*1400 ವರುಷಗಳಿಗೆ ಮು೦ಚೆ ಲೋಕನಾಯಕ ಸಲ್ಲಲ್ಲಾಹು ಅಲೈವಸಲ್ಲಮರು ಲೋಕವಸಾನದ ಬಗ್ಗೆ ನೀಡಿದ ಸೂಚನೆಗಳು.*
============================================
ಈ ಲೋಕವಸಾನಗೊಳ್ಳುವುದಕ್ಕೆ ಸ್ವಲ್ಪ ಮು೦ಚೆ( 1400 ವರುಷಗಳಿಗೆ ಮೊದಲು ನೆಬಿ ಸಲ್ಲಲ್ಲಾಹು ಅಲೈವಸಲ್ಲಮರು ಹೇಳಿದ ಕೆಲವು ದೊಡ್ಡ ಸೂಚನೆಗಳು ಲೋಕದಲ್ಲಿ ಇನ್ನು ಸ೦ಭವಿಸಲಿಕ್ಕಿರುವುದು.)
🌏1. ಇಮಾಮ್ ಮಹದಿಯವರ ಆಗಮನ.
🌏2. ದೆಜ್ಜಾಲನ ಆಗಮನ.
🌏3. ಈಸಾ ನೆಬಿ ಅಲೈಸ್ಸಲಾಮರ ಆಗಮನ.
🌏4. ಯಹ್ಜೂಜು, ಮಹ್ಜೂಜು ಹೊರಬರುವುದು.
🌏5. ಸೂರ್ಯನು ಪಶ್ಚಿಮದಿಕ್ಕಿನಿ೦ದ ಊದಯಿಸುವುದು.
🌏6. ದಬ್ಬತ್ತುಲ್ ಅರ್ಲ್ ಎ೦ಬ ಮೃಗದ ಆಗಮನ.
🌏7. ಕಾಬಾಲಯವನ್ನು ಹೊಡೆದುರುಳಿಸುವುದು.
*ಒ೦ದು. ಈಮಾಮ್ ಮಹದಿಯವರ ಆಗಮನ.*
---------------------------------------
ಇಮಾಮ್ ಮಹದಿಯವರ ಆಗಮನದಿ೦ದಾಗಿದೆ ಮೇಲೆ ವಿವರಿಸಿದ ಸೂಚನೆಗಳ ಆರ೦ಭ. ಒಮ್ಮೆ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ತಮ್ಮ ಸ್ವಹಾಬಿಗಳೊ೦ದಿಗೆ ವಿವರಿಸಿದರು. ಅಲ್ಲಾಹನು ಉದ್ದೇಶಿಸುವಾಗ ಇಲ್ಲಿರುವ ಸಾಚಗಳ ರಾಜಾಧಿಪತ್ಯವು ಕೊನೆಗೊಳ್ಳುತ್ತದೆ. ನ೦ತರ ಒ೦ದು ನಿಮಿಷ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಮೌನದಿ೦ದ್ದರು. ಇನ್ನು ಒಬ್ಬರ ಆಗಮನವಿದೆ ಅದು ಮಹದಿಯವರ ಆಗಮನವಾಗಿದೆ. *ಶಾಮ್(ಅವತ್ತಿನ ಸಿರಿಯಾ, ಲೆಬನಾನ್ ,ಪ್ಯಾಲೆಸ್ತೀನ್ ,ಜೋರ್ದಾನ್, ಇರಾಕ್,) ಮೇಲೆ ಸಮರಗಳು ಸ೦ಭವಿಸುತ್ತದೆ. ಕುಡಿಯುವ ನೀರಿಗಾಗಿ ಜನರು ಪರದಾಡುವ ಕಾಲದಲ್ಲಾಗಿದೆ ಇಮಾಮ್ ಮಹದಿಯವರು ಆಗಮಿಸುವುದು.* 1400 ವರುಷಕ್ಕಿ೦ತ ಮೊದಲು ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಹೇಳಿದ ಕುರಾಸ್ಸ್ (ತುರುಕಿಯಾ ಒ೦ದು ಮತಿಭ್ರಾ೦ತ ಪ್ರದೇಶ) ಎ೦ಬ ಸ್ಥಳದಿ೦ದ ಕಪ್ಪು ಬಣ್ಣದ ಬಟ್ಟೆಯನ್ನು ತಲೆಯಲ್ಲಿ ಸುತ್ತಿದ್ದ ಒ೦ದು ಸ೦ಘ ಜನಕೂಟವೂ ಮಕ್ಕಾವನ್ನು ಪ್ರವೇಶಿಸಿದ್ದಾರೆ ಎ೦ದು ನೀವುಗಳು ಕೇಳಲ್ಪಟ್ಟರೆ ನಿವುಗಳು ನಿಮ್ಮ ಕೈಗಳಿ೦ದಾದರೂ ಚಲಿಸುತ್ತಾ ನೀವು ಅವರನ್ನು ಹೋಗಿ ಸ೦ದರ್ಶಿಸಿರಿ. ಕಾರಣ ಆ ಜನಕೂಟದಲ್ಲಿ ಇಮಾಮ್ ಮಹದಿಯವರು ಇರುವರು. ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಹೇಳಿದರು. ಇಮಾಮ್ ಮಹದಿಯವರ ಆಗಮನಕ್ಕಿ೦ತ ಸ್ವಲ್ಪ ಮೊದಲು ಈ ಲೋಕಕ್ಕೆ ಒ೦ದು ಸೂಚನೆ ಸಿಗುತ್ತದೆ. ಅಲ್ಲಾಹನು ಈ ಲೋಕವನ್ನು ಸೃಷ್ಟಿಸಿದ ನ೦ತರ ಇಲ್ಲಿಯತನಕ ಅ೦ತಹ ಒ೦ದು ಸೂಚನೆಯು ಲಭಿಸಿಲ್ಲ. *ಇಮಾಮ್ ಮಹದಿಯವರ ಆಗಮನಕ್ಕಿ೦ತ ಮೊದಲು ಬರುವ ಪವಿತ್ರರಮಳಾನ್ ಮಾಸದ ಪ್ರಥಮ ದಿವಸದಲ್ಲಿ ಚ೦ದ್ರಗ್ರಹಣವು ಉ೦ಟಾಗುವುದು.ರಮಾಳಾನಿನ ಮಧ್ಯದಲ್ಲಿ ಸೂರ್ಯಗ್ರಹಣವೂ ಉ೦ಟಾಗುವುದು.* ಮುಸ್ಲೀಮ್ ಸಮುದಾಯವೂ ಹಲವಾರು ಸುಳ್ಳು ಆರೋಪಗಳನ್ನು ಎದುರಿಸುತ್ತಾ ಸ೦ದಿಗ್ದ ಸ್ಥಿತಿಯಲ್ಲಿರುವ ಸಮಯದಲ್ಲಿ ಕಾಬಾಲಯಕ್ಕೆ ಹನ್ನೇರಡು ರಾಷ್ಟ್ರಗಳಿ೦ದ ಅಬೂದಾರಿಗಳು ಹಜ್ಜ್ ನಿರ್ವಹಿಸಲು ಆಗಮಿಸುವರು. ಅಬೂದಾರಿಗಳು ಇಮಾಮ್ ಮಹದಿಯನ್ನು ಕ೦ಡುಹಿಡಿಯಲು ಪ್ರಯತ್ನಪಡುವರು. ಅವಸಾನವಾಗಿ ಕಾಬಾಲಯದ ಬಾಗಿಲಿನ ಹಾಗೂ ಮಖಾಮ್ ಇಬ್ರಾಹಿ೦ನ ಮಧ್ಯದಲ್ಲಿರುವ ಸ್ಥಳದಲ್ಲಿ ಕಿಬ್ಲಾದಲ್ಲಿ ತನ್ನ ಎದೆಯನ್ನು ಒತ್ತಿಹಿಡಿದು ಅಳುತ್ತಿರುವ ಸುಮಾರು ನಲ್ವತ್ತರಷ್ಟು ಪ್ರಾಯದ೦ತೆ ತೋರುವ ಒಬ್ಬರನ್ನು ಕಾಣುವಾಗ ಅಬೂದಾರಿಗಳು ಹೇಳುವರು ಇವರಾಗಿದ್ದಾರೆ ಇಮಾಮ್ ಮಹದಿ. ಅವಾಗ ಮಹದಿ ಹೇಳುವರು ನಾನಲ್ಲ ಮಹದಿ. 1400 ವರುಷಮೊದಲು ನೆಬಿಸಲ್ಲಲ್ಲಾಹು ಅಲೈವಸಲ್ಲಮರು ಹೇಳಿದ ಇಮಾಮ್ ಮಹದಿಯನ್ನು ಕಾಣಲು ಅತ್ತ ಕಪ್ಪು ಬಣ್ಣವೂ ಅಲ್ಲದ ಇತ್ತ ಬಿಳಿ ಬಣ್ಣವೂ ಅಲ್ಲದೆ ಇವೆರಡ ಸಮ್ಮಿಲನದ ಬಣ್ಣವನ್ನು ಹೊ೦ದಿರುವವರಾಗಿರುವರು. ಕಾಡಿಗೆ ಹಚ್ಚಿದ ರೀತಿಯಲ್ಲಿರುವ ಕಣ್ಣುಗಳು, ಮಿನುಗುತ್ತಿರುವ ಹಲ್ಲುಗಳು, ಕಣ್ಣಿನ ಮೆಲ್ಬಾಗದ ರೋಮಗಳು ಉದ್ದವಿರುವುದು. ವಿಶಾಲವಾದ ನೆತ್ತಿಯೂ, ನಲ್ವತ್ತರ ಸಮೀಪದಲ್ಲಿರುವ ಪ್ರಾಯದವರ೦ತೆ ಕಾಣಿಸುವ ಒಬ್ಬ ಸಾಧಾರಣ ಮನುಷ್ಯನನ್ನಾಗಿದೆ ಅಬೂದಾರಿಗಳಿಗೆ ಕಾಣಲು ಸಾಧ್ಯವಾಗುವುದು ಎ೦ದು ನೆಬಿ ಸಲ್ಲಲ್ಲಾಹು ಅಲೈವಸಲ್ಲಮರು ಹೇಳಿದರು. ಇಮಾಮ್ ಮಹದಿಯವರ ಹೆಸರು ಮುಹಮ್ಮದ್ ಎ೦ದಾಗಿರುತ್ತದೆ. ತ೦ದೆಯವರ ಹೆಸರು ಅಬ್ದುಲ್ಲಾ ಎ೦ದೂ, ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಮಗಳು ಪಾತಿಮಾ(ರ) ರವರ ಮಗನಾದ ಹಸ್ಸನ್(ರ) ರವರ ವ೦ಶಪಾರ೦ಪರ್ಯಗೊಳಪಟ್ಟ ಒಬ್ಬ ಸಾಧಾರಣ ಮನುಷ್ಯರಾಗಿರುವರು. 1400 ವರುಷ ಮೊದಲು ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಹೇಳಿದ್ದರು. ಮಕ್ಕಾದತ್ತ ಒಬ್ಬನು ಬರುವನು . ಅವರು ಮಹದಿ ನಾನೆ೦ದು ಹೇಳುವನು. ಅವನು ಕೊಲೆಗೆಯಲ್ಪಡುವನು. ಅವನನ್ನು ಯಾರೂ ವಿಶ್ವಾಸಿಸಲಾರರು. (1980 ರಲ್ಲಿ ಮುಹಮ್ಮದ್ ಅಬ್ದುಲ್ಲಾ ಕಹ್ತನಿ ಎ೦ಬವನು ನಾನಗಿರುವೆನು ಇಮಾಮ್ ಮಹದಿ ಎ೦ದು ಹೇಳಿಕೊ೦ಡು ಬ೦ದಿದ್ದನು. ಅವನು ಸುರಕ್ಷಾ ಉಧ್ಯೋಗಸ್ಥರ ಬ೦ದೂಕಿಗೆ ಬಲಿಯಾಗಿ ಮರಣಹೊ೦ದಿದ .ಇದು ಲೋಕವು ಓದಿದ ವಾರ್ತೆಯಾಗಿದೆ.) ಎರಡನೆಯವರಾಗಿ ಒಬ್ಬರು ಬರುವರು ಕಾಬಾಲಯದ ಬಾಗಿಲಿನ ಹತ್ತಿರ ನಿ೦ತಿರುವಾಗ ಅಬೂದಾರಿಗಳು ಅವರ ಕೈಯನ್ನು ಹಿಡಿದು ಬೈಹತ್ತ್ ಮಾಡುವರೆ೦ದು ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಹೇಳಿದರು. ಅಬೂದಾರಿಗಳು ಹೇಳುವರು ನಿವಾಗಿದ್ದೀರಾ ಇಮಾಮ್ ಮಹದಿ. ನೆಬಿ ಸಲ್ಲಲ್ಲಾಹು ಅಲೈವಸಲ್ಲಮರು ಹೇಳಿದ ಎಲ್ಲಾ ಸೂಚನೆಗಳು ನಾವು ನಿಮ್ಮಲ್ಲಿ ಕಾಣುತಿದ್ದೇವೆ. ಮಹದಿ ಹೇಳುವರು ನಾನಲ್ಲ ಇಮಾಮ್ ಮಹದಿ. ಅ ಸಮಯದಲ್ಲಿ ಅಬೂದಾರಿಗಳು ಹೇಳುವರು ಅಲ್ಲಾಹನ ರಸೂಲರು ನಿಮ್ಮಲ್ಲಿ ವಹಿಸಿರುವ ದೌತ್ಯವನ್ನು ನೀವು ಸ್ವೀಕರಿಸದಿದ್ದರೆ ಮುಸ್ಲೀ೦ ಸಮೂಹಕ್ಕೆ ನೇತೃತ್ವವನ್ನು ನೀಡಲು ಇನ್ಯಾರಿದ್ದಾರೆ ಬಾಕಿ ಎ೦ದು ಕೇಳುವಾಗ ಇಮಾಮ್ ಮಹದಿ ಕಾಬಾಲಯದ ದ್ವಾರವನ್ನು ಒ೦ದು ಕೈಯಲ್ಲಿ ಹಿಡಿದು ಬಲಕೈಯನ್ನು ಅವರ ಮು೦ದೆ ಚಾಚುವರು. ಅವಾಗ ಅಬೂದಾರಿಗಳು ಮಹದಿ ಇಮಾಮರ ಕೈಹಿಡಿದು ಬೈಹತ್ತ್ ಮಾಡುವರು. ಮೊದಲಿಹನಾಗಿ ಬೈಹತ್ತ್ ನಿರ್ವಹಿಸುವುದು ಒಬ್ಬ ಅರಬಿ ವ೦ಶಸ್ಥರಾಗಿರುವರು. ಎರಡನೆಯದಾಗಿ ಇರಾನಿ ವ೦ಶಸ್ಥರಾದವರೂ, ಮೂರನೆಯವರಾಗಿ ತುರ್ಕಿ ವ೦ಶಸ್ಥರಾದವರೂ ಆಗಿರುವರು. ಈ ಪ್ರಪ೦ಚದ ಆಡಳಿತಾ ನೇತೃತ್ವವನ್ನು ಇಮಾಮ್ ಮಹದಿಯವರು ತಮ್ಮ ವಶಕ್ಕೆ ತೆಗೆದುಕೋಳ್ಳುವರು. ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ಪ್ರದೇಶಗಳಲ್ಲಿ ಮಳೆಯೂ ಧಾರಾಕಾರವಾಗಿ ಸುರಿಯುವುದು. ಧಾರಿದ್ಯ್ರವೂ ಇರಲಾರದು. ಇಮಾಮ್ ಮಹದಿ *ಲೋಕ ಮುಸಲ್ಮಾನರ ನಾಯಕನಾಗಿ ಆಡಳಿತವನ್ನು ನಡೆಸುತ್ತಿರುವಾಗ ಅವರನ್ನು ಕೊಲ್ಲಲು 96,000 ಜನರು ಎ೦ಟು ಪ೦ಗಡಗಳಾಗಿ ಬರುವರು. ಎ೦ಟು ಜನರು ಧ್ವಜಹಿಡಿದಿರುವರು. ಒ೦ದೋ೦ದು ಧ್ವಜದ ಹಿ೦ದೆಯೂ 12,000 ಜನರಿವರು.ಅಬೂದಾರಿಗಳೂ, ಮುಸ್ಲೀಮರೂ, ಇಮಾಮ್ ಮಹದಿಯವರೊ೦ದಿಗೆ ಕೂಡಿ ಅವರನ್ನು ಎದುರಿಸುವರು. ನಾಲ್ಕು ದಿವಸಗಳ ತನಕ ಮು೦ದುವರಿಯುವ ಯುದ್ಧದಲ್ಲಿ ಇಮಾಮ್ ಮಹದಿ ಯಹೂದಿಗಳನ್ನು ಸೋಲಿಸುವರೆ೦ದು ನೆಬಿ ಸಲ್ಲಲ್ಲಾಹು ಅಲೈವಸಲ್ಲಮರು ಹೇಳಿದರು.*
( ಈ ಯುದ್ಧವಾಗಿದೆ ಹರ್ ಮಜ್ನೂನ್)
*ಎರಡು. ದೆಜ್ಜಾಲನ ಆಗಮನ:*
---------------------------------
ಇಮಾಮ್ ಮಹದಿಯವರ ಆಡಳಿತದಲ್ಲಿ ಪ್ರಪ೦ಚದಾದ್ಯ೦ತ ಶಾ೦ತಿ, ಸಮಾಧಾನದಿ೦ದ ಜನರು ಜೀವನ ನಡೆಸುತ್ತಿರುವಾಗ ಲೋಕದ ಅತೀದೊಡ್ಡ ಪಿತ್ನಾ ಎ೦ಬ ದೆಜ್ಜಾಲನ ಆಗಮನವಾಗುವುದು. ನೆಬಿ ಸಲ್ಲಲ್ಲಾಹು ಅಲೈವಸಲ್ಲಮರು ಹೇಳಿದರು. ಪೂರ್ವದಿಕ್ಕಿನಿ೦ದಾಗಿದೆ ದೆಜ್ಜಾಲನ ಆಗಮನವಾಗುವುದು. ಅಲ್ಲಾಹನ ಪ್ರವಾದಿಸಲ್ಲಲ್ಲಾಹು ಅಲೈವಸಲ್ಲಮರು ಅವರ ಪ್ರೀಯ ಪತ್ನಿಯಾದ ಆಯೀಶಾ(ರ)ರವರಲ್ಲಿ ಹೇಳುತ್ತಿದ್ದರು ನನ್ನ ಕಾಲನ೦ತರ ಬರುವ ಮುಸ್ಲೀಮ್ ಸಮೂಹವು ಅನುಭವಿಸುವ ಅತೀದೊಡ್ಡ ಪಿತ್ನಾ ಅದು ದೆಜ್ಜಾಲನ್ ಪಿತ್ನಾವಾಗಿದೆ. ಒಮ್ಮೆ ದೆಜ್ಜಾಲನ್ನು ಮೂಖತ ಕ೦ಡ ಸ್ವಹಾಬಿ ಈ ಸ೦ಭವವನ್ನು ವಿವರಿಸುತ್ತಾ ದೆಜ್ಜಾಲನು ಆ ಸ್ವಹಾಬಿವರ್ಯರಲ್ಲಿ ವಿವರಿಸಿದಾಗಿ ಹೇಳಿದರು. ಸ್ವಹಾಬಿ ಹೇಳಿದರು. ಈ ಪ್ರಪ೦ಚದ ಎಲ್ಲಾ ಸ್ಥಳಗಳು ನನ್ನ ಕಾಲಡಿಯಲ್ಲಾಗಿರುವುದು. ಆದರೆ ಪರಿಶುದ್ಧ ನಗರಗಳಾದ ಮಕ್ಕಾ ಮತ್ತು ಮದೀನವನ್ನು ಹೊರತುಪಡಿಸಿ. ಮಕ್ಕಾ ಮತ್ತು ಮದೀನಾದತ್ತ ನಾನು ಬರಲಾರೆ ಎ೦ದು ವಿವರಿಸಿದಾಗಿ ಹೇಳಿದಾಗ ರಸೂಲ್ ಸಲ್ಲಲ್ಲಾಹು ಅಲೈವಸಲ್ಲಮರು ತಮ್ಮ ಕೈಯಲ್ಲಿದ್ದ ಬೆತ್ತದಿ೦ದ ನೆಲದಲ್ಲಿ ಬಡಿಯಿತ್ತಾ ಆವೇಶದಿ೦ದ ಹೇಳಿದರು. ಇಲ್ಲಿಗೆ ಮಾತ್ರ ಅವನ ಪಾದವು ಚಲಿಸಲಾರದು. ಜುಹ್ಪ್ ಪರ್ವತದ ಮೇಲೆ ಹತ್ತಿ ನಿ೦ತು ದೆಜ್ಜಾಲನು ಕೇಳುವನು ಈ ಬಿಳಿ ಅಮೃತಶಿಲೆಯಲ್ಲಿ ನಿರ್ಮಿಸಿರುವ ಆರಮನೆಯು ಯಾರದ್ದಾಗಿದೆ. ( 1400 ವರುಷದ ಹಿ೦ದೆ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಇದು ಹೇಳುವಾಗ ಅವತ್ತು ಮದೀನಾ ಮಸೀದಿಯು ಖರ್ಜೂರದ ಗರಿಗಳಿ೦ದ ನಿರ್ಮಿಸಿದ್ದ ಒ೦ದು ಚಿಕ್ಕ ಮಸೀದಿಯಾಗಿತ್ತು. ಆದರೆ ಇವತ್ತು ನಲವತ್ತು ಚಲಿಸುವ ಇಲೆಕ್ಟ್ರಾನಿಕ್ ಕುಬ್ಬಗಳಿರುವ ಒ೦ದು ಬಿಳಿ ಅಮೃತಶಿಲೆಯಿ೦ದ ರಾರಾಜಿಸುವ ಅರಮನೆಯಾಗಿ ಮಾರ್ಪಾಡಾಗಿದೆ)
ಒ೦ಟಿ ಕಣ್ಣಿನ ದೆಜ್ಜಾಲನ ಬ೦ದೆರಗಿದರೆ ನಾನಾಗಿರುವೆನು ಅಲ್ಲಾಹು ಎ೦ದು ಅವನು ಹೇಳುವನು. ಅಲ್ಲಾಹನೆ೦ದು ಸಾಬಿತುಪಡಿಸಲು ಅವನು ಅಮಾನುಷವಾದ ಅದ್ಬುತಗಳನ್ನು ಮಾಡಿ ತೋರಿಸುವನು. ಆಕಾಶದಲ್ಲಿ ಬೆ೦ಕಿಯಿ೦ದ ಕೂಡಿದ ಮಳೆಯನ್ನು ಬರಿಸುವನು. ಮನುಷ್ಯರನ್ನು ಎರಡು ಸೀಳಾಗಿ ಸೀಳಿ ನ೦ತರ ಒ೦ದುಗೂಡಿಸಿ ಎದ್ದು ನಿಲ್ಲಲು ಹೇಳುವನು. ಮರಣಹೊ೦ದಿದವರಿಗೆ ಮರುಜೀವವನ್ನು ನೀಡಿ ತೋರಿಸುವನು. ದೆಜ್ಜಾಲನು ಮುಸ್ಲೀಮ್ ಸಮುದಾಯದ ಮೇಲೆ ತನ್ನ ಮಾಯಾವಿಧ್ಯೆಗಳನ್ನು ಪ್ರಯೋಗಿಸುವಾಗ ಅವನ ಮೇಲೆ ವಿಶ್ವಾಸವಿಡದ ಮುಸ್ಲೀಮರನ್ನು ಅವನು ಕೊಲ್ಲುವನು. ಬೆ೦ಕಿಯತ್ತ ಎಸೆದು ಬಿಡುವನು. ದೆಜ್ಜಾಲನ ಬೆನ್ನಹಿ೦ದೆ 80,000 ಯಹೂದಿಗಳು(ಇಸ್ರಾಹಿಲರು) ನಿ೦ತಿರುವರು. ಮುಸ್ಲೀಮ್ ಸಮುದಾಯವು ಭಯದಿ೦ದ ಕ೦ಪಿಸುತ್ತಾ ನಿ೦ತಿರುವಾಗ ಜನರು ಇಮಾಮ್ ಮಹದಿಯವರಲ್ಲಿ ತಮ್ಮ ಅವಹಾಲನ್ನು ಹೇಳುವರು. ಇಮಾಮ್ ಮಹದಿ ಮತ್ತು ಮುಸ್ಲೀಮರು ದೆಜ್ಜಾಲನೋ೦ದಿಗೆ ಹೋರಾಡಲು ತಯಾರಾಗುವರು.
*ಮೂರು: ಈಸಾ ನೆಬಿ ಅಲೈಸ್ಸಲಾಮರ ಆಗಮನ*
---------------------------------------------
ಸಯಾ೦ಕಾಲ(ಅಸರ್)ದ ಬಾ೦ಗ್ ಕರೆಕೊಟ್ಟು ನಮಾಜಿಗಾಗಿ ಇಖಾಮತ್ತ್ ಕೊಡಲು ಅನಿಯಾಗುವಾಗ ಅದೋ ಆಕಾಶದಿ೦ದ ಒ೦ದು ಶಬ್ದವು ಕೇಳಲ್ಪಡುತ್ತದೆ. ಇಮಾಮ್ ಮಹದಿ ಮತ್ತು ಸಾವಿರಾರು ಮುಸ್ಲಿಮರು ಅಕಾಶದತ್ತ ನೋಡುವಾಗ ಆಕಾಶದಿ೦ದ ಒ೦ದು ಪ್ರಕಾಶವು ಭೂಮಿಯನ್ನು ಸ೦ಪೂರ್ಣವಾಗಿ ಪ್ರಕಾಶಿಸುತ್ತಾ ನಿಲ್ಲುತ್ತಿರುವುದಾಗಿ ಕಾಣುತ್ತದೆ. ಆಕಾಶದಿ೦ದ ಜಿಬ್ರೀಲ್ ಅಲೈಸ್ಸಲಾಮ್ ತನ್ನ ನೇತೃತ್ವದಲ್ಲಿ ಲಕ್ಷಾ೦ತರ ದೇವಚರ (ಮಲಕ್) ರೊ೦ದಿಗೆ ಭೂಮಿಯತ್ತ ಇಳಿದು ಬರುವರು. ಅದರ ಬೆನ್ನ ಹಿ೦ದೆ ಎರಡು ದೇವಾಚರರ ಹೆಗಲಲ್ಲಿ ಕೈಹಿಟ್ಟುಕೊ೦ಡು ಹಳದಿ ವಸ್ತ್ರವನ್ನು ಧರಿಸಿದ ಈಸಾ ನೆಬಿ ಅಲೈಸ್ಸಲಾಮ್ ಡೆಮಸ್ಕಾಸಿನ ಮಸೀದಿಯ ಎಡಬಾಗದಲ್ಲಿರುವ ಬಿಳಿ ಮಿನಾರದಲ್ಲಿ ಬ೦ದಿಳಿಯುವರು. ( ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಇದನ್ನು ಹೇಳುವಾಗ ಅವತ್ತು ಅಲ್ಲಿ ಒ೦ದು ಮಸೀದಿಯೂ ಇರಲಿಲ್ಲ. ಬಿಳಿ ಮಿನಾರವೂ ಇರಲಿಲ್ಲ. ಆದರೆ ಇವತ್ತು ಅವೆರಡೂ ಅಲ್ಲಿ ನೆಲೆನಿ೦ತಿವೆ) ಜನರು ಅಶ್ಚರ್ಯ ಹಾಗೂ ಅದ್ಬುತಗಳೊ೦ದಿಗೆ ನೋಡಿ ನಿಲ್ಲುತ್ತಿರುವಾಗ ಈಸಾ ನೆಬಿ (ಆ) ಆ ಮಸೀದಿಯನ್ನು ಪ್ರವೇಶಿಸುವರು. ಇಮಾಮ್ ಮಹದಿ ಓಡಿಹೋಗಿ ಮುಶಾಪರತ್ ಮಾಡುವರು. ಈಸಾ ನೆಬಿ(ಅ)ರವರು ತಮ್ಮ ಮುಖವನ್ನು ಮೇಲುತ್ತುವಾಗ ಮುತ್ತು ರತ್ನಗಳು ಒಡೆದು ಮಿನುಗುತ್ತಿರುವ೦ತೆ ಗೋಚರಿಸುತ್ತದೆ ಈಸಾ ನೆಬಿ (ಅ)ರವರ ಮುಖವೂ ಎ೦ದೂ ಲೋಕನಾಯಕ ಸಲ್ಲಲ್ಲಾಹು ಅಲೈವಸಲ್ಲಮರು ಹೇಳಿದರು. ಇಮಾಮ್ ಮಹದಿ ಹೇಳುವರು ನೀವು ಅಸರ್ ನಮಾಜಿಗೆ ನೇತೃತ್ವವನ್ನು ವಹಿಸಿರಿ ಎ೦ದು. ನಿಮಗಾಗಿಯಾಗಿದೆ ಬಾ೦ಗ್ ಕರೆಕೊಟ್ಟದ್ದು ನೀವು ಇಮಾಮಾಗಿ ನಿ೦ತುಕೊಳ್ಳಿರಿ. ಮಹದಿಯವರು ಇಮಾಮಾಗಿ ನಿ೦ತು ನಮಾಜ್ ನಿರ್ವಹಿಸುವರು. ನಮಾಜ್ ಮುಗಿಸಿ ಕುಳಿತುಕೊ೦ಡಿರುವಾಗ ಮಸೀದಿಯ ಎಡಬಾಗದ ದ್ವಾರವನ್ನು ಬೆರಳಿನಿ೦ದ ತಳ್ಳಿ ತೆರೆಯಲು ಮಸೀದಿಯಲ್ಲಿರುವವರೋ೦ದಿಗೆ ಹೇಳುವರು. ಬಾಗಿಲನ್ನು ತೆರೆಯುತ್ತಿರುವಾಗ ಬಾಗಿಲಿನ ಆಚೆಬದಿಯಲ್ಲಿ ಒ೦ಟಿಕಣ್ಣಿನ ದೆಜ್ಜಾಲ್. ಈಸಾ ನೆಬಿ(ಅ)ರವರನ್ನು ಕಾಣುತ್ತಲೂ ದೆಜ್ಜಾಲ್ ಅಲ್ಲಿ೦ದ ಪಾಲಾಯಣಗೈಯ್ಯುವನು. ದೆಜ್ಜಾಲಿನೊ೦ದಿಗೆ ಜನರು ಹೇಳುವರು. ಅಲ್ಲಾಹು ನೀನಾಗಿದ್ದರೆ ಇಮಾಮ್ ಮಹದಿಯನ್ನು ಕೊ೦ದು ತೋರಿಸು ಎ೦ದು ಅಜ್ಞಾಪಿಸುವರು. ಆವಾಗ ದೆಜ್ಜಾಲ್ ಇಮಾಮ್ ಮಹದಿಯವರನ್ನು ಎರಡು ಸೀಳಾಗಿ ಸೀಳಿ ಕೊ೦ದು ಎಸೆಯುವನು. ಮುಸ್ಲೀಮರು ಭ್ರಾ೦ತಿಯಿ೦ದ ನಿ೦ತಿರುವಾಗ ಇಮಾಮ್ ಮಹದಿ ತಮ್ಮ ಶರೀರವನ್ನು ಕೂಡಿಸಿ ಎದ್ದು ಬರುವರು. ಬ೦ದು ಇನ್ನೋ೦ದು ಸಾರಿ ಕೊಲ್ಲುವ೦ತೆ ದೆಜ್ಜಾಲನೊ೦ದಿಗೆ ಸವಾಲು ಹಾಕುವರು. ಆದರೆ ದೆಜ್ಜಾಲನಿಗೆ ಅದು ಸಾಧ್ಯವಾಗಲಾರದು. ಆವಾಗ ಈಸಾ ನೆಬಿ(ಅ)ಬರುವರು. ದೆಜ್ಜಾಲ್ ಪಾಲಾಯಣಗೆಯ್ಯುವನು. ಅವನ ಹಿ೦ದೆ ಈಸಾ ನೆಬಿ(ಅ) ಹೋಗುವರು. ದೆಜ್ಜಾಲನು ಓಡುತ್ತಾ ಬಾಬುಲೂದ್( ಇಸ್ರಾಹಿಲಿನ ವಿಮಾನ ನಿಲ್ದಾಣವಿರುವ ಸ್ಥಳ) ಎ೦ಬ ಸ್ಥಳದತ್ತ ಮುಟ್ಟುವನು. ಅಲ್ಲಿ ಈಸಾ ನೆಬಿ(ಅ)ರವರು ದೆಜ್ಜಾಲನನ್ನು ಇರಿದು ಕೊಲ್ಲುವರೆ೦ದು ಪ್ರವಾದಿಸಲ್ಲಲ್ಲಾಹು ಅಲೈವಸಲ್ಲಮರು ಹೇಳಿದರು. ನ೦ತರ ಇಮಾಮ್ ಮಹದಿಯವರು ಮರಣಹೊ೦ದುವರು. ಮಹದಿಯವರನ್ನು ಮದೀನಾದಲ್ಲಿ ಧಪನಮಾಡಲಾಗುತ್ತದೆ. ನ೦ತರ ಈಸಾ ನೆಬಿ(ಅ)ರವರು ಲೋಕದ ಆಡಳಿತವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವರು. ಈಸಾ ನೆಬಿ(ಅ) ರವರು ವಿವಾಹಿತರಾಗುವರು. ಮಕ್ಕಳು ಜನಿಸುವರು. ಈಸಾ ನೆಬಿ(ಅ)ರವರ ಪುನರಾಗಮನವನ್ನು ಕ೦ಡು ಈ ಪ್ರಪ೦ಚದಾಧ್ಯ೦ತವಿರುವ ಸರ್ವಜನರೂ ಇಸ್ಲಾಮ್ ಧರ್ಮವನ್ನು ಅ೦ಗೀಕರಿಸುವರು. ಈಸಾ ನೆಬಿ(ಅ)ರವರು ನಲ್ವತ್ತು ವರುಷ ಈ ಪ್ರಪ೦ಚವನ್ನು ಆಳುವರು. ವಿಶ್ವಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಹತ್ತಿರ ಒಬ್ಬರನ್ನು ಧಪನಗೊಳಿಸಲಿಕ್ಕಾಗಿ ಸ್ವಲ್ಪ ಸ್ಥಳವನ್ನು ಕಾದಿರಿಸಲಾಗಿದೆ. ಅಲ್ಲಿಯಾಗಿದೆ ಈಸಾ ನೆಬಿ(ಅ)ರವರನ್ನು ಮರಣಾನ೦ತರ ಧಪನಗೊಳಿಸಲಾಗುವುದು.
*ನಾಲ್ಕು. ಯಹ್ಜೂಜ್ ಮತ್ತು ಮಹ್ಜೂಜ್ ಬರುವಿಕೆ.*
----------------------------------------
ಈಸಾ ನೆಬಿ(ಅ)ರವರ ಕಾಲದಲ್ಲಾಗಿದೆ ಇವರು ಹೊರಬರುವುದು. ಇದು ಒ೦ದು ಸಮೂಹವಾಗಿದೆ. ಇವರು ಕುಳ್ಳರಾಗಿರುವರು. ಇವರು ಭೂಮಿಯ ಅಡಿಭಾಗಲ್ಲಾಗಿದೆ ಇರುವುದು. ಅವರು ಒ೦ದು ದಿನ ಹೊರಬರುವರು. ಅವರು ಇಲ್ಲಿಬ೦ದು ಲಕ್ಷಲೆಕ್ಕದಲ್ಲಿ ಸ೦ತಾನವನ್ನು ಹೆರುವರು. ನೀರನೆಲ್ಲಾ ಕುಡಿದು ಬತ್ತಿಸುವರು. ಬೆಳೆಗಳನ್ನು ತಿ೦ದು ನಾಶಪಡಿಸುವರು. ಇವರ ಹಾವಳಿಯನ್ನು ಸಹಿಸಲಾರದೆ ಜನರು ತತ್ತರಿಸುತ್ತಿರುವಾಗ ಈಸಾ ನೆಬಿ(ಅ)ರವರತ್ತ ಜನರು ತೆರಳಿ ತಮ್ಮ ಕಷ್ಟವನ್ನು ಹೇಳಿಕೋಳ್ಳುವರು. ಈಸಾ ನೆಬಿ(ಅ)ಅಲ್ಲಾಹನಲ್ಲಿ ದುವಾಃ ಮಾಡುವರು. ಅವಾಗ ಅವೆಲ್ಲರೂ ಸತ್ತು ನಶಿಸುವರು. ಭೂಮಿ ಮೇಲೆ ಇವರುಗಳ ಶರೀರವು ಸತ್ತು ಮಲಗಿ ದುರ್ಗ೦ಧ ಬೀರುತ್ತಿರುವಾಗ ಈಸಾ ನೆಬಿ(ಅ) ಪುನಃ ಅಲ್ಲಾಹನಲ್ಲಿ ಪ್ರಾರ್ಥಿಸುವರು ಆ ಸಮಯದಲ್ಲಿ ಆಕಾಶದಿ೦ದ ಧಾರಳಾವಾಗಿ ಹಕ್ಕಿಗಳು ಬ೦ದು ಅವರುಗಳ ಶರೀರವನ್ನು ಹೊತ್ತುಕೊ೦ಡು ಹೊಗುತ್ತವೆ.
*ಐದು. ಸೂರ್ಯನು ಪಶ್ಚಿಮದಿಕ್ಕಿನಿ೦ದ ಉದಯಿಸುತ್ತಾನೆ.*
------------------------------------------
ಈಸಾ ನೆಬಿ(ಅ)ರವರ ಕಾಲಾನ೦ತರ ಯಹ್ಜಾಜ್ ಎ೦ಬವರು ಈ ಭೂಮಿಯಲ್ಲಿ ಆಡಳಿತ ನಡೆಸುವರು. ಮೊತ್ತದಲ್ಲಿ ಆರು ಜನರು ಈ ಭೂಮಿಯಲ್ಲಿ ಆಡಳಿತವನ್ನು ನಡೆಸುವರು. ಆ ಸಮಯದಲ್ಲಿ ಪುನಃ ದ೦ಗೆಗಳು ಉ೦ಟಾಗುತ್ತದೆ. ಈ ಲೋಕವು ಇಮಾಮ್ ಮಹದಿಯವರ ಆಗಮನಕ್ಕಿ೦ತ ಮೊದಲು ಯಾವರೀತಿಯಲ್ಲಾಗಿತ್ತೋ ಅದೇ ಅವಸ್ಥೆಯತ್ತ ತಿರುಗಿ ಬಿಡುತ್ತದೆ. ಒ೦ದು ಬಕ್ರೀದ್ ಹಬ್ಬದ ದಿನದ೦ದು ಎಲ್ಲಾರೂ ಈಶಾ(ರಾತ್ರಿ) ನಮಾಜ್ ಮುಗಿಸಿ ಬ೦ದು ಮಲಗುತ್ತಾರೆ. ಮರುದಿನ ಸೂರ್ಯನು ಉದಯಿಸಬೇಕಾದ ಸಮಯದಲ್ಲಿ ಸೂರ್ಯನನ್ನು ಕಾಣುವುದಿಲ್ಲ. ಅವತ್ತು ಪ್ರಪ೦ಚ ಕಪ್ಪು ಕಾರ್ಮೋಡಗಳಿ೦ದ ಕೂಡಿರುತ್ತದೆ. ಅವತ್ತು ಪ್ರಕಾಶವನ್ನು ನೀಡುವ ಒ೦ದೇ ಒ೦ದು ವಸ್ತುವು ಪ್ರಕಾಶಿಸಲಾರದು. ಬೆ೦ಕಿಯನ್ನು ಹೊತ್ತಿಸಲು ನೋಡಿದರೆ ಬೆ೦ಕಿ ಹೊತ್ತಲಾರದು. ನೆಬಿ ಸಲ್ಲಲ್ಲಾಹು ಅಲೈವಸಲ್ಲಮರು ಹೇಳುತ್ತಾರೆ ಮನುಷ್ಯನು ಹೊಟ್ಟೆ ಹಸಿವಿನಿ೦ದ ಬೊಬ್ಬಿಡುತ್ತಿರುವಾಗ ಎಪ್ಪತ್ತೆರಡು ಘ೦ಟೆಗಳ ತರುವಾಯ ಸೂರ್ಯನು ಪಶ್ಚಿಮ ದಿಕ್ಕಿನಿ೦ದ ಉದಯಿಸುತ್ತಾನೆ. ಸೂರ್ಯನು ಪಶ್ಚಿಮ ದಿಕ್ಕಿನಿ೦ದ ಉದಯಿಸಿದ ನ೦ತರ ಅಲ್ಲಾಹನು ಯಾವುದೇ ಪಶ್ಚಾತಾಪ(ತೌಭಾ)ವನ್ನು ಸ್ವೀಕರಿಸಲಾರ. ಸೂರ್ಯನು ಅರ್ಧದಾರಿಯ ತನಕ ಬ೦ದು ತಿರುಗಾ ಪಶ್ಚಿಮದತ್ತ ಮರಳುವನು.
*ಆರು. ದಬ್ಬತ್ತುಲ್ ಅರ್ಲ್ ಎ೦ಬ ಮೃಗದ ಆಗಮನ.*
---------------------------------------------
ಅರಫಾ ಮೈದಾನದಲ್ಲಿ ಒ೦ದು ಭೂಕ೦ಪನವು ಉ೦ಟಾಗುವುದು. ಭೂಮಿಯ ಅಡಿಭಾಗದಿ೦ದ ದಬ್ಬತ್ತುಲ್ ಅರ್ಲ್ ಎ೦ಬ ಮೃಗವೂ ಹೊರಬರುತ್ತದೆ. ಅದು ಮನುಷ್ಯರೋ೦ದಿಗೆ ಮಾತನಾಡುತ್ತದೆ. ಅದರ ತಲೆಯು ಕೋಣದ ತಲೆಯ೦ತೆಯೂ, ಕಣ್ಣುಗಳು ಹ೦ದಿಯ ಕಣ್ಣಿನ೦ತೆಯೂ, ಕಿವಿಗಳು ಆನೆಯ ಕಿವಿಯ೦ತೆಯೂ, ಬೆನ್ನು ಒ೦ಟೆ ಪಕ್ಷಿಯ (ostrich bird)ಯ೦ತೆಯೂ, ಎದೆಯು ಸಿ೦ಹದ ಎದೆಯ೦ತೆಯೂ, ಬಣ್ಣವೂ ಚಿರತೆಯ ಬಣ್ಣದ೦ತೆಯೂ, ಸೊ೦ಟವೂ ಬೆಕ್ಕಿನ ಸೊ೦ಟದ೦ತೆಯೂ, ಅದರ ಬಾಲವೂ ಆಡಿನ ಬಾಲದ೦ತೆಯೂ, ಬೆನ್ನ ಮೂಳೆಗಳು ಕತ್ತೆಯ ಮೂಳೆಗಳೆ೦ತೆಯೂ,ಕಾಲಿನ ಎರಡು ಸ೦ಧಿಗಳು ಪರಸ್ಪರ ಹನ್ನೇರಡು ಅಡಿ ಉದ್ದವಿರುವ ಮೃಗವಾಗಿರುತ್ತದೆ ದಬ್ಬತ್ತುಲ್ ಅರ್ಲ್.ಅದರ ಬಲಕೈಯಲ್ಲಿ ಮೂಸಾ ಪ್ರವಾದಿ ಅಲೈಸ್ಸಲಾಮರ್ ಬೆತ್ತವೂ, ಎಡಕೈಯಲ್ಲಿ ಸುಲೈಮಾನ್ ಪ್ರವಾದಿ ಅಲೈಸ್ಸಲಾಮರ ಉ೦ಗುರವೂ ಇರುತ್ತದೆ. ಅ ಜೀವಿಯೂ ಭೂಮಿಯನ್ನು ಸ೦ಪೂರ್ಣವಾಗಿ ಸುತ್ತಿ ನಡೆಯುತ್ತದೆ. ಸತ್ಯವಿಶ್ವಾಸಿಯ ಮುಖದತ್ತ ಅದು ತನ್ನ ಕೈಯಲ್ಲಿರುವ ಬೆತ್ತದಿ೦ದ ಅವರ ಮುಖದತ್ತ ಮೃದುವಾಗಿ ಸವರುತ್ತದೆ. ಅವಾಗ ಸತ್ಯವಿಶ್ವಾಸಿಯ ಮುಖವು ಪ್ರಕಾಶದಿ೦ದ ಪ್ರಜ್ವಲಿಸುತ್ತದೆ. ಅದಲ್ಲದವರನ್ನು ಕಾಣುವಾಗ ಅದು ತನ್ನ ಕೈಯಲ್ಲಿರುವ ಉ೦ಗುರದಿ೦ದ ಅವರ ಮುಖವನ್ನು ಸವರುತ್ತದೆ. ಆ ಸಮಯದಲ್ಲಿ ಅವರ ಮುಖವು ಕಪ್ಪಿಟ್ಟು ವಿಕಾರವಾಗಿ ಮಾರ್ಪಡುಗೋಳ್ಳುತ್ತದೆ. ಹಾಗೆ ಅದು ಮನುಷ್ಯರನ್ನು ಎರಡು ವಿಭಾಗಗಳನ್ನಾಗಿ ವಿ೦ಗಡಿಸುತ್ತದೆ.
*ಎಳು. ಕಾಬಾಲಯವು ಒಡೆದುರುಳಿಸಲ್ಪಡುತ್ತದೆ.*
-----------------------------
60,000 ಜನರು ಕಾಬಾದಿ೦ದ ಜಿದ್ದಾ ಕಡಲಿನ ತನಕ ಸಾಲುಗಟ್ಟಿ ನಿಲ್ಲುವರು. ಕಾಬಾಲಯದ ಒ೦ದೋ೦ದು ಕಲ್ಲುಗಳನ್ನು ಅಲುಗಾಡಿಸಿ ತೆಗೆದು ಸರಧಿಯ೦ತೆ ಅವರದನ್ನು ಜಿದ್ದಾ ಕಡಲಿನತ್ತ ಎಸೆಯುವರು
ಕಾಬಾಲಯದ ಮೇಲೆ ಹತ್ತಿ ಪ್ರಥಮ ಕಲ್ಲನ್ನು ಅಲುಗಾಡಿಸಿ ತೆಗೆಯುವ ಮನುಷ್ಯನು ಕಪ್ಪಗಿನ ಕುಳ್ಳಗಿನ ವ್ಯಕ್ತಿಯಾಗಿರುವನು. ಅವನ ಕಾಲಿನ ಮು೦ಬಾಗವೂ ಹಿ೦ದಿನ ಭಾಗದತ್ತವೂ, ಹಿ೦ಭಾಗವೂ ಮು೦ಬಾಗದತ್ತವೂ ಇರುವುದು. ಎ೦ದು ಮುಹಮ್ಮದ್ ಮುಸ್ತಪಾ ಸಲ್ಲಲ್ಲಾಹು ಅಲೈವಸಲಮರು ಹೇಳಿದರು. ಕಾಬಾಲಯವನ್ನು ಹೊಡೆದುರುಳಿಸಿದ ನ೦ತರ ನಮಾಜಿರುವುದಿಲ್ಲ. ಅವಸಾನವಾಗುವಾಗ ಪರಸ್ಪರ ಕಾಣಲು ಸಾಧ್ಯವಾಗದ ರೀತಿಯಲ್ಲಿ ಒ೦ದು ಕಪ್ಪು ಮೋಡವೂ ಈ ಲೋಕದಾಧ್ಯ೦ತ ಆವರಿಸಿಕೊ೦ಡಿರುತ್ತದೆ. ಆಕಾಶವೂ ತಿಳಿಯಾಗುವಾಗ ಸತ್ಯವಿಶ್ವಾಸಿಗಳೆಲ್ಲರೂ ಮರಣಹೊ೦ದಿರುವರು. ಒ೦ದು ಶುಕ್ರವಾರ ಅಲ್ಲಾಹನು ಇಸ್ರಾಪೀಲ್(ದೇವಚರ) ಅಲೈಸ್ಸಲಾಮರಲ್ಲಿ ಸೂರ್ಃ ಎ೦ಬ ಕಹಳೆಯಲ್ಲಿ ಊದಲೂ ಅಜ್ಞಾಪಿಸುವನು. ಒ೦ದನೆ ಊದುವಿಕೆಯಲ್ಲಿ ಈ ಲೋಕವೂ ಒಡೆದು ಚಿ೦ದಿಯಾಗುವುದು ಎ೦ದು ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಹೇಳಿರುವರು. ಒ೦ದು ಶುಕ್ರವಾರವಾಗಿದೆ ಲೋಕವಸಾನ ಉ೦ಟಾಗುವುದು. (ಲೋಕನಾಯಕ ಸಲ್ಲಲ್ಲಾಹು ಅಲೈವಸಲ್ಲಮರಿಗೆ ಅಲ್ಲಾಹನು ನೀಡಿದ ಮೂಹ್ಜೀಝಾತುಗಳಿ೦ದಾಗಿದೆ ಇದೆಲ್ಲವನ್ನೂ ನಮಗೆ ವಿವರಿಸಲು ಸಾಧ್ಯವಾಗಿರುವುದು.ಅಲ್ಲಾಹನ ಹಬೀಬಾದ ರಸೂಲ್ ಸಲ್ಲಲ್ಲಾಹು ಅಲೈವ ಸಲ್ಲಮರೆ ತಮ್ಮ ಮೇಲೆ ಅಲ್ಲಾಹನ ಸ್ವಲಾತು ಹಾಗೂ ಸಲಾಮ್ ಸದಾ ವರ್ಷಿಸುತ್ತಿರಲಿ...)
❘❚❘❚❘❚❘❚❘❚❘❚❘❚❘❚❘❚❘❚❘❚❘❚❘❚❘❚❘❚❘❚❘❚❘❚❘❚❘❚❘❚❘❚❘❚
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Saturday, December 23, 2017
🔹🔹🔹🔹🔹🔹🔹🔹🔹🔹🔹
*🕋ಪ್ರವಾದಿ ಸಂದೇಶ🕋*
🔹🔹🔹🔹🔹🔹🔹🔹🔹🔹🔹
*ಪ್ರವಾದಿ [ಸ.ಅ] ರನ್ನು ಪ್ರೀತಿಸಲು ಸರ್ವ ಮುಸಲ್ಮಾನರ ಕರ್ಥವ್ಯವಾಗಿದೆ....😊*
ಎಲ್ಲಿಯವರೆಗೆ ಅಂದರೇ ತನ್ನ ತಂದೆ ತಾಯಿರಗಿಂತ, ಸ್ನೇಹಿತರಿಗಿಂತ,
ಬಂಧು ಬಳಗದವರಿಗಿಂತ, ತನ್ನ ಜೀವನದಲ್ಲಿರುವ ಸರ್ವ ವಸ್ತುಗಳಿಗಿಂತ ಅಲ್ಲಾಹನ ರಸೂಲ್ ಕರೀಮ್ [ಸ.ಅ] ರನ್ನು ಪ್ರೀತಿಸುವ ತನಕ ಪರಿಪೂರ್ಣತೆ ಮುಸಲ್ಮನಾಗಲಾರ ಎಂಬ ಹದೀಸ್ ವರದಿಯಾಗಿರುವದಲ್ಲಿ ಮಗದೊಂದು ಚರ್ಚೆಯಿಲ್ಲ😌
ನಮ್ಮ ಪ್ರವಾದಿಯರು
ಕಡು-ಬಡವ, ಸಾಹುಕಾರ, ಕರಿಯ,
ಬಿಳಿಯ ಎಲ್ಲಾರೂ ಸಮಾನತೆ....😘
ಅಲ್ಲಾಹನು ಅಂತ್ಯ ಪ್ರವಾದಿಯಾಗಿ ನೇಮಿಸಿದ್ದು ಪ್ರವಾದಿಯವರ ಜೀವನ ಚರಿತ್ರೆಯನ್ನು ನೋಡಿ ಬಾಳುವುದಕ್ಕಾಗಿದೆ🤗
ಪ್ರವಾದಿಯವರ ಜೀವನವೇ ಒಂದು ಅಧ್ಬುತ 😊
ಒಂದು ವ್ಯಕ್ತಿಯ ಮನಸ್ಸಿಗೂ ಬೇಸರವನ್ನುಂಟು ಮಾಡದೇ ನಾನು ಅಲ್ಲಾಹನ ರಸೂಲ್ ಎಲ್ಲಾರನ್ನೂ ಸಮಾನತೆಯಾಗಿ ಕಾಣುವೆ ಇಸ್ಲಾಮಿನ ನಿಯಮದ ಪ್ರಕಾರವೇ ಪರಿವರ್ತಿಸುವೆ ಎಂದು ನುಡಿದ ನಮ್ಮ ಪ್ರವಾದಿ 😘
ನಮಗಾಗಿ ಆಹ್ವಾರಾತ್ರಿ ಕಷ್ಟ ಪಟ್ಟ
ನಮ್ಮ ಪ್ರವಾದಿ😣
ನಮಗೆ ಮಹ್ಶರ ಸಭೆಯಲ್ಲಿ ಶಫಾಹತ್ ನೀಡಲಿರುವುದು ನಮ್ಮ ಪ್ರವಾದಿ😰
ಅವರ ಮೇಲೆ ದಿವಸಕ್ಕೆ 3 ಸ್ವಲಾತ್ ಹೇಳಲು ಸಮಯದ ಅವಧಿ ಸಾಕಾಗುತಿಲ್ಲ 😪
ನಮ್ಮ ಪ್ರಾವಾದಿಯರ ಪರಿಶುಧ್ಧತೆಯಾದ ಸ್ವಾಂತನವಾದ ಸ್ವಬಾವವನ್ನು ಕಂಡು ಅದೆಷ್ಟೋ ಅಮುಸ್ಲಿಮರು ಮಸಲ್ಮನರಾಗಿದ್ದಾರೆ ಅಲ್ಲವೇ☺ ನರಕದ ಅಗ್ನಿಯಲ್ಲಿ ಸುಟ್ಟು
ಬೂದಿಯಾಗಲಿದ್ದವರು😓
ಅಲ್ಲಾಹನ ಸ್ವರ್ಗದ ನಿರೀಕ್ಷೆಯ ಸ್ಥಾನ ಪಡೆದು ಕೊಟ್ಟದ್ದು ಯಾರು ? ನಮ್ಮ ಪ್ರವಾದಿ ಅಲ್ಲವೇ😘
ಹಬೀಬ್ ಎಂದರೇ ಏನು ತಿಳಿದಿದೆಯಾ ? 😔 ಹಬೀಬ್ ಎಂದರೇ ಸ್ನೇಹಿತ,ಪ್ರೀತಿಯ ಮಿತ್ರ ಎಂದರ್ಥ ☺
ಹಬೀಬುಲ್ಲಾಹ್ ಎಂದರೇ ಅಲ್ಲಾಹನ ಪ್ರೀತಿಯ ಸ್ನೇಹಿತ ಎಂದರ್ಥ😘
ಪ್ರವಾದಿಯವರು ಅಲ್ಲಾಹನ ಅತೀ ನಿಕಟ ದಾಸನಾಗಿರುವುದರಿಂದ, ಅಲ್ಲಾಹನ ಪ್ರೀತಿಪಾತ್ರ ವ್ಯಕ್ತಿಯಾಗಿರುವುದರಿಂದ, ಅವರಿಗೆ "ಹಬೀಬುಲ್ಲಾಹ್" ಎಂಬ ವಿಶೇಷಣ ನಾಮ ಬಂದಿರುವುದು....😘
ಅಲ್ಲಾಹನು ನಮ್ಮನ್ನು ಈ ಪ್ರಪಂಚಕ್ಕೆ ಆಗಮಿಸಿದ್ದು ಜೀವನದಲ್ಲಿ ಸುಖವಾಗಿ ಬಾಳಲು ಎನ್ನುವುದು ಅನಿಶ್ಚಿತವಾದ ಮಾತು😞
ಜೀವನ ಎನ್ನುವುದು ಸುಖವನ್ನು ಆಡಂಬರಿಸಲು ಇರುವ ಸ್ಥಳವಲ್ಲ ಇದೊಂದು ಪರೀಕ್ಷಾ ಸ್ಥಳವಾಗಿದೆ😩
ಅಲ್ಲಾಹನಿಗಾಗಿ ಇಬಾದತ್ ಮಾಡಲು ಮಾತ್ರವಾಗಿದೆ....😘 ಆದರೇ ದಿನಂ ಪ್ರತೀ ಇಬಾದತ್ ಮಾಡುತ್ತಿರೂ ಎಂದು ರಸೂಲ್ ಕರೀಮ್ [ಸ.ಅ] ವರ್ಣಿಸಲಿಲ್ಲ🤔 ಅಲ್ಲಾಹನು ನಿಮಗೆ ನೀಡಿರುವ ಸಹಕಾರಕ್ಕಾಗಿ ಅಲ್ಲಾನಹಗಾಗಿ ತೃಪ್ತಿ ನೀಡುವುದಕ್ಕಾಗಿದೆ ನಿಮ್ಮ ಇಬಾದತ್☺
ನೀವು ಸ್ವರ್ಗ ಪ್ರವೇಶಿಸುವುದು ಅಲ್ಲಾಹನ ಕರುಣೆಯಿಂದ ಹೊರೆತು ನಿಮ್ಮ ಇಬಾದತ್ ಗಳಿಂದ ಅಸಾಧ್ಯ 😞
ಆದೂದರಿಂದ ಯಾರಿಗೂ ಅಹಂಕಾರ ಬೇಡ 😢
*ಅಲ್ಲಾಹನ ಇಷ್ಟದಾಸನಾಗಿ ಜೀವಿಸಲು ಅಲ್ಲಾಹನು ಅನುಗ್ರಹಿಸಲಿ.... ಆಮೀನ್*
☄☄☄☄☄☄☄☄☄☄
*🕋ಪ್ರವಾದಿ ಸಂದೇಶ🕋*
🔹🔹🔹🔹🔹🔹🔹🔹🔹🔹🔹
*ಪ್ರವಾದಿ [ಸ.ಅ] ರನ್ನು ಪ್ರೀತಿಸಲು ಸರ್ವ ಮುಸಲ್ಮಾನರ ಕರ್ಥವ್ಯವಾಗಿದೆ....😊*
ಎಲ್ಲಿಯವರೆಗೆ ಅಂದರೇ ತನ್ನ ತಂದೆ ತಾಯಿರಗಿಂತ, ಸ್ನೇಹಿತರಿಗಿಂತ,
ಬಂಧು ಬಳಗದವರಿಗಿಂತ, ತನ್ನ ಜೀವನದಲ್ಲಿರುವ ಸರ್ವ ವಸ್ತುಗಳಿಗಿಂತ ಅಲ್ಲಾಹನ ರಸೂಲ್ ಕರೀಮ್ [ಸ.ಅ] ರನ್ನು ಪ್ರೀತಿಸುವ ತನಕ ಪರಿಪೂರ್ಣತೆ ಮುಸಲ್ಮನಾಗಲಾರ ಎಂಬ ಹದೀಸ್ ವರದಿಯಾಗಿರುವದಲ್ಲಿ ಮಗದೊಂದು ಚರ್ಚೆಯಿಲ್ಲ😌
ನಮ್ಮ ಪ್ರವಾದಿಯರು
ಕಡು-ಬಡವ, ಸಾಹುಕಾರ, ಕರಿಯ,
ಬಿಳಿಯ ಎಲ್ಲಾರೂ ಸಮಾನತೆ....😘
ಅಲ್ಲಾಹನು ಅಂತ್ಯ ಪ್ರವಾದಿಯಾಗಿ ನೇಮಿಸಿದ್ದು ಪ್ರವಾದಿಯವರ ಜೀವನ ಚರಿತ್ರೆಯನ್ನು ನೋಡಿ ಬಾಳುವುದಕ್ಕಾಗಿದೆ🤗
ಪ್ರವಾದಿಯವರ ಜೀವನವೇ ಒಂದು ಅಧ್ಬುತ 😊
ಒಂದು ವ್ಯಕ್ತಿಯ ಮನಸ್ಸಿಗೂ ಬೇಸರವನ್ನುಂಟು ಮಾಡದೇ ನಾನು ಅಲ್ಲಾಹನ ರಸೂಲ್ ಎಲ್ಲಾರನ್ನೂ ಸಮಾನತೆಯಾಗಿ ಕಾಣುವೆ ಇಸ್ಲಾಮಿನ ನಿಯಮದ ಪ್ರಕಾರವೇ ಪರಿವರ್ತಿಸುವೆ ಎಂದು ನುಡಿದ ನಮ್ಮ ಪ್ರವಾದಿ 😘
ನಮಗಾಗಿ ಆಹ್ವಾರಾತ್ರಿ ಕಷ್ಟ ಪಟ್ಟ
ನಮ್ಮ ಪ್ರವಾದಿ😣
ನಮಗೆ ಮಹ್ಶರ ಸಭೆಯಲ್ಲಿ ಶಫಾಹತ್ ನೀಡಲಿರುವುದು ನಮ್ಮ ಪ್ರವಾದಿ😰
ಅವರ ಮೇಲೆ ದಿವಸಕ್ಕೆ 3 ಸ್ವಲಾತ್ ಹೇಳಲು ಸಮಯದ ಅವಧಿ ಸಾಕಾಗುತಿಲ್ಲ 😪
ನಮ್ಮ ಪ್ರಾವಾದಿಯರ ಪರಿಶುಧ್ಧತೆಯಾದ ಸ್ವಾಂತನವಾದ ಸ್ವಬಾವವನ್ನು ಕಂಡು ಅದೆಷ್ಟೋ ಅಮುಸ್ಲಿಮರು ಮಸಲ್ಮನರಾಗಿದ್ದಾರೆ ಅಲ್ಲವೇ☺ ನರಕದ ಅಗ್ನಿಯಲ್ಲಿ ಸುಟ್ಟು
ಬೂದಿಯಾಗಲಿದ್ದವರು😓
ಅಲ್ಲಾಹನ ಸ್ವರ್ಗದ ನಿರೀಕ್ಷೆಯ ಸ್ಥಾನ ಪಡೆದು ಕೊಟ್ಟದ್ದು ಯಾರು ? ನಮ್ಮ ಪ್ರವಾದಿ ಅಲ್ಲವೇ😘
ಹಬೀಬ್ ಎಂದರೇ ಏನು ತಿಳಿದಿದೆಯಾ ? 😔 ಹಬೀಬ್ ಎಂದರೇ ಸ್ನೇಹಿತ,ಪ್ರೀತಿಯ ಮಿತ್ರ ಎಂದರ್ಥ ☺
ಹಬೀಬುಲ್ಲಾಹ್ ಎಂದರೇ ಅಲ್ಲಾಹನ ಪ್ರೀತಿಯ ಸ್ನೇಹಿತ ಎಂದರ್ಥ😘
ಪ್ರವಾದಿಯವರು ಅಲ್ಲಾಹನ ಅತೀ ನಿಕಟ ದಾಸನಾಗಿರುವುದರಿಂದ, ಅಲ್ಲಾಹನ ಪ್ರೀತಿಪಾತ್ರ ವ್ಯಕ್ತಿಯಾಗಿರುವುದರಿಂದ, ಅವರಿಗೆ "ಹಬೀಬುಲ್ಲಾಹ್" ಎಂಬ ವಿಶೇಷಣ ನಾಮ ಬಂದಿರುವುದು....😘
ಅಲ್ಲಾಹನು ನಮ್ಮನ್ನು ಈ ಪ್ರಪಂಚಕ್ಕೆ ಆಗಮಿಸಿದ್ದು ಜೀವನದಲ್ಲಿ ಸುಖವಾಗಿ ಬಾಳಲು ಎನ್ನುವುದು ಅನಿಶ್ಚಿತವಾದ ಮಾತು😞
ಜೀವನ ಎನ್ನುವುದು ಸುಖವನ್ನು ಆಡಂಬರಿಸಲು ಇರುವ ಸ್ಥಳವಲ್ಲ ಇದೊಂದು ಪರೀಕ್ಷಾ ಸ್ಥಳವಾಗಿದೆ😩
ಅಲ್ಲಾಹನಿಗಾಗಿ ಇಬಾದತ್ ಮಾಡಲು ಮಾತ್ರವಾಗಿದೆ....😘 ಆದರೇ ದಿನಂ ಪ್ರತೀ ಇಬಾದತ್ ಮಾಡುತ್ತಿರೂ ಎಂದು ರಸೂಲ್ ಕರೀಮ್ [ಸ.ಅ] ವರ್ಣಿಸಲಿಲ್ಲ🤔 ಅಲ್ಲಾಹನು ನಿಮಗೆ ನೀಡಿರುವ ಸಹಕಾರಕ್ಕಾಗಿ ಅಲ್ಲಾನಹಗಾಗಿ ತೃಪ್ತಿ ನೀಡುವುದಕ್ಕಾಗಿದೆ ನಿಮ್ಮ ಇಬಾದತ್☺
ನೀವು ಸ್ವರ್ಗ ಪ್ರವೇಶಿಸುವುದು ಅಲ್ಲಾಹನ ಕರುಣೆಯಿಂದ ಹೊರೆತು ನಿಮ್ಮ ಇಬಾದತ್ ಗಳಿಂದ ಅಸಾಧ್ಯ 😞
ಆದೂದರಿಂದ ಯಾರಿಗೂ ಅಹಂಕಾರ ಬೇಡ 😢
*ಅಲ್ಲಾಹನ ಇಷ್ಟದಾಸನಾಗಿ ಜೀವಿಸಲು ಅಲ್ಲಾಹನು ಅನುಗ್ರಹಿಸಲಿ.... ಆಮೀನ್*
☄☄☄☄☄☄☄☄☄☄
*🎗ಪ್ರವಾದಿ ಸಂದೇಶ🎗*
🎾🎾🎾🎾🎾🎾🎾🎾🎾🎾🎾🎾 *ದಾಂಪತ್ಯ ಜೀವನದ* 🎾🎾🎾🏡🏡 🏡 *ಯಶಸ್ವಿನ ಮೆಟ್ಟಿಲು* 🏡🏡🏡🏡🏡🏡🏡🏡🏡🏡🏡🏡
*﷽*
*ಸಂಚಿಕೆ* 3⃣
ಧಾರ್ಮಿಕವಾಗಿ ತಪ್ಪಿ ನಡೆಯುವಾಗ ಕುಟುಂಬದಲ್ಲಿ ಕಲಹ ಉಂಟಾಗುವುದು ಸಹಜ. ಇಲ್ಲಿ ಮೊದಲ ಪ್ರಾಶಸ್ತ್ಯ ನೀಡಬೇಕಾದದ್ದು 'ವಿಶ್ವಾಸ'ಕ್ಕಾಗಿದೆ. ಪತ್ನಿಯು 'ವಿಶ್ವಾಸ'ದ ವಿಷಯದಲ್ಲಿ ಧರ್ಮಕ್ಕೆ ವಿರುದ್ಧ ನಡೆದರೆ ಅಂದರೆ ನೂತನವಾದದತ್ತ ವಾಲಿದರೆ , ನೂತನವಾದಿಗಳೊಂದಿಗೆ ಸ್ನೇಹ - ಪ್ರೀತಿ ತೋರಿದರೆ, ನೂತನವಾದಿಗಳೊಂದಿಗೆ ನಿಕಟ ಸಂಪರ್ಕವಿಟ್ಟರೆ ಆದರ್ಶವಿರುವ ಪತಿಗೆ ಸುಮ್ಮನಿರಲು ಸಾಧ್ಯವೇ.?
ಪತ್ನಿಯ ಎದುರಲ್ಲೋ ಪತ್ನಿ ಇಲ್ಲದಿರುವಾಗಲೋ ಪತಿಯೂ ಅನ್ಯ ಸ್ತ್ರೀಯರೊಂದಿಗೆ ಅನೈತಿಕ ಸಂಬಂಧವಿರಿಸುವುದು 'ಗಂಡ'ನೊಂದಿಗೆ ಪ್ರೀತಿಯಿರುವ ಯಾವ ಪತ್ನಿಗೂ ಸಹಿಸಲು ಆಗದ ವಿಷಯ. ಪತ್ನಿ ಶೀಲಗೆಟ್ಟು ನಡೆದರೆ ವಿವೇಕವಿರುವ ಪತಿಗೆ ಸಹಿಸಲೂ ಸಾಧ್ಯವಿಲ್ಲ. ಮದುವೆ - ಕುಟುಂಬಗಳ ಸಂಗಮ ಇನ್ನಿತರೆಡೆ ಇಂತಹಾ ಅನೈತಿಕ ಸಾಧ್ಯತೆ ಬರದಂತೆ ನೋಡಿಕೊಳ್ಳಬೇಕು.
ಫೋನ್, ಇಂಟರ್ ನೆಟ್ ಮುಂತಾದ ಸಾಮಾಜಿಕ ತಾಣಗಳಿಂದ ಸಮಾಜದ ಸ್ವಸ್ಥ ಬದುಕು ಹಾಗೂ ಕುಟುಂಬದಲ್ಲಿನ ಸಮಾಧಾನಗಳು ಇಲ್ಲವಾಗುತ್ತಿದೆ. ಸ್ತ್ರೀಯರು ಬಹಿರಂಗವಾಗಿ ಕಾಣಿಸಿಕೊಳ್ಳುವುದರಿಂದ ಶಾಂತ ಚಿತ್ತ ಬದುಕು ಮೂರಾ ಬಟ್ಟೆಯಾಗುತ್ತಿದೆ.
ಕುಟುಂಬ ಜೀವನವೂ ನಿಜಕ್ಕೂ ಶುದ್ಧವಾಗಿರಬೇಕು. 'ವಿವಾಹದ ಮೂಲಕ' ಶುದ್ಧತೆಯನ್ನು ಕಾಪಾಡಲು ಬಯಸುವವರಿಗೆ ಅಲ್ಲಾಹನ ಸಹಾಯವೂ ನಿಶ್ಚಿತವಾಗಿಯೂ ಲಭಿಸುತ್ತದೆ ಎಂದು ಹದೀಸಿನಲ್ಲಿದೆ. {ತುಹ್ಫಾ 7/185}
*{ಮುಂದುವರೆಯುವುದು}*
🎾🎾🎾🎾🎾🎾🎾🎾🎾🎾🎾🎾 *ದಾಂಪತ್ಯ ಜೀವನದ* 🎾🎾🎾🏡🏡 🏡 *ಯಶಸ್ವಿನ ಮೆಟ್ಟಿಲು* 🏡🏡🏡🏡🏡🏡🏡🏡🏡🏡🏡🏡
*﷽*
*ಸಂಚಿಕೆ* 3⃣
ಧಾರ್ಮಿಕವಾಗಿ ತಪ್ಪಿ ನಡೆಯುವಾಗ ಕುಟುಂಬದಲ್ಲಿ ಕಲಹ ಉಂಟಾಗುವುದು ಸಹಜ. ಇಲ್ಲಿ ಮೊದಲ ಪ್ರಾಶಸ್ತ್ಯ ನೀಡಬೇಕಾದದ್ದು 'ವಿಶ್ವಾಸ'ಕ್ಕಾಗಿದೆ. ಪತ್ನಿಯು 'ವಿಶ್ವಾಸ'ದ ವಿಷಯದಲ್ಲಿ ಧರ್ಮಕ್ಕೆ ವಿರುದ್ಧ ನಡೆದರೆ ಅಂದರೆ ನೂತನವಾದದತ್ತ ವಾಲಿದರೆ , ನೂತನವಾದಿಗಳೊಂದಿಗೆ ಸ್ನೇಹ - ಪ್ರೀತಿ ತೋರಿದರೆ, ನೂತನವಾದಿಗಳೊಂದಿಗೆ ನಿಕಟ ಸಂಪರ್ಕವಿಟ್ಟರೆ ಆದರ್ಶವಿರುವ ಪತಿಗೆ ಸುಮ್ಮನಿರಲು ಸಾಧ್ಯವೇ.?
ಪತ್ನಿಯ ಎದುರಲ್ಲೋ ಪತ್ನಿ ಇಲ್ಲದಿರುವಾಗಲೋ ಪತಿಯೂ ಅನ್ಯ ಸ್ತ್ರೀಯರೊಂದಿಗೆ ಅನೈತಿಕ ಸಂಬಂಧವಿರಿಸುವುದು 'ಗಂಡ'ನೊಂದಿಗೆ ಪ್ರೀತಿಯಿರುವ ಯಾವ ಪತ್ನಿಗೂ ಸಹಿಸಲು ಆಗದ ವಿಷಯ. ಪತ್ನಿ ಶೀಲಗೆಟ್ಟು ನಡೆದರೆ ವಿವೇಕವಿರುವ ಪತಿಗೆ ಸಹಿಸಲೂ ಸಾಧ್ಯವಿಲ್ಲ. ಮದುವೆ - ಕುಟುಂಬಗಳ ಸಂಗಮ ಇನ್ನಿತರೆಡೆ ಇಂತಹಾ ಅನೈತಿಕ ಸಾಧ್ಯತೆ ಬರದಂತೆ ನೋಡಿಕೊಳ್ಳಬೇಕು.
ಫೋನ್, ಇಂಟರ್ ನೆಟ್ ಮುಂತಾದ ಸಾಮಾಜಿಕ ತಾಣಗಳಿಂದ ಸಮಾಜದ ಸ್ವಸ್ಥ ಬದುಕು ಹಾಗೂ ಕುಟುಂಬದಲ್ಲಿನ ಸಮಾಧಾನಗಳು ಇಲ್ಲವಾಗುತ್ತಿದೆ. ಸ್ತ್ರೀಯರು ಬಹಿರಂಗವಾಗಿ ಕಾಣಿಸಿಕೊಳ್ಳುವುದರಿಂದ ಶಾಂತ ಚಿತ್ತ ಬದುಕು ಮೂರಾ ಬಟ್ಟೆಯಾಗುತ್ತಿದೆ.
ಕುಟುಂಬ ಜೀವನವೂ ನಿಜಕ್ಕೂ ಶುದ್ಧವಾಗಿರಬೇಕು. 'ವಿವಾಹದ ಮೂಲಕ' ಶುದ್ಧತೆಯನ್ನು ಕಾಪಾಡಲು ಬಯಸುವವರಿಗೆ ಅಲ್ಲಾಹನ ಸಹಾಯವೂ ನಿಶ್ಚಿತವಾಗಿಯೂ ಲಭಿಸುತ್ತದೆ ಎಂದು ಹದೀಸಿನಲ್ಲಿದೆ. {ತುಹ್ಫಾ 7/185}
*{ಮುಂದುವರೆಯುವುದು}*
*🎗ಪ್ರವಾದಿ ಸಂದೇಶ🎗*
🎾🎾🎾🎾🎾🎾🎾🎾🎾🎾🎾🎾 *ದಾಂಪತ್ಯ ಜೀವನದ* 🎾🎾🎾🏡🏡 🏡 *ಯಶಸ್ವಿನ ಮೆಟ್ಟಿಲು* 🏡🏡🏡🏡🏡🏡🏡🏡🏡🏡🏡🏡
*﷽*
*ಸಂಚಿಕೆ* 1⃣
ನಿಶ್ಚಿತ ಸಮಯವಾಗುವಾಗ ಪುರುಷರಿಗೆ ಸ್ತ್ರೀಯೂ, ಸ್ತ್ರೀಗೆ ಪುರುಷನೂ ಆಸರೆಯಾಗುವುದು ಅನಿವಾರ್ಯವಾಗಿದೆ. ಸಾಮೂಹಿಕ ಲೈಂಗಿಕ ಸಮಸ್ಯೆಗಳಿಗೆ 'ದಾಂಪತ್ಯ ಬದುಕು'ಅತ್ಯುತ್ತಮ ಪರಿಹಾರವಾಗಿದೆ. ಮನುಷ್ಯ ಜೀವಿಗಳ ಬದುಕಿನ ಅಡಿಪಾಯವೇ 'ಸತಿ - ಪತಿ'ಗಳ ಸಂಪರ್ಕದಿಂದಾಗಿದೆ ಎಂಬುವುದು ನಗ್ನ ಸತ್ಯ. ತಲೆಮಾರುಗಳುಂಟಾಗುವುದು ಈ ಪವಿತ್ರ ಸಂಬಂಧದ ಮೂಲಕವಾಗಿದೆ.
*ವೈವಾಹಿಕ ಬದುಕಿಗೆ ಪ್ರವೇಶಿಸುವವರು ವೈವಾಹಿಕ ಬದುಕಿನ ಕುರಿತು ಜ್ಞಾನಿಗಳಾಗಿರಬೇಕು. ಕಥೆಗಳಲ್ಲಿ ಅತಿಶಯೋಕ್ತಿಯಾಗಿ ವೈಭವೀಕರಿಸಲ್ಪಟ್ಟ ಬೆಟ್ಟದಷ್ಟಿನ ಕಲ್ಪನೆಗಳು ನಿಜ ದಾಂಪತ್ಯದಲ್ಲಿ ಇರದು. ಸಿನಿಮಾ - ಧಾರವಾಹಿಗಳಲ್ಲಿ ಸುಂದರ ದಾಂಪತ್ಯ ಜೀವನ ನಡೆಸುವವರ ನೈಜ ದಾಂಪತ್ಯ ಬದುಕು ಮೂರಾಬಟ್ಟೆಯಾಗಿರುವುದಕ್ಕೆ ಅನೇಕಾನೇಕ ನಿದರ್ಶನಗಳಿವೆ.*
ದಾಂಪತ್ಯವೆಂಬುವುದು ಸುಖ-ದುಃಖಗಳ ಸಂಗಮ ಕ್ಷೇತ್ರ. ಎರಡು ವ್ಯಕ್ತಿಗಳು ಬೆರೆಯಬೇಕಾದ ಆ ಬದುಕಿನಲ್ಲಿ ಚಿಲ್ಲರೆ ಸಮಸ್ಯೆಗಳು ಇರುವುದು ಸರ್ವೇಸಾಮಾನ್ಯ. ಚಿಕ್ಕ ಪುಟ್ಟ ವಿಷಯಗಳಲ್ಲಿ (ಈಮಾನಿಗೆ ಸಂಬಂಧಪಡದ) ಹಠಮಾರಿತನ ತೋರದೇ ಪರಸ್ಪರ ಕ್ಷಮಿಸುವುದು ಅನಿವಾರ್ಯ. 'ಅಧಿಕಾರ'ಮಿಶ್ರಿತ ಧ್ವನಿಯೂ ಎರಡು ಕಡೆಯಿಂದಲೂ ಇರಕೂಡದು. ಕ್ಷಮಾಪಣೆ ಹಾಗೂ ಪರಸ್ಪರ ಮನಬಿಚ್ಚಿ ಮಾತನಾಡುವುದರಿಂದ ಬಹುತೇಕ ಸಮಸ್ಯೆಗಳಿಗೂ ಪರಿಹಾರ ಉಂಟಾಗುತ್ತದೆ. ಕ್ಷುಲ್ಲಕ ಕಾರಣಕ್ಕಾಗಿ ಪವಿತ್ರ ಬಂಧಕ್ಕೆ ಕಳಂಕ ಉಂಟುಮಾಡಬಾರದು. ಟೈಲರ್ ನ ಬಳಿಯಿರುವ ಸೂಜಿ ಹಾಗೂ ಕತ್ತರಿಯನ್ನು ಉದಾಹರಣೆಗೆ ತೆಗೆದುಕೊಳ್ಳೋಣ. ಅವೆರಡೂ ಪರಸ್ಪರ ವಿರುದ್ಧ ದಿಕ್ಕಿಗೆ ಮುಖ ಮಾಡಿ ನಿಂತಿದೆ. ಕತ್ತರಿಯೂ ವಸ್ತ್ರವನ್ನು ಕತ್ತರಿಸುತ್ತದೆ. ಸೂಜಿಯೂ ಕತ್ತರಿಸಲ್ಪಟ್ಟ ವಸ್ತ್ರವನ್ನು ಜೋಡಿಸುತ್ತದೆ.
ಸತಿ-ಪತಿಯರೂ ಸೂಜಿಯಂತೆ 'ಜೋಡಿಸುವವರು' ಆಗಬೇಕೇ ಹೊರತು ಕತ್ತರಿಯಂತೆ ತುಂಡರಿಸುವವರಾಗಬಾರದು.
*{ಮುಂದುವರೆಯುವುದು}*
🎾🎾🎾🎾🎾🎾🎾🎾🎾🎾🎾🎾 *ದಾಂಪತ್ಯ ಜೀವನದ* 🎾🎾🎾🏡🏡 🏡 *ಯಶಸ್ವಿನ ಮೆಟ್ಟಿಲು* 🏡🏡🏡🏡🏡🏡🏡🏡🏡🏡🏡🏡
*﷽*
*ಸಂಚಿಕೆ* 1⃣
ನಿಶ್ಚಿತ ಸಮಯವಾಗುವಾಗ ಪುರುಷರಿಗೆ ಸ್ತ್ರೀಯೂ, ಸ್ತ್ರೀಗೆ ಪುರುಷನೂ ಆಸರೆಯಾಗುವುದು ಅನಿವಾರ್ಯವಾಗಿದೆ. ಸಾಮೂಹಿಕ ಲೈಂಗಿಕ ಸಮಸ್ಯೆಗಳಿಗೆ 'ದಾಂಪತ್ಯ ಬದುಕು'ಅತ್ಯುತ್ತಮ ಪರಿಹಾರವಾಗಿದೆ. ಮನುಷ್ಯ ಜೀವಿಗಳ ಬದುಕಿನ ಅಡಿಪಾಯವೇ 'ಸತಿ - ಪತಿ'ಗಳ ಸಂಪರ್ಕದಿಂದಾಗಿದೆ ಎಂಬುವುದು ನಗ್ನ ಸತ್ಯ. ತಲೆಮಾರುಗಳುಂಟಾಗುವುದು ಈ ಪವಿತ್ರ ಸಂಬಂಧದ ಮೂಲಕವಾಗಿದೆ.
*ವೈವಾಹಿಕ ಬದುಕಿಗೆ ಪ್ರವೇಶಿಸುವವರು ವೈವಾಹಿಕ ಬದುಕಿನ ಕುರಿತು ಜ್ಞಾನಿಗಳಾಗಿರಬೇಕು. ಕಥೆಗಳಲ್ಲಿ ಅತಿಶಯೋಕ್ತಿಯಾಗಿ ವೈಭವೀಕರಿಸಲ್ಪಟ್ಟ ಬೆಟ್ಟದಷ್ಟಿನ ಕಲ್ಪನೆಗಳು ನಿಜ ದಾಂಪತ್ಯದಲ್ಲಿ ಇರದು. ಸಿನಿಮಾ - ಧಾರವಾಹಿಗಳಲ್ಲಿ ಸುಂದರ ದಾಂಪತ್ಯ ಜೀವನ ನಡೆಸುವವರ ನೈಜ ದಾಂಪತ್ಯ ಬದುಕು ಮೂರಾಬಟ್ಟೆಯಾಗಿರುವುದಕ್ಕೆ ಅನೇಕಾನೇಕ ನಿದರ್ಶನಗಳಿವೆ.*
ದಾಂಪತ್ಯವೆಂಬುವುದು ಸುಖ-ದುಃಖಗಳ ಸಂಗಮ ಕ್ಷೇತ್ರ. ಎರಡು ವ್ಯಕ್ತಿಗಳು ಬೆರೆಯಬೇಕಾದ ಆ ಬದುಕಿನಲ್ಲಿ ಚಿಲ್ಲರೆ ಸಮಸ್ಯೆಗಳು ಇರುವುದು ಸರ್ವೇಸಾಮಾನ್ಯ. ಚಿಕ್ಕ ಪುಟ್ಟ ವಿಷಯಗಳಲ್ಲಿ (ಈಮಾನಿಗೆ ಸಂಬಂಧಪಡದ) ಹಠಮಾರಿತನ ತೋರದೇ ಪರಸ್ಪರ ಕ್ಷಮಿಸುವುದು ಅನಿವಾರ್ಯ. 'ಅಧಿಕಾರ'ಮಿಶ್ರಿತ ಧ್ವನಿಯೂ ಎರಡು ಕಡೆಯಿಂದಲೂ ಇರಕೂಡದು. ಕ್ಷಮಾಪಣೆ ಹಾಗೂ ಪರಸ್ಪರ ಮನಬಿಚ್ಚಿ ಮಾತನಾಡುವುದರಿಂದ ಬಹುತೇಕ ಸಮಸ್ಯೆಗಳಿಗೂ ಪರಿಹಾರ ಉಂಟಾಗುತ್ತದೆ. ಕ್ಷುಲ್ಲಕ ಕಾರಣಕ್ಕಾಗಿ ಪವಿತ್ರ ಬಂಧಕ್ಕೆ ಕಳಂಕ ಉಂಟುಮಾಡಬಾರದು. ಟೈಲರ್ ನ ಬಳಿಯಿರುವ ಸೂಜಿ ಹಾಗೂ ಕತ್ತರಿಯನ್ನು ಉದಾಹರಣೆಗೆ ತೆಗೆದುಕೊಳ್ಳೋಣ. ಅವೆರಡೂ ಪರಸ್ಪರ ವಿರುದ್ಧ ದಿಕ್ಕಿಗೆ ಮುಖ ಮಾಡಿ ನಿಂತಿದೆ. ಕತ್ತರಿಯೂ ವಸ್ತ್ರವನ್ನು ಕತ್ತರಿಸುತ್ತದೆ. ಸೂಜಿಯೂ ಕತ್ತರಿಸಲ್ಪಟ್ಟ ವಸ್ತ್ರವನ್ನು ಜೋಡಿಸುತ್ತದೆ.
ಸತಿ-ಪತಿಯರೂ ಸೂಜಿಯಂತೆ 'ಜೋಡಿಸುವವರು' ಆಗಬೇಕೇ ಹೊರತು ಕತ್ತರಿಯಂತೆ ತುಂಡರಿಸುವವರಾಗಬಾರದು.
*{ಮುಂದುವರೆಯುವುದು}*
Friday, December 22, 2017
*🎗ಪ್ರವಾದಿ ಸಂದೇಶ🎗*
🎾🎾🎾🎾🎾🎾🎾🎾🎾🎾🎾🎾 *ದಾಂಪತ್ಯ ಜೀವನದ* 🎾🎾🎾🏡🏡 🏡 *ಯಶಸ್ವಿನ ಮೆಟ್ಟಿಲು* 🏡🏡🏡🏡🏡🏡🏡🏡🏡🏡🏡🏡
*﷽*
*ಸಂಚಿಕೆ* 2⃣
ಗಂಡನ ಇಷ್ಟ - ಅನಿಷ್ಟಗಳನ್ನು ತಿಳಿದುಕೊಳ್ಳಬೇಕಾದದ್ದು ಹೆಂಡತಿಯ ಕರ್ತವ್ಯವಾಗಿದೆ. ಗಂಡನ ಇಷ್ಟಗಳನ್ನು ಮನನ ಮಾಡದೇ ಆತನಿಗಿ ಕಿಂಚಿತ್ ಇಷ್ಟವಿಲ್ಲದ ಕಾರ್ಯಗಳನ್ನು ಮಾಡುವುದಾದರೆ ಖಂಡಿತವಾಗಿಯೂ ಗಂಡನ ಸಂಪೂರ್ಣ ಪ್ರೀತಿಯೂ ಪತ್ನಿಗೆ ಸಿಗದು. ಪ್ರತ್ಯೇಕವಾಗಿ ಧಾರ್ಮಿಕ ಕಾರ್ಯಗಳಲ್ಲಿ ಪತಿಯ ಇಚ್ಛೆ ಧರ್ಮಬದ್ಧವಾಗಿದ್ದರೆ ಅದಕ್ಕೆ ವಿರುದ್ಧವಾಗಿ ಪತ್ನಿ ನಡೆದರೆ ಖಂಡಿತವಾಗಿಯೂ ಅಂತಹಾ ಸ್ತ್ರೀಯರಿಗೆ ಅಲ್ಲಾಹನ ಶಾಪ ಉಂಟಾಗುವುದು.
*ಪತ್ನಿಯ ತೃಪ್ತಿ - ಅತೃಪ್ತಿಯನ್ನು ಅರ್ಥ ಮಾಡಿಕೊಳ್ಳುವುದು ಪತಿಯ ಕರ್ತವ್ಯವಾಗಿದೆ. ಅವಳ ಅಗತ್ಯತೆಗಳನ್ನು ಪೂರೈಸದೆ, ಅವಳ ನ್ಯಾಯಯುತ ಬೇಡಿಕೆಯನ್ನು ಈಡೇರಿಸದೇ ಅವಳಿಂದ ಸಂಪೂರ್ಣ ಪ್ರೀತಿ ಬಯಸುವುದರಲ್ಲಿ ಅರ್ಥವಿಲ್ಲ.*
ತಂದೆ - ತಾಯಿಯ ಜಗಳದಿಂದ 'ತಂದೆ - ತಾಯಿ' ಇದ್ದೂ ಅನಾಥರಾಗುವ, ಅವರ ಪ್ರೀತಿ ಮಮತೆ ಸಿಗದೇ ದುಃಖಿಸುತ್ತಿರುವ ಮಕ್ಕಳ ಸಂಖ್ಯೆಯು ವರ್ತಮಾನ ಯುಗದಲ್ಲಿ ಹೆಚ್ಚುತ್ತಿದೆ. ತಂದೆ - ತಾಯಿಯ ಪ್ರೀತಿ ಸಿಗದೇ ಬೆಳೆದ ಮಕ್ಕಳು ಸಾಮೂಹಿಕ ಧ್ರೋಹಿಗಳಾಗಿ, ಅಪರಾಧಿಗಳಾಗಿ ಬೆಳೆದು ಬರುತ್ತಿದ್ದಾರೆ. ಶಿಕ್ಷಣದಲ್ಲಿ ಹಿನ್ನಡೆ, ಮನೆಬಿಟ್ಟು ಪರಾರಿ, ರೌಡಿಸಂ, ಅಮಲು ಪದಾರ್ಥಗಳ ದಾಸ್ಯತ್ವ, ಭಯೋತ್ಪಾದಕ - ಕಿರಾತಕರಾಗಿ ಬೆಳೆಯುವುದರಲ್ಲೆಲ್ಲಾ ತಂದೆ ತಾಯಿಯ ನಡುವಿನ ಕಲಹವೂ ಪ್ರಮುಖ ಪಾತ್ರ ವಹಿಸುತ್ತದೆ ಎಂಬುವುದಾಗಿದೆ ತಜ್ಞರ ಅಭಿಪ್ರಾಯ. ಮಕ್ಕಳು ಸಮಾಜದ ಶಾಂತಿ ಕೆಡಿಸುವವರಾಗದಿರಲೂ ದಾಂಪತ್ಯದಲ್ಲಿ ಕಲಹ - ಬಿರುಕು ಉಂಟಾಗದಂತೆ ನೋಡಿಕೊಳ್ಳಬೇಕು. ಅತೀವ ಶ್ರದ್ಧೆಯಿಂದ ಕಾರ್ಯಚರಿಸಬೇಕಾದ ಕ್ಷೇತ್ರವಿದು. ಉನ್ನತ ವಿಧ್ಯಾಭ್ಯಾಸ ಹಾಗೂ ಧಾರ್ಮಿಕ ಮೌಲ್ಯವೂ ಇಬ್ಬರಿಗೂ ಇರಬೇಕಾದದ್ದು ಅನಿವಾರ್ಯ.
*{ಮುಂದುವರೆಯುವುದು}*
🎾🎾🎾🎾🎾🎾🎾🎾🎾🎾🎾🎾 *ದಾಂಪತ್ಯ ಜೀವನದ* 🎾🎾🎾🏡🏡 🏡 *ಯಶಸ್ವಿನ ಮೆಟ್ಟಿಲು* 🏡🏡🏡🏡🏡🏡🏡🏡🏡🏡🏡🏡
*﷽*
*ಸಂಚಿಕೆ* 2⃣
ಗಂಡನ ಇಷ್ಟ - ಅನಿಷ್ಟಗಳನ್ನು ತಿಳಿದುಕೊಳ್ಳಬೇಕಾದದ್ದು ಹೆಂಡತಿಯ ಕರ್ತವ್ಯವಾಗಿದೆ. ಗಂಡನ ಇಷ್ಟಗಳನ್ನು ಮನನ ಮಾಡದೇ ಆತನಿಗಿ ಕಿಂಚಿತ್ ಇಷ್ಟವಿಲ್ಲದ ಕಾರ್ಯಗಳನ್ನು ಮಾಡುವುದಾದರೆ ಖಂಡಿತವಾಗಿಯೂ ಗಂಡನ ಸಂಪೂರ್ಣ ಪ್ರೀತಿಯೂ ಪತ್ನಿಗೆ ಸಿಗದು. ಪ್ರತ್ಯೇಕವಾಗಿ ಧಾರ್ಮಿಕ ಕಾರ್ಯಗಳಲ್ಲಿ ಪತಿಯ ಇಚ್ಛೆ ಧರ್ಮಬದ್ಧವಾಗಿದ್ದರೆ ಅದಕ್ಕೆ ವಿರುದ್ಧವಾಗಿ ಪತ್ನಿ ನಡೆದರೆ ಖಂಡಿತವಾಗಿಯೂ ಅಂತಹಾ ಸ್ತ್ರೀಯರಿಗೆ ಅಲ್ಲಾಹನ ಶಾಪ ಉಂಟಾಗುವುದು.
*ಪತ್ನಿಯ ತೃಪ್ತಿ - ಅತೃಪ್ತಿಯನ್ನು ಅರ್ಥ ಮಾಡಿಕೊಳ್ಳುವುದು ಪತಿಯ ಕರ್ತವ್ಯವಾಗಿದೆ. ಅವಳ ಅಗತ್ಯತೆಗಳನ್ನು ಪೂರೈಸದೆ, ಅವಳ ನ್ಯಾಯಯುತ ಬೇಡಿಕೆಯನ್ನು ಈಡೇರಿಸದೇ ಅವಳಿಂದ ಸಂಪೂರ್ಣ ಪ್ರೀತಿ ಬಯಸುವುದರಲ್ಲಿ ಅರ್ಥವಿಲ್ಲ.*
ತಂದೆ - ತಾಯಿಯ ಜಗಳದಿಂದ 'ತಂದೆ - ತಾಯಿ' ಇದ್ದೂ ಅನಾಥರಾಗುವ, ಅವರ ಪ್ರೀತಿ ಮಮತೆ ಸಿಗದೇ ದುಃಖಿಸುತ್ತಿರುವ ಮಕ್ಕಳ ಸಂಖ್ಯೆಯು ವರ್ತಮಾನ ಯುಗದಲ್ಲಿ ಹೆಚ್ಚುತ್ತಿದೆ. ತಂದೆ - ತಾಯಿಯ ಪ್ರೀತಿ ಸಿಗದೇ ಬೆಳೆದ ಮಕ್ಕಳು ಸಾಮೂಹಿಕ ಧ್ರೋಹಿಗಳಾಗಿ, ಅಪರಾಧಿಗಳಾಗಿ ಬೆಳೆದು ಬರುತ್ತಿದ್ದಾರೆ. ಶಿಕ್ಷಣದಲ್ಲಿ ಹಿನ್ನಡೆ, ಮನೆಬಿಟ್ಟು ಪರಾರಿ, ರೌಡಿಸಂ, ಅಮಲು ಪದಾರ್ಥಗಳ ದಾಸ್ಯತ್ವ, ಭಯೋತ್ಪಾದಕ - ಕಿರಾತಕರಾಗಿ ಬೆಳೆಯುವುದರಲ್ಲೆಲ್ಲಾ ತಂದೆ ತಾಯಿಯ ನಡುವಿನ ಕಲಹವೂ ಪ್ರಮುಖ ಪಾತ್ರ ವಹಿಸುತ್ತದೆ ಎಂಬುವುದಾಗಿದೆ ತಜ್ಞರ ಅಭಿಪ್ರಾಯ. ಮಕ್ಕಳು ಸಮಾಜದ ಶಾಂತಿ ಕೆಡಿಸುವವರಾಗದಿರಲೂ ದಾಂಪತ್ಯದಲ್ಲಿ ಕಲಹ - ಬಿರುಕು ಉಂಟಾಗದಂತೆ ನೋಡಿಕೊಳ್ಳಬೇಕು. ಅತೀವ ಶ್ರದ್ಧೆಯಿಂದ ಕಾರ್ಯಚರಿಸಬೇಕಾದ ಕ್ಷೇತ್ರವಿದು. ಉನ್ನತ ವಿಧ್ಯಾಭ್ಯಾಸ ಹಾಗೂ ಧಾರ್ಮಿಕ ಮೌಲ್ಯವೂ ಇಬ್ಬರಿಗೂ ಇರಬೇಕಾದದ್ದು ಅನಿವಾರ್ಯ.
*{ಮುಂದುವರೆಯುವುದು}*
Sunday, December 17, 2017
*ಅಲ್ಲಾಹನೊಂದಿಗೆ ಮಾತ್ರ ಸಹಾಯಾರ್ಥನೆ ಮಾಡಬೇಕೆನ್ನುವ ಚಲಪಿ ನರಕಕ್ಕೆ ಯಾಕೆ ಗೊತ್ತಾ?*
ಚಲಪಿಯ 👇🏾 ಚಿಂತನೆ..🤣
*_ಸಹೋದರರೇರೇ ಒಂದು ದಿನದ ಮಟ್ಟಿಗೆ ಸುನ್ನಿ,ಸಲಫಿ, ವಾದ ಪ್ರತಿವಾದ,ತರ್ಕ,ಕುತರ್ಕ ಸಮರ್ಥನೆ ಎಲ್ಲವನ್ನು ಒಂದು ದಿನದ ಮಟ್ಟಿಗೆ ಮುಂದೂಡಿ ಅಲ್ಲಾಹು ಕೊಟ್ಟ ಬುದ್ದಿಯಿಂದ ಚಿಂತಿಸೋಣ🤔🤔🤔🤔 ...._*
🔰🔰🔰🔰🔰🔰🔰🔰
*_ಉದಾಹರಣೆಗೆ_*👇🤔
_1)ಸಲಫಿಯಾದ ಅಬೂಬಕ್ಕರ್ ಅಲ್ಲಾಹುವಿನೊಂದಿಗೆ ಮಾತ್ರ ಪ್ರಾರ್ಥಿಸುತ್ತಾ ಅವನೊಂದಿಗೆ ಮಾತ್ರ ತನ್ನ ಮನಸ್ಸಿನ ನೋವನ್ನು ತೋಡಿಕೊಳ್ಳುತ್ತಾ ತನಗೆ ಏನಾದರು ಅವಘಡ ಸಂಬವಿಸಿದರೆ ಅಲಾಹುವನ್ನು ಮಾತ್ರ ಪ್ರಾರ್ಥಿಸುತ್ತಾ ಅಲಾಹುವೊಂದಿಗೆ ತೋಡಿಕೊಳ್ಳುವ ಒಬ್ಬ ಸಲಫಿ ಮರಣ ಹೊಂದಿದ ಎಂದಿಟ್ಟು ಕೊಳ್ಳಿ,,,_
_2)ಒಬ್ಬ ಎಪಿ,ಸುನ್ನಿ,ಅಥವಾ ಇಕೆ.ಸುನ್ನಿಸಮಸ್ತ ಆಶಯವನ್ನು ಹೊಂದಿದ ಅಬೂಬಕ್ಕರ್ ತನ್ನ ಕಷ್ಟ ದುಖ: ವನ್ನು ಅಲ್ಲಾಹುವಿನೊಂದಿಗೂ ಹೇಳುತ್ತಾನೆ ಎಲ್ಲಿಯಾದರೂ ದರ್ಗಾ ಸಿಕ್ಕಿದರೆ ಅವರೊಂದಿಗೂ ತೋಡಿಕೊಳ್ಳುತ್ತಾನೆ,, ಏನಾದರು ಅಪಘಾತ ಸಂಬವಿಸಿದರೇ ಅಲಾಹುವನ್ನು ಕರೆಯುತ್ತಾನೆ,,ಮುಯ್ಯುದ್ದಿನ್ ಶೈಖ್ ಮತ್ತು ಇತರರನ್ನು ಕರೆಯುತ್ತಾ ಒಬ್ಬ ಸುನ್ನಿ ಮರಣ ಹೊಂದುತ್ತಾನೆ,_
_3)ಕಿರ್ಶ್ಚಿಯನ್ ಆದ ವ್ಯಕ್ತಿ ಯೊಬ್ಬ ತನ್ನ ಎಲ್ಲಾ ಕಷ್ಟ ಸುಖ: ಗಳನ್ನು ಏಸುವಿನೊಂದಿಗೆ ಕೇಳುತ್ತಾ ಮರಣ ಹೊಂದುತ್ತಾನೆ,_
_4)ಒಬ್ಬ ಹಿಂದು ರಾಮ,ಕೃಷ್ಣ ಇಂತಹ ಹಲವು ಮಂದಿಯನ್ನು ಕರೆದು ತಮ್ಮ ಕಷ್ಟ ದುಖ: ಗಳನ್ನು ತೋಡಿಕೊಳ್ಳುತ್ತಾರೆ ಎಂದಿಟ್ಟುಕೊಳ್ಳಿ,,_
_ಆದರೆ ಈ ನಾಲ್ಕು ವಿಭಾಗವು ಪರಲೋಕದಲ್ಲಿ ಅಲ್ಲಾಹನ ಮುಂದೆ ವಿಚಾರಣೆಯನ್ನು ಎದುರಿಸಲು ನಿಂತಿದೆ ಎಂದಿಟ್ಟುಕೊಳ್ಳಿ ...ಈ ನಾಲ್ಕು ವಿಭಾಗಗಳಲ್ಲಿ ಮೂರು ವಿಭಾಗದೊಂದಿಗೂ ಅಲ್ಲಾಹು ಕೇಳಬಹುದು , ಮುಯ್ಯುದ್ದೀನ್ ಶೈಖ್ ರನ್ನು ಕರೆಯಲು ಅಥವಾ ಏಸುವನ್ನು ಕರೆಯಲು,ಅಥವಾ ರಾಮನನ್ನು ಕರೆಯಲು , ನಿಮಗೆ ಹೇಳಿದವರಾರು. ...ಎಂದು ಕೇಳಬಹುದು....??_
_ಆದರೇ ಅಲ್ಲಾಹುವಿನೊಂದಿಗೆ ಪ್ರಾರ್ಥಿಸಿ ಅವನೊಂದಿಗೆ ಸಹಾಯ ಕೇಳಿ ಮರಣ ಹೊಂದಿದ ಸಲಫಿ ಯೊಂದಿಗೆ ಅಲ್ಲಾಹುವಿನೊಂದಿಗೆ ಮಾತ್ರ ನಿನ್ನ ಕಷ್ಟ ದುಖ: ಅಥವಾ ಸಂತಾನ ವನ್ನು ಕೇಳಿ ಯಾಕೆ ಮರಣ ಹೊಂದಿದೆ ..ಯಾಕೆ ಮಹತ್ಮಾಗಳನ್ನು ಕರೆಯದೆ ಯಾಕೆ ಮರಣ ಹೊಂದಿದೆ ಎಂದು ಕೇಳ ಬಹುದೇ... ಅಲ್ಲಾಹುವಿನೊಂದಿಗೆ ಕೇಳಿದ ಮಾತ್ರಕ್ಕೆ ಸಲಫಿಯನ್ನು ಸ್ವರ್ಗದಿಂದ ಹೊರಗೆ ತಳ್ಳಬಹುದೇ ಚಿಂತಿಸಿ .ತರ್ಕ ಕುತರ್ಕ ಸಮರ್ಥನೆ ಎಲ್ಲಾವನ್ನು ಬದಿಗಿಟ್ಟು ಚಿಂತಿಸಿ...🤔ಸಹೋದರರೇ ಪರಲೋಕವನ್ನು ನಷ್ಟ ಪಡಿಸಬೇಡಿರಿ._
💥💥💥💥💥💥💥💥
*ಸುನ್ನಿಗಳ ಉತ್ತರ* 👇🏾👇🏾👇🏾👇🏾
*ಅಲ್ಲಾಹನು ಸುನ್ನಿಗಳೊಂದಿಗೆ ಕೇಳಬಹುದು, ನೀವು ಯಾಕೆ ಅಲ್ಲಾಹನೇತರರೊಂದಿಗೆ ಸಹಾಯಾರ್ಥನೆ ಮಾಡಿದಿರಿ ಎಂದು..*
ಸುನ್ನಿಗಳ ಉತ್ತರ: ಅಲ್ಲಾಹನೇ, ನಾವು ನಿನ್ನ ಖುರ್ಆನ್ ನಲ್ಲಿ ಆಯತೊಂದನ್ನು ಕಂಡಿದ್ದೇವೆ. ಅದರಲ್ಲಿ ಹೀಗಿತ್ತು,
*"ನಿಮ್ಮ ಸಹಾಯಕನು ಅಲ್ಲಾಹು, ಅವನ ದೂತರು ಮತ್ತು ನಮಾಝನ್ನು ಸಂಸ್ಥಾಪಿಸುವ ಹಾಗೂ ಝಕಾತ್ ಕೊಡುವ ಸತ್ಯ ವಿಶ್ವಾಸಿಗಳು ಮಾತ್ರ" (ಅಲ್ ಮಾಇದ: 55)*
ಈ ಆಯತ್ ನಲ್ಲಿ ನಿನ್ನ ದೂತರಾದ ಪ್ರವಾದಿ ಗಳೊಂದಿಗೂ, ಸತ್ಯ ವಿಶ್ವಾಸಿಗಳೊಂದಿಗೂ ಸಹಾಯ ಬೇಡಬಹುದೆಂದು ಇದ್ದುದರಿಂದ ನಾವು ನಿನ್ನ ಇಷ್ಟ ದಾಸರಾದ ವಲಿಯ್ಯ್ ಗಳೊಂದಿಗೆ ಸಹಾಯಾರ್ಥನೆ ಮಾಡಿದ್ದೇವೆ ಎಂದು ಹೇಳಬಹುದು.
ಅಲ್ಲಾಹನು ಚಲಪಿ ಗಳೊಂದಿಗೆ ಕೇಳಬಹುದು,
ನೀವೇನು ಮಾಡಿದಿರೆಂದು.
ಚಲಪಿಗಳು: ಅಲ್ಲಾಹನೇ, ನಾವು ನಿನ್ನೊಂದಿಗಲ್ಲದೆ ಅವುಲಿಯಾಗಳು, ತಂಙಳ್ ಗಳು, ಸತ್ಯ ವಿಶ್ವಾಸಿಗಳು ಎಂಬ ವಂಚಕರೊಂದಿಗೆ ಯಾವತ್ತೂ ಸಹಾಯಾರ್ಥನೆ ಮಾಡಲಿಲ್ಲ ಎಂದು ಉತ್ತರಿಸಬಹುದು.
*ಅಲ್ಲಾಹನೊಂದಿಗೆ ಮಾತ್ರ ಸಹಾಯಾರ್ಥನೆ ಮಾಡಿದ ನಾವು ಮಾತ್ರ ಸ್ವರ್ಗಕ್ಕೆ ಹೋಗಲು ಅರ್ಹರು ಎಂದು ಚಲಪಿಗಳು ಭಾವಿಸುತ್ತಿದ್ದಂತೆ, ಅಲ್ಲಾಹನು ತನ್ನ ಮಲಕುಗಳೆಲ್ಲರನ್ನು ಕರೆದು...*
ಮಲಕುಗಳೇ ನೀವು ಯಾರಿಗೆ ಸುಜೂದ್ ಹಾಕಿದಿರಿ ಎಂದು ಕೇಳಬಹುದು.
ಮಲಕುಗಳು: ಅಲ್ಲಾಹನೇ, ನಾವು ನಿನಗೆ ಸುಜೂದ್ ಮಾಡಿದೆವು ಮತ್ತು ನಿನ್ನ ಆಜ್ಙೆ ಪ್ರಕಾರ ಆದಂ (ಅ.ಸ) ರವರಿಗೂ ಸುಜೂದ್ ಮಾಡಿದೆವು ಎಂದು ಉತ್ತರಿಸಬಹುದು.
ಅಲ್ಲಾಹು ಇಬ್ಲೀಸ್ ನನ್ನು ಕರೆದು,
ಓ ಇಬ್ಲೀಸ್, ನೀನು ಏನು ಮಾಡಿದಿ ಎಂದು ಕೇಳಬಹುದು.
ಇಬ್ಲೀಸ್: ಅಲ್ಲಾಹನೇ, ನಾನು ನಿನಗೆ ಮಾತ್ರ ಸುಜೂದ್ ಮಾಡಿದೆ. ಮಣ್ಣಿನಿಂದ ಸೃಷ್ಟಿಸಲ್ಪಟ್ಟ ಮನುಷ್ಯನಿಗೆ ನಾನು ಯಾವತ್ತೂ ಸುಜೂದ್ ಮಾಡಿಲ್ಲ ಅಲ್ಲಾಹನೇ ಎಂದು ಉತ್ತರಿಸಬಹುದು.
ಅಲ್ಲಾಹು ಚಲಪಿ ಗಳನ್ನು ಇಬ್ಲೀಸ್ ನೊಂದಿಗೆ ನರಕಕ್ಕೆ ಹಾಕಲು ಸೂಚಿಸುತ್ತಾನೆ.
ಯಾಕೆಂದರೆ, ಚಲಪಿಗಳು ತಮಗೆ ಭೌತಿಕ ಸಂಕಷ್ಟಗಳು ಬಂದಾಗ ಅಲ್ಲಾಹನೇತರರೊಂದಿಗೆ ಸಹಾಯ ಬೇಡುತ್ತಾರೆ. ಆದರೆ, ಅಲ್ಲಾಹನ ಇಷ್ಟ ದಾಸರೊಂದಿಗೆ ಸಹಾಯ ಬೇಡುವ ವಿಷಯಕ್ಕೆ ಬಂದಾಗ ಇಬ್ಲೀಸ್ ನಂತೆ ಅಹಂಕಾರ ತೋರುತ್ತಾರೆ. ಹೊಟ್ಟೆ ನೋವು, ಜ್ವರ, ತಲೆ ನೋವು ಹಾಗೂ ಇನ್ನಿತರ ಸಂಕಷ್ಟಗಳಿಗೆ ಅಲ್ಲಾಹನ ಸೃಷ್ಟಿಗಳಲ್ಲಿ ಸಹಾಯ ಬೇಡುತ್ತಾರೆ. ಮತ್ತು ಸೀರಿಯಸ್ ಆದಾಗ ಡಾಕ್ಟರ್ ಕಾಲು ಹಿಡಿದು ಬದುಕಿಸುವಂತೆ ಅಂಗಲಾಚುತ್ತಾರೆ. ಮತ್ತೊಂದು ಕಡೆ ಅಲ್ಲಾಹನಲ್ಲಿ ಮಾತ್ರ ಸಹಾಯಾರ್ಥನೆ ಮಾಡುತ್ತೇವೆಂದು ಸುಳ್ಳು ಹೇಳಿ ವಂಚಿಸುತ್ತಾರೆ.
*ಅಲ್ಲಾಹನ ಆಜ್ಞೆಯನ್ನು ಧಿಕ್ಕರಿಸಿ, ಅಲ್ಲಾಹನ ಇಷ್ಟ ದಾಸರೊಂದಿಗೆ ಅಹಂಬಾವ ತೋರಿದ ಕಾರಣಕ್ಕೆ ಇಬ್ಲೀಸ್ ಮತ್ತು ಚಲಪಿಗಳನ್ನು ಅಲ್ಲಾಹು ನರಕಕ್ಕೆ ಹಾಕುತ್ತಾನೆ.*
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
ಚಲಪಿಯ 👇🏾 ಚಿಂತನೆ..🤣
*_ಸಹೋದರರೇರೇ ಒಂದು ದಿನದ ಮಟ್ಟಿಗೆ ಸುನ್ನಿ,ಸಲಫಿ, ವಾದ ಪ್ರತಿವಾದ,ತರ್ಕ,ಕುತರ್ಕ ಸಮರ್ಥನೆ ಎಲ್ಲವನ್ನು ಒಂದು ದಿನದ ಮಟ್ಟಿಗೆ ಮುಂದೂಡಿ ಅಲ್ಲಾಹು ಕೊಟ್ಟ ಬುದ್ದಿಯಿಂದ ಚಿಂತಿಸೋಣ🤔🤔🤔🤔 ...._*
🔰🔰🔰🔰🔰🔰🔰🔰
*_ಉದಾಹರಣೆಗೆ_*👇🤔
_1)ಸಲಫಿಯಾದ ಅಬೂಬಕ್ಕರ್ ಅಲ್ಲಾಹುವಿನೊಂದಿಗೆ ಮಾತ್ರ ಪ್ರಾರ್ಥಿಸುತ್ತಾ ಅವನೊಂದಿಗೆ ಮಾತ್ರ ತನ್ನ ಮನಸ್ಸಿನ ನೋವನ್ನು ತೋಡಿಕೊಳ್ಳುತ್ತಾ ತನಗೆ ಏನಾದರು ಅವಘಡ ಸಂಬವಿಸಿದರೆ ಅಲಾಹುವನ್ನು ಮಾತ್ರ ಪ್ರಾರ್ಥಿಸುತ್ತಾ ಅಲಾಹುವೊಂದಿಗೆ ತೋಡಿಕೊಳ್ಳುವ ಒಬ್ಬ ಸಲಫಿ ಮರಣ ಹೊಂದಿದ ಎಂದಿಟ್ಟು ಕೊಳ್ಳಿ,,,_
_2)ಒಬ್ಬ ಎಪಿ,ಸುನ್ನಿ,ಅಥವಾ ಇಕೆ.ಸುನ್ನಿಸಮಸ್ತ ಆಶಯವನ್ನು ಹೊಂದಿದ ಅಬೂಬಕ್ಕರ್ ತನ್ನ ಕಷ್ಟ ದುಖ: ವನ್ನು ಅಲ್ಲಾಹುವಿನೊಂದಿಗೂ ಹೇಳುತ್ತಾನೆ ಎಲ್ಲಿಯಾದರೂ ದರ್ಗಾ ಸಿಕ್ಕಿದರೆ ಅವರೊಂದಿಗೂ ತೋಡಿಕೊಳ್ಳುತ್ತಾನೆ,, ಏನಾದರು ಅಪಘಾತ ಸಂಬವಿಸಿದರೇ ಅಲಾಹುವನ್ನು ಕರೆಯುತ್ತಾನೆ,,ಮುಯ್ಯುದ್ದಿನ್ ಶೈಖ್ ಮತ್ತು ಇತರರನ್ನು ಕರೆಯುತ್ತಾ ಒಬ್ಬ ಸುನ್ನಿ ಮರಣ ಹೊಂದುತ್ತಾನೆ,_
_3)ಕಿರ್ಶ್ಚಿಯನ್ ಆದ ವ್ಯಕ್ತಿ ಯೊಬ್ಬ ತನ್ನ ಎಲ್ಲಾ ಕಷ್ಟ ಸುಖ: ಗಳನ್ನು ಏಸುವಿನೊಂದಿಗೆ ಕೇಳುತ್ತಾ ಮರಣ ಹೊಂದುತ್ತಾನೆ,_
_4)ಒಬ್ಬ ಹಿಂದು ರಾಮ,ಕೃಷ್ಣ ಇಂತಹ ಹಲವು ಮಂದಿಯನ್ನು ಕರೆದು ತಮ್ಮ ಕಷ್ಟ ದುಖ: ಗಳನ್ನು ತೋಡಿಕೊಳ್ಳುತ್ತಾರೆ ಎಂದಿಟ್ಟುಕೊಳ್ಳಿ,,_
_ಆದರೆ ಈ ನಾಲ್ಕು ವಿಭಾಗವು ಪರಲೋಕದಲ್ಲಿ ಅಲ್ಲಾಹನ ಮುಂದೆ ವಿಚಾರಣೆಯನ್ನು ಎದುರಿಸಲು ನಿಂತಿದೆ ಎಂದಿಟ್ಟುಕೊಳ್ಳಿ ...ಈ ನಾಲ್ಕು ವಿಭಾಗಗಳಲ್ಲಿ ಮೂರು ವಿಭಾಗದೊಂದಿಗೂ ಅಲ್ಲಾಹು ಕೇಳಬಹುದು , ಮುಯ್ಯುದ್ದೀನ್ ಶೈಖ್ ರನ್ನು ಕರೆಯಲು ಅಥವಾ ಏಸುವನ್ನು ಕರೆಯಲು,ಅಥವಾ ರಾಮನನ್ನು ಕರೆಯಲು , ನಿಮಗೆ ಹೇಳಿದವರಾರು. ...ಎಂದು ಕೇಳಬಹುದು....??_
_ಆದರೇ ಅಲ್ಲಾಹುವಿನೊಂದಿಗೆ ಪ್ರಾರ್ಥಿಸಿ ಅವನೊಂದಿಗೆ ಸಹಾಯ ಕೇಳಿ ಮರಣ ಹೊಂದಿದ ಸಲಫಿ ಯೊಂದಿಗೆ ಅಲ್ಲಾಹುವಿನೊಂದಿಗೆ ಮಾತ್ರ ನಿನ್ನ ಕಷ್ಟ ದುಖ: ಅಥವಾ ಸಂತಾನ ವನ್ನು ಕೇಳಿ ಯಾಕೆ ಮರಣ ಹೊಂದಿದೆ ..ಯಾಕೆ ಮಹತ್ಮಾಗಳನ್ನು ಕರೆಯದೆ ಯಾಕೆ ಮರಣ ಹೊಂದಿದೆ ಎಂದು ಕೇಳ ಬಹುದೇ... ಅಲ್ಲಾಹುವಿನೊಂದಿಗೆ ಕೇಳಿದ ಮಾತ್ರಕ್ಕೆ ಸಲಫಿಯನ್ನು ಸ್ವರ್ಗದಿಂದ ಹೊರಗೆ ತಳ್ಳಬಹುದೇ ಚಿಂತಿಸಿ .ತರ್ಕ ಕುತರ್ಕ ಸಮರ್ಥನೆ ಎಲ್ಲಾವನ್ನು ಬದಿಗಿಟ್ಟು ಚಿಂತಿಸಿ...🤔ಸಹೋದರರೇ ಪರಲೋಕವನ್ನು ನಷ್ಟ ಪಡಿಸಬೇಡಿರಿ._
💥💥💥💥💥💥💥💥
*ಸುನ್ನಿಗಳ ಉತ್ತರ* 👇🏾👇🏾👇🏾👇🏾
*ಅಲ್ಲಾಹನು ಸುನ್ನಿಗಳೊಂದಿಗೆ ಕೇಳಬಹುದು, ನೀವು ಯಾಕೆ ಅಲ್ಲಾಹನೇತರರೊಂದಿಗೆ ಸಹಾಯಾರ್ಥನೆ ಮಾಡಿದಿರಿ ಎಂದು..*
ಸುನ್ನಿಗಳ ಉತ್ತರ: ಅಲ್ಲಾಹನೇ, ನಾವು ನಿನ್ನ ಖುರ್ಆನ್ ನಲ್ಲಿ ಆಯತೊಂದನ್ನು ಕಂಡಿದ್ದೇವೆ. ಅದರಲ್ಲಿ ಹೀಗಿತ್ತು,
*"ನಿಮ್ಮ ಸಹಾಯಕನು ಅಲ್ಲಾಹು, ಅವನ ದೂತರು ಮತ್ತು ನಮಾಝನ್ನು ಸಂಸ್ಥಾಪಿಸುವ ಹಾಗೂ ಝಕಾತ್ ಕೊಡುವ ಸತ್ಯ ವಿಶ್ವಾಸಿಗಳು ಮಾತ್ರ" (ಅಲ್ ಮಾಇದ: 55)*
ಈ ಆಯತ್ ನಲ್ಲಿ ನಿನ್ನ ದೂತರಾದ ಪ್ರವಾದಿ ಗಳೊಂದಿಗೂ, ಸತ್ಯ ವಿಶ್ವಾಸಿಗಳೊಂದಿಗೂ ಸಹಾಯ ಬೇಡಬಹುದೆಂದು ಇದ್ದುದರಿಂದ ನಾವು ನಿನ್ನ ಇಷ್ಟ ದಾಸರಾದ ವಲಿಯ್ಯ್ ಗಳೊಂದಿಗೆ ಸಹಾಯಾರ್ಥನೆ ಮಾಡಿದ್ದೇವೆ ಎಂದು ಹೇಳಬಹುದು.
ಅಲ್ಲಾಹನು ಚಲಪಿ ಗಳೊಂದಿಗೆ ಕೇಳಬಹುದು,
ನೀವೇನು ಮಾಡಿದಿರೆಂದು.
ಚಲಪಿಗಳು: ಅಲ್ಲಾಹನೇ, ನಾವು ನಿನ್ನೊಂದಿಗಲ್ಲದೆ ಅವುಲಿಯಾಗಳು, ತಂಙಳ್ ಗಳು, ಸತ್ಯ ವಿಶ್ವಾಸಿಗಳು ಎಂಬ ವಂಚಕರೊಂದಿಗೆ ಯಾವತ್ತೂ ಸಹಾಯಾರ್ಥನೆ ಮಾಡಲಿಲ್ಲ ಎಂದು ಉತ್ತರಿಸಬಹುದು.
*ಅಲ್ಲಾಹನೊಂದಿಗೆ ಮಾತ್ರ ಸಹಾಯಾರ್ಥನೆ ಮಾಡಿದ ನಾವು ಮಾತ್ರ ಸ್ವರ್ಗಕ್ಕೆ ಹೋಗಲು ಅರ್ಹರು ಎಂದು ಚಲಪಿಗಳು ಭಾವಿಸುತ್ತಿದ್ದಂತೆ, ಅಲ್ಲಾಹನು ತನ್ನ ಮಲಕುಗಳೆಲ್ಲರನ್ನು ಕರೆದು...*
ಮಲಕುಗಳೇ ನೀವು ಯಾರಿಗೆ ಸುಜೂದ್ ಹಾಕಿದಿರಿ ಎಂದು ಕೇಳಬಹುದು.
ಮಲಕುಗಳು: ಅಲ್ಲಾಹನೇ, ನಾವು ನಿನಗೆ ಸುಜೂದ್ ಮಾಡಿದೆವು ಮತ್ತು ನಿನ್ನ ಆಜ್ಙೆ ಪ್ರಕಾರ ಆದಂ (ಅ.ಸ) ರವರಿಗೂ ಸುಜೂದ್ ಮಾಡಿದೆವು ಎಂದು ಉತ್ತರಿಸಬಹುದು.
ಅಲ್ಲಾಹು ಇಬ್ಲೀಸ್ ನನ್ನು ಕರೆದು,
ಓ ಇಬ್ಲೀಸ್, ನೀನು ಏನು ಮಾಡಿದಿ ಎಂದು ಕೇಳಬಹುದು.
ಇಬ್ಲೀಸ್: ಅಲ್ಲಾಹನೇ, ನಾನು ನಿನಗೆ ಮಾತ್ರ ಸುಜೂದ್ ಮಾಡಿದೆ. ಮಣ್ಣಿನಿಂದ ಸೃಷ್ಟಿಸಲ್ಪಟ್ಟ ಮನುಷ್ಯನಿಗೆ ನಾನು ಯಾವತ್ತೂ ಸುಜೂದ್ ಮಾಡಿಲ್ಲ ಅಲ್ಲಾಹನೇ ಎಂದು ಉತ್ತರಿಸಬಹುದು.
ಅಲ್ಲಾಹು ಚಲಪಿ ಗಳನ್ನು ಇಬ್ಲೀಸ್ ನೊಂದಿಗೆ ನರಕಕ್ಕೆ ಹಾಕಲು ಸೂಚಿಸುತ್ತಾನೆ.
ಯಾಕೆಂದರೆ, ಚಲಪಿಗಳು ತಮಗೆ ಭೌತಿಕ ಸಂಕಷ್ಟಗಳು ಬಂದಾಗ ಅಲ್ಲಾಹನೇತರರೊಂದಿಗೆ ಸಹಾಯ ಬೇಡುತ್ತಾರೆ. ಆದರೆ, ಅಲ್ಲಾಹನ ಇಷ್ಟ ದಾಸರೊಂದಿಗೆ ಸಹಾಯ ಬೇಡುವ ವಿಷಯಕ್ಕೆ ಬಂದಾಗ ಇಬ್ಲೀಸ್ ನಂತೆ ಅಹಂಕಾರ ತೋರುತ್ತಾರೆ. ಹೊಟ್ಟೆ ನೋವು, ಜ್ವರ, ತಲೆ ನೋವು ಹಾಗೂ ಇನ್ನಿತರ ಸಂಕಷ್ಟಗಳಿಗೆ ಅಲ್ಲಾಹನ ಸೃಷ್ಟಿಗಳಲ್ಲಿ ಸಹಾಯ ಬೇಡುತ್ತಾರೆ. ಮತ್ತು ಸೀರಿಯಸ್ ಆದಾಗ ಡಾಕ್ಟರ್ ಕಾಲು ಹಿಡಿದು ಬದುಕಿಸುವಂತೆ ಅಂಗಲಾಚುತ್ತಾರೆ. ಮತ್ತೊಂದು ಕಡೆ ಅಲ್ಲಾಹನಲ್ಲಿ ಮಾತ್ರ ಸಹಾಯಾರ್ಥನೆ ಮಾಡುತ್ತೇವೆಂದು ಸುಳ್ಳು ಹೇಳಿ ವಂಚಿಸುತ್ತಾರೆ.
*ಅಲ್ಲಾಹನ ಆಜ್ಞೆಯನ್ನು ಧಿಕ್ಕರಿಸಿ, ಅಲ್ಲಾಹನ ಇಷ್ಟ ದಾಸರೊಂದಿಗೆ ಅಹಂಬಾವ ತೋರಿದ ಕಾರಣಕ್ಕೆ ಇಬ್ಲೀಸ್ ಮತ್ತು ಚಲಪಿಗಳನ್ನು ಅಲ್ಲಾಹು ನರಕಕ್ಕೆ ಹಾಕುತ್ತಾನೆ.*
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
*ಪುತ್ತೂರಿಗೆ ಪೇರೋಡ್ ಉಸ್ತಾದ್ ಬರುತ್ತಿದ್ದಾರಂತೆ...!ಅದರಲ್ಲೇನು ವಿಶೇಷ...??*
*=================*
ಹೌದು ಸುಮಾರು ಮೂವತ್ತೈದು ನಲ್ವತ್ತು ವರ್ಷಗಳಿಂದ ಉಸ್ತಾದರು ಪ್ರಭಾಷಣ ಮಾಡುತ್ತಲೇ ಇದ್ದಾರೆ. ಆದರೆ ಈಗಲೂ ಉಸ್ತಾದರು ಬರುತ್ತಾರೆಂದರೆ ಎಲ್ಲರಿಗೂ ಎಲ್ಲಿಲ್ಲದ ಆವೇಶ!
ಎಲ್ಲರಿಗೂ ಅಂದರೆ ಅದೊಂದು ಆಲಂಕಾರಿಕವಾಗಿ ಹೇಳಿದ್ದಲ್ಲ.
ಗ್ರೂಫೀಸಂ ಅತೀತವಾಗಿ ಎಲ್ಲರೂ ಉಸ್ತಾದರ ಪ್ರಭಾಷಣಕ್ಕಾಗಿ ಕಾಯುತ್ತಾ ಇದ್ದಾರೆ.
ಹಾಗೆ ಕಾತರದಿಂದ ಕಾಯಲು ಕಾರಣವೂ ಇದೆ.
ಉಸ್ತಾದರ ಪ್ರತಿಯೊಂದು ವಿಷಯಗಳಿಗೆ ಅಧೀಕ್ರತ ಗ್ರಂಥಗಳ ಆಧಾರವಿರುತ್ತದೆ.
ಯಾರೋ ಎಲ್ಲಿಯೋ ಏನೋ ಹೇಳಿದರೆಂಬ ಅನುಮಾನಿತ ವಿಷಯಗಳ ಬಗ್ಗೆ ಅವರು ಯಾವತ್ತೂ ಹೇಳಲ್ಲ.
ಆದ್ದರಿಂದಲೇ ಯಾವುದೇ ಒಂದು ವಿಷಯದಲ್ಲಿ ತರ್ಕವಾದರೆ ಪೇರೋಡು ಉಸ್ತಾದರು ತನ್ನ ಉರ್ದಿಯಲ್ಲಿ ಹಾಗೆ ಹೇಳಿದ್ದಾರೆಂದು ಧ್ರಡಪಟ್ಟರೆ ತರ್ಕ ಅಲ್ಲಿಗೆ ಮುಗಿಯಿತು!
ಕಾರಣ ಅದು ಕಿತಾಬಿನಲ್ಲಿ ಇದ್ದೇ ಇರುತ್ತದೆ!
ಹಾಗಾಗಿಯೇ ದೊಡ್ಡ ದೊಡ್ಡ ಮುದರ್ರಿಸರು,ವಿದ್ವಾಂಸರು ಉಸ್ತಾದರ ಪ್ರಭಾಷಣ ಕೇಳಲಿಕ್ಕೆ ಬರುತ್ತಾರೆ.
ಪ್ರಭಾಷಣ ಕೇಳಲು ಉಲಮಾ ದಿಗ್ಗಜರೂ ಇದ್ದಾರೆಂಬ ನಿಟ್ಟಿನಲ್ಲಿ ಅವರಿಗೆ ಮಾತ್ರ ಅರ್ಥವಾಗುವಂತೆ ವಿಷಯ ಅವತರಿಸಿ,ಜನಸಾಮಾನ್ಯರಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸುವ ಶೈಲಿ ಪೇರೋಡ್ ಉಸ್ತಾದರ ಪ್ರಭಾಷಣಕ್ಕೆ ಇಲ್ಲ.
ಪಂಡಿತರಿಗೂ,ಪಾಮರರಿಗೂ,
ಜನಸಾಮಾನ್ಯರಿಗೂ,ಎಲ್ಲರಿಗೂ ಅರ್ಥವಾಗುವ ವಿಶಿಷ್ಟ ಶೈಲಿಯಾಗಿದೆ ಉಸ್ತಾದರ ಪ್ಲಸ್ ಪೋಯಿಂಟ್!
ಬರೋಬ್ಬರಿ ಒಂದು ವರ್ಷದ ಮೇಲೆಯಾಯಿತು ಉಸ್ತಾದರ ಡೇಟಿಗಾಗಿ ಪ್ರಯತ್ನಿಸುತ್ತಿರುವುದು.
ದೇಲಂಪಾಡಿ ರಫೀಕ್ ಸಅದಿ ಉಸ್ತಾದ್ ಮತ್ತು
ಮಿತ್ತೂರು ಉಸ್ಮಾನ್ ಹಾಜಿ ಪುತ್ರ ಅಡ್ವೊಕೇಟ್ ಶಾಕಿರ್ ಹಾಜಿಯವರು ನಿರಂತರವಾಗಿ ಪೇರೋಡ್ ಉಸ್ತಾದರ ಡೇಟಿಗಾಗಿ ಸಂಪರ್ಕಿಸುತ್ತಲೇ ಇದ್ದರು.
ಕಳೆದ ತಿಂಗಳು ಉಪ್ಪಿನಂಗಡಿಯಲ್ಲಿ ನಡೆದ ಉಲಮಾ ಸಂಘಮಕ್ಕೆ ಪೇರೋಡ್ ಉಸ್ತಾದ್ ಬಂದಾಗ ನಿರಂತರವಾಗಿ ರಿಕ್ವೆಸ್ಟ್ ಮಾಡಿ ಅವರ ಮುಂಬಾಗದಲ್ಲಿ ಧರಣಿ ಕುಳಿತಂತೆ ಕುಳಿತಾಗಲೆಲ್ಲಾ ಉಸ್ತಾದರ ಉತ್ತರ ಮುಗುಳ್ನಗೆ ಮಾತ್ರವಾಗಿತ್ತು.
ಕಾರಣ ಎಡ್ಜಸ್ಟ್ ಮಾಡುವ ಡೇಟ್ ಉಸ್ತಾದರ ಬಳಿ ಇಲ್ಲವೆಂಬುದು ನಮಗೊತ್ತು. ಹಾಗಾಗಿಯೇ ಡೇಟ್ ಕೇಳುವಾಗ ಮುಗುಳ್ನಗುವುದು.
ಇತರರೂ ಕೂಡಾ ಡೇಟ್ ಪಡೆಯಲು ನಮ್ಮಂತೆಯೇ ಪರದಾಡಿರಬಹುದು!
ಆದರೂ ಯಾರೋ ಒಬ್ಬರು ಹೇಳಿದಂತೆ ಸಿಕ್ಕಿದರೆ ಒಂದು ಆನೆ ಹೋದರೆ ಒಂದು ಮಾತೆಂಬ ತತ್ವವನ್ನು ಶಾಕೀರ್ ಹಾಜಿ ನಿರಂತರವಾಗಿ ಯ್ಯೂಝ್ ಮಾಡಿದುದರ ಫಲವಾಗಿ *ಡಿಸೆಂಬರ್ 16 ರಂದು ಪಾಲಕ್ಕಾಡಿನಲ್ಲಿರುವ ಪ್ರಭಾಷಣ ಕಾರಣಾಂತರಗಳಿಂದ ರದ್ದುಗೊಂಡಿದ್ದರಿಂದ ಆ ಡೇಟ್ ಪುತ್ತೂರಿಗೆ ದಕ್ಕಿತು!*
ದೇಲಂಪಾಡಿ ಉಸ್ತಾದ್ ಮತ್ತು ಶಾಕಿರ್ ಹಾಜಿಯವರ ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿತು.
ಹಾಜಿಯವರು *ಪೇರೋಡ್ ಉಸ್ತಾದರು ಪುತ್ತೂರಿಗೆ ಬರುತ್ತಾರೆಂಬ ಸಿಹಿ ಸುದ್ದಿಯನ್ನು ಕಾರ್ಯಕರ್ತರಾದ ನಮ್ಮೊಂದಿಗೆ ಹಂಚಿದಾಗ ಅಂದು ನಮಗೆ ಪೆರ್ನಾಲ್ ಆಗಿತ್ತು!*
ಉಸ್ತಾದರ ಡೇಟ್ ಸಿಕ್ಕಿದ ಕೂಡಲೇ ಕಾರ್ಯಕರ್ತರು ಚುರುಕಾದರು!
ಅಂದು ಬೆಳಗಿನ ಜಾವ ಮೂರು ಗಂಟೆಯವರೆಗೂ ಪುತ್ತೂರಿನ ಮೂಲೆ ಮೂಲೆಗಳಲ್ಲಿ ಫ್ಲಕ್ಸ್ ಹಾಕಲಾಯಿತು.
*ಪುತ್ತೂರು SSF ದಅವಾ ವಿಂಗ್ ಕಾರ್ಯಕರ್ತರು ಫ್ಲಕ್ಸ್ ಹಾಕುವಲ್ಲಿ ಸಕ್ರಿಯರಾಗಿದ್ದರು.ಮರು ದಿನವೂ ಅವರು ಫ್ಲಕ್ಸ್ ಹಾಕುವುದರಲ್ಲಿ ನಿರತರಾಗಿದ್ದಾಗ ನನಗೂ ಅವರ ಜತೆ ಸೇರಿ ಸೇವೆಗೆಯ್ಯುವ ಅವಕಾಶ ಸಿಕ್ಕಿತು.*
ನಿಜವಾಗಿಯೂ *SSF ಪುತ್ತೂರು ಡಿವಿಷನ್ ಗ್ರೇಟ್ ಕೆಲಸ ಮಾಡಿದೆ ಅವರಿಗೆ ಸೆಲ್ಯೂಟ್ ಕೊಡಲೇ ಬೇಕು👍*
ಡಿವಿಷನ್ ವತಿಯಿಂದ ನಡೆಸುವ ಪ್ರತಿಭೋತ್ಸವದ ಜೊತೆಗೆ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಮಾಡಿ ಅದಕ್ಕೆ ಪ್ರಭಾಷಣಗರನ್ನಾಗಿ ಪೇರೋಡ್ ಉಸ್ತಾದರನ್ನು ಆಯ್ಕೆ ಮಾಡಿ ಅವರು ಬರುವಂತೆ ಮಾಡಿದ್ದು ಅವರ ಸಾದನೆಯೇ ಸರಿ.
ಅಲ್ಲಾಹು ಅರ್ಹ ಪ್ರತಿಫಲ ನೀಡಿ ಅನುಗ್ರಹಿಸಲಿ ಆಮೀನ್.
*ನಾಳೆಯ(ಶನಿವಾರದ)*
ಸಂಜೆಗಾಗಿ ಎಲ್ಲರ ಚಿತ್ತ ಕಾಯುತ್ತಿದೆ!.
ಇವತ್ತು ಬೆಳಿಗ್ಗೆ ಪುತ್ತೂರು ಮಾರ್ಕೆಟ್ ಮಾರ್ಗದಲ್ಲಿ ನಡೆಯುವಾಗ ಮಿತ್ರರೊಬ್ಬರು ಹೇಳಿದರು...
*ಶಫಾಅತ್ ವಿಷಯದಲ್ಲಿ ಪೇರೋಡ್ ಉಸ್ತಾದರು ಎರಡು ನಿಮಿಷವಾದರೂ ವಿವರಣೆ ನೀಡಬೇಕೆಂದು ಹಿರಿಯರೊಬ್ಬರು ಹೇಳುತ್ತಾ ಇದ್ದಾರೆ.ಉಸ್ತಾದರ ವಿವರಣೆ ಅಧೀಕ್ರತ.ನೋ ಡೌಟ್!*
*ಮತ್ತೊಬ್ಬರು ಅಝಾನ್ ನಂತರದ ದುಆ ದ ಶ್ರೇಷ್ಠತೆ ಕುರಿತು ಕಲಿಯಲಿಕ್ಕೆ ಕಾತರರಾಗಿದ್ದಾರೆ ಅವರಿಗೂ ಪೇರೋಡ್ ಉಸ್ತಾದರ ಪ್ರಭಾಷಣದಿಂದಲೇ ಕೇಳಿ ಕಲಿಯಬೇಕಂತೆ! ಅವರು ಹೇಳಿದರೆ ಮಾತ್ರ ಮನಸ್ಸಿಗೆ ಸಮಾಧಾನ ಸಿಗುವುದಂತೆ!*
(ಇದು ಹೇಳುವವರು SSF ಸಂಘಟನೆಯ ವಕ್ತಾರರು ಅಲ್ಲವೆಂಬುದು ಗಮನಾರ್ಹ.)
ಹಾಗಾಗಿಯೇ ನಾನು ಹೇಳಿದ್ದು ಉಸ್ತಾದರ ಪ್ರಭಾಷಣವನ್ನು ಗ್ರೂಫಿಸಂ ಅತೀತವಾಗಿ ಎಲ್ಲರೂ ಆಗ್ರಹಿಸುತ್ತಾರೆ.
ಹೀಗೆ ನಾನಾ ವಿಧದ ಆಗ್ರಹಗಳನ್ನು ಮನಸ್ಸಲ್ಲಿಟ್ಟು ನಾಳೆಯ ಸಾಯಂಕಾಲವನ್ನು ಕಾಯುವವರು ಹಲವರು.ಎಲ್ಲರ
ನಿರೀಕ್ಷೆಗಳಿಗೂ ಉಸ್ತಾದ್ ಪರಿಹಾರ ನೀಡುವರೆಂಬ ಭರವಸೆ ಇದೆ.
ವರ್ಷಗಳ ಮುಂಚೆ ಕಮ್ಮಾಡಿ ಮೈದಾನದಲ್ಲಿ ಉಸ್ತಾದರ ಎರಡು ದಿವಸದ ಪ್ರಭಾಷಣ ಆಲಿಸಿದವರ ಆಶೆ ಈಗಲೂ ಮುಗಿಯಲಿಲ್ಲ.ಅದರ ನಂತರ ಇದೀಗ *ಹುಬ್ಬುರ್ರಸೂಲ್* ಎಂಬ ವಿಷಯದಲ್ಲಿ *ಪುತ್ತೂರು ಡಿವಿಷನ್ SSF*
ಪೇರೋಡ್ ಉಸ್ತಾದರ ಪ್ರಭಾಷಣ ಕೇಳುವ ಸುವರ್ಣಾವಕಾಶ ಒದಗಿಸಿಕೊಟ್ಟಿದೆ.
ಯಾರೂ ಮಿಸ್ ಮಾಡಬೇಡಿ....
ಎಲ್ಲರೂ ನಾಳೆ(ಶನಿವಾರ) ಸಂಜೆ 6 ಗಂಟೆಗೆ *ಪುತ್ತೂರು ಕಿಲ್ಲೆ ಮೈದಾನಕ್ಕೆ ಬನ್ನಿ....*
ಇನ್ಶಾಅಲ್ಲಾ ನಾನು ಅಲ್ಲಿ ಹಾಜರಾಗಿರುವೆನು.....
ನೀವು ಕೂಡಾ ಬರುವಿರಿ ತಾನೇ...?👍👍
- ಅಬೂಶಝ
*=================*
ಹೌದು ಸುಮಾರು ಮೂವತ್ತೈದು ನಲ್ವತ್ತು ವರ್ಷಗಳಿಂದ ಉಸ್ತಾದರು ಪ್ರಭಾಷಣ ಮಾಡುತ್ತಲೇ ಇದ್ದಾರೆ. ಆದರೆ ಈಗಲೂ ಉಸ್ತಾದರು ಬರುತ್ತಾರೆಂದರೆ ಎಲ್ಲರಿಗೂ ಎಲ್ಲಿಲ್ಲದ ಆವೇಶ!
ಎಲ್ಲರಿಗೂ ಅಂದರೆ ಅದೊಂದು ಆಲಂಕಾರಿಕವಾಗಿ ಹೇಳಿದ್ದಲ್ಲ.
ಗ್ರೂಫೀಸಂ ಅತೀತವಾಗಿ ಎಲ್ಲರೂ ಉಸ್ತಾದರ ಪ್ರಭಾಷಣಕ್ಕಾಗಿ ಕಾಯುತ್ತಾ ಇದ್ದಾರೆ.
ಹಾಗೆ ಕಾತರದಿಂದ ಕಾಯಲು ಕಾರಣವೂ ಇದೆ.
ಉಸ್ತಾದರ ಪ್ರತಿಯೊಂದು ವಿಷಯಗಳಿಗೆ ಅಧೀಕ್ರತ ಗ್ರಂಥಗಳ ಆಧಾರವಿರುತ್ತದೆ.
ಯಾರೋ ಎಲ್ಲಿಯೋ ಏನೋ ಹೇಳಿದರೆಂಬ ಅನುಮಾನಿತ ವಿಷಯಗಳ ಬಗ್ಗೆ ಅವರು ಯಾವತ್ತೂ ಹೇಳಲ್ಲ.
ಆದ್ದರಿಂದಲೇ ಯಾವುದೇ ಒಂದು ವಿಷಯದಲ್ಲಿ ತರ್ಕವಾದರೆ ಪೇರೋಡು ಉಸ್ತಾದರು ತನ್ನ ಉರ್ದಿಯಲ್ಲಿ ಹಾಗೆ ಹೇಳಿದ್ದಾರೆಂದು ಧ್ರಡಪಟ್ಟರೆ ತರ್ಕ ಅಲ್ಲಿಗೆ ಮುಗಿಯಿತು!
ಕಾರಣ ಅದು ಕಿತಾಬಿನಲ್ಲಿ ಇದ್ದೇ ಇರುತ್ತದೆ!
ಹಾಗಾಗಿಯೇ ದೊಡ್ಡ ದೊಡ್ಡ ಮುದರ್ರಿಸರು,ವಿದ್ವಾಂಸರು ಉಸ್ತಾದರ ಪ್ರಭಾಷಣ ಕೇಳಲಿಕ್ಕೆ ಬರುತ್ತಾರೆ.
ಪ್ರಭಾಷಣ ಕೇಳಲು ಉಲಮಾ ದಿಗ್ಗಜರೂ ಇದ್ದಾರೆಂಬ ನಿಟ್ಟಿನಲ್ಲಿ ಅವರಿಗೆ ಮಾತ್ರ ಅರ್ಥವಾಗುವಂತೆ ವಿಷಯ ಅವತರಿಸಿ,ಜನಸಾಮಾನ್ಯರಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸುವ ಶೈಲಿ ಪೇರೋಡ್ ಉಸ್ತಾದರ ಪ್ರಭಾಷಣಕ್ಕೆ ಇಲ್ಲ.
ಪಂಡಿತರಿಗೂ,ಪಾಮರರಿಗೂ,
ಜನಸಾಮಾನ್ಯರಿಗೂ,ಎಲ್ಲರಿಗೂ ಅರ್ಥವಾಗುವ ವಿಶಿಷ್ಟ ಶೈಲಿಯಾಗಿದೆ ಉಸ್ತಾದರ ಪ್ಲಸ್ ಪೋಯಿಂಟ್!
ಬರೋಬ್ಬರಿ ಒಂದು ವರ್ಷದ ಮೇಲೆಯಾಯಿತು ಉಸ್ತಾದರ ಡೇಟಿಗಾಗಿ ಪ್ರಯತ್ನಿಸುತ್ತಿರುವುದು.
ದೇಲಂಪಾಡಿ ರಫೀಕ್ ಸಅದಿ ಉಸ್ತಾದ್ ಮತ್ತು
ಮಿತ್ತೂರು ಉಸ್ಮಾನ್ ಹಾಜಿ ಪುತ್ರ ಅಡ್ವೊಕೇಟ್ ಶಾಕಿರ್ ಹಾಜಿಯವರು ನಿರಂತರವಾಗಿ ಪೇರೋಡ್ ಉಸ್ತಾದರ ಡೇಟಿಗಾಗಿ ಸಂಪರ್ಕಿಸುತ್ತಲೇ ಇದ್ದರು.
ಕಳೆದ ತಿಂಗಳು ಉಪ್ಪಿನಂಗಡಿಯಲ್ಲಿ ನಡೆದ ಉಲಮಾ ಸಂಘಮಕ್ಕೆ ಪೇರೋಡ್ ಉಸ್ತಾದ್ ಬಂದಾಗ ನಿರಂತರವಾಗಿ ರಿಕ್ವೆಸ್ಟ್ ಮಾಡಿ ಅವರ ಮುಂಬಾಗದಲ್ಲಿ ಧರಣಿ ಕುಳಿತಂತೆ ಕುಳಿತಾಗಲೆಲ್ಲಾ ಉಸ್ತಾದರ ಉತ್ತರ ಮುಗುಳ್ನಗೆ ಮಾತ್ರವಾಗಿತ್ತು.
ಕಾರಣ ಎಡ್ಜಸ್ಟ್ ಮಾಡುವ ಡೇಟ್ ಉಸ್ತಾದರ ಬಳಿ ಇಲ್ಲವೆಂಬುದು ನಮಗೊತ್ತು. ಹಾಗಾಗಿಯೇ ಡೇಟ್ ಕೇಳುವಾಗ ಮುಗುಳ್ನಗುವುದು.
ಇತರರೂ ಕೂಡಾ ಡೇಟ್ ಪಡೆಯಲು ನಮ್ಮಂತೆಯೇ ಪರದಾಡಿರಬಹುದು!
ಆದರೂ ಯಾರೋ ಒಬ್ಬರು ಹೇಳಿದಂತೆ ಸಿಕ್ಕಿದರೆ ಒಂದು ಆನೆ ಹೋದರೆ ಒಂದು ಮಾತೆಂಬ ತತ್ವವನ್ನು ಶಾಕೀರ್ ಹಾಜಿ ನಿರಂತರವಾಗಿ ಯ್ಯೂಝ್ ಮಾಡಿದುದರ ಫಲವಾಗಿ *ಡಿಸೆಂಬರ್ 16 ರಂದು ಪಾಲಕ್ಕಾಡಿನಲ್ಲಿರುವ ಪ್ರಭಾಷಣ ಕಾರಣಾಂತರಗಳಿಂದ ರದ್ದುಗೊಂಡಿದ್ದರಿಂದ ಆ ಡೇಟ್ ಪುತ್ತೂರಿಗೆ ದಕ್ಕಿತು!*
ದೇಲಂಪಾಡಿ ಉಸ್ತಾದ್ ಮತ್ತು ಶಾಕಿರ್ ಹಾಜಿಯವರ ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿತು.
ಹಾಜಿಯವರು *ಪೇರೋಡ್ ಉಸ್ತಾದರು ಪುತ್ತೂರಿಗೆ ಬರುತ್ತಾರೆಂಬ ಸಿಹಿ ಸುದ್ದಿಯನ್ನು ಕಾರ್ಯಕರ್ತರಾದ ನಮ್ಮೊಂದಿಗೆ ಹಂಚಿದಾಗ ಅಂದು ನಮಗೆ ಪೆರ್ನಾಲ್ ಆಗಿತ್ತು!*
ಉಸ್ತಾದರ ಡೇಟ್ ಸಿಕ್ಕಿದ ಕೂಡಲೇ ಕಾರ್ಯಕರ್ತರು ಚುರುಕಾದರು!
ಅಂದು ಬೆಳಗಿನ ಜಾವ ಮೂರು ಗಂಟೆಯವರೆಗೂ ಪುತ್ತೂರಿನ ಮೂಲೆ ಮೂಲೆಗಳಲ್ಲಿ ಫ್ಲಕ್ಸ್ ಹಾಕಲಾಯಿತು.
*ಪುತ್ತೂರು SSF ದಅವಾ ವಿಂಗ್ ಕಾರ್ಯಕರ್ತರು ಫ್ಲಕ್ಸ್ ಹಾಕುವಲ್ಲಿ ಸಕ್ರಿಯರಾಗಿದ್ದರು.ಮರು ದಿನವೂ ಅವರು ಫ್ಲಕ್ಸ್ ಹಾಕುವುದರಲ್ಲಿ ನಿರತರಾಗಿದ್ದಾಗ ನನಗೂ ಅವರ ಜತೆ ಸೇರಿ ಸೇವೆಗೆಯ್ಯುವ ಅವಕಾಶ ಸಿಕ್ಕಿತು.*
ನಿಜವಾಗಿಯೂ *SSF ಪುತ್ತೂರು ಡಿವಿಷನ್ ಗ್ರೇಟ್ ಕೆಲಸ ಮಾಡಿದೆ ಅವರಿಗೆ ಸೆಲ್ಯೂಟ್ ಕೊಡಲೇ ಬೇಕು👍*
ಡಿವಿಷನ್ ವತಿಯಿಂದ ನಡೆಸುವ ಪ್ರತಿಭೋತ್ಸವದ ಜೊತೆಗೆ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಮಾಡಿ ಅದಕ್ಕೆ ಪ್ರಭಾಷಣಗರನ್ನಾಗಿ ಪೇರೋಡ್ ಉಸ್ತಾದರನ್ನು ಆಯ್ಕೆ ಮಾಡಿ ಅವರು ಬರುವಂತೆ ಮಾಡಿದ್ದು ಅವರ ಸಾದನೆಯೇ ಸರಿ.
ಅಲ್ಲಾಹು ಅರ್ಹ ಪ್ರತಿಫಲ ನೀಡಿ ಅನುಗ್ರಹಿಸಲಿ ಆಮೀನ್.
*ನಾಳೆಯ(ಶನಿವಾರದ)*
ಸಂಜೆಗಾಗಿ ಎಲ್ಲರ ಚಿತ್ತ ಕಾಯುತ್ತಿದೆ!.
ಇವತ್ತು ಬೆಳಿಗ್ಗೆ ಪುತ್ತೂರು ಮಾರ್ಕೆಟ್ ಮಾರ್ಗದಲ್ಲಿ ನಡೆಯುವಾಗ ಮಿತ್ರರೊಬ್ಬರು ಹೇಳಿದರು...
*ಶಫಾಅತ್ ವಿಷಯದಲ್ಲಿ ಪೇರೋಡ್ ಉಸ್ತಾದರು ಎರಡು ನಿಮಿಷವಾದರೂ ವಿವರಣೆ ನೀಡಬೇಕೆಂದು ಹಿರಿಯರೊಬ್ಬರು ಹೇಳುತ್ತಾ ಇದ್ದಾರೆ.ಉಸ್ತಾದರ ವಿವರಣೆ ಅಧೀಕ್ರತ.ನೋ ಡೌಟ್!*
*ಮತ್ತೊಬ್ಬರು ಅಝಾನ್ ನಂತರದ ದುಆ ದ ಶ್ರೇಷ್ಠತೆ ಕುರಿತು ಕಲಿಯಲಿಕ್ಕೆ ಕಾತರರಾಗಿದ್ದಾರೆ ಅವರಿಗೂ ಪೇರೋಡ್ ಉಸ್ತಾದರ ಪ್ರಭಾಷಣದಿಂದಲೇ ಕೇಳಿ ಕಲಿಯಬೇಕಂತೆ! ಅವರು ಹೇಳಿದರೆ ಮಾತ್ರ ಮನಸ್ಸಿಗೆ ಸಮಾಧಾನ ಸಿಗುವುದಂತೆ!*
(ಇದು ಹೇಳುವವರು SSF ಸಂಘಟನೆಯ ವಕ್ತಾರರು ಅಲ್ಲವೆಂಬುದು ಗಮನಾರ್ಹ.)
ಹಾಗಾಗಿಯೇ ನಾನು ಹೇಳಿದ್ದು ಉಸ್ತಾದರ ಪ್ರಭಾಷಣವನ್ನು ಗ್ರೂಫಿಸಂ ಅತೀತವಾಗಿ ಎಲ್ಲರೂ ಆಗ್ರಹಿಸುತ್ತಾರೆ.
ಹೀಗೆ ನಾನಾ ವಿಧದ ಆಗ್ರಹಗಳನ್ನು ಮನಸ್ಸಲ್ಲಿಟ್ಟು ನಾಳೆಯ ಸಾಯಂಕಾಲವನ್ನು ಕಾಯುವವರು ಹಲವರು.ಎಲ್ಲರ
ನಿರೀಕ್ಷೆಗಳಿಗೂ ಉಸ್ತಾದ್ ಪರಿಹಾರ ನೀಡುವರೆಂಬ ಭರವಸೆ ಇದೆ.
ವರ್ಷಗಳ ಮುಂಚೆ ಕಮ್ಮಾಡಿ ಮೈದಾನದಲ್ಲಿ ಉಸ್ತಾದರ ಎರಡು ದಿವಸದ ಪ್ರಭಾಷಣ ಆಲಿಸಿದವರ ಆಶೆ ಈಗಲೂ ಮುಗಿಯಲಿಲ್ಲ.ಅದರ ನಂತರ ಇದೀಗ *ಹುಬ್ಬುರ್ರಸೂಲ್* ಎಂಬ ವಿಷಯದಲ್ಲಿ *ಪುತ್ತೂರು ಡಿವಿಷನ್ SSF*
ಪೇರೋಡ್ ಉಸ್ತಾದರ ಪ್ರಭಾಷಣ ಕೇಳುವ ಸುವರ್ಣಾವಕಾಶ ಒದಗಿಸಿಕೊಟ್ಟಿದೆ.
ಯಾರೂ ಮಿಸ್ ಮಾಡಬೇಡಿ....
ಎಲ್ಲರೂ ನಾಳೆ(ಶನಿವಾರ) ಸಂಜೆ 6 ಗಂಟೆಗೆ *ಪುತ್ತೂರು ಕಿಲ್ಲೆ ಮೈದಾನಕ್ಕೆ ಬನ್ನಿ....*
ಇನ್ಶಾಅಲ್ಲಾ ನಾನು ಅಲ್ಲಿ ಹಾಜರಾಗಿರುವೆನು.....
ನೀವು ಕೂಡಾ ಬರುವಿರಿ ತಾನೇ...?👍👍
- ಅಬೂಶಝ
*ವಿರೋಧಿಗಳು "ಮರ್ಕಝ್" ಜಾಹಿರಾತನ್ನು ಕೈಗೆತ್ತಿಕೊಂಡಿದ್ದಾರೆ. ನಾವು ಕೂಡಾ ಸಹಕರಿಸಿದರೆ "40' ಕೋಟಿ 400 ಕೋಟಿ ಮಾಡಬಹುದು*
🍂🍂🍂🍂🍂🍂🍂🍂🍂
✍ ಗಫೂರ್ ಬಾಯಾರ್
===================
ಬೇಕಾಗಿದೆ, ಮರ್ಕಝ್'ಗೆ ಕೋಟಿಗಳು. ಮರ್ಕಝ್ ಅದೊಂದು ವರ್ಣನೆಗೆ ನಿಲುಕದ ಅವಿಸ್ಮರಣೀಯ ಕೋಟೆಯಾಗಿದೆ .!
ಈಗಾಗಲೇ ಈ ಕೋಟೆಯಿಂದ 75000ಕ್ಕಿಂತ ಅಧಿಕ ವಿದ್ಯಾರ್ಥಿಗಳು ಕಲಿತು ಹೊರ ಬಂದರು. ಅದರಲ್ಲಿ 10 ಸಾವಿರಕ್ಕಿಂತ ಹೆಚ್ಚು ಸಖಾಫಿ ಬಿರುದಾಂಕಿತ ವಿದ್ವಾಂಸರುಗಳು, 8 ಸಾವಿರಕ್ಕಿಂತ ಅಧಿಕ ಅನಾಥರು, 10 ಸಾವಿರಕ್ಕಿಂತ ಹೆಚ್ಚಿನ ಜನರಿಗೆ ದೇಶ-ವಿದೇಶಗಳಲ್ಲಿ ನೌಕರಿ, ನೂರಾರು ಜನರಿಗೆ ಮನೆ, ಸಾವಿರಾರು ಜನರಿಗೆ ಕುಡಿಯುವ ನೀರು ( ಕೊಳವೆ ಬಾವಿ) ನಾಲ್ಕು ಸಾವಿರಕ್ಕಿಂತಲೂ ಅಧಿಕ ಮಸೀದಿಗಳು, ಸಾವಿರಾರು ಮದ್ರಸಾಗಳು, ಸಾವಿರಾರು ರೋಗಿಗಳಿಗೆ ಮದ್ದು ಹಾಗೂ ಧನ ಸಹಾಯ, ನೂರಾರು ಹೆಣ್ಣು ಮಕ್ಕಳಿಗೆ ದಾಂಪತ್ಯ ಜೀವನ. ನೂರಾರು ಕುಟುಂಬಕ್ಕೆ ಪೆನ್ಷನ್ ಹೀಗೆ ಎಣಿಸಿ ಮುಗಿಯದ ಸ್ವಾಂತನ ಕಾರ್ಯಗಳು.
ಇದೆಲ್ಲವೂ ನಡೆಸಿರುವುದು ಉಸ್ತಾದರಿಗೆ ಸಹೃದಯರು ಅವರ ದುಃಖಗಳು ನೀಗಲು, ಅಲ್ಲದಿದ್ದರೆ ದುಃಖಗಳು ನೀಗಿದಕ್ಕೆ ಕೊಟ್ಟ/ ಕೊಡುತ್ತಿರುವ ಕೋಟಿಗಳಿಂದಲೇ ಆಗಿದೆ. ಅಲ್ಲದೆ ಮರ್ಕಝ್'ನಲ್ಲಿ ನೆಟ್ಟ ಹಣದ ಮರದಿಂದ ಕಿತ್ತು ತೆಗೆದದ್ದಲ್ಲ.
ವಿಮರ್ಶಕರು ಮುಂದಿನ ಜನವರಿ ತಿಂಗಳ 5,6,7,ಕ್ಕೆ ನಡೆಯುವ 40ನೇ ವಾರ್ಷಿಕ ಸಮ್ಮೇಳನಕ್ಕೆ ಬಂದು ಸೇರುವ ಜನ ಲಕ್ಷಗಳ ಎಡೆಯಲ್ಲಾದರೂ ಮರ್ಕಝ್' ಕೋಟೆಯನ್ನು ಒಮ್ಮೆ ನೋಡಲು ಬರಬೇಕು.
ಮೊದಲು "ರಹ್ಯಾನ್ ವಾಲಿ" ಎಂದು ಹೆಸರಿಟ್ಟ ಅನಾಥಾಲಯಕ್ಕೆ ಒಂದು ಸುತ್ತು ಹಾಕಬೇಕು. ಅಲ್ಲಿರುವ ಎಳೆಯ ಮಕ್ಕಳ ಹತ್ತಿರ ಅಲ್ಪ ಸಮಯ ಮಾತನಾಡಬೇಕು. ಅವರ ಮಾತಿನ ಆರಂಭದಿಂದ ಕೊನೆಯವರೆಗೆ ಸ್ನೇಹ ನಿಧಿಯಾದ ಓರ್ವ ತಂದೆಯ ಕುರಿತು ನಿಮಗೆ ಕೇಳಲು ಸಾಧ್ಯವಾಗಬಹುದು.
ಅದು ಅವರ ಮರಣಗೊಂಡ ತಂದೆಯ ಕುರಿತಾಗಿರಲಿಕ್ಕಿಲ್ಲ. ಬದಲಾಗಿ ಅವರು ಮರ್ಕಝ್'ಗೆ ತಲುಪಿದ ನಂತರ ಆ ಅನಾಥ ಮಕ್ಕಳಿಗೆ ಅನ್ನವೂ, ವಿದ್ಯಾಭ್ಯಾಸವೂ ಒಮ್ಮೆಯೂ ಸ್ಥಗಿತವಾಗದೆ ನೀಡುತ್ತಿರುವ, ಜೀವನಂತವಿರುವ ಒಬ್ಬ ತಂದೆಯ ಕುರಿತಾಗಿದೆ. ಅವರು ಆ ಮರ್ಕಝ್ ಕೋಟೆಯೊಳಗೆ ಇದ್ದಾರೆ..
ನೀವು ಹೊರಗಿನಿಂದ ಕೇಳಿ ತಿಳಿದ ಕಾಂತಪುರಂ (ಉಸ್ತಾದ್) ರವರ ಕುರಿತು ಆಗಲಿಕ್ಕಿಲ್ಲ ಅವರು ಹೇಳುವುದು. ಬದಲಾಗಿ ಅವರು ಅನುಭವಿಸಿ ತಿಳಿದ ಅವರ 'ಅಬುಲ್ ಅಯ್ತಾಮ್'ರ ಕುರಿತಾಗಿರುವುದು.
ಅಲ್ಲಿಂದ ಹೊರ ಬಂದು ಸ್ವಲ್ಪ ಬಲಭಾಗಕ್ಕೆ ನಡೆದರೆ ಕಾಣುವ ಕೋಟೆಯೊಳಗಿನ ಇನ್ನೊಂದು ಪ್ಯಾಲೇಸ್ ಎಂದರೆ, ಬಂದೂಕುಗಳ ಶಬ್ದಗಳು ಮಾತ್ರ ಕೇಳಿದ, ಕಾಶ್ಮೀರ್'ನ ಮಣ್ಣಿನಿಂದ ಮರ್ಕಝ್'ನ ಮಣ್ಣಿಗೆ ವಿದ್ಯಾಭ್ಯಾಸ ಗಳಿಸಲು ಬಂದ ಕಾಶ್ಮೀರಿನ ಮಕ್ಕಳಿಗೆ ವಾಸಿಸಲು ಮಾತ್ರ 'ಕಾಶ್ಮೀರ್ ಹೋಂ' ಎಂಬ ಹೆಸರಿನಲ್ಲಿ ಒಂದು ಬೃಹತ್ ಪ್ಯಾಲೇಸ್. ಭಾಷೆ ತಿಳಿಯುದಿಲ್ಲ ಎಂದು ನೆನದು ಅವರೊಂದಿಗೆ ಮಾತನಾಡದಿರಬಾರದು. ಒಳ್ಳೆಯ ಮಲಯಾಳದಲ್ಲಿ ಹೇಳಿದರೆ ತಿಳಿಯುವವರು ಇದ್ದಾರೆ ಅವರ ಜೊತೆಯಲ್ಲಿ. ಸಣ್ಣ ಪ್ರಾಯದಿಂದ ಮರ್ಕಝ್'ಗೆ ತಲುಪಿದವರು ಮರಳಿ ಹೋಗಲು ಮನಸ್ಸು ಸಮ್ಮತಿಸದೆ ಬಂದಾಗ ಅವರು ಈ ಕಾಲಾವಧಿಯ ನಡುವೆ ಮಲಯಾಳ ಭಾಷೆ ಚೆನ್ನಾಗಿ ಕಲಿತರು.
ಅವರಿಗೂ ಶೈಖುನಾರ ಕುರಿತು ಬಹಳಷ್ಟು ಹೇಳಲಿರಬಹುದು. ಶೈಖುನಾರವರ ಕುರಿತು ಪರದೋಷಣೆ ಮಾತ್ರ ಕೇಳಿ ಹೃದಯ ಸತ್ತು ಹೋಗದಿದ್ದರೆ, ಅವರಿಗೆ ಹೇಳಲಿಕ್ಕಿರುವುದು ಕೂಡ ಕೇಳುವುದು ಒಳ್ಳೆಯದು.
ಪರದೂಷಣೆ ಹೇಳುವುದು ಯಾರ ಕುರಿತು ಎಂದು ತಿಳಿದಿದೆಯಲ್ವಾ?
ಸಮಯವಿದ್ದರೆ ಅಲ್ಲಿಂದ ಹೊರಗೆ ಬಂದು ಸುತ್ತಲೂ ಕಾಣುವ ಮರ್ಕಝ್'ನ ಉಳಿದ ಸ್ಥಾಪನೆಗಳಲ್ಲಿಯೂ ಒಮ್ಮೆ ಹತ್ತಿ ನೋಡಿರಿ. ಆಗ ತಿಳಿಯಬಹುದು ಶೈಖುನಾ ಒಂದು ದಿವಸ ಮನೆಯಲ್ಲಿ ಕುಳಿತರೆ ಹಸಿವೆಯಿಂದ ಬಳಲುವ ಸಾವಿರಾರು ಜನರ ಕುರಿತು,
ಆ ಸಾವಿರಾರು ಜನರಲ್ಲಿ ದಿನೇನೇ ಶೈಖುನಾ ಅವರನ್ನು ಕಾಣಲು ತಲುಪುವ ಬಡವರು, ರೋಗಿಗಳು ಬೇರೆಯೇ ಇದ್ದಾರೆ. ಅವರಲ್ಲಿ ಕೇಳಿದರೆ ತಿಳಿಯಬಹುದು ಎಷ್ಟು ವರ್ಷಗಳಿಂದ ಶೈಖುನಾ ಅವರಿಗಾಗಿ ಸಹಾಯಹಸ್ತ ನೀಡುತ್ತಿದ್ದಾರೆ ಎಂದು.
ಅವರು ಅತ್ತುಕೊಂಡು ಮನದಾಳದಿಂದ ಪ್ರಾರ್ಥಿಸುವಾಗ ಬರುವ ಮೊದಲನೆಯ ಮುಖ ಯಾವುದೆಂದು ಅವರ ಉತ್ತರದಿಂದ ನಿಮಗೆ ತಿಳಿಯಬಹುದು.
ಎಲ್ಲವೂ ನೋಡಿ, ತಿಳಿದುಕೊಂಡು ಮರಳಿ ಹೋಗುವ ಸಂದರ್ಭದಲ್ಲಿ ಸಾಧ್ಯವಾದರೆ ನಿಮ್ಮ ಮನಸ್ಸಿನ ಆಸ್ವಾದನೆಗಾಗಿಯಾದರೂ "ವಾಟರ್ ಟ್ರೀಟ್ಮೆಂಟ್ ಪ್ಲಾಂಟನ್ನು" ಒಮ್ಮೆ ನೋಡಿ ಹೋಗಿರಿ.
ನಿಮಗೆ ಸಂಕಲ್ಪಿಸುದರಿಂದಲೂ ಅಧಿಕವಾಗಿದೆ ಒಂದು ದಿನದ ಮರ್ಕಝಿನ ಖರ್ಚು ವೆಚ್ಚಗಳು. ಈ ಹೇಳಿದೆಲ್ಲವೂ ಈ ಪ್ರದೇಶದ ವಿಷಯ ಮಾತ್ರವಾಗಿದೆ.
ಜಿಲ್ಲೆಯ ಒಳಗೂ, ಹೊರಗೂ ಇನ್ನು ಅನೇಕಾರು ಸ್ಥಾಪನೆಗಳು ಬೇರೆ ಇದೆ. ರಾಜ್ಯದ ಹೊರಗೆ ಇನ್ನು ಹಲವಾರು ಸ್ಥಾಪನೆಗಳು ಇವೆ.
ಈ ಸ್ಥಾಪನೆಗಳು ಎಲ್ಲಾ ನೆಲೆ ನಿಂತು ಹೋಗಬೇಕಾದರೆ ಒಂದು ದಿವಸ ಕಡಿಮೆ ಪಕ್ಷ ಎಷ್ಟು ಲಕ್ಷಗಳು ಖರ್ಚು ಬರಬಹುದೆಂದು ಒಮ್ಮೆ ಮನಸ್ಸಿನಲ್ಲಿ ಲೆಕ್ಕಹಾಕಿದರೆ ಒಳ್ಳೆಯದು.
ಸ್ವಂತ ಕುಟುಂಬದ ಮೂರು ಮಕ್ಕಳನ್ನು ಸಾಕಲು ಕಷ್ಟಪಡುವ ನಿಮ್ಮ ಮನಸ್ಸಿನಲ್ಲಿ, ಸಾವಿರಾರು ಮಕ್ಕಳನ್ನು ಸಾಕಲು ಬೇಕಾದ ಖರ್ಚನ್ನು ಲೆಕ್ಕ ಹಾಕಲು ಪ್ರಯಾಸವಾದೀತು.
ಆದ್ದರಿಂದ ಮನೆಗೆ ಹೋಗಿ ಮಲಗುವ ಸಮಯದಲ್ಲಿ ಕೋಣೆಯ ಬೆಳಕು ನಂದಿಸಿ ರಾತ್ರಿಯ ನಿಶಬ್ದತೆಯಲ್ಲಿ ಎದೆಗೆ ಕೈ ಇಟ್ಟು ಒಮ್ಮೆ ಆಲೋಚಿಸಿ..
ನಿಮ್ಮ ಒಂದು ದಿನ ಇದಕ್ಕಾಗಿ ವಿನಿಯೋಗಿಸಿದರೆ ನಂತರ ನೀವು ಆ ವಿದ್ವಾಂಸರು ನಡೆಯುವ ಹಾದಿಯಲ್ಲಿ ಮುಳ್ಳುಗಳನ್ನು ಶೇಖರಿಸಿ ಇಡಲಾರರು.
ವಿಮರ್ಶಿಸಲು ಅತೀ ಸುಲಭ, ಆದರೆ ಅದು ಏನೂ ತಿಳಿಯದೆಯೋ, ಕಾಣದೆಯೋ ಆಗಬಾರದು.
ಚಿಂತಿಸಿ ಸಹೋದರರೇ,
ಅವರು ಕೂಡಾ ಒಬ್ಬ ಮನುಷ್ಯರಾಗಿದ್ದಾರೆ. ಪ್ರಾಯವಿರುವ ಒಬ್ಬ ಮಹಾ ವಿದ್ವಾಂಸರು. ವಿಮರ್ಶಿಸುವ ಮೊದಲು ತಾನು ವಿಮರ್ಶಿಸುವುದು ಯಾರನ್ನೆಂದೂ, ವಿಮರ್ಶಿಸುವ ನಾವು ಯಾರೆಂದೂ ತಿಳಿದರೆ ಒಳ್ಳೆಯದು.
*ಅಂಗೀಕರಿಸಲು ಮನಸ್ಸು ಅನುಮತಿಸದಿದ್ದರೆ ದೂರ ಸರಿದು ನಿಲ್ಲಿರಿ. ಆ ಪಂಡಿತರಿಗೆ ಹಲವಾರು ಬಡವರ, ನಿರ್ಗತಿಕರ, ಅಬಲೆಯರ ಹಸಿವು ನೀಗಿಸುವ ಯಾತ್ರೆಯಲ್ಲಿದ್ದಾರೆ.*
ಇನ್ನು ಹಲವಾರು ವರ್ಷ ಆ ನೇತೃತ್ವದ ಹಿಂದೆ ನೆಲೆಗೊಳ್ಳಲು ನಮಗೆ ಅಲ್ಲಾಹನು ತೌಫೀಖ್ ನೀಡಲಿ ಆಮೀನ್.
ಅನುವಾದ;
✍
ಗಫೂರ್ ಬಾಯಾರ್
*ಶೈಕ್ಷಣಿಕ ಜಾಗ್ರತಿಯ ಅನ್ವೇಷಣೆ..*
_ಸುನ್ನೀ ಮರ್ಕಝ್ ರೂಬಿ ಜುಬಿಲಿ.. 05'06'07 ಜನವರಿ 2018. ಮರ್ಕಝ್ ನಗರ್- ಕಾರಂದೂರ್ ಕಲ್ಲಿಕೋಟೆ._
🍁🍁🍁🍁🍁🍁🍁🍁🍁
🍂🍂🍂🍂🍂🍂🍂🍂🍂
✍ ಗಫೂರ್ ಬಾಯಾರ್
===================
ಬೇಕಾಗಿದೆ, ಮರ್ಕಝ್'ಗೆ ಕೋಟಿಗಳು. ಮರ್ಕಝ್ ಅದೊಂದು ವರ್ಣನೆಗೆ ನಿಲುಕದ ಅವಿಸ್ಮರಣೀಯ ಕೋಟೆಯಾಗಿದೆ .!
ಈಗಾಗಲೇ ಈ ಕೋಟೆಯಿಂದ 75000ಕ್ಕಿಂತ ಅಧಿಕ ವಿದ್ಯಾರ್ಥಿಗಳು ಕಲಿತು ಹೊರ ಬಂದರು. ಅದರಲ್ಲಿ 10 ಸಾವಿರಕ್ಕಿಂತ ಹೆಚ್ಚು ಸಖಾಫಿ ಬಿರುದಾಂಕಿತ ವಿದ್ವಾಂಸರುಗಳು, 8 ಸಾವಿರಕ್ಕಿಂತ ಅಧಿಕ ಅನಾಥರು, 10 ಸಾವಿರಕ್ಕಿಂತ ಹೆಚ್ಚಿನ ಜನರಿಗೆ ದೇಶ-ವಿದೇಶಗಳಲ್ಲಿ ನೌಕರಿ, ನೂರಾರು ಜನರಿಗೆ ಮನೆ, ಸಾವಿರಾರು ಜನರಿಗೆ ಕುಡಿಯುವ ನೀರು ( ಕೊಳವೆ ಬಾವಿ) ನಾಲ್ಕು ಸಾವಿರಕ್ಕಿಂತಲೂ ಅಧಿಕ ಮಸೀದಿಗಳು, ಸಾವಿರಾರು ಮದ್ರಸಾಗಳು, ಸಾವಿರಾರು ರೋಗಿಗಳಿಗೆ ಮದ್ದು ಹಾಗೂ ಧನ ಸಹಾಯ, ನೂರಾರು ಹೆಣ್ಣು ಮಕ್ಕಳಿಗೆ ದಾಂಪತ್ಯ ಜೀವನ. ನೂರಾರು ಕುಟುಂಬಕ್ಕೆ ಪೆನ್ಷನ್ ಹೀಗೆ ಎಣಿಸಿ ಮುಗಿಯದ ಸ್ವಾಂತನ ಕಾರ್ಯಗಳು.
ಇದೆಲ್ಲವೂ ನಡೆಸಿರುವುದು ಉಸ್ತಾದರಿಗೆ ಸಹೃದಯರು ಅವರ ದುಃಖಗಳು ನೀಗಲು, ಅಲ್ಲದಿದ್ದರೆ ದುಃಖಗಳು ನೀಗಿದಕ್ಕೆ ಕೊಟ್ಟ/ ಕೊಡುತ್ತಿರುವ ಕೋಟಿಗಳಿಂದಲೇ ಆಗಿದೆ. ಅಲ್ಲದೆ ಮರ್ಕಝ್'ನಲ್ಲಿ ನೆಟ್ಟ ಹಣದ ಮರದಿಂದ ಕಿತ್ತು ತೆಗೆದದ್ದಲ್ಲ.
ವಿಮರ್ಶಕರು ಮುಂದಿನ ಜನವರಿ ತಿಂಗಳ 5,6,7,ಕ್ಕೆ ನಡೆಯುವ 40ನೇ ವಾರ್ಷಿಕ ಸಮ್ಮೇಳನಕ್ಕೆ ಬಂದು ಸೇರುವ ಜನ ಲಕ್ಷಗಳ ಎಡೆಯಲ್ಲಾದರೂ ಮರ್ಕಝ್' ಕೋಟೆಯನ್ನು ಒಮ್ಮೆ ನೋಡಲು ಬರಬೇಕು.
ಮೊದಲು "ರಹ್ಯಾನ್ ವಾಲಿ" ಎಂದು ಹೆಸರಿಟ್ಟ ಅನಾಥಾಲಯಕ್ಕೆ ಒಂದು ಸುತ್ತು ಹಾಕಬೇಕು. ಅಲ್ಲಿರುವ ಎಳೆಯ ಮಕ್ಕಳ ಹತ್ತಿರ ಅಲ್ಪ ಸಮಯ ಮಾತನಾಡಬೇಕು. ಅವರ ಮಾತಿನ ಆರಂಭದಿಂದ ಕೊನೆಯವರೆಗೆ ಸ್ನೇಹ ನಿಧಿಯಾದ ಓರ್ವ ತಂದೆಯ ಕುರಿತು ನಿಮಗೆ ಕೇಳಲು ಸಾಧ್ಯವಾಗಬಹುದು.
ಅದು ಅವರ ಮರಣಗೊಂಡ ತಂದೆಯ ಕುರಿತಾಗಿರಲಿಕ್ಕಿಲ್ಲ. ಬದಲಾಗಿ ಅವರು ಮರ್ಕಝ್'ಗೆ ತಲುಪಿದ ನಂತರ ಆ ಅನಾಥ ಮಕ್ಕಳಿಗೆ ಅನ್ನವೂ, ವಿದ್ಯಾಭ್ಯಾಸವೂ ಒಮ್ಮೆಯೂ ಸ್ಥಗಿತವಾಗದೆ ನೀಡುತ್ತಿರುವ, ಜೀವನಂತವಿರುವ ಒಬ್ಬ ತಂದೆಯ ಕುರಿತಾಗಿದೆ. ಅವರು ಆ ಮರ್ಕಝ್ ಕೋಟೆಯೊಳಗೆ ಇದ್ದಾರೆ..
ನೀವು ಹೊರಗಿನಿಂದ ಕೇಳಿ ತಿಳಿದ ಕಾಂತಪುರಂ (ಉಸ್ತಾದ್) ರವರ ಕುರಿತು ಆಗಲಿಕ್ಕಿಲ್ಲ ಅವರು ಹೇಳುವುದು. ಬದಲಾಗಿ ಅವರು ಅನುಭವಿಸಿ ತಿಳಿದ ಅವರ 'ಅಬುಲ್ ಅಯ್ತಾಮ್'ರ ಕುರಿತಾಗಿರುವುದು.
ಅಲ್ಲಿಂದ ಹೊರ ಬಂದು ಸ್ವಲ್ಪ ಬಲಭಾಗಕ್ಕೆ ನಡೆದರೆ ಕಾಣುವ ಕೋಟೆಯೊಳಗಿನ ಇನ್ನೊಂದು ಪ್ಯಾಲೇಸ್ ಎಂದರೆ, ಬಂದೂಕುಗಳ ಶಬ್ದಗಳು ಮಾತ್ರ ಕೇಳಿದ, ಕಾಶ್ಮೀರ್'ನ ಮಣ್ಣಿನಿಂದ ಮರ್ಕಝ್'ನ ಮಣ್ಣಿಗೆ ವಿದ್ಯಾಭ್ಯಾಸ ಗಳಿಸಲು ಬಂದ ಕಾಶ್ಮೀರಿನ ಮಕ್ಕಳಿಗೆ ವಾಸಿಸಲು ಮಾತ್ರ 'ಕಾಶ್ಮೀರ್ ಹೋಂ' ಎಂಬ ಹೆಸರಿನಲ್ಲಿ ಒಂದು ಬೃಹತ್ ಪ್ಯಾಲೇಸ್. ಭಾಷೆ ತಿಳಿಯುದಿಲ್ಲ ಎಂದು ನೆನದು ಅವರೊಂದಿಗೆ ಮಾತನಾಡದಿರಬಾರದು. ಒಳ್ಳೆಯ ಮಲಯಾಳದಲ್ಲಿ ಹೇಳಿದರೆ ತಿಳಿಯುವವರು ಇದ್ದಾರೆ ಅವರ ಜೊತೆಯಲ್ಲಿ. ಸಣ್ಣ ಪ್ರಾಯದಿಂದ ಮರ್ಕಝ್'ಗೆ ತಲುಪಿದವರು ಮರಳಿ ಹೋಗಲು ಮನಸ್ಸು ಸಮ್ಮತಿಸದೆ ಬಂದಾಗ ಅವರು ಈ ಕಾಲಾವಧಿಯ ನಡುವೆ ಮಲಯಾಳ ಭಾಷೆ ಚೆನ್ನಾಗಿ ಕಲಿತರು.
ಅವರಿಗೂ ಶೈಖುನಾರ ಕುರಿತು ಬಹಳಷ್ಟು ಹೇಳಲಿರಬಹುದು. ಶೈಖುನಾರವರ ಕುರಿತು ಪರದೋಷಣೆ ಮಾತ್ರ ಕೇಳಿ ಹೃದಯ ಸತ್ತು ಹೋಗದಿದ್ದರೆ, ಅವರಿಗೆ ಹೇಳಲಿಕ್ಕಿರುವುದು ಕೂಡ ಕೇಳುವುದು ಒಳ್ಳೆಯದು.
ಪರದೂಷಣೆ ಹೇಳುವುದು ಯಾರ ಕುರಿತು ಎಂದು ತಿಳಿದಿದೆಯಲ್ವಾ?
ಸಮಯವಿದ್ದರೆ ಅಲ್ಲಿಂದ ಹೊರಗೆ ಬಂದು ಸುತ್ತಲೂ ಕಾಣುವ ಮರ್ಕಝ್'ನ ಉಳಿದ ಸ್ಥಾಪನೆಗಳಲ್ಲಿಯೂ ಒಮ್ಮೆ ಹತ್ತಿ ನೋಡಿರಿ. ಆಗ ತಿಳಿಯಬಹುದು ಶೈಖುನಾ ಒಂದು ದಿವಸ ಮನೆಯಲ್ಲಿ ಕುಳಿತರೆ ಹಸಿವೆಯಿಂದ ಬಳಲುವ ಸಾವಿರಾರು ಜನರ ಕುರಿತು,
ಆ ಸಾವಿರಾರು ಜನರಲ್ಲಿ ದಿನೇನೇ ಶೈಖುನಾ ಅವರನ್ನು ಕಾಣಲು ತಲುಪುವ ಬಡವರು, ರೋಗಿಗಳು ಬೇರೆಯೇ ಇದ್ದಾರೆ. ಅವರಲ್ಲಿ ಕೇಳಿದರೆ ತಿಳಿಯಬಹುದು ಎಷ್ಟು ವರ್ಷಗಳಿಂದ ಶೈಖುನಾ ಅವರಿಗಾಗಿ ಸಹಾಯಹಸ್ತ ನೀಡುತ್ತಿದ್ದಾರೆ ಎಂದು.
ಅವರು ಅತ್ತುಕೊಂಡು ಮನದಾಳದಿಂದ ಪ್ರಾರ್ಥಿಸುವಾಗ ಬರುವ ಮೊದಲನೆಯ ಮುಖ ಯಾವುದೆಂದು ಅವರ ಉತ್ತರದಿಂದ ನಿಮಗೆ ತಿಳಿಯಬಹುದು.
ಎಲ್ಲವೂ ನೋಡಿ, ತಿಳಿದುಕೊಂಡು ಮರಳಿ ಹೋಗುವ ಸಂದರ್ಭದಲ್ಲಿ ಸಾಧ್ಯವಾದರೆ ನಿಮ್ಮ ಮನಸ್ಸಿನ ಆಸ್ವಾದನೆಗಾಗಿಯಾದರೂ "ವಾಟರ್ ಟ್ರೀಟ್ಮೆಂಟ್ ಪ್ಲಾಂಟನ್ನು" ಒಮ್ಮೆ ನೋಡಿ ಹೋಗಿರಿ.
ನಿಮಗೆ ಸಂಕಲ್ಪಿಸುದರಿಂದಲೂ ಅಧಿಕವಾಗಿದೆ ಒಂದು ದಿನದ ಮರ್ಕಝಿನ ಖರ್ಚು ವೆಚ್ಚಗಳು. ಈ ಹೇಳಿದೆಲ್ಲವೂ ಈ ಪ್ರದೇಶದ ವಿಷಯ ಮಾತ್ರವಾಗಿದೆ.
ಜಿಲ್ಲೆಯ ಒಳಗೂ, ಹೊರಗೂ ಇನ್ನು ಅನೇಕಾರು ಸ್ಥಾಪನೆಗಳು ಬೇರೆ ಇದೆ. ರಾಜ್ಯದ ಹೊರಗೆ ಇನ್ನು ಹಲವಾರು ಸ್ಥಾಪನೆಗಳು ಇವೆ.
ಈ ಸ್ಥಾಪನೆಗಳು ಎಲ್ಲಾ ನೆಲೆ ನಿಂತು ಹೋಗಬೇಕಾದರೆ ಒಂದು ದಿವಸ ಕಡಿಮೆ ಪಕ್ಷ ಎಷ್ಟು ಲಕ್ಷಗಳು ಖರ್ಚು ಬರಬಹುದೆಂದು ಒಮ್ಮೆ ಮನಸ್ಸಿನಲ್ಲಿ ಲೆಕ್ಕಹಾಕಿದರೆ ಒಳ್ಳೆಯದು.
ಸ್ವಂತ ಕುಟುಂಬದ ಮೂರು ಮಕ್ಕಳನ್ನು ಸಾಕಲು ಕಷ್ಟಪಡುವ ನಿಮ್ಮ ಮನಸ್ಸಿನಲ್ಲಿ, ಸಾವಿರಾರು ಮಕ್ಕಳನ್ನು ಸಾಕಲು ಬೇಕಾದ ಖರ್ಚನ್ನು ಲೆಕ್ಕ ಹಾಕಲು ಪ್ರಯಾಸವಾದೀತು.
ಆದ್ದರಿಂದ ಮನೆಗೆ ಹೋಗಿ ಮಲಗುವ ಸಮಯದಲ್ಲಿ ಕೋಣೆಯ ಬೆಳಕು ನಂದಿಸಿ ರಾತ್ರಿಯ ನಿಶಬ್ದತೆಯಲ್ಲಿ ಎದೆಗೆ ಕೈ ಇಟ್ಟು ಒಮ್ಮೆ ಆಲೋಚಿಸಿ..
ನಿಮ್ಮ ಒಂದು ದಿನ ಇದಕ್ಕಾಗಿ ವಿನಿಯೋಗಿಸಿದರೆ ನಂತರ ನೀವು ಆ ವಿದ್ವಾಂಸರು ನಡೆಯುವ ಹಾದಿಯಲ್ಲಿ ಮುಳ್ಳುಗಳನ್ನು ಶೇಖರಿಸಿ ಇಡಲಾರರು.
ವಿಮರ್ಶಿಸಲು ಅತೀ ಸುಲಭ, ಆದರೆ ಅದು ಏನೂ ತಿಳಿಯದೆಯೋ, ಕಾಣದೆಯೋ ಆಗಬಾರದು.
ಚಿಂತಿಸಿ ಸಹೋದರರೇ,
ಅವರು ಕೂಡಾ ಒಬ್ಬ ಮನುಷ್ಯರಾಗಿದ್ದಾರೆ. ಪ್ರಾಯವಿರುವ ಒಬ್ಬ ಮಹಾ ವಿದ್ವಾಂಸರು. ವಿಮರ್ಶಿಸುವ ಮೊದಲು ತಾನು ವಿಮರ್ಶಿಸುವುದು ಯಾರನ್ನೆಂದೂ, ವಿಮರ್ಶಿಸುವ ನಾವು ಯಾರೆಂದೂ ತಿಳಿದರೆ ಒಳ್ಳೆಯದು.
*ಅಂಗೀಕರಿಸಲು ಮನಸ್ಸು ಅನುಮತಿಸದಿದ್ದರೆ ದೂರ ಸರಿದು ನಿಲ್ಲಿರಿ. ಆ ಪಂಡಿತರಿಗೆ ಹಲವಾರು ಬಡವರ, ನಿರ್ಗತಿಕರ, ಅಬಲೆಯರ ಹಸಿವು ನೀಗಿಸುವ ಯಾತ್ರೆಯಲ್ಲಿದ್ದಾರೆ.*
ಇನ್ನು ಹಲವಾರು ವರ್ಷ ಆ ನೇತೃತ್ವದ ಹಿಂದೆ ನೆಲೆಗೊಳ್ಳಲು ನಮಗೆ ಅಲ್ಲಾಹನು ತೌಫೀಖ್ ನೀಡಲಿ ಆಮೀನ್.
ಅನುವಾದ;
✍
ಗಫೂರ್ ಬಾಯಾರ್
*ಶೈಕ್ಷಣಿಕ ಜಾಗ್ರತಿಯ ಅನ್ವೇಷಣೆ..*
_ಸುನ್ನೀ ಮರ್ಕಝ್ ರೂಬಿ ಜುಬಿಲಿ.. 05'06'07 ಜನವರಿ 2018. ಮರ್ಕಝ್ ನಗರ್- ಕಾರಂದೂರ್ ಕಲ್ಲಿಕೋಟೆ._
🍁🍁🍁🍁🍁🍁🍁🍁🍁
👀 *ಸಳಪಿ ಬಡಬಡಿಕೆಗೆ ಬೆತ್ತದ ಏಟು* 👀
————————
🍄 ನೆಬಿ(ಸ:ಅ) 1400 ವರ್ಷಗಳ ಮೊದಲು ಕಲಿಸಿದ ಇಸ್ಲಾಂ ಮತ್ತು ಮುಸ್ಲಿಯಾರ್'ಗಳು ಇಂದು ಕಲಿಸುವ ಇಸ್ಲಾಮನ್ನೊಮ್ಮೆ ಪರಿಕ್ಶಿಸೋಣ 👀/ 👀
-----------------------------
✔ಈದುಲ್ ಫಿತರ್ ಸುಮಾರು1400 ವರ್ಷ
ಈದುಲ್ ಅಝ್ಃ ಮತ್ತು ಈದ್ ನಮಾಜ್ ಸುಮಾರು1400 ವರ್ಷ
ರಚನೆ ನೆಬಿ ﷺ
➡ ಆದರೆ ದನ, ಹಂದಿ ಮೇಯುವ, ಹೇಸಿಗೆ ಮಾಡುವ ಮೈದಾನಕ್ಕೆ ಹೋಗಿ ಹೆಂಗಸರ ಜೊತೆ ನಿರ್ವಹಿಸುವ '
ಈದ್ ನಮಾಝ್'ಗೆ ಸುಮಾರು ಹನ್ನೆರಡು ವರ್ಷ!
ಈ ಬಿದ್'ಅತ್'ನ ಪ್ರೋಜಕ್ಟರ್ ಸಳಪಿ!
----------------------------
✔ಮರಣ ಹೊಂದಿದವರಿಗಾಗಿ ಅಲ್ಲಾಹನೊಂದಿಗೆ ಪ್ರಾರ್ಥನೆ ಸುಮಾರು1400 ವರ್ಷ ಕಲಿಸಿ ಕೊಟ್ಟವರು ನೆಬಿ ﷺ
✒ವಫಾತ್ ಆದ ಮುತ್ತು ನೆಬಿಯವರನ್ನು ಕರೆದು ಮೊತ್ತ ಮೊದಲು ಇಸ್ತಿಗಾಸ ಮಾಡಿದ್ದಕ್ಕೆ 1400 ವರ್ಷ
ಕಲಿಸಿ ಕೊಟ್ಟವರು ಅಬೂಬಕರ್ ಸಿದ್ದೀಕ್ (ರ).
➡ ಆದರೆ ಮುತ್ತು ನೆಬಿ ಸಹಿತ ವಫಾತ್ ಆದ ಯಾರಲ್ಲೂ ಇಸ್ತಿಗಾಸ ಮಾಡಬಾರದೆಂಬ ಫತ್ವಕ್ಕೆ ಸುಮಾರು 80ವರ್ಷ!
ರಚನೆ ಸಳಪಿ ಮುಲ್ಲಾ!
------------------------------
✔ರಂಝಾನ್'ನಲ್ಲಿ ಇಹ್ತಿಕಾಫ್ ಮಸ್ಜಿದ್'ನಲ್ಲಿ 1400 ವರ್ಷ.
ಆ ಮಸ್ಚಿದ್'ಗೆ ಕೂದಳತೆ ಹತ್ತಿರವಿದ್ದ
ಮುತ್ತು ನೆಬಿಯರ ಧರ್ಮ ಪತ್ನಿಯರಿಗೂ ಪ್ರವೇಶ ಇರಲಿಲ್ಲ!
ಫರ್ಮಾನು ಹೊರಡಿಸಿದವರು ಮುತ್ತು ನೆಬಿ.
ಸುಮಾರು 1400 ವರ್ಷಗಳ ಇತಿಹಾಸ!
👉🏻 ಆದರೆ ಅಶುಧ್ದೀ ಇದ್ದರೂ ಪರವಾಗಿಲ್ಲ
ಮಹಿಳೆ ಅನ್ಯಪುರುಷರ ಜೊತೆ ಮಸೀದಿಗೆ ಹಾಜರಾಗಲೇ ಬೇಕೆಂಬ ಫರ್'ಮಾನ್'ಗೆ
ಕೇವಲ 35 ವರ್ಷ!
ಈ ಡೊಂಕು ಫತ್ವದ ರುವಾರಿ ಮುದಿ ಸಳಪಿ!
------------------------------
✔ಮುಯ್ಯುದ್ದಿನ್ ಮಾಲೆ 403 ವರ್ಷ ರಚನೆ ಕೇರಳದ ಕಾಲಿ ಮುಹಮ್ಮದ್.
ರಿಪಾಯಿ. ನಫೀಸತ್. ಇನ್ನಿತರ ಮಾಲೆ ಸುಮಾರು 300 ವರ್ಷ ರಚನೆ ಕೇರಳ
➡ ಆದರೆ ಜೀವ ಹೋದ ಸಳಪಿಯ ಮುದಿ ನಾಯಕ ಉಮರ್ ಮೌಲವಿಯ ಕುರಿತು ರಚಿಸಿದ 'ಉಮರ್ ಮಾಲೆ 'ಗೆ ಬರೋಬ್ಬರಿ 08 ವರ್ಷ!
ರಚನೆ ಒಬ್ಬ ಸಳಪಿ ಮೌಲವಿ!
------------------------------
✔ಮೀಲಾದುನ್ನಬಿ ಸುಮಾರು 900 ವರ್ಷ ರಚನೆ ಮುಝ್ಝಾಫರ್ (ರ) ಎಂಬ ರಾಜನಿಂದ ಆರಂಭ.
✒ ಆದರೆ 'ಸಳಪಿ ಫೆಸ್ಟ್' ಗೆ 15 ವರ್ಷ!
ರಚನೆ ಮಡವೂರು/ ಜಿನ್ನೂರು ಸಲಪಿಗಳ ಜಂಟಿ ಕೊಡುಗೆ!
----------------------------
✔ ಕೋಟಿ ಸ್ವಲಾತ್ ಮದೀನಕ್ಕೆ ಪರ್ಸೆಲ್ 3 ವರ್ಷ ರಚನೆ ಎಸ್. ಎಸ್. ಎಫ್
✒ ಸಳಪಿ ಧೀ ಲೈಟ್ ಪ್ರೋಗ್ರಾಮ್ ಗೆ ಬರೋಬ್ಬರಿ 5 ವರ್ಷ!
ರಚನೆ 👉🏻 ಹುಸೈನ್ ಸಳಪಿ
--------------------------
✔ನಮಾಝಿನ ನಂತರ 3 ಸ್ವಲಾತ್
ರಚನೆ ಸಮಸ್ತ
✒ ಆದರೆ ಮುಂಚೆ ಶಿರ್ಕ್ ಪುರ್ಕ್ ಆಗಿದ್ದ ಮಂತ್ರ
ಸಳಪಿಗೆ ಹಲಾಲ್ ಆಗಿ ಕೇವಲ 07 ವರ್ಷ!
ಹಲಾಲ್ ಮಾಡಿದವ ಹುಸೈನ್ ಸಳಪಿ!
--------------------------
➡ ಈ ಮೊದಲು ಶಿರ್ಕ್ ಪುರ್ಕ್ ಅಂತ ಬಡ ಬಡಿಸುತ್ತಿದ್ದ ಜಿನ್ನ್ ಸಹಾಯ ತೌಹೀದ್ ಆಗಿ 08 ವರ್ಷ!
ರಚನೆ ಜಕರಿಯಾ ಸಲಾಹಿ!
-----------------------------
➡ ಆದ್ದರಿಂದಲೇ ಜಾಹಿಲ್ ಸಂಘ ಸಳಪಿ
ಮೌಲವಿಗಳು ಇದೀಗ ಎಂಟು ಪಾರ್ಟಿ ಆಗಿ ಛಿಧ್ರ ಛಿದ್ರ..!!!
ಒಬ್ಬರ ಮುಖ ಕಂಡರೆ ಮತ್ತೊಬ್ಬನಿಗೆ ಅಸಹ್ಯ!
ಎಂ. ಎಂ. ಅಕ್ಬರ್ ಮೌಲವಿಯನ್ನು ಕಂಡರೆ ಹುಸೈನ್ ಸಳಪಿಯ ಪಿತ್ತ ನೆತ್ತಿಗೇರುತ್ತೆ.😄
ಅನಸ್ ಮೌಲವಿಯನ್ನು ಕಂಡಾಗ ಝಕರಿಯ/ಬಾಲು ಗರಂ ಆಗುತ್ತಾರೆ😁
👉🏻 ದೀನನ್ನು ಮಕ್ಕಳಾಟಿಕೆಯಂತೆ ಬೇಕಾಬಿಟ್ಟಿ ಯ್ಯೂಝ್ ಮಾಡಿದಾಗ ಅಲ್ಲಾಹು ಅವರಿಗೆ ಕೊಟ್ಟ ಶಾಪ ಎಂಟು ಪಾರ್ಟಿಗಳಾಗಿ ಛಿದ್ರವಾಗಿ ನಾಶವಾಗಿ ಹೋದರು.!
ಇದೀಗ ಯಾರೂ ಅವರನ್ನು ಮೂಸುವುದಿಲ್ಲ
ಹಾಗಾಗಿ ಎಲ್ಲಿಯೂ ಸಲ್ಲದ ಕೆಲವರು ಅಲ್ಲಲ್ಲಿ ಹೋಗಿ ಬಡ ಬಡಿಸುತ್ತಾ ಸಳಪಿ ಪ್ರೋಗ್ರಾಮ್ ಎಂಬ ನಾಟಕ ಮಾಡುತ್ತಾ ಇದ್ದಾರೆ.
ಜನರು ಇವರ ಮರಳು ನೋಡಿ ಮುಸಿ ಮುಸಿ ನಗುತ್ತಾ ಇದ್ದಾರೆ.
ಆದ್ದರಿಂದಲೇ ಈಗ ನೀವು ಇವರ ನಾಯಕರಾದ ಹುಸೈನ್ ಸಳಪಿ, ಝಕರಿಯ, ಬಾಲು ನ ಹೆಸರೆತ್ತಿದರೆ
ಮಂಗಳೂರಿನ ಸಲಪಿಗಳ ಕಮೆಂಟ್ಸ್ ಏನು ಗೊತ್ತೆ❓
ಅರೇ.. 'ಮಲ್ಲು' ಗಳ ವಿಷಯ ಬಿಡಿ ಅಂತ ಗೊಗೆರೆಯುತ್ತಾರೆ
'ಮಲ್ಲು' (ಮಲಯಾಳಿ ಮೌಲವಿ)
ಹಾಗಾಗಿ ಈಗಿನ ಮರಿ ಸಳಪಿಗಳು
ಉತ್ತರಭಾರತದ ಉರ್ದು ಮುಲ್ಲಾಗಳನ್ನು ಅಪ್ಪಿ ಹಿಡಿಯಲು ಶುರು ಮಾಡಿದ್ದಾರೆ
ಆದರೆ ಎಸ್ಸೆಸ್ಸೆಫ್ ನ ಅಜೇಯ ನೇತ್ರತ್ವ ಮಾತ್ರ ಇವರಿಗೆ ಕಂಟಕವಾಗಿದೆ!
THIRD👀Eye Reporters
————————
🍄 ನೆಬಿ(ಸ:ಅ) 1400 ವರ್ಷಗಳ ಮೊದಲು ಕಲಿಸಿದ ಇಸ್ಲಾಂ ಮತ್ತು ಮುಸ್ಲಿಯಾರ್'ಗಳು ಇಂದು ಕಲಿಸುವ ಇಸ್ಲಾಮನ್ನೊಮ್ಮೆ ಪರಿಕ್ಶಿಸೋಣ 👀/ 👀
-----------------------------
✔ಈದುಲ್ ಫಿತರ್ ಸುಮಾರು1400 ವರ್ಷ
ಈದುಲ್ ಅಝ್ಃ ಮತ್ತು ಈದ್ ನಮಾಜ್ ಸುಮಾರು1400 ವರ್ಷ
ರಚನೆ ನೆಬಿ ﷺ
➡ ಆದರೆ ದನ, ಹಂದಿ ಮೇಯುವ, ಹೇಸಿಗೆ ಮಾಡುವ ಮೈದಾನಕ್ಕೆ ಹೋಗಿ ಹೆಂಗಸರ ಜೊತೆ ನಿರ್ವಹಿಸುವ '
ಈದ್ ನಮಾಝ್'ಗೆ ಸುಮಾರು ಹನ್ನೆರಡು ವರ್ಷ!
ಈ ಬಿದ್'ಅತ್'ನ ಪ್ರೋಜಕ್ಟರ್ ಸಳಪಿ!
----------------------------
✔ಮರಣ ಹೊಂದಿದವರಿಗಾಗಿ ಅಲ್ಲಾಹನೊಂದಿಗೆ ಪ್ರಾರ್ಥನೆ ಸುಮಾರು1400 ವರ್ಷ ಕಲಿಸಿ ಕೊಟ್ಟವರು ನೆಬಿ ﷺ
✒ವಫಾತ್ ಆದ ಮುತ್ತು ನೆಬಿಯವರನ್ನು ಕರೆದು ಮೊತ್ತ ಮೊದಲು ಇಸ್ತಿಗಾಸ ಮಾಡಿದ್ದಕ್ಕೆ 1400 ವರ್ಷ
ಕಲಿಸಿ ಕೊಟ್ಟವರು ಅಬೂಬಕರ್ ಸಿದ್ದೀಕ್ (ರ).
➡ ಆದರೆ ಮುತ್ತು ನೆಬಿ ಸಹಿತ ವಫಾತ್ ಆದ ಯಾರಲ್ಲೂ ಇಸ್ತಿಗಾಸ ಮಾಡಬಾರದೆಂಬ ಫತ್ವಕ್ಕೆ ಸುಮಾರು 80ವರ್ಷ!
ರಚನೆ ಸಳಪಿ ಮುಲ್ಲಾ!
------------------------------
✔ರಂಝಾನ್'ನಲ್ಲಿ ಇಹ್ತಿಕಾಫ್ ಮಸ್ಜಿದ್'ನಲ್ಲಿ 1400 ವರ್ಷ.
ಆ ಮಸ್ಚಿದ್'ಗೆ ಕೂದಳತೆ ಹತ್ತಿರವಿದ್ದ
ಮುತ್ತು ನೆಬಿಯರ ಧರ್ಮ ಪತ್ನಿಯರಿಗೂ ಪ್ರವೇಶ ಇರಲಿಲ್ಲ!
ಫರ್ಮಾನು ಹೊರಡಿಸಿದವರು ಮುತ್ತು ನೆಬಿ.
ಸುಮಾರು 1400 ವರ್ಷಗಳ ಇತಿಹಾಸ!
👉🏻 ಆದರೆ ಅಶುಧ್ದೀ ಇದ್ದರೂ ಪರವಾಗಿಲ್ಲ
ಮಹಿಳೆ ಅನ್ಯಪುರುಷರ ಜೊತೆ ಮಸೀದಿಗೆ ಹಾಜರಾಗಲೇ ಬೇಕೆಂಬ ಫರ್'ಮಾನ್'ಗೆ
ಕೇವಲ 35 ವರ್ಷ!
ಈ ಡೊಂಕು ಫತ್ವದ ರುವಾರಿ ಮುದಿ ಸಳಪಿ!
------------------------------
✔ಮುಯ್ಯುದ್ದಿನ್ ಮಾಲೆ 403 ವರ್ಷ ರಚನೆ ಕೇರಳದ ಕಾಲಿ ಮುಹಮ್ಮದ್.
ರಿಪಾಯಿ. ನಫೀಸತ್. ಇನ್ನಿತರ ಮಾಲೆ ಸುಮಾರು 300 ವರ್ಷ ರಚನೆ ಕೇರಳ
➡ ಆದರೆ ಜೀವ ಹೋದ ಸಳಪಿಯ ಮುದಿ ನಾಯಕ ಉಮರ್ ಮೌಲವಿಯ ಕುರಿತು ರಚಿಸಿದ 'ಉಮರ್ ಮಾಲೆ 'ಗೆ ಬರೋಬ್ಬರಿ 08 ವರ್ಷ!
ರಚನೆ ಒಬ್ಬ ಸಳಪಿ ಮೌಲವಿ!
------------------------------
✔ಮೀಲಾದುನ್ನಬಿ ಸುಮಾರು 900 ವರ್ಷ ರಚನೆ ಮುಝ್ಝಾಫರ್ (ರ) ಎಂಬ ರಾಜನಿಂದ ಆರಂಭ.
✒ ಆದರೆ 'ಸಳಪಿ ಫೆಸ್ಟ್' ಗೆ 15 ವರ್ಷ!
ರಚನೆ ಮಡವೂರು/ ಜಿನ್ನೂರು ಸಲಪಿಗಳ ಜಂಟಿ ಕೊಡುಗೆ!
----------------------------
✔ ಕೋಟಿ ಸ್ವಲಾತ್ ಮದೀನಕ್ಕೆ ಪರ್ಸೆಲ್ 3 ವರ್ಷ ರಚನೆ ಎಸ್. ಎಸ್. ಎಫ್
✒ ಸಳಪಿ ಧೀ ಲೈಟ್ ಪ್ರೋಗ್ರಾಮ್ ಗೆ ಬರೋಬ್ಬರಿ 5 ವರ್ಷ!
ರಚನೆ 👉🏻 ಹುಸೈನ್ ಸಳಪಿ
--------------------------
✔ನಮಾಝಿನ ನಂತರ 3 ಸ್ವಲಾತ್
ರಚನೆ ಸಮಸ್ತ
✒ ಆದರೆ ಮುಂಚೆ ಶಿರ್ಕ್ ಪುರ್ಕ್ ಆಗಿದ್ದ ಮಂತ್ರ
ಸಳಪಿಗೆ ಹಲಾಲ್ ಆಗಿ ಕೇವಲ 07 ವರ್ಷ!
ಹಲಾಲ್ ಮಾಡಿದವ ಹುಸೈನ್ ಸಳಪಿ!
--------------------------
➡ ಈ ಮೊದಲು ಶಿರ್ಕ್ ಪುರ್ಕ್ ಅಂತ ಬಡ ಬಡಿಸುತ್ತಿದ್ದ ಜಿನ್ನ್ ಸಹಾಯ ತೌಹೀದ್ ಆಗಿ 08 ವರ್ಷ!
ರಚನೆ ಜಕರಿಯಾ ಸಲಾಹಿ!
-----------------------------
➡ ಆದ್ದರಿಂದಲೇ ಜಾಹಿಲ್ ಸಂಘ ಸಳಪಿ
ಮೌಲವಿಗಳು ಇದೀಗ ಎಂಟು ಪಾರ್ಟಿ ಆಗಿ ಛಿಧ್ರ ಛಿದ್ರ..!!!
ಒಬ್ಬರ ಮುಖ ಕಂಡರೆ ಮತ್ತೊಬ್ಬನಿಗೆ ಅಸಹ್ಯ!
ಎಂ. ಎಂ. ಅಕ್ಬರ್ ಮೌಲವಿಯನ್ನು ಕಂಡರೆ ಹುಸೈನ್ ಸಳಪಿಯ ಪಿತ್ತ ನೆತ್ತಿಗೇರುತ್ತೆ.😄
ಅನಸ್ ಮೌಲವಿಯನ್ನು ಕಂಡಾಗ ಝಕರಿಯ/ಬಾಲು ಗರಂ ಆಗುತ್ತಾರೆ😁
👉🏻 ದೀನನ್ನು ಮಕ್ಕಳಾಟಿಕೆಯಂತೆ ಬೇಕಾಬಿಟ್ಟಿ ಯ್ಯೂಝ್ ಮಾಡಿದಾಗ ಅಲ್ಲಾಹು ಅವರಿಗೆ ಕೊಟ್ಟ ಶಾಪ ಎಂಟು ಪಾರ್ಟಿಗಳಾಗಿ ಛಿದ್ರವಾಗಿ ನಾಶವಾಗಿ ಹೋದರು.!
ಇದೀಗ ಯಾರೂ ಅವರನ್ನು ಮೂಸುವುದಿಲ್ಲ
ಹಾಗಾಗಿ ಎಲ್ಲಿಯೂ ಸಲ್ಲದ ಕೆಲವರು ಅಲ್ಲಲ್ಲಿ ಹೋಗಿ ಬಡ ಬಡಿಸುತ್ತಾ ಸಳಪಿ ಪ್ರೋಗ್ರಾಮ್ ಎಂಬ ನಾಟಕ ಮಾಡುತ್ತಾ ಇದ್ದಾರೆ.
ಜನರು ಇವರ ಮರಳು ನೋಡಿ ಮುಸಿ ಮುಸಿ ನಗುತ್ತಾ ಇದ್ದಾರೆ.
ಆದ್ದರಿಂದಲೇ ಈಗ ನೀವು ಇವರ ನಾಯಕರಾದ ಹುಸೈನ್ ಸಳಪಿ, ಝಕರಿಯ, ಬಾಲು ನ ಹೆಸರೆತ್ತಿದರೆ
ಮಂಗಳೂರಿನ ಸಲಪಿಗಳ ಕಮೆಂಟ್ಸ್ ಏನು ಗೊತ್ತೆ❓
ಅರೇ.. 'ಮಲ್ಲು' ಗಳ ವಿಷಯ ಬಿಡಿ ಅಂತ ಗೊಗೆರೆಯುತ್ತಾರೆ
'ಮಲ್ಲು' (ಮಲಯಾಳಿ ಮೌಲವಿ)
ಹಾಗಾಗಿ ಈಗಿನ ಮರಿ ಸಳಪಿಗಳು
ಉತ್ತರಭಾರತದ ಉರ್ದು ಮುಲ್ಲಾಗಳನ್ನು ಅಪ್ಪಿ ಹಿಡಿಯಲು ಶುರು ಮಾಡಿದ್ದಾರೆ
ಆದರೆ ಎಸ್ಸೆಸ್ಸೆಫ್ ನ ಅಜೇಯ ನೇತ್ರತ್ವ ಮಾತ್ರ ಇವರಿಗೆ ಕಂಟಕವಾಗಿದೆ!
THIRD👀Eye Reporters
Subscribe to:
Comments (Atom)