು ವಾದಿಸುತ್ತಾರೆ.
ಉಸ್ಮಾನ್ ಬಿನ್ ಮಳ್ ಊನ್ ಎಂಬ ಸ್ವಹಾಬಿಯು ಸಾಧಾರಣ ಉದ್ದದ ವ್ಯಕ್ತಿ ಆಗಿದ್ದರೆ ಹೊರತು ಅಸಾಧಾರಣ ನೀಲಾಕಾಯದ ವ್ಯಕ್ತಿಯಾಗಿರಲಿಲ್ಲ.
ಅವರು ಅತೀ ಉದ್ದದ ವ್ಯಕ್ತಿಯಾಗಿದ್ದರು ಎಂಬುವುದನ್ನು ತೋರಿಸಿ ಕೊಡಲು ಯಾರಿಗೂ ಸಾಧ್ಯವಿಲ್ಲ.
ಅತೀ ಉದ್ದದ ವ್ಯಕ್ತಿಯಾಗಿದ್ದರೆ ತಾನೇ ಕಬ್ರ್ ಉದ್ದ ಮಾಡುವ ಆವಶ್ಯಕತೆ ಬರುವುದು?.
"ಖಬರ್ ಎತ್ತರ ಕಾರಣ"
((حتى يجاوزه) من ارتفاعه)
ಎಂಬ ವ್ಯಾಖ್ಯಾನವು ಈ ಹದೀಸ್ ನ ವ್ಯಾಖ್ಯಾನದಲ್ಲಿ ಇಮಾಮ್ ಖಸ್ತಲ್ಲಾನಿ ಇರ್ಶಾದುಸ್ಸಾರಿ ಎಂಬ ಗ್ರಂಥದಲ್ಲಿ ಹೇಳಿದ್ದು ನಮ್ಮ ವಾದಕ್ಕೆ ಬಲ ನೀಡುತ್ತದೆ.
ಇಮಾಮ್ ಹಾಫಿಲ್ ಇಬ್ನ್ ಹಜರ್ ಅಲ್ ಅಸ್ಖಲಾನಿ " ಖಬ್ ರನ್ನು ಭೂಮಿಯಿಂದ ಎತ್ತರಿಸಿ ಕಟ್ಟಬಹುದು ಎಂಬುವುದಕ್ಕೆ ಈ ಹದೀಸ್ ನಲ್ಲಿ ಆಧಾರವಿದೆ "
( وَفِيهِ جَوَاز تَعْلِيَة الْقَبْر وَرَفْعه عَنْ وَجْه الْأَرْض " (3/223) )
ಎಂದು ತನ್ನ ಫತ್ ಹುಲ್ ಬಾರಿ ಗ್ರಂಥದಲ್ಲಿ ವಿವರಿಸಿದ್ದಾರೆ.
ಖಬರ್ ಕಟ್ಟುವುದರ ಇಸ್ಲಾಮಿನ ವಿಧಿ ಏನೆಂದು ಪರಿಶೀಲಿಸೋಣ.
ಇಮಾಮ್ ಶರ್ಖಾವಿ (ರ) ಹೇಳುವುದು ನೋಡಿ;
ويستثنى قبور نحو الصالحين كالأنبياء والشهداء فيجوز بناؤها لإحياء الزيارة والتبرك (حاشية الشرقاوي)
ಸಾರ್ವಜನಿಕ ದಫನ್ ಭೂಮಿಯಲ್ಲಿ ಕಟ್ಟುವಿಕೆ ಹರಾಮ್ ಎಂಬ ನಿಯಮದಿಂದ ಅಂಬಿಯಾಗಳು , ಔಲಿಯಾಗಳು ಮುಂತಾದ ಸಜ್ಜನರ ಖಬ್ ರ್ ಗಳನ್ನು ಹೊರತು ಪಡಿಸಲಾಗಿದೆ.ಅದರಿಂದ ಝಿಯಾರತ್ ಜೀವಂತಗೊಳಿಸಲಿಕ್ಕೂ ಬರ್ಕತ್ ಗಾಗಿಯೂ ಅವರ ಖಬ್ರ್ ಗಳನ್ನು ಎತ್ತರಿಸಿ ಕಟ್ಟಬಹುದಾಗಿದೆ.
( ಶರ್ಖಾವಿ 1/ 345)
ಒಟ್ಟಿನಲ್ಲಿ ಮಹಾತ್ಮರಾದ ವ್ಯಕ್ತಿಗಳ ಖಬ್ರನ್ನು ಅದು ಸಾರ್ವಜನಿಕ ಸ್ಥಳದಲ್ಲಾದರೂ ಸ್ವಂತ ಸ್ಥಳದಲ್ಲಾದರೂ ಎತ್ತರಿಸಿ ಕಟ್ಟಬಹುದೆಂದು ಇಮಾಮರುಗಳು ಸ್ಪಷ್ಟ ಪಡಿಸಿದ್ದಾರೆ.
ಅದಕ್ಕೆ ಆದಾರ ಖುರ್ ಆನ್ ಮತ್ತು ಹದೀಸ್ , ಇಮಾಮರುಗಳ ಗ್ರಂಥಗಳಾಗಿವೆ.ಅದೆಷ್ಟೋ ಮಹಾತ್ಮರ ಖಬ್ರ್ ಗಳು ಎತ್ತರಿಸಿ ಕಟ್ಟಲ್ಪಟ್ಟ ಸ್ಥಿತಿಯಲ್ಲೇ ಈಗಲೂ ಕೂಡಾ ಭಾರತದ ಒಳಗೂ ಹೊರಗೂ ನಮಗೆ ಕಾಣಲು ಸಾಧ್ಯ.
ಬೇಕಾದಲ್ಲಿ ಇನ್ನಷ್ಟು ಪುರಾವೆಗಳು ಒದಗಿಸಬಹುದು.ಇಂಶಾ ಅಲ್ಲಾಹ್
📝 *ಮುನೀರ್ ಸಖಾಫಿ , ಸಾಲೆತ್ತೂರು.*
🍂🍂🍂🍂🍂🍂🍂🍂🍂🍂🍂
➖➖➖➖➖➖➖➖➖➖➖
🍂🍂🍂🍂🍂🍂🍂🍂🍂🍂🍂🍂🍂 *ದಿನಕ್ಕೊಂದು ಹದೀಸ್* 🍂🍂🍂🍂🍂🍂🍂🍂🍂🍂🍂🍂🍂
*📝ಮುನೀರ್ ಸಖಾಫಿ , ಸಾಲೆತ್ತೂರು.*
*﷽*
*ಭಾಗ---0⃣6⃣*
عن ثابت عن أنس رضي الله عنه قال: أتى علي رسول الله صلى الله عليه وسلم وأنا ألعب مع الغلمان فسلم علينا فبعثني في حاجة فأبطأت على أمي فلما جئت قالت ما حبسك فقلت بعثني رسول الله صلى الله عليه وسلم لحاجة قالت ما حاجته ؟ قلت إنها سر قالت لا تخبرن بسر رسول الله صلى الله عليه وسلم أحدا قال أنس: والله لو حدثت به أحدا لحدثتك به يا ثابت .
رواه مسلم
ಅನಸ್ ರಳಿಯಲ್ಲಾಹು ಅನ್ಹು ವರದಿ;
ನಾನು ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ನನ್ನ ಬಳಿಗೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಂ ಬಂದು ಒಂದು ಅಗತ್ಯ ಕಾರ್ಯಕ್ಕಾಗಿ ಒಂದು ಸ್ಥಳಕ್ಕೆ ನನ್ನನ್ನು ಕಳುಹಿಸಿದರು.(ಹೋಗಿ ಬಂದ ನಂತರ ) ನಾನು ತಾಯಿಯ ಬಳಿಗೆ ಹೋಗುವಾಗ ಅಲ್ಪ ತಡವಾಯಿತು.
"ನೀನೇಕೆ ತಡವಾದೆ" ಎಂದು ತಾಯಿ ಕೇಳಿದಾಗ, ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನನ್ನನ್ನು ಒಂದು ಅಗತ್ಯ ಕಾರ್ಯಕ್ಕಾಗಿ ಕಳುಹಿಸಿದರಿಂದ ತಡವಾಯಿತೆಂದು ನಾನು ಉತ್ತರಿಸಿದೆ.
ಅದ್ಯಾವ ಕಾರ್ಯವೆಂದು ತಾಯಿ ನನ್ನಲ್ಲಿ ಕೇಳಿದಾಗ
"ಅದೊಂದು ಗೌಪ್ಯ ವಿಷಯ " ವೆಂದು ನಾನುತ್ತರಿಸಿದೆ.
ಆವಾಗ ತಾಯಿ ನನ್ನಲ್ಲಿ " ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಗೌಪ್ಯತೆಯನ್ನು ಯಾರಲ್ಲೂ ಹೇಳಬೇಡ ಎಂಬ ನಿರ್ದೇಶವನ್ನು ನೀಡಿದರು.
ಅನಸ್ ರಲಿಯಲ್ಲಾಹು ಅನ್ಹು ಹೇಳುವರು; ಗೌಪ್ಯತೆಯನ್ನು ನಾನು ಹೇಳುವವನಾಗಿದ್ದರೆ ಆ ಕಾರ್ಯವನ್ನು ನಾನು ಹೇಳುತ್ತಿದ್ದೆ.
( ಮುಸ್ಲಿಂ)
ಗೌಪ್ಯತೆಯನ್ನು ಕಾಪಾಡುವುದು ವಿಶ್ವಾಸಿಯ ಬಾಧ್ಯತೆಯಾಗಿದೆ.
ಯಾರಲ್ಲೂ ಹೇಳಬೇಡವೆಂದು ಹೇಳಿದ ಹಲವು ರಹಸ್ಯ ಸಂಗತಿಗಳು ನಿಮಿಷಗಳ ಮುಂಚೆಯೇ ಪ್ರಪಂಚವಿಡೀ ಬಹಿರಂಗಗೊಂಡ ದ್ದನ್ನು ನಾವು ನೋಡಿದ್ದೇವೆ.ಆಧುನಿಕ ವಾಟ್ಸಪ್ ಕಾಲದಲ್ಲಿ ಪ್ರತ್ಯೇಕವಾಗಿಯೂ.
ಯಾರ ರಹಸ್ಯ ವನ್ನೂ ನಾವು ಬಹಿರಂಗಗೊಳಿಸುವವರಾಗಬಾರದು.
ರಹಸ್ಯವಾಗಿರಿಸಬೇಕೆಂದು ನಮ್ಮಲ್ಲಿ ಹೇಳಿದವರ ರಹಸ್ಯದಲ್ಲಿ ಯಾವುದಾದರೂ ಉದ್ದೇಶವಿರಬಹುದು.ಅದನ್ನು ಜಗಜ್ಜಾಹೀರು ಮಾಡುವುದು ಖಂಡಿತಾ ವಿಶ್ವಾಸ ವಂಚನೆಯಾಗಿದೆ.
ವಿಶ್ವಾಸ ವಂಚನೆಯು ಕಪಟಿಗಳ ಗುಣವಾಗಿದೆ.
ಅನಸ್ ರಲಿಯಲ್ಲಾಹು ಅನ್ಹುರವರ ಪ್ರಸ್ತುತ ಸ್ವಭಾವವು ನಮಗೆ ಮಾದರಿಯಾಗಿದೆ.
📝 *ಮುನೀರ್ ಸಖಾಫಿ , ಸಾಲೆತ್ತೂರು.*
🍂🍂🍂🍂🍂🍂🍂🍂🍂🍂🍂
➖➖➖➖➖➖➖➖➖➖➖
*📝ಮುನೀರ್ ಸಖಾಫಿ , ಸಾಲೆತ್ತೂರು.*
*﷽*
*ಭಾಗ---0⃣6⃣*
عن ثابت عن أنس رضي الله عنه قال: أتى علي رسول الله صلى الله عليه وسلم وأنا ألعب مع الغلمان فسلم علينا فبعثني في حاجة فأبطأت على أمي فلما جئت قالت ما حبسك فقلت بعثني رسول الله صلى الله عليه وسلم لحاجة قالت ما حاجته ؟ قلت إنها سر قالت لا تخبرن بسر رسول الله صلى الله عليه وسلم أحدا قال أنس: والله لو حدثت به أحدا لحدثتك به يا ثابت .
رواه مسلم
ಅನಸ್ ರಳಿಯಲ್ಲಾಹು ಅನ್ಹು ವರದಿ;
ನಾನು ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ನನ್ನ ಬಳಿಗೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಂ ಬಂದು ಒಂದು ಅಗತ್ಯ ಕಾರ್ಯಕ್ಕಾಗಿ ಒಂದು ಸ್ಥಳಕ್ಕೆ ನನ್ನನ್ನು ಕಳುಹಿಸಿದರು.(ಹೋಗಿ ಬಂದ ನಂತರ ) ನಾನು ತಾಯಿಯ ಬಳಿಗೆ ಹೋಗುವಾಗ ಅಲ್ಪ ತಡವಾಯಿತು.
"ನೀನೇಕೆ ತಡವಾದೆ" ಎಂದು ತಾಯಿ ಕೇಳಿದಾಗ, ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನನ್ನನ್ನು ಒಂದು ಅಗತ್ಯ ಕಾರ್ಯಕ್ಕಾಗಿ ಕಳುಹಿಸಿದರಿಂದ ತಡವಾಯಿತೆಂದು ನಾನು ಉತ್ತರಿಸಿದೆ.
ಅದ್ಯಾವ ಕಾರ್ಯವೆಂದು ತಾಯಿ ನನ್ನಲ್ಲಿ ಕೇಳಿದಾಗ
"ಅದೊಂದು ಗೌಪ್ಯ ವಿಷಯ " ವೆಂದು ನಾನುತ್ತರಿಸಿದೆ.
ಆವಾಗ ತಾಯಿ ನನ್ನಲ್ಲಿ " ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಗೌಪ್ಯತೆಯನ್ನು ಯಾರಲ್ಲೂ ಹೇಳಬೇಡ ಎಂಬ ನಿರ್ದೇಶವನ್ನು ನೀಡಿದರು.
ಅನಸ್ ರಲಿಯಲ್ಲಾಹು ಅನ್ಹು ಹೇಳುವರು; ಗೌಪ್ಯತೆಯನ್ನು ನಾನು ಹೇಳುವವನಾಗಿದ್ದರೆ ಆ ಕಾರ್ಯವನ್ನು ನಾನು ಹೇಳುತ್ತಿದ್ದೆ.
( ಮುಸ್ಲಿಂ)
ಗೌಪ್ಯತೆಯನ್ನು ಕಾಪಾಡುವುದು ವಿಶ್ವಾಸಿಯ ಬಾಧ್ಯತೆಯಾಗಿದೆ.
ಯಾರಲ್ಲೂ ಹೇಳಬೇಡವೆಂದು ಹೇಳಿದ ಹಲವು ರಹಸ್ಯ ಸಂಗತಿಗಳು ನಿಮಿಷಗಳ ಮುಂಚೆಯೇ ಪ್ರಪಂಚವಿಡೀ ಬಹಿರಂಗಗೊಂಡ ದ್ದನ್ನು ನಾವು ನೋಡಿದ್ದೇವೆ.ಆಧುನಿಕ ವಾಟ್ಸಪ್ ಕಾಲದಲ್ಲಿ ಪ್ರತ್ಯೇಕವಾಗಿಯೂ.
ಯಾರ ರಹಸ್ಯ ವನ್ನೂ ನಾವು ಬಹಿರಂಗಗೊಳಿಸುವವರಾಗಬಾರದು.
ರಹಸ್ಯವಾಗಿರಿಸಬೇಕೆಂದು ನಮ್ಮಲ್ಲಿ ಹೇಳಿದವರ ರಹಸ್ಯದಲ್ಲಿ ಯಾವುದಾದರೂ ಉದ್ದೇಶವಿರಬಹುದು.ಅದನ್ನು ಜಗಜ್ಜಾಹೀರು ಮಾಡುವುದು ಖಂಡಿತಾ ವಿಶ್ವಾಸ ವಂಚನೆಯಾಗಿದೆ.
ವಿಶ್ವಾಸ ವಂಚನೆಯು ಕಪಟಿಗಳ ಗುಣವಾಗಿದೆ.
ಅನಸ್ ರಲಿಯಲ್ಲಾಹು ಅನ್ಹುರವರ ಪ್ರಸ್ತುತ ಸ್ವಭಾವವು ನಮಗೆ ಮಾದರಿಯಾಗಿದೆ.
📝 *ಮುನೀರ್ ಸಖಾಫಿ , ಸಾಲೆತ್ತೂರು.*
🍂🍂🍂🍂🍂🍂🍂🍂🍂🍂🍂
➖➖➖➖➖➖➖➖➖➖➖
🍂🍂🍂🍂🍂🍂🍂🍂🍂🍂🍂🍂🍂 *ದಿನಕ್ಕೊಂದು ಹದೀಸ್* 🍂🍂🍂🍂🍂🍂🍂🍂🍂🍂🍂🍂🍂
*📝ಮುನೀರ್ ಸಖಾಫಿ , ಸಾಲೆತ್ತೂರು.*
*﷽*
*ಭಾಗ---0⃣5⃣*
اخبرنا ابو عبد الله الحسين بن محمد الحسين بن فنجويه الدينوري بالدامغان ، حدثنا احمد بن محمد بن اسحق السني ، انبانا عبد الله بن محمد بن عبد العزيز البغوي ثنا علي بن الجعد ، انبانا ابن ابي ذئب ، عن يزيد بن خصيفة عن السائب بن يزيد ، قال " كانوا يقومون علي عهد عمر بن الخطاب رضي الله عنه في شهر رمضان بعشرين ركعة ،قال : وكانوا يقرؤون بالمئين ، وكانوا يتوكؤون علي عصيهم في عهد عثمتن بن عفان رضي الله عنه من شدة القيام.
(سنن البيهقي 2/ 496)
ಸಾಯಿಬ್ ಬಿನ್ ಯಝೀದ್ ರಳಿಯಲ್ಲಾಹು ಅನ್ಹು ವರದಿ; ಉಮರ್ ಬಿನ್ ಖತ್ತಾಬ್ ರಳಿಯಲ್ಲಾಹು ಅನ್ಹು ರವರ ಕಾಲದಲ್ಲಿ ರಮ್ಝಾನ್ ತಿಂಗಳಲ್ಲಿ ಸ್ವಹಾಬಿಗಳು 20 ರಕ ಅತ್ ತರಾವೀಹ್ ನಮಾಝ್ ನಿರ್ವಹಿಸುತ್ತಿದ್ದರು.100 ಆಯತ್ ಗಳನ್ನು ಓದುತ್ತಿದ್ದರು.ನಮಾಜ್ ದೀರ್ಘ ಕಾರಣ ಉಸ್ಮಾನ್ ರಳಿಯಲ್ಲಾಹು ಅನ್ಹುರವರ ಕಾಲದಲ್ಲಿ ಅವರು ಊರುಗೋಲನ್ನು ಆಶ್ರಯಿಸುತ್ತಿದ್ದರು.
(ಇಮಾಂ ಬೈಹಕಿಯ ಸುನನುಲ್ ಕುಬ್ರ).
ಈ ಹದೀಸ್ ಸಹೀಹ್ ಆದ ಹದೀಸ್ ಆಗಿದೆ.ಈ ಹದೀಸ್ ನ ವರದಿಗಾರರು ವಿಶ್ವಾಸ ಯೋಗ್ಯರಾಗಿದ್ದಾರೆಂದು ಇಮಾಮರುಗಳು ಸ್ಪಷ್ಟಪಡಿಸಿದ್ದಾರೆ.
ಈ ಹದೀಸ್ ನ ವರದಿಗಾರರಲ್ಲೊಬ್ಬರಾದ ಅಬೂ ಅಬ್ದಿಲ್ಲಾಹಿ ಫೈಂಜವೈಹಿ ಎಂಬವರ ಬಗ್ಗೆ ನೂತನವಾದಿಗಳು ದುರ್ಬಲರೆಂದು ವಾದಿಸುತ್ತಾರೆ.
ಆದರೆ ಇಮಾಮರುಗಳ ಅಭಿಪ್ರಾಯವೇನೆಂದು ನೋಡೋಣ.
ಇಮಾಂ ದ್ಸಹಬಿ ಹೇಳುತ್ತಾರೆ;
قال الذهبي :فهو من كبار المحدثين في زمانه ؛ لا يسأل عن مثله ؛( تذكرة الحفاظ)
ಆ ಕಾಲದಲ್ಲಿ ಹದೀಸ್ ವಿಧ್ವಾಂಸರ ಪೈಕಿ ಅತ್ಯಂತ ಉನ್ನತರಾಗಿದ್ದರು ಅವರು.ಇವರಂತಹ ಜನರನ್ನು ಕೇಳಬೇಕಾದ ಆವಶ್ಯಕತೆಯೇ ಇಲ್ಲ.
(ತದ್ಸ್ ಕಿರತುಲ್ ಹುಫ್ಫಾಲ್ )
قال النيموي : هو من كبار المحدثين، لا يسأل عن مثله.
ಇಮಾಮ್ ನೈಮವಿ ಹೇಳುತ್ತಾರೆ; ಅವರು ಹದೀಸ್ ವಿದ್ವಾಂಸರ ಪೈಕಿ ಹಿರಿಯರು.ಅವರ ಬಗ್ಗೆ ಕೇಳಬೇಕಾಗಿಲ್ಲ.
ಉಮರ್ ಬಿನ್ ಖತ್ತಾಬ್ ರಳಿಯಲ್ಲಾಹು ಅನ್ಹುರವ ಕಾಲದಲ್ಲಿ ಸರ್ವ ಸ್ವಹಾಬಿಗಳ ಸಮ್ಮುಖದಲ್ಲಿ ಪ್ರಸ್ತುತ 20 ರಕ ಅತ್ ತರಾವೀಹ್ ನಮಾಝ್ ಮಾಡಿದ್ದರಿಂದ ಅದು ಇಜ್ಮಾ ಆಗಿ ಮಾರ್ಪಟ್ಟಿತು.ಆದುದರಿಂದಲೇ ತರಾವೀಹ್ ನಮಾಝ್ ನಿಷೇದಿಸಲು ಸಾಧ್ಯವಿಲ್ಲದ ಇಜ್ಮಾ ಆಗಿ ಸ್ಥಿರಪ್ಪಟ್ಟಿದೆ ಎಂದು ಇಮಾಮ್ ಸುಬ್ ಖಿ ರಳಿಯಲ್ಲಾಹು ಅನ್ಹು ಇಶ್ರಾಖುಲ್ ಮಸಾಬೀಹ್ ಫೀ ಸ್ವಲಾತಿತ್ತರಾವೀಹ್
(اشراق المصابيح في صلاة التراويح ) ಎಂಬ
ಗ್ರಂಥದ 81 ನೇ ಪುಟದಲ್ಲಿ ವಿವರಿಸಿದ್ದಾರೆ.
ಉಮರ್ ರಳಿಯಲ್ಲಾಹು ಅನ್ಹುರವರ ಪ್ರಸ್ತುತ ನಮಾಜಿನ ಕುರಿತು ಹಲವಾರು ಹದೀಸ್ ಗಳು ವರದಿಯಾಗಿದೆ.
ಯಾವುದೇ ಗ್ರಂಥ ತೆರೆದು ನೋಡಿದರೂ ತರಾವೀಹ್ ಎಂಬುವುದು ರಮ್ಝಾನಿನಲ್ಲಿ ಮಾತ್ರವಿರುವ ನಮಾಝ್ ಆಗಿದೆಯೆಂದೂ ಅದು 20 ರಕ ಅತ್ ಗಿಂತ ಕಡಿಮೆಯಿಲ್ಲ ಎಂದು ಕಾಣಬಹುದು.ಇದಕ್ಕೆ ವಿರುಧ್ಧವಾಗಿ ಎಲ್ಲಿಯೂ ಕಾಣಲಸಾಧ್ಯ.
📝 *ಮುನೀರ್ ಸಖಾಫಿ , ಸಾಲೆತ್ತೂರು.*
🍂🍂🍂🍂🍂🍂🍂🍂🍂🍂🍂
➖➖➖➖➖➖➖➖➖➖➖
*📝ಮುನೀರ್ ಸಖಾಫಿ , ಸಾಲೆತ್ತೂರು.*
*﷽*
*ಭಾಗ---0⃣5⃣*
اخبرنا ابو عبد الله الحسين بن محمد الحسين بن فنجويه الدينوري بالدامغان ، حدثنا احمد بن محمد بن اسحق السني ، انبانا عبد الله بن محمد بن عبد العزيز البغوي ثنا علي بن الجعد ، انبانا ابن ابي ذئب ، عن يزيد بن خصيفة عن السائب بن يزيد ، قال " كانوا يقومون علي عهد عمر بن الخطاب رضي الله عنه في شهر رمضان بعشرين ركعة ،قال : وكانوا يقرؤون بالمئين ، وكانوا يتوكؤون علي عصيهم في عهد عثمتن بن عفان رضي الله عنه من شدة القيام.
(سنن البيهقي 2/ 496)
ಸಾಯಿಬ್ ಬಿನ್ ಯಝೀದ್ ರಳಿಯಲ್ಲಾಹು ಅನ್ಹು ವರದಿ; ಉಮರ್ ಬಿನ್ ಖತ್ತಾಬ್ ರಳಿಯಲ್ಲಾಹು ಅನ್ಹು ರವರ ಕಾಲದಲ್ಲಿ ರಮ್ಝಾನ್ ತಿಂಗಳಲ್ಲಿ ಸ್ವಹಾಬಿಗಳು 20 ರಕ ಅತ್ ತರಾವೀಹ್ ನಮಾಝ್ ನಿರ್ವಹಿಸುತ್ತಿದ್ದರು.100 ಆಯತ್ ಗಳನ್ನು ಓದುತ್ತಿದ್ದರು.ನಮಾಜ್ ದೀರ್ಘ ಕಾರಣ ಉಸ್ಮಾನ್ ರಳಿಯಲ್ಲಾಹು ಅನ್ಹುರವರ ಕಾಲದಲ್ಲಿ ಅವರು ಊರುಗೋಲನ್ನು ಆಶ್ರಯಿಸುತ್ತಿದ್ದರು.
(ಇಮಾಂ ಬೈಹಕಿಯ ಸುನನುಲ್ ಕುಬ್ರ).
ಈ ಹದೀಸ್ ಸಹೀಹ್ ಆದ ಹದೀಸ್ ಆಗಿದೆ.ಈ ಹದೀಸ್ ನ ವರದಿಗಾರರು ವಿಶ್ವಾಸ ಯೋಗ್ಯರಾಗಿದ್ದಾರೆಂದು ಇಮಾಮರುಗಳು ಸ್ಪಷ್ಟಪಡಿಸಿದ್ದಾರೆ.
ಈ ಹದೀಸ್ ನ ವರದಿಗಾರರಲ್ಲೊಬ್ಬರಾದ ಅಬೂ ಅಬ್ದಿಲ್ಲಾಹಿ ಫೈಂಜವೈಹಿ ಎಂಬವರ ಬಗ್ಗೆ ನೂತನವಾದಿಗಳು ದುರ್ಬಲರೆಂದು ವಾದಿಸುತ್ತಾರೆ.
ಆದರೆ ಇಮಾಮರುಗಳ ಅಭಿಪ್ರಾಯವೇನೆಂದು ನೋಡೋಣ.
ಇಮಾಂ ದ್ಸಹಬಿ ಹೇಳುತ್ತಾರೆ;
قال الذهبي :فهو من كبار المحدثين في زمانه ؛ لا يسأل عن مثله ؛( تذكرة الحفاظ)
ಆ ಕಾಲದಲ್ಲಿ ಹದೀಸ್ ವಿಧ್ವಾಂಸರ ಪೈಕಿ ಅತ್ಯಂತ ಉನ್ನತರಾಗಿದ್ದರು ಅವರು.ಇವರಂತಹ ಜನರನ್ನು ಕೇಳಬೇಕಾದ ಆವಶ್ಯಕತೆಯೇ ಇಲ್ಲ.
(ತದ್ಸ್ ಕಿರತುಲ್ ಹುಫ್ಫಾಲ್ )
قال النيموي : هو من كبار المحدثين، لا يسأل عن مثله.
ಇಮಾಮ್ ನೈಮವಿ ಹೇಳುತ್ತಾರೆ; ಅವರು ಹದೀಸ್ ವಿದ್ವಾಂಸರ ಪೈಕಿ ಹಿರಿಯರು.ಅವರ ಬಗ್ಗೆ ಕೇಳಬೇಕಾಗಿಲ್ಲ.
ಉಮರ್ ಬಿನ್ ಖತ್ತಾಬ್ ರಳಿಯಲ್ಲಾಹು ಅನ್ಹುರವ ಕಾಲದಲ್ಲಿ ಸರ್ವ ಸ್ವಹಾಬಿಗಳ ಸಮ್ಮುಖದಲ್ಲಿ ಪ್ರಸ್ತುತ 20 ರಕ ಅತ್ ತರಾವೀಹ್ ನಮಾಝ್ ಮಾಡಿದ್ದರಿಂದ ಅದು ಇಜ್ಮಾ ಆಗಿ ಮಾರ್ಪಟ್ಟಿತು.ಆದುದರಿಂದಲೇ ತರಾವೀಹ್ ನಮಾಝ್ ನಿಷೇದಿಸಲು ಸಾಧ್ಯವಿಲ್ಲದ ಇಜ್ಮಾ ಆಗಿ ಸ್ಥಿರಪ್ಪಟ್ಟಿದೆ ಎಂದು ಇಮಾಮ್ ಸುಬ್ ಖಿ ರಳಿಯಲ್ಲಾಹು ಅನ್ಹು ಇಶ್ರಾಖುಲ್ ಮಸಾಬೀಹ್ ಫೀ ಸ್ವಲಾತಿತ್ತರಾವೀಹ್
(اشراق المصابيح في صلاة التراويح ) ಎಂಬ
ಗ್ರಂಥದ 81 ನೇ ಪುಟದಲ್ಲಿ ವಿವರಿಸಿದ್ದಾರೆ.
ಉಮರ್ ರಳಿಯಲ್ಲಾಹು ಅನ್ಹುರವರ ಪ್ರಸ್ತುತ ನಮಾಜಿನ ಕುರಿತು ಹಲವಾರು ಹದೀಸ್ ಗಳು ವರದಿಯಾಗಿದೆ.
ಯಾವುದೇ ಗ್ರಂಥ ತೆರೆದು ನೋಡಿದರೂ ತರಾವೀಹ್ ಎಂಬುವುದು ರಮ್ಝಾನಿನಲ್ಲಿ ಮಾತ್ರವಿರುವ ನಮಾಝ್ ಆಗಿದೆಯೆಂದೂ ಅದು 20 ರಕ ಅತ್ ಗಿಂತ ಕಡಿಮೆಯಿಲ್ಲ ಎಂದು ಕಾಣಬಹುದು.ಇದಕ್ಕೆ ವಿರುಧ್ಧವಾಗಿ ಎಲ್ಲಿಯೂ ಕಾಣಲಸಾಧ್ಯ.
📝 *ಮುನೀರ್ ಸಖಾಫಿ , ಸಾಲೆತ್ತೂರು.*
🍂🍂🍂🍂🍂🍂🍂🍂🍂🍂🍂
➖➖➖➖➖➖➖➖➖➖➖
🍂🍂🍂🍂🍂🍂🍂🍂🍂🍂🍂🍂🍂 *ದಿನಕ್ಕೊಂದು ಹದೀಸ್* 🍂🍂🍂🍂🍂🍂🍂🍂🍂🍂🍂🍂🍂
*📝ಮುನೀರ್ ಸಖಾಫಿ , ಸಾಲೆತ್ತೂರು.*
*﷽*
*ಭಾಗ---0⃣4⃣*
عَنْ أَبِي هُرَيْرَةَ أَنَّ رَسُولَ اللَّهِ صَلَّى اللَّهُ عَلَيْهِ وَسَلَّمَ قَالَ : " مَنْ قَامَ رَمَضَانَ إِيمَانًا وَاحْتِسَابًا غُفِرَ لَهُ مَا تَقَدَّمَ مِنْ ذَنْبِهِ " رواه البخاري 37 ومسلم 759
ಅಬೂ ಹುರೈರ ರಳಿಯಲ್ಲಾಹು ಅನ್ಹು ವರದಿ:
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಂ ಹೇಳಿದರು;ಯಾರಾದರು ವಿಶ್ವಾಸವಿರಿಸಿ, ಪ್ರತಿಫಲ ಉದ್ದೇಶಿಸಿ ರಮಝಾನಿನ ನಮಾಝ್ ಮಾಡಿದಲ್ಲಿ ಅವನ ಗತ ಕಾಲದಲ್ಲಿ ಸಂಭವಿಸಿದ ಮತ್ತು ಭವಿಷ್ಯತ್ ನಲ್ಲಿ ಸಂಭವಿಸುವ ಎಲ್ಲಾ ಪಾಪಗಳನ್ನು ಅಲ್ಲಾಹನು ಮನ್ನಿಸುವನು.(ಬುಖಾರಿ , ಮುಸ್ಲಿಂ)
ರಮ್ಝಾನಿನ ನಮಾಝ್ ಎಂದು ಹದೀಸ್ ನಲ್ಲಿ ಹೇಳಿದ್ದು ತರಾವೀಹ್ ನಮಾಝಿನ ಕುರಿತಾಗಿದೆಯೆಂದು ಇಮಾಂ ನವವಿ ರಳಿಯಲ್ಲಾಹು ಅನ್ಹು ಪ್ರಸಿಧ್ಧ ಗ್ರಂಥವಾದ ಶರಹ್ ಮುಸ್ಲಿಂ ನಲ್ಲಿ ವಿವರಿಸಿದ್ದಾರೆ.
ತರಾವೀಹ್ ನಮಾಝ್ ಸುನ್ನತ್ ಆಗಿದೆಯೆಂದು 4 ಮದ್ಸ್ ಹಬ್ ನ ಇಮಾಮರು ಒಮ್ಮತಾಭಿಪ್ರಾಯ ತಾಳಿದ್ದಾರೆ.
عن ابي يوسف قال : سألت ابا حنيفة رحمه الله عن التراويح، فقال التراويح سنة مؤكدة ، ولم يخرجه عمر من تلقاء نفسه ...وعهد من لدن رسول الله صلي الله عليه وسلم.
(اشراق المصابيح في صلاة التراويح 69 )
ಇಮಾಂ ಅಬೂ ಯೂಸುಫ್ (ರ) ಅಬೂ ಹನೀಫ ಇಮಾಮರಲ್ಲಿ ತರಾವೀಹ್ ನ ಬಗ್ಗೆ ಕೇಳಿದಾಗ " ತರಾವೀಹ್ ಪ್ರಬಲವಾದ ಸುನ್ನತ್ ನಮಾಝ್ ಆಗಿದೆಯೆಂದು ಉತ್ತರಿಸಿದರು.ಉಮರ್ ರಳಿಯಲ್ಲಾಹು ಅನ್ಹು ಅದು ಸ್ವತಃ ನಿರ್ಮಿಸಿಲ್ಲ.ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಂರ ಕಾಲದಲ್ಲೇ ಇತ್ತು.
(ಇಶ್ರಾಖುಲ್ ಮಸ್ವಾಬೀಹ್ ಫೀ ಸ್ವಲಾತಿತ್ತರಾವೀಹ್ ,ಪುಟ 69 )
اراد امير المدينة ان ينقصها عن العدد الذي كان اهل المدينة يقومون به ، ...فنهاه مالك عن ذلك.
(اشراق المصابيح في صلاة التراويح 71)
ಇಮಾಮ್ ಮಾಲಿಕ್ ರಳಿಯಲ್ಲಾಹು ಅನ್ಹು ರವರ ಕಾಲದಲ್ಲಿ ಮದೀನದ ಅಮೀರ್ ತರಾವೀಹ್ ನಮಾಝಿನ ರಕ ಅತ್ ನ ಸಂಖ್ಯೆ ಕಡಿಮೆ ಮಾಡುವ ಬಗ್ಗೆ ಇಮಾಮ್ ಮಾಲಿಕ್ ರವರಲ್ಲಿ ಅಭಿಪ್ರಾಯ ಕೇಳಿದಾಗ ಇಮಾಮ್ ಮಾಲಿಕ್ ಸಂಖ್ಯೆ ಕಡಿತಗೊಳಿಸುವುದನ್ನು ವಿರೋಧಿಸಿದರು.
(ಇಶ್ರಾಖುಲ್ ಮಸ್ವಾಬೀಹ್ ಫೀ ಸ್ವಲಾತಿತ್ತರಾವೀಹ್ , ಪುಟ 68 )
فقال الشافعي في مختصر البويطي :والكسوف والاستسقاء والعيدين اوكد ، وقيام رمضان في معناها في التأكيد.
(اشراق المصابيح 68)
ಇಮಾಮ್ ಶಾಫಿ ರಳಿಯಲ್ಲಾಹು ಅನ್ಹು ತರಾವೀಹ್ ಪ್ರಬಲವಾದ ಸುನ್ನತ್ ನಮಾಝ್ ಆಗಿದೆಯೆಂದು ಹೇಳಿದ್ದಾರೆ.
(ಇಶ್ರಾಖುಲ್ ಮಸ್ವಾಬೀಹ್ ಫೀ ಸ್ವಲಾತಿತ್ತರಾವೀಹ್ , ಪುಟ 68 )
قال الشيخ ابن قدامة في المغني : صلاة التراويح، وهي سنة مؤكدة ،واول من سنها رسول الله صلي الله عليه وسلم.(اشراق المصابيح في صلاة التراويح 72)
ಹಂಬಲೀ ಮದ್ಸ್ ಹಬ್ ನ ಪ್ರಗಲ್ಭ ಇಮಾಮರಾದ ಇಮಾಂ ಇಬ್ನ್ ಖುದಾಮ ತನ್ನ ಮುಗ್ನಿ ಎಂಬ ಗ್ರಂಥದಲ್ಲಿ ಈ ರೀತಿ ಹೇಳುತ್ತಾರೆ.
" ತರಾವೀಹ್ ನಮಾಝ್ ಸುನ್ನತ್ ಆಗಿದೆ.ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಅದನ್ನು ನಿರ್ವಹಿಸಿದ ಮೊದಲನೆಯವರು"
(ಇಶ್ರಾಖುಲ್ ಮಸ್ವಾಬೀಹ್ ಫೀ ಸ್ವಲಾತಿತ್ತರಾವೀಹ್, ಪುಟ72. )
ಒಟ್ಟಿನಲ್ಲಿ ತರಾವೀಹ್ ನಮಾಝ್ ಎಂಬುವುದು ಇಸ್ಲಾಮಿನಲ್ಲಿ ಸುನ್ನತ್ ಆಗಿ ಹದೀಸ್ ನ ಆದಾರದಲ್ಲಿ ಸಾಬೀತಾದ ನಮಾಝ್ ಆಗಿದೆ.4 ಮದ್ಸ್ ಹಬ್ ನ ವಿಧ್ವಾಂಸರೂ ಅದನ್ನು ಅಂಗೀಕರಿಸಿದ್ದಾರೆ.
اشراق المصابيح في صلاة التراويح
ಎಂಬ ಗ್ರಂಥವು ಹಿಜರಿ 756 ರಲ್ಲಿ ವಫಾತ್ ಆದ ಹಾಫಿಲ್ ತಖಿಯುದ್ದೀನ್ ಸ್ಸುಬ್ ಖೀ ರಳಿಯಲ್ಲಾಹು ಅನ್ಹುರವರದ್ದಾಗಿದೆ.
📝 *ಮುನೀರ್ ಸಖಾಫಿ , ಸಾಲೆತ್ತೂರು.*
🍂🍂🍂🍂🍂🍂🍂🍂🍂🍂🍂
➖➖➖➖➖➖➖➖➖➖➖
*📝ಮುನೀರ್ ಸಖಾಫಿ , ಸಾಲೆತ್ತೂರು.*
*﷽*
*ಭಾಗ---0⃣4⃣*
عَنْ أَبِي هُرَيْرَةَ أَنَّ رَسُولَ اللَّهِ صَلَّى اللَّهُ عَلَيْهِ وَسَلَّمَ قَالَ : " مَنْ قَامَ رَمَضَانَ إِيمَانًا وَاحْتِسَابًا غُفِرَ لَهُ مَا تَقَدَّمَ مِنْ ذَنْبِهِ " رواه البخاري 37 ومسلم 759
ಅಬೂ ಹುರೈರ ರಳಿಯಲ್ಲಾಹು ಅನ್ಹು ವರದಿ:
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಂ ಹೇಳಿದರು;ಯಾರಾದರು ವಿಶ್ವಾಸವಿರಿಸಿ, ಪ್ರತಿಫಲ ಉದ್ದೇಶಿಸಿ ರಮಝಾನಿನ ನಮಾಝ್ ಮಾಡಿದಲ್ಲಿ ಅವನ ಗತ ಕಾಲದಲ್ಲಿ ಸಂಭವಿಸಿದ ಮತ್ತು ಭವಿಷ್ಯತ್ ನಲ್ಲಿ ಸಂಭವಿಸುವ ಎಲ್ಲಾ ಪಾಪಗಳನ್ನು ಅಲ್ಲಾಹನು ಮನ್ನಿಸುವನು.(ಬುಖಾರಿ , ಮುಸ್ಲಿಂ)
ರಮ್ಝಾನಿನ ನಮಾಝ್ ಎಂದು ಹದೀಸ್ ನಲ್ಲಿ ಹೇಳಿದ್ದು ತರಾವೀಹ್ ನಮಾಝಿನ ಕುರಿತಾಗಿದೆಯೆಂದು ಇಮಾಂ ನವವಿ ರಳಿಯಲ್ಲಾಹು ಅನ್ಹು ಪ್ರಸಿಧ್ಧ ಗ್ರಂಥವಾದ ಶರಹ್ ಮುಸ್ಲಿಂ ನಲ್ಲಿ ವಿವರಿಸಿದ್ದಾರೆ.
ತರಾವೀಹ್ ನಮಾಝ್ ಸುನ್ನತ್ ಆಗಿದೆಯೆಂದು 4 ಮದ್ಸ್ ಹಬ್ ನ ಇಮಾಮರು ಒಮ್ಮತಾಭಿಪ್ರಾಯ ತಾಳಿದ್ದಾರೆ.
عن ابي يوسف قال : سألت ابا حنيفة رحمه الله عن التراويح، فقال التراويح سنة مؤكدة ، ولم يخرجه عمر من تلقاء نفسه ...وعهد من لدن رسول الله صلي الله عليه وسلم.
(اشراق المصابيح في صلاة التراويح 69 )
ಇಮಾಂ ಅಬೂ ಯೂಸುಫ್ (ರ) ಅಬೂ ಹನೀಫ ಇಮಾಮರಲ್ಲಿ ತರಾವೀಹ್ ನ ಬಗ್ಗೆ ಕೇಳಿದಾಗ " ತರಾವೀಹ್ ಪ್ರಬಲವಾದ ಸುನ್ನತ್ ನಮಾಝ್ ಆಗಿದೆಯೆಂದು ಉತ್ತರಿಸಿದರು.ಉಮರ್ ರಳಿಯಲ್ಲಾಹು ಅನ್ಹು ಅದು ಸ್ವತಃ ನಿರ್ಮಿಸಿಲ್ಲ.ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಂರ ಕಾಲದಲ್ಲೇ ಇತ್ತು.
(ಇಶ್ರಾಖುಲ್ ಮಸ್ವಾಬೀಹ್ ಫೀ ಸ್ವಲಾತಿತ್ತರಾವೀಹ್ ,ಪುಟ 69 )
اراد امير المدينة ان ينقصها عن العدد الذي كان اهل المدينة يقومون به ، ...فنهاه مالك عن ذلك.
(اشراق المصابيح في صلاة التراويح 71)
ಇಮಾಮ್ ಮಾಲಿಕ್ ರಳಿಯಲ್ಲಾಹು ಅನ್ಹು ರವರ ಕಾಲದಲ್ಲಿ ಮದೀನದ ಅಮೀರ್ ತರಾವೀಹ್ ನಮಾಝಿನ ರಕ ಅತ್ ನ ಸಂಖ್ಯೆ ಕಡಿಮೆ ಮಾಡುವ ಬಗ್ಗೆ ಇಮಾಮ್ ಮಾಲಿಕ್ ರವರಲ್ಲಿ ಅಭಿಪ್ರಾಯ ಕೇಳಿದಾಗ ಇಮಾಮ್ ಮಾಲಿಕ್ ಸಂಖ್ಯೆ ಕಡಿತಗೊಳಿಸುವುದನ್ನು ವಿರೋಧಿಸಿದರು.
(ಇಶ್ರಾಖುಲ್ ಮಸ್ವಾಬೀಹ್ ಫೀ ಸ್ವಲಾತಿತ್ತರಾವೀಹ್ , ಪುಟ 68 )
فقال الشافعي في مختصر البويطي :والكسوف والاستسقاء والعيدين اوكد ، وقيام رمضان في معناها في التأكيد.
(اشراق المصابيح 68)
ಇಮಾಮ್ ಶಾಫಿ ರಳಿಯಲ್ಲಾಹು ಅನ್ಹು ತರಾವೀಹ್ ಪ್ರಬಲವಾದ ಸುನ್ನತ್ ನಮಾಝ್ ಆಗಿದೆಯೆಂದು ಹೇಳಿದ್ದಾರೆ.
(ಇಶ್ರಾಖುಲ್ ಮಸ್ವಾಬೀಹ್ ಫೀ ಸ್ವಲಾತಿತ್ತರಾವೀಹ್ , ಪುಟ 68 )
قال الشيخ ابن قدامة في المغني : صلاة التراويح، وهي سنة مؤكدة ،واول من سنها رسول الله صلي الله عليه وسلم.(اشراق المصابيح في صلاة التراويح 72)
ಹಂಬಲೀ ಮದ್ಸ್ ಹಬ್ ನ ಪ್ರಗಲ್ಭ ಇಮಾಮರಾದ ಇಮಾಂ ಇಬ್ನ್ ಖುದಾಮ ತನ್ನ ಮುಗ್ನಿ ಎಂಬ ಗ್ರಂಥದಲ್ಲಿ ಈ ರೀತಿ ಹೇಳುತ್ತಾರೆ.
" ತರಾವೀಹ್ ನಮಾಝ್ ಸುನ್ನತ್ ಆಗಿದೆ.ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಅದನ್ನು ನಿರ್ವಹಿಸಿದ ಮೊದಲನೆಯವರು"
(ಇಶ್ರಾಖುಲ್ ಮಸ್ವಾಬೀಹ್ ಫೀ ಸ್ವಲಾತಿತ್ತರಾವೀಹ್, ಪುಟ72. )
ಒಟ್ಟಿನಲ್ಲಿ ತರಾವೀಹ್ ನಮಾಝ್ ಎಂಬುವುದು ಇಸ್ಲಾಮಿನಲ್ಲಿ ಸುನ್ನತ್ ಆಗಿ ಹದೀಸ್ ನ ಆದಾರದಲ್ಲಿ ಸಾಬೀತಾದ ನಮಾಝ್ ಆಗಿದೆ.4 ಮದ್ಸ್ ಹಬ್ ನ ವಿಧ್ವಾಂಸರೂ ಅದನ್ನು ಅಂಗೀಕರಿಸಿದ್ದಾರೆ.
اشراق المصابيح في صلاة التراويح
ಎಂಬ ಗ್ರಂಥವು ಹಿಜರಿ 756 ರಲ್ಲಿ ವಫಾತ್ ಆದ ಹಾಫಿಲ್ ತಖಿಯುದ್ದೀನ್ ಸ್ಸುಬ್ ಖೀ ರಳಿಯಲ್ಲಾಹು ಅನ್ಹುರವರದ್ದಾಗಿದೆ.
📝 *ಮುನೀರ್ ಸಖಾಫಿ , ಸಾಲೆತ್ತೂರು.*
🍂🍂🍂🍂🍂🍂🍂🍂🍂🍂🍂
➖➖➖➖➖➖➖➖➖➖➖
🍂🍂🍂🍂🍂🍂🍂🍂🍂🍂🍂🍂🍂 *ದಿನಕ್ಕೊಂದು ಹದೀಸ್* 🍂🍂🍂🍂🍂🍂🍂🍂🍂🍂🍂🍂🍂
*📝ಮುನೀರ್ ಸಖಾಫಿ , ಸಾಲೆತ್ತೂರು.*
*﷽*
*ಭಾಗ---0⃣3⃣*
ಉಪವಾಸಿಗನಿಗೆ ಸಹರಿ (ಅತ್ತಾಳ ) ಸುನ್ನತ್ ಆಗಿದೆ. ಸಹರಿಯ ಬಗ್ಗೆ ವರದಿಯಾದ ಕೆಲವೊಂದು ಹದೀಸ್ ಗಳು ಈ ರೀತಿ ಇವೆ.
1. عن انس رضي الله عنه قال : قال رسول الله صلي الله عليه وسلم " تسحروا فان في السحور بركة (متفق عليه )
ಅನಸ್ ರಳಿಯಲ್ಲಾಹು ಅನ್ಹು ವರದಿ: ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಂ ಹೇಳಿದರು;ನೀವು ಸಹರಿ ಮಾಡಿರಿ. ಖಂಡಿತವಾಗಿಯೂ ಸಹರಿಯಲ್ಲಿ ಬರಕತ್ ಇದೆ.(ಬುಖಾರಿ , ಮುಸ್ಲಿಂ)
2. عن زيد بن ثابت رضي الله عنهما قال : تسحرنا مع رسو الله صلي الله عليه وسلم ثم قمنا الي الصلاة .قيل : كم كان بينهما ؟ قال: قدر خمسين اية.(متفق عليه)
ಝೈದ್ ಬಿನ್ ಸಾಬಿತ್ ರಳಿಯಲ್ಲಾಹು ಅನ್ಹು ವರದಿ:
ನಾವು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರೊಂದಿಗೆ ಸಹರಿ ಮಾಡಿದೆವು.ನಂತರ ನಾವು ನಮಾಝ್ ಮಾಡಿದೆವು.ಸಹರಿ ಮತ್ತು ನಮಾಝ್ ನ ಮಧ್ಯೆ ಎಷ್ಟು ಸಮಯವಿರುತ್ತಿತ್ತು ಎಂದು ಅವರೊಂದಿಗೆ ಕೇಳಲ್ಪಟ್ಟಾಗ ಖುರ್ ಆನಿನ 50 ಆಯತ್ ಓದಲು ಬೇಕಾದ ಸಮಯವಿತ್ತು ಎಂದು ಝೈದ್ ರಳಿಯಲ್ಲಾಹು ಅನ್ಹು ಉತ್ತರಿಸಿದರು.(ಬುಖಾರಿ,ಮುಸ್ಲಿಂ)
3. وعن ابن عمر رضي الله عنهما قال : كان لرسول الله صلي الله عليه وسلم مؤذنان : بلال وام مكتوم فقال رسو الله صلي الله عليه وسلم : "ان بلالا يؤذن بليل فكلوا واشربوا حتي يؤذن ابن ام مكتوم "(متفق عليه )
ಇಬ್ನ್ ಉಮರ್ ರಳಿಯಲ್ಲಾಹು ಅನ್ಹುಮಾ ಬರದಿ:
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಬಿಲಾಲ್ ಮತ್ತು ಇಬ್ನ್ ಉಮ್ಮಿ ಮಕ್ತೂಮ್ ಎಂಬ ಇಬ್ಬರು ಮುಅಝ್ಝಿನ್ ಗಳಿದ್ದರು.ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು." ಖಂಡಿತವಾಗಿಯೂ ಬಿಲಾಲ್ ರಾತ್ರಿಯ(ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಕಾಲದಲ್ಲಿ ಸುಬಹಿಗೆ 2 ಅಝಾನ್ ಇತ್ತು.1.ತಹಜ್ಜುದ್ ನಮಾಝಿಗೆ ಜನರನ್ನೆಬ್ಬಿಸಲು.ಮತ್ತೊಂದು ಸುಬಹಿ ನಮಾಝಿನ ಸಮಯ ತಿಳಿಸಲು. ಇದಾಗಿದೆ ಈ ಹದೀಸ್ ನ ತಾತ್ಪರ್ಯ) ಅಝಾನ್ ಕೊಡುವರು.ಆದ್ದರಿಂದ ಇಬ್ನ್ ಉಮ್ಮಿ ಮಕ್ತೂಮ್ ಅಝಾನ್ ಕೊಡುವ ತನಕ ನೀವು ತಿನ್ನಿರಿ,ಕುಡಿಯಿರಿ.( ಇಬ್ನ್ ಉಮ್ಮಿ ಮಕ್ತೂಮ್ ಸುಬಹಿ ನಮಾಝಿನ ಸಮಯ ತಿಳಿಸಲು ಅಝಾನ್ ಕೊಡುವರು) (ಬುಖಾರಿ , ಮುಸ್ಲಿಂ)
ಸಹರಿಯು ಸುಬಹಿ ಅಝಾನ್ ಗೆ ಮುಂಚಿತವಾಗಿರತಕ್ಕದ್ದು.
ಸಹರಿಯ ಮಧ್ಯೆ ಅಝಾನ್ ಕೇಳಿದರೆ/ ಸುಬಹಿನ ಸಮಯವಾದಲ್ಲಿ ಬಾಯಿಯಲ್ಲಿರುವ ಆಹಾರವನ್ನು ನುಂಗದೆ ಉಗಿಯಬೇಕು.
📝 *ಮುನೀರ್ ಸಖಾಫಿ , ಸಾಲೆತ್ತೂರು.*
🍂🍂🍂🍂🍂🍂🍂🍂🍂🍂🍂
➖➖➖➖➖➖➖➖➖➖➖
*📝ಮುನೀರ್ ಸಖಾಫಿ , ಸಾಲೆತ್ತೂರು.*
*﷽*
*ಭಾಗ---0⃣3⃣*
ಉಪವಾಸಿಗನಿಗೆ ಸಹರಿ (ಅತ್ತಾಳ ) ಸುನ್ನತ್ ಆಗಿದೆ. ಸಹರಿಯ ಬಗ್ಗೆ ವರದಿಯಾದ ಕೆಲವೊಂದು ಹದೀಸ್ ಗಳು ಈ ರೀತಿ ಇವೆ.
1. عن انس رضي الله عنه قال : قال رسول الله صلي الله عليه وسلم " تسحروا فان في السحور بركة (متفق عليه )
ಅನಸ್ ರಳಿಯಲ್ಲಾಹು ಅನ್ಹು ವರದಿ: ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಂ ಹೇಳಿದರು;ನೀವು ಸಹರಿ ಮಾಡಿರಿ. ಖಂಡಿತವಾಗಿಯೂ ಸಹರಿಯಲ್ಲಿ ಬರಕತ್ ಇದೆ.(ಬುಖಾರಿ , ಮುಸ್ಲಿಂ)
2. عن زيد بن ثابت رضي الله عنهما قال : تسحرنا مع رسو الله صلي الله عليه وسلم ثم قمنا الي الصلاة .قيل : كم كان بينهما ؟ قال: قدر خمسين اية.(متفق عليه)
ಝೈದ್ ಬಿನ್ ಸಾಬಿತ್ ರಳಿಯಲ್ಲಾಹು ಅನ್ಹು ವರದಿ:
ನಾವು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರೊಂದಿಗೆ ಸಹರಿ ಮಾಡಿದೆವು.ನಂತರ ನಾವು ನಮಾಝ್ ಮಾಡಿದೆವು.ಸಹರಿ ಮತ್ತು ನಮಾಝ್ ನ ಮಧ್ಯೆ ಎಷ್ಟು ಸಮಯವಿರುತ್ತಿತ್ತು ಎಂದು ಅವರೊಂದಿಗೆ ಕೇಳಲ್ಪಟ್ಟಾಗ ಖುರ್ ಆನಿನ 50 ಆಯತ್ ಓದಲು ಬೇಕಾದ ಸಮಯವಿತ್ತು ಎಂದು ಝೈದ್ ರಳಿಯಲ್ಲಾಹು ಅನ್ಹು ಉತ್ತರಿಸಿದರು.(ಬುಖಾರಿ,ಮುಸ್ಲಿಂ)
3. وعن ابن عمر رضي الله عنهما قال : كان لرسول الله صلي الله عليه وسلم مؤذنان : بلال وام مكتوم فقال رسو الله صلي الله عليه وسلم : "ان بلالا يؤذن بليل فكلوا واشربوا حتي يؤذن ابن ام مكتوم "(متفق عليه )
ಇಬ್ನ್ ಉಮರ್ ರಳಿಯಲ್ಲಾಹು ಅನ್ಹುಮಾ ಬರದಿ:
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಬಿಲಾಲ್ ಮತ್ತು ಇಬ್ನ್ ಉಮ್ಮಿ ಮಕ್ತೂಮ್ ಎಂಬ ಇಬ್ಬರು ಮುಅಝ್ಝಿನ್ ಗಳಿದ್ದರು.ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು." ಖಂಡಿತವಾಗಿಯೂ ಬಿಲಾಲ್ ರಾತ್ರಿಯ(ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಕಾಲದಲ್ಲಿ ಸುಬಹಿಗೆ 2 ಅಝಾನ್ ಇತ್ತು.1.ತಹಜ್ಜುದ್ ನಮಾಝಿಗೆ ಜನರನ್ನೆಬ್ಬಿಸಲು.ಮತ್ತೊಂದು ಸುಬಹಿ ನಮಾಝಿನ ಸಮಯ ತಿಳಿಸಲು. ಇದಾಗಿದೆ ಈ ಹದೀಸ್ ನ ತಾತ್ಪರ್ಯ) ಅಝಾನ್ ಕೊಡುವರು.ಆದ್ದರಿಂದ ಇಬ್ನ್ ಉಮ್ಮಿ ಮಕ್ತೂಮ್ ಅಝಾನ್ ಕೊಡುವ ತನಕ ನೀವು ತಿನ್ನಿರಿ,ಕುಡಿಯಿರಿ.( ಇಬ್ನ್ ಉಮ್ಮಿ ಮಕ್ತೂಮ್ ಸುಬಹಿ ನಮಾಝಿನ ಸಮಯ ತಿಳಿಸಲು ಅಝಾನ್ ಕೊಡುವರು) (ಬುಖಾರಿ , ಮುಸ್ಲಿಂ)
ಸಹರಿಯು ಸುಬಹಿ ಅಝಾನ್ ಗೆ ಮುಂಚಿತವಾಗಿರತಕ್ಕದ್ದು.
ಸಹರಿಯ ಮಧ್ಯೆ ಅಝಾನ್ ಕೇಳಿದರೆ/ ಸುಬಹಿನ ಸಮಯವಾದಲ್ಲಿ ಬಾಯಿಯಲ್ಲಿರುವ ಆಹಾರವನ್ನು ನುಂಗದೆ ಉಗಿಯಬೇಕು.
📝 *ಮುನೀರ್ ಸಖಾಫಿ , ಸಾಲೆತ್ತೂರು.*
🍂🍂🍂🍂🍂🍂🍂🍂🍂🍂🍂
➖➖➖➖➖➖➖➖➖➖➖
🍂🍂🍂🍂🍂🍂🍂🍂🍂🍂🍂🍂🍂 *ದಿನಕ್ಕೊಂದು ಹದೀಸ್* 🍂🍂🍂🍂🍂🍂🍂🍂🍂🍂🍂🍂🍂
*📝ಮುನೀರ್ ಸಖಾಫಿ , ಸಾಲೆತ್ತೂರು.*
*﷽*
*ಭಾಗ---0⃣2⃣*
عن ابي موسى الاشعري رضي الله عنه قال: دخلت علي النبي صلي الله عليه وسلم انا ورجلان من بني عمي فقال احدهما : يا رسول الله امرنا علي بعض ما ولاك الله عزوجل ،وقال الاخر مثل ذلك .فقال (انا والله لا نولي هذا العمل احدا سأله أو أحدا حرص عليه).متفق عليه.
ಸ್ವಹಾಬಿಯಾದ ಅಬೂ ಮೂಸಲ್ ಅಶ್ ಅರಿ ರಳಿಯಲ್ಲಾಹು ಅನ್ಹು ಹೇಳುತ್ತಾರೆ; ನಾನು ಮತ್ತು ಚಿಕ್ಕಪ್ಪನ ಇಬ್ಬರು ಮಕ್ಕಳು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಬಳಿಗೆ ತೆರಳಿದೆವು.
ನನ್ನೊಂದಿಗೆ ಇದ್ದ ಇಬ್ಬರಲ್ಲಿ ಒಬ್ಬರು ; ಓ ಪ್ರವಾದಿ ವರ್ಯರೇ , ಅಲ್ಲಾಹನು ತಮಗೆ ನೀಡಿದ ಅಧಿಕಾರದಿಂದ ಕೆಲವು ಅಧಿಕಾರ ನನಗೆ ನೀಡಿರಿ ಎಂದು ಕೇಳಿಕೊಂಡರು.
ಇದನ್ನು ಕೇಳಿದ ಮತ್ತೊಬ್ಬರು ಕೂಡಾ ಇದೇ ರೀತಿ ಕೇಳಿಕೊಂಡರು.
ಇದನ್ನು ಆಲಿಸಿದ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಈ ರೀತಿ ಉತ್ತರಿಸಿದರು.
"ಅಧಿಕಾರದ ಮೇಲೆ ಮೋಹವಿರುವವನಿಗೂ ಕೇಳಿ ಅಧಿಕಾರ ಪಡೆಯುವವನಿಗೂ ನಾವು ಅಧಿಕಾರ ನೀಡಲಾರೆವು."(ಬುಖಾರಿ,ಮುಸ್ಲಿಂ)
*📝ಮುನೀರ್ ಸಖಾಫಿ , ಸಾಲೆತ್ತೂರು.*
🍂🍂🍂🍂🍂🍂🍂🍂🍂🍂🍂
➖➖➖➖➖➖➖➖➖➖➖
*📝ಮುನೀರ್ ಸಖಾಫಿ , ಸಾಲೆತ್ತೂರು.*
*﷽*
*ಭಾಗ---0⃣2⃣*
عن ابي موسى الاشعري رضي الله عنه قال: دخلت علي النبي صلي الله عليه وسلم انا ورجلان من بني عمي فقال احدهما : يا رسول الله امرنا علي بعض ما ولاك الله عزوجل ،وقال الاخر مثل ذلك .فقال (انا والله لا نولي هذا العمل احدا سأله أو أحدا حرص عليه).متفق عليه.
ಸ್ವಹಾಬಿಯಾದ ಅಬೂ ಮೂಸಲ್ ಅಶ್ ಅರಿ ರಳಿಯಲ್ಲಾಹು ಅನ್ಹು ಹೇಳುತ್ತಾರೆ; ನಾನು ಮತ್ತು ಚಿಕ್ಕಪ್ಪನ ಇಬ್ಬರು ಮಕ್ಕಳು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಬಳಿಗೆ ತೆರಳಿದೆವು.
ನನ್ನೊಂದಿಗೆ ಇದ್ದ ಇಬ್ಬರಲ್ಲಿ ಒಬ್ಬರು ; ಓ ಪ್ರವಾದಿ ವರ್ಯರೇ , ಅಲ್ಲಾಹನು ತಮಗೆ ನೀಡಿದ ಅಧಿಕಾರದಿಂದ ಕೆಲವು ಅಧಿಕಾರ ನನಗೆ ನೀಡಿರಿ ಎಂದು ಕೇಳಿಕೊಂಡರು.
ಇದನ್ನು ಕೇಳಿದ ಮತ್ತೊಬ್ಬರು ಕೂಡಾ ಇದೇ ರೀತಿ ಕೇಳಿಕೊಂಡರು.
ಇದನ್ನು ಆಲಿಸಿದ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಈ ರೀತಿ ಉತ್ತರಿಸಿದರು.
"ಅಧಿಕಾರದ ಮೇಲೆ ಮೋಹವಿರುವವನಿಗೂ ಕೇಳಿ ಅಧಿಕಾರ ಪಡೆಯುವವನಿಗೂ ನಾವು ಅಧಿಕಾರ ನೀಡಲಾರೆವು."(ಬುಖಾರಿ,ಮುಸ್ಲಿಂ)
*📝ಮುನೀರ್ ಸಖಾಫಿ , ಸಾಲೆತ್ತೂರು.*
🍂🍂🍂🍂🍂🍂🍂🍂🍂🍂🍂
➖➖➖➖➖➖➖➖➖➖➖
🍂🍂🍂🍂🍂🍂🍂🍂🍂🍂🍂🍂🍂 *ದಿನಕ್ಕೊಂದು ಹದೀಸ್* 🍂🍂🍂🍂🍂🍂🍂🍂🍂🍂🍂🍂🍂
*📝ಮುನೀರ್ ಸಖಾಫಿ , ಸಾಲೆತ್ತೂರು.*
*﷽*
*ಭಾಗ---0⃣1⃣*
وعن ابي هريرة رضي الله عنه عن
النبي صلي الله عليه وسلم : قال (من كان يؤمن بالله واليوم الاخر فليقل خيرا او ليصمت) متفق عليه
ಅಬೂ ಹುರೈರ ರಳಿಯಲ್ಲಾಹು ಅನ್ಹು ವರದಿ;ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಂ ಹೇಳಿದರು;ಅಲ್ಲಾಹನ ಮೇಲೆ ಮತ್ತು ಅಂತ್ಯ ದಿನದಲ್ಲಿ ವಿಶ್ವಾಸವಿರಿಸುವವನು ಒಳಿತನ್ನು ಮಾತ್ರ ನುಡಿಯಲಿ.ಅಥವಾ ಮೌನವಹಿಸಲಿ(ಬುಖಾರಿ , ಮುಸ್ಲಿಂ)
ಮನುಷ್ಯನನ್ನು ಇತರ ಪ್ರಾಣಿಗಳಿಗಿಂತ ವ್ಯತ್ಯಸ್ಥವಾದ ರೀತಿಯಲ್ಲಿ ಅಲ್ಲಾಹನು ಸೃಷ್ಟಿಸಿದ್ದಾನೆ.
ಮನುಷ್ಯನಿಗೆ ಅಲ್ಲಾಹನು ಕರುಣಿಸಿದ ಅನುಗ್ರಹಗಳ ಪೈಕಿ ಅತ್ಯನ್ನತ ಅನುಗ್ರಹವಾಗಿದೆ "ಮಾತಾಡುವ ಶಕ್ತಿ".
ಇತರ ಪ್ರಾಣಿಗಳನ್ನು ಮೂಕ ಜೀವಿಯಾಗಿ ಸೃಷ್ಟಿಸಿದರ ಹಿಂದೆ ಹಲವಾರು ರಹಸ್ಯಗಳಿವೆ.
ಮನುಷ್ಯನು ನಾಲಗೆಯ ಮೂಲಕ ಅವನ ಅಂತರಾಳದಲ್ಲಿರುವ ಭಾವನೆಗಳನ್ನು ಹೊರ ಹಾಕುತ್ತಾನೆ.
ಮನುಷ್ಯನ ಬಾಯಿಂದ ಬರುವ ಎಲ್ಲಾ ಮಾತುಗಳು ಅಲ್ಲಾಹನ ನಿರೀಕ್ಷಣೆಯಲ್ಲಾಗಿದೆ.ಬಾಯಿಯ ಮೂಲಕ ಮಾತಾಡುವ ಶಬ್ದಗಳು ಅಲ್ಲಾಹನಿಗೆ ತೃಪ್ತಿಕರವಾದರೆ ಅದಕ್ಕೆ ಝಿಕ್ರ್ ನ ಪ್ರತಿಫಲವನ್ನೂ ಕೆಟ್ಟ ಪದವಾದರೆ ಅದಕ್ಕೆ ತಕ್ಕ ಶಿಕ್ಷೆಯನ್ನೂ ಅನುಭವಿಸಬೇಕು.
ಬಾಯಿ ಮಾತಿನಿಂದ ಉಂಟಾದ ತಪ್ಪಿನಿಂದ ಹಲವಾರು ಜನರು ನರಕ ಪ್ರವೇಶಿಸಿದ್ದಾರೆ ಎಂದು ಪ್ರವಾದಿ ಸಲ್ಲಲ್ಲಾಹುಅಲೈಹಿ ವಸಲ್ಲಮರು ಹೇಳಿದ ನುಡಿಯೂ ಹದೀಸ್ ಗ್ರಂಥದಲ್ಲಿವೆ.
ನಮ್ಮ ಮಾತು ಒಮ್ಮೆಯೂ ಕೂಡಾ ಅನ್ಯರ ಗೀಬತ್, ಫಸಾದ್ , ಇತರರ ಅವಹೇಳನ,ನಿಂದನೆ,ಸುಳ್ಳು , ವಂಚನೆಯಿಂದ ಕೂಡಿರಬಾರದು.
ನಾಲಗೆಯಿಂದ ಉಂಟಾಗುವ ವಿಪತ್ತನ್ನು ಇಮಾಂ ಗಝ್ಝಾಲಿ ಯವರ ಇಹ್ಯಾ ಉಲೂಮಿದ್ದೀನ್ ಎಂಬ ಗ್ರಂಥದಲ್ಲಿ ವಿವರಿಸಿದ್ದಾರೆ.
ನಮ್ಮ ಇಹಪರ ವಿಜಯಕ್ಕಾಗಿ ಒಳ್ಳೆಯದನ್ನೇ ನುಡಿ, ಇಲ್ಲದಿದ್ದರೆ ಮೌನವಹಿಸು ಎಂಬ ಪ್ರವಾದಿ
ನುಡಿಯು ಗಮನಾರ್ಹವಾಗಿದೆ.
*📝ಮುನೀರ್ ಸಖಾಫಿ , ಸಾಲೆತ್ತೂರು.*
🍂🍂🍂🍂🍂🍂🍂🍂🍂🍂🍂
➖➖➖➖➖➖➖➖➖➖➖
*📝ಮುನೀರ್ ಸಖಾಫಿ , ಸಾಲೆತ್ತೂರು.*
*﷽*
*ಭಾಗ---0⃣1⃣*
وعن ابي هريرة رضي الله عنه عن
النبي صلي الله عليه وسلم : قال (من كان يؤمن بالله واليوم الاخر فليقل خيرا او ليصمت) متفق عليه
ಅಬೂ ಹುರೈರ ರಳಿಯಲ್ಲಾಹು ಅನ್ಹು ವರದಿ;ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಂ ಹೇಳಿದರು;ಅಲ್ಲಾಹನ ಮೇಲೆ ಮತ್ತು ಅಂತ್ಯ ದಿನದಲ್ಲಿ ವಿಶ್ವಾಸವಿರಿಸುವವನು ಒಳಿತನ್ನು ಮಾತ್ರ ನುಡಿಯಲಿ.ಅಥವಾ ಮೌನವಹಿಸಲಿ(ಬುಖಾರಿ , ಮುಸ್ಲಿಂ)
ಮನುಷ್ಯನನ್ನು ಇತರ ಪ್ರಾಣಿಗಳಿಗಿಂತ ವ್ಯತ್ಯಸ್ಥವಾದ ರೀತಿಯಲ್ಲಿ ಅಲ್ಲಾಹನು ಸೃಷ್ಟಿಸಿದ್ದಾನೆ.
ಮನುಷ್ಯನಿಗೆ ಅಲ್ಲಾಹನು ಕರುಣಿಸಿದ ಅನುಗ್ರಹಗಳ ಪೈಕಿ ಅತ್ಯನ್ನತ ಅನುಗ್ರಹವಾಗಿದೆ "ಮಾತಾಡುವ ಶಕ್ತಿ".
ಇತರ ಪ್ರಾಣಿಗಳನ್ನು ಮೂಕ ಜೀವಿಯಾಗಿ ಸೃಷ್ಟಿಸಿದರ ಹಿಂದೆ ಹಲವಾರು ರಹಸ್ಯಗಳಿವೆ.
ಮನುಷ್ಯನು ನಾಲಗೆಯ ಮೂಲಕ ಅವನ ಅಂತರಾಳದಲ್ಲಿರುವ ಭಾವನೆಗಳನ್ನು ಹೊರ ಹಾಕುತ್ತಾನೆ.
ಮನುಷ್ಯನ ಬಾಯಿಂದ ಬರುವ ಎಲ್ಲಾ ಮಾತುಗಳು ಅಲ್ಲಾಹನ ನಿರೀಕ್ಷಣೆಯಲ್ಲಾಗಿದೆ.ಬಾಯಿಯ ಮೂಲಕ ಮಾತಾಡುವ ಶಬ್ದಗಳು ಅಲ್ಲಾಹನಿಗೆ ತೃಪ್ತಿಕರವಾದರೆ ಅದಕ್ಕೆ ಝಿಕ್ರ್ ನ ಪ್ರತಿಫಲವನ್ನೂ ಕೆಟ್ಟ ಪದವಾದರೆ ಅದಕ್ಕೆ ತಕ್ಕ ಶಿಕ್ಷೆಯನ್ನೂ ಅನುಭವಿಸಬೇಕು.
ಬಾಯಿ ಮಾತಿನಿಂದ ಉಂಟಾದ ತಪ್ಪಿನಿಂದ ಹಲವಾರು ಜನರು ನರಕ ಪ್ರವೇಶಿಸಿದ್ದಾರೆ ಎಂದು ಪ್ರವಾದಿ ಸಲ್ಲಲ್ಲಾಹುಅಲೈಹಿ ವಸಲ್ಲಮರು ಹೇಳಿದ ನುಡಿಯೂ ಹದೀಸ್ ಗ್ರಂಥದಲ್ಲಿವೆ.
ನಮ್ಮ ಮಾತು ಒಮ್ಮೆಯೂ ಕೂಡಾ ಅನ್ಯರ ಗೀಬತ್, ಫಸಾದ್ , ಇತರರ ಅವಹೇಳನ,ನಿಂದನೆ,ಸುಳ್ಳು , ವಂಚನೆಯಿಂದ ಕೂಡಿರಬಾರದು.
ನಾಲಗೆಯಿಂದ ಉಂಟಾಗುವ ವಿಪತ್ತನ್ನು ಇಮಾಂ ಗಝ್ಝಾಲಿ ಯವರ ಇಹ್ಯಾ ಉಲೂಮಿದ್ದೀನ್ ಎಂಬ ಗ್ರಂಥದಲ್ಲಿ ವಿವರಿಸಿದ್ದಾರೆ.
ನಮ್ಮ ಇಹಪರ ವಿಜಯಕ್ಕಾಗಿ ಒಳ್ಳೆಯದನ್ನೇ ನುಡಿ, ಇಲ್ಲದಿದ್ದರೆ ಮೌನವಹಿಸು ಎಂಬ ಪ್ರವಾದಿ
ನುಡಿಯು ಗಮನಾರ್ಹವಾಗಿದೆ.
*📝ಮುನೀರ್ ಸಖಾಫಿ , ಸಾಲೆತ್ತೂರು.*
🍂🍂🍂🍂🍂🍂🍂🍂🍂🍂🍂
➖➖➖➖➖➖➖➖➖➖➖
Wednesday, October 25, 2017
https://play.google.com/store/apps/details?id=com.lyrics.ishalvarigal
ಮದರಸ ಗುರುಗಳಿಗೆ ಮತ್ತು ವಿದ್ಯಾರ್ಥಿಗಳಿಗೊಂದು ಸಂತಸದ ಸುದ್ದಿ
ಮೀಲಾದುನ್ನಬಿ (ಸ.ಅ) ಅಂಗವಾಗಿ ಇನ್ನು ಮುಂದೆ ಹಾಡಿನ ಲಿರಿಕ್ಸ್ ಗಾಗಿ ಅಲೆದಾಡುವ ಅಗತ್ಯವಿಲ್ಲ..
ನಿಮಗೆ ಬೇಕಾದ ಎಲ್ಲಾ ಹಾಡುಗಳ ಲಿರಿಕ್ಸ್ ಈ ಅಪ್ ನಲ್ಲಿ ಲಭ್ಯ..
ವಿವಿಧ ಭಾಷಾ ಹಾಡುಗಳ ಲಿರಿಕ್ಸ್ ಕನ್ನಡದಲ್ಲಿ
ಅರಬಿಕ್ ಹಾಡುಗಳು
ಕನ್ನಡ ಹಾಡುಗಳು
ಮಲಯಾಳಂ ಹಾಡುಗಳು
ತಮಿಳ್ ಹಾಡುಗಳು
ಉರ್ದು ನಾಆತೆ ಷರೀಫ್
ಕೇವಲ ಹಾಡುಗಳು ಮಾತ್ರವಲ್ಲ ಹಾಡುವ ರೀಧಿ (ಆಡಿಯೋ) ಕೂಡ ಇದೆ. ನಿಮ್ಮ ಸೌಲಭ್ಯಕ್ಕಾಗಿ ಆಫ್ಲೈನ್ ನಲ್ಲೂ ಉಪಯೋಗಿಸಬಹುದು ಹಾಗೆಯೇ ನಿಮಗೆ ಬೇಕಾದ ಹಾಡುಗಳ ಲಿರಿಕ್ಸ್ ಗಾಗಿ ರಿಕ್ವೆಸ್ಟ್ ಕೂಡ ಮಾಡಬಹುದು..
ಮದರಸ ಗುರುಗಳಿಗೆ ಮತ್ತು ವಿದ್ಯಾರ್ಥಿಗಳಿಗೊಂದು ಸಂತಸದ ಸುದ್ದಿ
ಮೀಲಾದುನ್ನಬಿ (ಸ.ಅ) ಅಂಗವಾಗಿ ಇನ್ನು ಮುಂದೆ ಹಾಡಿನ ಲಿರಿಕ್ಸ್ ಗಾಗಿ ಅಲೆದಾಡುವ ಅಗತ್ಯವಿಲ್ಲ..
ನಿಮಗೆ ಬೇಕಾದ ಎಲ್ಲಾ ಹಾಡುಗಳ ಲಿರಿಕ್ಸ್ ಈ ಅಪ್ ನಲ್ಲಿ ಲಭ್ಯ..
ವಿವಿಧ ಭಾಷಾ ಹಾಡುಗಳ ಲಿರಿಕ್ಸ್ ಕನ್ನಡದಲ್ಲಿ
ಅರಬಿಕ್ ಹಾಡುಗಳು
ಕನ್ನಡ ಹಾಡುಗಳು
ಮಲಯಾಳಂ ಹಾಡುಗಳು
ತಮಿಳ್ ಹಾಡುಗಳು
ಉರ್ದು ನಾಆತೆ ಷರೀಫ್
ಕೇವಲ ಹಾಡುಗಳು ಮಾತ್ರವಲ್ಲ ಹಾಡುವ ರೀಧಿ (ಆಡಿಯೋ) ಕೂಡ ಇದೆ. ನಿಮ್ಮ ಸೌಲಭ್ಯಕ್ಕಾಗಿ ಆಫ್ಲೈನ್ ನಲ್ಲೂ ಉಪಯೋಗಿಸಬಹುದು ಹಾಗೆಯೇ ನಿಮಗೆ ಬೇಕಾದ ಹಾಡುಗಳ ಲಿರಿಕ್ಸ್ ಗಾಗಿ ರಿಕ್ವೆಸ್ಟ್ ಕೂಡ ಮಾಡಬಹುದು..
Tuesday, October 24, 2017
ತಾಜುಲ್ ಉಲಮ (ಖ ಸಿ) ರವರ ಅಪಾರವಾದ ಪಾಂಡಿತ್ಯ
👑👑👑👑👑👑👑👑👑
📖ಹಸನ್ ಅಸ್ಲಮಿಯವರ "ತಾಜುಲ್ ಉಲಮಾ"ಎಂಬ ಚರಿತ್ರೆ ಪುಸ್ತಕದ ಭಾಗದಿಂದ📚
〰〰〰〰〰〰〰〰〰
ತಾಜುಲ್ ಉಲಮಾರ ದರ್ಸಿನ ಶೈಲಿಯಿಂದ ವಿದ್ವಾಂಸರೇ ನಿಬ್ಬೆರಗಾಗುತ್ತಿದ್ದರು. ಸ್ವಹೀಹುಲ್ ಬುಖಾರಿಯ ಹೊರತಾಗಿ ಉಳಿದೆಲ್ಲಾ ಕಿತಾಬುಗಳನ್ನು ನಿಂತುಕೊಂಡು ಕಿತಾಬ್ ನೋಡದೇ ದರ್ಸ್ ನಡೆಸುವುದು ಅವರ ಶೈಲಿ. ಸ್ವಹೀಹುಲ್ ಬುಖಾರಿಯನ್ನು ಮಾತ್ರ ಕುಳಿತು ಕಿತಾಬ್ ನೋಡಿ ಹೇಳಿಕೊಡುತ್ತಿದ್ದರು. ತಪ್ತಾಝಾನಿ(ರ) ರವರ ಶರಹುಲ್ ಅಖಾಯಿದ್ ನ ಹಾಶಿಯತ್ತುಲ್ ಖಯಾಲಿ ಹಾಗೂ ಖುತ್ಬಿ ಗ್ರಂಥದ ವ್ಯಾಖ್ಯಾನವಾದ ಮೀರ್ ವಿದ್ಯಾರ್ಥಿಗಳಿಗೆಂದಲ್ಲ ಅಧ್ಯಾಪಕರ ಪಾಲಿಗೂ ಕಬ್ಬಿಣದ ಕಡಲೆಯೇ. ಅದನ್ನು ಮನದಟ್ಟು ಮಾಡಿಕೊಳ್ಳಲು ಅಪಾರ ಬುದ್ದಿ-ಗ್ರಾಹ್ಯ ಶಕ್ತಿ ಬೇಕು. ಆದರೆ ಶೈಖುನಾ ತಾಜುಲ್ ಉಲಮಾರಿಗೆ ಅದೆಲ್ಲ ಒಂದು ವಿಷಯವೇ ಆಗಿರಲಿಲ್ಲ. ಅವರು ಎಂತಹವರಿಗೂ ಮನದಟ್ಟಾಗುವ ರೀತಿಯಲ್ಲಿ ತುಂಬಾ ಸರಳ-ಸಲೀಸಾಗಿ ಅದನ್ನು ವಿವರಿಸಿ ವಿದ್ಯಾರ್ಥಿಗಳ ಸಂದೇಹಗಳನ್ನು ವಿವರಿಸುತ್ತಿದ್ದರು. ಬದಿಯಲ್ಲಿ ಹಾಗೇ ಬರೆದಿದೆ ಎನ್ನುತ್ತಾ ಇತರರಿಗೆ ಕಿತಾಬ್ ನೋಡಿ ಓದಲೂ ಪ್ರಯಾಸಕರವಾಗಿದ್ದ ಪ್ರಸ್ತುತ ಉದ್ಧರಣಿಗಳನ್ನು ನೋಡದಯೇ ಉಲ್ಲೇಖಿಸಿ ವಿವರಿಸುತ್ತಿದ್ದರು.
ದೀನಿನ ಪ್ರಧಾನ ಭಾಗವೆಂದು ಪ್ರವಾದಿ صلّ الله عليه وسلّم ಹೇಳಿದ ಇಲ್ಮುಲ್ ಫರಾಇಳ್ವ್ (ವಾರೀಸು ಸೊತ್ತಿನ ವಿತರಣಾ ವಿವರಣೆ)ಯ ಬಗ್ಗೆ ಅವರಿಗಿದ್ದ ಅರಿವು ಅಪಾರವೆನ್ನುತ್ತಾರೆ ಬೇಕಲ ಉಸ್ತಾದ್, ಮಾಣಿ ಉಸ್ತಾದರಂತಹಾ ಮಹಾನ್ ಉಲಮಾಗಳು. ಫರಾಇಳ್ವನ್ನು ನೀವು ಕಲಿತು ಇತರಿಗೆ ಕಲಿಸಿರಿ ಎಂದಿದ್ದಾರೆ ಪ್ರವಾದಿ صلّ الله عليه وسلّم ಈ ಬಗ್ಗೆ ತಿಳಿದುಕೊಂಡು ಆ ಮಹಾನ್ ಪ್ರವಾದಿ صلّ الله عليه وسلّم ರ ಆದೇಶವನ್ನು ಶಿರಸಾವಹಿಸಿ ಪಾಲಿಸಲು ಅಪಾರ ವಿದ್ವತ್ತು, ತೀಕ್ಷ್ಣ ಬುದ್ಧಿಮತ್ತೆ ಅನಿವಾರ್ಯ.
ವ್ಯಾಕರಣ ಶಾಸ್ತ್ರ (ನಹ್ವ್-ಸ್ವರಫ್) ದಲ್ಲಿ ಕೂಡಾ ತಾಜುಲ್ ಉಲಮಾರವರು ಅಸಾಮಾನ್ಯರೆ. ಅದರಲ್ಲಿ ಅವರ ವಿದ್ವತ್ತು ನಮ್ಮ ಊಹೆಗೂ ನಿಲುಕದ್ದು. ಅಲ್ ಫಿಯ್ಯಾ ಎಂಬ ಸಾವಿರ ಬೈತ್ (ಪದ್ಯ) ಗಳ ಸಂಗ್ರಹವನ್ನು ಕಂಠಪಾಟ ಮಾಡಿದ ಹಲವರಿದ್ದಾರೆ. ನೇರ ಮುಂದಕ್ಕೆ ಹಾಡಲಿಕ್ಕಷ್ಟೇ ಅವರಿಗೆಲ್ಲ ಸಾಧ್ಯ. ಆದರೆ ತಾಜುಲ್ ಉಲಮಾ ಹಾಗಲ್ಲ ಹಿಂದಿನಿಂದ ಮುಂದಕ್ಕೆ ಹಾಡುತ್ತಾ ಹೋದ ಅದೇ ರೀತಿ ಮುಂದಿನಿಂದ ಹಿಂದಕ್ಕೂ ಹಾಡುವ ಸಾಮರ್ಥ್ಯವನ್ನು ಹೊಂದಿದ್ದರೆನ್ನುತ್ತಾರೆ ಶೈಖುನಾರನ್ನು ಹತ್ತಿರದಿಂದ ಅರಿತ ಹಲವರು. ವ್ಯಾಕರಣದಲ್ಲಿ ತಾಜುಲ್ ಉಲಮಾರನ್ನು ಮೀರಿಸುವ ಪಾಂಡಿತ್ಯವಿರುವ ಒಬ್ಬರೂ ಕೂಡ ಇಂದಿಲ್ಲ ಎನ್ನುತ್ತಿದ್ದರು ಶೈಖುನಾ ಮಾಣಿ ಉಸ್ತಾದ್.
ಲೆಕ್ಕದ ಬಗ್ಗೆ ಹೇಳುವಾಗ ಲೋಗರಿತಂ ಎಂಬ ಪ್ರಕಾರದಲ್ಲಿ ತಾಜುಲ್ ಉಲಮಾರಿಗಿದ್ದ ಅರಿವನ್ನು ಉಲ್ಲೆಖಿಸುವುದು ಉಚಿತವೆನಿಸುತ್ತದೆ. ಸೈನ್, ಕೋಸ್ ಹಾಗೂ ಟೇನ್ ಇತ್ಯಾದಿಗಳೆಲ್ಲಾ ಅದರಲ್ಲೊಳಪಡುತ್ತಿದ್ದು ತಾಜುಲ್ ಉಲಮಾರಿಗೆ ಲೋಗರಿತಂ ಬಗ್ಗೆ ಆಳವಾದ ಅರಿವಿತ್ತು. ಸೈನ್, ಕೋಸ್, ಟೇನ್ ಗಳನ್ನೆಲ್ಲಾ ಅವರು ಸುಲಲಿತವಾಗಿ ವಿವರಿಸುತ್ತಿದ್ದರು. ಬೀಜಗಣಿತ (ಅಲ್ ಜಿಬ್ರಾ) ಅವರಿಗೆ ತುಂಬಾ ಸರಳವಾಗಿತ್ತು. ಗುಣಿಸು-ಬಾಗಿಸು ಅವರಿಗೆ ಒಂದು ಪ್ರಶ್ನೆಯೇ ಅಲ್ಲ. ರೇಖಾ ಗಣಿತ (ಉಖ್ಲೈದಿಸ್) ಲೆಕ್ಕವೂ ತಥ್ವೆವ. ಖುಲಾಸತುಲ್ ಹಿಸಾಬ್, ಹಿಂದಿನ ಕಾಲದ ಅರುವತ್ತನ್ನು ಮಾಪನವಾಗಿಟ್ಟು ಮಾಡುವ ಸಿತ್ತೀನ್ ಲೆಕ್ಕಗಳೆಲ್ಲವೂ ಅವರಿಗೆ ಒಲಿದಿತ್ತು.
ಗೋಳಶಾಸ್ತ್ರ ಅಥವಾ ಇಲ್ಮುಲ್ ಫಲಕ್ ಕೂಡಾ ತಾಜುಲ್ ಉಲಮಾರವರ ನೆಚ್ಚಿನ ಸಬ್ಜೆಕ್ಟಾಗಿತ್ತು. ತಸ್ವ್ ರೀಹುಲ್ ಅಫ್ಲಾಕ್ ಗ್ರಂಥವನ್ನು ಕಲಿಸುವ ವೇಳೆ ನಕ್ಷತ್ರಗಳ ಕುರಿತಂತೆ ಯಾವ್ಯಾವ ನಕ್ಷತ್ರಗಳು ಎಲ್ಲೆಲ್ಲಿ ಇವೆ ಎಂದು ಸ್ಪಷ್ಟವಾಗಿ ವಿವರಿಸುತ್ತಿದ್ದರು. ತಾಜುಲ್ ಉಲಮಾರ ಬಳಿ ಮೂರು ವರ್ಷಗಳ ಕಾಲ ಅಧ್ಯಯನ ನಡೆಸಿದ ಬೇಕಲ ಉಸ್ತಾದರು ಹೇಳುತ್ತಾರೆ. 'ತಾಜುಲ್ ಉಲಮಾರ ಈ ರೀತಿಯ ತರಗತಿಯ ಶೈಲಿಯಿಂದ ಇಂದು ಯಾವ್ಯಾವ ನಕ್ಷತ್ರಗಳು ಎಲ್ಲೆಲ್ಲಿವೆ ಎಂದು ನಿಖರವಾಗಿ ಹೇಳಲು ನನಗೆ ಸಾಧ್ಯವಾಗುತ್ತಿವೆ. ಯಾವ ತಿಂಗಳಲ್ಲಿ ಎಂತಹ ನಕ್ಷತ್ರಗಳನ್ನು ಎಲ್ಲೆಲ್ಲಿ ಕಾಣಬಹುದೆಂದು ನನಗೆ ತಿಳಿದಿದೆ. ಅಶ್ವಿನಿ, ಭರಣಿ, ಕಾರ್ತಿಕ ಸೇರಿದಂತೆ ನಕ್ಷತ್ರಗಳನ್ನು ಎಲ್ಲಿವೆ ಎಂದು ನಾನು ತೋರಿಸಬಲ್ಲೆ' ಎಂದು ಅಭಿಮಾನ ಪೂರ್ವಕವಾಗಿ ಹೇಳುತ್ತಾರಲ್ಲದೆ 'ನಮ್ಮ ಈ ಭಾಗಕ್ಕೆ ಖಿಬ್ಲಾ ತಿರುಗಿಸುವ ಇಲ್ಮುಲ್ ಖಿಬ್ಲ, ಗೋಳಶಾಸ್ತ್ರ ಸಂಬಂಧಿತ ಇಲ್ಮುಲ್ ಫಲಕ್ ಹಾಗೂ ಸಮಯ ಸಂಬಂಧಿತ ಇಲ್ಮುಲ್ ಮೀಕಾತನ್ನು ತಾಜುಲ್ ಉಲಮಾರವರೆ ಎಂದೂ, ನಮಾಝಿನ ವೇಳಾಪಟ್ಟಿಯನ್ನು ತಯಾರಿಸುವ ಹಲವರು ತಾಜುಲ್ ಉಲಮಾರನ್ನೇ ಅವಲಂಬಿಸಿ ಅವರಿಂದಲೇ ಕಲಿತಿದ್ದಾರೆ' ಎಂದೂ ಹೇಳುತ್ತಾರೆ.
⚜⚜⚜⚜⚜⚜⚜⚜⚜
ಅಲ್ಲಾಹು ತಾಜುಲ್ ಉಲಮಾರೊಂದಿಗೆ ಸ್ವರ್ಗದಲ್ಲಿ ನಮ್ಮೆಲ್ಲರನ್ನು ಒಗ್ಗೂಡಿಸಲಿ.
✍ ನಾಸೀರ್, ಕಾವೂರ್.
➖➖➖➖➖➖➖➖➖
👑👑👑👑👑👑👑👑👑
📖ಹಸನ್ ಅಸ್ಲಮಿಯವರ "ತಾಜುಲ್ ಉಲಮಾ"ಎಂಬ ಚರಿತ್ರೆ ಪುಸ್ತಕದ ಭಾಗದಿಂದ📚
〰〰〰〰〰〰〰〰〰
ತಾಜುಲ್ ಉಲಮಾರ ದರ್ಸಿನ ಶೈಲಿಯಿಂದ ವಿದ್ವಾಂಸರೇ ನಿಬ್ಬೆರಗಾಗುತ್ತಿದ್ದರು. ಸ್ವಹೀಹುಲ್ ಬುಖಾರಿಯ ಹೊರತಾಗಿ ಉಳಿದೆಲ್ಲಾ ಕಿತಾಬುಗಳನ್ನು ನಿಂತುಕೊಂಡು ಕಿತಾಬ್ ನೋಡದೇ ದರ್ಸ್ ನಡೆಸುವುದು ಅವರ ಶೈಲಿ. ಸ್ವಹೀಹುಲ್ ಬುಖಾರಿಯನ್ನು ಮಾತ್ರ ಕುಳಿತು ಕಿತಾಬ್ ನೋಡಿ ಹೇಳಿಕೊಡುತ್ತಿದ್ದರು. ತಪ್ತಾಝಾನಿ(ರ) ರವರ ಶರಹುಲ್ ಅಖಾಯಿದ್ ನ ಹಾಶಿಯತ್ತುಲ್ ಖಯಾಲಿ ಹಾಗೂ ಖುತ್ಬಿ ಗ್ರಂಥದ ವ್ಯಾಖ್ಯಾನವಾದ ಮೀರ್ ವಿದ್ಯಾರ್ಥಿಗಳಿಗೆಂದಲ್ಲ ಅಧ್ಯಾಪಕರ ಪಾಲಿಗೂ ಕಬ್ಬಿಣದ ಕಡಲೆಯೇ. ಅದನ್ನು ಮನದಟ್ಟು ಮಾಡಿಕೊಳ್ಳಲು ಅಪಾರ ಬುದ್ದಿ-ಗ್ರಾಹ್ಯ ಶಕ್ತಿ ಬೇಕು. ಆದರೆ ಶೈಖುನಾ ತಾಜುಲ್ ಉಲಮಾರಿಗೆ ಅದೆಲ್ಲ ಒಂದು ವಿಷಯವೇ ಆಗಿರಲಿಲ್ಲ. ಅವರು ಎಂತಹವರಿಗೂ ಮನದಟ್ಟಾಗುವ ರೀತಿಯಲ್ಲಿ ತುಂಬಾ ಸರಳ-ಸಲೀಸಾಗಿ ಅದನ್ನು ವಿವರಿಸಿ ವಿದ್ಯಾರ್ಥಿಗಳ ಸಂದೇಹಗಳನ್ನು ವಿವರಿಸುತ್ತಿದ್ದರು. ಬದಿಯಲ್ಲಿ ಹಾಗೇ ಬರೆದಿದೆ ಎನ್ನುತ್ತಾ ಇತರರಿಗೆ ಕಿತಾಬ್ ನೋಡಿ ಓದಲೂ ಪ್ರಯಾಸಕರವಾಗಿದ್ದ ಪ್ರಸ್ತುತ ಉದ್ಧರಣಿಗಳನ್ನು ನೋಡದಯೇ ಉಲ್ಲೇಖಿಸಿ ವಿವರಿಸುತ್ತಿದ್ದರು.
ದೀನಿನ ಪ್ರಧಾನ ಭಾಗವೆಂದು ಪ್ರವಾದಿ صلّ الله عليه وسلّم ಹೇಳಿದ ಇಲ್ಮುಲ್ ಫರಾಇಳ್ವ್ (ವಾರೀಸು ಸೊತ್ತಿನ ವಿತರಣಾ ವಿವರಣೆ)ಯ ಬಗ್ಗೆ ಅವರಿಗಿದ್ದ ಅರಿವು ಅಪಾರವೆನ್ನುತ್ತಾರೆ ಬೇಕಲ ಉಸ್ತಾದ್, ಮಾಣಿ ಉಸ್ತಾದರಂತಹಾ ಮಹಾನ್ ಉಲಮಾಗಳು. ಫರಾಇಳ್ವನ್ನು ನೀವು ಕಲಿತು ಇತರಿಗೆ ಕಲಿಸಿರಿ ಎಂದಿದ್ದಾರೆ ಪ್ರವಾದಿ صلّ الله عليه وسلّم ಈ ಬಗ್ಗೆ ತಿಳಿದುಕೊಂಡು ಆ ಮಹಾನ್ ಪ್ರವಾದಿ صلّ الله عليه وسلّم ರ ಆದೇಶವನ್ನು ಶಿರಸಾವಹಿಸಿ ಪಾಲಿಸಲು ಅಪಾರ ವಿದ್ವತ್ತು, ತೀಕ್ಷ್ಣ ಬುದ್ಧಿಮತ್ತೆ ಅನಿವಾರ್ಯ.
ವ್ಯಾಕರಣ ಶಾಸ್ತ್ರ (ನಹ್ವ್-ಸ್ವರಫ್) ದಲ್ಲಿ ಕೂಡಾ ತಾಜುಲ್ ಉಲಮಾರವರು ಅಸಾಮಾನ್ಯರೆ. ಅದರಲ್ಲಿ ಅವರ ವಿದ್ವತ್ತು ನಮ್ಮ ಊಹೆಗೂ ನಿಲುಕದ್ದು. ಅಲ್ ಫಿಯ್ಯಾ ಎಂಬ ಸಾವಿರ ಬೈತ್ (ಪದ್ಯ) ಗಳ ಸಂಗ್ರಹವನ್ನು ಕಂಠಪಾಟ ಮಾಡಿದ ಹಲವರಿದ್ದಾರೆ. ನೇರ ಮುಂದಕ್ಕೆ ಹಾಡಲಿಕ್ಕಷ್ಟೇ ಅವರಿಗೆಲ್ಲ ಸಾಧ್ಯ. ಆದರೆ ತಾಜುಲ್ ಉಲಮಾ ಹಾಗಲ್ಲ ಹಿಂದಿನಿಂದ ಮುಂದಕ್ಕೆ ಹಾಡುತ್ತಾ ಹೋದ ಅದೇ ರೀತಿ ಮುಂದಿನಿಂದ ಹಿಂದಕ್ಕೂ ಹಾಡುವ ಸಾಮರ್ಥ್ಯವನ್ನು ಹೊಂದಿದ್ದರೆನ್ನುತ್ತಾರೆ ಶೈಖುನಾರನ್ನು ಹತ್ತಿರದಿಂದ ಅರಿತ ಹಲವರು. ವ್ಯಾಕರಣದಲ್ಲಿ ತಾಜುಲ್ ಉಲಮಾರನ್ನು ಮೀರಿಸುವ ಪಾಂಡಿತ್ಯವಿರುವ ಒಬ್ಬರೂ ಕೂಡ ಇಂದಿಲ್ಲ ಎನ್ನುತ್ತಿದ್ದರು ಶೈಖುನಾ ಮಾಣಿ ಉಸ್ತಾದ್.
ಲೆಕ್ಕದ ಬಗ್ಗೆ ಹೇಳುವಾಗ ಲೋಗರಿತಂ ಎಂಬ ಪ್ರಕಾರದಲ್ಲಿ ತಾಜುಲ್ ಉಲಮಾರಿಗಿದ್ದ ಅರಿವನ್ನು ಉಲ್ಲೆಖಿಸುವುದು ಉಚಿತವೆನಿಸುತ್ತದೆ. ಸೈನ್, ಕೋಸ್ ಹಾಗೂ ಟೇನ್ ಇತ್ಯಾದಿಗಳೆಲ್ಲಾ ಅದರಲ್ಲೊಳಪಡುತ್ತಿದ್ದು ತಾಜುಲ್ ಉಲಮಾರಿಗೆ ಲೋಗರಿತಂ ಬಗ್ಗೆ ಆಳವಾದ ಅರಿವಿತ್ತು. ಸೈನ್, ಕೋಸ್, ಟೇನ್ ಗಳನ್ನೆಲ್ಲಾ ಅವರು ಸುಲಲಿತವಾಗಿ ವಿವರಿಸುತ್ತಿದ್ದರು. ಬೀಜಗಣಿತ (ಅಲ್ ಜಿಬ್ರಾ) ಅವರಿಗೆ ತುಂಬಾ ಸರಳವಾಗಿತ್ತು. ಗುಣಿಸು-ಬಾಗಿಸು ಅವರಿಗೆ ಒಂದು ಪ್ರಶ್ನೆಯೇ ಅಲ್ಲ. ರೇಖಾ ಗಣಿತ (ಉಖ್ಲೈದಿಸ್) ಲೆಕ್ಕವೂ ತಥ್ವೆವ. ಖುಲಾಸತುಲ್ ಹಿಸಾಬ್, ಹಿಂದಿನ ಕಾಲದ ಅರುವತ್ತನ್ನು ಮಾಪನವಾಗಿಟ್ಟು ಮಾಡುವ ಸಿತ್ತೀನ್ ಲೆಕ್ಕಗಳೆಲ್ಲವೂ ಅವರಿಗೆ ಒಲಿದಿತ್ತು.
ಗೋಳಶಾಸ್ತ್ರ ಅಥವಾ ಇಲ್ಮುಲ್ ಫಲಕ್ ಕೂಡಾ ತಾಜುಲ್ ಉಲಮಾರವರ ನೆಚ್ಚಿನ ಸಬ್ಜೆಕ್ಟಾಗಿತ್ತು. ತಸ್ವ್ ರೀಹುಲ್ ಅಫ್ಲಾಕ್ ಗ್ರಂಥವನ್ನು ಕಲಿಸುವ ವೇಳೆ ನಕ್ಷತ್ರಗಳ ಕುರಿತಂತೆ ಯಾವ್ಯಾವ ನಕ್ಷತ್ರಗಳು ಎಲ್ಲೆಲ್ಲಿ ಇವೆ ಎಂದು ಸ್ಪಷ್ಟವಾಗಿ ವಿವರಿಸುತ್ತಿದ್ದರು. ತಾಜುಲ್ ಉಲಮಾರ ಬಳಿ ಮೂರು ವರ್ಷಗಳ ಕಾಲ ಅಧ್ಯಯನ ನಡೆಸಿದ ಬೇಕಲ ಉಸ್ತಾದರು ಹೇಳುತ್ತಾರೆ. 'ತಾಜುಲ್ ಉಲಮಾರ ಈ ರೀತಿಯ ತರಗತಿಯ ಶೈಲಿಯಿಂದ ಇಂದು ಯಾವ್ಯಾವ ನಕ್ಷತ್ರಗಳು ಎಲ್ಲೆಲ್ಲಿವೆ ಎಂದು ನಿಖರವಾಗಿ ಹೇಳಲು ನನಗೆ ಸಾಧ್ಯವಾಗುತ್ತಿವೆ. ಯಾವ ತಿಂಗಳಲ್ಲಿ ಎಂತಹ ನಕ್ಷತ್ರಗಳನ್ನು ಎಲ್ಲೆಲ್ಲಿ ಕಾಣಬಹುದೆಂದು ನನಗೆ ತಿಳಿದಿದೆ. ಅಶ್ವಿನಿ, ಭರಣಿ, ಕಾರ್ತಿಕ ಸೇರಿದಂತೆ ನಕ್ಷತ್ರಗಳನ್ನು ಎಲ್ಲಿವೆ ಎಂದು ನಾನು ತೋರಿಸಬಲ್ಲೆ' ಎಂದು ಅಭಿಮಾನ ಪೂರ್ವಕವಾಗಿ ಹೇಳುತ್ತಾರಲ್ಲದೆ 'ನಮ್ಮ ಈ ಭಾಗಕ್ಕೆ ಖಿಬ್ಲಾ ತಿರುಗಿಸುವ ಇಲ್ಮುಲ್ ಖಿಬ್ಲ, ಗೋಳಶಾಸ್ತ್ರ ಸಂಬಂಧಿತ ಇಲ್ಮುಲ್ ಫಲಕ್ ಹಾಗೂ ಸಮಯ ಸಂಬಂಧಿತ ಇಲ್ಮುಲ್ ಮೀಕಾತನ್ನು ತಾಜುಲ್ ಉಲಮಾರವರೆ ಎಂದೂ, ನಮಾಝಿನ ವೇಳಾಪಟ್ಟಿಯನ್ನು ತಯಾರಿಸುವ ಹಲವರು ತಾಜುಲ್ ಉಲಮಾರನ್ನೇ ಅವಲಂಬಿಸಿ ಅವರಿಂದಲೇ ಕಲಿತಿದ್ದಾರೆ' ಎಂದೂ ಹೇಳುತ್ತಾರೆ.
⚜⚜⚜⚜⚜⚜⚜⚜⚜
ಅಲ್ಲಾಹು ತಾಜುಲ್ ಉಲಮಾರೊಂದಿಗೆ ಸ್ವರ್ಗದಲ್ಲಿ ನಮ್ಮೆಲ್ಲರನ್ನು ಒಗ್ಗೂಡಿಸಲಿ.
✍ ನಾಸೀರ್, ಕಾವೂರ್.
➖➖➖➖➖➖➖➖➖
Sunday, October 22, 2017
ಅಲೆಮಾರಿ ಮೈತ್ರಿಕೂಟದ ಡೊಂಕು ಪ್ರಶ್ನೆ ಗಳ ಪೋಸ್ಟ್ ಮಾರ್ಟಮ್.!!!
————————————
ಎಪಿ ಅಬುಬಕರ್ ಮುಸ್ಲಿಯಾರ್ ರವರ ವಿವಾದೀತ ಕಾರ್ಯ ಚಟುವಟಿಕೆಗಳನ್ನು ವಿಮರ್ಷಿಸುವುದು ಮತ್ತು ಅದರಿಂದ ಸಮುದಾಯ ಮತ್ತು ಸಮಾಜದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮದ ಕುರಿತು ಖೇದ ಪ್ರಕಟಿಸುವ ಮೊದಲು....!
ಸಾಮಾನ್ಯ ಮುಸಲ್ಮಾನನೊಬ್ಬನ ಈ ಕೆಳಗಿನ ಜಿಜ್ಞಾಸೆ ಗಳಿಗೆ ಸ್ಪಂದಿಸಬೇಕಾಗಿ ವಿನಂತಿ...!!
✅ಒಂದೇ ಆದರ್ಷದಲ್ಲಿದ್ದ ಸಮುದಾಯವನ್ನು ತೊರೆದು ನವೊತ್ಥಾನ ಎಪಿ ವಿಬಾಗ ಎಂಬ ಅನೈತಿಕ ಸಂಘವನ್ನು ಉಂಟು ಮಾಡಿದ್ದು ಸರಿಯಾ....?
➡ಸರಿ ಮಾತ್ರವಲ್ಲ ಅದು ಅತ್ಯುತ್ತಮವಾದ ನಿರ್ಧಾರವಾಗಿತ್ತು ಎಂಬುದಕ್ಕೆ ಕಳೆದ ಒಂದು ವಾರದಲ್ಲಿ ಮೂರು ಮೊಲ್ಲಾಗಳು ಮೂರು ರೀತಿಯ ಅಭಿಪ್ರಾಯಗಳನ್ನು ರಾಜಕೀಯಕ್ಕೆ ಬೇಕಾಗಿ ಹೇಳಿದ್ದೇ ದಾರಾಳ ಸಾಕು!
ಒಬ್ಬ ಮರಿ ಮುಲ್ಲಾ ಇಸ್ಲಾಮಿನ ಸತ್ಯ ನಿಯಮವನ್ನು ಬಹಿರಂಗವಾಗಿ ಹೇಳಿ ನಂತರ ಪುನ ಯಾರನ್ನೋ ತೃಪ್ತಿಪಡಿಸಲಿಕ್ಕಾಗಿ ಆ ನಿಯಮವನ್ನು ಜೂದಾಯಿಸಂ ನಂತೆ ತಿರುಚಿ ಮಕಾಡೆ ಮಲಗಿದ್ದನ್ನು ನಾವು ಕಂಡೆವು.
ಆದರ್ಶ ಒಂದೇ ಎಂಬ ಲೇಬಲ್ ನಲ್ಲಿ ದೀನನ್ನು ರಾಜಕೀಯಕ್ಕೆ ಬೇಕಾಗಿ ಮಾರುವ
ಇಂತಹ ಮೊಲ್ಲಾಗಳಿಂದ ವಿಮೋಚನೆ ಬೇಕಾಗಿತ್ತು.
ಸುನ್ನತ್ ಜಮಾತನ್ನು ಅದರ ನಿಷ್ಕಳಂಕತೆಯೊಂದಿಗೆ ಕಾಪಾಡಬೇಕಿತ್ತು
ಸುನ್ನೀ ಹೇಳಲು ಸ್ಥಾಪಿಸಿದ ಸಮಸ್ತವನ್ನು ರಾಜಕೀಯ ಹಟ್ಟಿಯಿಂದ ಬಿಡುಗಡೆ ಮಾಡಬೇಕಿತ್ತು.
ಯಾವುದೇ ರಾಜಕೀಯ ಪುಡಾರಿಯ ಲುಂಗಿಯಲ್ಲಿ ನೇತಾಡುವ ಸನ್ನಿವೇಶ ಇಲ್ಲದೆ ಸ್ವತಂತ್ರವಾಗಿ ಸುನ್ನತ್ ಜಮಾತ್ ಪಸರಿಸುವ ಒಳ್ಳೆಯ ವಾತಾವರಣ ಸೃಷ್ಟಿಯಾಗಬೇಕಿತ್ತು!
ಆದ್ದರಿಂದಲೇ ಎಪಿ ಉಸ್ತಾದ್ ದಿಟ್ಟ ತೀರ್ಮಾನ ಮಾಡಿ ಕ್ರಾಂತಿ ಮಾಡಿಯೇ ಬಿಟ್ಟರು!
ನೀವು ಅದಕ್ಕೆ ಅನೈತಿಕ ಸಂಘ ಅಥವಾ ನೈತಿಕ ಸಂಘ ಏನೇ ಕರೆದರೂ ಆ ಸಂಘದ ಮೂಲಕ ಯಾರದೇ ಹಂಗಿಲ್ಲದೆ ಸುನ್ನತ್ ಜಮಾತನ್ನು ಯಾರ ಮುಂದೆಯೂ ಧೈರ್ಯದಿಂದ ಹೇಳಲು ಸಾಧ್ಯವಾಗಿದೆ.
ಇದಕ್ಕಿಂತ ಮಿಗಿಲಾದ ಬೆನಿಫಿಟ್ ಬೇಕೇ..?
✅ಮುಸ್ಲಿಮರು ಪರಸ್ಪರ ಬೇಟಿಯಾದಾಗ ಸಲಾಂ ಹೇಳಲು ಕಲಿಸಿಕೊಟ್ಟ ಪ್ರವಾದಿ ಸ.ಅ ರವರ ಹದೀಸ್ ವಚನಗಳಿಗೆ ತದ್ವಿರುದ್ದವಾಗಿ ಇತರ ಮುಸ್ಲಿಂ ಆದರ್ಷ ಸಂಘಟನೆಗಳನ್ನು ಹೀನಾಯವಾಗಿ ತೆಗಳಿ ಅವರಿಗೆ ಸಲಾಂ ಹೇಳಬಾರದೆಂದು ಪತ್ವಾ ನೀಡಿದ್ದು ಪ್ರವಾದಿ ನಿಂದನೆ ಅಲ್ಲವೇ...?
➡ ಮುಸ್ಲಿಮನಾದರೆ ಮಾತ್ರ ಸಾಕಾ?
ಅವನು ಬಾತ್'ರೂಮ್ ನಿಂದ ಹೊರಗೆ ಬಾರದೇ ಇದ್ದಲ್ಲಿ ಅವನಿಗೆ ಸಲಾಮ್ ಹೇಳುವುದಾದರು ಹೇಗೆ..❓
✅ಸಾಮಾನ್ಯ ಮುಸ್ಲಿಮರನ್ನು ಸುನ್ನಿ, ಸಲಫಿ ,ಜಮಾತ್, ತಬ್ಲೀಗ್ ಎಂದು ವಿಂಗಡಿಸಿ ಸಮುದಾಯವನ್ನು ವಿಭಾಜಿಸಿದವರೂ ನೀವಲ್ಲವೇ
➡ ಮುಸ್ಲಿಮರನ್ನು ಮುಶ್ರಿಕ್ ಎಂದು ಆರೋಪಿಸಿ ಬೇರೆ ಬೇರೆ ಹೆಸರಿಟ್ಟು ಅವರೇ ಸುನ್ನತ್ ಜಮಾತಿನಿಂದ ಹೊರಗೆ ಹೋದದಕ್ಕೆ ಎಪಿ ವಿಭಾಗವನ್ನು ವಿಮರ್ಶಿಸಿ ಏನು ಪ್ರಯೋಜನ❓
✅ನೂತನ ವಾದಿಗಳೊಂದಿಗೆ ವ್ಯವಹರಿಸಬಾರದೆಂದು ಧಾರ್ಮಿಕ ಪತ್ವಾ ನೀಡಿದ ನಿಮ್ಮ ನಾಯಕ ಶೈಖ್ ಅಬೂಬಕರ್ ಮುಸ್ಲಿಯಾರ್ ವಿದೇಶ ರಾಜ್ಯಗಳಿಗೆ ತೆರಳಿ ಅಲ್ಲಿನ ಇತರ ಆದರ್ಶ ಪ್ರಸ್ಥಾನದ ಮುಸ್ಲಿಂ ನಾಯಕರೊಂದಿಗೆ ವೇದಿಕೆ ಹಂಚಿಕೊಂಡು, ಔತನ ಕೂಟಗಳಲ್ಲಿ ಭಾಗವಹಿಸುವುದು ಮಹಾ ವಂಚನೆಯಲ್ಲವೇ....?
➡ ಪಾಪ ಈ ಭೂಪನ ಪ್ರಕಾರ ಸೌದಿಯಲ್ಲಿ ಇರುವವರೆಲ್ಲಾ ನೂತನವಾದಿಗಳೆಂದು ಹಾಗೆ ಎಪಿ ಉಸ್ತಾದ್ ವ್ಯವಹರಿಸುವ ,ಔತನಕೂಟದಲ್ಲಿ ಭಾಗವಹಿಸುವ ಎಲ್ಲರೂ ನೂತನವಾದಿಯಾಗಿ ಚಿತ್ರೀಕರಿಸುವ ಈ ಪೆದ್ದ ಮಂಡೂಕನಿಗೆ ನೂತನವಾದಿ ಯಾರು ನೂತನ ವಾದ ಏನು ಎಂಬುದರ ಬಗ್ಗೆ ಬಾಲಪಾಠ ಕೂಡಾ ಇಲ್ಲ ಎಂದು ಮನದಟ್ಟಾಗುತ್ತೆ.
✅ಅನ್ಯೋನ್ಯತೆ ಯಿಂದಿರುವ ಮಹಲ್ಲ್ ಗಳಲ್ಲಿ ಮದ್ರಸಾ ಪಠ್ಯ ಪುಸ್ತಕಗಳ ಹೆಸರಲ್ಲಿ ವಿವಾದ ವನ್ನುಂಟುಮಾಡಿ ಪರಸ್ಪರ ಕಚ್ಚಾಡಿಸುವುದು ತಪ್ಪಲ್ಲವೇ....?
➡ ಎಪಿ ವಿಭಾಗ ಎಲ್ಲಿಯೂ ಕಚ್ಚಾಡಿಸಿದ ಘಟನೆ ಇಲ್ಲ ಆಯಾ ಊರಿನವರು ಅವರಿಗೆ ಇಷ್ಟ ಬಂದ ಸಿಲಬೆಸ್ ಅಳವಡಿಸುತ್ತಾರೆ.
ಅದರ ವಿರುದ್ಧವಾಗಿ ಕೆಲವರು ನಡೆಯುವಾಗ ಸಂಘರ್ಷ ಉಂಟಾಗುತ್ತೆ.
ಇದೀಗ ಸದ್ಯ ಐದು ಮದರಸಗಳ ವಿಷಯ ಕೂಡಾ ಅದೇ
ಅಲ್ಲೆಲ್ಲಾ ಮೊದಲು ಎಪಿ ವಿಭಾಗದ ಪಠ್ಯ ಕಲಿಸಲಾಗುತ್ತಿತ್ತು ಅದಕ್ಕೆ ಬದಲಾವಣೆ ತಂದು ಗಲಭೆ ಸೃಷ್ಟಿಸಿ ನಂತರ ಪುನಃ ಗಲಭೆ ಸೃಷ್ಟಿಸಿದವರು ಎಪಿ ಗಳು ಎಂದು ಆರೋಪಿಸುವವನ್ನು ಕಂಕನಾಡಿಯಲ್ಲಿ ಎಡ್ಮಿಟ್ ಮಾಡಿದರೂ ಅವನಿಗೆ ಸೌಖ್ಯ ಸಿಗಬಹುದೆಂಬ ಭರವಸೆ ನನಗಿಲ್ಲ
ಕಾರಣ ಅವನ ರೋಗ ಅಷ್ಡೊಂದು ಮಾರಕ!
✅ಎಪಿ ಬಳಗದ ನೌಶಾದ್ ಅಹ್ಸನಿ ಯಂತಹ ಸಘಾಫಿ ಗಳು ಸಾರ್ವಜನಿಕ ಸಭೆಗಳಲ್ಲಿ "ಎಪಿ ತಿಳಿಯದೆ ಯಾವುದೇ ಕಾರ್ಯವನ್ನೂ ಅಲ್ಲಾಹನು ತೀರ್ಮಾನಿಸುವುದಿಲ್ಲ " ಎಂಬ ದೈವ ದಿಕ್ಕಾರದ ಪ್ರಬಾಷಣಗಳನ್ನು ನಡಸಿಯೂ ಅವನ ವಿರುದ್ದ ಸೊಳ್ಳೆತ್ತಲು ಮುಂದಾಗದ ಎಪಿ ವಿಬಾಗ ವ್ಯಕ್ತಿ ಪೂಜೆಯನ್ನು ಪ್ರೋತ್ಸಾಹಿಸುತ್ತಿದೆಯಾ.....?
➡ ಇಂತಹ ಆರೋಪಗಳಿಗೆ ಅವರೇ ಉತ್ತರಿಸಿದ್ದಾರೆ ಯ್ಯೂ ಟ್ಯೂಬ್ ನಲ್ಲಿ ಲಭ್ಯ.
ಮಾತಿನ ಕಸರತ್ತು ಹಿಡಿದು ಎಪಿ ವಿಭಾಗವನ್ನು ಬಗ್ಗು ಬಡಿಯಬಹುದೆಂಬ ಆಗ್ರಹ ಇದ್ದರೆ ಸದ್ಯ ಅದು ಅಲ್ಲೇ ಇರಲಿ.
✅ಸಂವಾದ ದ ಹೆಸರಲ್ಲಿ ಪ್ರವಾದಿ ಸ.ಅ ರವರ ವ್ಯಕ್ತಿತ್ವವನ್ನು ಸಾರ್ವಜನಿಕವಾಗಿ ವಿಮರ್ಷಿಸಲು ವೇದಿಕೆಯೊದಗಿಸಿದ್ದು ನಿಮ್ಮದೇ ತಂಡದ ಸಖಾಫಿಗಳಲ್ಲವೇ
ಮುಸ್ಲಿಂ ಸಮೂಹಕ್ಕೆ ಪ್ರವಾದಿ ಸ.ಅ ರವರ ಮೇಲೆ ಇರುವ ಆತ್ಮೀಯ ಸಂಬಂಧವನ್ನು ಕುಚೋದಿಸುವ ಕೀಲುಮಟ್ಟಕ್ಕಿಳಿಸಿದವರೂ ನೀವಲ್ಲವೇ
➡ ಬಹಿರಂಗ ಸಂವಾದಗಳಿಂದಾಗಿ ಇದೀಗ ಸಲಪಿಗಳ ಸೊಕ್ಕು ಮುರಿದಿದೆ.
ಅವರು ಎಂಟು ಪಾರ್ಟಿಗಳಾಗಿ ಛಿದ್ರ ಛಿದ್ರವಾಗಿದ್ದಾರೆ.
ಅದರ ಕ್ರೆಡಿಟ್ ನಿಜವಾಗಿಯೂ ಸಖಾಪಿಗಳಿಗೆ ಸಲ್ಲುತ್ತದೆ.
ಮೈತ್ರಿಕೂಟದ ಪರಾಜಯ ನಿನ್ನನ್ನು ಹುಚ್ಚನಾಗಿ ಮಾರ್ಪಡಿಸಿದಕ್ಕೆ ನಾವೇನು ಮಾಡುವಂತಿಲ್ಲ.!
✅ಕೇಶವಿವಾದವನ್ನು ಮುಂದಿಟ್ಟು ಕೊಂಡು ಅನ್ಯಸಮುದಾಯದ ರಾಜಕೀಯ ವ್ಯಕ್ತಿ ಪಿಣರಾಯಿ ವಿಜಯನ್ ನಂತಹ ನಾಸ್ತಿಕರಿಗೆ ಪ್ರವಾದಿ ಸ.ಅ ರವರ ಪವಿತ್ರ ಕೇಶವನ್ನು ಅಪಹಾಸ್ಯ ಮಾಡಲು ವೇದಿಕೆ ಯೊದಗಿಸಿದವರು ನೀವಲ್ಲವೇ?
➡ ಅಲ್ಲ, ಅಲ್ಲವೇ ಅಲ್ಲ ಬದಲಾಗಿ ಅದನ್ನು 'ಬೋಡಿ ವೇಸ್ಟ್' ಎಂದು ಗೀಚಲು ಅನುವು ಮಾಡಿಕೊಟ್ಟ ಮೈತ್ರಿಕೂಟದ ಪತ್ರಿಕೆ ತೇಜಸ್ಸ್!
ಅದಕ್ಕೆ ಸಾಥ್ ಕೊಟ್ಟ ಮೈತ್ರಿಕೂಟದ ಜಮ ಮುಜ ತಬ್ಲೀಗಾದಿ ಎಸ್ಕೆ!
✅ ನಂತರ ತಾನೇ ಪೇರೋಡ್ ಸಘಾಫಿ ಬೆಲೂನ್ ಸಖಾಪಿ ಯಾಗಿ ಅಪಹಾಸ್ಯಕ್ಕೆ ಒಳಗಾದದ್ದು ಮತ್ತು ನಿಮ್ಮ ಶೈಖ್ ಅಂತರಾಷ್ಟ್ರೀಯ ಮಟ್ಟದಲ್ಲಿ ನಗೆಪಾಟಾಲಿಗೀಡಾಗುತ್ತಿರುವುದು
ಇದು ನಿಮಗೆ ಪ್ರವಾದಿ ನಿಂದನೆಗೆ ದೊರೆತ ಲೌಕಿಕವಾದ ದುಷ್ಪರಿಣಾಮ ವಲ್ಲವೇ
➡ ಹೌದು ಕ್ರೈಮ್ ಬ್ರಾಂಚ್ ಗೆ ಕೇಸು ಹಸ್ತಾಂತರವಾದಾಗ ಸುಳ್ಳು ಅಪಹಾಸ್ಯದಿಂದ ಊದಿ ಹಾರಿಸಿದ ಶತ್ರುಗಳ ಬೆಲೂನ್ ಪಟಕ್ಕನೆ ಹರಿದು ಚಿಂದಿ ಚಿಂದಿಯಾಯಿತು!
ಸತ್ಯ ಹಾದಿಯಲ್ಲಿದ್ದ ಪೇರೋಡ್ ಉಸ್ತಾದರಿಗೆ ಜಯ ಸಿಕ್ಕಿತು.!
ಅದೇ ರೀತಿ ಎಪಿ ಉಸ್ತಾದರ ಇಮೇಜನ್ನು ಕುಂದಿಸಲು ಹರಸಾಹಸ ಪಟ್ಟು ಫಿತ್ನ ಮಾಡಿದ ಎಲ್ಲಾ ಮೈತ್ರಿ ಕೂಟಕ್ಕೆ ಛಾಟಿಯೇಟು ಬೀಸುತ್ತಾ ಸೌದಿಯ ಮುಖ್ಯ ಪತ್ರ ಉಸ್ತಾದರ ಅಭಿಮುಖ ಪ್ರಕಟಿಸಿ ಎಲ್ಲಾ ಫಿತ್ನ ಸಂಘದ ಮುಖಕ್ಕೆ ಕ್ಯಾಕರಿಸಿ ಉಗಿಯಿತು!
✅ತಮ್ಮದು ಮಾತ್ರ ಸ್ವರ್ಗವಗಾಶಿಗಳೆಂದು ಡಂಗುರ ಸಾರುವ ಎಪಿ ಬಳಗ ಧರ್ಮವನ್ನೇ ವಿಕ್ರಿತವಾಗಿ ದುರುಪಯೋಗ ಪಡಿಸುತ್ತಿದೆಯಲ್ಲವೇ.?
➡ ಫಿತ್ನವನ್ನೇ ಅಜೆಂಡವನ್ನಾಗಿ ಮಾಡಿಸಿದ ಅಬೂಜಹಲ್ ನ ಅನುಯಾಯಿಗಳಿಗೆ ಅದೆಲ್ಲವೂ ದುರುಪಯೋಗದಂತೆ ಕಂಡರೆ ಅದರಲ್ಲಿ ಆಶ್ಚರ್ಯವಿಲ್ಲ!
✅ಇಲ್ಲ ಎಂದಾದರೆ ಮುಸ್ಲಿಮರು ರಾಜಕೀಯ ವಾಗಿ ಬಲಿಷ್ಟರಾಗ ಬೇಕಿದ್ದ ಕಾಲದಲ್ಲಿ ಮುಸ್ಲಿಂ ಸಂಘಟನೆಗಳ ರಾಜಕೀಯ ನಡೆಯನ್ನು ವಿಮರ್ಷಿಸಿ ಅದರ ವಿರುದ್ದ ಫತ್ವಾ ಹೊರಡಿಸಿದ ನಿಮ್ಮ ಸಂಘಟನೆಗಳು ಹಿಂಬಾಗಿಲ ಮೂಲಕ ಬಿಜೆಪಿ ಮಾರ್ಕಿಷ್ಟ್ ಪಕ್ಷಗಳನ್ನು ಬೆಂಬಲಿಸುತ್ತಿರುವುದು ತಪ್ಪಲ್ಲವೇ?
➡ ರಾಜಕೀಯವನ್ನು ಎಪಿ ವಿಭಾಗ ಎಂದೂ ವಿರೋಧಿಸಲ್ಲ ಆದರೆ ಸಮುದಾಯದ ಹೆಸರೇಳಿ ಮೊಸಳೆ ಕಣ್ಣೀರು ಸುರಿಸುತ್ತಾ ರಾಜಕೀಯಕ್ಕೆ ಬೇಕಾಗಿ ಇಸ್ಲಾಮ್ ಹರಾಂ ಮಾಡಿದ್ದನ್ನು ಹಲಾಲ್ ಮಾಡಿದ್ದನ್ನು ಮಾತ್ರ ವಿರೋಧಿಸಿದ್ದು.
ಇನ್ಶಾ ಅಲ್ಲಾ ಹಾಗೆ ಯಾರನ್ನೂ ಭಯಪಡದೆ ವಿರೋಧಿಸಲು ಅರ್ಹತೆ ಇರುವ ಒಂದೇ ಒಂದು ವಿಭಾಗ ಅದು ಎಪಿ ವಿಭಾಗ ಮಾತ್ರ !
ಬಾಕಿ ಪಂಡಿತ ಸಭೆ ಹೆಸರಿಗೆ ಮಾತ್ರ ಅದನ್ನು ರಾಜಕೀಯ ಪಾರ್ಟಿಯ ಗೂಟಕ್ಕೆ ಕಟ್ಟಿ ಹಾಕಲಾಗಿದೆ.
✅ಕರ್ಣಾಟಕದ ಮಡಿಕೇರಿಯಲ್ಲಿಯೂ ಎಸ್ ಎಸ್ ಎಪ್ ಬಿಜೆಪಿಯನ್ನು ಬೆಂಬಲಿಸಲಿಲ್ಲವೇ?
➡ ಎಪಿ ವಿಭಾಗಕ್ಕೆ ಎಲ್ಲಾ ರಾಜಕೀಯ ಪಾರ್ಟಿಯೊಂದಿಗೆ ಸಮದೂರ ವೀಕ್ಷಣೆ.
ಯಾರು ಸುನ್ನತ್ ಜಮಾತ್ ಗೆ ಸಹಾಯ ಮಾಡುತ್ತಾರೆ ಅವರಿಗೆ ಓಟ್
ಯಾರು ಇಸ್ಲಾಮಿಗೆ, ಶಾಂತಿ ಸಮಾಧಾನ ವಾತವರಣಕ್ಕೆ ಮಾರಕವಾಗುತ್ತಾರೆ ಅವರನ್ನು ದೂರ ಮಾಡುತ್ತೇವೆ ಅಷ್ಟೇ.
✅ರಾಜಕೀಯ ಅನಿಸ್ಲಾಮಿಕ ಎಂದು ಕೊಸರಾಡಿದ ನೀವೀಗ ಮುಸ್ಲಿಂ ಜಮಾತ್ ಎಂಬ ರಾಜಕೀಯ ಪಕ್ಷವನ್ನು ಹುಟ್ಟುಹಾಕಿ ಮುಸ್ಲಿಮರ ರಾಜಕೀಯ ಬೆಳವಣಿಗೆಯನ್ನು ತಡೆಯಲು ಷಡ್ಯಂತ್ರ ನಡೆಸುತ್ತಿರುವುದು ನಿಮ್ಮ ಸ್ವಾರ್ಥ ಹಿತಾಸಕ್ತಿಯಲ್ಲವೇ
ಇದರ ಹಿಂದೆ ಜಾಗತಿಕ ಮುಸ್ಲಿಂ ವಿರುದ್ದ ಶಕ್ತಿಗಳ ಕೈವಾಡ ಇರಬಹುದೇ...?
ಇಲ್ಲ ಎಂದಾದರೆ ಎಸ್ ಎಸ್ ಎಪ್ ನ ಹೊರತಾಗಿ ಮುಸ್ಲಿಂ ಜಮಾತ್ ಎಂಬ ರಾಜಕೀಯ ಪಕ್ಷದ ಔಚಿತ್ಯ ವೇನು...?
ಹರಾಮಾದ ರಾಜಕೀಯ ನಿಮಗೆ ಈವಾಗ ಹಲಾಲ್ ಹಾಗಿರುವುದಾದರೂ,ಯಾತಕ್ಕೆ...?
➡ ರಾಜಕೀಯ ವನ್ನು ಎಸ್ಸೆಸ್ಸೆಫ್ ಎಂದೂ ಹರಾಮ್ ಎಂದು ಹೇಳಿಲ್ಲ. ಅದೆಲ್ಲಾ ಶುಧ್ದ ಸುಳ್ಳು. ಆದರೆ ರಾಜಕೀಯ ಹೆಸರಲ್ಲಿ ಇಸ್ಲಾಮನ್ನು ದುರುಪಯೋಗ ಪಡಿಸುವುದನ್ನು ವಿರೋಧಿಸುತ್ತದೆ
ರಾಜಕೀಯ ಪಾರ್ಟಿಗಳ ಅತಿರೇಕಗಳಿಗೆ ಇನ್ಶಾ ಅಲ್ಲಾ ಇನ್ನು ಮುಂದೆ ಮುಸ್ಲಿಮ್ ಜಮಾತ್ ಲಗಾಮು ಹಾಕುವುದರಲ್ಲಿ ಸಂಶಯವಿಲ್ಲ.
ಹಾಗಾಗಿಯೇ ಕೆಲವರಿಗೆ ಮುಸ್ಲಿಮ್ ಜಮಾತ್ ನ ಹುಟ್ಡು ನುಂಗಲಾರದ ತುತ್ತಾಗಿದೆ.!
✅ಪರದೂಷಣೆಯನ್ನೇ ಪಾಂಡಿತ್ಯ ವೆಂದು ಸ್ವಯಂತಿಳಿದು ಕೊಂಡ ತೋಕೇ ಸಘಾಫಿ ಎಂಬವನ ಸುನ್ನಿ ವಾಣಿ ಎಂಬ ಕೊಳಕು ಪತ್ರಿಕೆಯ ಮುಖಪುಟದಲ್ಲೇ
ಇತರ ಮುಸ್ಲಿಮರನ್ನು, ಅದರಲ್ಲೂ ಖಾಜಿ ಸ್ಥಾನದಲ್ಲಿರುವ ವಿದ್ವಾಂಸರನ್ನು ಅಶ್ಲೀಲವಾಗಿ ನಿಂದಿಸುವ ವರದಿಯನ್ನು ಪ್ರಕಟಿಸುವುದು ತಪ್ಪಲ್ಲವೇ..?
➡ ತೋಕೆ ಉಸ್ತಾದರು ಯಾವ ವ್ಯಕ್ತಿಯನ್ನು ವೈಯುಕ್ತವಾಗಿ ನಿಂದಿಸಲ್ಲ
ಆದರೆ ಕೆಲವೊಂದು ಆಶಯ ದಾರಿದ್ರ್ಯದ ಪೋಸ್ಟ್'ಮಾರ್ಟಮ್ ಮಾಡುವಾಗ ವ್ಯಕ್ತಿಗಳ ಹೆಸರು ಹೇಳಬೇಕಾಗುತ್ತೆ ಅಷ್ಟೇ.
ಅದರಲ್ಲಿ ಕೆಲವೊಮ್ಮೆ ಅಸತ್ಯವನ್ನು ಬೆಂಬಲಿಸಿದ ಖಾಝಿಗೂ ಇದು ಅನ್ವಯವಾಗುತ್ತೆ.
✅ಒಟ್ಟಿನಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಲು ಮತ್ತು ಅವರ ವಿರುದ್ದ ವ್ಯಾಪಕವಾಗಿ ಆಕ್ರಮವನ್ನು ಹರಿದು ಬಿಡಲು ಎಪಿ ಬಳಗದ ಗ್ರೂಪಿಸಂ ಮತ್ತು ಒಣಪ್ರತಿಷ್ಠೆಯ ಕಾದಾಡಗಳೇ ಮುಖ್ಯ ಕಾರಣಗಳಲ್ಲವೇ
ಅಲ್ಲ ಎಂದು ಸಮರ್ಥಿಸಲು ನಿಮ್ಮಲ್ಲಿ ಯಾವ ಸಕಾರಣಗಳಿವೆ?
➡ ಎಲ್ಲಾ ಕಾರಣಗಳನ್ನು ಎಳೆಎಳೆಯಾಗಿ ಬಿಡಿಸಿ ಹೇಳಿ ಆಗಿದೆ.
ಅರ್ಥವಾಗುವವರಿಗೆ ಅದು ದಾರಾಳ!
ಹಠಮಾರಿತನ ಅಪಹಾಸ್ಯವನ್ನೇ ಬಂಡವಾಳ ಮಾಡಿದವರ ಹೊರತು ಪಡಿಸಿ!
✅ಇದು ಗ್ರೂಪಿಸಂಗಾಗಿ ಬರೆದ ಬರಹವಲ್ಲ
ಗ್ರೂಪಿಸಂ ದುಷ್ಟ ಶಕ್ತಿಗಳ ವಿರುದ್ದ ಮುಂದುವರಿಯಲಿರುವ ಆಂದೋಳನ
➡ ಆದರೆ ಮೊತ್ತ ಬರಹದಲ್ಲಿ ಗ್ರೂಫಿಸಮ್ ನ ಗಬ್ಬು ವಾಸನೆ ಬಡಿಯುತ್ತಾ ಇದೆ. ಆದರೆ
ಮೂಗೆ ಇಲ್ಲದ ನಿನ್ನಲ್ಲಿ ಅದೆಲ್ಲಾ ಹೇಳಿ ಏನು ಪ್ರಯೋಜನ❓
Third Eye 👀 Reporter's Media 📡
————————————
ಎಪಿ ಅಬುಬಕರ್ ಮುಸ್ಲಿಯಾರ್ ರವರ ವಿವಾದೀತ ಕಾರ್ಯ ಚಟುವಟಿಕೆಗಳನ್ನು ವಿಮರ್ಷಿಸುವುದು ಮತ್ತು ಅದರಿಂದ ಸಮುದಾಯ ಮತ್ತು ಸಮಾಜದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮದ ಕುರಿತು ಖೇದ ಪ್ರಕಟಿಸುವ ಮೊದಲು....!
ಸಾಮಾನ್ಯ ಮುಸಲ್ಮಾನನೊಬ್ಬನ ಈ ಕೆಳಗಿನ ಜಿಜ್ಞಾಸೆ ಗಳಿಗೆ ಸ್ಪಂದಿಸಬೇಕಾಗಿ ವಿನಂತಿ...!!
✅ಒಂದೇ ಆದರ್ಷದಲ್ಲಿದ್ದ ಸಮುದಾಯವನ್ನು ತೊರೆದು ನವೊತ್ಥಾನ ಎಪಿ ವಿಬಾಗ ಎಂಬ ಅನೈತಿಕ ಸಂಘವನ್ನು ಉಂಟು ಮಾಡಿದ್ದು ಸರಿಯಾ....?
➡ಸರಿ ಮಾತ್ರವಲ್ಲ ಅದು ಅತ್ಯುತ್ತಮವಾದ ನಿರ್ಧಾರವಾಗಿತ್ತು ಎಂಬುದಕ್ಕೆ ಕಳೆದ ಒಂದು ವಾರದಲ್ಲಿ ಮೂರು ಮೊಲ್ಲಾಗಳು ಮೂರು ರೀತಿಯ ಅಭಿಪ್ರಾಯಗಳನ್ನು ರಾಜಕೀಯಕ್ಕೆ ಬೇಕಾಗಿ ಹೇಳಿದ್ದೇ ದಾರಾಳ ಸಾಕು!
ಒಬ್ಬ ಮರಿ ಮುಲ್ಲಾ ಇಸ್ಲಾಮಿನ ಸತ್ಯ ನಿಯಮವನ್ನು ಬಹಿರಂಗವಾಗಿ ಹೇಳಿ ನಂತರ ಪುನ ಯಾರನ್ನೋ ತೃಪ್ತಿಪಡಿಸಲಿಕ್ಕಾಗಿ ಆ ನಿಯಮವನ್ನು ಜೂದಾಯಿಸಂ ನಂತೆ ತಿರುಚಿ ಮಕಾಡೆ ಮಲಗಿದ್ದನ್ನು ನಾವು ಕಂಡೆವು.
ಆದರ್ಶ ಒಂದೇ ಎಂಬ ಲೇಬಲ್ ನಲ್ಲಿ ದೀನನ್ನು ರಾಜಕೀಯಕ್ಕೆ ಬೇಕಾಗಿ ಮಾರುವ
ಇಂತಹ ಮೊಲ್ಲಾಗಳಿಂದ ವಿಮೋಚನೆ ಬೇಕಾಗಿತ್ತು.
ಸುನ್ನತ್ ಜಮಾತನ್ನು ಅದರ ನಿಷ್ಕಳಂಕತೆಯೊಂದಿಗೆ ಕಾಪಾಡಬೇಕಿತ್ತು
ಸುನ್ನೀ ಹೇಳಲು ಸ್ಥಾಪಿಸಿದ ಸಮಸ್ತವನ್ನು ರಾಜಕೀಯ ಹಟ್ಟಿಯಿಂದ ಬಿಡುಗಡೆ ಮಾಡಬೇಕಿತ್ತು.
ಯಾವುದೇ ರಾಜಕೀಯ ಪುಡಾರಿಯ ಲುಂಗಿಯಲ್ಲಿ ನೇತಾಡುವ ಸನ್ನಿವೇಶ ಇಲ್ಲದೆ ಸ್ವತಂತ್ರವಾಗಿ ಸುನ್ನತ್ ಜಮಾತ್ ಪಸರಿಸುವ ಒಳ್ಳೆಯ ವಾತಾವರಣ ಸೃಷ್ಟಿಯಾಗಬೇಕಿತ್ತು!
ಆದ್ದರಿಂದಲೇ ಎಪಿ ಉಸ್ತಾದ್ ದಿಟ್ಟ ತೀರ್ಮಾನ ಮಾಡಿ ಕ್ರಾಂತಿ ಮಾಡಿಯೇ ಬಿಟ್ಟರು!
ನೀವು ಅದಕ್ಕೆ ಅನೈತಿಕ ಸಂಘ ಅಥವಾ ನೈತಿಕ ಸಂಘ ಏನೇ ಕರೆದರೂ ಆ ಸಂಘದ ಮೂಲಕ ಯಾರದೇ ಹಂಗಿಲ್ಲದೆ ಸುನ್ನತ್ ಜಮಾತನ್ನು ಯಾರ ಮುಂದೆಯೂ ಧೈರ್ಯದಿಂದ ಹೇಳಲು ಸಾಧ್ಯವಾಗಿದೆ.
ಇದಕ್ಕಿಂತ ಮಿಗಿಲಾದ ಬೆನಿಫಿಟ್ ಬೇಕೇ..?
✅ಮುಸ್ಲಿಮರು ಪರಸ್ಪರ ಬೇಟಿಯಾದಾಗ ಸಲಾಂ ಹೇಳಲು ಕಲಿಸಿಕೊಟ್ಟ ಪ್ರವಾದಿ ಸ.ಅ ರವರ ಹದೀಸ್ ವಚನಗಳಿಗೆ ತದ್ವಿರುದ್ದವಾಗಿ ಇತರ ಮುಸ್ಲಿಂ ಆದರ್ಷ ಸಂಘಟನೆಗಳನ್ನು ಹೀನಾಯವಾಗಿ ತೆಗಳಿ ಅವರಿಗೆ ಸಲಾಂ ಹೇಳಬಾರದೆಂದು ಪತ್ವಾ ನೀಡಿದ್ದು ಪ್ರವಾದಿ ನಿಂದನೆ ಅಲ್ಲವೇ...?
➡ ಮುಸ್ಲಿಮನಾದರೆ ಮಾತ್ರ ಸಾಕಾ?
ಅವನು ಬಾತ್'ರೂಮ್ ನಿಂದ ಹೊರಗೆ ಬಾರದೇ ಇದ್ದಲ್ಲಿ ಅವನಿಗೆ ಸಲಾಮ್ ಹೇಳುವುದಾದರು ಹೇಗೆ..❓
✅ಸಾಮಾನ್ಯ ಮುಸ್ಲಿಮರನ್ನು ಸುನ್ನಿ, ಸಲಫಿ ,ಜಮಾತ್, ತಬ್ಲೀಗ್ ಎಂದು ವಿಂಗಡಿಸಿ ಸಮುದಾಯವನ್ನು ವಿಭಾಜಿಸಿದವರೂ ನೀವಲ್ಲವೇ
➡ ಮುಸ್ಲಿಮರನ್ನು ಮುಶ್ರಿಕ್ ಎಂದು ಆರೋಪಿಸಿ ಬೇರೆ ಬೇರೆ ಹೆಸರಿಟ್ಟು ಅವರೇ ಸುನ್ನತ್ ಜಮಾತಿನಿಂದ ಹೊರಗೆ ಹೋದದಕ್ಕೆ ಎಪಿ ವಿಭಾಗವನ್ನು ವಿಮರ್ಶಿಸಿ ಏನು ಪ್ರಯೋಜನ❓
✅ನೂತನ ವಾದಿಗಳೊಂದಿಗೆ ವ್ಯವಹರಿಸಬಾರದೆಂದು ಧಾರ್ಮಿಕ ಪತ್ವಾ ನೀಡಿದ ನಿಮ್ಮ ನಾಯಕ ಶೈಖ್ ಅಬೂಬಕರ್ ಮುಸ್ಲಿಯಾರ್ ವಿದೇಶ ರಾಜ್ಯಗಳಿಗೆ ತೆರಳಿ ಅಲ್ಲಿನ ಇತರ ಆದರ್ಶ ಪ್ರಸ್ಥಾನದ ಮುಸ್ಲಿಂ ನಾಯಕರೊಂದಿಗೆ ವೇದಿಕೆ ಹಂಚಿಕೊಂಡು, ಔತನ ಕೂಟಗಳಲ್ಲಿ ಭಾಗವಹಿಸುವುದು ಮಹಾ ವಂಚನೆಯಲ್ಲವೇ....?
➡ ಪಾಪ ಈ ಭೂಪನ ಪ್ರಕಾರ ಸೌದಿಯಲ್ಲಿ ಇರುವವರೆಲ್ಲಾ ನೂತನವಾದಿಗಳೆಂದು ಹಾಗೆ ಎಪಿ ಉಸ್ತಾದ್ ವ್ಯವಹರಿಸುವ ,ಔತನಕೂಟದಲ್ಲಿ ಭಾಗವಹಿಸುವ ಎಲ್ಲರೂ ನೂತನವಾದಿಯಾಗಿ ಚಿತ್ರೀಕರಿಸುವ ಈ ಪೆದ್ದ ಮಂಡೂಕನಿಗೆ ನೂತನವಾದಿ ಯಾರು ನೂತನ ವಾದ ಏನು ಎಂಬುದರ ಬಗ್ಗೆ ಬಾಲಪಾಠ ಕೂಡಾ ಇಲ್ಲ ಎಂದು ಮನದಟ್ಟಾಗುತ್ತೆ.
✅ಅನ್ಯೋನ್ಯತೆ ಯಿಂದಿರುವ ಮಹಲ್ಲ್ ಗಳಲ್ಲಿ ಮದ್ರಸಾ ಪಠ್ಯ ಪುಸ್ತಕಗಳ ಹೆಸರಲ್ಲಿ ವಿವಾದ ವನ್ನುಂಟುಮಾಡಿ ಪರಸ್ಪರ ಕಚ್ಚಾಡಿಸುವುದು ತಪ್ಪಲ್ಲವೇ....?
➡ ಎಪಿ ವಿಭಾಗ ಎಲ್ಲಿಯೂ ಕಚ್ಚಾಡಿಸಿದ ಘಟನೆ ಇಲ್ಲ ಆಯಾ ಊರಿನವರು ಅವರಿಗೆ ಇಷ್ಟ ಬಂದ ಸಿಲಬೆಸ್ ಅಳವಡಿಸುತ್ತಾರೆ.
ಅದರ ವಿರುದ್ಧವಾಗಿ ಕೆಲವರು ನಡೆಯುವಾಗ ಸಂಘರ್ಷ ಉಂಟಾಗುತ್ತೆ.
ಇದೀಗ ಸದ್ಯ ಐದು ಮದರಸಗಳ ವಿಷಯ ಕೂಡಾ ಅದೇ
ಅಲ್ಲೆಲ್ಲಾ ಮೊದಲು ಎಪಿ ವಿಭಾಗದ ಪಠ್ಯ ಕಲಿಸಲಾಗುತ್ತಿತ್ತು ಅದಕ್ಕೆ ಬದಲಾವಣೆ ತಂದು ಗಲಭೆ ಸೃಷ್ಟಿಸಿ ನಂತರ ಪುನಃ ಗಲಭೆ ಸೃಷ್ಟಿಸಿದವರು ಎಪಿ ಗಳು ಎಂದು ಆರೋಪಿಸುವವನ್ನು ಕಂಕನಾಡಿಯಲ್ಲಿ ಎಡ್ಮಿಟ್ ಮಾಡಿದರೂ ಅವನಿಗೆ ಸೌಖ್ಯ ಸಿಗಬಹುದೆಂಬ ಭರವಸೆ ನನಗಿಲ್ಲ
ಕಾರಣ ಅವನ ರೋಗ ಅಷ್ಡೊಂದು ಮಾರಕ!
✅ಎಪಿ ಬಳಗದ ನೌಶಾದ್ ಅಹ್ಸನಿ ಯಂತಹ ಸಘಾಫಿ ಗಳು ಸಾರ್ವಜನಿಕ ಸಭೆಗಳಲ್ಲಿ "ಎಪಿ ತಿಳಿಯದೆ ಯಾವುದೇ ಕಾರ್ಯವನ್ನೂ ಅಲ್ಲಾಹನು ತೀರ್ಮಾನಿಸುವುದಿಲ್ಲ " ಎಂಬ ದೈವ ದಿಕ್ಕಾರದ ಪ್ರಬಾಷಣಗಳನ್ನು ನಡಸಿಯೂ ಅವನ ವಿರುದ್ದ ಸೊಳ್ಳೆತ್ತಲು ಮುಂದಾಗದ ಎಪಿ ವಿಬಾಗ ವ್ಯಕ್ತಿ ಪೂಜೆಯನ್ನು ಪ್ರೋತ್ಸಾಹಿಸುತ್ತಿದೆಯಾ.....?
➡ ಇಂತಹ ಆರೋಪಗಳಿಗೆ ಅವರೇ ಉತ್ತರಿಸಿದ್ದಾರೆ ಯ್ಯೂ ಟ್ಯೂಬ್ ನಲ್ಲಿ ಲಭ್ಯ.
ಮಾತಿನ ಕಸರತ್ತು ಹಿಡಿದು ಎಪಿ ವಿಭಾಗವನ್ನು ಬಗ್ಗು ಬಡಿಯಬಹುದೆಂಬ ಆಗ್ರಹ ಇದ್ದರೆ ಸದ್ಯ ಅದು ಅಲ್ಲೇ ಇರಲಿ.
✅ಸಂವಾದ ದ ಹೆಸರಲ್ಲಿ ಪ್ರವಾದಿ ಸ.ಅ ರವರ ವ್ಯಕ್ತಿತ್ವವನ್ನು ಸಾರ್ವಜನಿಕವಾಗಿ ವಿಮರ್ಷಿಸಲು ವೇದಿಕೆಯೊದಗಿಸಿದ್ದು ನಿಮ್ಮದೇ ತಂಡದ ಸಖಾಫಿಗಳಲ್ಲವೇ
ಮುಸ್ಲಿಂ ಸಮೂಹಕ್ಕೆ ಪ್ರವಾದಿ ಸ.ಅ ರವರ ಮೇಲೆ ಇರುವ ಆತ್ಮೀಯ ಸಂಬಂಧವನ್ನು ಕುಚೋದಿಸುವ ಕೀಲುಮಟ್ಟಕ್ಕಿಳಿಸಿದವರೂ ನೀವಲ್ಲವೇ
➡ ಬಹಿರಂಗ ಸಂವಾದಗಳಿಂದಾಗಿ ಇದೀಗ ಸಲಪಿಗಳ ಸೊಕ್ಕು ಮುರಿದಿದೆ.
ಅವರು ಎಂಟು ಪಾರ್ಟಿಗಳಾಗಿ ಛಿದ್ರ ಛಿದ್ರವಾಗಿದ್ದಾರೆ.
ಅದರ ಕ್ರೆಡಿಟ್ ನಿಜವಾಗಿಯೂ ಸಖಾಪಿಗಳಿಗೆ ಸಲ್ಲುತ್ತದೆ.
ಮೈತ್ರಿಕೂಟದ ಪರಾಜಯ ನಿನ್ನನ್ನು ಹುಚ್ಚನಾಗಿ ಮಾರ್ಪಡಿಸಿದಕ್ಕೆ ನಾವೇನು ಮಾಡುವಂತಿಲ್ಲ.!
✅ಕೇಶವಿವಾದವನ್ನು ಮುಂದಿಟ್ಟು ಕೊಂಡು ಅನ್ಯಸಮುದಾಯದ ರಾಜಕೀಯ ವ್ಯಕ್ತಿ ಪಿಣರಾಯಿ ವಿಜಯನ್ ನಂತಹ ನಾಸ್ತಿಕರಿಗೆ ಪ್ರವಾದಿ ಸ.ಅ ರವರ ಪವಿತ್ರ ಕೇಶವನ್ನು ಅಪಹಾಸ್ಯ ಮಾಡಲು ವೇದಿಕೆ ಯೊದಗಿಸಿದವರು ನೀವಲ್ಲವೇ?
➡ ಅಲ್ಲ, ಅಲ್ಲವೇ ಅಲ್ಲ ಬದಲಾಗಿ ಅದನ್ನು 'ಬೋಡಿ ವೇಸ್ಟ್' ಎಂದು ಗೀಚಲು ಅನುವು ಮಾಡಿಕೊಟ್ಟ ಮೈತ್ರಿಕೂಟದ ಪತ್ರಿಕೆ ತೇಜಸ್ಸ್!
ಅದಕ್ಕೆ ಸಾಥ್ ಕೊಟ್ಟ ಮೈತ್ರಿಕೂಟದ ಜಮ ಮುಜ ತಬ್ಲೀಗಾದಿ ಎಸ್ಕೆ!
✅ ನಂತರ ತಾನೇ ಪೇರೋಡ್ ಸಘಾಫಿ ಬೆಲೂನ್ ಸಖಾಪಿ ಯಾಗಿ ಅಪಹಾಸ್ಯಕ್ಕೆ ಒಳಗಾದದ್ದು ಮತ್ತು ನಿಮ್ಮ ಶೈಖ್ ಅಂತರಾಷ್ಟ್ರೀಯ ಮಟ್ಟದಲ್ಲಿ ನಗೆಪಾಟಾಲಿಗೀಡಾಗುತ್ತಿರುವುದು
ಇದು ನಿಮಗೆ ಪ್ರವಾದಿ ನಿಂದನೆಗೆ ದೊರೆತ ಲೌಕಿಕವಾದ ದುಷ್ಪರಿಣಾಮ ವಲ್ಲವೇ
➡ ಹೌದು ಕ್ರೈಮ್ ಬ್ರಾಂಚ್ ಗೆ ಕೇಸು ಹಸ್ತಾಂತರವಾದಾಗ ಸುಳ್ಳು ಅಪಹಾಸ್ಯದಿಂದ ಊದಿ ಹಾರಿಸಿದ ಶತ್ರುಗಳ ಬೆಲೂನ್ ಪಟಕ್ಕನೆ ಹರಿದು ಚಿಂದಿ ಚಿಂದಿಯಾಯಿತು!
ಸತ್ಯ ಹಾದಿಯಲ್ಲಿದ್ದ ಪೇರೋಡ್ ಉಸ್ತಾದರಿಗೆ ಜಯ ಸಿಕ್ಕಿತು.!
ಅದೇ ರೀತಿ ಎಪಿ ಉಸ್ತಾದರ ಇಮೇಜನ್ನು ಕುಂದಿಸಲು ಹರಸಾಹಸ ಪಟ್ಟು ಫಿತ್ನ ಮಾಡಿದ ಎಲ್ಲಾ ಮೈತ್ರಿ ಕೂಟಕ್ಕೆ ಛಾಟಿಯೇಟು ಬೀಸುತ್ತಾ ಸೌದಿಯ ಮುಖ್ಯ ಪತ್ರ ಉಸ್ತಾದರ ಅಭಿಮುಖ ಪ್ರಕಟಿಸಿ ಎಲ್ಲಾ ಫಿತ್ನ ಸಂಘದ ಮುಖಕ್ಕೆ ಕ್ಯಾಕರಿಸಿ ಉಗಿಯಿತು!
✅ತಮ್ಮದು ಮಾತ್ರ ಸ್ವರ್ಗವಗಾಶಿಗಳೆಂದು ಡಂಗುರ ಸಾರುವ ಎಪಿ ಬಳಗ ಧರ್ಮವನ್ನೇ ವಿಕ್ರಿತವಾಗಿ ದುರುಪಯೋಗ ಪಡಿಸುತ್ತಿದೆಯಲ್ಲವೇ.?
➡ ಫಿತ್ನವನ್ನೇ ಅಜೆಂಡವನ್ನಾಗಿ ಮಾಡಿಸಿದ ಅಬೂಜಹಲ್ ನ ಅನುಯಾಯಿಗಳಿಗೆ ಅದೆಲ್ಲವೂ ದುರುಪಯೋಗದಂತೆ ಕಂಡರೆ ಅದರಲ್ಲಿ ಆಶ್ಚರ್ಯವಿಲ್ಲ!
✅ಇಲ್ಲ ಎಂದಾದರೆ ಮುಸ್ಲಿಮರು ರಾಜಕೀಯ ವಾಗಿ ಬಲಿಷ್ಟರಾಗ ಬೇಕಿದ್ದ ಕಾಲದಲ್ಲಿ ಮುಸ್ಲಿಂ ಸಂಘಟನೆಗಳ ರಾಜಕೀಯ ನಡೆಯನ್ನು ವಿಮರ್ಷಿಸಿ ಅದರ ವಿರುದ್ದ ಫತ್ವಾ ಹೊರಡಿಸಿದ ನಿಮ್ಮ ಸಂಘಟನೆಗಳು ಹಿಂಬಾಗಿಲ ಮೂಲಕ ಬಿಜೆಪಿ ಮಾರ್ಕಿಷ್ಟ್ ಪಕ್ಷಗಳನ್ನು ಬೆಂಬಲಿಸುತ್ತಿರುವುದು ತಪ್ಪಲ್ಲವೇ?
➡ ರಾಜಕೀಯವನ್ನು ಎಪಿ ವಿಭಾಗ ಎಂದೂ ವಿರೋಧಿಸಲ್ಲ ಆದರೆ ಸಮುದಾಯದ ಹೆಸರೇಳಿ ಮೊಸಳೆ ಕಣ್ಣೀರು ಸುರಿಸುತ್ತಾ ರಾಜಕೀಯಕ್ಕೆ ಬೇಕಾಗಿ ಇಸ್ಲಾಮ್ ಹರಾಂ ಮಾಡಿದ್ದನ್ನು ಹಲಾಲ್ ಮಾಡಿದ್ದನ್ನು ಮಾತ್ರ ವಿರೋಧಿಸಿದ್ದು.
ಇನ್ಶಾ ಅಲ್ಲಾ ಹಾಗೆ ಯಾರನ್ನೂ ಭಯಪಡದೆ ವಿರೋಧಿಸಲು ಅರ್ಹತೆ ಇರುವ ಒಂದೇ ಒಂದು ವಿಭಾಗ ಅದು ಎಪಿ ವಿಭಾಗ ಮಾತ್ರ !
ಬಾಕಿ ಪಂಡಿತ ಸಭೆ ಹೆಸರಿಗೆ ಮಾತ್ರ ಅದನ್ನು ರಾಜಕೀಯ ಪಾರ್ಟಿಯ ಗೂಟಕ್ಕೆ ಕಟ್ಟಿ ಹಾಕಲಾಗಿದೆ.
✅ಕರ್ಣಾಟಕದ ಮಡಿಕೇರಿಯಲ್ಲಿಯೂ ಎಸ್ ಎಸ್ ಎಪ್ ಬಿಜೆಪಿಯನ್ನು ಬೆಂಬಲಿಸಲಿಲ್ಲವೇ?
➡ ಎಪಿ ವಿಭಾಗಕ್ಕೆ ಎಲ್ಲಾ ರಾಜಕೀಯ ಪಾರ್ಟಿಯೊಂದಿಗೆ ಸಮದೂರ ವೀಕ್ಷಣೆ.
ಯಾರು ಸುನ್ನತ್ ಜಮಾತ್ ಗೆ ಸಹಾಯ ಮಾಡುತ್ತಾರೆ ಅವರಿಗೆ ಓಟ್
ಯಾರು ಇಸ್ಲಾಮಿಗೆ, ಶಾಂತಿ ಸಮಾಧಾನ ವಾತವರಣಕ್ಕೆ ಮಾರಕವಾಗುತ್ತಾರೆ ಅವರನ್ನು ದೂರ ಮಾಡುತ್ತೇವೆ ಅಷ್ಟೇ.
✅ರಾಜಕೀಯ ಅನಿಸ್ಲಾಮಿಕ ಎಂದು ಕೊಸರಾಡಿದ ನೀವೀಗ ಮುಸ್ಲಿಂ ಜಮಾತ್ ಎಂಬ ರಾಜಕೀಯ ಪಕ್ಷವನ್ನು ಹುಟ್ಟುಹಾಕಿ ಮುಸ್ಲಿಮರ ರಾಜಕೀಯ ಬೆಳವಣಿಗೆಯನ್ನು ತಡೆಯಲು ಷಡ್ಯಂತ್ರ ನಡೆಸುತ್ತಿರುವುದು ನಿಮ್ಮ ಸ್ವಾರ್ಥ ಹಿತಾಸಕ್ತಿಯಲ್ಲವೇ
ಇದರ ಹಿಂದೆ ಜಾಗತಿಕ ಮುಸ್ಲಿಂ ವಿರುದ್ದ ಶಕ್ತಿಗಳ ಕೈವಾಡ ಇರಬಹುದೇ...?
ಇಲ್ಲ ಎಂದಾದರೆ ಎಸ್ ಎಸ್ ಎಪ್ ನ ಹೊರತಾಗಿ ಮುಸ್ಲಿಂ ಜಮಾತ್ ಎಂಬ ರಾಜಕೀಯ ಪಕ್ಷದ ಔಚಿತ್ಯ ವೇನು...?
ಹರಾಮಾದ ರಾಜಕೀಯ ನಿಮಗೆ ಈವಾಗ ಹಲಾಲ್ ಹಾಗಿರುವುದಾದರೂ,ಯಾತಕ್ಕೆ...?
➡ ರಾಜಕೀಯ ವನ್ನು ಎಸ್ಸೆಸ್ಸೆಫ್ ಎಂದೂ ಹರಾಮ್ ಎಂದು ಹೇಳಿಲ್ಲ. ಅದೆಲ್ಲಾ ಶುಧ್ದ ಸುಳ್ಳು. ಆದರೆ ರಾಜಕೀಯ ಹೆಸರಲ್ಲಿ ಇಸ್ಲಾಮನ್ನು ದುರುಪಯೋಗ ಪಡಿಸುವುದನ್ನು ವಿರೋಧಿಸುತ್ತದೆ
ರಾಜಕೀಯ ಪಾರ್ಟಿಗಳ ಅತಿರೇಕಗಳಿಗೆ ಇನ್ಶಾ ಅಲ್ಲಾ ಇನ್ನು ಮುಂದೆ ಮುಸ್ಲಿಮ್ ಜಮಾತ್ ಲಗಾಮು ಹಾಕುವುದರಲ್ಲಿ ಸಂಶಯವಿಲ್ಲ.
ಹಾಗಾಗಿಯೇ ಕೆಲವರಿಗೆ ಮುಸ್ಲಿಮ್ ಜಮಾತ್ ನ ಹುಟ್ಡು ನುಂಗಲಾರದ ತುತ್ತಾಗಿದೆ.!
✅ಪರದೂಷಣೆಯನ್ನೇ ಪಾಂಡಿತ್ಯ ವೆಂದು ಸ್ವಯಂತಿಳಿದು ಕೊಂಡ ತೋಕೇ ಸಘಾಫಿ ಎಂಬವನ ಸುನ್ನಿ ವಾಣಿ ಎಂಬ ಕೊಳಕು ಪತ್ರಿಕೆಯ ಮುಖಪುಟದಲ್ಲೇ
ಇತರ ಮುಸ್ಲಿಮರನ್ನು, ಅದರಲ್ಲೂ ಖಾಜಿ ಸ್ಥಾನದಲ್ಲಿರುವ ವಿದ್ವಾಂಸರನ್ನು ಅಶ್ಲೀಲವಾಗಿ ನಿಂದಿಸುವ ವರದಿಯನ್ನು ಪ್ರಕಟಿಸುವುದು ತಪ್ಪಲ್ಲವೇ..?
➡ ತೋಕೆ ಉಸ್ತಾದರು ಯಾವ ವ್ಯಕ್ತಿಯನ್ನು ವೈಯುಕ್ತವಾಗಿ ನಿಂದಿಸಲ್ಲ
ಆದರೆ ಕೆಲವೊಂದು ಆಶಯ ದಾರಿದ್ರ್ಯದ ಪೋಸ್ಟ್'ಮಾರ್ಟಮ್ ಮಾಡುವಾಗ ವ್ಯಕ್ತಿಗಳ ಹೆಸರು ಹೇಳಬೇಕಾಗುತ್ತೆ ಅಷ್ಟೇ.
ಅದರಲ್ಲಿ ಕೆಲವೊಮ್ಮೆ ಅಸತ್ಯವನ್ನು ಬೆಂಬಲಿಸಿದ ಖಾಝಿಗೂ ಇದು ಅನ್ವಯವಾಗುತ್ತೆ.
✅ಒಟ್ಟಿನಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಲು ಮತ್ತು ಅವರ ವಿರುದ್ದ ವ್ಯಾಪಕವಾಗಿ ಆಕ್ರಮವನ್ನು ಹರಿದು ಬಿಡಲು ಎಪಿ ಬಳಗದ ಗ್ರೂಪಿಸಂ ಮತ್ತು ಒಣಪ್ರತಿಷ್ಠೆಯ ಕಾದಾಡಗಳೇ ಮುಖ್ಯ ಕಾರಣಗಳಲ್ಲವೇ
ಅಲ್ಲ ಎಂದು ಸಮರ್ಥಿಸಲು ನಿಮ್ಮಲ್ಲಿ ಯಾವ ಸಕಾರಣಗಳಿವೆ?
➡ ಎಲ್ಲಾ ಕಾರಣಗಳನ್ನು ಎಳೆಎಳೆಯಾಗಿ ಬಿಡಿಸಿ ಹೇಳಿ ಆಗಿದೆ.
ಅರ್ಥವಾಗುವವರಿಗೆ ಅದು ದಾರಾಳ!
ಹಠಮಾರಿತನ ಅಪಹಾಸ್ಯವನ್ನೇ ಬಂಡವಾಳ ಮಾಡಿದವರ ಹೊರತು ಪಡಿಸಿ!
✅ಇದು ಗ್ರೂಪಿಸಂಗಾಗಿ ಬರೆದ ಬರಹವಲ್ಲ
ಗ್ರೂಪಿಸಂ ದುಷ್ಟ ಶಕ್ತಿಗಳ ವಿರುದ್ದ ಮುಂದುವರಿಯಲಿರುವ ಆಂದೋಳನ
➡ ಆದರೆ ಮೊತ್ತ ಬರಹದಲ್ಲಿ ಗ್ರೂಫಿಸಮ್ ನ ಗಬ್ಬು ವಾಸನೆ ಬಡಿಯುತ್ತಾ ಇದೆ. ಆದರೆ
ಮೂಗೆ ಇಲ್ಲದ ನಿನ್ನಲ್ಲಿ ಅದೆಲ್ಲಾ ಹೇಳಿ ಏನು ಪ್ರಯೋಜನ❓
Third Eye 👀 Reporter's Media 📡
ಸೌದಿಅರೇಬಿಯದಲ್ಲಿ ಬಿಗಿ ಹಿಡಿತವಿರುವ ಇಸ್ಲಾಹೀ(ಸಳಪಿ) ಮೌಲವಿಗಳಿಗಳನ್ನು ಕೂಡಾ ಮೂಗಿನಮೇಲೆ ಬೆರಳಿಟ್ಟು ನಿಬ್ಬೆರಗಾಗುವಂತೆ ಮಾಡಿದೆ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರರ ಸೌದಿಸಂಬಂಧ!
ಸಹಜವಾಗಿಯೇ ಸಳಪಿ ಮೌಲವಿಗಳಿಗೆ ಹೊಟ್ಟಯುರಿ, ತುರಿಕೆ ಜಾಸ್ತಿಯಾಗಿದೆ.
ಸೌದಿ ರೋಯಲ್ ಫ್ಯಾಮಿಲಿಯೊಂದಿಗೆ ಮಾತುಕತೆ ನಡೆಸುತ್ತಾರೆ, ಅಮೀರರೊಂದಿಗೆ ನಿಕಟ ಸಂಪರ್ಕವಿದೆ, ಶುಕ್ರವಾರ ಜುಮುಅ ಖುತುಬಾಕ್ಕೆ ನೇತ್ರತ್ವ ಕೊಡುತ್ತಾರೆ, ಸಂಘಟನಾ ಚಟುವಟಿಕೆ ಮಾಡುತ್ತಾರೆ,ಗೌರವಾರ್ಪಣೆ ಸ್ವೀಕರಿಸಿ ಸಮಾರಂಭದಲ್ಲಿ ಪ್ರಭಾಷಣ ಮಾಡುತ್ತಾರೆ,
ಹೀಗೆ ಕೈಗೆಟುಕದ ರೀತಿಯಲ್ಲಿ ಎಪಿ ಅಬೂಬಕರ್ ಮುಸ್ಲಿಯಾರ್ ಉನ್ನತಿಯ ಶಿಖರ ಏರುವುದನ್ನು ದರ್ಶಿಸಲಾಗದೆ ಪಿತ್ತ ನೆತ್ತಿಗೇರಿದ ಸಳಪಿಗಳು ಉಸ್ತಾದರ ವಿರುದ್ಧ ಷಡ್ಯಂತರ ಹೂಡಿ ಅವರ ಉನ್ನತಿಗೆ ತಡೆ ಹಾಕಲು ಹಲವಾರು ವರ್ಷಗಳಿಂದ ಪಿತೂರಿ ನಡೆಸುತ್ತಾ ಇದ್ದಾರೆ.
ಅದರ ಒಂದು ಭಾಗವಾಗಿದೆ ಹಜ್ಜ್ ಕರ್ಮದ ಚಟುವಟಿಕೆ ನಿಮಿತ್ತ ಸೌದಿ ಸರಕಾರ ಹೊರಡಿಸಿದ ಸರ್ಕ್ಯೂಲರ್ ಪೇಪರ್ ನಲ್ಲಿ ಕೃತಕ ಕೈ ಚಳಕ ಮಾಡಲು ಸಳಪಿಗೆ ಹೇತುವಾದದ್ದು!
ಈ ನಕಲಿ ವಾರ್ತೆಯ ಪ್ರಥಮ ಬಾಂಬ್ ಸಿಡಿಸಿದ್ದು ಮೌದೂದಿ ಚಾನೆಲ್
ಮೀಡಿಯ ಒನ್ ಆಗಿದೆ.
ಗಲ್ಫ್ ಘಟಕದ ಎಕ್ಸ್'ಕ್ಯೂಟಿವ್ ಚಾನೆಲ್ ತಾನಾಗಬೇಕೆಂಬ ತವಕದಲ್ಲಿ
'ಮೀಡಿಯ ಒನ್' ಈ ಮುಂಚೆಯೂ ಹಲವಾರು ಎಡವಟ್ಟು ಮಾಡಿ ಅತ್ಯಂತ ಹೀನಾಯ ಮತ್ತು ಕೀಳುಮಟ್ಟದ ವಾರ್ತೆಗೆ ಹೆಸರುವಾಸಿಯಾಗಿದೆ.
ಅದೇ ರೀತಿ ವಾರ್ತೆಯ ನಿಜಾಂಶ ಪರಿಶೋಧಿಸದೆ ಕೇವಲ ಸಂಘಟನಾ ವಿರೋಧದಿಂದ ಪರಿಹಾಸ್ಯ ಪೋಸ್ಟರ್ ರವಾನಿಸುವ ಸುನ್ನಿಗಳು ಕೂಡಾ ಸತ್ಯ ಏನೆಂದು ತಿಳಿಯಬೇಕಿತ್ತು!
ಕಾಂತಪುರದೊಂದಿಗೆ ನಮಗೆ ಸಂಘಟನಾ ವೈಷಮ್ಯ ವಿರೋಧ ಇರಬಹುದು ಆದರೆ ಆದರ್ಶದಲ್ಲಿ ನಾವೆಲ್ಲಾ ಒಂದೇ ತಾನೇ.?
ಅದ್ಯಾಗಿದ್ದು...
ಸಳಪಿಗಳು ಸೌದಿ ಮಂತ್ರಾಲಯದ ಹೆಸರಿನಲ್ಲಿ ಕಾಂತಪುರಂ ವಿರುದ್ಧ ಹರಿಯಬಿಟ್ಟ ಅರೋಪವೇನು❓
ಶೈಖ್ ಅಬೂಬಕರ್ ಅವುಲಿಯಾಗಳನ್ನು ಸೂಫಿ ಸಾದಾತ್'ಗಳನ್ನು ಡೀಪಾಗಿ ಗೌರವಿಸುವವರಾಗಿದ್ದಾರೆ.ತವಸ್ಸುಲ್ ಮಾಡುವವರಾಗಿದ್ದಾರೆ.ಇಬ್ನು ಅಬ್ದುಲ್ ವಹ್ಜಾಬರನ್ನು ಅಂಗೀಕರಿಸದವರಾಗಿದ್ದು ಬರೇಲ್ವಿ
(ಉತ್ತರ ಭಾರತದ ಸುನ್ನಿಗಳ ಹೆಸರು)ಗಳ ಆಧ್ಯಾತ್ಮಿಕ ಗುರು.... ಇಷ್ಟೇ ತಾನೇ?
ಸೌದಿಅರೇಬಿಯಾದ ಆಡಳಿತಕ್ಕೆ ಇದರಿಂದ ವ್ಯತಿರಿಕ್ತವಾದ ನಿಲುವು ಇರಬಹುದು ಇನ್ನು ಎಲ್ಲಿಯಾದರೂ ಕೆಲವೊಂದು ಕಾರ್ಯಕ್ರಮಕ್ಕೆ ಅಲ್ಲಿನ ಆಡಳಿತ ನಿಷೇಧ ಹೇರಿದರೆ ಅದೇನು ಅಸ್ವಾಭಾವಿಕ ವಿಷಯವೇನು ಅಲ್ಲ.
ಅದನ್ನು ಅದ್ಭುತವಾದ ಏನೋ ಒಂದು ಘಟನೆ ನಡೆದಂತೆ ಇಷ್ಟೊಂದು ವಿಜೃಂಭಣೆಯಿಂದ ಕೊಂಡಾಡುವ ಅಗತ್ಯವಾದರೂ ಏನು❓
ವಿರೋಧ ಏನೇ ಇದ್ದರು ವಿಶ್ವಾಸದ ದಾರಿಯಲ್ಲಿ ಜೊತೆಯಾಗುದಲ್ಲವೇ ಬುದ್ದಿ.
ಮುತ್ತು ನೆಬಿಯವರಿಗೆ ಜನ್ಮ ನೀಡಿದ ನಾಡಲ್ಲಿ ಮಾಲೆ ಮೌಲೂದ್ ನೆಬಿದಿನ ಇಲ್ಲವೆಂದು ಸಳಪಿಗಳು ದಿನಕ್ಕೆ ಸಾವಿರ ಬಾರಿ ಡಂಗುರ ಸಾರಿದರೂ ನಾವೇನು ಅದರಿಂದ ಹಿಂಜರಿಯದೆ ಈಗಲೂ ಅಪ್ಪಿ ಹಿಡಿದು ಕೊಂಡಾಡುವುದಿಲ್ಲವೇ.❓
ಅವುಲಿಯಾ,ಸಾದಾತ್'ಗಳನ್ನು ಕಾಂತಪುರಮ್ ಗೌರವಿಸಿದ್ದು ತಪ್ಪಾಗಿ ಕಾಣದೆ ಇಝ್ಝತ್'ನ ಭಾಗವಾಗಿ ಕಾಣುವಲ್ಲಿ ನಾವು ಹಿಂಜರಿಯುವುದು ಏಕೆ❓
ಸುನ್ನೀ ಆಚಾರ ಆದರ್ಶ ಅಪ್ಪಿ ಹಿಡಿದಕ್ಕಾಗಿ ಒಬ್ಬರನ್ನು ಬೇಟೆಯಾಡುವಾಗ ಆನಂದ ಪಡುವುದರ ಅರ್ಥವಾದರೂ ಏನು❓
ಅದರ ಹಿಂದಿನ ರಹಸ್ಯವೇನು❓
ಅದೇನೆ ಇರಲಿ
ಒಂದರಿಂದ ಎಂಟಾಗಿ ಎಂಟರಿಂದ ಹನ್ನೆರಡಾಗಿ ದಿನದಿಂದ ದಿನಕ್ಕೆ ಹರಿಹಂಚಾಗಿ ಛಿದ್ರವಾಗುತ್ತಿರುವ ಸಳಪಿ ಮೂಮೆಂಟ್ ನಲ್ಲಿ ನನಗೆ ಹೇಳಲಿಕ್ಕಿರುವುದು ಇಷ್ಟೇ.
ನೀವು ಸುಮ್ಮನೆ ಎಪಿ ಕಾಂತಪುರಮ್ ಮುಸ್ಲಿಯಾರರ ಹಿಂದೆ ಓಡಾಡಿ ಏನು ಪ್ರಯೋಜನ ಇಲ್ಲ.
ನೀವು ನಿಮ್ಮ ಅಸ್ತಿತ್ವಕ್ಕಾಗಿ ಬೇರೆ ಏನಾದರೊಂದು ದಾರಿ ಹುಡುಕುವುದು ಒಳಿತೆಂದು ವಿನಯಪೂರ್ವಕವಾಗಿ ನೆನಪಿಸುತ್ತಿದ್ದೇನೆ.
ಕೃಪೆ
(ಫೈಝಿ ಬಿರುದುಧಾರಿ ಮತ್ತು ಮುಸ್ಲಿಮ್ ಲೀಗ್ ಕಾರ್ಯಕರ್ತನಾದ ಲತೀಫ್ ನೆಲ್ಲಿಚ್ಚೋಡ್'ರವರ fb ಪೋಸ್ಟಿನಿಂದ)
Third Eye 👀 Reporters Media 📡
ಸಹಜವಾಗಿಯೇ ಸಳಪಿ ಮೌಲವಿಗಳಿಗೆ ಹೊಟ್ಟಯುರಿ, ತುರಿಕೆ ಜಾಸ್ತಿಯಾಗಿದೆ.
ಸೌದಿ ರೋಯಲ್ ಫ್ಯಾಮಿಲಿಯೊಂದಿಗೆ ಮಾತುಕತೆ ನಡೆಸುತ್ತಾರೆ, ಅಮೀರರೊಂದಿಗೆ ನಿಕಟ ಸಂಪರ್ಕವಿದೆ, ಶುಕ್ರವಾರ ಜುಮುಅ ಖುತುಬಾಕ್ಕೆ ನೇತ್ರತ್ವ ಕೊಡುತ್ತಾರೆ, ಸಂಘಟನಾ ಚಟುವಟಿಕೆ ಮಾಡುತ್ತಾರೆ,ಗೌರವಾರ್ಪಣೆ ಸ್ವೀಕರಿಸಿ ಸಮಾರಂಭದಲ್ಲಿ ಪ್ರಭಾಷಣ ಮಾಡುತ್ತಾರೆ,
ಹೀಗೆ ಕೈಗೆಟುಕದ ರೀತಿಯಲ್ಲಿ ಎಪಿ ಅಬೂಬಕರ್ ಮುಸ್ಲಿಯಾರ್ ಉನ್ನತಿಯ ಶಿಖರ ಏರುವುದನ್ನು ದರ್ಶಿಸಲಾಗದೆ ಪಿತ್ತ ನೆತ್ತಿಗೇರಿದ ಸಳಪಿಗಳು ಉಸ್ತಾದರ ವಿರುದ್ಧ ಷಡ್ಯಂತರ ಹೂಡಿ ಅವರ ಉನ್ನತಿಗೆ ತಡೆ ಹಾಕಲು ಹಲವಾರು ವರ್ಷಗಳಿಂದ ಪಿತೂರಿ ನಡೆಸುತ್ತಾ ಇದ್ದಾರೆ.
ಅದರ ಒಂದು ಭಾಗವಾಗಿದೆ ಹಜ್ಜ್ ಕರ್ಮದ ಚಟುವಟಿಕೆ ನಿಮಿತ್ತ ಸೌದಿ ಸರಕಾರ ಹೊರಡಿಸಿದ ಸರ್ಕ್ಯೂಲರ್ ಪೇಪರ್ ನಲ್ಲಿ ಕೃತಕ ಕೈ ಚಳಕ ಮಾಡಲು ಸಳಪಿಗೆ ಹೇತುವಾದದ್ದು!
ಈ ನಕಲಿ ವಾರ್ತೆಯ ಪ್ರಥಮ ಬಾಂಬ್ ಸಿಡಿಸಿದ್ದು ಮೌದೂದಿ ಚಾನೆಲ್
ಮೀಡಿಯ ಒನ್ ಆಗಿದೆ.
ಗಲ್ಫ್ ಘಟಕದ ಎಕ್ಸ್'ಕ್ಯೂಟಿವ್ ಚಾನೆಲ್ ತಾನಾಗಬೇಕೆಂಬ ತವಕದಲ್ಲಿ
'ಮೀಡಿಯ ಒನ್' ಈ ಮುಂಚೆಯೂ ಹಲವಾರು ಎಡವಟ್ಟು ಮಾಡಿ ಅತ್ಯಂತ ಹೀನಾಯ ಮತ್ತು ಕೀಳುಮಟ್ಟದ ವಾರ್ತೆಗೆ ಹೆಸರುವಾಸಿಯಾಗಿದೆ.
ಅದೇ ರೀತಿ ವಾರ್ತೆಯ ನಿಜಾಂಶ ಪರಿಶೋಧಿಸದೆ ಕೇವಲ ಸಂಘಟನಾ ವಿರೋಧದಿಂದ ಪರಿಹಾಸ್ಯ ಪೋಸ್ಟರ್ ರವಾನಿಸುವ ಸುನ್ನಿಗಳು ಕೂಡಾ ಸತ್ಯ ಏನೆಂದು ತಿಳಿಯಬೇಕಿತ್ತು!
ಕಾಂತಪುರದೊಂದಿಗೆ ನಮಗೆ ಸಂಘಟನಾ ವೈಷಮ್ಯ ವಿರೋಧ ಇರಬಹುದು ಆದರೆ ಆದರ್ಶದಲ್ಲಿ ನಾವೆಲ್ಲಾ ಒಂದೇ ತಾನೇ.?
ಅದ್ಯಾಗಿದ್ದು...
ಸಳಪಿಗಳು ಸೌದಿ ಮಂತ್ರಾಲಯದ ಹೆಸರಿನಲ್ಲಿ ಕಾಂತಪುರಂ ವಿರುದ್ಧ ಹರಿಯಬಿಟ್ಟ ಅರೋಪವೇನು❓
ಶೈಖ್ ಅಬೂಬಕರ್ ಅವುಲಿಯಾಗಳನ್ನು ಸೂಫಿ ಸಾದಾತ್'ಗಳನ್ನು ಡೀಪಾಗಿ ಗೌರವಿಸುವವರಾಗಿದ್ದಾರೆ.ತವಸ್ಸುಲ್ ಮಾಡುವವರಾಗಿದ್ದಾರೆ.ಇಬ್ನು ಅಬ್ದುಲ್ ವಹ್ಜಾಬರನ್ನು ಅಂಗೀಕರಿಸದವರಾಗಿದ್ದು ಬರೇಲ್ವಿ
(ಉತ್ತರ ಭಾರತದ ಸುನ್ನಿಗಳ ಹೆಸರು)ಗಳ ಆಧ್ಯಾತ್ಮಿಕ ಗುರು.... ಇಷ್ಟೇ ತಾನೇ?
ಸೌದಿಅರೇಬಿಯಾದ ಆಡಳಿತಕ್ಕೆ ಇದರಿಂದ ವ್ಯತಿರಿಕ್ತವಾದ ನಿಲುವು ಇರಬಹುದು ಇನ್ನು ಎಲ್ಲಿಯಾದರೂ ಕೆಲವೊಂದು ಕಾರ್ಯಕ್ರಮಕ್ಕೆ ಅಲ್ಲಿನ ಆಡಳಿತ ನಿಷೇಧ ಹೇರಿದರೆ ಅದೇನು ಅಸ್ವಾಭಾವಿಕ ವಿಷಯವೇನು ಅಲ್ಲ.
ಅದನ್ನು ಅದ್ಭುತವಾದ ಏನೋ ಒಂದು ಘಟನೆ ನಡೆದಂತೆ ಇಷ್ಟೊಂದು ವಿಜೃಂಭಣೆಯಿಂದ ಕೊಂಡಾಡುವ ಅಗತ್ಯವಾದರೂ ಏನು❓
ವಿರೋಧ ಏನೇ ಇದ್ದರು ವಿಶ್ವಾಸದ ದಾರಿಯಲ್ಲಿ ಜೊತೆಯಾಗುದಲ್ಲವೇ ಬುದ್ದಿ.
ಮುತ್ತು ನೆಬಿಯವರಿಗೆ ಜನ್ಮ ನೀಡಿದ ನಾಡಲ್ಲಿ ಮಾಲೆ ಮೌಲೂದ್ ನೆಬಿದಿನ ಇಲ್ಲವೆಂದು ಸಳಪಿಗಳು ದಿನಕ್ಕೆ ಸಾವಿರ ಬಾರಿ ಡಂಗುರ ಸಾರಿದರೂ ನಾವೇನು ಅದರಿಂದ ಹಿಂಜರಿಯದೆ ಈಗಲೂ ಅಪ್ಪಿ ಹಿಡಿದು ಕೊಂಡಾಡುವುದಿಲ್ಲವೇ.❓
ಅವುಲಿಯಾ,ಸಾದಾತ್'ಗಳನ್ನು ಕಾಂತಪುರಮ್ ಗೌರವಿಸಿದ್ದು ತಪ್ಪಾಗಿ ಕಾಣದೆ ಇಝ್ಝತ್'ನ ಭಾಗವಾಗಿ ಕಾಣುವಲ್ಲಿ ನಾವು ಹಿಂಜರಿಯುವುದು ಏಕೆ❓
ಸುನ್ನೀ ಆಚಾರ ಆದರ್ಶ ಅಪ್ಪಿ ಹಿಡಿದಕ್ಕಾಗಿ ಒಬ್ಬರನ್ನು ಬೇಟೆಯಾಡುವಾಗ ಆನಂದ ಪಡುವುದರ ಅರ್ಥವಾದರೂ ಏನು❓
ಅದರ ಹಿಂದಿನ ರಹಸ್ಯವೇನು❓
ಅದೇನೆ ಇರಲಿ
ಒಂದರಿಂದ ಎಂಟಾಗಿ ಎಂಟರಿಂದ ಹನ್ನೆರಡಾಗಿ ದಿನದಿಂದ ದಿನಕ್ಕೆ ಹರಿಹಂಚಾಗಿ ಛಿದ್ರವಾಗುತ್ತಿರುವ ಸಳಪಿ ಮೂಮೆಂಟ್ ನಲ್ಲಿ ನನಗೆ ಹೇಳಲಿಕ್ಕಿರುವುದು ಇಷ್ಟೇ.
ನೀವು ಸುಮ್ಮನೆ ಎಪಿ ಕಾಂತಪುರಮ್ ಮುಸ್ಲಿಯಾರರ ಹಿಂದೆ ಓಡಾಡಿ ಏನು ಪ್ರಯೋಜನ ಇಲ್ಲ.
ನೀವು ನಿಮ್ಮ ಅಸ್ತಿತ್ವಕ್ಕಾಗಿ ಬೇರೆ ಏನಾದರೊಂದು ದಾರಿ ಹುಡುಕುವುದು ಒಳಿತೆಂದು ವಿನಯಪೂರ್ವಕವಾಗಿ ನೆನಪಿಸುತ್ತಿದ್ದೇನೆ.
ಕೃಪೆ
(ಫೈಝಿ ಬಿರುದುಧಾರಿ ಮತ್ತು ಮುಸ್ಲಿಮ್ ಲೀಗ್ ಕಾರ್ಯಕರ್ತನಾದ ಲತೀಫ್ ನೆಲ್ಲಿಚ್ಚೋಡ್'ರವರ fb ಪೋಸ್ಟಿನಿಂದ)
Third Eye 👀 Reporters Media 📡
Subscribe to:
Comments (Atom)
