*ಸುನ್ನತ್ ಜಮಾಅತ್'ನ ಐಕ್ಯ ಖಂಡಿತ ಕಾಲದ ಬೇಡಿಕೆ -ಈಡೇರಲೆಂಬುವುದೇ ವಿಶ್ವಾಸಿಯ ಹಾರೈಕೆ*......
ಹೌದು.ಇಸ್ಲಾಂ ಧರ್ಮ ಎಂದೆಂದಿಗೂ ಐಕ್ಯತೆಯನ್ನು ಪ್ರೋತ್ಸಾಹಿಸುತ್ತದೆ.ಅದು ಎಲ್ಲಾ ಪ್ರವಾದಿಗಳ ಕಾಲದಲ್ಲು ಸಾಭೀತಾಗಿರುವ ಕಟುಸತ್ಯವಾಗಿದೆ.ಅದನಂತರ ಬಂದಂತಹ ಎಲ್ಲಾ ಇಮಾಮ್'ಗಳು ಅದನ್ನು ಪ್ರೋತ್ಸಾಹಿಸಿದವರೇ ಆಗಿದ್ದಾರೆ.ಅಂತಹ ಪರಂಪರೆಯನ್ನು ಪ್ರವಾದಿಗಳ ಉತ್ತರಾಧಿಕಾರಿಗಳಾದ ಉಲಮಾಗಳು ಅದನ್ನು ಮುಂದುವರೆಸುತ್ತಲೇ ಬಂದಿದ್ದರು.ಆದರೇ, 20ನೇ ಶತಮಾನದ ಆರಂಭ ಘಟ್ಟದಲ್ಲೀ ಕೆಲಕ್ರಿಮಿಗಳ ಜನನವಾಗಿ ಅಹ್ಲ್-ಸುನ್ನತ್ ವಲ್ ಜಮಾಅತ್'ನ ಸುಂದರ ಆಶಯ ಆದರ್ಶಗಳನ್ನು ಪ್ರಶ್ನಿಸಿ ಪರಂಪರಾಗತವಾಗಿ ಬಂದಿದ್ದ ಐಕ್ಯದ ಆಲದಮರಕ್ಕೆ ಕೊಡಲಿಯೇಟು ಇಟ್ಟಿದ್ದಲ್ಲದೇ ನೈಜ ಮುಸ್ಲಿಮರ ಆಚರಣೆಗಳಿಗೆ ಸಂಶಯವನ್ನು ಕಲಬೆರೆಕೆ ಮಾಡಿ ಐಕ್ಯತೆಯನ್ನು ಮುರಿಯಲು ಶ್ರಮಿಸಿದರು.ಇದನ್ನು ಕಟುವಾಗಿ ಅಂದಿನ ಉಲಮಾಗಳು ವಿರೋದಿಸುವುದರೊಂದಿಗೆ ಇಂತಹ ಕ್ರಿಮಿಗಳನ್ನು ಒಬ್ಬರೇ ವಿರೋಧಿಸುವ ಬದಲು ಸಾಂಘಿಕವಾಗಿ ಎದುರಿಸಿದರೆ ಒಳ್ಳೆಯ ಪಲಿತಾಂಶ ದೊರೆಯುವುದೆಂದು ಮನಗಂಡು 1926ರಲ್ಲಿ ವರಕ್ಕಲ್ ಮುಲ್ಲಕೋಯ ತಂಙಳ್(ನ.ಮ)ರವರ ನೇತೃತ್ವದಲ್ಲಿ ರಚನೆಯಾದ ಸಂಘಟನೆಯೇ *ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ*.
ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ನಿರೀಕ್ಷೆಯಂತೆಯೇ ಒಳ್ಳೆಯ ಪಲಿತಾಂಶವನ್ನು ಕೊಡುತ್ತಾ ಮುಂದೆ ಸಾಗುತ್ತಲೆ ಇತ್ತು.ಇದನ್ನು ಮನಗಂಡ ವಿರೋದಿಗಳು ಪವಿತ್ರ ಸಂಘಟನೆಗೆ ಹುಳಿಹಿಂಡಲು ಶ್ರಮಿಸುತ್ತಲೇ ಇದ್ದರು.ಈ ಪರಿಶ್ರಮದ ಫಲವಾಗಿ 1989ರಲ್ಲಿ ಸಮಸ್ತ ವಿಭಜನೆಯಾಯ್ತು.ಅದನಂತರ ತಾಜುಲ್ ಉಲಮಾ(ನ.ಮ)ಮತ್ತು ಸುಲ್ತಾನುಲ್ ಉಲಮಾರವರ ನೇತೃತ್ವದಲ್ಲಿ ಪುನರ್ರಚಿಸಲಾಯಿತು.ಕಾರಣ;ಸುನ್ನತ್ ಜಮಾಅತ್'ನ ಆಶಯ ಆದರ್ಶದಲ್ಲಿ ಅಣುಇಂಚಿನಷ್ಟು ಬದಲಾವಣೆ ಮಾಡಲು ಸಾಧ್ಯವಿಲ್ಲಾವೆಂದಾಗಿತ್ತು.
ಎನಿಹೌವ್..ಕಾರಣ ಏನೇ ಇರಲಿ ಭಿನ್ನತೆಯ ಕಾಲದಲ್ಲಿ ಕಾರ್ಯದರ್ಶಿಯವರಾಗಿದ್ದ ಶಂಸುಲ್ ಉಲಮಾ(ನ.ಮ)ರವರು ಸುನ್ನತ್ ಜಮಾಅತ್'ನ ಐಕ್ಯತೆಗೆ ಆಗ್ರಹಿಸಿದ್ದರು.ಅವರನ್ನು ಪ್ರೀತಿಸುವ ವರ್ಗವೆಂದು ಕರೆಯಲ್ಪಡುವವರು ಅವರ ಆಗ್ರಹವನ್ನು ಈಡೇರಿಸಲು ಮುಂದಾಗಿಲ್ಲ ಎಂಬ ಸಂಶಯವೇ ಸುನ್ನೀವಿಶ್ವಾಸಿಗಳದ್ದಾಗಿದೆ.ಆದರೇ,ಸುನ್ನತ್ ಜಮಾಅತ್'ನ ಐಕ್ಯವಾಗಬೇಕೆಂಬ ಮಾತು ಎಲ್ಲಾ ಕಾಲದಲ್ಲು ತಾಜುಲ್ ಉಲಮಾ(ನ.ಮ),ನೂರುಲ್ ಉಲಮಾ(ನ.ಮ) ಮತ್ತು ಸುಲ್ತಾನುಲ್ ಉಲಮಾ ಹೇಳುವುದರೊಂದಿಗೆ ಪ್ರಾಯೋಗಿಕವಾಗಿಯು ಅದಕ್ಕನುಗುಣವಾಗಿ ನಡೆದುಕೊಂಡಿದ್ದರು.ಅದರ ಉದಾಹರಣೆ ಎಂಬಂತೆ ಭಿನ್ನತೆಯ ನಂತರ ಉಳ್ಳಾಲ ಉರೂಸಿಗೆ ಆಮಂತ್ರಿಸಲು ಉಳ್ಳಾಲ ತಂಙಳ್(ನ.ಮ)ರವರು ಕನ್ನಿಯತ್ ಉಸ್ತಾದ್(ನ.ಮ)ರವರನ್ನು ಆಮಂತ್ರಿಸಲು ಹೋಗಿದ್ದರು,ಅದನಂತರ ಪಂಪ್ವೆಲ್'ನ ಮಸ್ಜಿದ್ ಉದ್ಘಾಟನೆಯ ಸಂದರ್ಭದಲ್ಲಿ ಮರ್ಹೂಮ್ ಮುಹಮ್ಮದಲಿ ಶಿಹಾಬ್ ತಂಙಳ್,ತಾಜುಲ್ ಉಲಮಾ(ನಮ)ಮತ್ತು ಸುಲ್ತಾನುಲ್ ಉಲಮಾ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಐಕ್ಯತೆಯ ಮುನ್ಸೂಚನೆ ನೀಡಿದ್ದರು.ಅದೇತರಹ ಸುಲ್ತಾನುಲ್ ಉಲಮಾ ಸುನ್ನೀಐಕ್ಯವನ್ನು ಸ್ವಾಗತಿಸುತ್ತಲೇ ಬಂದಿದ್ದರು.ಆದರೆ ಇದುವರೆಗೆ ಅಂತಹ ಒಂದು ಪ್ರಸ್ತಾಪ ಚೇಳಾರಿಸಮಸ್ತದಿಂದ ಬರದೇ ಇದ್ದರಿಂದ ಸುನ್ನೀಐಕ್ಯ ನೆನೆಗುದಿಗೆ ಬಿದ್ದಿತ್ತು.ಆದರೇ ಇತ್ತೀಚಿಗೆ ಆಯ್ಕೆಗೊಂಡ ಬಹುಮಾನ್ಯರಾದ ಜಿಫ್ರಿ ತಂಙಳ್ *ಸುನ್ನೀ ಐಕ್ಯ*ಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ...*ಅಲ್'ಹಮ್ದ್'ಲಿಲ್ಲಾಹ್*.....
ಸುನ್ನೀ ಐಕ್ಯಕ್ಕೆ ಬಹುಮಾನ್ಯರಾದ ಜಿಫ್ರಿತಂಙಳ್ ಹಸಿರು ನಿಶಾನೆ ತೋರಿಸಿದ್ದರಿಂದ ಸುನ್ನೀಉಲಮಾಗಳಲ್ಲಿ ಮತ್ತು ಸುನ್ನೀವಿಶ್ವಾಸಿಗಳಲ್ಲಿ ಸಂತಸ ಮನೆಮಾಡಿದೆ.ಆದರೆ,ಸಮಯ ಸಿಕ್ಕಾಗಲೆಲ್ಲ ಮುಸ್ಲಿಂ ಐಕ್ಯಬೇಕೆಂದು ಡಂಗೂರ ಸಾರುವವರಿಗೆ ಇದೇಕೋ ಪತ್ಯವಾಗಿಲ್ಲವೆಂದು ಅನಿಸುತ್ತದೆ.ಕಾರಣ,ಇವರ ಬೇಳೆ ಬೇಯಲು ಇಲ್ಲಿ ಸುನ್ನೀಭಿನ್ನತೆಯೇ ಬೇಕೆಂಬುವುದಾಗಿದೆ.ಏನೇಇರಲಿ *ಸುನ್ನೀ ಐಕ್ಯ*ಯಿಂದ ಲಾಭವಲ್ಲದೇ ನಷ್ಟವಂತು ಇಲ್ಲ...
*ಸುನ್ನೀ ಐಕ್ಯದಿಂದಾಗುವ ಲಾಭಗಳು*
●ಮೊದಲನೇಯದಾಗಿ ಆಖಿರ ವಿಜಯ;ಕಾರಣ ನೆಬಿ(ಸ್ವ.ಅ)ರವರ ಆಸಾರ್ ನಿಜವೆಂದು ಗೊತ್ತಿದ್ದು ಅದನ್ನು ಕೇವಲ ವ್ಯಕ್ತಿವೈರಾಗ್ಯಕ್ಕಾಗಿ ನಿಂದಿಸುವುದನ್ನು ತಪ್ಪಿಸಬಹದು ಮತ್ತು ಪರಸ್ಪರ ಆಲಿಮ್'ಗಳ ವಿಷಮಾಂಸ ಸೇವನೆ ನಿಲ್ಲಿಸಬಹುದು.
●ಸುನ್ನತ್ ಜಮಾಅತ್'ನ ಆಶಯದಲ್ಲಿ ಹೊಸರೂಪ ಬರದಂತೆ ಕಡಾಕಂಡಿತವಾಗಿ ನಿಲ್ಲುವಾಗ ಹೊಸ ಮಸೀದಿ ಮತ್ತು ಮದ್ರಸ ನಿರ್ಮಿಸಬೇಕಾಗಿ ಬರುವುದು.ಆದರೆ ಐಕ್ಯಗೊಂಡರೆ ಅದರ ಹಣದಿಂದ ಸಮುದಾಯದ ಏಳಿಗೆಗಾಗಿ ಬಳಸಬಹುದು.
●ಪರಸ್ಪರ ಮರುತ್ತರ ನೀಡಲು ವೇದಿಕೆ ಕಟ್ಟಬೇಕಾದ ಆವಶ್ಯಕತೆಯಿಲ್ಲ.
●ಮುಸ್ಲಿಂಗಳಿಗೆ ವಕ್ಪ್ ಬೋರ್ಡ್ನಿಂದ ಮಸೀದಿ ಮದ್ರಸಗಳಿಗೆ ಬರುವ ಅನುದಾನ ಹಂಚಿಕೆ ಆಗುವುದಿಲ್ಲ.
●ಸುನ್ನತ್ ಜಮಾಅತ್ ಐಕ್ಯದಿಂದ ನೂತನವಾದಿಗಳನ್ನು ಮತ್ತು ನಕಲಿಧರ್ಮರಕ್ಷಕರನ್ನು ಹೊರಗಿಟ್ಟು ಆಡಳಿತ ನಡೆಸಬಹುದು.
●ದೊಡ್ಡ ತಲೆನೋವಾಗಿರುವ ನಕಲಿ ತ್ವರೀಕತ್'ಗಾರರನ್ನು ರಾಜಕೀಯ ಪಕ್ಷದವರಂತೆ ದ್ವಜ ನೀಡಿ ಸ್ವಾಗತಿಸುವ ದುರ್ಗತಿ ಸುನ್ನತ್ ಜಮಾಅತ್'ಗೆ ಇರುವುದಿಲ್ಲ.
●ಸಂಶಾಯಾಸ್ಪದವಾಗಿ ಮರಣಹೊಂದಿದ ಮರ್ಹೂಮ್ ಸಿ.ಎಮ್ ಉಸ್ತಾದರ ಮರಣದ ತನಿಖೆಯನ್ನು ಉನ್ನತ ತನಿಖಾ ತಂಡಕ್ಕೆ ನೀಡುವಂತೆ ಆಗ್ರಹಿಸಲು ಐಕ್ಯತೆಯಿಂದ ಸಾಧ್ಯವಿದೆ.
●ಊರಿನಲ್ಲಿ ಒಂದು ಸಮಾಧಾನ ಮತ್ತು ಪರಸ್ಪರ ಸಹಬಾಳ್ವೆ ಇರುತ್ತದೆ.
ಇದು ಐಕ್ಯತೆಯಿಂದಾಗುವ ಲಾಭಗಳ ಸ್ಯಾಂಪಲ್ ಅಷ್ಟೆ.ಸುನ್ನೀ ಐಕ್ಯವನ್ನು ಬಹುಕಾಲದಿಂದ ಆಶಿಸಿ ಬರುತ್ತಿರುವ ಸುನ್ನೀವಿಶ್ವಾಸಿಗಳಿಗೆ ಆ ಸುಸಂಧರ್ಭ ನೋಡುವ ಘಳಿಗೆ ಶೀಘ್ರವೇ ಬರಲಿ.ಅಲ್ಲಾಹು ಎಲ್ಲಾ ಮಹಾತ್ಮರ ಬರಕತ್'ನಿಂದ ಸುನ್ನತ್ ಜಮಾಅತ್'ಅನ್ನು ಐಕ್ಯಪಡಿಸಲಿ..ಆಮೀನ್
ಸುನ್ನೀ ಐಕ್ಯಂ ಜಿಂದಾಬಾದ್..
ಸುಲ್ತಾನುಲ್ ಉಲಮಾ...ಜಿಫ್ರೀ ತಂಙಳ್ ಜಿಂದಾಬಾದ್....
(ಧೀರ್ಘಕಾಲದ ನಂತರ ಸುನ್ನೀ ಐಕ್ಯ ಆಗ್ರಹಿಸಿ ಬರಹಲೋಕದತ್ತ..)
🖊..... ಶಮೀರ್ ಶಂಸುದ್ದೀನ್ ಶೃಂಗೇರಿ.
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Saturday, November 11, 2017
*ಹುಲಿಯಂತೆ ಬದುಕಿದ್ದು ಬರೀ ನಲ್ವತ್ತೊಂಬತ್ತು ವರುಷ.!*
*ಎರಡೂವರೆ ಶತಮಾನಗಳು ಕಳೆದರೂ ಮರೆಯಾಗಿಲ್ಲ ಟಿಪ್ಪುವಿನ ಪೌರುಷ..!!*
ಭಾರತ ದೇಶ ಕಂಡ ಅಪ್ರತಿಮ ದೇಶ ಪ್ರೇಮಿ ,ಸ್ವತಂತ್ರ್ಯ ಭಾರತಕ್ಕಾಗಿ ರಣರಂಗದಲ್ಲಿ ಶಹೀದಾದ ಪ್ರಪ್ರಥಮ ದೊರೆ,ಕಾಲಾನುಸಾರವಾಗಿ ನಡೆದಂತಹ ಆಂಗ್ಲೋ -ಮೈಸೂರು ಮೂರನೇ ಯುದ್ಧದ ಸಂದರ್ಭದಲ್ಲಿ ಒಡಂಬಡಿಕೆಯ ಪ್ರಕಾರ ಯುದ್ಧದ ಖರ್ಚನ್ನು ಭರಿಸಲು ಅಸಾಧ್ಯವಾದಂತಹ ಸಂದರ್ಭದಲ್ಲಿ ತನ್ನ ಹತ್ತು ವರ್ಷದ ಅಬ್ದುಲ್ ಮಲಿಕ್ ಹಾಗೂ ಎಂಟು ವರ್ಷದ ಮೊಯ್ದೀನ್ ಅನ್ನುವ ತನ್ನಿಬ್ಬರು ಕರುಳ ಕುಡಿಗಳನ್ನು ವರ್ಷಾನುಗಟ್ಟಲೆ ಸ್ವತಂತ್ರ್ಯ ಭಾರತಕ್ಕೋಸ್ಕರ ಒತ್ತೆಯಿಟ್ಟಂತಹ ಮಹಾನ್ ಸ್ವಾತಂತ್ರ್ಯ ಹೋರಾಟಗಾರ,ಇಲ್ಲಿನ ಹಿಂದೂ,ಮುಸ್ಲಿಂ, ಕ್ರೈಸ್ತರು ಪರಸ್ಪರ ಸಹೋದರರು ಅವರ ಹಿತವನ್ನು ಕಾಪಾಡುವುದು ನನ್ನ ಕರ್ತವ್ಯವೆಂದು ಸಾರಿದ ಮಹಾನ್ ಮೇಧಾವಿ,ಶೃಂಗೇರಿ ಮಠದಲ್ಲಿರುವ ಬೆಳೆಬಾಳುವ ಚಿನ್ನಾಭರಣಗಳನ್ನು ಲೂಟಿ ಮಾಡುವ ಉದ್ದೇಶಕ್ಕಾಗಿ ಮರಾಠರು ಶೃಂಗೇರಿ ಮಠದ ಮೇಲೆ ದಾಳಿ ಮಾಡಿದಾಗ, ಮರಾಠರ ಪ್ರಯತ್ನಗಳನ್ನು ಹಿಮ್ಮೆಟ್ಟಿಸಿ ಶೃಂಗೇರಿ ಮಠವನ್ನು ಸಂರಕ್ಷಿಸಿದ ಮಹಾನ್ ಜಾತ್ಯಾತೀತ ನಾಯಕ ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್ ರವರ ಜನ್ಮದಿನವನ್ನು ವಿವಾದದವನ್ನಾಗಿಸಲು ಕೆಲವರು ಅವಿರತವಾಗಿ ಪರಿಶ್ರಮಿಸುತ್ತಿರುವುದು ಸ್ವತಂತ್ರ್ಯ ಭಾರತದ ದುರಂತ.
ದೇಶದ ಇತಿಹಾಸವನ್ನು ತಿರುಚಿಕೊಂಡು ಟಿಪ್ಪು ಸುಲ್ತಾನ್ ರವರು ಮುಸ್ಲಿಂ ಸಮುದಾಯದ ಹೆಸರಿನಿಂದ ಗುರುತಿಸುವರು ಅನ್ನುವ ಏಕೈಕ ಕಾರಣಕ್ಕೋಸ್ಕರ ಇಂದು ಟಿಪ್ಪು ಸುಲ್ತಾನ್ ರವರನ್ನು ಮತಾಂಧ, ದೇಶದ್ರೋಹಿ ಅನ್ನುವಂತೆ ಬಿಂಬಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುವುದು ಖೇದಕರ .
ತನ್ನ ಹದಿನೈದನೇ ವಯಸ್ಸಿನಲ್ಲೇ ತನ್ನ ತಂದೆಯೊಂದಿಗೆ ಪ್ರಥಮ ಮೈಸೂರು ಯುದ್ಧದಲ್ಲಿ ನಾಯಕತ್ವವನ್ನು ವಹಿಸಿಕೊಂಡು ಬ್ರಿಟಿಷರ ಮುಂದೆ ಕೆಚ್ಚೆದೆಯಿಂದ ಹೋರಾಡಿದ ಟಿಪ್ಪು ಸುಲ್ತಾನ್ ರವರು "ಮೈಸೂರಿನ ಹುಲಿ " ಅನ್ನುವ ಬಿರುದನ್ನು ಪಡೆದುಕೊಂಡು ಜಗತ್ಪ್ರಸಿದ್ಧರಾದರು.
"ನೂರು ವರ್ಷ ಇಲಿಯಾಗಿ ಬಾಳುವುದಕ್ಕಿಂತ ಮೂರು ದಿವಸ ಹುಲಿಯಾಗಿ ಜೀವಿಸು " ಎಂದು ಜಗತ್ತಿಗೆ ತನ್ನ ವೀರಾವೇಷದಿಂದ ಕೂಡಿದ ಹೋರಾಟಗಳಿಂದ ಕಾಣಿಸಿ ಕೊಟ್ಟರು.
ಜಾತ್ಯತೀತವಾದ ಸಂವಿಧಾನವನ್ನು ನಿರ್ನಾಮಗೊಳಿಸಿ ಮನುವಾದವನ್ನು ಬೆಳೆಸಲು ಹಾತೊರೆಯುತ್ತಿರುವ ಕೆಲವು ಸ್ವಯಂಘೋಷಿತ ಧರ್ಮ ರಕ್ಷಕರೆನಿಸಿಕೊಳ್ಳುವ ಸಂಘಪರಿವಾರದವರು ಕೆ.ಎಲ್ ಬೈರಪ್ಪ,ಡಿ.ಎಚ್ ಶಂಕರಮೂರ್ತಿ ಯಂತವರು ಬರೆದಂತಹ ಕಾದಂಬರಿಗಳನ್ನು ದೇಶದ ಇತಿಹಾಸವೆಂದು ತಿಳಿದು ಟಿಪ್ಪು ಸುಲ್ತಾನ್ ರವರನ್ನು ಮತಾಂಧರನ್ನಾಗಿ ಚಿತ್ರೀಕರಿಸುತ್ತಿರುವುದು ವಿಪರ್ಯಾಸ..!!
ಬ್ರಿಟಿಷರ ಪಾಲಿಗೆ ಕಗ್ಗಂಟಾಗಿದ್ದಂತಹ ಟಿಪ್ಪು ಸುಲ್ತಾನ್ ರವರನ್ನು ರಣರಂಗದಲ್ಲಿ ಸೋಲಿಸುವುದು ಅಸಾಧ್ಯವೆಂದು ಮನಗಂಡಂತಹ ಬ್ರಿಟಿಷರು ಕುತಂತ್ರದ ಮೂಲಕ ಅವರನ್ನು ಸಾಯಿಸಿದರು.ಬ್ರಿಟಿಷರ ಗುಂಡುಗಳು ಅವರ ಎದೆಗಳನ್ನು ಸೀಳಿದಾಗಲೂ ಅವರು ತನ್ನನ್ನು ವಂಚನೆಯ ಮೂಲಕ ಆಕ್ರಮಿಸಲು ಬಂದ ಬ್ರಿಟಿಷರ ವಿರುದ್ಧ ವೀರಾವೇಷದಿಂದ ಹೋರಾಡಿದ್ದರು.ಅವರ ಪ್ರಾಣಪಕ್ಷಿ ಹಾರಿಹೋಗಿದೆ ಅನ್ನುವುದನ್ನು ಖಚಿತಪಡಿಸಿಕೊಂಡ ಬ್ರಿಟಿಷರು ಅವರ ಎದೆಯ ಮೇಲೆ ನಿಂತು "ಇಂದಿನಿಂದ ಭಾರತ ನಮ್ಮದು " ಎಂದು ಉದ್ಘರಿಸಿದರು...!!
ಅಂದು ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನರಾಗಿದ್ದರು ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್
ಇಂದು ಕೋಮುವಾದಿಗಳ ಪಾಲಿಗೆ ಸಿಂಹಸ್ವಪ್ನವಾಗಿಬಿಟ್ಟಿದೆ ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್ ರವರ ಆ ಧೀರತೆಯ ನೆನಪುಗಳು.
ನಾಡಿನ ಸರ್ವ ಜನತೆಗೂ ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್ ರವರ ಜನುಮದಿನೋತ್ಸವದ ಶುಭಾಶಯಗಳನ್ನು ಸಲ್ಲಿಸುತ್ತಾ, ನಮ್ಮೊಳಗಿರುವ ಮೀರ್ ಸಾದಿಕ್ ರಂತವರನ್ನು ,ಕೋಮುವಾದಿಗಳನ್ನೂ ಹಿಮ್ಮೆಟ್ಟಿಸುತ್ತಾ ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ಟಿಪ್ಪು ಸುಲ್ತಾನ್ ರವರು ತೋರಿಸಿಕೊಟ್ಟ ಧೈರ್ಯವು ಸ್ಪೂರ್ತಿಯಾಗಲಿ ಅಂದು ಹಾರೈಸುತ್ತಿದ್ದೇನೆ.
ಸ್ನೇಹಜೀವಿ ಅಡ್ಕ
*ಎರಡೂವರೆ ಶತಮಾನಗಳು ಕಳೆದರೂ ಮರೆಯಾಗಿಲ್ಲ ಟಿಪ್ಪುವಿನ ಪೌರುಷ..!!*
ಭಾರತ ದೇಶ ಕಂಡ ಅಪ್ರತಿಮ ದೇಶ ಪ್ರೇಮಿ ,ಸ್ವತಂತ್ರ್ಯ ಭಾರತಕ್ಕಾಗಿ ರಣರಂಗದಲ್ಲಿ ಶಹೀದಾದ ಪ್ರಪ್ರಥಮ ದೊರೆ,ಕಾಲಾನುಸಾರವಾಗಿ ನಡೆದಂತಹ ಆಂಗ್ಲೋ -ಮೈಸೂರು ಮೂರನೇ ಯುದ್ಧದ ಸಂದರ್ಭದಲ್ಲಿ ಒಡಂಬಡಿಕೆಯ ಪ್ರಕಾರ ಯುದ್ಧದ ಖರ್ಚನ್ನು ಭರಿಸಲು ಅಸಾಧ್ಯವಾದಂತಹ ಸಂದರ್ಭದಲ್ಲಿ ತನ್ನ ಹತ್ತು ವರ್ಷದ ಅಬ್ದುಲ್ ಮಲಿಕ್ ಹಾಗೂ ಎಂಟು ವರ್ಷದ ಮೊಯ್ದೀನ್ ಅನ್ನುವ ತನ್ನಿಬ್ಬರು ಕರುಳ ಕುಡಿಗಳನ್ನು ವರ್ಷಾನುಗಟ್ಟಲೆ ಸ್ವತಂತ್ರ್ಯ ಭಾರತಕ್ಕೋಸ್ಕರ ಒತ್ತೆಯಿಟ್ಟಂತಹ ಮಹಾನ್ ಸ್ವಾತಂತ್ರ್ಯ ಹೋರಾಟಗಾರ,ಇಲ್ಲಿನ ಹಿಂದೂ,ಮುಸ್ಲಿಂ, ಕ್ರೈಸ್ತರು ಪರಸ್ಪರ ಸಹೋದರರು ಅವರ ಹಿತವನ್ನು ಕಾಪಾಡುವುದು ನನ್ನ ಕರ್ತವ್ಯವೆಂದು ಸಾರಿದ ಮಹಾನ್ ಮೇಧಾವಿ,ಶೃಂಗೇರಿ ಮಠದಲ್ಲಿರುವ ಬೆಳೆಬಾಳುವ ಚಿನ್ನಾಭರಣಗಳನ್ನು ಲೂಟಿ ಮಾಡುವ ಉದ್ದೇಶಕ್ಕಾಗಿ ಮರಾಠರು ಶೃಂಗೇರಿ ಮಠದ ಮೇಲೆ ದಾಳಿ ಮಾಡಿದಾಗ, ಮರಾಠರ ಪ್ರಯತ್ನಗಳನ್ನು ಹಿಮ್ಮೆಟ್ಟಿಸಿ ಶೃಂಗೇರಿ ಮಠವನ್ನು ಸಂರಕ್ಷಿಸಿದ ಮಹಾನ್ ಜಾತ್ಯಾತೀತ ನಾಯಕ ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್ ರವರ ಜನ್ಮದಿನವನ್ನು ವಿವಾದದವನ್ನಾಗಿಸಲು ಕೆಲವರು ಅವಿರತವಾಗಿ ಪರಿಶ್ರಮಿಸುತ್ತಿರುವುದು ಸ್ವತಂತ್ರ್ಯ ಭಾರತದ ದುರಂತ.
ದೇಶದ ಇತಿಹಾಸವನ್ನು ತಿರುಚಿಕೊಂಡು ಟಿಪ್ಪು ಸುಲ್ತಾನ್ ರವರು ಮುಸ್ಲಿಂ ಸಮುದಾಯದ ಹೆಸರಿನಿಂದ ಗುರುತಿಸುವರು ಅನ್ನುವ ಏಕೈಕ ಕಾರಣಕ್ಕೋಸ್ಕರ ಇಂದು ಟಿಪ್ಪು ಸುಲ್ತಾನ್ ರವರನ್ನು ಮತಾಂಧ, ದೇಶದ್ರೋಹಿ ಅನ್ನುವಂತೆ ಬಿಂಬಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುವುದು ಖೇದಕರ .
ತನ್ನ ಹದಿನೈದನೇ ವಯಸ್ಸಿನಲ್ಲೇ ತನ್ನ ತಂದೆಯೊಂದಿಗೆ ಪ್ರಥಮ ಮೈಸೂರು ಯುದ್ಧದಲ್ಲಿ ನಾಯಕತ್ವವನ್ನು ವಹಿಸಿಕೊಂಡು ಬ್ರಿಟಿಷರ ಮುಂದೆ ಕೆಚ್ಚೆದೆಯಿಂದ ಹೋರಾಡಿದ ಟಿಪ್ಪು ಸುಲ್ತಾನ್ ರವರು "ಮೈಸೂರಿನ ಹುಲಿ " ಅನ್ನುವ ಬಿರುದನ್ನು ಪಡೆದುಕೊಂಡು ಜಗತ್ಪ್ರಸಿದ್ಧರಾದರು.
"ನೂರು ವರ್ಷ ಇಲಿಯಾಗಿ ಬಾಳುವುದಕ್ಕಿಂತ ಮೂರು ದಿವಸ ಹುಲಿಯಾಗಿ ಜೀವಿಸು " ಎಂದು ಜಗತ್ತಿಗೆ ತನ್ನ ವೀರಾವೇಷದಿಂದ ಕೂಡಿದ ಹೋರಾಟಗಳಿಂದ ಕಾಣಿಸಿ ಕೊಟ್ಟರು.
ಜಾತ್ಯತೀತವಾದ ಸಂವಿಧಾನವನ್ನು ನಿರ್ನಾಮಗೊಳಿಸಿ ಮನುವಾದವನ್ನು ಬೆಳೆಸಲು ಹಾತೊರೆಯುತ್ತಿರುವ ಕೆಲವು ಸ್ವಯಂಘೋಷಿತ ಧರ್ಮ ರಕ್ಷಕರೆನಿಸಿಕೊಳ್ಳುವ ಸಂಘಪರಿವಾರದವರು ಕೆ.ಎಲ್ ಬೈರಪ್ಪ,ಡಿ.ಎಚ್ ಶಂಕರಮೂರ್ತಿ ಯಂತವರು ಬರೆದಂತಹ ಕಾದಂಬರಿಗಳನ್ನು ದೇಶದ ಇತಿಹಾಸವೆಂದು ತಿಳಿದು ಟಿಪ್ಪು ಸುಲ್ತಾನ್ ರವರನ್ನು ಮತಾಂಧರನ್ನಾಗಿ ಚಿತ್ರೀಕರಿಸುತ್ತಿರುವುದು ವಿಪರ್ಯಾಸ..!!
ಬ್ರಿಟಿಷರ ಪಾಲಿಗೆ ಕಗ್ಗಂಟಾಗಿದ್ದಂತಹ ಟಿಪ್ಪು ಸುಲ್ತಾನ್ ರವರನ್ನು ರಣರಂಗದಲ್ಲಿ ಸೋಲಿಸುವುದು ಅಸಾಧ್ಯವೆಂದು ಮನಗಂಡಂತಹ ಬ್ರಿಟಿಷರು ಕುತಂತ್ರದ ಮೂಲಕ ಅವರನ್ನು ಸಾಯಿಸಿದರು.ಬ್ರಿಟಿಷರ ಗುಂಡುಗಳು ಅವರ ಎದೆಗಳನ್ನು ಸೀಳಿದಾಗಲೂ ಅವರು ತನ್ನನ್ನು ವಂಚನೆಯ ಮೂಲಕ ಆಕ್ರಮಿಸಲು ಬಂದ ಬ್ರಿಟಿಷರ ವಿರುದ್ಧ ವೀರಾವೇಷದಿಂದ ಹೋರಾಡಿದ್ದರು.ಅವರ ಪ್ರಾಣಪಕ್ಷಿ ಹಾರಿಹೋಗಿದೆ ಅನ್ನುವುದನ್ನು ಖಚಿತಪಡಿಸಿಕೊಂಡ ಬ್ರಿಟಿಷರು ಅವರ ಎದೆಯ ಮೇಲೆ ನಿಂತು "ಇಂದಿನಿಂದ ಭಾರತ ನಮ್ಮದು " ಎಂದು ಉದ್ಘರಿಸಿದರು...!!
ಅಂದು ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನರಾಗಿದ್ದರು ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್
ಇಂದು ಕೋಮುವಾದಿಗಳ ಪಾಲಿಗೆ ಸಿಂಹಸ್ವಪ್ನವಾಗಿಬಿಟ್ಟಿದೆ ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್ ರವರ ಆ ಧೀರತೆಯ ನೆನಪುಗಳು.
ನಾಡಿನ ಸರ್ವ ಜನತೆಗೂ ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್ ರವರ ಜನುಮದಿನೋತ್ಸವದ ಶುಭಾಶಯಗಳನ್ನು ಸಲ್ಲಿಸುತ್ತಾ, ನಮ್ಮೊಳಗಿರುವ ಮೀರ್ ಸಾದಿಕ್ ರಂತವರನ್ನು ,ಕೋಮುವಾದಿಗಳನ್ನೂ ಹಿಮ್ಮೆಟ್ಟಿಸುತ್ತಾ ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ಟಿಪ್ಪು ಸುಲ್ತಾನ್ ರವರು ತೋರಿಸಿಕೊಟ್ಟ ಧೈರ್ಯವು ಸ್ಪೂರ್ತಿಯಾಗಲಿ ಅಂದು ಹಾರೈಸುತ್ತಿದ್ದೇನೆ.
ಸ್ನೇಹಜೀವಿ ಅಡ್ಕ
ಪೂರ್ವಜರು ದೇಶಪ್ರೇಮಿಯಾಗಿ ಕಂಡ ಟಿಪ್ಪು (ಖ.ಸಿ) ರವರು ನಮ್ಮ ಕಣ್ಣಿಗೆ ಮತಾಂಧರಾಗಿ ಕಾಣಿಸದಿರಲಿ.....
ಹೌದು.ದೇಶ ಸ್ವಾತಂತ್ರವಾಗಿ 68ವರ್ಷಗಳು ಕಳೆದುಹೋದವು.ಆದರೆ ಸ್ವಾತಂತ್ರಕ್ಕಾಗಿ ಹೋರಾಡಿದವರ ನೆನಪುಗಳು ಹಸಿಯಾಗಿದೆ ಮತ್ತು ಅವರ ಚಾಪುಗಳು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಇಂದಿನ ತಲೆಮಾರಿಗೆ ದೇಶಪ್ರೇಮದ ಸಂದೇಶವನ್ನು ಸಾರುತ್ತಿದೆ.ಅಂತಹವರ ಸಾಲಿಗೆ ಸೇರುವವರಾಗಿದ್ದಾರೆ "ನೂರು ದಿನ ಇಲಿಯಾಗಿ ಬಾಳುವುದಕ್ಕಿಂತ ಒಂದು ದಿನ ಹುಲಿಯಾಗಿ ಬದುಕಬೇಕು"ಎಂಬ ತತ್ವವನ್ನು ಹೇಳಿ ಅದರಂತೆ ಜೀವನ ನಡೆಸಿ ವೀರಮರಣ ಹೊಂದಿದ "ಮೈಸೂರಿನ ಹುಲಿ ಶಹೀದೆ ಮಿಲ್ಲತೆ ಟಿಪ್ಪು ಸುಲ್ತಾನ್ (ಖ.ಸಿ)".ಅವರ ಜನ್ಮದಿನವನ್ನು 68ವರ್ಷಗಳ ನಂತರ ಕರ್ನಾಟಕ ಸರ್ಕಾರ ಕಣ್ಣು ತೆರೆದು ಒಂದು ಸರ್ಕಾರಿ ಆಚರಣೆಯಾಗಿ ಘೋಷಿಸಿರುವುದು ಒಂದು ಸಂತಸದ ವಿಷಯವೆ ಸರಿ.
ಟಿಪ್ಪು ಸುಲ್ತಾನ್ (ಖ.ಸಿ) ನಾಮವೆ ಅಂತಹದು.ಹೇಳುವಾಗಲೇ ಒಂದು ಆವೇಶ, ಗತ್ತು ಮತ್ತು ಗಾಂಭೀರ್ಯ ಕೂಡಿಯೇ ಬರುತ್ತದೆ.ಅದೇ ತರಹ ಅಂದು ತಕ್ಕಡಿ ಹಿಡಿದು ವ್ಯಾಪರಕ್ಕೆಂದು ಬಂದು ನಮ್ಮನ್ನು ಗುಲಾಮರಾಗಿ ಆಳಿದ ಬ್ರಿಟೀಷರಿಗೂ ಕೂಡ ಈ ನಾಮ ಕೇಳಿದೊಡನೆ ನಿದ್ರೆಯಲ್ಲೂ ಕೂಡ ಬೆಚ್ಚಿಬೀಳುತ್ತಿದ್ದರೆಂದರೆ ಅತಿಶಯೋಕ್ತಿಯಲ್ಲಿ.ಅವರ ಸಾಹಸಯಶೋಗಾಥೆಯ ಬಗ್ಗೆ ತಿಳಿದವರೆ ಆಗಿದ್ದೇವೆ ನಾವುಗಳು.ಅದೇತರಹ ಇವರ ಧೈರ್ಯ ಮತ್ತು ಆಡಳಿತ ಶೈಲಿ ಬ್ರಿಟೀಷರಿಗೆ ಕಬ್ಬಿಣದಕಡಲೆಯಾಗಿತ್ತು.ಆದ್ದರಿಂದಲೆ ಒಡೆದು ಆಳುವ ನೀತಿಗೆ ಪ್ರಸಿದ್ದರಾಗಿದ್ದ ಬ್ರಿಟೀಷರು ಭಾರತದಲ್ಲಿ ಇರುವಾಗಲೂ ಮತ್ತು ಭಾರತ ಬಿಟ್ಟು ತೊಲಗುವಾಗಲೂ ಕೂಡ ಸರ್ವ ಧರ್ಮ ಸ್ನೇಹಿಯಾಗಿದ್ದ ಟಿಪ್ಪು (ಖ.ಸಿ) ರವರನ್ನು ಇತಿಹಾಸ ತಿರುಚಿ ಮತಾಂಧನಾಗಿ ಚಿತ್ರಿಕರಿಸಿ ಭವ್ಯ ಭಾರತವನ್ನು ಬಿಟ್ಟು ತೊಲಗಿದರು.
ಆದರೆ, ಇತ್ತೀಚಿನ ದಿನಗಳಲ್ಲಿ ಆ ತಿರುಚಿದ ಇತಿಹಾಸವನ್ನು ಸತ್ಯವೆಂದು ನಂಬಿ ಬ್ರಿಟೀಷರ ಏಜೆಂಟರಂತೆ ಕೆಲವರು ವರ್ತಿಸುತ್ತಿರುವುದು ಖೇದನೀಯವಾಗಿದೆ.ಟಿಪ್ಪುರವರು ಮತಾಂಧರಾಗಿದ್ದಾರೆ ಅವರ ಆಡಳಿತದಲ್ಲಿ ಬರೀ ಮುಸ್ಲಿಮರೇ ತುಂಬಿರಬೇಕಾಗಿತ್ತು.ಆದರೆ, ಸಂಸ್ಥಾನದ ಮುಖ್ಯ ಹುದ್ದೆಗಳಲ್ಲಿ ಇತರ ಸಮುದಾಯದವರು ಇದ್ದರು ಎಂಬುದು ಗಮನಾರ್ಹ ಮತ್ತು ಬ್ರಿಟೀಷರ ಏಜೆಂಟರಿಗೆ ಇತಿಹಾಸದ ಪಾಠವಾಗಿದೆ.ಮೈಸೂರಿನ ಹುಲಿ ಮತಾಂಧರೇ ಆಗಿದ್ದರೆ ನಮ್ಮ ಊರಿನ ಅಂದರೆ ಶೃಂಗೇರಿ ಶಾರದ ಪೀಠಕ್ಕೆ ಮರಾಠರು ಆಕ್ರಮಣ ಮಾಡಲು ಮತ್ತು ಚಿನ್ನಾಭರಣ ಲೂಟಿ ಮಾಡಲು ಬಂದಾಗ ಅವರೆದುರು ಹೋರಾಡಿ ಮಠದ ಆಸ್ತಿ-ಪಾಸ್ತಿಗಳನ್ನು ರಕ್ಷಿಸುತ್ತಿರಲಿಲ್ಲ.ಅದೇ ತರಹ,ಕೇರಳದ ಗುರುವಾಯರ ದೇವಸ್ಥಾನಕ್ಕೆ 110 ಎಕರೆ ಜಾಗವನ್ನು ಓರ್ವ ಮುಸ್ಲಿಮ್ ವ್ಯಕ್ತಿಯಿಂದ ಖರೀದಿಸಿ ದಾನ ಕೊಟ್ಟವರಾಗಿದ್ದಾರೆ ಮೈಸೂರಿನ ಹುಲಿ.ಓರ್ವ ಮುಸ್ಲಿಮ್ ಎಂಬ ಕಾರಣಕ್ಕಾಗಿ ಇತಿಹಾಸ ತಿರುಚಿ ದೇವಾಲಯ ಮತ್ತು ಚರ್ಚುಗಳನ್ನು ಒಡೆದ ಮತಾಂಧನಾಗಿ ಚಿತ್ರಿಸುತ್ತಿದ್ದಾರೆ.ಅಷ್ಟೆ ಅಲ್ಲದೆ ರೈತರ ಪರವಾಗಿ, ನೊಂದವರ ಪರವಾಗಿ ಮತ್ತು ದಲಿತರ ಪರವಾಗಿ ಅನೇಕ ಕ್ರಾಂತಿಗಳನ್ನು ಮಾಡಿದ್ದರು.
ಎನಿಹೌವ್, ಭಾರತದ ಮುಸಲ್ಮಾನರ ಅನಿಷೇಧ್ಯ ನಾಯಕ ಖಾಯಿದುಝ್ಝಮಾನ್ ಸುಲ್ತಾನುಲ್ ಉಲಮಾರ ಕರ್ನಾಟಕ ಯಾತ್ರೆ ಏತಕ್ಕಾಗಿ ಎಂದು ಕೇಳಿದ್ದವರಿಗೆ, ಕರ್ನಾಟಕ ಸರ್ಕಾರ ಟಿಪ್ಪು ಸುಲ್ತಾನ್(ಖ.ಸಿ) ರವರ ಜನ್ಮದಿನವನ್ನು ಒಂದು ಸರ್ಕಾರಿ ಆಚರಣೆಯಾಗಿ ಘೋಷಣೆ ಮಾಡಿದ್ದು ಒಂದು ಉತ್ತರವಾಗಿ,ಲೇಟ್ ಆದರು ಲೇಟಸ್ಟ್ ಆಗಿ ಎದೆ ತಟ್ಟಿ ಪ್ರಯೋಜನ ಹೇಳುತ್ತಿದೆ.ಅಲ್ ಹಂದುಲಿಲ್ಲಾಹ್...
ಇನ್ನು ಮಾನ್ಯ ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರಲ್ಲಿ ಹೇಳಲಿಕ್ಕಿರುವುದು ಟಿಪ್ಪು ಸುಲ್ತಾನ್ (ಖ.ಸಿ) ರವರ ಜನ್ಮ ದಿನವನ್ನು ವಿರೋಧಿಸಿದ ಮತಾಂಧರನ್ನು ನೀವು ಎಷ್ಟು ವಿರೋಧಿಸಿದಿರೋ ಅದೇ ತರಹ ಲೋಕಾನುಗ್ರಾಹಿ ಮುಹಮ್ಮದ್ ಮುಸ್ತಫ (ಸ್ವ.ಅ) ರವರ ಜನ್ಮದಿನವನ್ನು ವಿರೋಧಿಸುವ ಮುಜ, ಜಮ ಮತ್ತು ತಬ್ಲೀಗ್'ಗಳನ್ನು ವಿರೋಧಿಸಿ ಪ್ಯೂರ್ ಸುನ್ನಿಯಾಗಿ ಬಾಳಲು ಯತ್ನಿಸಿ..ಇನ್ ಶಾ ಅಲ್ಲಾಹ್
ಅದೇ ತರಹ ಸರ್ವ ಧರ್ಮ ಭಾಂಧವರಲ್ಲಿ ಹೇಳಲಿಕ್ಕಿರುವುದು ನಮ್ಮ ಪೂರ್ವಜರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಜಾತಿ-ಧರ್ಮವೆಂದು ನೋಡದೆ ಹೋರಾಡಿದರು.ಆದರೆ, ನಾವಿಂದು ಕೇವಲ ಜಾತಿ-ದರ್ಮದ ಹೆಸರಲ್ಲಿ, ಕೇವಲ ಮೂಖ ಪ್ರಾಣಿಯ ಹೆಸರಲ್ಲಿ ಮತ್ತು ಮಸೀದಿ-ಮಂದಿರದ ಹೆಸರಲ್ಲಿ ಕಚ್ಚಾಡುತ್ತಿದ್ದೇವೆ.ಹೀಗೆ ಆದರೆ ಮುಂದೊಂದು ದಿನ ಬ್ರಿಟೀಷರು ಮತ್ತೆ ನಮ್ಮನ್ನಾಳುವ ಕಾಲ ದೂರವಿಲ್ಲ.ಇನ್ನಾದರು ಭವ್ಯ ಭಾರತ ಕಟ್ಟುವವರು ನಾವಾಗೋಣ.ಸೃಷ್ಟಿಕರ್ತನಾದವನು ಅದಕ್ಕೆ ಸನ್ಮನಸ್ಸು ನೀಡಿ ಅನುಗ್ರಹಿಸಲಿ ಎಂಬ ಪ್ರಾರ್ಥನೆಯೊಂದಿಗೆ.......
✒.....ಶಮೀರ್ ಶಂಸುದ್ದೀನ್ ಶೃಂಗೇರಿ
ಹೌದು.ದೇಶ ಸ್ವಾತಂತ್ರವಾಗಿ 68ವರ್ಷಗಳು ಕಳೆದುಹೋದವು.ಆದರೆ ಸ್ವಾತಂತ್ರಕ್ಕಾಗಿ ಹೋರಾಡಿದವರ ನೆನಪುಗಳು ಹಸಿಯಾಗಿದೆ ಮತ್ತು ಅವರ ಚಾಪುಗಳು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಇಂದಿನ ತಲೆಮಾರಿಗೆ ದೇಶಪ್ರೇಮದ ಸಂದೇಶವನ್ನು ಸಾರುತ್ತಿದೆ.ಅಂತಹವರ ಸಾಲಿಗೆ ಸೇರುವವರಾಗಿದ್ದಾರೆ "ನೂರು ದಿನ ಇಲಿಯಾಗಿ ಬಾಳುವುದಕ್ಕಿಂತ ಒಂದು ದಿನ ಹುಲಿಯಾಗಿ ಬದುಕಬೇಕು"ಎಂಬ ತತ್ವವನ್ನು ಹೇಳಿ ಅದರಂತೆ ಜೀವನ ನಡೆಸಿ ವೀರಮರಣ ಹೊಂದಿದ "ಮೈಸೂರಿನ ಹುಲಿ ಶಹೀದೆ ಮಿಲ್ಲತೆ ಟಿಪ್ಪು ಸುಲ್ತಾನ್ (ಖ.ಸಿ)".ಅವರ ಜನ್ಮದಿನವನ್ನು 68ವರ್ಷಗಳ ನಂತರ ಕರ್ನಾಟಕ ಸರ್ಕಾರ ಕಣ್ಣು ತೆರೆದು ಒಂದು ಸರ್ಕಾರಿ ಆಚರಣೆಯಾಗಿ ಘೋಷಿಸಿರುವುದು ಒಂದು ಸಂತಸದ ವಿಷಯವೆ ಸರಿ.
ಟಿಪ್ಪು ಸುಲ್ತಾನ್ (ಖ.ಸಿ) ನಾಮವೆ ಅಂತಹದು.ಹೇಳುವಾಗಲೇ ಒಂದು ಆವೇಶ, ಗತ್ತು ಮತ್ತು ಗಾಂಭೀರ್ಯ ಕೂಡಿಯೇ ಬರುತ್ತದೆ.ಅದೇ ತರಹ ಅಂದು ತಕ್ಕಡಿ ಹಿಡಿದು ವ್ಯಾಪರಕ್ಕೆಂದು ಬಂದು ನಮ್ಮನ್ನು ಗುಲಾಮರಾಗಿ ಆಳಿದ ಬ್ರಿಟೀಷರಿಗೂ ಕೂಡ ಈ ನಾಮ ಕೇಳಿದೊಡನೆ ನಿದ್ರೆಯಲ್ಲೂ ಕೂಡ ಬೆಚ್ಚಿಬೀಳುತ್ತಿದ್ದರೆಂದರೆ ಅತಿಶಯೋಕ್ತಿಯಲ್ಲಿ.ಅವರ ಸಾಹಸಯಶೋಗಾಥೆಯ ಬಗ್ಗೆ ತಿಳಿದವರೆ ಆಗಿದ್ದೇವೆ ನಾವುಗಳು.ಅದೇತರಹ ಇವರ ಧೈರ್ಯ ಮತ್ತು ಆಡಳಿತ ಶೈಲಿ ಬ್ರಿಟೀಷರಿಗೆ ಕಬ್ಬಿಣದಕಡಲೆಯಾಗಿತ್ತು.ಆದ್ದರಿಂದಲೆ ಒಡೆದು ಆಳುವ ನೀತಿಗೆ ಪ್ರಸಿದ್ದರಾಗಿದ್ದ ಬ್ರಿಟೀಷರು ಭಾರತದಲ್ಲಿ ಇರುವಾಗಲೂ ಮತ್ತು ಭಾರತ ಬಿಟ್ಟು ತೊಲಗುವಾಗಲೂ ಕೂಡ ಸರ್ವ ಧರ್ಮ ಸ್ನೇಹಿಯಾಗಿದ್ದ ಟಿಪ್ಪು (ಖ.ಸಿ) ರವರನ್ನು ಇತಿಹಾಸ ತಿರುಚಿ ಮತಾಂಧನಾಗಿ ಚಿತ್ರಿಕರಿಸಿ ಭವ್ಯ ಭಾರತವನ್ನು ಬಿಟ್ಟು ತೊಲಗಿದರು.
ಆದರೆ, ಇತ್ತೀಚಿನ ದಿನಗಳಲ್ಲಿ ಆ ತಿರುಚಿದ ಇತಿಹಾಸವನ್ನು ಸತ್ಯವೆಂದು ನಂಬಿ ಬ್ರಿಟೀಷರ ಏಜೆಂಟರಂತೆ ಕೆಲವರು ವರ್ತಿಸುತ್ತಿರುವುದು ಖೇದನೀಯವಾಗಿದೆ.ಟಿಪ್ಪುರವರು ಮತಾಂಧರಾಗಿದ್ದಾರೆ ಅವರ ಆಡಳಿತದಲ್ಲಿ ಬರೀ ಮುಸ್ಲಿಮರೇ ತುಂಬಿರಬೇಕಾಗಿತ್ತು.ಆದರೆ, ಸಂಸ್ಥಾನದ ಮುಖ್ಯ ಹುದ್ದೆಗಳಲ್ಲಿ ಇತರ ಸಮುದಾಯದವರು ಇದ್ದರು ಎಂಬುದು ಗಮನಾರ್ಹ ಮತ್ತು ಬ್ರಿಟೀಷರ ಏಜೆಂಟರಿಗೆ ಇತಿಹಾಸದ ಪಾಠವಾಗಿದೆ.ಮೈಸೂರಿನ ಹುಲಿ ಮತಾಂಧರೇ ಆಗಿದ್ದರೆ ನಮ್ಮ ಊರಿನ ಅಂದರೆ ಶೃಂಗೇರಿ ಶಾರದ ಪೀಠಕ್ಕೆ ಮರಾಠರು ಆಕ್ರಮಣ ಮಾಡಲು ಮತ್ತು ಚಿನ್ನಾಭರಣ ಲೂಟಿ ಮಾಡಲು ಬಂದಾಗ ಅವರೆದುರು ಹೋರಾಡಿ ಮಠದ ಆಸ್ತಿ-ಪಾಸ್ತಿಗಳನ್ನು ರಕ್ಷಿಸುತ್ತಿರಲಿಲ್ಲ.ಅದೇ ತರಹ,ಕೇರಳದ ಗುರುವಾಯರ ದೇವಸ್ಥಾನಕ್ಕೆ 110 ಎಕರೆ ಜಾಗವನ್ನು ಓರ್ವ ಮುಸ್ಲಿಮ್ ವ್ಯಕ್ತಿಯಿಂದ ಖರೀದಿಸಿ ದಾನ ಕೊಟ್ಟವರಾಗಿದ್ದಾರೆ ಮೈಸೂರಿನ ಹುಲಿ.ಓರ್ವ ಮುಸ್ಲಿಮ್ ಎಂಬ ಕಾರಣಕ್ಕಾಗಿ ಇತಿಹಾಸ ತಿರುಚಿ ದೇವಾಲಯ ಮತ್ತು ಚರ್ಚುಗಳನ್ನು ಒಡೆದ ಮತಾಂಧನಾಗಿ ಚಿತ್ರಿಸುತ್ತಿದ್ದಾರೆ.ಅಷ್ಟೆ ಅಲ್ಲದೆ ರೈತರ ಪರವಾಗಿ, ನೊಂದವರ ಪರವಾಗಿ ಮತ್ತು ದಲಿತರ ಪರವಾಗಿ ಅನೇಕ ಕ್ರಾಂತಿಗಳನ್ನು ಮಾಡಿದ್ದರು.
ಎನಿಹೌವ್, ಭಾರತದ ಮುಸಲ್ಮಾನರ ಅನಿಷೇಧ್ಯ ನಾಯಕ ಖಾಯಿದುಝ್ಝಮಾನ್ ಸುಲ್ತಾನುಲ್ ಉಲಮಾರ ಕರ್ನಾಟಕ ಯಾತ್ರೆ ಏತಕ್ಕಾಗಿ ಎಂದು ಕೇಳಿದ್ದವರಿಗೆ, ಕರ್ನಾಟಕ ಸರ್ಕಾರ ಟಿಪ್ಪು ಸುಲ್ತಾನ್(ಖ.ಸಿ) ರವರ ಜನ್ಮದಿನವನ್ನು ಒಂದು ಸರ್ಕಾರಿ ಆಚರಣೆಯಾಗಿ ಘೋಷಣೆ ಮಾಡಿದ್ದು ಒಂದು ಉತ್ತರವಾಗಿ,ಲೇಟ್ ಆದರು ಲೇಟಸ್ಟ್ ಆಗಿ ಎದೆ ತಟ್ಟಿ ಪ್ರಯೋಜನ ಹೇಳುತ್ತಿದೆ.ಅಲ್ ಹಂದುಲಿಲ್ಲಾಹ್...
ಇನ್ನು ಮಾನ್ಯ ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರಲ್ಲಿ ಹೇಳಲಿಕ್ಕಿರುವುದು ಟಿಪ್ಪು ಸುಲ್ತಾನ್ (ಖ.ಸಿ) ರವರ ಜನ್ಮ ದಿನವನ್ನು ವಿರೋಧಿಸಿದ ಮತಾಂಧರನ್ನು ನೀವು ಎಷ್ಟು ವಿರೋಧಿಸಿದಿರೋ ಅದೇ ತರಹ ಲೋಕಾನುಗ್ರಾಹಿ ಮುಹಮ್ಮದ್ ಮುಸ್ತಫ (ಸ್ವ.ಅ) ರವರ ಜನ್ಮದಿನವನ್ನು ವಿರೋಧಿಸುವ ಮುಜ, ಜಮ ಮತ್ತು ತಬ್ಲೀಗ್'ಗಳನ್ನು ವಿರೋಧಿಸಿ ಪ್ಯೂರ್ ಸುನ್ನಿಯಾಗಿ ಬಾಳಲು ಯತ್ನಿಸಿ..ಇನ್ ಶಾ ಅಲ್ಲಾಹ್
ಅದೇ ತರಹ ಸರ್ವ ಧರ್ಮ ಭಾಂಧವರಲ್ಲಿ ಹೇಳಲಿಕ್ಕಿರುವುದು ನಮ್ಮ ಪೂರ್ವಜರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಜಾತಿ-ಧರ್ಮವೆಂದು ನೋಡದೆ ಹೋರಾಡಿದರು.ಆದರೆ, ನಾವಿಂದು ಕೇವಲ ಜಾತಿ-ದರ್ಮದ ಹೆಸರಲ್ಲಿ, ಕೇವಲ ಮೂಖ ಪ್ರಾಣಿಯ ಹೆಸರಲ್ಲಿ ಮತ್ತು ಮಸೀದಿ-ಮಂದಿರದ ಹೆಸರಲ್ಲಿ ಕಚ್ಚಾಡುತ್ತಿದ್ದೇವೆ.ಹೀಗೆ ಆದರೆ ಮುಂದೊಂದು ದಿನ ಬ್ರಿಟೀಷರು ಮತ್ತೆ ನಮ್ಮನ್ನಾಳುವ ಕಾಲ ದೂರವಿಲ್ಲ.ಇನ್ನಾದರು ಭವ್ಯ ಭಾರತ ಕಟ್ಟುವವರು ನಾವಾಗೋಣ.ಸೃಷ್ಟಿಕರ್ತನಾದವನು ಅದಕ್ಕೆ ಸನ್ಮನಸ್ಸು ನೀಡಿ ಅನುಗ್ರಹಿಸಲಿ ಎಂಬ ಪ್ರಾರ್ಥನೆಯೊಂದಿಗೆ.......
✒.....ಶಮೀರ್ ಶಂಸುದ್ದೀನ್ ಶೃಂಗೇರಿ
*ಹುತಾತ್ಮ ಟಿಪ್ಪು ಸುಲ್ತಾನ್*
*ಸ್ವತಂತ್ರ್ಯ ಕರ್ನಾಟಕದ ಹರಿಕಾರ*
ಪ್ರಿಯರೇ ಪರ-ವಿರೋಧಗಳಿಂದ ಹೊರತಾದ ಟಿಪ್ಪು ಸುಲ್ತಾನ್ ಕುರಿತ ವಾಸ್ತವ ಸಂಗತಿಗಳನ್ನು ತಿಳಿಸುವ ಬರೆಹ ಇದಾಗಿದೆ. ಟಿಪ್ಪುಸುಲ್ತಾನ್ ಜಯಂತಿಯನ್ನು ಮತೀಯ ನೆಲೆಯಲ್ಲಿ ವಿರೋಧಿಸಲಾಗುತ್ತಿರುವ ಸಂದರ್ಭದಲ್ಲಿ ಸತ್ಯವನ್ನು ಮುನ್ನೆಲೆಗೆ ತರಲು ಬಯಸುವ
ಚರ್ಚೆಯಲ್ಲಿ ನೆರವಾಗುವ ಉದ್ದೇಶದಿಂದ ಈ ಬರೆಹವನ್ನು ಕಳುಹಿಸುತ್ತಿದ್ದೇವೆ.
ಸಹಕಾರ: ಸಮಾಜವಿಜ್ಞಾನ ಅಧ್ಯಯನ ಸಂಸ್ಥೆ
*✍🏻...ಲಾಸ್ಟ್ ಬೆಂಚ್ ಜಲೀ*
*ಸ್ವಾತಂತ್ರ್ಯ ಸಮರದ ಮಹಾ ದಂಡನಾಯಕ*
ಭಾರತದಿಂದ ಬ್ರಿಟಿಷರನ್ನು ಒದ್ದೋಡಿಸಲು ಪಣತೊಟ್ಟು ನಿಂತಿದ್ದ ದೇಶಪ್ರೇಮಿ ಹೈದರಾಲಿ ತೀವ್ರ ಅನಾರೋಗ್ಯದಿಂದ ತನ್ನ ಬದುಕಿನ ಕೊನೆಯ ಕ್ಷಣಗಳನ್ನು ಎಣಿಸುತ್ತಿದ್ದ. ಆ ಹೊತ್ತು ಆತನ ಪ್ರೀತಿಯ ಮಗ ಟಿಪ್ಪು ದೂರದ ಮಲಬಾರಿನಲ್ಲಿ ಬ್ರಿಟಿಷ್ ಕರ್ನಲ್ ಹಂಬರ್ಸ್ಟನ್ನೊಡನೆ ಕಾಳಗದಲ್ಲಿ ನಿರತನಾಗಿದ್ದ. ತನ್ನ ದೇಹದಿಂದ ಪ್ರಾಣ ಹೊರಡುವುದು ಖಚಿತವಾಗುತ್ತಲೇ ಆ ವೀರಯೋಧ ಹೈದರ್, ತಾನು ಅರ್ಧಕ್ಕೆ ಬಿಟ್ಟು ಹೊರಡುತ್ತಿರುವ ಕಾರ್ಯ ಪೂರ್ಣಗೊಳಿಸುವ ತನ್ನ ಅಂತಿಮ ಇಚ್ಛಾಪತ್ರವನ್ನು ತನ್ನ ವೀರಪುತ್ರನಿಗೆ ಬರೆದ. ಆ ಇಚ್ಛೆ ಸ್ವಾರ್ಥ ಸುಖದ ಕುರಿತಾಗಿರಲಿಲ್ಲ, ಬದಲಾಗಿ ನಾಡಿನ ಸ್ವಾತಂತ್ರ್ಯದ ಕುರಿತಾಗಿತ್ತು. ಬ್ರಿಟಿಷರ ವಿರುದ್ದ ಹೋರಾಡುತ್ತಾ ರಣರಂಗದಲ್ಲಿ ಪ್ರಾಣ ಬಿಡುತ್ತಿದ್ದ ಆ ವೀರಯೋಧ, ತನ್ನ ವೀರಪುತ್ರನೂ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಟ ಮುಂದುವರೆಸುವಂತೆ ವೀರ ಸಂದೇಶವನ್ನೇ ನೀಡಿ, ಡಿಸೆಂಬರ್ 7, 1782ರಂದು ಹುತಾತ್ಮನಾದ.
ಯುದ್ಧಭೂಮಿಯಿಂದ ಟಿಪ್ಪು ಮರಳಿದಾಗ ತನ್ನ ಪ್ರೀತಿಯ ತಂದೆಯ ಪ್ರಾಣ ಹೊರಟು ಹೋಗಿತ್ತು. ಅಂತೆಯೇ ತಂದೆ ತನಗಾಗಿ ಬರೆದಿಟ್ಟ ಪತ್ರ ತನ್ನ ಕೈ ಸೇರಿತ್ತು. ಅದು ಹೀಗಿತ್ತು;
“ಮಗನೇ, ಈ ಸಾಮ್ರಾಜ್ಯವನ್ನು ನಿನಗೊಪ್ಪಿಸುತ್ತಿದ್ದೇನೆ. ಇದನ್ನು ನಾನು ನನ್ನ ಪೂರ್ವಜರಿಂದ ಪಡೆದಿದ್ದಲ್ಲ. ಈ ಸಾಮ್ರಾಜ್ಯದ ಆಂತರಿಕ ವ್ಯವಹಾರಗಳ ಬಗ್ಗೆ ನೀನು ಹೆಚ್ಚಿನ ಆತಂಕ ಪಡಬೇಕಿಲ್ಲ. ಆದರೆ ನೀನು ದೂರದೃಷ್ಟಿ ಹೊಂದಿರಬೇಕು. ಔರಂಗಜೇಬನ ಪತನದ ನಂತರ ಏಷಿಯಾದ ಸಾಮ್ರಾಜ್ಯಗಳಲ್ಲಿ ಭಾರತದ ಸ್ಥಾನ ಕುಸಿದಿದೆ. ಈ ನಮ್ಮ ಪ್ರಿಯ ಭೂಮಿ ಹಲವು ಪ್ರಾಂತ್ಯಗಳಾಗಿ ವಿಭಜನೆಹೊಂದಿ ಅವು ಪರಸ್ಪರ ಕಚ್ಚಾಡುತ್ತಿವೆ. ಹಲವು ಗುಂಪುಗಳಾಗಿ ಒಡೆದು ಹೋಗಿರುವ ಜನ ದೇಶಪ್ರೇಮವನ್ನು ಕಳೆದುಕೊಂಡಿದ್ದಾರೆ. ಹಿಂದೂಗಳು ಶಾಂತಿ ಸಂಧಾನದ ಜಪ ಮಾಡುತ್ತಾ ಬ್ರಿಟಿಷರಿಗೆ ಬಲಿಯಾಗಿ ಈ ದೇಶವನ್ನು ಕಾಪಾಡುವ ಶಕ್ತಿ ಕಳೆದುಕೊಂಡಿದ್ದಾರೆ. ಮುಸ್ಲಿಮರು ಹಿಂದೂಗಳಿಗಿಂತ ಹೆಚ್ಚು ಐಕ್ಯತೆ ಹೊಂದಿದ್ದು ಈ ಹಿಂದೂಸ್ತಾನವನ್ನು ಉಳಿಸುವ ಜವಾಬ್ದಾರಿ ಅವರ ಮೇಲಿದೆ.
ಮಗನೇ, ಈ ದೇಶವನ್ನುಳಿಸಲು ಈ ಎಲ್ಲಾ ಶಕ್ತಿಗಳನ್ನು ಒಗ್ಗೂಡಿಸು. ಈ ನಿನ್ನ ಯೋಜನೆಯಲ್ಲಿ ನಿನಗೆ ದೊಡ್ಡ ಆತಂಕ ಉಂಟುಮಾಡುವವರು ಯುರೋಪಿಯನ್ನರೇ ಆಗಿದ್ದಾರೆ. ಭಾರತದ ಬಗ್ಗೆ ಅವರಿಗಿರುವ ಅಸೂಯೆಯನ್ನು ನೀನು ಸೋಲಿಸಬೇಕು. ಇಂದು ಭಾರತದಲ್ಲಿ ಇಂಗ್ಲಿಷರು ಪ್ರಬಲವಾಗಿದ್ದಾರೆ. ಅವರನ್ನು ಸತತ ಸಮರಗಳಿಂದ ಬಲಹೀನಗೊಳಿಸುವ ಅಗತ್ಯವಿದೆ. ಇದಕ್ಕೆ ಕೇವಲ ಭಾರತದ ಸಂಪನ್ಮೂಲಗಳು ಸಾಲುವುದಿಲ್ಲ. ಫ್ರೆಂಚರ ಸಹಾಯದಿಂದ ನೀನು ಬ್ರಿಟಿಷರ ವಿರುದ್ಧ ವಿಜಯ ಸಾಧಿಸಬಲ್ಲೆ. ನಿನ್ನ ಹಲವಾರು ಧೈರ್ಯ-ಸಾಹಸಗಳಿಗೆ ನಾನು ಸಾಕ್ಷಿಯಾಗಿದ್ದೇನೆ. ಆದರೆ ಒಂದನ್ನು ನೆನಪಿಟ್ಟುಕೋ. ನಮ್ಮ ಧೈರ್ಯ-ಸಾಹಸಗಳು ನಮಗೆ ಒಂದು ಸಾಮ್ರಾಜ್ಯವನ್ನು ಗಳಿಸಿಕೊಡಬಲ್ಲವಾದರೂ, ಅದನ್ನು ಉಳಿಸಿಕೊಳ್ಳಲು ಅವು ಸಾಲುವುದಿಲ್ಲ. ಜನರ ತಾಳ್ಮೆಯಿಂದ ನಾವು ಒಂದು ಗದ್ದುಗೆ ಪಡೆಯಬಹುದಾದರೂ, ಸಾಧ್ಯವಾದಷ್ಟು ಬೇಗ ನಾವವರ ಪ್ರೀತಿ ವಿಶ್ವಾಸಗಳನ್ನು ಗೆಲ್ಲದೇ ಹೋದರೆ ಅದನ್ನು ಉಳಿಸಿಕೊಳ್ಳಲು ಆಗುವುದಿಲ್ಲ.”
ತಂದೆಯನ್ನು ಕಳೆದುಕೊಂಡ ಟಿಪ್ಪುವಿನಲ್ಲಿ ಬರೀ ದುಃಖವಿರಲಿಲ್ಲ. ತನ್ನ ತಂದೆ ಉಳಿಸಿಹೋದ ಸವಾಲನ್ನು ಪೂರ್ಣಗೊಳಿಸುವ ಛಲವಿತ್ತು. ಬ್ರಿಟಿಷ್ ಸಾಮ್ರಾಜ್ಯವನ್ನು ಕೊನೆಗೊಳಿಸಲೇಬೇಕೆಂಬ ಸಂಕಲ್ಪ ಬಹುಶಃ ಆಹೊತ್ತು ಧೃಡಗೊಂಡಿತು.
*(ಮುಂದುವರೆಯುವುದು*
*ಲಾಸ್ಟ್ ಬೆಂಚ್ ಜಲೀ....*
*ಸ್ವತಂತ್ರ್ಯ ಕರ್ನಾಟಕದ ಹರಿಕಾರ*
ಪ್ರಿಯರೇ ಪರ-ವಿರೋಧಗಳಿಂದ ಹೊರತಾದ ಟಿಪ್ಪು ಸುಲ್ತಾನ್ ಕುರಿತ ವಾಸ್ತವ ಸಂಗತಿಗಳನ್ನು ತಿಳಿಸುವ ಬರೆಹ ಇದಾಗಿದೆ. ಟಿಪ್ಪುಸುಲ್ತಾನ್ ಜಯಂತಿಯನ್ನು ಮತೀಯ ನೆಲೆಯಲ್ಲಿ ವಿರೋಧಿಸಲಾಗುತ್ತಿರುವ ಸಂದರ್ಭದಲ್ಲಿ ಸತ್ಯವನ್ನು ಮುನ್ನೆಲೆಗೆ ತರಲು ಬಯಸುವ
ಚರ್ಚೆಯಲ್ಲಿ ನೆರವಾಗುವ ಉದ್ದೇಶದಿಂದ ಈ ಬರೆಹವನ್ನು ಕಳುಹಿಸುತ್ತಿದ್ದೇವೆ.
ಸಹಕಾರ: ಸಮಾಜವಿಜ್ಞಾನ ಅಧ್ಯಯನ ಸಂಸ್ಥೆ
*✍🏻...ಲಾಸ್ಟ್ ಬೆಂಚ್ ಜಲೀ*
*ಸ್ವಾತಂತ್ರ್ಯ ಸಮರದ ಮಹಾ ದಂಡನಾಯಕ*
ಭಾರತದಿಂದ ಬ್ರಿಟಿಷರನ್ನು ಒದ್ದೋಡಿಸಲು ಪಣತೊಟ್ಟು ನಿಂತಿದ್ದ ದೇಶಪ್ರೇಮಿ ಹೈದರಾಲಿ ತೀವ್ರ ಅನಾರೋಗ್ಯದಿಂದ ತನ್ನ ಬದುಕಿನ ಕೊನೆಯ ಕ್ಷಣಗಳನ್ನು ಎಣಿಸುತ್ತಿದ್ದ. ಆ ಹೊತ್ತು ಆತನ ಪ್ರೀತಿಯ ಮಗ ಟಿಪ್ಪು ದೂರದ ಮಲಬಾರಿನಲ್ಲಿ ಬ್ರಿಟಿಷ್ ಕರ್ನಲ್ ಹಂಬರ್ಸ್ಟನ್ನೊಡನೆ ಕಾಳಗದಲ್ಲಿ ನಿರತನಾಗಿದ್ದ. ತನ್ನ ದೇಹದಿಂದ ಪ್ರಾಣ ಹೊರಡುವುದು ಖಚಿತವಾಗುತ್ತಲೇ ಆ ವೀರಯೋಧ ಹೈದರ್, ತಾನು ಅರ್ಧಕ್ಕೆ ಬಿಟ್ಟು ಹೊರಡುತ್ತಿರುವ ಕಾರ್ಯ ಪೂರ್ಣಗೊಳಿಸುವ ತನ್ನ ಅಂತಿಮ ಇಚ್ಛಾಪತ್ರವನ್ನು ತನ್ನ ವೀರಪುತ್ರನಿಗೆ ಬರೆದ. ಆ ಇಚ್ಛೆ ಸ್ವಾರ್ಥ ಸುಖದ ಕುರಿತಾಗಿರಲಿಲ್ಲ, ಬದಲಾಗಿ ನಾಡಿನ ಸ್ವಾತಂತ್ರ್ಯದ ಕುರಿತಾಗಿತ್ತು. ಬ್ರಿಟಿಷರ ವಿರುದ್ದ ಹೋರಾಡುತ್ತಾ ರಣರಂಗದಲ್ಲಿ ಪ್ರಾಣ ಬಿಡುತ್ತಿದ್ದ ಆ ವೀರಯೋಧ, ತನ್ನ ವೀರಪುತ್ರನೂ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಟ ಮುಂದುವರೆಸುವಂತೆ ವೀರ ಸಂದೇಶವನ್ನೇ ನೀಡಿ, ಡಿಸೆಂಬರ್ 7, 1782ರಂದು ಹುತಾತ್ಮನಾದ.
ಯುದ್ಧಭೂಮಿಯಿಂದ ಟಿಪ್ಪು ಮರಳಿದಾಗ ತನ್ನ ಪ್ರೀತಿಯ ತಂದೆಯ ಪ್ರಾಣ ಹೊರಟು ಹೋಗಿತ್ತು. ಅಂತೆಯೇ ತಂದೆ ತನಗಾಗಿ ಬರೆದಿಟ್ಟ ಪತ್ರ ತನ್ನ ಕೈ ಸೇರಿತ್ತು. ಅದು ಹೀಗಿತ್ತು;
“ಮಗನೇ, ಈ ಸಾಮ್ರಾಜ್ಯವನ್ನು ನಿನಗೊಪ್ಪಿಸುತ್ತಿದ್ದೇನೆ. ಇದನ್ನು ನಾನು ನನ್ನ ಪೂರ್ವಜರಿಂದ ಪಡೆದಿದ್ದಲ್ಲ. ಈ ಸಾಮ್ರಾಜ್ಯದ ಆಂತರಿಕ ವ್ಯವಹಾರಗಳ ಬಗ್ಗೆ ನೀನು ಹೆಚ್ಚಿನ ಆತಂಕ ಪಡಬೇಕಿಲ್ಲ. ಆದರೆ ನೀನು ದೂರದೃಷ್ಟಿ ಹೊಂದಿರಬೇಕು. ಔರಂಗಜೇಬನ ಪತನದ ನಂತರ ಏಷಿಯಾದ ಸಾಮ್ರಾಜ್ಯಗಳಲ್ಲಿ ಭಾರತದ ಸ್ಥಾನ ಕುಸಿದಿದೆ. ಈ ನಮ್ಮ ಪ್ರಿಯ ಭೂಮಿ ಹಲವು ಪ್ರಾಂತ್ಯಗಳಾಗಿ ವಿಭಜನೆಹೊಂದಿ ಅವು ಪರಸ್ಪರ ಕಚ್ಚಾಡುತ್ತಿವೆ. ಹಲವು ಗುಂಪುಗಳಾಗಿ ಒಡೆದು ಹೋಗಿರುವ ಜನ ದೇಶಪ್ರೇಮವನ್ನು ಕಳೆದುಕೊಂಡಿದ್ದಾರೆ. ಹಿಂದೂಗಳು ಶಾಂತಿ ಸಂಧಾನದ ಜಪ ಮಾಡುತ್ತಾ ಬ್ರಿಟಿಷರಿಗೆ ಬಲಿಯಾಗಿ ಈ ದೇಶವನ್ನು ಕಾಪಾಡುವ ಶಕ್ತಿ ಕಳೆದುಕೊಂಡಿದ್ದಾರೆ. ಮುಸ್ಲಿಮರು ಹಿಂದೂಗಳಿಗಿಂತ ಹೆಚ್ಚು ಐಕ್ಯತೆ ಹೊಂದಿದ್ದು ಈ ಹಿಂದೂಸ್ತಾನವನ್ನು ಉಳಿಸುವ ಜವಾಬ್ದಾರಿ ಅವರ ಮೇಲಿದೆ.
ಮಗನೇ, ಈ ದೇಶವನ್ನುಳಿಸಲು ಈ ಎಲ್ಲಾ ಶಕ್ತಿಗಳನ್ನು ಒಗ್ಗೂಡಿಸು. ಈ ನಿನ್ನ ಯೋಜನೆಯಲ್ಲಿ ನಿನಗೆ ದೊಡ್ಡ ಆತಂಕ ಉಂಟುಮಾಡುವವರು ಯುರೋಪಿಯನ್ನರೇ ಆಗಿದ್ದಾರೆ. ಭಾರತದ ಬಗ್ಗೆ ಅವರಿಗಿರುವ ಅಸೂಯೆಯನ್ನು ನೀನು ಸೋಲಿಸಬೇಕು. ಇಂದು ಭಾರತದಲ್ಲಿ ಇಂಗ್ಲಿಷರು ಪ್ರಬಲವಾಗಿದ್ದಾರೆ. ಅವರನ್ನು ಸತತ ಸಮರಗಳಿಂದ ಬಲಹೀನಗೊಳಿಸುವ ಅಗತ್ಯವಿದೆ. ಇದಕ್ಕೆ ಕೇವಲ ಭಾರತದ ಸಂಪನ್ಮೂಲಗಳು ಸಾಲುವುದಿಲ್ಲ. ಫ್ರೆಂಚರ ಸಹಾಯದಿಂದ ನೀನು ಬ್ರಿಟಿಷರ ವಿರುದ್ಧ ವಿಜಯ ಸಾಧಿಸಬಲ್ಲೆ. ನಿನ್ನ ಹಲವಾರು ಧೈರ್ಯ-ಸಾಹಸಗಳಿಗೆ ನಾನು ಸಾಕ್ಷಿಯಾಗಿದ್ದೇನೆ. ಆದರೆ ಒಂದನ್ನು ನೆನಪಿಟ್ಟುಕೋ. ನಮ್ಮ ಧೈರ್ಯ-ಸಾಹಸಗಳು ನಮಗೆ ಒಂದು ಸಾಮ್ರಾಜ್ಯವನ್ನು ಗಳಿಸಿಕೊಡಬಲ್ಲವಾದರೂ, ಅದನ್ನು ಉಳಿಸಿಕೊಳ್ಳಲು ಅವು ಸಾಲುವುದಿಲ್ಲ. ಜನರ ತಾಳ್ಮೆಯಿಂದ ನಾವು ಒಂದು ಗದ್ದುಗೆ ಪಡೆಯಬಹುದಾದರೂ, ಸಾಧ್ಯವಾದಷ್ಟು ಬೇಗ ನಾವವರ ಪ್ರೀತಿ ವಿಶ್ವಾಸಗಳನ್ನು ಗೆಲ್ಲದೇ ಹೋದರೆ ಅದನ್ನು ಉಳಿಸಿಕೊಳ್ಳಲು ಆಗುವುದಿಲ್ಲ.”
ತಂದೆಯನ್ನು ಕಳೆದುಕೊಂಡ ಟಿಪ್ಪುವಿನಲ್ಲಿ ಬರೀ ದುಃಖವಿರಲಿಲ್ಲ. ತನ್ನ ತಂದೆ ಉಳಿಸಿಹೋದ ಸವಾಲನ್ನು ಪೂರ್ಣಗೊಳಿಸುವ ಛಲವಿತ್ತು. ಬ್ರಿಟಿಷ್ ಸಾಮ್ರಾಜ್ಯವನ್ನು ಕೊನೆಗೊಳಿಸಲೇಬೇಕೆಂಬ ಸಂಕಲ್ಪ ಬಹುಶಃ ಆಹೊತ್ತು ಧೃಡಗೊಂಡಿತು.
*(ಮುಂದುವರೆಯುವುದು*
*ಲಾಸ್ಟ್ ಬೆಂಚ್ ಜಲೀ....*
*ನಜೀಮ್ ದುಬೈರವರ ಮಾತಿನಿಂದ*,
ಸಣ್ಣದೊಂದು ನಿದ್ದೆಯ ಬಳಿಕ ಮೊಬೈಲ್ ನೋಡಿದಾಗ ಒಂದು ನಂಬರ್ ನಿಂದ ಹಲವು ಕರೆಗಳು ಬಂದಿದ್ದವು. ನಂಬರ್ ಗೆ ಕಾಲ್ ಮಾಡಿದಾಗ ಆ ಭಾಗದಿಂದ ಕ್ಷೀಣ ಸ್ವರದಿಂದ "ಕಾಂತಪುರಂ ಉಸ್ತಾದ್ ಹೇಗಿದ್ದಾರೆ?" ಎಂಬ ಪ್ರಶ್ನೆ. ನಾನು ಹೇಳಿದೆ ಉಸ್ತಾದರಿಗೆ ರಾಹತ್. ತಾವು ಯಾರು? "ತಮಗೆ ನನ್ನ ಪರಿಚಯವಿಲ್ಲ. ದುಬೈ ದೇರಾದಲ್ಲಿನ ಇಂತಿಂತಹ ಸೂಪರ್ ಮಾರ್ಕೆಟಿನ ಇಂತಿಂತಹ ವ್ಯಕ್ತಿಯಾಗಿದ್ದೇನೆ" ಎಂದು ಪರಿಚಯ ಹೇಳಿದ. ನನಗೆ ಪರಿಚಯ ಸಿಗಲಿಲ್ಲ. ನಾನು ಉಸ್ತಾದರಿಗೆ ಸೌಖ್ಯವೆಂದು ಹೇಳಿಯೂ ಆತನಿಗೆ ಒಂದು ಅಸಮಾಧಾನವಿರುವಂತೆ ಆತನ ಮಾತಿನಿಂದ ತಿಳಿಯಿತು. ನಾನು ಕೂಡಲೇ ಆತನನ್ನು ನೋಡಲು ಆ ಸೂಪರ್ ಮಾರ್ಕೆಟ್ ಗೆ ಹೋದೆ.
ಕೆಲಸದ ಒತ್ತಡದೆಡೆಯಲ್ಲಿ ನನ್ನನ್ನು ಕಂಡಾಗ ಕಣ್ಣೀರು ಸುರಿಸುತ್ತಾ ಆ ವ್ಯಕ್ತಿ "ಉಸ್ತಾದರಿಗೆ ಹೇಗೆ ಇದೆ ? ನಿಜ ಹೇಳು..." ನಾನು ಉಸ್ತಾದರಿಗೆ ಯಾವುದೇ ತೊಂದರೆಯಿಲ್ಲವೆಂದೂ ಸಾಧಾರಣವಾಗಿ ನಡೆಸುವ ಚೆಕ್ ಅಪ್ ಗಾಗಿ ಹೋದದ್ದೆಂದೂ ಆತನಿಗೆ ಮನವರಿಕೆ ಮಾಡಿ ಕೊಟ್ಟೆ. ಯಾವುದೋ "ಸುನ್ನಿ" ವಾಟ್ಸಾಪ್ ಗ್ರೂಪಿನಲ್ಲಿ ಉಸ್ತಾದರ ಕುರಿತು ಕೀಳಾಗಿ ಚಿತ್ರೀಕರಿಸಿ ಉಸ್ತಾದರಿಗೆ ಮೇಜರ್ ಸರ್ಜರಿ ಬೇಕೆಂದೂ ಇನ್ನು ಉಸ್ತಾದರು ಹೆಚ್ಚು ಕಾಲ ಜೀವಿಸಲಾರರೆಂದೂ ಯಾರೋ ಮೂರ್ಖರು ಸಂತಸ ಪಡುವುದು ಕಂಡಾಗ ಪಾಪ! ಆ ಸಾಧು ವ್ಯಕ್ತಿಗೆ ಸಹಿಸಲಾಗಲಿಲ್ಲ. ರೋಗವನ್ನೂ ಕೂಡಾ ಆಚರಿಸುವುದನ್ನು ಕಂಡು ಆ ವ್ಯಕ್ತಿ ತುಂಬಾ ದುಃಖ ಪಟ್ಟರು.
ಹಾಗೆ ಪಾಪ ಆ ವ್ಯಕ್ತಿ ಸೂಪರ್ ಮಾರ್ಕೆಟ್ಟಿಗೆ ಬಂದ ಯಾರಿಂದಲೋ ನನ್ನ ನಂಬರ್ ಕಲೆಕ್ಟ್ ಮಾಡಿ ನನಗೆ ಕಾಲ್ ಮಾಡಿದ್ದ. ಉಸ್ತಾದರನ್ನು ಅತೀ ಹೆಚ್ಚು ಪ್ರೀತಿಸುವ ಆ ವ್ಯಕ್ತಿಯ ಕುರಿತು ಇನ್ನಷ್ಟು ವಿಷಯಗಳನ್ನು ತಿಳಿಯಲು ಬೇಕಾಗಿ ನಾನು ಆತನೊಂದಿಗೆ ಮಾತನಾಡಿದಾಗ ನಿಜಕ್ಕೂ ನಾನು ದಂಗಾಗಿ ಹೋದೆ. ಆ ವ್ಯಕ್ತಿ ಇಷ್ಟರ ವರೆಗೆ ಉಸ್ತಾದರನ್ನು ಮುಖಃತ ಭೇಟಿಯಾಗಿಲ್ಲ. ಉಸ್ತಾದರು ಇರುವ ಮಜ್ಲಿಸ್ ನಲ್ಲಿಯೂ ಭಾಗವಹಿಸಲಿಲ್ಲ. ನಿರ್ಗತಿಗರಿಗೂ ಅನಾಥರಿಗೂ ಅಶರಣರಿಗೂ ಬೇಕಾಗಿ ಜೀವಿಸುವ ಓರ್ವ ವ್ಯಕ್ತಿಯಾಗಿದ್ದಾರೆ ಕಾಂತಪುರಂ- ಎಂದು ಮಾತ್ರವೇ ಒಬ್ಬ ಜನರಲ್ ಸುನ್ನಿಯಾದ ಆತನಿಗೆ ತಿಳಿದಿರುವುದು...
ಆತ ಉಸ್ತಾದರ ಕುರಿತು ಹೇಳುವುದನ್ನು ನಾನು ಆಶ್ಚರ್ಯ ಚಕಿತನಾಗಿ ನೋಡಿ ನಿಂತಾಗ ಆತ ಕಣ್ಣೀರನ್ನು ಒರೆಸುತ್ತಾ ಹೇಳುತ್ತಲೇ ಇದ್ದ " ಯಾಕೋ ಗೊತ್ತಿಲ್ಲ ನನಗೆ ಆ ಮನುಷ್ಯನೊಂದಿಗೆ ಬಹಳ ಗೌರವ, ಅವರಿಗೆ ರೋಗವೆಂದು ತಿಳಿದಾಗಲೇ ನಾನು ಮನೆಗೆ ಕರೆ ಮಾಡಿ ಆಕೆಯೊಂದಿಗೆ ಉಸ್ತಾದರಿಗೆ ಬೇಕಾಗಿ ಪ್ರಾರ್ಥಿಸಲು ಹೇಳಿದ್ದೇನೆ. ನಾನು ಮತ್ತು ನನ್ನಾಕೆ ಉಸ್ತಾದರ ಆಫಿಯತಿಗೆ ಬೇಕಾಗಿ ನೋಂಬ್ ಹರಕೆ ಮಾಡಿದ್ದೇವೆ."..... ಆತ ಕಾಣದಂತೆ ನಾನು ನನ್ನ ಕಣ್ಣೀರು ಒರೆಸಿದೆ.😓
ಇಂತಹ ವ್ಯಕ್ತಿಗಳ ಮನಸ್ಸಿನಾಳದ ಪ್ರಾರ್ಥನೆಯಾಗಿದೆ ಕಾಂತಪುರಂ ಉಸ್ತಾದರ ಶಕ್ತಿ.!!!
ಎಷ್ಟೆಷ್ಟು ಯತೀಮುಗಳು, ನಿರ್ಗತಿಕರು ಹಾಗೂ ನಿರಾಶ್ರಿತರಿಗೆ ಬೇಕಾಗಿಯಾಗಿದೆ ಉಸ್ತಾದರು ಕಷ್ಟ ಪಡುವುದು.!!!!
ಅವರೆಲ್ಲರ ಪ್ರಾರ್ಥನೆಯಾಗಿದೆ ಈ ವಯಸ್ಸಿನಲ್ಲೂ ಆ ಮಹಾ ಮನುಷ್ಯರನ್ನು ಮುನ್ನಡೆಸುವುದು.👌
ಶೈಖುನಾರಿಗೆ ನೀನು ಆಫಿಯತ್ ನೊಂದಿಗಿನ ದೀರ್ಘಾಯುಷ್ಯವನು ಕರುಣಿಸು ಅಲ್ಲಾಹ್.... ಆಮೀನ್
ನಜೀಮ್ ತಿರುವನಂತಪುರಂ
ದುಬೈ
07.11.2017
✍ *ನೌಷಾದ್ ಉಮರ್ ಟಿ.ಎ*
ಸಣ್ಣದೊಂದು ನಿದ್ದೆಯ ಬಳಿಕ ಮೊಬೈಲ್ ನೋಡಿದಾಗ ಒಂದು ನಂಬರ್ ನಿಂದ ಹಲವು ಕರೆಗಳು ಬಂದಿದ್ದವು. ನಂಬರ್ ಗೆ ಕಾಲ್ ಮಾಡಿದಾಗ ಆ ಭಾಗದಿಂದ ಕ್ಷೀಣ ಸ್ವರದಿಂದ "ಕಾಂತಪುರಂ ಉಸ್ತಾದ್ ಹೇಗಿದ್ದಾರೆ?" ಎಂಬ ಪ್ರಶ್ನೆ. ನಾನು ಹೇಳಿದೆ ಉಸ್ತಾದರಿಗೆ ರಾಹತ್. ತಾವು ಯಾರು? "ತಮಗೆ ನನ್ನ ಪರಿಚಯವಿಲ್ಲ. ದುಬೈ ದೇರಾದಲ್ಲಿನ ಇಂತಿಂತಹ ಸೂಪರ್ ಮಾರ್ಕೆಟಿನ ಇಂತಿಂತಹ ವ್ಯಕ್ತಿಯಾಗಿದ್ದೇನೆ" ಎಂದು ಪರಿಚಯ ಹೇಳಿದ. ನನಗೆ ಪರಿಚಯ ಸಿಗಲಿಲ್ಲ. ನಾನು ಉಸ್ತಾದರಿಗೆ ಸೌಖ್ಯವೆಂದು ಹೇಳಿಯೂ ಆತನಿಗೆ ಒಂದು ಅಸಮಾಧಾನವಿರುವಂತೆ ಆತನ ಮಾತಿನಿಂದ ತಿಳಿಯಿತು. ನಾನು ಕೂಡಲೇ ಆತನನ್ನು ನೋಡಲು ಆ ಸೂಪರ್ ಮಾರ್ಕೆಟ್ ಗೆ ಹೋದೆ.
ಕೆಲಸದ ಒತ್ತಡದೆಡೆಯಲ್ಲಿ ನನ್ನನ್ನು ಕಂಡಾಗ ಕಣ್ಣೀರು ಸುರಿಸುತ್ತಾ ಆ ವ್ಯಕ್ತಿ "ಉಸ್ತಾದರಿಗೆ ಹೇಗೆ ಇದೆ ? ನಿಜ ಹೇಳು..." ನಾನು ಉಸ್ತಾದರಿಗೆ ಯಾವುದೇ ತೊಂದರೆಯಿಲ್ಲವೆಂದೂ ಸಾಧಾರಣವಾಗಿ ನಡೆಸುವ ಚೆಕ್ ಅಪ್ ಗಾಗಿ ಹೋದದ್ದೆಂದೂ ಆತನಿಗೆ ಮನವರಿಕೆ ಮಾಡಿ ಕೊಟ್ಟೆ. ಯಾವುದೋ "ಸುನ್ನಿ" ವಾಟ್ಸಾಪ್ ಗ್ರೂಪಿನಲ್ಲಿ ಉಸ್ತಾದರ ಕುರಿತು ಕೀಳಾಗಿ ಚಿತ್ರೀಕರಿಸಿ ಉಸ್ತಾದರಿಗೆ ಮೇಜರ್ ಸರ್ಜರಿ ಬೇಕೆಂದೂ ಇನ್ನು ಉಸ್ತಾದರು ಹೆಚ್ಚು ಕಾಲ ಜೀವಿಸಲಾರರೆಂದೂ ಯಾರೋ ಮೂರ್ಖರು ಸಂತಸ ಪಡುವುದು ಕಂಡಾಗ ಪಾಪ! ಆ ಸಾಧು ವ್ಯಕ್ತಿಗೆ ಸಹಿಸಲಾಗಲಿಲ್ಲ. ರೋಗವನ್ನೂ ಕೂಡಾ ಆಚರಿಸುವುದನ್ನು ಕಂಡು ಆ ವ್ಯಕ್ತಿ ತುಂಬಾ ದುಃಖ ಪಟ್ಟರು.
ಹಾಗೆ ಪಾಪ ಆ ವ್ಯಕ್ತಿ ಸೂಪರ್ ಮಾರ್ಕೆಟ್ಟಿಗೆ ಬಂದ ಯಾರಿಂದಲೋ ನನ್ನ ನಂಬರ್ ಕಲೆಕ್ಟ್ ಮಾಡಿ ನನಗೆ ಕಾಲ್ ಮಾಡಿದ್ದ. ಉಸ್ತಾದರನ್ನು ಅತೀ ಹೆಚ್ಚು ಪ್ರೀತಿಸುವ ಆ ವ್ಯಕ್ತಿಯ ಕುರಿತು ಇನ್ನಷ್ಟು ವಿಷಯಗಳನ್ನು ತಿಳಿಯಲು ಬೇಕಾಗಿ ನಾನು ಆತನೊಂದಿಗೆ ಮಾತನಾಡಿದಾಗ ನಿಜಕ್ಕೂ ನಾನು ದಂಗಾಗಿ ಹೋದೆ. ಆ ವ್ಯಕ್ತಿ ಇಷ್ಟರ ವರೆಗೆ ಉಸ್ತಾದರನ್ನು ಮುಖಃತ ಭೇಟಿಯಾಗಿಲ್ಲ. ಉಸ್ತಾದರು ಇರುವ ಮಜ್ಲಿಸ್ ನಲ್ಲಿಯೂ ಭಾಗವಹಿಸಲಿಲ್ಲ. ನಿರ್ಗತಿಗರಿಗೂ ಅನಾಥರಿಗೂ ಅಶರಣರಿಗೂ ಬೇಕಾಗಿ ಜೀವಿಸುವ ಓರ್ವ ವ್ಯಕ್ತಿಯಾಗಿದ್ದಾರೆ ಕಾಂತಪುರಂ- ಎಂದು ಮಾತ್ರವೇ ಒಬ್ಬ ಜನರಲ್ ಸುನ್ನಿಯಾದ ಆತನಿಗೆ ತಿಳಿದಿರುವುದು...
ಆತ ಉಸ್ತಾದರ ಕುರಿತು ಹೇಳುವುದನ್ನು ನಾನು ಆಶ್ಚರ್ಯ ಚಕಿತನಾಗಿ ನೋಡಿ ನಿಂತಾಗ ಆತ ಕಣ್ಣೀರನ್ನು ಒರೆಸುತ್ತಾ ಹೇಳುತ್ತಲೇ ಇದ್ದ " ಯಾಕೋ ಗೊತ್ತಿಲ್ಲ ನನಗೆ ಆ ಮನುಷ್ಯನೊಂದಿಗೆ ಬಹಳ ಗೌರವ, ಅವರಿಗೆ ರೋಗವೆಂದು ತಿಳಿದಾಗಲೇ ನಾನು ಮನೆಗೆ ಕರೆ ಮಾಡಿ ಆಕೆಯೊಂದಿಗೆ ಉಸ್ತಾದರಿಗೆ ಬೇಕಾಗಿ ಪ್ರಾರ್ಥಿಸಲು ಹೇಳಿದ್ದೇನೆ. ನಾನು ಮತ್ತು ನನ್ನಾಕೆ ಉಸ್ತಾದರ ಆಫಿಯತಿಗೆ ಬೇಕಾಗಿ ನೋಂಬ್ ಹರಕೆ ಮಾಡಿದ್ದೇವೆ."..... ಆತ ಕಾಣದಂತೆ ನಾನು ನನ್ನ ಕಣ್ಣೀರು ಒರೆಸಿದೆ.😓
ಇಂತಹ ವ್ಯಕ್ತಿಗಳ ಮನಸ್ಸಿನಾಳದ ಪ್ರಾರ್ಥನೆಯಾಗಿದೆ ಕಾಂತಪುರಂ ಉಸ್ತಾದರ ಶಕ್ತಿ.!!!
ಎಷ್ಟೆಷ್ಟು ಯತೀಮುಗಳು, ನಿರ್ಗತಿಕರು ಹಾಗೂ ನಿರಾಶ್ರಿತರಿಗೆ ಬೇಕಾಗಿಯಾಗಿದೆ ಉಸ್ತಾದರು ಕಷ್ಟ ಪಡುವುದು.!!!!
ಅವರೆಲ್ಲರ ಪ್ರಾರ್ಥನೆಯಾಗಿದೆ ಈ ವಯಸ್ಸಿನಲ್ಲೂ ಆ ಮಹಾ ಮನುಷ್ಯರನ್ನು ಮುನ್ನಡೆಸುವುದು.👌
ಶೈಖುನಾರಿಗೆ ನೀನು ಆಫಿಯತ್ ನೊಂದಿಗಿನ ದೀರ್ಘಾಯುಷ್ಯವನು ಕರುಣಿಸು ಅಲ್ಲಾಹ್.... ಆಮೀನ್
ನಜೀಮ್ ತಿರುವನಂತಪುರಂ
ದುಬೈ
07.11.2017
✍ *ನೌಷಾದ್ ಉಮರ್ ಟಿ.ಎ*
*ಹುತಾತ್ಮ ಟಿಪ್ಪು ಸುಲ್ತಾನ್ ಸ್ವತಂತ್ರ್ಯ ಕರ್ನಾಟಕದ ಹರಿಕಾರ*
*✍🏻ಲಾಸ್ಟ್ ಬೆಂಚ್ ಜಲೀ...*
*ಸ್ವಾತಂತ್ರ್ಯ ಸಮರದ ಮಹಾ ದಂಡನಾಯಕ*
*ಟೇಬಲ್ ನಂ:2*
ತಂದೆಯನ್ನು ಕಳೆದುಕೊಂಡ ಟಿಪ್ಪುರವರಲ್ಲಿ ಕೇವಲ ದುಃಖವಿರಲಿಲ್ಲ. ತನ್ನ ತಂದೆ ಉಳಿಸಿಹೋದ ಸವಾಲನ್ನು ಪೂರ್ಣಗೊಳಿಸುವ ಛಲವಿತ್ತು. ಬ್ರಿಟಿಷ್ ಸಾಮ್ರಾಜ್ಯವನ್ನು ಕೊನೆಗೊಳಿಸಲೇಬೇಕೆಂಬ ಸಂಕಲ್ಪ ಬಹುಶ ಆ ಹೊತ್ತು ಧೃಡಗೊಂಡಿತು.
ಹೈದರಾಲಿ ಆಶಿಸಿದ್ದು ಕೇವಲ ಮೈಸೂರಿನ ಸ್ವಾತಂತ್ರ್ಯವನ್ನಲ್ಲ, ಬದಲಿಗೆ ಇಡೀ ಹಿಂದುಸ್ಥಾನದ ಸ್ವಾತಂತ್ರ್ಯವನ್ನು. ಹೀಗೆ ತಂದೆಯಿಂದ ಪಡೆದುಕೊಂಡಿದ್ದ, ವಸಾಹತುಶಾಹಿ-ವಿರೋಧಿ ದೃಷ್ಟಿಕೋನ ಹಾಗೂ ಬಲಪ್ರಯೋಗದಿಂದಲೇ ಜನರ ವಿಶ್ವಾಸ ಹಾಗೂ ಪ್ರೀತಿಯಿಂದ ಸಾಮ್ರಾಜ್ಯ ಕಟ್ಟುವ ಜನಪರ ತಿಳುವಳಿಕೆ ಟಿಪ್ಪುರವರಲ್ಲಿ ನಂತರ ಹೆಮ್ಮರವಾಗಿ ಬೆಳೆದವು. 1782ರ ನಂತರ ಮೈಸೂರು ಸಾಮ್ರಾಜ್ಯದ ಅಧಿಪತಿಯಾದ ಟಿಪ್ಪು ಮರಣ ಹೊಂದುವ ತನಕವೂ ಈ ಮೂಲ ಉದ್ದೇಶಗಳಿಂದ ಒಂದಿಷ್ಟೂ ವಿಚಲಿತರಾಗಲಿಲ್ಲ.
ಇದೀಗ ಟಿಪ್ಪು ಕೇವಲ ತಂದೆಯನ್ನು ಮಾತ್ರವಲ್ಲ, ದೇಶಪ್ರೇಮಿ, ಯುದ್ಧದ ಮಾರ್ಗದರ್ಶಕ, ಸೇನಾಧಿಪತಿ ಹಾಗೂ ಮುತ್ಸದ್ಧಿಯನ್ನೂ ಕಳೆದುಕೊಂಡು ಏಕಾಂಗಿಯಾಗಿದ್ದರು. ಆದರೆ ಹೈದರಾಲಿ ಸಾಯುವ ಮುನ್ನ ಟಿಪ್ಪುವಿಗೆ ಭಾರತವನ್ನು ವಸಾಹತುಶಾಹಿ ಆಕ್ರಮಣದಿಂದ ಉಳಿಸಲು ಬೇಕಿದ್ದ ದೇಶಪ್ರೇಮಿ ಸಮರದ ಪ್ರಣಾಳಿಕೆಯನ್ನು ಸಿದ್ಧಗೊಳಿಸಿಕೊಟ್ಟಿದ್ದ.
ಹೈದರ್ ಅಲಿ ಅದಿಕಾರಕ್ಕೆ ಬರುವ ಮೊದಲು 18ನೇ ಶತಮಾನದ ಭಾರತದ ರಾಜಕಾರಣ ಸಂಕ್ರಮಣ ಸ್ಥಿತಿಯಲ್ಲಿತ್ತು. ಮೊಗಲರ ಕೇಂದ್ರೀಯ ಆಳ್ವಿಕೆ ಕುಸಿದ ನಂತರ ಅಧೀನ ರಾಜಸಂಸ್ಥಾನಗಳು ಧಿಡೀರನೆ ಸ್ವಾತಂತ್ರ್ಯ ಘೋಷಿಸಿಕೊಂಡು ಪರಸ್ಪರ ಕಚ್ಚಾಡುತ್ತಿದ್ದವು. ದಕ್ಷಿಣದಲ್ಲೂ ಪ್ರಬಲಶಕ್ತಿಗಳಾದ ಮರಾಠರು, ಹೈದ್ರಾಬಾದಿನ ನಿಜಾಮ ಮೈಸೂರು ಸಂಸ್ಥಾನವನ್ನು ನುಂಗಲು ಕಾಯುತ್ತಿದ್ದರು.
ಈ ಪರಿಸ್ಥಿತಿಯ ಸಂಪೂರ್ಣ ಲಾಭ ಪಡೆದ ಬ್ರಿಟಿಷರು ತಮ್ಮ ಕುಖ್ಯಾತ “ಒಡೆದಾಳುವ ನೀತಿ”ಯಂತೆ ಒಂದು ರಾಜಸಂಸ್ಥಾನದ ವಿರುದ್ಧ ಮತ್ತೊಂದು ರಾಜಸಂಸ್ಥಾನಕ್ಕೆ ಸಹಾಯ ಮಾಡುತ್ತಾ ನಂತರ ಎರಡನ್ನೂ ಕಬಳಿಸುತ್ತಾ ತಮ್ಮ ಸಾಮ್ರಾಜ್ಯವನ್ನು ವಿಸ್ತರಣೆ ಮಾಡುತ್ತಾ ಮುಂದುವರಿದಿದ್ದರು. ಭಾರತದ ಮೇಲಿನ ಪರಮ ಸ್ವಾಮ್ಯಕ್ಕೆ ಬ್ರಿಟಿಷ್-ಫ್ರೆಂಚ್ ಈ ಎರಡು ಯೂರೋಪ್ ಶಕ್ತಿಗಳ ನಡುವೆ ಪೈಪೋಟಿ ನಡೆದಿತ್ತು. ಬ್ರಿಟಿಷರ ಕುಟಿಲ ರಾಜಕಾರಣ, ಉನ್ನತ ಸೈನಿಕ ಸಾಮಥ್ರ್ಯ ಹಾಗೂ ರಾಜಸಂಸ್ಥಾನಗಳ ಅನೈಕ್ಯಮತ್ಯ ಇವೆಲ್ಲವೂ 18ನೇ ಶತಮಾನದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆ ಹಾಗೂ ಈ ದೇಶದ ದಾಸ್ಯಕ್ಕೆ ದಾರಿ ಮಾಡಿಕೊಟ್ಟಿದ್ದವು.
ಇವುಗಳಷ್ಟೇ ಮುಖ್ಯವಾದ ಮತ್ತೊಂದು ಕಾರಣವೆಂದರೆ ಯಾವುದೇ ರಾಜಮನೆತನಗಳಿಗೆ ಜನಬೆಂಬಲ ಇಲ್ಲದಿದ್ದುದು. ಎಲ್ಲ ರಾಜಮನೆತನಗಳೂ ರೈತರ ರಕ್ತ ಹೀರುತ್ತಿದ್ದ ಅರಸೊತ್ತಿಗೆಗಳಾಗಿದ್ದವು. “ಯಾವ ಅರಸಬಂದರೂ ರಾಗಿ ಬೀಸೋದು ತಪ್ಪದ” ಜನ, ಈ ಯುದ್ಧಗಳಲ್ಲಿ ತಟಸ್ಥರಾಗಿ ಉಳಿದಿದ್ದು ಸಹ ಬ್ರಿಟಿಷ್ ವಿಜಯಕ್ಕೆ ಮತ್ತೊಂದು ಕಾರಣ ಒದಗಿಸಿತು.
ಇತ್ತ ಮೈಸೂರು ರಾಜ್ಯದಲ್ಲಿ; ಒಳಜಗಳ ಹಾಗೂ ಮಂತ್ರಿಗಳಾದ ನಂಜರಾಜ ಮತ್ತು ದೇವರಾಜರು ಅರಸನನ್ನು ಬದಿಗೊತ್ತಿ ಸಿಂಹಾಸನವನ್ನು ಆಕ್ರಮಿಸಲು ನಡೆಸುತ್ತಿದ್ದ ಕಿತ್ತಾಟದಿಂದ ಸಂಸ್ಥಾನ ಸತ್ವಹೀನವಾಗಿತ್ತು. ಸುತ್ತುವರೆದ ಶತ್ರುಗಳು ಮೈಸೂರನ್ನು ನುಂಗಲು ಹೊಂಚು ಹಾಕಿದ್ದರು. ಆಗ ಒಂದು ಸೇನಾ ತುಕಡಿಯ ಮುಖ್ಯಸ್ಥನಾಗಿದ್ದ ಹೈದರಾಲಿ ಅಂತಹ ಆಪತ್ತಿನಿಂದ ಸಂಸ್ಥಾನವನ್ನು ಉಳಿಸಿದರು. ಇದಕ್ಕೆ ಮೆಚ್ಚುಗೆಯಾಗಿ ಹೈದರ್ ಬಡ್ತಿಗೊಂಡು ಸೇನಾ ದಂಡನಾಯಕನಾದರು. ಕೊನೆಗೆ ತಾನೇ ಖುದ್ದು ದೇವರಾಜ, ಲಿಂಗರಾಜರ ನಡುವೆ ಮೈತ್ರಿ ಏರ್ಪಡಿಸಿದರು. ಆದರೆ ಆನಂತರ ನಂಜರಾಜ ತೀರಿಕೊಂಡ. ದೇವರಾಜ ನಿವೃತ್ತಿಯಾದ. ಇಂತಹ ಸಂದರ್ಭದಲ್ಲಿ ಮೈಸೂರು ಅರಸುವಂಶದ ಒಳಜಗಳದಿಂದ ಉಂಟಾದ ಅರಾಜಕ ಪರಿಸ್ಥಿತಿಯನ್ನು ಬಳಸಿಕೊಂಡು ಮೈಸೂರನ್ನು ನುಂಗಲು ಬಂದ ಮರಾಠರಿಂದ ಮೈಸೂರು ರಾಜ್ಯವನ್ನು ರಕ್ಷಿಸುವ ಜವಾಬ್ದಾರಿ ಹೈದರನ ಪಾಲಿನದಾಯಿತು. ರಾಜಖಡ್ಗ ಹಿಡಿದ ಮರುಕ್ಷಣದಿಂದಲೇ ಹೈದರಾಲಿ ಆ ಖಡ್ಗವನ್ನು ಒಂದೆಡೆ ದೇಶವನ್ನೇ ಆಕ್ರಮಿಸುತ್ತಾ ಬರುತ್ತಿದ್ದ ಬ್ರಿಟಿಷರ ವಿರುದ್ಧವೂ, ಮತ್ತೊಂದೆಡೆ ಜನಕಂಟಕರಾಗಿದ್ದ ಪಾಳೆಗಾರರ ವಿರುದ್ಧವೂ ಬೀಸಲಾರಂಭಿಸಿದ. ಇದರಿಂದಾಗಿ ಒಂದೆಡೆ ಹಳ್ಳಿಯಲ್ಲಿ ರೈತರನ್ನು ಲೂಟಿ ಹೊಡೆದು ಸುಲಿಯುತ್ತಿದ್ದ ಪಾಳೆಗಾರರ ಕಾಟದಿಂದ ರೈತರು ಬಿಡುಗಡೆ ಪಡೆದರು. ಹೈದರಾಲಿ ರೈತ ಮಕ್ಕಳನ್ನು ಸೇರಿಸಿಕೊಂಡು ಸೈನ್ಯವನ್ನು ಬೃಹತ್ ಮಟ್ಟದಲ್ಲಿ ವಿಸ್ತರಿಸಿದ. ಬ್ರಿಟಿಷರನ್ನು ಈ ದೇಶದ ಪ್ರಥಮ ಶತ್ರುಗಳೆಂದು ಪರಿಗಣಿಸಿದ.
*(Continues...)*
ಪ್ರಿಯರೇ ಪರ-ವಿರೋಧಗಳಿಂದ ಹೊರತಾದ ಟಿಪ್ಪು ಸುಲ್ತಾನ್ ಕುರಿತ ವಾಸ್ತವ ಸಂಗತಿಗಳನ್ನು ತಿಳಿಸುವ ಬರೆಹ ಇದಾಗಿದೆ. ಟಿಪ್ಪುಸುಲ್ತಾನ್ ಜಯಂತಿಯನ್ನು ಮತೀಯ ನೆಲೆಯಲ್ಲಿ ವಿರೋಧಿಸಲಾಗುತ್ತಿರುವ ಸಂದರ್ಭದಲ್ಲಿ ಸತ್ಯವನ್ನು ಮುನ್ನೆಲೆಗೆ ತರಲು ಬಯಸುವ
ಚರ್ಚೆಯಲ್ಲಿ ನೆರವಾಗುವ ಉದ್ದೇಶದಿಂದ ಈ ಬರೆಹವನ್ನು ಕಳುಹಿಸುತ್ತಿದ್ದೇವೆ.
ಸಹಕಾರ: ಸಮಾಜವಿಜ್ಞಾನ ಅಧ್ಯಯನ ಸಂಸ್ಥೆ
*ಲಾಸ್ಟ್ ಬೆಂಚ್ ಜಲೀ....*
*✍🏻ಲಾಸ್ಟ್ ಬೆಂಚ್ ಜಲೀ...*
*ಸ್ವಾತಂತ್ರ್ಯ ಸಮರದ ಮಹಾ ದಂಡನಾಯಕ*
*ಟೇಬಲ್ ನಂ:2*
ತಂದೆಯನ್ನು ಕಳೆದುಕೊಂಡ ಟಿಪ್ಪುರವರಲ್ಲಿ ಕೇವಲ ದುಃಖವಿರಲಿಲ್ಲ. ತನ್ನ ತಂದೆ ಉಳಿಸಿಹೋದ ಸವಾಲನ್ನು ಪೂರ್ಣಗೊಳಿಸುವ ಛಲವಿತ್ತು. ಬ್ರಿಟಿಷ್ ಸಾಮ್ರಾಜ್ಯವನ್ನು ಕೊನೆಗೊಳಿಸಲೇಬೇಕೆಂಬ ಸಂಕಲ್ಪ ಬಹುಶ ಆ ಹೊತ್ತು ಧೃಡಗೊಂಡಿತು.
ಹೈದರಾಲಿ ಆಶಿಸಿದ್ದು ಕೇವಲ ಮೈಸೂರಿನ ಸ್ವಾತಂತ್ರ್ಯವನ್ನಲ್ಲ, ಬದಲಿಗೆ ಇಡೀ ಹಿಂದುಸ್ಥಾನದ ಸ್ವಾತಂತ್ರ್ಯವನ್ನು. ಹೀಗೆ ತಂದೆಯಿಂದ ಪಡೆದುಕೊಂಡಿದ್ದ, ವಸಾಹತುಶಾಹಿ-ವಿರೋಧಿ ದೃಷ್ಟಿಕೋನ ಹಾಗೂ ಬಲಪ್ರಯೋಗದಿಂದಲೇ ಜನರ ವಿಶ್ವಾಸ ಹಾಗೂ ಪ್ರೀತಿಯಿಂದ ಸಾಮ್ರಾಜ್ಯ ಕಟ್ಟುವ ಜನಪರ ತಿಳುವಳಿಕೆ ಟಿಪ್ಪುರವರಲ್ಲಿ ನಂತರ ಹೆಮ್ಮರವಾಗಿ ಬೆಳೆದವು. 1782ರ ನಂತರ ಮೈಸೂರು ಸಾಮ್ರಾಜ್ಯದ ಅಧಿಪತಿಯಾದ ಟಿಪ್ಪು ಮರಣ ಹೊಂದುವ ತನಕವೂ ಈ ಮೂಲ ಉದ್ದೇಶಗಳಿಂದ ಒಂದಿಷ್ಟೂ ವಿಚಲಿತರಾಗಲಿಲ್ಲ.
ಇದೀಗ ಟಿಪ್ಪು ಕೇವಲ ತಂದೆಯನ್ನು ಮಾತ್ರವಲ್ಲ, ದೇಶಪ್ರೇಮಿ, ಯುದ್ಧದ ಮಾರ್ಗದರ್ಶಕ, ಸೇನಾಧಿಪತಿ ಹಾಗೂ ಮುತ್ಸದ್ಧಿಯನ್ನೂ ಕಳೆದುಕೊಂಡು ಏಕಾಂಗಿಯಾಗಿದ್ದರು. ಆದರೆ ಹೈದರಾಲಿ ಸಾಯುವ ಮುನ್ನ ಟಿಪ್ಪುವಿಗೆ ಭಾರತವನ್ನು ವಸಾಹತುಶಾಹಿ ಆಕ್ರಮಣದಿಂದ ಉಳಿಸಲು ಬೇಕಿದ್ದ ದೇಶಪ್ರೇಮಿ ಸಮರದ ಪ್ರಣಾಳಿಕೆಯನ್ನು ಸಿದ್ಧಗೊಳಿಸಿಕೊಟ್ಟಿದ್ದ.
ಹೈದರ್ ಅಲಿ ಅದಿಕಾರಕ್ಕೆ ಬರುವ ಮೊದಲು 18ನೇ ಶತಮಾನದ ಭಾರತದ ರಾಜಕಾರಣ ಸಂಕ್ರಮಣ ಸ್ಥಿತಿಯಲ್ಲಿತ್ತು. ಮೊಗಲರ ಕೇಂದ್ರೀಯ ಆಳ್ವಿಕೆ ಕುಸಿದ ನಂತರ ಅಧೀನ ರಾಜಸಂಸ್ಥಾನಗಳು ಧಿಡೀರನೆ ಸ್ವಾತಂತ್ರ್ಯ ಘೋಷಿಸಿಕೊಂಡು ಪರಸ್ಪರ ಕಚ್ಚಾಡುತ್ತಿದ್ದವು. ದಕ್ಷಿಣದಲ್ಲೂ ಪ್ರಬಲಶಕ್ತಿಗಳಾದ ಮರಾಠರು, ಹೈದ್ರಾಬಾದಿನ ನಿಜಾಮ ಮೈಸೂರು ಸಂಸ್ಥಾನವನ್ನು ನುಂಗಲು ಕಾಯುತ್ತಿದ್ದರು.
ಈ ಪರಿಸ್ಥಿತಿಯ ಸಂಪೂರ್ಣ ಲಾಭ ಪಡೆದ ಬ್ರಿಟಿಷರು ತಮ್ಮ ಕುಖ್ಯಾತ “ಒಡೆದಾಳುವ ನೀತಿ”ಯಂತೆ ಒಂದು ರಾಜಸಂಸ್ಥಾನದ ವಿರುದ್ಧ ಮತ್ತೊಂದು ರಾಜಸಂಸ್ಥಾನಕ್ಕೆ ಸಹಾಯ ಮಾಡುತ್ತಾ ನಂತರ ಎರಡನ್ನೂ ಕಬಳಿಸುತ್ತಾ ತಮ್ಮ ಸಾಮ್ರಾಜ್ಯವನ್ನು ವಿಸ್ತರಣೆ ಮಾಡುತ್ತಾ ಮುಂದುವರಿದಿದ್ದರು. ಭಾರತದ ಮೇಲಿನ ಪರಮ ಸ್ವಾಮ್ಯಕ್ಕೆ ಬ್ರಿಟಿಷ್-ಫ್ರೆಂಚ್ ಈ ಎರಡು ಯೂರೋಪ್ ಶಕ್ತಿಗಳ ನಡುವೆ ಪೈಪೋಟಿ ನಡೆದಿತ್ತು. ಬ್ರಿಟಿಷರ ಕುಟಿಲ ರಾಜಕಾರಣ, ಉನ್ನತ ಸೈನಿಕ ಸಾಮಥ್ರ್ಯ ಹಾಗೂ ರಾಜಸಂಸ್ಥಾನಗಳ ಅನೈಕ್ಯಮತ್ಯ ಇವೆಲ್ಲವೂ 18ನೇ ಶತಮಾನದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆ ಹಾಗೂ ಈ ದೇಶದ ದಾಸ್ಯಕ್ಕೆ ದಾರಿ ಮಾಡಿಕೊಟ್ಟಿದ್ದವು.
ಇವುಗಳಷ್ಟೇ ಮುಖ್ಯವಾದ ಮತ್ತೊಂದು ಕಾರಣವೆಂದರೆ ಯಾವುದೇ ರಾಜಮನೆತನಗಳಿಗೆ ಜನಬೆಂಬಲ ಇಲ್ಲದಿದ್ದುದು. ಎಲ್ಲ ರಾಜಮನೆತನಗಳೂ ರೈತರ ರಕ್ತ ಹೀರುತ್ತಿದ್ದ ಅರಸೊತ್ತಿಗೆಗಳಾಗಿದ್ದವು. “ಯಾವ ಅರಸಬಂದರೂ ರಾಗಿ ಬೀಸೋದು ತಪ್ಪದ” ಜನ, ಈ ಯುದ್ಧಗಳಲ್ಲಿ ತಟಸ್ಥರಾಗಿ ಉಳಿದಿದ್ದು ಸಹ ಬ್ರಿಟಿಷ್ ವಿಜಯಕ್ಕೆ ಮತ್ತೊಂದು ಕಾರಣ ಒದಗಿಸಿತು.
ಇತ್ತ ಮೈಸೂರು ರಾಜ್ಯದಲ್ಲಿ; ಒಳಜಗಳ ಹಾಗೂ ಮಂತ್ರಿಗಳಾದ ನಂಜರಾಜ ಮತ್ತು ದೇವರಾಜರು ಅರಸನನ್ನು ಬದಿಗೊತ್ತಿ ಸಿಂಹಾಸನವನ್ನು ಆಕ್ರಮಿಸಲು ನಡೆಸುತ್ತಿದ್ದ ಕಿತ್ತಾಟದಿಂದ ಸಂಸ್ಥಾನ ಸತ್ವಹೀನವಾಗಿತ್ತು. ಸುತ್ತುವರೆದ ಶತ್ರುಗಳು ಮೈಸೂರನ್ನು ನುಂಗಲು ಹೊಂಚು ಹಾಕಿದ್ದರು. ಆಗ ಒಂದು ಸೇನಾ ತುಕಡಿಯ ಮುಖ್ಯಸ್ಥನಾಗಿದ್ದ ಹೈದರಾಲಿ ಅಂತಹ ಆಪತ್ತಿನಿಂದ ಸಂಸ್ಥಾನವನ್ನು ಉಳಿಸಿದರು. ಇದಕ್ಕೆ ಮೆಚ್ಚುಗೆಯಾಗಿ ಹೈದರ್ ಬಡ್ತಿಗೊಂಡು ಸೇನಾ ದಂಡನಾಯಕನಾದರು. ಕೊನೆಗೆ ತಾನೇ ಖುದ್ದು ದೇವರಾಜ, ಲಿಂಗರಾಜರ ನಡುವೆ ಮೈತ್ರಿ ಏರ್ಪಡಿಸಿದರು. ಆದರೆ ಆನಂತರ ನಂಜರಾಜ ತೀರಿಕೊಂಡ. ದೇವರಾಜ ನಿವೃತ್ತಿಯಾದ. ಇಂತಹ ಸಂದರ್ಭದಲ್ಲಿ ಮೈಸೂರು ಅರಸುವಂಶದ ಒಳಜಗಳದಿಂದ ಉಂಟಾದ ಅರಾಜಕ ಪರಿಸ್ಥಿತಿಯನ್ನು ಬಳಸಿಕೊಂಡು ಮೈಸೂರನ್ನು ನುಂಗಲು ಬಂದ ಮರಾಠರಿಂದ ಮೈಸೂರು ರಾಜ್ಯವನ್ನು ರಕ್ಷಿಸುವ ಜವಾಬ್ದಾರಿ ಹೈದರನ ಪಾಲಿನದಾಯಿತು. ರಾಜಖಡ್ಗ ಹಿಡಿದ ಮರುಕ್ಷಣದಿಂದಲೇ ಹೈದರಾಲಿ ಆ ಖಡ್ಗವನ್ನು ಒಂದೆಡೆ ದೇಶವನ್ನೇ ಆಕ್ರಮಿಸುತ್ತಾ ಬರುತ್ತಿದ್ದ ಬ್ರಿಟಿಷರ ವಿರುದ್ಧವೂ, ಮತ್ತೊಂದೆಡೆ ಜನಕಂಟಕರಾಗಿದ್ದ ಪಾಳೆಗಾರರ ವಿರುದ್ಧವೂ ಬೀಸಲಾರಂಭಿಸಿದ. ಇದರಿಂದಾಗಿ ಒಂದೆಡೆ ಹಳ್ಳಿಯಲ್ಲಿ ರೈತರನ್ನು ಲೂಟಿ ಹೊಡೆದು ಸುಲಿಯುತ್ತಿದ್ದ ಪಾಳೆಗಾರರ ಕಾಟದಿಂದ ರೈತರು ಬಿಡುಗಡೆ ಪಡೆದರು. ಹೈದರಾಲಿ ರೈತ ಮಕ್ಕಳನ್ನು ಸೇರಿಸಿಕೊಂಡು ಸೈನ್ಯವನ್ನು ಬೃಹತ್ ಮಟ್ಟದಲ್ಲಿ ವಿಸ್ತರಿಸಿದ. ಬ್ರಿಟಿಷರನ್ನು ಈ ದೇಶದ ಪ್ರಥಮ ಶತ್ರುಗಳೆಂದು ಪರಿಗಣಿಸಿದ.
*(Continues...)*
ಪ್ರಿಯರೇ ಪರ-ವಿರೋಧಗಳಿಂದ ಹೊರತಾದ ಟಿಪ್ಪು ಸುಲ್ತಾನ್ ಕುರಿತ ವಾಸ್ತವ ಸಂಗತಿಗಳನ್ನು ತಿಳಿಸುವ ಬರೆಹ ಇದಾಗಿದೆ. ಟಿಪ್ಪುಸುಲ್ತಾನ್ ಜಯಂತಿಯನ್ನು ಮತೀಯ ನೆಲೆಯಲ್ಲಿ ವಿರೋಧಿಸಲಾಗುತ್ತಿರುವ ಸಂದರ್ಭದಲ್ಲಿ ಸತ್ಯವನ್ನು ಮುನ್ನೆಲೆಗೆ ತರಲು ಬಯಸುವ
ಚರ್ಚೆಯಲ್ಲಿ ನೆರವಾಗುವ ಉದ್ದೇಶದಿಂದ ಈ ಬರೆಹವನ್ನು ಕಳುಹಿಸುತ್ತಿದ್ದೇವೆ.
ಸಹಕಾರ: ಸಮಾಜವಿಜ್ಞಾನ ಅಧ್ಯಯನ ಸಂಸ್ಥೆ
*ಲಾಸ್ಟ್ ಬೆಂಚ್ ಜಲೀ....*
*🌹🌹ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಜನ್ಮ ದಿನಾಚರಣೆ 🌹🌹*
👉 *ಇಮಾಮ್ ಇಬ್ನು ಹಜರ್ ಅಲ್ -ಅಸ್ಕಲಾನೀ (ರ)*
ಇವರ ಬಗ್ಗೆ ತಿಳಿಯದವರು ಬಹಳ ವಿರಳ.
ಕುರ್-ಆನಿನ ಬಳಿಕ ಜಗತ್ತು ಅಂಗೀಕರಿಸಿದ ಗ್ರಂಥ ಸ್ವಹೀಹುಲ್ ಬುಖಾರಿಗೆ ವಿಶ್ವ ಪ್ರಸಿಧ್ದ ಟಿಪ್ಪಣಿ ಬರೆದ ಮಹಾ ವಿದ್ವಾಂಸ,
ಮೂರು ಲಕ್ಷಕ್ಕಿಂತಲೂ ಹೆಚ್ಚು ಹದೀಸ್ ಕಂಠಪಾಠ ವಿದ್ದ ಮಹಾತ್ಮರು. ಮತ್ತು
ಕುರ್-ಆನ್, ಹದೀಸ್ ನ ಪ್ರತಿಪಾದಕರು.
ಅವರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಜನ್ಮದಿನಾಚರಣೆಯ ಬಗ್ಗೆ ಹೇಳಿದ್ದೇನು ಗೊತ್ತೇ?
*وعلى هذا فينبغي أن يتحرى اليوم بعينه حتى يطابق قصة موسى في يوم عاشوراء. ومن لم يلاحظ ذلك لا يبالي بعمل المولد في اي يوم من الشهر.*
*ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಜನ್ಮ ದಿನಾಚರಣೆಯನ್ನು ಅವರ ಜನ್ಮದಿನದಂದೇ ಆಚರಿಸಬೇಕು. ಅಂದು ಅಸಾಧ್ಯವಾದರೆ ಆ ತಿಂಗಳ ಇತರ ದಿನಗಳಲ್ಲೂ ಆಗಬಹುದು.*
(ಗ್ರಂಥ: ಅಲ್-ಹಾವೀ ಲಿಲ್-ಫತಾವಾ
ಕಾಂಡ:1 ಪುಟ:196)
💪 ಇಮಾಮ್ ಇಬ್ನು ಹಜರ್ ಅಲ್-ಅಸ್ಕಲಾನೀ (ರ) ಹೀಗೆ ಹೇಳಿಲ್ಲ ಎಂದು ಹೇಳಲು ಧೈರ್ಯ ವಿರುವ ಯಾವನಾದರೂ ಒಬ್ಬ ಸಲಪಿ ಇದ್ದರೆ ಅವನಿಗೆ ಬಹಿರಂಗ ಸವಾಲು!
👉 *ಪ್ರವಾದಿ ಜನ್ಮ ದಿನಾಚರಣೆ ಮಾಡಬೇಕೆಂದು ಹೇಳಿದ ಮೂರು ಲಕ್ಷ ಹದೀಸ್ ಕಂಠಪಾಠ ವಿರುವ ಇಮಾಮ್ ಇಬ್ನು ಹಜರುಲ್ ಅಸ್ಕಲಾನಿ ಯವರು ನರಕಕ್ಕೆಯೇ ?*
👉 ನಬಿ ದಿನಾಚರಣೆ ಮಾಡಬೇಕೆಂದು ಹೇಳಿದ ಇಮಾಮ್ ಇಬ್ನು ಹಜರ್ ಅಸ್ಕಲಾನಿ ಯವರಿಗೆ ಖುರ್ ಆನ್ ಹದೀಸ್ ತಿಳಿದಿರಲಿಲ್ಲವೇ ?
👉 *ಸರಿಯಾಗಿ ಅರಬಿ ಓದಲು ತಿಳಿಯದ ಸಲಪಿಯ ಹಿಂದೆ ನಾವು ತೆರಳಬೇಕೇ ಅಲ್ಲ ಮೂರು ಲಕ್ಷ ಹದೀಸ್ ಕಂಠಪಾಠ ಮಾಡಿದ ಇಮಾಮ ರನ್ನು ಸ್ವೀಕರಿಸಬೇಕೇ ?*
*ಈ ಬಗ್ಗೆ ನಾವು ಬಹಿರಂಗ ಚರ್ಚೆಗೆ ಸಿಧ್ದರಿದ್ದೇವೆ. ನೀವು ಸಿಧ್ಧರಿದ್ದೀರಾ?*
*ಸಂಪರ್ಕಿಸಿ,*
*ಮನ್ಸೂರ್ ಮದನಿ,ಮುಕ್ಕ*
8073384451
*ಹಸನ್ ಝುಹ್ರಿ, ಮಂಗಳಪೇಟೆ.*
7411760835
+++++++++++++++++++++
🌹 ಸುನ್ನೀ ಸಾಹಿತ್ಯ ಮಂಡಳಿ (ಸುಸಾಮ) ಮಂಗಳೂರು🌹
👉 *ಇಮಾಮ್ ಇಬ್ನು ಹಜರ್ ಅಲ್ -ಅಸ್ಕಲಾನೀ (ರ)*
ಇವರ ಬಗ್ಗೆ ತಿಳಿಯದವರು ಬಹಳ ವಿರಳ.
ಕುರ್-ಆನಿನ ಬಳಿಕ ಜಗತ್ತು ಅಂಗೀಕರಿಸಿದ ಗ್ರಂಥ ಸ್ವಹೀಹುಲ್ ಬುಖಾರಿಗೆ ವಿಶ್ವ ಪ್ರಸಿಧ್ದ ಟಿಪ್ಪಣಿ ಬರೆದ ಮಹಾ ವಿದ್ವಾಂಸ,
ಮೂರು ಲಕ್ಷಕ್ಕಿಂತಲೂ ಹೆಚ್ಚು ಹದೀಸ್ ಕಂಠಪಾಠ ವಿದ್ದ ಮಹಾತ್ಮರು. ಮತ್ತು
ಕುರ್-ಆನ್, ಹದೀಸ್ ನ ಪ್ರತಿಪಾದಕರು.
ಅವರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಜನ್ಮದಿನಾಚರಣೆಯ ಬಗ್ಗೆ ಹೇಳಿದ್ದೇನು ಗೊತ್ತೇ?
*وعلى هذا فينبغي أن يتحرى اليوم بعينه حتى يطابق قصة موسى في يوم عاشوراء. ومن لم يلاحظ ذلك لا يبالي بعمل المولد في اي يوم من الشهر.*
*ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಜನ್ಮ ದಿನಾಚರಣೆಯನ್ನು ಅವರ ಜನ್ಮದಿನದಂದೇ ಆಚರಿಸಬೇಕು. ಅಂದು ಅಸಾಧ್ಯವಾದರೆ ಆ ತಿಂಗಳ ಇತರ ದಿನಗಳಲ್ಲೂ ಆಗಬಹುದು.*
(ಗ್ರಂಥ: ಅಲ್-ಹಾವೀ ಲಿಲ್-ಫತಾವಾ
ಕಾಂಡ:1 ಪುಟ:196)
💪 ಇಮಾಮ್ ಇಬ್ನು ಹಜರ್ ಅಲ್-ಅಸ್ಕಲಾನೀ (ರ) ಹೀಗೆ ಹೇಳಿಲ್ಲ ಎಂದು ಹೇಳಲು ಧೈರ್ಯ ವಿರುವ ಯಾವನಾದರೂ ಒಬ್ಬ ಸಲಪಿ ಇದ್ದರೆ ಅವನಿಗೆ ಬಹಿರಂಗ ಸವಾಲು!
👉 *ಪ್ರವಾದಿ ಜನ್ಮ ದಿನಾಚರಣೆ ಮಾಡಬೇಕೆಂದು ಹೇಳಿದ ಮೂರು ಲಕ್ಷ ಹದೀಸ್ ಕಂಠಪಾಠ ವಿರುವ ಇಮಾಮ್ ಇಬ್ನು ಹಜರುಲ್ ಅಸ್ಕಲಾನಿ ಯವರು ನರಕಕ್ಕೆಯೇ ?*
👉 ನಬಿ ದಿನಾಚರಣೆ ಮಾಡಬೇಕೆಂದು ಹೇಳಿದ ಇಮಾಮ್ ಇಬ್ನು ಹಜರ್ ಅಸ್ಕಲಾನಿ ಯವರಿಗೆ ಖುರ್ ಆನ್ ಹದೀಸ್ ತಿಳಿದಿರಲಿಲ್ಲವೇ ?
👉 *ಸರಿಯಾಗಿ ಅರಬಿ ಓದಲು ತಿಳಿಯದ ಸಲಪಿಯ ಹಿಂದೆ ನಾವು ತೆರಳಬೇಕೇ ಅಲ್ಲ ಮೂರು ಲಕ್ಷ ಹದೀಸ್ ಕಂಠಪಾಠ ಮಾಡಿದ ಇಮಾಮ ರನ್ನು ಸ್ವೀಕರಿಸಬೇಕೇ ?*
*ಈ ಬಗ್ಗೆ ನಾವು ಬಹಿರಂಗ ಚರ್ಚೆಗೆ ಸಿಧ್ದರಿದ್ದೇವೆ. ನೀವು ಸಿಧ್ಧರಿದ್ದೀರಾ?*
*ಸಂಪರ್ಕಿಸಿ,*
*ಮನ್ಸೂರ್ ಮದನಿ,ಮುಕ್ಕ*
8073384451
*ಹಸನ್ ಝುಹ್ರಿ, ಮಂಗಳಪೇಟೆ.*
7411760835
+++++++++++++++++++++
🌹 ಸುನ್ನೀ ಸಾಹಿತ್ಯ ಮಂಡಳಿ (ಸುಸಾಮ) ಮಂಗಳೂರು🌹
ಟಿಪ್ಪು ಕಾರಣ ನಿದ್ದೆ ಹಾಳಾದದ್ದು ಕೇವಲ ಕೋಮುವಾದಿಗಳಿಗೆ ಮಾತ್ರವಲ್ಲ ಕೆಲವು ನೂತನವಾದಿಗಳಿಗೂ ಆಗಿದೆಯಂತೆ ...ಅದಕ್ಕೆ ಅವರು ತಮ್ಮ ಬರಹಗಳಲ್ಲಿ ಟಿಪ್ಪು ಅವನು, ಸತ್ತ ,ಎಂದೆಲ್ಲಾ ಬರೆಯುತ್ತಾರೆ...ಕಾರಣ ಟಿಪ್ಪು ಓರ್ವ ಹುತಾತ್ಮ ರಾಜ ಎನ್ನುವೂದಕ್ಕಿಂತ ಅವರೋರ್ವ ಸೂಫೀ, ವಲಿಯ್ಯ್ ಆಗಿದ್ದರು ...ಕೋಮುವಾದಿಗಳು ಬರೀ ಟಿಪ್ಪು ಜಯಂತಿಯಂದು ಮಾತ್ರ ಅವರನ್ನು ಸ್ಮರಿಸುವೂದು ಅಲರ್ಜಿಯೆಂದು ತೋರಿದರೆ ಇವರಿಗೆ ಇವರ ಜೀವನ ಪೂರ್ತಿ ಮಹಾತ್ಮರು ಅಲರ್ಜಿ ....ಮಹಾತ್ಮರನ್ನು ಸ್ಮರಿಸುವೂದು ತಪ್ಪೆಂದು ಅವರಿಗೆ ಸಾಮಾಜಿಕ ತಾಣ ಮತ್ತು ಟಾಯ್ಲೇಟ್ ಪೇಪರುಗಳಲ್ಲಿ ಗೀಚಲು ಮಾತ್ರ ಗೊತ್ತು ವಿದ್ವಾಂಸರ ಸಮ್ಮುಖದಲ್ಲಿ ಬಂದು ಖುರ್ಅನ್ ಹದೀಸ್ಗಳ ಮೂಲಕ ಸಾಬೀತು ಪಡಿಸಲು ಆಗಲ್ಲ ಒಂದು ವೇಳೆ ಬಂದರೂ ಬೆಬ್ಬೆ ಬೆಬ್ಬೆ ಬ್ಬೆ ಮಾಡಿ ಅರ್ಧದಿಂದಲೇ ಓಡುತ್ತಾರೆ ಕಾರಣ ಅವರು ಗೂಗಲ್ನಿಂದ ಸರ್ಚ್ ಮಾಡಿ ಪ್ರಿಂಟೌಟ್ ತೆಗೆದ ಪೇಪರ್ ತುಂಡುಗಳು ವಿಧ್ವಾಂಸರ ಪ್ರಶ್ನೆ ಉತ್ತರಕ್ಕೆ ತದ್ವಿರುಧ್ದವಾಗಿರುತ್ತೆ ...ನಿಮ್ಮ ವಾದ ಸರಿಯಲ್ಲ ಎಂದಾಗ ವಿಧ್ವಾಂಸರು ಆದಾರ ಪುರಾವೆಗಳನ್ನೊಳಗೊಂಡ ಗ್ರಂಥಗಳನ್ನು ನೀಡಿ ವಾದವನ್ನು ಮಂಡಿಸಲು ಹೇಳಿದರೆ ನಹ್ವ್ ಸ್ಸರ್ಪ್ ತರ್ಕೀಬ್ಗಳನ್ನೊಳಗೊಂಡ ಸಂಪೂರ್ಣ ಅರಬೀ ಗ್ರಾಮರ್ಗಳಿಂದ ಕೂಡಿದ ಗ್ರಂಥವನ್ನು ಸರಿಯಾಗಿ ಮದ್ರಸದ ಮೆಟ್ಟಿಲು ಹತ್ತದ ಇವರು ಹೇಗೆ ತಾನೇ ಓದಿ ವಿವರಿಸಿಯಾರು? ಮತ್ತೆ ಇರುವ ದಾರಿಯೊಂದೇ ಕಾಲಿಗೆ ಬುದ್ದಿ ಹೇಳಿ ಅಲ್ಲಿಂದ ಒಂದೇ ಓಟ!!!
ಇವರೇನು ಮಹಾ ಇವರ ಗೂಗಲ್ ಗುರುವೆಂಬ ಮಹಾ ಪಂಡಿತನ ವೀಡಿಯೋಗಳನ್ನು ನೋಡಿ ಅವನು ಓದುವ ಖುರ್ಅನ್ ಆಯತ್ಗಳಲ್ಲಿ ಒಂದೇ ಒಂದು ಆಯತ್ ಸಂಪೂರ್ಣ ತಜ್ವೀದ್ ನಿಯಮ ಪಾಲಿಸಿ ಓದಿದನ್ನು ನಾ ಕಂಡಿಲ್ಲ...ಗಿಣಿಪಾಠದಂತೆ ಅತ್ತ ಹೇಳಿ ಬಿಡುವೂದಲ್ಲದೆ....
ಎಳೆಯ ಪ್ರಾಯದಲ್ಲಿ ಕಲ್ಲುಬಂಡೆಗಳಲ್ಲಿ ಕೆತ್ತಿ ಬರೆದಂತೆ ಕಲಿತ ಆಲಿಂಗಳು ದೊಡ್ಡವರಾದ ನಂತರ ನೀರಿನಲ್ಲಿ ಬರೆದ ಹಾಗೆ ಕಲಿತ ಗೂಗಲ್ ಶಿಷ್ಯಂದಿರಿಗೂ ಇರುವ ವ್ಯತ್ಯಾಸವಿಷ್ಟೆ!!!
✍ಮೊಯ್ದೀನ್ ಮಾಝಿನ್
ಇವರೇನು ಮಹಾ ಇವರ ಗೂಗಲ್ ಗುರುವೆಂಬ ಮಹಾ ಪಂಡಿತನ ವೀಡಿಯೋಗಳನ್ನು ನೋಡಿ ಅವನು ಓದುವ ಖುರ್ಅನ್ ಆಯತ್ಗಳಲ್ಲಿ ಒಂದೇ ಒಂದು ಆಯತ್ ಸಂಪೂರ್ಣ ತಜ್ವೀದ್ ನಿಯಮ ಪಾಲಿಸಿ ಓದಿದನ್ನು ನಾ ಕಂಡಿಲ್ಲ...ಗಿಣಿಪಾಠದಂತೆ ಅತ್ತ ಹೇಳಿ ಬಿಡುವೂದಲ್ಲದೆ....
ಎಳೆಯ ಪ್ರಾಯದಲ್ಲಿ ಕಲ್ಲುಬಂಡೆಗಳಲ್ಲಿ ಕೆತ್ತಿ ಬರೆದಂತೆ ಕಲಿತ ಆಲಿಂಗಳು ದೊಡ್ಡವರಾದ ನಂತರ ನೀರಿನಲ್ಲಿ ಬರೆದ ಹಾಗೆ ಕಲಿತ ಗೂಗಲ್ ಶಿಷ್ಯಂದಿರಿಗೂ ಇರುವ ವ್ಯತ್ಯಾಸವಿಷ್ಟೆ!!!
✍ಮೊಯ್ದೀನ್ ಮಾಝಿನ್
*ಇದು ವ್ಯಭಿಚಾರ ಕ್ಕಿಂತಲೂ ದೊಡ್ಡ ಪಾಪ!!!*
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದ್ದು ನೋಡಿ,
- " الغيبة أشد من الزنا ، إن الرجل يتوب فيتوب الله عليه ، و إن صاحب الغيبة لا
يغفر له حتى يغفر له صاحبه " .
*ಗೀಬತ್ ವ್ಯಭಿಚಾರಕ್ಕಿಂತಲೂ ಭೀಕರವಾದ ತಪ್ಪಾಗಿದೆ.*
ತಪ್ಪು ಮಾಡಿದವನು ತೌಬ ಮಾಡಿದರೆ ಅವನ ತೌಬ ಸ್ವೀಕರಿಸಲ್ಪಡುವುದು.
*ಆದರೆ ಒಬ್ಬ ಮಾಡಿದ ತಪ್ಪನ್ನು ಹೇಳಿ ನಡೆದವನ, ಪ್ರಚಾರ ಪಡಿಸಿದವನ ತೌಬಾ ಸ್ವೀಕರಿಸ ಬೇಕಾದರೆ ಯಾರ ಬಗ್ಗೆ ಹೇಳಲಾಗಿದೆಯೋ ಅವರು ಮಾಫ್ ನೀಡದೆ ಅಲ್ಲಾಹನು ಮಾಫ್ ನೀಡಲಾರ. (ಹದೀಸ್)*
👉 ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿತ್ತಾರೆ
روى معاذ رضي الله عنه أن النبي صلى الله عليه وسلم قال : " من عيَّر أخاه بذنب لم يمت حتى يعمله ". رواه الترمذي .
*"ತಪ್ಪು ಮಾಡಿದವನನ್ನು ಅಪಮಾನಿಸಿದರೆ ಅದೇ ತಪ್ಪು ಅಪಮಾನಿಸಿದವನಿಂದ ಸಂಭವಿಸದೆ ಆತ ಮೃತಪಡಲಾರ."*
👉 ಯಾರಾಗಿದ್ದಾರೆ ಮುಫ್ಲಿಸ್ ??
ನಮಾಝ್, ಉಪವಾಸ,ಹಜ್,ಝಕಾತ್ ನೊಂದಿಗೆ ಪರಲೋಕ ದಲ್ಲಿ ಸ್ವರ್ಗ ಕ್ಕೆ ಅರ್ಹತೆ ಪಡೆದು ಖುಷಿಯಿಂದ ಇದ್ದಾಗ ಓರ್ವ ವ್ಯಕ್ತಿ ಬಂದು ಅಲ್ಲಾಹನೊಂದಿಗೆ ಹೇಳುತ್ತಾನೆ; *ನಾನು ವ್ಯಭಿಚಾರ ಮಾಡಿದ್ದೆ, ಮದ್ಯಪಾನ ಮಾಡಿದ್ದೆ, ಕಳ್ಳತನ ಮಾಡಿದ್ದೆ, ವಂಚನೆ ಮಾಡಿದ್ದೆ ಅದನ್ನು ಈತ ಊರಿಡಿ ಹೇಳಿ ನನ್ನ ಮಾನ ವನ್ನು ಹರಾಜು ಮಾಡಿದ್ದಾನೆ. ನನ್ನ ಅಭಿಮಾನವನ್ನು ಬೀದಿಪಾಲು ಮಾಡಿದ್ದಾನೆ ಎನ್ನುತ್ತಾನೆ.*
ಪಾಪ! ನಮಾಝ್, ಉಪವಾಸ , ಹಜ್ ಎಲ್ಲವೂ ದೋ಼ಷಿಗೆ ನೀಡಲ್ಪಟ್ಟು ಈ ಇಬಾದತ್ ಗಾರ ನರಕಕ್ಕೆ ಹೋಗುತ್ತಾನೆ.
ಇವನಾಗಿದ್ದಾನೆ ಪಾಪರ್ ಅಥವಾ ಬರ್ಬಾದ್ ಆದವನೆಂದು ಕಿತಾಬ್ ಗಳಲ್ಲಿ ಕಾಣಲು ಸಾಧ್ಯವಿದೆ.
*ಉಪದೇಶ; ತಪ್ಪು ಯಾರೇ ಮಾಡಲಿ. ಸಾಧ್ಯ ವಾದರೆ ಅವರಿಗೆ ಬುದ್ದಿ ಹೇಳಿ.ಅವರನ್ನು ತಿದ್ದಿ.ಅವರು ತಪ್ಪು ಮಾಡಿದ್ದರ ಬಗ್ಗೆ ಪಶ್ಚಾತ್ತಾಪ ಪಡುವಂತೆ ಮಾಡಿ. ನಿಮಗೂ ಅದರಲ್ಲಿ ಒಳಿತಿದೆ. ಅವರಿಗೂ ಇದೆ.*
ಅದು ಬಿಟ್ಟು ವಾಟ್ಸಪ್ ಮೂಲಕ ವಿಡಿಯೋ ಮಾಡಿ ಪ್ರಚಾರ ಪಡಿಸಿದರೆ ನೀವೇ ನಿಮ್ಮ ಕೈ ಯಾರೆ ನಿಮ್ಮ ಪರಲೋಕ ಕತ್ತಲು ಮಾಡುತ್ತೀರಷ್ಟೇ.
( *ತಪ್ಪು ಮಾಡಿದವನ ವಿಡಿಯೊ ಮಾಡುವಾಗ ಒಂದು ವಿಚಾರ ಗಮನಿಸಿ. ಆತ ಒಬ್ಬ ಮನುಷ್ಯ. ಅಲ್ಲಾಹನ ವಿಧಿಪ್ರಕಾರ ಮನುಷ್ಯ ನಲ್ಲಿ ತಪ್ಪು ಘಟಿಸುವುದು ಸಹಜ. ಮುಂದೆ ಆ ತಪ್ಪು ನಿಮ್ಮಲ್ಲೂ ಸಂಭವಿಸಬಹುದು. ಆತ ಒಂದು ತಾಯಿಯ ಮಗ, ಅಥವಾ ಒಂದು ಮಗನ ತಂದೆ,ಅಥವಾ ಒಂದು ಮಗಳ ಗಂಡನಾಗಿರಬಹುದು. ಅವರ ಮನಸ್ಥಿತಿ ಹೇಗಾಗಬೇಡ ಚಿಂತಿಸಿ. ತಪ್ಪು ಮಾಡಿದ್ದು ಹೇಗೆ ಒಪ್ಪಲು ಸಾಧ್ಯವಿಲ್ಲ ವೋ ಅದೇ ರೀತಿ ತಪ್ಪು ಮಾಡಿದವನ ತಪ್ಪನ್ನು ಡಂಗುರ ಸಾರಿ ಪ್ರಚಾರ ಪಡಿಸಿ ಕುಟುಂಬದ ವರ ಮಾನವನ್ನೂ ಬೀದಿ ಪಾಲು ಮಾಡುವುದು ಅಷ್ಟೇ ಕ್ರೂರ ಮತ್ತು ಕ್ರೌರ್ಯ ವಾಗಿದೆ.* )
✍ *ದಾವೂದ್ ಹಕೀಂ ಪಡ್ಪು*
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದ್ದು ನೋಡಿ,
- " الغيبة أشد من الزنا ، إن الرجل يتوب فيتوب الله عليه ، و إن صاحب الغيبة لا
يغفر له حتى يغفر له صاحبه " .
*ಗೀಬತ್ ವ್ಯಭಿಚಾರಕ್ಕಿಂತಲೂ ಭೀಕರವಾದ ತಪ್ಪಾಗಿದೆ.*
ತಪ್ಪು ಮಾಡಿದವನು ತೌಬ ಮಾಡಿದರೆ ಅವನ ತೌಬ ಸ್ವೀಕರಿಸಲ್ಪಡುವುದು.
*ಆದರೆ ಒಬ್ಬ ಮಾಡಿದ ತಪ್ಪನ್ನು ಹೇಳಿ ನಡೆದವನ, ಪ್ರಚಾರ ಪಡಿಸಿದವನ ತೌಬಾ ಸ್ವೀಕರಿಸ ಬೇಕಾದರೆ ಯಾರ ಬಗ್ಗೆ ಹೇಳಲಾಗಿದೆಯೋ ಅವರು ಮಾಫ್ ನೀಡದೆ ಅಲ್ಲಾಹನು ಮಾಫ್ ನೀಡಲಾರ. (ಹದೀಸ್)*
👉 ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿತ್ತಾರೆ
روى معاذ رضي الله عنه أن النبي صلى الله عليه وسلم قال : " من عيَّر أخاه بذنب لم يمت حتى يعمله ". رواه الترمذي .
*"ತಪ್ಪು ಮಾಡಿದವನನ್ನು ಅಪಮಾನಿಸಿದರೆ ಅದೇ ತಪ್ಪು ಅಪಮಾನಿಸಿದವನಿಂದ ಸಂಭವಿಸದೆ ಆತ ಮೃತಪಡಲಾರ."*
👉 ಯಾರಾಗಿದ್ದಾರೆ ಮುಫ್ಲಿಸ್ ??
ನಮಾಝ್, ಉಪವಾಸ,ಹಜ್,ಝಕಾತ್ ನೊಂದಿಗೆ ಪರಲೋಕ ದಲ್ಲಿ ಸ್ವರ್ಗ ಕ್ಕೆ ಅರ್ಹತೆ ಪಡೆದು ಖುಷಿಯಿಂದ ಇದ್ದಾಗ ಓರ್ವ ವ್ಯಕ್ತಿ ಬಂದು ಅಲ್ಲಾಹನೊಂದಿಗೆ ಹೇಳುತ್ತಾನೆ; *ನಾನು ವ್ಯಭಿಚಾರ ಮಾಡಿದ್ದೆ, ಮದ್ಯಪಾನ ಮಾಡಿದ್ದೆ, ಕಳ್ಳತನ ಮಾಡಿದ್ದೆ, ವಂಚನೆ ಮಾಡಿದ್ದೆ ಅದನ್ನು ಈತ ಊರಿಡಿ ಹೇಳಿ ನನ್ನ ಮಾನ ವನ್ನು ಹರಾಜು ಮಾಡಿದ್ದಾನೆ. ನನ್ನ ಅಭಿಮಾನವನ್ನು ಬೀದಿಪಾಲು ಮಾಡಿದ್ದಾನೆ ಎನ್ನುತ್ತಾನೆ.*
ಪಾಪ! ನಮಾಝ್, ಉಪವಾಸ , ಹಜ್ ಎಲ್ಲವೂ ದೋ಼ಷಿಗೆ ನೀಡಲ್ಪಟ್ಟು ಈ ಇಬಾದತ್ ಗಾರ ನರಕಕ್ಕೆ ಹೋಗುತ್ತಾನೆ.
ಇವನಾಗಿದ್ದಾನೆ ಪಾಪರ್ ಅಥವಾ ಬರ್ಬಾದ್ ಆದವನೆಂದು ಕಿತಾಬ್ ಗಳಲ್ಲಿ ಕಾಣಲು ಸಾಧ್ಯವಿದೆ.
*ಉಪದೇಶ; ತಪ್ಪು ಯಾರೇ ಮಾಡಲಿ. ಸಾಧ್ಯ ವಾದರೆ ಅವರಿಗೆ ಬುದ್ದಿ ಹೇಳಿ.ಅವರನ್ನು ತಿದ್ದಿ.ಅವರು ತಪ್ಪು ಮಾಡಿದ್ದರ ಬಗ್ಗೆ ಪಶ್ಚಾತ್ತಾಪ ಪಡುವಂತೆ ಮಾಡಿ. ನಿಮಗೂ ಅದರಲ್ಲಿ ಒಳಿತಿದೆ. ಅವರಿಗೂ ಇದೆ.*
ಅದು ಬಿಟ್ಟು ವಾಟ್ಸಪ್ ಮೂಲಕ ವಿಡಿಯೋ ಮಾಡಿ ಪ್ರಚಾರ ಪಡಿಸಿದರೆ ನೀವೇ ನಿಮ್ಮ ಕೈ ಯಾರೆ ನಿಮ್ಮ ಪರಲೋಕ ಕತ್ತಲು ಮಾಡುತ್ತೀರಷ್ಟೇ.
( *ತಪ್ಪು ಮಾಡಿದವನ ವಿಡಿಯೊ ಮಾಡುವಾಗ ಒಂದು ವಿಚಾರ ಗಮನಿಸಿ. ಆತ ಒಬ್ಬ ಮನುಷ್ಯ. ಅಲ್ಲಾಹನ ವಿಧಿಪ್ರಕಾರ ಮನುಷ್ಯ ನಲ್ಲಿ ತಪ್ಪು ಘಟಿಸುವುದು ಸಹಜ. ಮುಂದೆ ಆ ತಪ್ಪು ನಿಮ್ಮಲ್ಲೂ ಸಂಭವಿಸಬಹುದು. ಆತ ಒಂದು ತಾಯಿಯ ಮಗ, ಅಥವಾ ಒಂದು ಮಗನ ತಂದೆ,ಅಥವಾ ಒಂದು ಮಗಳ ಗಂಡನಾಗಿರಬಹುದು. ಅವರ ಮನಸ್ಥಿತಿ ಹೇಗಾಗಬೇಡ ಚಿಂತಿಸಿ. ತಪ್ಪು ಮಾಡಿದ್ದು ಹೇಗೆ ಒಪ್ಪಲು ಸಾಧ್ಯವಿಲ್ಲ ವೋ ಅದೇ ರೀತಿ ತಪ್ಪು ಮಾಡಿದವನ ತಪ್ಪನ್ನು ಡಂಗುರ ಸಾರಿ ಪ್ರಚಾರ ಪಡಿಸಿ ಕುಟುಂಬದ ವರ ಮಾನವನ್ನೂ ಬೀದಿ ಪಾಲು ಮಾಡುವುದು ಅಷ್ಟೇ ಕ್ರೂರ ಮತ್ತು ಕ್ರೌರ್ಯ ವಾಗಿದೆ.* )
✍ *ದಾವೂದ್ ಹಕೀಂ ಪಡ್ಪು*
ಪ್ರವಾದಿ(ಸ ಅ)ರವರ ಜನ್ಮ ದಿನವನ್ನು ಗೌರವಿಸುವವರಿಗೂ ಸಂಭ್ರಮ ದಿನವನ್ನಾಗಿ ಮಾಡಿದವರಿಗೂ ಅಪಾರ ಪುಣ್ಯವಿದೆ.
(ನೂತನವಾದಿಗಳ ನಾಯಕ ಇಬ್ ನುತೈಮೀಯ್ಯಾರವರ ಗ್ರಂಥ ಇಖ್ ತಿಳಾಉಸ್ಸಿರಾತಿಲ್ ಮುಸ್ತಖೀವವ್.ಪುಟ- 274)
ಪ್ರವಾದಿ(ಸ ಅ)ರವರ ಜನ್ಮದಿನವನ್ನು ರಬೀಉಲ್ ಅವ್ವಲ್ ಹನ್ನೆರಡರಂದೇ ಆಚರಿಸಬೇಕು ಅಂದು ಅಸಾಧ್ಯವಾದರೆ ಆ ತಿಂಗಳ ಇತರ ದಿನಗಳಲ್ಲೂ ಆಗಬಹುದು.
(ಇಮಾಮ್ ಇಬ್ ನುಹಜರ್ ಅಲ್ ಅಸ್ಕಲಾನೀ(ರ) ರವರು ಹೇಳಿದ್ದಾರೆಂದು ಗ್ರಂಥ ಅಲ್- ಹಾವೀಲಿಲ್ ಫತಾವಾ ಕಾಂಡ- 1 ಪುಟ 196)
ಪ್ರವಾದಿ(ಸ ಅ)ರವರ ಜನ್ಮ ದಿನದಂದು ಮಕ್ಕಾದ ಜನತೆ ಪ್ರವಾದಿ(ಸ ಅ)ರವರು ಜನಿಸಿದ ಸ್ಥಳವನ್ನು ಝಿಯಾರತ್ ಮಾಡುತ್ತಿದ್ದರು.
(ಇಮಾಮ್ ಖಸ್ತಲ್ಲಾನೀ(ರ) ರವರ ಗ್ರಂಥ ಅಲ್- ಮವಾಹಿಬುಲ್ಲದುನ್ನಿಯ್ಯ-ಕಾಂಡ-1 ಪುಟ- 132)
ಅಬೂಬಕ್ಕರ್ ಸಿದ್ದೀಕ್(ರ) ರವರು ಹೇಳುತ್ತಾರೆ.
ಪ್ರವಾದಿ(ಸ ಅ)ರವರ ಮೌಲಿದ್ ಗೆ ಒಂದು ದಿರ್ಹಂ ಖರ್ಚು ಮಾಡಿದವನು ಸ್ವರ್ಗದಲ್ಲಿ ನನ್ನೊಂದಿಗಾಗಿರುವನು.
(ಇಮಾಮ್ ಇಬ್ ನುಹಜರ್ ಅಲ್-ಹೈತಮಿ(ರ) ರವರ ಗ್ರಂಥ ಅನ್ನಿಅ್ ಮತುಲ್ ಕುಬ್ ರಾ)
ತನ್ನ ಗುಣಗಾನ ಮಾಡಲು ಮದೀನಾದ ಮಸೀದಿಯಲ್ಲಿ ತನ್ನ ಶಿಷ್ಯ ಹಸ್ಸಾನ್(ರ) ರವರಿಗೆ ಒಂದು ಪೀಠವನ್ನೇ ಪ್ರವಾದಿ(ಸ ಅ)ರವರು ನಿರ್ಮಿಸಿಕೊಟ್ಟಿದ್ದರು.
(ಹದೀಸ್ ತಿರ್ಮುದ್ಸಿ- 4/216)
ಪ್ರವಾದಿ(ಸ ಅ)ರವರು ಜನಿಸಿದಂದು ಸಂತೋಷ ಪ್ರಕಟಿಸಿದ್ದಕ್ಕಾಗಿ ಅವಿಶ್ವಾಸಿ ದುಷ್ಟ ಅಬೂಲಹಬ್ ಗೆ ನರಕದಲ್ಲಿ ಶಿಕ್ಷೆಯ ಪ್ರಮಾಣದಲ್ಲಿ ರಿಯಾಯಿತಿ ಇದ್ದರೆ ಪ್ರವಾದಿ ಜನ್ಮ ದಿನದಂದು ಸಂತೋಷ ವ್ಯಕ್ತ ಪಡಿಸಿದ ಸತ್ಯ ವಿಶ್ವಾಸಿಗಳಿಗೆ ಖಂಡಿತ.
ಸ್ವರ್ಗ ಲಭಿಸಬಹುದು.
(ಇಮಾಮ್ ಸುಯೂತೀ (ರ) ರವರ ಗ್ರಂಥ ಅಲ್-ಹಾವೀಲಿಲ್ ಫತಾವಾ ಕಾಂಡ- 1 ಪುಟ- 230)
ರಬೀಉಲ್ ಅವ್ವಲ್ ನಲ್ಲಿ ಪ್ರವಾದಿ(ಸ ಅ)ರವರ ಜನನದಿಂದ ಸಂತೋಷ ಪ್ರಕಟಿಸುವುದು ಉತ್ತಮವೆಂದು ಧರ್ಮಶಾಸನಗಳು ತಿಳಿಸುತ್ತದೆ.
(ಇಮಾಮ್ ಸುಯೂತೀ(ರ) ರವರ ಗ್ರಂಥ ಅಲ್- ಹಾವೀಲಿಲ್ ಪತಾವಾ ಕಾಂಡ 1 ಪುಟ 226)
ಮುಸ್ಲಿಮರು ಎಲ್ಲಾ ಸ್ಥಳಗಳಲ್ಲೂ ಪ್ರವಾದಿ(ಸ ಅ)ರವರ ಜನ್ಮದಿನ ಆಚರಿಸಿ ಅವರ ಮೌಲಿದ್ ಓದುತ್ತಾರೆ.
ಪ್ರವಾದಿಯವರ ಬರ್ ಕತ್ ನಿಂದ ಅವರಿಗೆ ಶ್ರೇಷ್ಟತೆ ಲಭಿಸಿದೆ.
(ಇಮಾಮ್ ಸುಖಾವೀ (ರ) ರವರ ಗ್ರಂಥ ಇಆನತುತ್ತಾ-ಲಿಬೀನ್ ಕಾಂಡ 3 ಪುಟ 364)
ರಬೀಉಲ್ ಅವ್ವಲ್ ಪ್ರವಾದಿ(ಸ ಅ)ರವರು ಜನಿಸಿದ ತಿಂಗಳಾಗಿದ್ದರಿಂದ ಅದಕ್ಕೆ ಮಹತ್ವವಿದೆ.
ಅದನ್ನು ಗೌರವಿಸುವುದು ಕಡ್ಡಾಯವಾಗಿದೆ.
(ಇಮಾಮ್ ಇಬ್ ನುಲ್ ಹಾಜ್ (ರ) ರವರ ಗ್ರಂಥ ಅಲ್- ಮದ್ ಖಲ್ ಕಾಂಡ 2 ಪುಟ 3)
ಪ್ರವಾದಿ(ಸ ಅ)ರವರ ಜನ್ಮ ದಿನವನ್ನು ಆಚರಿಸುವ ಮೂಲಕ ಕೃತಜ್ಞತೆ ಪ್ರಕಟಿಸುವುದು ನಮಗೆ ಸುನ್ನತ್ತಾಗಿದೆ.
ಅನ್ನದಾನ ಮೊದಲಾದ ಪುಣ್ಯಕರ್ಮಗಳನ್ನು ಏರ್ಪಡಿಸುವುದು ಹಾಗೂ ಜನರು ಒಗ್ಗೂಡಿ ಕೃತಜ್ಞತೆ ಪ್ರಕಟಿಸುವುದು ಸುನ್ನತ್ತಾದ ಕಾರ್ಯವಾಗಿದೆ.
(ಫತಾವ ಸುಯೂಥಿ 1/196 ನೋಡಿರಿ)
ಹಸ್ಸಾನುಬ್ ನು ಸಾಬಿತ್(ರ) ರವರು, ಅಬ್ದುಲ್ಲಾ ಹಿಬ್ ನು ರವಾಹರವರು, ಕ ಅ್ ಬ್ ಬಿನ್ ಝುಹೈರ್ (ರ) ಗದ್ಯರೂಪದಲ್ಲೂ ಪದ್ಯರೂಪದಲ್ಲೂ ಪ್ರವಾದಿಯವರ ಗುಣಗಾಣಗಳನ್ನು ಹೇಳಿದ್ದಾಗಿ ಹದೀಸ್ ಗ್ರಂಥಗಳಲ್ಲಿ ಸ್ಪಷ್ಟವಿದೆ.
ಇಮಾಮ್ ಖಸ್ತಲ್ಲಾನಿ ಬರೆಯುವುದನ್ನು ನೋಡಿ
'ಇಸ್ಲಾಮಿನ ಜನರು
(ಅಹ್ಲುಲ್ ಇಸ್ಲಾಮ್)
ಪ್ರವಾದಿ ಜನ್ಮ ಮಾಸದಲ್ಲಿ ಒಂದು ಗೂಡಿ ಪ್ರತ್ಯೇಕ ಔತಣವನ್ನೇರ್ಪಡಿಸುತ್ತಿದ್ದರು.
ಸತ್ಕರ್ಮಗಳನ್ನು, ದಾನಧರ್ಮಗಳನ್ನು ಹೆಚ್ಚಿಸುತ್ತಾ ಪ್ರವಾದಿಯವರ ಮೌಲಿದ್ ಪಾರಾಣಲ್ಲಿ ವಿಶೇಷ ಆಸಕ್ತಿ ತೋರಿಸುತ್ತಿದ್ದರು.'
(ಅಲ್ ಮವಾಹಿಬುಲ್ಲದುನ್ನಿಯ್ಯ 148/1)
ಈದ್ ಮಿಲಾದನ್ನು ಸಮರ್ಥಿಸುವ ಇತರ ಕೆಲವು ವಿಷಯಗಳುಃ
ಸುಮಾರು 45 ರಷ್ಟು ದೇಶಗಳು ಪ್ರವಾದಿ(ಸ ಅ)ರವರ ಜನ್ಮ ದಿನವನ್ನು ಆಚರಿಸಲು ಬೇಕಾಗಿ ರಾಷ್ಟ್ರೀಯ ರಜೆಯನ್ನಾಗಿ ಘೋಸಿಸಿದೆ.
ಕೇರಳ ನದ್ವತ್ತುಲ್ ಮುಜಾಹಿದೀನ್ ನಸ ಪ್ರಧಾನ ಕಾರ್ಯದರ್ಶಿಯಾಗಿದ್ದ A K ಅಬ್ದುಲ್ಲತೀಫ್ ಮೌಲವಿ 1951 ಡಿಸೆಂಬರ್ 12
(ರಬೀವುಲ್ ಅವ್ವಲ್ 12)
ಮಾಡಿದ ರೇಡಿಯೋ ಭಾಷಣವೊಂದರಲ್ಲಿ ಈ ರೀತಿ ಹೇಳುತ್ತಾರೆ:
" ಇಂದು ಜಗತ್ತು ಹದಿನಾಲ್ಕು ಶತಮಾನಗಳ ಮೊದಲು ಲೋಕದ ಜನರೆಲ್ಲರೂ ಪ್ರತ್ಯಾಶಯದೊಂದಿಗೆ ಎರುದುನೋಡುತ್ತಿದ್ದ ಓರ್ವ ಅಸಾಧರಣ ಮಗುವಿನ ಜನ್ಮದಿನವನ್ನು ಆಚರಿಸುತ್ತಿದೆ."
" ಸಹೋದರರೇ, ಲೋಕಾನುಗ್ರಹಿ ಪ್ರವಾದಿ(ಸ ಅ)ರವರ ಜನ್ಮದಿನವಾದ ಈ ರಬೀವುಲ್ ಅವ್ವಲ್ 12 ರಂದು ಸೂರ್ಯೋದಯದಿಂದ ನಜಅಸ್ತಮಾನದ ತನಕ ವ್ಯಾಪಿಸಿಕೊಂಡಿರುವ ಮುಸ್ಲಿಮರ ಸಂತೋಷಭರಿತರಾಗಿ ಆ ಮಹಾನುಭಾವರಾದ ಸಚ್ಚರಿತೆಯನ್ನು ಸ್ಮರಿಸಿ ಸುತ್ತಿಕೀರ್ತನೆಗಳನ್ನು ಹಾಡುತ್ತಾರೆ.
ತಮ್ಮ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ಮುಸ್ಲಿಮರು ಲೋಕದ ಆ ಏಕೈಕ ಮಾರ್ಗದರ್ಶಿಯಾಗಿ ಕುರಿತು ಅವರ ಜನ್ಮದಿನದಂದು ಭಕ್ತಿಭಾವ, ಗೌರವಾಧಾರಗಳನ್ನು ಪ್ರಕಟಿಸುವುದರಲ್ಲಿ ಆಶ್ಚರ್ಯವಿಲ್ಲ.
ಅದು ಸ್ವಾಭಾವಿಕವಾಗಿದೆ."
(ಅಲ್-ಮನಾರ್ ಸಂಪುಟ- 1 ಸಂಚಿಕೆ 17)
" ಮುಸ್ಲಿಮ್ ಜಗತ್ತಿನಾದ್ಯಾಂತ ರಬೀವುಲ್ ಅವ್ವಳನ್ನು ಆಚರಿಸಲಾಗುತ್ತದೆ.
ಸಮಗ್ರ ಜಗತ್ತು ಆಚಾರಿಸಬೇಕಾಗಿದೆ.
ಈ ಆಚಾರಣೆಯಿಂದ ಉತ್ತಮ ಕಾರ್ಯಗಳು ಸಾಧ್ಯವಾಗುತ್ತದೆ.
ಇದು ಮಾನವನ ಹೃದಯದಲ್ಲಿ ಪ್ರವಾದಿ ಪ್ರೇಮವನ್ನು ಬೇರೂರುವಂತೆ ಮಾಡುತ್ತದೆ."
(ಅಲ್-ಮುರ್ಶಿದ್, ಸಂಪುಟ 4, ಪುಟ22)
" ರಬೀವುಲ್ ಅವ್ವಲ್ ತಿಂಗಳು ಸಮಾಗತವಾಗಿದೆ.
ಮುಸ್ಲಿಮರೆಲ್ಲರೂ ಆಚರಿಸುವ ಆ ವಸಂತವು ಇದೋ ಸನ್ನಿಹಿತವಾಗಿದೆ."
(ಅಲ್-ಮುರ್ಶಿದ್ ಸಂಪುಟ 4, ಪುಟ 3)
" ಮೌಲಿದ್ ಪಾರಾಣ ಮಾಡುವ ಸ್ಥಳವು ಪುಣ್ಯದಾಯಕವಾಗಿದೆ.
ಅದರಲ್ಲಿ ಪಾಲ್ಗೊಳ್ಳುವ ಅನುಗ್ರಹ ಲಭಿಸಿದವರು ಭಾಗ್ಯವಂತರು.
ಈ ಮಜ್ಲಿಸ್ ನಲ್ಲಿ ಧರ್ಮಜ್ಞಾನಿಗಳಾದ ಅನೇಕ ವಿದ್ವಾಂಸರು ಉಪಸ್ಥಿತರಾಗಿರುವರು."
(ಅಲ್-ಮುರ್ಶಿದ್ ಸಂಪುಟ 4 ಪುಟ 23)
" ಅನುಗ್ರಹ ಲಭಿಸಿದ ಮಾಸ ಹಾಗೂ ದಿನವನ್ನು ಪ್ರಶಂಸಿಸಬೇಕು.
ಹಾಗೆ ಪ್ರಶಂಸಿಸುವುದಕ್ಕೆ ಆಧಾರವೆದೆ."
(ಅಲ್-ಮುರ್ಶಿದ್ ಸಂಪುಟ 1 ಪುಟ 41)
ಸೌದಿ ವಿಧ್ವಾಂಸರಾದ ನಜೀಬ್ ಉಸಾಮ್ ಯಮನಿ
(ಜಿದ್ವಾ)
ಎಂಬವರು ಬರೆದ ಸುದೀರ್ಘ ಮತ್ತು ಗಂಭೀರ ಲೇಖನದ ಅನುವಾದ.
ಪ್ರವಾದಿ(ಸ ಅ)ರವರ ಜನ್ಮದಿನವನ್ನು ಅರಬ್ ರಾಷ್ಟ್ರಗಳು ಸೇರಿದಂತೆ ಜಾಗತಿಕ ಮುಸ್ಲಿಮರು ಆಚರಣೆಯ ದಿನವೆಂದು ಪರಿಗಣಿಸುತ್ತಾರೆ.
ಅರಬಿ ಉಪಗ್ರಹ ಚಾನೆಲ್ ವಿಶೇಷ ಕಾರ್ಯಕ್ರಮಗಳನ್ನೇ ಪ್ರಸಾರ ಮಾಡುತ್ತವೆ.
ಈ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಇಲಾಖೆಯ ಮುಖ್ಯಸ್ಥರು ಸೇರಿದಂತೆ, ಬೃಹತ್ ಜನಸ್ತೋಮ ಪಾಲ್ಗೊಳ್ಳುತ್ತಿದ್ದಾರೆ.
ಇದರಲ್ಲಿ ಮುಖ್ಯವಾಗಿ ಪ್ರವಾದಿ(ಸ ಅ)ರವರ ಪ್ರಶಂಸೆಯನ್ನೊಳಗೊಂಡ ಚರಿತ್ರೆ ಪಾರಾಯಣ, ವಿಶೇಷತಃ ಪ್ರವಾದಿ(ಸ ಅ)ರವರ ಪ್ರಶಂಸೆಯನ್ನೊಳಗೊಂಡ ಚರಿತ್ರೆ ಪಾರಾಯಣ ಅಥವಾ ಮೌಲಿದ್ ಪಾರಾಯಣವನ್ನು ಮಾಡಲಾಗುತ್ತದೆ.
ಪ್ರವಾದಿ(ಸ ಅ)ರವರ ಜನ್ಮದಿಂದ ಸ್ಮರಣೆಗಳು, ಪ್ರವಾದಿ(ಸ ಅ)ರವರಿಗೆ ಸಂಬಂಧಿಸಿ ಅವತೀರ್ಣವಾದ ಕುರ್ ಆನಿನ ಆಯತ್ ಗಳು, ಐತಿಹಾಸಿಕ ಘಟನೆಗಳು ಪ್ರವಾದಿ(ಸ ಅ)ರವರ ಸಹನೆ, ತ್ಯಾಗ, ಚರ್ಯೆ ಸನ್ಮಾರ್ಗದರ್ಶನದ ನೆನಪುಗಳನ್ನು ಮೆಲುಕು ಹಾಕಲಾಗುತ್ತದೆ.
ತನ್ನಿಮಿತ್ತ ಅವರ ಪಾಪಗಳು ಕ್ಷಮಿಸಲ್ಪಡುವುದು ದೇವನ ಸ್ಮರಣೆಯ ಬಗ್ಗೆ ಅವರಿಗಿರುವ ಆಲಸ್ಯವು ದೂರವಾಗುವುದು.
ಅವರು ಮೌಲಿದ್ ಪಾರಾಯಣ ಮಾಡುವ ಜಾಗದಲ್ಲಿ ಅನುಗ್ರಹದ ದೇವಚರರು
(ಮಲಕ್)
ಉಪಸ್ಥಿತರಾಗಿ, ಅವರನ್ನು ಆಶೀರ್ವದಿಸುತ್ತಾರೆ.
ಇದು ದ್ಸಿಕ್ರ್ ಮತ್ತು ಇಲ್ಮ್ ನ ಸಭೆಯ ಪರಿಣಾಮವಾಗಿದೆಯೆಂದು ಪ್ರವಾದಿ(ಸ ಅ)ರವರ ಉಪದೇಶವಿದೆ.
ಆದ ಕಾರಣ ಮೌಲಿದ್ ಆಚಾರಿಸುವವರು ಪಥಭ್ರಷ್ಟರು ಹಾಗೂ ಮೌಲಿದ್ ನ ಟೀಕಾಕಾರರು ಸತ್ಫಥದಲ್ಲಿದ್ದಾರೆಂಬ ದೃಷ್ಟಿಕೋನವು ಸತ್ಯದೂರವಾಗಿದೆ.
ಅಧಿಕೃತವಾದ ಮೌಲಿದ್ ಆಚಾರಣೆಯ ಯಾವ ಕಾರ್ಯಕ್ರಮಗಳಲ್ಲಿಯೂ ಆಕ್ಷೇಪಾರ್ಹವಾದ ಯಾವ ಪ್ರವೃತ್ತನೆಯನ್ನು ದರ್ಶಿಸಲು ಸಾಧ್ಯವಾಗದು.
ಕಾರಣವೇನೆಂದರೆ, ಈ ಕಾರ್ಯಕ್ರಮಗಳಲ್ಲಿ ನಡೆಯುವುದೆಲ್ಲವೂ ಕುರ್ ಆನ್ ಮತ್ತು ಹದೀಸಿನ ಆಧಾರದಲ್ಲಿದ್ದು, ಸರ್ವರಿಂದ ಅಂಗೀಕರಿಸಲ್ಪಟ್ಟ ಕಾರ್ಯಗಳಾಗಿವೆ.
ಇಂತಹ ಸಭೆಗಲ್ಲಿ ಪಾಲ್ಗೊಳ್ಳುವವರಿಗೆ ಶಾಂತಿ ಹಾಗೂ ಸನ್ಮಾರ್ಗದರ್ಶನ ಲಭಿಸುವುದು.
ಇದು ಒಳಿತು, ಪ್ರವಾದಿ(ಸ ಅ)ರವರ ಅನುಸರಣೆ ಹಾಗೂ ಇಸ್ಲಾಮಿಕ್ ಆದರ್ಶಗಳನ್ನು ಜನರಿಗೆ ತಿಳಿಸಿಕೊಡಲು ಲಭಿಸುವ ಉತ್ತಮವಾದ ಅವಕಾಶವಾಗಿದೆ.
ಆದುದರಿಂದ ಅಲ್ ವತನ್ ದಿನಪತ್ರಿಕೆಯ 529 ನೇ ಸಂಚಿಕೆಯಲ್ಲಿ ಮುಹಮ್ಮದ್ ಸ ಅ್ ದುಲ್ ಗಾಮಿದಿ ಮೌಲಿದ್ ಆಚರಣೆ ಪ್ರವಾದಿ ಚರ್ಯೆಗೆ ವಿರುದ್ಧವಾಗಿದೆಯೆಂದೂ ಅದನ್ನು ಪ್ರವಾದಿ(ಸ ಅ)ರವರು ಆಚರಿಸಿರುವುದಾಗಿ ದೃಢಪಡದ ಕಾರಣ ಬಿದ್ ಅತ್ತಾಗಿದೆಯೆಂದೂ ಅಭಿಪ್ರಾಯಪಟ್ಟಿರುವುದು ವಾಸ್ತವ ವಿರುದ್ಧವಾಗಿದೆ.
ಕಾರಣವೇನೆಂದರೆ, ಪ್ರವಾದಿ(ಸ ಅ)ರವರು ಮಾಡಿರದ, ಆದರೆ ಸಹಬಿಗಳು ಹಾಗೂ ತಾಬಿಉಗಳು ಜಾರಿಗೆ ತಂದದ್ದು ಕೂಡಾ ಇಸ್ಲಾಮಿನಲ್ಲಿ ಅಂಗೀಕೃತವಾದ ಅನೇಕ ಕಾರ್ಯಗಳಿವೆ.
ಈ ಪೈಕಿ ಕುರ್ ಆನ್ ಬರೆದು ಕ್ರೋಢೀಕರಿಸಲ್ಪಟ್ಟ ಸಂಗತಿ ಮೊದಲ ಸ್ಥಾನವನ್ನು ಪಡೆಯುತ್ತದೆ.
ಪ್ರವಾದಿ(ಸ ಅ)ರವರು ಮಾಡಿರದ ಈ ಕಾರ್ಯವನ್ನು ಅನಂತರ ಜಾರಿಗೊಳಿಸುವ ಮೂಲಕ ಕುರ್ ಆನನ್ನು ಸಂರಕ್ಷಿಸಲಾಯಿತು.
ಇಬ್ ನುತೈಮೀಯ್ಯ ತಮ್ಮ ಅಲ್- ಇಖ್ತಳಾಅ್ ಎಂಬ ಗ್ರಂಥದಲ್ಲಿ ಈ ಯಾದಿಯಲ್ಲಿರುವ ಅನೇಕ ಕಾರ್ಯಗಳನ್ನು ಉಲ್ಲೇಖಿಸಿರುವರು.
ಜುಮುಆಕ್ಕೆ ಎರಡು ಬಾಂಗ್ ನ ಸಂಪ್ರದಾಯ ಉಸ್ಮಾನ್(ರ) ರವರ ಆಡಳಿತ ಕಾಲದಲ್ಲಿ ರೂಢಿಗೆ ಬಂತು.
ಬೇರೆ,ಬೇರೆ ಜಮಾಅತ್ ಗಳಾಗಿ ತರಾವೀಹ್ ನಮಾಝ್ ನಿರ್ವಹಿಸುತ್ತಿದ್ದವರನ್ನು ಉಮರ್(ರ) ರವರು ಒಬ್ಬರೇ ಇಮಾಮರ ಅಧೀನದಲ್ಲಿ ಒಂದೇ ಜಮಾಅತ್ತಾಗಿ ನಿರ್ವಹಿಸಲು ಆದೇಶಿಸಿದರು.
ರಮಳಾನ್ ನ ತರಾವೀಹ್ ನಮಾಝ್ ನಲ್ಲಿ ಖತ್ಮುಲ್ ಕುರ್ ಆನ್ ಕಾರ್ಯಕ್ರಮ ಹಾಕಿಕೊಂಡ ಹೆಗ್ಗಳಿಕೆಯೂ ಅವರಿಗೆ ಸಲ್ಲುತ್ತದೆ.
ಆದುದರಿಂದ ಪ್ರವಾದಿ(ಸ ಅ)ರವರ ಕಾಲದಲ್ಲಿದ್ದ ಎಲ್ಲವೂ ಬಿದ್ ಅತ್ ಆಗಿದೆಯೆಂಬ ವಾದವು ಆಧಾರರಹಿತವಾಗಿದೆ.
ಇಮಾಮ್ ಶಾಫೀ(ರ) ರವರಿಂದ ಸೇರಿದಂತೆ ಹಲವು ವಿದ್ವಾಂಸರು ಪ್ರವಾದಿ(ಸ ಅ)ರವರ ಕಾಲದಲ್ಲಿಲ್ಲದ ಕಾರ್ಯಗಳನ್ನು ಎರಡು ವಿಧವಾಗಿ ವಿಂಗಡಿಸಿದ್ದಾರೆ.
ಅವುಗಳು ಬಿದ್ ಅತ್ ಮತ್ತು ಬಿದ್ ಅತ್ ಸಯ್ಯಿಅತ್ತಾಗಿದೆ.
ಈ ಪೈಕಿ ಮೌಲಿದ್ ಆಚರಣೆಯು ಇಸ್ಲಾಮಿಕ್ ಪ್ರಮಾಣಗಳಿಗೆ ವಿರುದ್ದವಲ್ಲದ ಬಿದ್ ಅತ್ತುಲ್ ಹಸನದಲ್ಲಿ ಒಳಪಡುತ್ತದೆ.
ಪ್ರವಾದಿ(ಸ ಅ)ರವರು ರಬೀವುಲ್ ಅವ್ವಲ್ 12 ರಂದು ಜನಿಸಿರುವುದಾಗಿ ದೃಢಪಟ್ಟಿಲ್ಲವೆನ್ನುವುದು ಮತ್ತೊಂದು ಆಕ್ಷೇಪವಾಗಿದೆ.
ಆದರೆ ಸ್ವಹೀಹ್ ಮುಸ್ಲಿಮ್
(5/52)
ಸುನನು ಅಬೂದಾವೂದ್
(2/808)
ಮುಸ್ನದ್ ಅಹ್ಮದ್
(5/297, 299)
ಮುಸ್ತದರಕುಲ್ ಹಾಕಿಮ್
(2/603)
ಸಿರಾತು ಇಬ್ನ್ ಹಾಷಿಂ
(2/154)
ಮುಹಮ್ಮದ್ ಸಾದಿಕ್ ಊರ್ಜುರವರ ಮುಹಮ್ಮದ್
(1/102)
ಮೊದಲಾದ ಗ್ರಂಥಗಲ್ಲಿ ಪ್ರವಾದಿ(ಸ ಅ)ರವರು, ಆನೆ ಯುದ್ಧ ನಡೆದ ವರ್ಷ ರಬೀವುಲ್ ಅವ್ವಲ್ 12 ರ ಸೋಮವಾರ ಜನಿದರೆಂದು ಉಲ್ಲೇಖಿತವಿದೆ.
ನಳ್ ರತುನ್ನುಜೂಮ್ ಎಂಬ ಜ್ಞಾನಕೋಶವೂ
(1/195)
ಇದನ್ನೇ ಸಮರ್ಥಿಸುತ್ತದೆ.
ಹೀಗಿರುವಾಗ ಆಧಾರವೇನೆಂದು
(ರಬೀವುಲ್ ಅವ್ವಲ್ ಹನ್ನೆರಡಲ್ಲ ಎಂಬುದಕ್ಕೆ- ಲೇ)
ಪ್ರಶ್ನಿಸದ ಗಾಮಿದಿಯವನ್ನು ಅಂಗೀಕರಿಸಿ, ಮೇಲಿನ ಗ್ರಂಥಗಳನ್ನೆಲ್ಲಾ ತಳ್ಳಿಹಾಕುವುದು ಬುದ್ಧಿವಂತಿಕೆಯೇ.......?
ಸಂತೋಷಾಚರಣೆಯ ಪುರಾವೆಗಳು :
ಸಂತೋಷಾಚಾರಣೆ ಜನ್ಮದಿನದ ಹೆಸರಿನಲ್ಲಿಯೇ ಅಥವಾ ವಫಾತ್ ನ ಹೆಸರಿನಲ್ಲಿಯೇ ಎಂಬುವುದು ಗಾಮಿದಿಯವರ ಮತ್ತೊಂದು ಆಕ್ಷೇಪಣೆಯಾಗಿದೆ.
ವಾಸ್ತವದಲ್ಲಿ ಇಲ್ಲಿ ಟೀಕಾಕಾರರು ಪ್ರವಾದಿ(ಸ ಅ)ರವರ ಉಪದೇಶವನನ್ನು ಅರಿತುಕೊಳ್ಳಬೇಕಾಗಿದೆ.
ಒಬ್ಬರ ಮರಣದ ಹೆಸರಲ್ಲಿ ಜೋರಾಗಿ ಅಳುವುದು, ವಸ್ತ್ರಗಳನ್ನು ಚಿಂದಿ ಮಾಡುವುದು ಇತ್ಯಾದಿಗಳನ್ನು ಪ್ರವಾದಿ(ಸ ಅ)ರವರು ನಿಷೇಧಿಸಿರುವರು.
ಮಕ್ಕಳು ಅಥವಾ ಗಂಡಂದಿರ ಮರಣದ ಹೆಸರಲ್ಲಿಯೂ ಹೀಗೆ ಮಾಡಬಾರದು.
ಪ್ರವಾದಿ(ಸ ಅ)ರವರ ಮರಣದ ಹೆಸರಲ್ಲಿ ಮುಸ್ಲಿಮರಾರೂ ಸಂತೋಷಾಚರಣೆಯ ಕಾರ್ಯಕ್ರಮಗಳನ್ನು ಏರ್ಪಡಿಸುವುದಿಲ್ಲ.
ಆದರೆ ಜನ್ಮ ದಿನದ ಹೆಸರಲ್ಲಿ ಸಂತೋಷಚಾರಣೆಗೆ ಅಲ್ಲಾಹನೇ ಆದೇಶಿಸಿದ್ದಾನೆ:
" ಅಲ್ಲಾಹನ ಅನುಗ್ರಹ ಮತ್ತು ಕರುಣೆಯ ಹೆಸರಲ್ಲಿ ನೀವು ಪ್ರಸನ್ನರಾಗಿರಿ"
(ಯೂನುಸ್ 58)
ಇಮಾಮ್ ಸುಯೂಥಿ(ರ) ರವರು ಇಸ್ಲಾಮಿನ ಶರೀಅತ್ ನೋವನ್ನು ಉಪೇಕ್ಷಿಸಿ ಸಂತೋಷವನ್ನು ಪ್ರಕಟಿಸಲು ಪ್ರೇರೇಪಿಸುತ್ತದೆಯೆಂದು ಅಭಿಪ್ರಾಯಪಟ್ಟಿದ್ದಾರೆ.
ಮೌಲಿದ್ ಆಚರಣೆಯ ಕ್ರೈಸ್ತರು ಆಚರಿಸುತ್ತಿರುವ ಪ್ರವಾದಿ ಈಸಾ (ಅ ಸ) ರ ಜನ್ಮದಿನಾಚರಣೆಗೆ ಸಮಾನವಾದುದರಿಂದ ಅದನ್ನು ತೊರೆಯಬೇಕೆನ್ನುವುದು ಟೀಕಾಕಾರ ಮತ್ತೊಂದು ಸಂಶೋಧನೆಯಾಗಿದೆ.
ಹಾಗಿದ್ದರೆ ನಮ್ಮದೊಂದು ಪ್ರಶ್ನೆ.
ಪ್ರವಾದಿ(ಸ ಅ)ರವರು ಮುಹರ್ರಮ್ ಹತ್ತರಂದು ಉಪವಾಸ ಅನುಷ್ಠಿಸಿ, ಸಹಾಬಿಗಳು ಕೂಡಾ ಅದನ್ನು ಆಚರಿಸಬೇಕೆಂದು ಆದೇಶಿಸಿದರಲ್ಲಾ❓
ಪ್ರವಾದಿ(ಸ ಅ)ರವರು ಮದೀನಾಕ್ಕೆ ಆಗಮಿಸಿದಾಗ ಯಹೂದ್ಯರಿಗೆ ಉಪವಾಸವಿತ್ತು.
ಅವರು ಅಲ್ಲಾಹನು ಪ್ರವಾದಿ ಮೂಸಾ (ಅ ಸ) ರವರನ್ನು ರಕ್ಷಿಸಿರುವುದಕ್ಕೆ ಕೃತಜ್ಞತೆಯಾಗಿ ಆ ಉಪವಾಸವನ್ನು ಆಚರಿಸುತ್ತಿದ್ದರು.
ಆ ಸಂದರ್ಭ ಪ್ರವಾದಿ(ಸ ಅ)ರವರು ಹೇಳುತ್ತಾರೆ:
" ಮೂಸಾ (ಅ ಸ) ರವರೊಂದಿಗೆ ನಿಮಗಿಂತಲೂ ಹೆಚ್ಚಿನ ಬಾಧ್ಯತೆ ನಮಗಿದೆ "
ಈ ಸಂಭವ ಬುಖಾರಿ ಮತ್ತು ಮುಸ್ಲಿಮ್ ನಲ್ಲಿದೆ.
ಈ ಉಪವಾಸ ಆಚರಣೆ ಆದೇಶದಿಂದ ಪ್ರವಾದಿ(ಸ ಅ)ರವರು ಯಹೂದ್ಯರಿಗೆ ಸಮಾನರಾರೆಂದು ವಿಮರ್ಶಕರು ಹೇಳುತ್ತಾರೆಯೇ..?
ಪವಿತ್ರ ಕುರ್ ಆನಿನ
" ಏಕ ಇಲಾಹನ ದಿನಗಳನ್ನು ನೆನಪಿಸಿಕೊಡಿರಿ "
ಎಂಬ ವಾಕ್ಯ
(ಇಬ್ರಾಹಿಮ್: 5)
ವನ್ನು ಇಬ್ನ್ ಅಬ್ಬಾಸ್ (ರ) ರವರು
' ಅಲ್ಲಾಹನ ಅನುಗ್ರಹಗಳು ದಿನಗಳನ್ನು ನೀವು ನೆನಪಿಸಿಕೊಡಿರಿ"
ಎಂದು ವ್ಯಾಖ್ಯಾನಿಸಿರುವರು.
ಪ್ರವಾದಿ(ಸ ಅ)ರವರ ಜನ್ಮದಿನಕ್ಕಿಂತಲೂ ಉನ್ನತ ಹಾಗೂ ಉದಾತ್ತವಾದ ಅನುಗ್ರಹ ಬೇರೇನಿದೆ....?
ಪ್ರವಾದಿ(ಸ ಅ)ರವರು ಸೋಮವಾರ ಉಪವಾಸ ಆಚರಿಸಿದ ಸಂಭವವನ್ನು ಮುಸ್ಲಿಮ್(ರ) ಉಲ್ಲೇಖಿಸಿದ್ದಾರೆ.
" ನಾನು ಜನಿಸಿದ್ದು ಹಾಗೂ ನನಗೆ ಕುರ್ ಆನ್ ಅವತಿರ್ಣಗೊಳ್ಳಲಾರಂಭಿಸಿದ್ದು ಸೋಮವಾರವಾಗಿದೆ "
ಎಂದು ಪ್ರವಾದಿ(ಸ ಅ)ರವರು ತಮ್ಮ ಉಪವಾಸ ಆಚರಣೆಗೆ ಕಾರಣವೆಂದು ಹೇಳಿರುವರು.
ಪ್ರವಾದಿ(ಸ ಅ)ರವರು ಸೋಮವಾರ ಉಪವಾಸ ಆಚರಿಸಿದ್ದಾರೆ ಎನ್ನುವುದು ಮೌಲಿದ್ ಆಚರಣೆ ಸುನ್ನತ್ತಾಗಿದೆ ಎಂಬುವುದಕ್ಕೆ ಸ್ಪಷ್ಟವಾದ ಆಧಾರವಾಗಿದೆ.
ಸರಳವಾಗಿ ಹೇಳುವುದಾದರೆ ಮೌಲಿದ್ ಆಚರಣೆ ನಿಷೇಧಿಸಲ್ಪಟ್ಟ ಕಾರ್ಯವಲ್ಲ ಎಂಬುದಕ್ಕೆ ಧಾರಾಳ ಪುರಾವೆಯಾಗಿದೆ.
ಹಾಫಿಲ್ ಇಬ್ನ್ ಹಜರ್ ರವರು ಉಪವಾಸ ಆಚರಣೆಯು ಒಂದು ನಿಶ್ಚಿತ ದಿನದಲ್ಲಿ ಕೃತಜ್ಞತೆ ಪ್ರಕಟಿಸಬಹುದೆಂಬ ಗ್ರಹಿಕೆಗೆ ಆಧಾರವಾಗುತ್ತದೆ ಎಂದಿರುವರು.
ಹಾಫಿಳ್ ಇಬ್ನ್ ರಜಬ್ (ರ) ನಮಾಝ್, ಸುಜೂದ್, ಕುರ್ ಆನ್ ಪಾರಾಯಣ ದ್ಸಿಕ್ರ್ ಮೊದಲಾದವುಗಳು ಕೃತಜ್ಞತೆ ಪ್ರಕಟಣೆಗೆ ಸಹಾಯಕವಾಗಿದೆಯೆಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರವಾದಿತ್ವದ ನಂತರ ಪ್ರವಾದಿ(ಸ ಅ)ರವರು ತಮಗಾಗಿ ಅಖೀಕ ನೀಡಿದ ಸಂಭವವನ್ನು ಬೈಹಖಿ(ರ) ವರದಿ ಮಾಡಿದ್ದಾರೆ.
ಜನನದ ಏಳನೇ ದಿನದಂದು ಅವರ ಚಿಕ್ಕಪ್ಪ ಅಬೂತ್ವಾಲಿಬ್ ಪ್ರವಾದಿ(ಸ ಅ)ರವರಿಗಾಗಿ ಅಖೀಕ ನೀಡಿದ್ದಾರೆ.
ಅದನ್ನು ಪುನರಾವರ್ತಿಸುವುದು ಸುನ್ನತ್ತಲ್ಲವಾದ ಕಾರಣ ಪ್ರವಾದಿ(ಸ ಅ)ರವರು ಅಖೀಕ ನೀಡಿರುವುದು ತಮ್ಮನ್ನು ರಹ್ಮತುಲಾಲಿಲ್ ಆಲಮೀನ್ ಆಗಿ ನಿಯೋಗಿಸಿರುವುದಕ್ಕೆ ಕೃತಜ್ಞತೆ ಪ್ರಕಟಣೆಯಾಗಿತ್ತೆಂದು ವಿವರಿಸಲಾಗುತ್ತದೆ.
ಪ್ರವಾದಿ(ಸ ಅ)ರವರು ಜನಿಸಿದ ದಿನ ಅಬೂಲಹಬ್ ಸಂತೋಷಪಟ್ಟಿದ್ದರಿಂದ ಪ್ರತಿಯೊಂದು ಸೋಮವಾರ ರಾತ್ರಿ ಅವನಿಗೆ ಶಿಕ್ಷೆಯಿಂದ ವಿನಾಯಿತಿ ಲಭಿಸುವುದಾದರೆ, ಪ್ರವಾದಿ ಜನ್ಮದಿನದಂದು ಸಂತೋಷ ಪ್ರಕಟಿಸುವ ಮುಸ್ಲಿಮನಿಗೆ ಪ್ರತಿಫಲವಿದೆಯೆಂಬುದರಲ್ಲಿ ಸಂಶಯವಿಲ್ಲವೆಂದು ಇಮಾಮ್ ಶಿಹಾಬುದ್ದೀನುಲ್ ಖಸ್ತಲಾನಿ(ರ) ದಾಖಲಿಸಿರುವರು.
ಇಮಾಮ್ ಸ್ವಾಲಿಹ್ ರವರು ತಮ್ಮ ' ನೈಲುಲ್ ಹುದಾ ವರ್ರಷಾದ"
ಎಂಬ ಗ್ರಂಥದಲ್ಲಿ ಇಮಾಮ್ ಸ್ವದ್ ರುದ್ದೀನುಲ್ ಜಸ್ರಿಯವರಿಂದ ಉಲ್ಲೇಖಿಸುತ್ತಾರೆ:
"ಇಂದು ರೂಢಿಯಲ್ಲಿರುವ ಮೌಲಿದ್ ಆಚರಣೆಯು ಪ್ರವಾದಿಚರ್ಯೆಗೆ ವಿರುದ್ಧವಲ್ಲದ ಕಾರಣ ಅದು ಕರಾಹತ್ ಕೂಡಾ ಅಲ್ಲ.
ಬದಲಾಗಿ, ಪ್ರವಾದಿ(ಸ ಅ)ರವರು ಜನಿಸಿದ ಹೆಸರಲ್ಲಿ ಸಂತೋಷಪಡುವವನಿಗೆ ಅವನ ಸಂಕಲ್ಪ ಶುದ್ಧಿಯ ಪ್ರಮಾಣಕ್ಕನುಗುಣವಾಗಿ ಪ್ರತಿಫಲವು ಲಭಿಸುತ್ತದೆ.
ಅಬೂಸ ಈದುಲ್ ಮುಳಪ್ಫರ್ ಅರಸ ಮೌಲಿದ್ ಸಮಾರಂಭ ಏರ್ಪಡಿಸಿರುವುದನ್ನು ಇಮಾಮ್ ಇಬ್ನ್ ಕಸೀರ್(ರ) ಪ್ರಶಂಸಿದ್ದಾರೆ.
ಈ ಸಮಾರಂಭದಲ್ಲಿ ಪಾರಾಯಣ ಮಾಡುವ ಸಲುವಾಗಿ ಅಬುಲ್ ಖತ್ತಾಬ್ ಇಬ್ನ್ ದಹ್ ಯರವರು' ಅತ್ತನ್ ವೀರ್ ಫೀ ಬಶೀರಿನ್ನದೀರ್ ಎಂಬ ಮೌಲಿದ್ ರಚಿಸಿರುವುದಾಗಿಯೂ ಇಬ್ನ್ ಕಸೀರ್ ದಾಖಲಿಸಿರುವರು.
ಈ ಪುರಾವೆಗಳ ಆಧಾರದಲ್ಲಿ ಇಂದು ರೂಢಿಯಲ್ಲಿರುವ ಮೌಲಿದ್ ಪಾರಾಯಣವನ್ನು ಪ್ರವಾದಿ ಚರ್ಯೆಯನ್ನು ಕುರಿತ ಉಪದೇಶ, ಪ್ರೇಮ ಪ್ರಕಟಣೆ ಅಸ್ವೀಕೃತವೋ ತಳ್ಳಿಹಾಕಲ್ಪಡುವಂತದ್ದೋ ಅಲ್ಲ.
ಬದಲಾಗಿ ಮೌಲಿದ್ ಆಚರಣೆ ಅನೇಕ ಉತ್ತಮವಾದ ಗುಣ ಹಾಗೂ ಒಳಿತುಗಳಿಂದ ಸಮೃದ್ಧವಾಗಿರುವ ಮುಸ್ಲಿಮ್ ಸಮುದಾಯಕ್ಕೆ ಉಪಕಾರ ಲಭಿಸುವ ಒಂದು ಅತ್ಯುತ್ತಮ ಅನುಷ್ಠಾನವಾಗಿದೆ.
ಇದನ್ನು ದಿನಂಪ್ರತಿ ನಿರ್ವಹಿಸಲು ಸಾಧ್ಯವಾಗದವರು ಪ್ರವಾದಿ(ಸ ಅ)ರವರ ಜನ್ಮ ದಿನಾಚರಣೆಯಲ್ಲಾದರೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.
ಇದು ಸತ್ಯವಿಶ್ವಾಸದ ಕೊನೆಯ ಶಾಖೆಯಲ್ಲಿ ಒಳಪಡುತ್ತದೆ.
(ಅಲ್-ವತನ್ ದಿನಪತ್ರಿಕೆ, ಸೌದಿ ಅರೇಬಿಯ, ಮಾರ್ಚ್ 23/2002)
♦ಮೌಲಿದ್ ನ ಕುರಿತು Dr. ಯೂಸುಫುಲ್ ಕರ್ಝಾವಿ ರವರ ಫತ್ವಾ:♦
ಪ್ರಶ್ನೆ : ಮೌಲಿದ್ ಆಚರಣೆಯ ವಿಧಿಯೇನು❓
🔽
ಉತ್ತರ: ಮುಸ್ಲಿಮ್ ಸಮುದಾಯಕ್ಕೆ ಉಪಕಾರಪ್ರದವಾದ ಇಂದು ನಡೆಯುತ್ತಿರುವ ಮೌಲಿದ್ ಆಚರಣೆ ಪರಿಗಣನಾರ್ಹ ಮತ್ತು ಅಂಗೀಕಾರಾರ್ಹವಾದ ಯಾದಿಯಲ್ಲಿ ಸೇರುತ್ತದೆ.
ಸಹಾಬಿಗಳು ಪ್ರವಾದಿ(ಸ ಅ)ರವರ ಜನ್ಮದಿನವನ್ನಾಗಲೀ, ಹಿಜಿರಾವನ್ನಾಗಲೀ, ಬದ್ರ್ ಯುದ್ದವನ್ನಾಗಲೀ ಆಚರಿಸುವ ಸಂಪ್ರದಾಯವಿರಲ್ಲವೆಂದು ನಮಗೆ ಗೊತ್ತಿದೆ.
ಇದಕ್ಕೆ ಕಾರಣವೇನು❓
ಅವರು ಪ್ರಸ್ತುತ ಸಂಭವಗಲ್ಲಿ ನೇರವಾಗಿ ಪಾಲ್ಗೊಂಡವರಾಗಿದ್ದರು.
ಪ್ರವಾದಿ(ಸ ಅ)ರವರ ಜತೆಯಲ್ಲಿಯೇ ಜೀವಿಸಿದವರು ಅವರ ಹೃದಯಗಳಲ್ಲಿ ಪ್ರವಾದಿ(ಸ ಅ)ರವರು ಅಚ್ಚಳಿಯದೆ ನೆಲೆಗೊಂಡಿದ್ದರು.
ಸ ಅದ್ ಬಿನ್ ಅಬೀವಕ್ಕಾಸ್ (ರ) ಹೇಳುತ್ತಾರೆ:
" ನಾವು ಮಕ್ಕಳಿಗೆ ಪ್ರವಾದಿ(ಸ ಅ)ರವರ ಯುದ್ಧದ ಚರಿತ್ರೆಗಳನ್ನು ಹೇಳಿಕೊಟ್ಟು ಕಲಿಸುತ್ತಿದ್ದೆವು.
ನಾವು ಅವರಿಗೆ ಕುರ್ ಆನ್ ಕಂಠಪಾಠ ಮಾಡಿಸುವ ಅದೇ ಸ್ಥಾನವನ್ನು ಇದಕ್ಕೂ ನೀಡಿದ್ದೆವು"
ಈ ರೀತಿಯಲ್ಲಿ ಅವರು ತಮ್ಮ ಮಕ್ಕಳಿಗೆ ಉಹ್ದ್, ಖಂದಕ್, ಖೈಬರ್ ಮೊದಲಾದ ಯುದ್ಧಗಳ ಇತಿಹಾಸ ಹಾಗೂ ಪ್ರವಾದಿ(ಸ ಅ)ರವರ ಜೀವನ ಚರಿತ್ರೆಯನ್ನು ಕಲಿಸುತ್ತಿದ್ದುದರಿಂದ ಅವರ ಅವಸ್ಥೆ ಪ್ರತ್ಯೇಕ ಅನುಸ್ಮರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳವುದಕ್ಕೆ ಅತೀತವಾಗಿತ್ತು.
ಕಾರಣವೇನೆಂದರೆ, ಈ ಸಂಭವ ಹಾಗೂ ಪ್ರವಾದಿ(ಸ ಅ)ರವರ ಚರಿತ್ರೆಗಳು ಅವರ ಹೃದಯಗಲ್ಲಿ ಶಾಶ್ವತವಾಗಿ ನೆಲೆಗೊಂಡಿತ್ತು.
ಆದರೆ ಅನಂತರದ ಪೀಳಿಗೆಯ ಅವಸ್ಥೆ ಇದಕ್ಕಿಂತ ತೀರಾ ಭಿನ್ನವಾಗಿದೆ.
ಅವರ ಹೃದಯಗಳಿಂದ ಈ ಚಾರಿತ್ರಿಕ ಸಂಭವ ಹಾಗೂ ಪ್ರವಾದಿ ಚರಿತ್ರೆಗಳು ಮಾಸಲಾರಂಭಿಸಿತು.
ತನ್ನಿಮಿತ್ತ ಅವರ ಮಟ್ಟಿಗೆ ನೇಪಥ್ಯಕ್ಕೆ ಸರಿದ ಈ ಚಾರಿತ್ರಿಕ ಘಟನಾವಳಿಯನ್ನು ಅನುಸ್ಮರಿಸುವಂತೆ ಮಾಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾದ ಪರಿಸ್ಥಿತಿ ಸಂಜಾತವಾಯಿತು.
ಆದುದರಿಂದ ನಾವು ಮೌಲಿದ್ ಆಚರಿಸುವಾಗ ವಾಸ್ತವದಲ್ಲಿ ಪ್ರವಾದಿ(ಸ ಅ)ರವರ ಚರಿತ್ರೆಯನ್ನು ಜನರಿಗೆ ನೆನಪಿಸಿಕೊಡುತ್ತೇವೆ.
ಹಿಜಿರಾದ ಹೆಸರಲ್ಲಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವಾಗ ಹಿಜಿರಾ ಎಂಬ ಅತೀ ಮಹತ್ವದ ಘಟನೆ ಹಾಗೂ ಅದರಿಂದ ಕಲಿಯಬೇಕಾದ ಪಾಠಗಳನ್ನು ಜನರಿಗೆ ನೆನಪಿಸಿಕೊಡುವ ಮೂಲಕ ಅವರನ್ನು ಪ್ರವಾದಿ(ಸ ಅ)ರವರ ಚರಿತ್ರೆಗೆ ನಿಕಟಗೊಳಿಸುತ್ತೇವೆ.
" ನಿಶ್ಚಯವಾಗಿಯೂ ಅಲ್ಲಾಹ್ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿರಿಸುವ ನಿಮಗೆ ಸಂದೇಶವಾಹಕರಲ್ಲಿ ಅತ್ಯುತ್ತಮ ಮಾದರಿಯಿದೆ "
(ಅಲ್- ಅಲ್ ಝಾಬ್ 21)
ಶತ್ರುಗಳನ್ನು ವಂಚಿಸಲು ಅಲಿ(ರ) ರವರು ಪ್ರವಾದಿ(ಸ ಅ)ರವರ ಹಾಸಿಗೆಯಲ್ಲಿ ಮಲಗಿ ಅವರಿಗೆ ಮಾಡಿದ ಸಹಾಯ, ಅಸ್ಮಾಅ್(ರ) ರವರು ಕಷ್ಟ ಕಾರ್ಪಣ್ಯಗಳನ್ನು ಸಹಿಸಿ ಸೌರ್ ಬೆಟ್ಟವನ್ನೇರಿದ ಘಟನೆ ಹಾಗೂ ಹಿಜಿರಾದ ಸಂದರ್ಭ ಗುಹೆಯಲ್ಲಿ ಅಡಗಿ ಕೂತಿದ್ದ ಪ್ರವಾದಿ(ಸ ಅ)ರವರ ತವಕ್ಕುಲ್ ಇವೆಲ್ಲವೂ ಹಿಜಿರಾದ ಪಾಠಗಳಾಗಿವೆ.
ನಾವು ಅವೆಲ್ಲವನ್ನು ಕಲಿತು ಮೈಗೂಡಿಸಿಕೊಳ್ಳಬೇಕಾಗಿದೆ.
ಆದುದರಿಂದ ಇಂದಿನ ಮೌಲಿದ್ ಆಚರಣೆ ಇಂತಹ ಅಧ್ಯಯನಗಳನ್ನು ಜನಸಮಕ್ಷಮ ತಲುಪಿಸಲು ಉಪಯುಕ್ತವಾಗಿದೆ.
ಮುಖ್ಯವಾಗಿ ಇದರಲ್ಲಿ ಮುಸ್ಲಿಮರನ್ನು ಇಸ್ಲಾಮಿನೊಂದಿಗೆ ಬಲವಾಗಿ ಜೋಡಿಸುವ ಅನುಕೂಲತೆಯೂ ಇದೆ.
ತನ್ನಿಮಿತ್ತ ಪ್ರವಾದಿಚರಿತ್ರೆಗೆ ನಿಕಟರಾಗುವ ಅವರು ಪ್ರವಾದಿ(ಸ ಅ)ರವರ ಆದರ್ಶವನ್ನು ಅನುಸರಿಸುತ್ತಾರೆ
(ಅಲ್ ಮುಜ್ತಮಾಅ್, ಅರಬಿ ಪತ್ರಿಕೆ)
(ನೂತನವಾದಿಗಳ ನಾಯಕ ಇಬ್ ನುತೈಮೀಯ್ಯಾರವರ ಗ್ರಂಥ ಇಖ್ ತಿಳಾಉಸ್ಸಿರಾತಿಲ್ ಮುಸ್ತಖೀವವ್.ಪುಟ- 274)
ಪ್ರವಾದಿ(ಸ ಅ)ರವರ ಜನ್ಮದಿನವನ್ನು ರಬೀಉಲ್ ಅವ್ವಲ್ ಹನ್ನೆರಡರಂದೇ ಆಚರಿಸಬೇಕು ಅಂದು ಅಸಾಧ್ಯವಾದರೆ ಆ ತಿಂಗಳ ಇತರ ದಿನಗಳಲ್ಲೂ ಆಗಬಹುದು.
(ಇಮಾಮ್ ಇಬ್ ನುಹಜರ್ ಅಲ್ ಅಸ್ಕಲಾನೀ(ರ) ರವರು ಹೇಳಿದ್ದಾರೆಂದು ಗ್ರಂಥ ಅಲ್- ಹಾವೀಲಿಲ್ ಫತಾವಾ ಕಾಂಡ- 1 ಪುಟ 196)
ಪ್ರವಾದಿ(ಸ ಅ)ರವರ ಜನ್ಮ ದಿನದಂದು ಮಕ್ಕಾದ ಜನತೆ ಪ್ರವಾದಿ(ಸ ಅ)ರವರು ಜನಿಸಿದ ಸ್ಥಳವನ್ನು ಝಿಯಾರತ್ ಮಾಡುತ್ತಿದ್ದರು.
(ಇಮಾಮ್ ಖಸ್ತಲ್ಲಾನೀ(ರ) ರವರ ಗ್ರಂಥ ಅಲ್- ಮವಾಹಿಬುಲ್ಲದುನ್ನಿಯ್ಯ-ಕಾಂಡ-1 ಪುಟ- 132)
ಅಬೂಬಕ್ಕರ್ ಸಿದ್ದೀಕ್(ರ) ರವರು ಹೇಳುತ್ತಾರೆ.
ಪ್ರವಾದಿ(ಸ ಅ)ರವರ ಮೌಲಿದ್ ಗೆ ಒಂದು ದಿರ್ಹಂ ಖರ್ಚು ಮಾಡಿದವನು ಸ್ವರ್ಗದಲ್ಲಿ ನನ್ನೊಂದಿಗಾಗಿರುವನು.
(ಇಮಾಮ್ ಇಬ್ ನುಹಜರ್ ಅಲ್-ಹೈತಮಿ(ರ) ರವರ ಗ್ರಂಥ ಅನ್ನಿಅ್ ಮತುಲ್ ಕುಬ್ ರಾ)
ತನ್ನ ಗುಣಗಾನ ಮಾಡಲು ಮದೀನಾದ ಮಸೀದಿಯಲ್ಲಿ ತನ್ನ ಶಿಷ್ಯ ಹಸ್ಸಾನ್(ರ) ರವರಿಗೆ ಒಂದು ಪೀಠವನ್ನೇ ಪ್ರವಾದಿ(ಸ ಅ)ರವರು ನಿರ್ಮಿಸಿಕೊಟ್ಟಿದ್ದರು.
(ಹದೀಸ್ ತಿರ್ಮುದ್ಸಿ- 4/216)
ಪ್ರವಾದಿ(ಸ ಅ)ರವರು ಜನಿಸಿದಂದು ಸಂತೋಷ ಪ್ರಕಟಿಸಿದ್ದಕ್ಕಾಗಿ ಅವಿಶ್ವಾಸಿ ದುಷ್ಟ ಅಬೂಲಹಬ್ ಗೆ ನರಕದಲ್ಲಿ ಶಿಕ್ಷೆಯ ಪ್ರಮಾಣದಲ್ಲಿ ರಿಯಾಯಿತಿ ಇದ್ದರೆ ಪ್ರವಾದಿ ಜನ್ಮ ದಿನದಂದು ಸಂತೋಷ ವ್ಯಕ್ತ ಪಡಿಸಿದ ಸತ್ಯ ವಿಶ್ವಾಸಿಗಳಿಗೆ ಖಂಡಿತ.
ಸ್ವರ್ಗ ಲಭಿಸಬಹುದು.
(ಇಮಾಮ್ ಸುಯೂತೀ (ರ) ರವರ ಗ್ರಂಥ ಅಲ್-ಹಾವೀಲಿಲ್ ಫತಾವಾ ಕಾಂಡ- 1 ಪುಟ- 230)
ರಬೀಉಲ್ ಅವ್ವಲ್ ನಲ್ಲಿ ಪ್ರವಾದಿ(ಸ ಅ)ರವರ ಜನನದಿಂದ ಸಂತೋಷ ಪ್ರಕಟಿಸುವುದು ಉತ್ತಮವೆಂದು ಧರ್ಮಶಾಸನಗಳು ತಿಳಿಸುತ್ತದೆ.
(ಇಮಾಮ್ ಸುಯೂತೀ(ರ) ರವರ ಗ್ರಂಥ ಅಲ್- ಹಾವೀಲಿಲ್ ಪತಾವಾ ಕಾಂಡ 1 ಪುಟ 226)
ಮುಸ್ಲಿಮರು ಎಲ್ಲಾ ಸ್ಥಳಗಳಲ್ಲೂ ಪ್ರವಾದಿ(ಸ ಅ)ರವರ ಜನ್ಮದಿನ ಆಚರಿಸಿ ಅವರ ಮೌಲಿದ್ ಓದುತ್ತಾರೆ.
ಪ್ರವಾದಿಯವರ ಬರ್ ಕತ್ ನಿಂದ ಅವರಿಗೆ ಶ್ರೇಷ್ಟತೆ ಲಭಿಸಿದೆ.
(ಇಮಾಮ್ ಸುಖಾವೀ (ರ) ರವರ ಗ್ರಂಥ ಇಆನತುತ್ತಾ-ಲಿಬೀನ್ ಕಾಂಡ 3 ಪುಟ 364)
ರಬೀಉಲ್ ಅವ್ವಲ್ ಪ್ರವಾದಿ(ಸ ಅ)ರವರು ಜನಿಸಿದ ತಿಂಗಳಾಗಿದ್ದರಿಂದ ಅದಕ್ಕೆ ಮಹತ್ವವಿದೆ.
ಅದನ್ನು ಗೌರವಿಸುವುದು ಕಡ್ಡಾಯವಾಗಿದೆ.
(ಇಮಾಮ್ ಇಬ್ ನುಲ್ ಹಾಜ್ (ರ) ರವರ ಗ್ರಂಥ ಅಲ್- ಮದ್ ಖಲ್ ಕಾಂಡ 2 ಪುಟ 3)
ಪ್ರವಾದಿ(ಸ ಅ)ರವರ ಜನ್ಮ ದಿನವನ್ನು ಆಚರಿಸುವ ಮೂಲಕ ಕೃತಜ್ಞತೆ ಪ್ರಕಟಿಸುವುದು ನಮಗೆ ಸುನ್ನತ್ತಾಗಿದೆ.
ಅನ್ನದಾನ ಮೊದಲಾದ ಪುಣ್ಯಕರ್ಮಗಳನ್ನು ಏರ್ಪಡಿಸುವುದು ಹಾಗೂ ಜನರು ಒಗ್ಗೂಡಿ ಕೃತಜ್ಞತೆ ಪ್ರಕಟಿಸುವುದು ಸುನ್ನತ್ತಾದ ಕಾರ್ಯವಾಗಿದೆ.
(ಫತಾವ ಸುಯೂಥಿ 1/196 ನೋಡಿರಿ)
ಹಸ್ಸಾನುಬ್ ನು ಸಾಬಿತ್(ರ) ರವರು, ಅಬ್ದುಲ್ಲಾ ಹಿಬ್ ನು ರವಾಹರವರು, ಕ ಅ್ ಬ್ ಬಿನ್ ಝುಹೈರ್ (ರ) ಗದ್ಯರೂಪದಲ್ಲೂ ಪದ್ಯರೂಪದಲ್ಲೂ ಪ್ರವಾದಿಯವರ ಗುಣಗಾಣಗಳನ್ನು ಹೇಳಿದ್ದಾಗಿ ಹದೀಸ್ ಗ್ರಂಥಗಳಲ್ಲಿ ಸ್ಪಷ್ಟವಿದೆ.
ಇಮಾಮ್ ಖಸ್ತಲ್ಲಾನಿ ಬರೆಯುವುದನ್ನು ನೋಡಿ
'ಇಸ್ಲಾಮಿನ ಜನರು
(ಅಹ್ಲುಲ್ ಇಸ್ಲಾಮ್)
ಪ್ರವಾದಿ ಜನ್ಮ ಮಾಸದಲ್ಲಿ ಒಂದು ಗೂಡಿ ಪ್ರತ್ಯೇಕ ಔತಣವನ್ನೇರ್ಪಡಿಸುತ್ತಿದ್ದರು.
ಸತ್ಕರ್ಮಗಳನ್ನು, ದಾನಧರ್ಮಗಳನ್ನು ಹೆಚ್ಚಿಸುತ್ತಾ ಪ್ರವಾದಿಯವರ ಮೌಲಿದ್ ಪಾರಾಣಲ್ಲಿ ವಿಶೇಷ ಆಸಕ್ತಿ ತೋರಿಸುತ್ತಿದ್ದರು.'
(ಅಲ್ ಮವಾಹಿಬುಲ್ಲದುನ್ನಿಯ್ಯ 148/1)
ಈದ್ ಮಿಲಾದನ್ನು ಸಮರ್ಥಿಸುವ ಇತರ ಕೆಲವು ವಿಷಯಗಳುಃ
ಸುಮಾರು 45 ರಷ್ಟು ದೇಶಗಳು ಪ್ರವಾದಿ(ಸ ಅ)ರವರ ಜನ್ಮ ದಿನವನ್ನು ಆಚರಿಸಲು ಬೇಕಾಗಿ ರಾಷ್ಟ್ರೀಯ ರಜೆಯನ್ನಾಗಿ ಘೋಸಿಸಿದೆ.
ಕೇರಳ ನದ್ವತ್ತುಲ್ ಮುಜಾಹಿದೀನ್ ನಸ ಪ್ರಧಾನ ಕಾರ್ಯದರ್ಶಿಯಾಗಿದ್ದ A K ಅಬ್ದುಲ್ಲತೀಫ್ ಮೌಲವಿ 1951 ಡಿಸೆಂಬರ್ 12
(ರಬೀವುಲ್ ಅವ್ವಲ್ 12)
ಮಾಡಿದ ರೇಡಿಯೋ ಭಾಷಣವೊಂದರಲ್ಲಿ ಈ ರೀತಿ ಹೇಳುತ್ತಾರೆ:
" ಇಂದು ಜಗತ್ತು ಹದಿನಾಲ್ಕು ಶತಮಾನಗಳ ಮೊದಲು ಲೋಕದ ಜನರೆಲ್ಲರೂ ಪ್ರತ್ಯಾಶಯದೊಂದಿಗೆ ಎರುದುನೋಡುತ್ತಿದ್ದ ಓರ್ವ ಅಸಾಧರಣ ಮಗುವಿನ ಜನ್ಮದಿನವನ್ನು ಆಚರಿಸುತ್ತಿದೆ."
" ಸಹೋದರರೇ, ಲೋಕಾನುಗ್ರಹಿ ಪ್ರವಾದಿ(ಸ ಅ)ರವರ ಜನ್ಮದಿನವಾದ ಈ ರಬೀವುಲ್ ಅವ್ವಲ್ 12 ರಂದು ಸೂರ್ಯೋದಯದಿಂದ ನಜಅಸ್ತಮಾನದ ತನಕ ವ್ಯಾಪಿಸಿಕೊಂಡಿರುವ ಮುಸ್ಲಿಮರ ಸಂತೋಷಭರಿತರಾಗಿ ಆ ಮಹಾನುಭಾವರಾದ ಸಚ್ಚರಿತೆಯನ್ನು ಸ್ಮರಿಸಿ ಸುತ್ತಿಕೀರ್ತನೆಗಳನ್ನು ಹಾಡುತ್ತಾರೆ.
ತಮ್ಮ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ಮುಸ್ಲಿಮರು ಲೋಕದ ಆ ಏಕೈಕ ಮಾರ್ಗದರ್ಶಿಯಾಗಿ ಕುರಿತು ಅವರ ಜನ್ಮದಿನದಂದು ಭಕ್ತಿಭಾವ, ಗೌರವಾಧಾರಗಳನ್ನು ಪ್ರಕಟಿಸುವುದರಲ್ಲಿ ಆಶ್ಚರ್ಯವಿಲ್ಲ.
ಅದು ಸ್ವಾಭಾವಿಕವಾಗಿದೆ."
(ಅಲ್-ಮನಾರ್ ಸಂಪುಟ- 1 ಸಂಚಿಕೆ 17)
" ಮುಸ್ಲಿಮ್ ಜಗತ್ತಿನಾದ್ಯಾಂತ ರಬೀವುಲ್ ಅವ್ವಳನ್ನು ಆಚರಿಸಲಾಗುತ್ತದೆ.
ಸಮಗ್ರ ಜಗತ್ತು ಆಚಾರಿಸಬೇಕಾಗಿದೆ.
ಈ ಆಚಾರಣೆಯಿಂದ ಉತ್ತಮ ಕಾರ್ಯಗಳು ಸಾಧ್ಯವಾಗುತ್ತದೆ.
ಇದು ಮಾನವನ ಹೃದಯದಲ್ಲಿ ಪ್ರವಾದಿ ಪ್ರೇಮವನ್ನು ಬೇರೂರುವಂತೆ ಮಾಡುತ್ತದೆ."
(ಅಲ್-ಮುರ್ಶಿದ್, ಸಂಪುಟ 4, ಪುಟ22)
" ರಬೀವುಲ್ ಅವ್ವಲ್ ತಿಂಗಳು ಸಮಾಗತವಾಗಿದೆ.
ಮುಸ್ಲಿಮರೆಲ್ಲರೂ ಆಚರಿಸುವ ಆ ವಸಂತವು ಇದೋ ಸನ್ನಿಹಿತವಾಗಿದೆ."
(ಅಲ್-ಮುರ್ಶಿದ್ ಸಂಪುಟ 4, ಪುಟ 3)
" ಮೌಲಿದ್ ಪಾರಾಣ ಮಾಡುವ ಸ್ಥಳವು ಪುಣ್ಯದಾಯಕವಾಗಿದೆ.
ಅದರಲ್ಲಿ ಪಾಲ್ಗೊಳ್ಳುವ ಅನುಗ್ರಹ ಲಭಿಸಿದವರು ಭಾಗ್ಯವಂತರು.
ಈ ಮಜ್ಲಿಸ್ ನಲ್ಲಿ ಧರ್ಮಜ್ಞಾನಿಗಳಾದ ಅನೇಕ ವಿದ್ವಾಂಸರು ಉಪಸ್ಥಿತರಾಗಿರುವರು."
(ಅಲ್-ಮುರ್ಶಿದ್ ಸಂಪುಟ 4 ಪುಟ 23)
" ಅನುಗ್ರಹ ಲಭಿಸಿದ ಮಾಸ ಹಾಗೂ ದಿನವನ್ನು ಪ್ರಶಂಸಿಸಬೇಕು.
ಹಾಗೆ ಪ್ರಶಂಸಿಸುವುದಕ್ಕೆ ಆಧಾರವೆದೆ."
(ಅಲ್-ಮುರ್ಶಿದ್ ಸಂಪುಟ 1 ಪುಟ 41)
ಸೌದಿ ವಿಧ್ವಾಂಸರಾದ ನಜೀಬ್ ಉಸಾಮ್ ಯಮನಿ
(ಜಿದ್ವಾ)
ಎಂಬವರು ಬರೆದ ಸುದೀರ್ಘ ಮತ್ತು ಗಂಭೀರ ಲೇಖನದ ಅನುವಾದ.
ಪ್ರವಾದಿ(ಸ ಅ)ರವರ ಜನ್ಮದಿನವನ್ನು ಅರಬ್ ರಾಷ್ಟ್ರಗಳು ಸೇರಿದಂತೆ ಜಾಗತಿಕ ಮುಸ್ಲಿಮರು ಆಚರಣೆಯ ದಿನವೆಂದು ಪರಿಗಣಿಸುತ್ತಾರೆ.
ಅರಬಿ ಉಪಗ್ರಹ ಚಾನೆಲ್ ವಿಶೇಷ ಕಾರ್ಯಕ್ರಮಗಳನ್ನೇ ಪ್ರಸಾರ ಮಾಡುತ್ತವೆ.
ಈ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಇಲಾಖೆಯ ಮುಖ್ಯಸ್ಥರು ಸೇರಿದಂತೆ, ಬೃಹತ್ ಜನಸ್ತೋಮ ಪಾಲ್ಗೊಳ್ಳುತ್ತಿದ್ದಾರೆ.
ಇದರಲ್ಲಿ ಮುಖ್ಯವಾಗಿ ಪ್ರವಾದಿ(ಸ ಅ)ರವರ ಪ್ರಶಂಸೆಯನ್ನೊಳಗೊಂಡ ಚರಿತ್ರೆ ಪಾರಾಯಣ, ವಿಶೇಷತಃ ಪ್ರವಾದಿ(ಸ ಅ)ರವರ ಪ್ರಶಂಸೆಯನ್ನೊಳಗೊಂಡ ಚರಿತ್ರೆ ಪಾರಾಯಣ ಅಥವಾ ಮೌಲಿದ್ ಪಾರಾಯಣವನ್ನು ಮಾಡಲಾಗುತ್ತದೆ.
ಪ್ರವಾದಿ(ಸ ಅ)ರವರ ಜನ್ಮದಿಂದ ಸ್ಮರಣೆಗಳು, ಪ್ರವಾದಿ(ಸ ಅ)ರವರಿಗೆ ಸಂಬಂಧಿಸಿ ಅವತೀರ್ಣವಾದ ಕುರ್ ಆನಿನ ಆಯತ್ ಗಳು, ಐತಿಹಾಸಿಕ ಘಟನೆಗಳು ಪ್ರವಾದಿ(ಸ ಅ)ರವರ ಸಹನೆ, ತ್ಯಾಗ, ಚರ್ಯೆ ಸನ್ಮಾರ್ಗದರ್ಶನದ ನೆನಪುಗಳನ್ನು ಮೆಲುಕು ಹಾಕಲಾಗುತ್ತದೆ.
ತನ್ನಿಮಿತ್ತ ಅವರ ಪಾಪಗಳು ಕ್ಷಮಿಸಲ್ಪಡುವುದು ದೇವನ ಸ್ಮರಣೆಯ ಬಗ್ಗೆ ಅವರಿಗಿರುವ ಆಲಸ್ಯವು ದೂರವಾಗುವುದು.
ಅವರು ಮೌಲಿದ್ ಪಾರಾಯಣ ಮಾಡುವ ಜಾಗದಲ್ಲಿ ಅನುಗ್ರಹದ ದೇವಚರರು
(ಮಲಕ್)
ಉಪಸ್ಥಿತರಾಗಿ, ಅವರನ್ನು ಆಶೀರ್ವದಿಸುತ್ತಾರೆ.
ಇದು ದ್ಸಿಕ್ರ್ ಮತ್ತು ಇಲ್ಮ್ ನ ಸಭೆಯ ಪರಿಣಾಮವಾಗಿದೆಯೆಂದು ಪ್ರವಾದಿ(ಸ ಅ)ರವರ ಉಪದೇಶವಿದೆ.
ಆದ ಕಾರಣ ಮೌಲಿದ್ ಆಚಾರಿಸುವವರು ಪಥಭ್ರಷ್ಟರು ಹಾಗೂ ಮೌಲಿದ್ ನ ಟೀಕಾಕಾರರು ಸತ್ಫಥದಲ್ಲಿದ್ದಾರೆಂಬ ದೃಷ್ಟಿಕೋನವು ಸತ್ಯದೂರವಾಗಿದೆ.
ಅಧಿಕೃತವಾದ ಮೌಲಿದ್ ಆಚಾರಣೆಯ ಯಾವ ಕಾರ್ಯಕ್ರಮಗಳಲ್ಲಿಯೂ ಆಕ್ಷೇಪಾರ್ಹವಾದ ಯಾವ ಪ್ರವೃತ್ತನೆಯನ್ನು ದರ್ಶಿಸಲು ಸಾಧ್ಯವಾಗದು.
ಕಾರಣವೇನೆಂದರೆ, ಈ ಕಾರ್ಯಕ್ರಮಗಳಲ್ಲಿ ನಡೆಯುವುದೆಲ್ಲವೂ ಕುರ್ ಆನ್ ಮತ್ತು ಹದೀಸಿನ ಆಧಾರದಲ್ಲಿದ್ದು, ಸರ್ವರಿಂದ ಅಂಗೀಕರಿಸಲ್ಪಟ್ಟ ಕಾರ್ಯಗಳಾಗಿವೆ.
ಇಂತಹ ಸಭೆಗಲ್ಲಿ ಪಾಲ್ಗೊಳ್ಳುವವರಿಗೆ ಶಾಂತಿ ಹಾಗೂ ಸನ್ಮಾರ್ಗದರ್ಶನ ಲಭಿಸುವುದು.
ಇದು ಒಳಿತು, ಪ್ರವಾದಿ(ಸ ಅ)ರವರ ಅನುಸರಣೆ ಹಾಗೂ ಇಸ್ಲಾಮಿಕ್ ಆದರ್ಶಗಳನ್ನು ಜನರಿಗೆ ತಿಳಿಸಿಕೊಡಲು ಲಭಿಸುವ ಉತ್ತಮವಾದ ಅವಕಾಶವಾಗಿದೆ.
ಆದುದರಿಂದ ಅಲ್ ವತನ್ ದಿನಪತ್ರಿಕೆಯ 529 ನೇ ಸಂಚಿಕೆಯಲ್ಲಿ ಮುಹಮ್ಮದ್ ಸ ಅ್ ದುಲ್ ಗಾಮಿದಿ ಮೌಲಿದ್ ಆಚರಣೆ ಪ್ರವಾದಿ ಚರ್ಯೆಗೆ ವಿರುದ್ಧವಾಗಿದೆಯೆಂದೂ ಅದನ್ನು ಪ್ರವಾದಿ(ಸ ಅ)ರವರು ಆಚರಿಸಿರುವುದಾಗಿ ದೃಢಪಡದ ಕಾರಣ ಬಿದ್ ಅತ್ತಾಗಿದೆಯೆಂದೂ ಅಭಿಪ್ರಾಯಪಟ್ಟಿರುವುದು ವಾಸ್ತವ ವಿರುದ್ಧವಾಗಿದೆ.
ಕಾರಣವೇನೆಂದರೆ, ಪ್ರವಾದಿ(ಸ ಅ)ರವರು ಮಾಡಿರದ, ಆದರೆ ಸಹಬಿಗಳು ಹಾಗೂ ತಾಬಿಉಗಳು ಜಾರಿಗೆ ತಂದದ್ದು ಕೂಡಾ ಇಸ್ಲಾಮಿನಲ್ಲಿ ಅಂಗೀಕೃತವಾದ ಅನೇಕ ಕಾರ್ಯಗಳಿವೆ.
ಈ ಪೈಕಿ ಕುರ್ ಆನ್ ಬರೆದು ಕ್ರೋಢೀಕರಿಸಲ್ಪಟ್ಟ ಸಂಗತಿ ಮೊದಲ ಸ್ಥಾನವನ್ನು ಪಡೆಯುತ್ತದೆ.
ಪ್ರವಾದಿ(ಸ ಅ)ರವರು ಮಾಡಿರದ ಈ ಕಾರ್ಯವನ್ನು ಅನಂತರ ಜಾರಿಗೊಳಿಸುವ ಮೂಲಕ ಕುರ್ ಆನನ್ನು ಸಂರಕ್ಷಿಸಲಾಯಿತು.
ಇಬ್ ನುತೈಮೀಯ್ಯ ತಮ್ಮ ಅಲ್- ಇಖ್ತಳಾಅ್ ಎಂಬ ಗ್ರಂಥದಲ್ಲಿ ಈ ಯಾದಿಯಲ್ಲಿರುವ ಅನೇಕ ಕಾರ್ಯಗಳನ್ನು ಉಲ್ಲೇಖಿಸಿರುವರು.
ಜುಮುಆಕ್ಕೆ ಎರಡು ಬಾಂಗ್ ನ ಸಂಪ್ರದಾಯ ಉಸ್ಮಾನ್(ರ) ರವರ ಆಡಳಿತ ಕಾಲದಲ್ಲಿ ರೂಢಿಗೆ ಬಂತು.
ಬೇರೆ,ಬೇರೆ ಜಮಾಅತ್ ಗಳಾಗಿ ತರಾವೀಹ್ ನಮಾಝ್ ನಿರ್ವಹಿಸುತ್ತಿದ್ದವರನ್ನು ಉಮರ್(ರ) ರವರು ಒಬ್ಬರೇ ಇಮಾಮರ ಅಧೀನದಲ್ಲಿ ಒಂದೇ ಜಮಾಅತ್ತಾಗಿ ನಿರ್ವಹಿಸಲು ಆದೇಶಿಸಿದರು.
ರಮಳಾನ್ ನ ತರಾವೀಹ್ ನಮಾಝ್ ನಲ್ಲಿ ಖತ್ಮುಲ್ ಕುರ್ ಆನ್ ಕಾರ್ಯಕ್ರಮ ಹಾಕಿಕೊಂಡ ಹೆಗ್ಗಳಿಕೆಯೂ ಅವರಿಗೆ ಸಲ್ಲುತ್ತದೆ.
ಆದುದರಿಂದ ಪ್ರವಾದಿ(ಸ ಅ)ರವರ ಕಾಲದಲ್ಲಿದ್ದ ಎಲ್ಲವೂ ಬಿದ್ ಅತ್ ಆಗಿದೆಯೆಂಬ ವಾದವು ಆಧಾರರಹಿತವಾಗಿದೆ.
ಇಮಾಮ್ ಶಾಫೀ(ರ) ರವರಿಂದ ಸೇರಿದಂತೆ ಹಲವು ವಿದ್ವಾಂಸರು ಪ್ರವಾದಿ(ಸ ಅ)ರವರ ಕಾಲದಲ್ಲಿಲ್ಲದ ಕಾರ್ಯಗಳನ್ನು ಎರಡು ವಿಧವಾಗಿ ವಿಂಗಡಿಸಿದ್ದಾರೆ.
ಅವುಗಳು ಬಿದ್ ಅತ್ ಮತ್ತು ಬಿದ್ ಅತ್ ಸಯ್ಯಿಅತ್ತಾಗಿದೆ.
ಈ ಪೈಕಿ ಮೌಲಿದ್ ಆಚರಣೆಯು ಇಸ್ಲಾಮಿಕ್ ಪ್ರಮಾಣಗಳಿಗೆ ವಿರುದ್ದವಲ್ಲದ ಬಿದ್ ಅತ್ತುಲ್ ಹಸನದಲ್ಲಿ ಒಳಪಡುತ್ತದೆ.
ಪ್ರವಾದಿ(ಸ ಅ)ರವರು ರಬೀವುಲ್ ಅವ್ವಲ್ 12 ರಂದು ಜನಿಸಿರುವುದಾಗಿ ದೃಢಪಟ್ಟಿಲ್ಲವೆನ್ನುವುದು ಮತ್ತೊಂದು ಆಕ್ಷೇಪವಾಗಿದೆ.
ಆದರೆ ಸ್ವಹೀಹ್ ಮುಸ್ಲಿಮ್
(5/52)
ಸುನನು ಅಬೂದಾವೂದ್
(2/808)
ಮುಸ್ನದ್ ಅಹ್ಮದ್
(5/297, 299)
ಮುಸ್ತದರಕುಲ್ ಹಾಕಿಮ್
(2/603)
ಸಿರಾತು ಇಬ್ನ್ ಹಾಷಿಂ
(2/154)
ಮುಹಮ್ಮದ್ ಸಾದಿಕ್ ಊರ್ಜುರವರ ಮುಹಮ್ಮದ್
(1/102)
ಮೊದಲಾದ ಗ್ರಂಥಗಲ್ಲಿ ಪ್ರವಾದಿ(ಸ ಅ)ರವರು, ಆನೆ ಯುದ್ಧ ನಡೆದ ವರ್ಷ ರಬೀವುಲ್ ಅವ್ವಲ್ 12 ರ ಸೋಮವಾರ ಜನಿದರೆಂದು ಉಲ್ಲೇಖಿತವಿದೆ.
ನಳ್ ರತುನ್ನುಜೂಮ್ ಎಂಬ ಜ್ಞಾನಕೋಶವೂ
(1/195)
ಇದನ್ನೇ ಸಮರ್ಥಿಸುತ್ತದೆ.
ಹೀಗಿರುವಾಗ ಆಧಾರವೇನೆಂದು
(ರಬೀವುಲ್ ಅವ್ವಲ್ ಹನ್ನೆರಡಲ್ಲ ಎಂಬುದಕ್ಕೆ- ಲೇ)
ಪ್ರಶ್ನಿಸದ ಗಾಮಿದಿಯವನ್ನು ಅಂಗೀಕರಿಸಿ, ಮೇಲಿನ ಗ್ರಂಥಗಳನ್ನೆಲ್ಲಾ ತಳ್ಳಿಹಾಕುವುದು ಬುದ್ಧಿವಂತಿಕೆಯೇ.......?
ಸಂತೋಷಾಚರಣೆಯ ಪುರಾವೆಗಳು :
ಸಂತೋಷಾಚಾರಣೆ ಜನ್ಮದಿನದ ಹೆಸರಿನಲ್ಲಿಯೇ ಅಥವಾ ವಫಾತ್ ನ ಹೆಸರಿನಲ್ಲಿಯೇ ಎಂಬುವುದು ಗಾಮಿದಿಯವರ ಮತ್ತೊಂದು ಆಕ್ಷೇಪಣೆಯಾಗಿದೆ.
ವಾಸ್ತವದಲ್ಲಿ ಇಲ್ಲಿ ಟೀಕಾಕಾರರು ಪ್ರವಾದಿ(ಸ ಅ)ರವರ ಉಪದೇಶವನನ್ನು ಅರಿತುಕೊಳ್ಳಬೇಕಾಗಿದೆ.
ಒಬ್ಬರ ಮರಣದ ಹೆಸರಲ್ಲಿ ಜೋರಾಗಿ ಅಳುವುದು, ವಸ್ತ್ರಗಳನ್ನು ಚಿಂದಿ ಮಾಡುವುದು ಇತ್ಯಾದಿಗಳನ್ನು ಪ್ರವಾದಿ(ಸ ಅ)ರವರು ನಿಷೇಧಿಸಿರುವರು.
ಮಕ್ಕಳು ಅಥವಾ ಗಂಡಂದಿರ ಮರಣದ ಹೆಸರಲ್ಲಿಯೂ ಹೀಗೆ ಮಾಡಬಾರದು.
ಪ್ರವಾದಿ(ಸ ಅ)ರವರ ಮರಣದ ಹೆಸರಲ್ಲಿ ಮುಸ್ಲಿಮರಾರೂ ಸಂತೋಷಾಚರಣೆಯ ಕಾರ್ಯಕ್ರಮಗಳನ್ನು ಏರ್ಪಡಿಸುವುದಿಲ್ಲ.
ಆದರೆ ಜನ್ಮ ದಿನದ ಹೆಸರಲ್ಲಿ ಸಂತೋಷಚಾರಣೆಗೆ ಅಲ್ಲಾಹನೇ ಆದೇಶಿಸಿದ್ದಾನೆ:
" ಅಲ್ಲಾಹನ ಅನುಗ್ರಹ ಮತ್ತು ಕರುಣೆಯ ಹೆಸರಲ್ಲಿ ನೀವು ಪ್ರಸನ್ನರಾಗಿರಿ"
(ಯೂನುಸ್ 58)
ಇಮಾಮ್ ಸುಯೂಥಿ(ರ) ರವರು ಇಸ್ಲಾಮಿನ ಶರೀಅತ್ ನೋವನ್ನು ಉಪೇಕ್ಷಿಸಿ ಸಂತೋಷವನ್ನು ಪ್ರಕಟಿಸಲು ಪ್ರೇರೇಪಿಸುತ್ತದೆಯೆಂದು ಅಭಿಪ್ರಾಯಪಟ್ಟಿದ್ದಾರೆ.
ಮೌಲಿದ್ ಆಚರಣೆಯ ಕ್ರೈಸ್ತರು ಆಚರಿಸುತ್ತಿರುವ ಪ್ರವಾದಿ ಈಸಾ (ಅ ಸ) ರ ಜನ್ಮದಿನಾಚರಣೆಗೆ ಸಮಾನವಾದುದರಿಂದ ಅದನ್ನು ತೊರೆಯಬೇಕೆನ್ನುವುದು ಟೀಕಾಕಾರ ಮತ್ತೊಂದು ಸಂಶೋಧನೆಯಾಗಿದೆ.
ಹಾಗಿದ್ದರೆ ನಮ್ಮದೊಂದು ಪ್ರಶ್ನೆ.
ಪ್ರವಾದಿ(ಸ ಅ)ರವರು ಮುಹರ್ರಮ್ ಹತ್ತರಂದು ಉಪವಾಸ ಅನುಷ್ಠಿಸಿ, ಸಹಾಬಿಗಳು ಕೂಡಾ ಅದನ್ನು ಆಚರಿಸಬೇಕೆಂದು ಆದೇಶಿಸಿದರಲ್ಲಾ❓
ಪ್ರವಾದಿ(ಸ ಅ)ರವರು ಮದೀನಾಕ್ಕೆ ಆಗಮಿಸಿದಾಗ ಯಹೂದ್ಯರಿಗೆ ಉಪವಾಸವಿತ್ತು.
ಅವರು ಅಲ್ಲಾಹನು ಪ್ರವಾದಿ ಮೂಸಾ (ಅ ಸ) ರವರನ್ನು ರಕ್ಷಿಸಿರುವುದಕ್ಕೆ ಕೃತಜ್ಞತೆಯಾಗಿ ಆ ಉಪವಾಸವನ್ನು ಆಚರಿಸುತ್ತಿದ್ದರು.
ಆ ಸಂದರ್ಭ ಪ್ರವಾದಿ(ಸ ಅ)ರವರು ಹೇಳುತ್ತಾರೆ:
" ಮೂಸಾ (ಅ ಸ) ರವರೊಂದಿಗೆ ನಿಮಗಿಂತಲೂ ಹೆಚ್ಚಿನ ಬಾಧ್ಯತೆ ನಮಗಿದೆ "
ಈ ಸಂಭವ ಬುಖಾರಿ ಮತ್ತು ಮುಸ್ಲಿಮ್ ನಲ್ಲಿದೆ.
ಈ ಉಪವಾಸ ಆಚರಣೆ ಆದೇಶದಿಂದ ಪ್ರವಾದಿ(ಸ ಅ)ರವರು ಯಹೂದ್ಯರಿಗೆ ಸಮಾನರಾರೆಂದು ವಿಮರ್ಶಕರು ಹೇಳುತ್ತಾರೆಯೇ..?
ಪವಿತ್ರ ಕುರ್ ಆನಿನ
" ಏಕ ಇಲಾಹನ ದಿನಗಳನ್ನು ನೆನಪಿಸಿಕೊಡಿರಿ "
ಎಂಬ ವಾಕ್ಯ
(ಇಬ್ರಾಹಿಮ್: 5)
ವನ್ನು ಇಬ್ನ್ ಅಬ್ಬಾಸ್ (ರ) ರವರು
' ಅಲ್ಲಾಹನ ಅನುಗ್ರಹಗಳು ದಿನಗಳನ್ನು ನೀವು ನೆನಪಿಸಿಕೊಡಿರಿ"
ಎಂದು ವ್ಯಾಖ್ಯಾನಿಸಿರುವರು.
ಪ್ರವಾದಿ(ಸ ಅ)ರವರ ಜನ್ಮದಿನಕ್ಕಿಂತಲೂ ಉನ್ನತ ಹಾಗೂ ಉದಾತ್ತವಾದ ಅನುಗ್ರಹ ಬೇರೇನಿದೆ....?
ಪ್ರವಾದಿ(ಸ ಅ)ರವರು ಸೋಮವಾರ ಉಪವಾಸ ಆಚರಿಸಿದ ಸಂಭವವನ್ನು ಮುಸ್ಲಿಮ್(ರ) ಉಲ್ಲೇಖಿಸಿದ್ದಾರೆ.
" ನಾನು ಜನಿಸಿದ್ದು ಹಾಗೂ ನನಗೆ ಕುರ್ ಆನ್ ಅವತಿರ್ಣಗೊಳ್ಳಲಾರಂಭಿಸಿದ್ದು ಸೋಮವಾರವಾಗಿದೆ "
ಎಂದು ಪ್ರವಾದಿ(ಸ ಅ)ರವರು ತಮ್ಮ ಉಪವಾಸ ಆಚರಣೆಗೆ ಕಾರಣವೆಂದು ಹೇಳಿರುವರು.
ಪ್ರವಾದಿ(ಸ ಅ)ರವರು ಸೋಮವಾರ ಉಪವಾಸ ಆಚರಿಸಿದ್ದಾರೆ ಎನ್ನುವುದು ಮೌಲಿದ್ ಆಚರಣೆ ಸುನ್ನತ್ತಾಗಿದೆ ಎಂಬುವುದಕ್ಕೆ ಸ್ಪಷ್ಟವಾದ ಆಧಾರವಾಗಿದೆ.
ಸರಳವಾಗಿ ಹೇಳುವುದಾದರೆ ಮೌಲಿದ್ ಆಚರಣೆ ನಿಷೇಧಿಸಲ್ಪಟ್ಟ ಕಾರ್ಯವಲ್ಲ ಎಂಬುದಕ್ಕೆ ಧಾರಾಳ ಪುರಾವೆಯಾಗಿದೆ.
ಹಾಫಿಲ್ ಇಬ್ನ್ ಹಜರ್ ರವರು ಉಪವಾಸ ಆಚರಣೆಯು ಒಂದು ನಿಶ್ಚಿತ ದಿನದಲ್ಲಿ ಕೃತಜ್ಞತೆ ಪ್ರಕಟಿಸಬಹುದೆಂಬ ಗ್ರಹಿಕೆಗೆ ಆಧಾರವಾಗುತ್ತದೆ ಎಂದಿರುವರು.
ಹಾಫಿಳ್ ಇಬ್ನ್ ರಜಬ್ (ರ) ನಮಾಝ್, ಸುಜೂದ್, ಕುರ್ ಆನ್ ಪಾರಾಯಣ ದ್ಸಿಕ್ರ್ ಮೊದಲಾದವುಗಳು ಕೃತಜ್ಞತೆ ಪ್ರಕಟಣೆಗೆ ಸಹಾಯಕವಾಗಿದೆಯೆಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರವಾದಿತ್ವದ ನಂತರ ಪ್ರವಾದಿ(ಸ ಅ)ರವರು ತಮಗಾಗಿ ಅಖೀಕ ನೀಡಿದ ಸಂಭವವನ್ನು ಬೈಹಖಿ(ರ) ವರದಿ ಮಾಡಿದ್ದಾರೆ.
ಜನನದ ಏಳನೇ ದಿನದಂದು ಅವರ ಚಿಕ್ಕಪ್ಪ ಅಬೂತ್ವಾಲಿಬ್ ಪ್ರವಾದಿ(ಸ ಅ)ರವರಿಗಾಗಿ ಅಖೀಕ ನೀಡಿದ್ದಾರೆ.
ಅದನ್ನು ಪುನರಾವರ್ತಿಸುವುದು ಸುನ್ನತ್ತಲ್ಲವಾದ ಕಾರಣ ಪ್ರವಾದಿ(ಸ ಅ)ರವರು ಅಖೀಕ ನೀಡಿರುವುದು ತಮ್ಮನ್ನು ರಹ್ಮತುಲಾಲಿಲ್ ಆಲಮೀನ್ ಆಗಿ ನಿಯೋಗಿಸಿರುವುದಕ್ಕೆ ಕೃತಜ್ಞತೆ ಪ್ರಕಟಣೆಯಾಗಿತ್ತೆಂದು ವಿವರಿಸಲಾಗುತ್ತದೆ.
ಪ್ರವಾದಿ(ಸ ಅ)ರವರು ಜನಿಸಿದ ದಿನ ಅಬೂಲಹಬ್ ಸಂತೋಷಪಟ್ಟಿದ್ದರಿಂದ ಪ್ರತಿಯೊಂದು ಸೋಮವಾರ ರಾತ್ರಿ ಅವನಿಗೆ ಶಿಕ್ಷೆಯಿಂದ ವಿನಾಯಿತಿ ಲಭಿಸುವುದಾದರೆ, ಪ್ರವಾದಿ ಜನ್ಮದಿನದಂದು ಸಂತೋಷ ಪ್ರಕಟಿಸುವ ಮುಸ್ಲಿಮನಿಗೆ ಪ್ರತಿಫಲವಿದೆಯೆಂಬುದರಲ್ಲಿ ಸಂಶಯವಿಲ್ಲವೆಂದು ಇಮಾಮ್ ಶಿಹಾಬುದ್ದೀನುಲ್ ಖಸ್ತಲಾನಿ(ರ) ದಾಖಲಿಸಿರುವರು.
ಇಮಾಮ್ ಸ್ವಾಲಿಹ್ ರವರು ತಮ್ಮ ' ನೈಲುಲ್ ಹುದಾ ವರ್ರಷಾದ"
ಎಂಬ ಗ್ರಂಥದಲ್ಲಿ ಇಮಾಮ್ ಸ್ವದ್ ರುದ್ದೀನುಲ್ ಜಸ್ರಿಯವರಿಂದ ಉಲ್ಲೇಖಿಸುತ್ತಾರೆ:
"ಇಂದು ರೂಢಿಯಲ್ಲಿರುವ ಮೌಲಿದ್ ಆಚರಣೆಯು ಪ್ರವಾದಿಚರ್ಯೆಗೆ ವಿರುದ್ಧವಲ್ಲದ ಕಾರಣ ಅದು ಕರಾಹತ್ ಕೂಡಾ ಅಲ್ಲ.
ಬದಲಾಗಿ, ಪ್ರವಾದಿ(ಸ ಅ)ರವರು ಜನಿಸಿದ ಹೆಸರಲ್ಲಿ ಸಂತೋಷಪಡುವವನಿಗೆ ಅವನ ಸಂಕಲ್ಪ ಶುದ್ಧಿಯ ಪ್ರಮಾಣಕ್ಕನುಗುಣವಾಗಿ ಪ್ರತಿಫಲವು ಲಭಿಸುತ್ತದೆ.
ಅಬೂಸ ಈದುಲ್ ಮುಳಪ್ಫರ್ ಅರಸ ಮೌಲಿದ್ ಸಮಾರಂಭ ಏರ್ಪಡಿಸಿರುವುದನ್ನು ಇಮಾಮ್ ಇಬ್ನ್ ಕಸೀರ್(ರ) ಪ್ರಶಂಸಿದ್ದಾರೆ.
ಈ ಸಮಾರಂಭದಲ್ಲಿ ಪಾರಾಯಣ ಮಾಡುವ ಸಲುವಾಗಿ ಅಬುಲ್ ಖತ್ತಾಬ್ ಇಬ್ನ್ ದಹ್ ಯರವರು' ಅತ್ತನ್ ವೀರ್ ಫೀ ಬಶೀರಿನ್ನದೀರ್ ಎಂಬ ಮೌಲಿದ್ ರಚಿಸಿರುವುದಾಗಿಯೂ ಇಬ್ನ್ ಕಸೀರ್ ದಾಖಲಿಸಿರುವರು.
ಈ ಪುರಾವೆಗಳ ಆಧಾರದಲ್ಲಿ ಇಂದು ರೂಢಿಯಲ್ಲಿರುವ ಮೌಲಿದ್ ಪಾರಾಯಣವನ್ನು ಪ್ರವಾದಿ ಚರ್ಯೆಯನ್ನು ಕುರಿತ ಉಪದೇಶ, ಪ್ರೇಮ ಪ್ರಕಟಣೆ ಅಸ್ವೀಕೃತವೋ ತಳ್ಳಿಹಾಕಲ್ಪಡುವಂತದ್ದೋ ಅಲ್ಲ.
ಬದಲಾಗಿ ಮೌಲಿದ್ ಆಚರಣೆ ಅನೇಕ ಉತ್ತಮವಾದ ಗುಣ ಹಾಗೂ ಒಳಿತುಗಳಿಂದ ಸಮೃದ್ಧವಾಗಿರುವ ಮುಸ್ಲಿಮ್ ಸಮುದಾಯಕ್ಕೆ ಉಪಕಾರ ಲಭಿಸುವ ಒಂದು ಅತ್ಯುತ್ತಮ ಅನುಷ್ಠಾನವಾಗಿದೆ.
ಇದನ್ನು ದಿನಂಪ್ರತಿ ನಿರ್ವಹಿಸಲು ಸಾಧ್ಯವಾಗದವರು ಪ್ರವಾದಿ(ಸ ಅ)ರವರ ಜನ್ಮ ದಿನಾಚರಣೆಯಲ್ಲಾದರೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.
ಇದು ಸತ್ಯವಿಶ್ವಾಸದ ಕೊನೆಯ ಶಾಖೆಯಲ್ಲಿ ಒಳಪಡುತ್ತದೆ.
(ಅಲ್-ವತನ್ ದಿನಪತ್ರಿಕೆ, ಸೌದಿ ಅರೇಬಿಯ, ಮಾರ್ಚ್ 23/2002)
♦ಮೌಲಿದ್ ನ ಕುರಿತು Dr. ಯೂಸುಫುಲ್ ಕರ್ಝಾವಿ ರವರ ಫತ್ವಾ:♦
ಪ್ರಶ್ನೆ : ಮೌಲಿದ್ ಆಚರಣೆಯ ವಿಧಿಯೇನು❓
🔽
ಉತ್ತರ: ಮುಸ್ಲಿಮ್ ಸಮುದಾಯಕ್ಕೆ ಉಪಕಾರಪ್ರದವಾದ ಇಂದು ನಡೆಯುತ್ತಿರುವ ಮೌಲಿದ್ ಆಚರಣೆ ಪರಿಗಣನಾರ್ಹ ಮತ್ತು ಅಂಗೀಕಾರಾರ್ಹವಾದ ಯಾದಿಯಲ್ಲಿ ಸೇರುತ್ತದೆ.
ಸಹಾಬಿಗಳು ಪ್ರವಾದಿ(ಸ ಅ)ರವರ ಜನ್ಮದಿನವನ್ನಾಗಲೀ, ಹಿಜಿರಾವನ್ನಾಗಲೀ, ಬದ್ರ್ ಯುದ್ದವನ್ನಾಗಲೀ ಆಚರಿಸುವ ಸಂಪ್ರದಾಯವಿರಲ್ಲವೆಂದು ನಮಗೆ ಗೊತ್ತಿದೆ.
ಇದಕ್ಕೆ ಕಾರಣವೇನು❓
ಅವರು ಪ್ರಸ್ತುತ ಸಂಭವಗಲ್ಲಿ ನೇರವಾಗಿ ಪಾಲ್ಗೊಂಡವರಾಗಿದ್ದರು.
ಪ್ರವಾದಿ(ಸ ಅ)ರವರ ಜತೆಯಲ್ಲಿಯೇ ಜೀವಿಸಿದವರು ಅವರ ಹೃದಯಗಳಲ್ಲಿ ಪ್ರವಾದಿ(ಸ ಅ)ರವರು ಅಚ್ಚಳಿಯದೆ ನೆಲೆಗೊಂಡಿದ್ದರು.
ಸ ಅದ್ ಬಿನ್ ಅಬೀವಕ್ಕಾಸ್ (ರ) ಹೇಳುತ್ತಾರೆ:
" ನಾವು ಮಕ್ಕಳಿಗೆ ಪ್ರವಾದಿ(ಸ ಅ)ರವರ ಯುದ್ಧದ ಚರಿತ್ರೆಗಳನ್ನು ಹೇಳಿಕೊಟ್ಟು ಕಲಿಸುತ್ತಿದ್ದೆವು.
ನಾವು ಅವರಿಗೆ ಕುರ್ ಆನ್ ಕಂಠಪಾಠ ಮಾಡಿಸುವ ಅದೇ ಸ್ಥಾನವನ್ನು ಇದಕ್ಕೂ ನೀಡಿದ್ದೆವು"
ಈ ರೀತಿಯಲ್ಲಿ ಅವರು ತಮ್ಮ ಮಕ್ಕಳಿಗೆ ಉಹ್ದ್, ಖಂದಕ್, ಖೈಬರ್ ಮೊದಲಾದ ಯುದ್ಧಗಳ ಇತಿಹಾಸ ಹಾಗೂ ಪ್ರವಾದಿ(ಸ ಅ)ರವರ ಜೀವನ ಚರಿತ್ರೆಯನ್ನು ಕಲಿಸುತ್ತಿದ್ದುದರಿಂದ ಅವರ ಅವಸ್ಥೆ ಪ್ರತ್ಯೇಕ ಅನುಸ್ಮರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳವುದಕ್ಕೆ ಅತೀತವಾಗಿತ್ತು.
ಕಾರಣವೇನೆಂದರೆ, ಈ ಸಂಭವ ಹಾಗೂ ಪ್ರವಾದಿ(ಸ ಅ)ರವರ ಚರಿತ್ರೆಗಳು ಅವರ ಹೃದಯಗಲ್ಲಿ ಶಾಶ್ವತವಾಗಿ ನೆಲೆಗೊಂಡಿತ್ತು.
ಆದರೆ ಅನಂತರದ ಪೀಳಿಗೆಯ ಅವಸ್ಥೆ ಇದಕ್ಕಿಂತ ತೀರಾ ಭಿನ್ನವಾಗಿದೆ.
ಅವರ ಹೃದಯಗಳಿಂದ ಈ ಚಾರಿತ್ರಿಕ ಸಂಭವ ಹಾಗೂ ಪ್ರವಾದಿ ಚರಿತ್ರೆಗಳು ಮಾಸಲಾರಂಭಿಸಿತು.
ತನ್ನಿಮಿತ್ತ ಅವರ ಮಟ್ಟಿಗೆ ನೇಪಥ್ಯಕ್ಕೆ ಸರಿದ ಈ ಚಾರಿತ್ರಿಕ ಘಟನಾವಳಿಯನ್ನು ಅನುಸ್ಮರಿಸುವಂತೆ ಮಾಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾದ ಪರಿಸ್ಥಿತಿ ಸಂಜಾತವಾಯಿತು.
ಆದುದರಿಂದ ನಾವು ಮೌಲಿದ್ ಆಚರಿಸುವಾಗ ವಾಸ್ತವದಲ್ಲಿ ಪ್ರವಾದಿ(ಸ ಅ)ರವರ ಚರಿತ್ರೆಯನ್ನು ಜನರಿಗೆ ನೆನಪಿಸಿಕೊಡುತ್ತೇವೆ.
ಹಿಜಿರಾದ ಹೆಸರಲ್ಲಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವಾಗ ಹಿಜಿರಾ ಎಂಬ ಅತೀ ಮಹತ್ವದ ಘಟನೆ ಹಾಗೂ ಅದರಿಂದ ಕಲಿಯಬೇಕಾದ ಪಾಠಗಳನ್ನು ಜನರಿಗೆ ನೆನಪಿಸಿಕೊಡುವ ಮೂಲಕ ಅವರನ್ನು ಪ್ರವಾದಿ(ಸ ಅ)ರವರ ಚರಿತ್ರೆಗೆ ನಿಕಟಗೊಳಿಸುತ್ತೇವೆ.
" ನಿಶ್ಚಯವಾಗಿಯೂ ಅಲ್ಲಾಹ್ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿರಿಸುವ ನಿಮಗೆ ಸಂದೇಶವಾಹಕರಲ್ಲಿ ಅತ್ಯುತ್ತಮ ಮಾದರಿಯಿದೆ "
(ಅಲ್- ಅಲ್ ಝಾಬ್ 21)
ಶತ್ರುಗಳನ್ನು ವಂಚಿಸಲು ಅಲಿ(ರ) ರವರು ಪ್ರವಾದಿ(ಸ ಅ)ರವರ ಹಾಸಿಗೆಯಲ್ಲಿ ಮಲಗಿ ಅವರಿಗೆ ಮಾಡಿದ ಸಹಾಯ, ಅಸ್ಮಾಅ್(ರ) ರವರು ಕಷ್ಟ ಕಾರ್ಪಣ್ಯಗಳನ್ನು ಸಹಿಸಿ ಸೌರ್ ಬೆಟ್ಟವನ್ನೇರಿದ ಘಟನೆ ಹಾಗೂ ಹಿಜಿರಾದ ಸಂದರ್ಭ ಗುಹೆಯಲ್ಲಿ ಅಡಗಿ ಕೂತಿದ್ದ ಪ್ರವಾದಿ(ಸ ಅ)ರವರ ತವಕ್ಕುಲ್ ಇವೆಲ್ಲವೂ ಹಿಜಿರಾದ ಪಾಠಗಳಾಗಿವೆ.
ನಾವು ಅವೆಲ್ಲವನ್ನು ಕಲಿತು ಮೈಗೂಡಿಸಿಕೊಳ್ಳಬೇಕಾಗಿದೆ.
ಆದುದರಿಂದ ಇಂದಿನ ಮೌಲಿದ್ ಆಚರಣೆ ಇಂತಹ ಅಧ್ಯಯನಗಳನ್ನು ಜನಸಮಕ್ಷಮ ತಲುಪಿಸಲು ಉಪಯುಕ್ತವಾಗಿದೆ.
ಮುಖ್ಯವಾಗಿ ಇದರಲ್ಲಿ ಮುಸ್ಲಿಮರನ್ನು ಇಸ್ಲಾಮಿನೊಂದಿಗೆ ಬಲವಾಗಿ ಜೋಡಿಸುವ ಅನುಕೂಲತೆಯೂ ಇದೆ.
ತನ್ನಿಮಿತ್ತ ಪ್ರವಾದಿಚರಿತ್ರೆಗೆ ನಿಕಟರಾಗುವ ಅವರು ಪ್ರವಾದಿ(ಸ ಅ)ರವರ ಆದರ್ಶವನ್ನು ಅನುಸರಿಸುತ್ತಾರೆ
(ಅಲ್ ಮುಜ್ತಮಾಅ್, ಅರಬಿ ಪತ್ರಿಕೆ)
*ರಬೀಉಲ್ ಅವ್ವಲ್ ಹನ್ನೆರಡು ನಬಿ ﷺ ರವರು ವಫಾತಾದ ದಿನ, ಈ ದಿನ ದುಃಖಾಚರಣೆ ಮಾಡಬೇಕು ಎಂಬುದು ಸಲಪಿಗಳ ವಾದ. ಸರಿ, ಈ ದಿನ ಸಲಫಿಗಳು ಯಾವ ರೀತಿ ದುಃಖಾಚರಣೆ ನಡೆಸಿದ್ದೀರಿ?!*
*ಆ ಪುಣ್ಯ ಸನ್ನಿಧಿಗೆ ಯಾಸೀನ್ ಓದಿ, ತಹ್ಲೀಲ್ ಹೇಳಿ ಸ್ಮರಿಸಿ ದುಃಖ ವ್ಯಕ್ತಪಡಿಸಿದ್ದೀರಾ?! ಯಾಸೀನ್ ಓದುವುದು, ತಹ್ಲೀಲ್ ಹೇಳುವುದು, ಸ್ಮರಿಸುವುದು ಅದು ನಿಮ್ಮ ಪಾಲಿಗೆ ಬಿದ್ಅತ್ ಅಲ್ಲವೇ?! ಬಿಡಿ.*
*ಏನೂ ತಿನ್ನದೆ, ನಗದೆ, ಕುಶಲೋಪರಿ ನಡೆಸದೆ, ಏನೂ ಕೆಲಸಕಾರ್ಯ ಮಾಡದೆ ತೆಪ್ಪಗೆ ಕೂತು ಅಳುತ್ತ ಆಚರಿಸಿದ್ರಾ?!* *ಊಹುಂ ಅಸಾಧ್ಯ.*
*ತನ್ನ ಜನ್ಮದಿನ ಆಚರಿಸಲು ನಬಿ ﷺ ರವರು ಹೇಳಿಲ್ಲ ಎಂದು ಹೇಳುವ ನಿಮಗೆ ನನ್ನ ವಫಾತ್ ದಿನ ದುಃಖಪಡಿ ಎಂದು ರಸೂಲ್ ﷺ ಹೇಳಿದ್ದನ್ನು ತೋರಿಸಬಹುದೇ?!.*
*ಸ್ವಲಾತ್ ಹೇಳುವುದು ಬಿದ್ಅತಾ?!*
*ಸ್ವದಖಾ ರೂಪದಲ್ಲಿ ಅನ್ನದಾನ ಮಾಡುವುದು ಬಿದ್ಅತಾ?! ನಬಿ ಮದ್ಹ್ ಗೀತೆಗಳನ್ನು ಹಾಡುವುದು, ಹೇಳುವುದು ಬಿದ್ಅತಾ?!*
*ಮಕ್ಕಳ ನಬಿದಿನ ಹಾಡಿಗೆ, ಭಾಷಣಕ್ಕೆ ಪ್ರೋತ್ಸಾಹವಾಗಿ ಬಹುಮಾನ ವಿತರಿಸುವುದು ಬಿದ್ಅತಾ?!*
*ನಬಿ ﷺ ರವರು ಮದ್ಹ್ ಗೀತೆಗಳನ್ನು ಹಾಡಲೆಂದೇ ಕಅಬ್ ಬಿನ್ ಝುಹೈರ್(ರ) ರವರಿಗೆ ಒಂದು ವೇದಿಕೆ ಮಾಡಿಕೊಟ್ಟದ್ದು ನಿಷೇಧಿಸಲು ಸಾಧ್ಯವೇ?!*
*ಕಅಬ್(ರ) ಹಾಡಿಗೆ ಮರುಳಾಗಿ ನಬಿ ﷺ ತನ್ನ ಶಾಲನ್ನು ಬಹುಮಾನವಾಗಿ ಕೊಟ್ಟಿದ್ದನ್ನು ನಿಷೇಧಿಸಲು ಸಾಧ್ಯವೇ?!*
*ಇವುಗಳನ್ನಲ್ಲವೇ ಇಂದು ಸುನ್ನಿಗಳು ಮಾಡುತ್ತಿರುವುದು?* *ಮೌಲಿದ್ ಅಂದರೆ ಅವರ ಮದ್ಹ್ ಹೇಳುವುದೆಂದರ್ಥ ತಾನೇ?! ಇಷ್ಟೆಲ್ಲಾ ಪುರಾವೆಗಳು ಕಣ್ಣಮುಂದಿರುವಾಗ ನಬಿ ದಿನಾಚರಣೆಯನ್ನು ನಿಷೇಧಿಸಲು ಸತ್ಯವಿಶ್ವಾಸಿಗೆ ಹೇಗೆ ತಾನೆ ಸಾಧ್ಯ?! ಇಂಪಾಸಿಬಲ್.*
*ವಿರೋಧಿಸುವವರು ವಿರೋಧಿಸಲಿ. ನಾವಂತೂ ಪ್ರವಾದಿ ಮುಹಮ್ಮದ್ ﷺ ರವರ ಅಪ್ಪಟ ಪ್ರೇಮಿಗಳು.*
*ಆ ಪ್ರೇಮ ಪ್ರಕಟಣೆಯನ್ನು ತಡೆಯಲು ನೀವದೆಷ್ಟು ಕುತಂತ್ರಗಳನ್ನು ಹೆಣೆದರೂ ಸಾಧ್ಯವಿಲ್ಲ.*
*ಮರ್ಹಬಾ ಯಾ ರಸೂಲಲ್ಲಾಃ.. ﷺ.*
*ಅಂತ ಹಯ್ಯುನ್ ಫೀ ಖುಲೂಬಿನಾ ಯಾ ಹಬೀಬಲ್ಲಾಃ.. ﷺ.*
*#ಮೀಲಾದುನ್ನಬಿ ﷺ.*
*ಆ ಪುಣ್ಯ ಸನ್ನಿಧಿಗೆ ಯಾಸೀನ್ ಓದಿ, ತಹ್ಲೀಲ್ ಹೇಳಿ ಸ್ಮರಿಸಿ ದುಃಖ ವ್ಯಕ್ತಪಡಿಸಿದ್ದೀರಾ?! ಯಾಸೀನ್ ಓದುವುದು, ತಹ್ಲೀಲ್ ಹೇಳುವುದು, ಸ್ಮರಿಸುವುದು ಅದು ನಿಮ್ಮ ಪಾಲಿಗೆ ಬಿದ್ಅತ್ ಅಲ್ಲವೇ?! ಬಿಡಿ.*
*ಏನೂ ತಿನ್ನದೆ, ನಗದೆ, ಕುಶಲೋಪರಿ ನಡೆಸದೆ, ಏನೂ ಕೆಲಸಕಾರ್ಯ ಮಾಡದೆ ತೆಪ್ಪಗೆ ಕೂತು ಅಳುತ್ತ ಆಚರಿಸಿದ್ರಾ?!* *ಊಹುಂ ಅಸಾಧ್ಯ.*
*ತನ್ನ ಜನ್ಮದಿನ ಆಚರಿಸಲು ನಬಿ ﷺ ರವರು ಹೇಳಿಲ್ಲ ಎಂದು ಹೇಳುವ ನಿಮಗೆ ನನ್ನ ವಫಾತ್ ದಿನ ದುಃಖಪಡಿ ಎಂದು ರಸೂಲ್ ﷺ ಹೇಳಿದ್ದನ್ನು ತೋರಿಸಬಹುದೇ?!.*
*ಸ್ವಲಾತ್ ಹೇಳುವುದು ಬಿದ್ಅತಾ?!*
*ಸ್ವದಖಾ ರೂಪದಲ್ಲಿ ಅನ್ನದಾನ ಮಾಡುವುದು ಬಿದ್ಅತಾ?! ನಬಿ ಮದ್ಹ್ ಗೀತೆಗಳನ್ನು ಹಾಡುವುದು, ಹೇಳುವುದು ಬಿದ್ಅತಾ?!*
*ಮಕ್ಕಳ ನಬಿದಿನ ಹಾಡಿಗೆ, ಭಾಷಣಕ್ಕೆ ಪ್ರೋತ್ಸಾಹವಾಗಿ ಬಹುಮಾನ ವಿತರಿಸುವುದು ಬಿದ್ಅತಾ?!*
*ನಬಿ ﷺ ರವರು ಮದ್ಹ್ ಗೀತೆಗಳನ್ನು ಹಾಡಲೆಂದೇ ಕಅಬ್ ಬಿನ್ ಝುಹೈರ್(ರ) ರವರಿಗೆ ಒಂದು ವೇದಿಕೆ ಮಾಡಿಕೊಟ್ಟದ್ದು ನಿಷೇಧಿಸಲು ಸಾಧ್ಯವೇ?!*
*ಕಅಬ್(ರ) ಹಾಡಿಗೆ ಮರುಳಾಗಿ ನಬಿ ﷺ ತನ್ನ ಶಾಲನ್ನು ಬಹುಮಾನವಾಗಿ ಕೊಟ್ಟಿದ್ದನ್ನು ನಿಷೇಧಿಸಲು ಸಾಧ್ಯವೇ?!*
*ಇವುಗಳನ್ನಲ್ಲವೇ ಇಂದು ಸುನ್ನಿಗಳು ಮಾಡುತ್ತಿರುವುದು?* *ಮೌಲಿದ್ ಅಂದರೆ ಅವರ ಮದ್ಹ್ ಹೇಳುವುದೆಂದರ್ಥ ತಾನೇ?! ಇಷ್ಟೆಲ್ಲಾ ಪುರಾವೆಗಳು ಕಣ್ಣಮುಂದಿರುವಾಗ ನಬಿ ದಿನಾಚರಣೆಯನ್ನು ನಿಷೇಧಿಸಲು ಸತ್ಯವಿಶ್ವಾಸಿಗೆ ಹೇಗೆ ತಾನೆ ಸಾಧ್ಯ?! ಇಂಪಾಸಿಬಲ್.*
*ವಿರೋಧಿಸುವವರು ವಿರೋಧಿಸಲಿ. ನಾವಂತೂ ಪ್ರವಾದಿ ಮುಹಮ್ಮದ್ ﷺ ರವರ ಅಪ್ಪಟ ಪ್ರೇಮಿಗಳು.*
*ಆ ಪ್ರೇಮ ಪ್ರಕಟಣೆಯನ್ನು ತಡೆಯಲು ನೀವದೆಷ್ಟು ಕುತಂತ್ರಗಳನ್ನು ಹೆಣೆದರೂ ಸಾಧ್ಯವಿಲ್ಲ.*
*ಮರ್ಹಬಾ ಯಾ ರಸೂಲಲ್ಲಾಃ.. ﷺ.*
*ಅಂತ ಹಯ್ಯುನ್ ಫೀ ಖುಲೂಬಿನಾ ಯಾ ಹಬೀಬಲ್ಲಾಃ.. ﷺ.*
*#ಮೀಲಾದುನ್ನಬಿ ﷺ.*
*ಇದು ವ್ಯಭಿಚಾರ ಕ್ಕಿಂತಲೂ ದೊಡ್ಡ ಪಾಪ!!!*
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದ್ದು ನೋಡಿ,
- " الغيبة أشد من الزنا ، إن الرجل يتوب فيتوب الله عليه ، و إن صاحب الغيبة لا
يغفر له حتى يغفر له صاحبه " .
*ಗೀಬತ್ ವ್ಯಭಿಚಾರಕ್ಕಿಂತಲೂ ಭೀಕರವಾದ ತಪ್ಪಾಗಿದೆ.*
ತಪ್ಪು ಮಾಡಿದವನು ತೌಬ ಮಾಡಿದರೆ ಅವನ ತೌಬ ಸ್ವೀಕರಿಸಲ್ಪಡುವುದು.
*ಆದರೆ ಒಬ್ಬ ಮಾಡಿದ ತಪ್ಪನ್ನು ಹೇಳಿ ನಡೆದವನ, ಪ್ರಚಾರ ಪಡಿಸಿದವನ ತೌಬಾ ಸ್ವೀಕರಿಸ ಬೇಕಾದರೆ ಯಾರ ಬಗ್ಗೆ ಹೇಳಲಾಗಿದೆಯೋ ಅವರು ಮಾಫ್ ನೀಡದೆ ಅಲ್ಲಾಹನು ಮಾಫ್ ನೀಡಲಾರ. (ಹದೀಸ್)*
👉 ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿತ್ತಾರೆ
روى معاذ رضي الله عنه أن النبي صلى الله عليه وسلم قال : " من عيَّر أخاه بذنب لم يمت حتى يعمله ". رواه الترمذي .
*"ತಪ್ಪು ಮಾಡಿದವನನ್ನು ಅಪಮಾನಿಸಿದರೆ ಅದೇ ತಪ್ಪು ಅಪಮಾನಿಸಿದವನಿಂದ ಸಂಭವಿಸದೆ ಆತ ಮೃತಪಡಲಾರ."*
👉 ಯಾರಾಗಿದ್ದಾರೆ ಮುಫ್ಲಿಸ್ ??
ನಮಾಝ್, ಉಪವಾಸ,ಹಜ್,ಝಕಾತ್ ನೊಂದಿಗೆ ಪರಲೋಕ ದಲ್ಲಿ ಸ್ವರ್ಗ ಕ್ಕೆ ಅರ್ಹತೆ ಪಡೆದು ಖುಷಿಯಿಂದ ಇದ್ದಾಗ ಓರ್ವ ವ್ಯಕ್ತಿ ಬಂದು ಅಲ್ಲಾಹನೊಂದಿಗೆ ಹೇಳುತ್ತಾನೆ; *ನಾನು ವ್ಯಭಿಚಾರ ಮಾಡಿದ್ದೆ, ಮದ್ಯಪಾನ ಮಾಡಿದ್ದೆ, ಕಳ್ಳತನ ಮಾಡಿದ್ದೆ, ವಂಚನೆ ಮಾಡಿದ್ದೆ ಅದನ್ನು ಈತ ಊರಿಡಿ ಹೇಳಿ ನನ್ನ ಮಾನ ವನ್ನು ಹರಾಜು ಮಾಡಿದ್ದಾನೆ. ನನ್ನ ಅಭಿಮಾನವನ್ನು ಬೀದಿಪಾಲು ಮಾಡಿದ್ದಾನೆ ಎನ್ನುತ್ತಾನೆ.*
ಪಾಪ! ನಮಾಝ್, ಉಪವಾಸ , ಹಜ್ ಎಲ್ಲವೂ ದೋ಼ಷಿಗೆ ನೀಡಲ್ಪಟ್ಟು ಈ ಇಬಾದತ್ ಗಾರ ನರಕಕ್ಕೆ ಹೋಗುತ್ತಾನೆ.
ಇವನಾಗಿದ್ದಾನೆ ಪಾಪರ್ ಅಥವಾ ಬರ್ಬಾದ್ ಆದವನೆಂದು ಕಿತಾಬ್ ಗಳಲ್ಲಿ ಕಾಣಲು ಸಾಧ್ಯವಿದೆ.
*ಉಪದೇಶ; ತಪ್ಪು ಯಾರೇ ಮಾಡಲಿ. ಸಾಧ್ಯ ವಾದರೆ ಅವರಿಗೆ ಬುದ್ದಿ ಹೇಳಿ.ಅವರನ್ನು ತಿದ್ದಿ.ಅವರು ತಪ್ಪು ಮಾಡಿದ್ದರ ಬಗ್ಗೆ ಪಶ್ಚಾತ್ತಾಪ ಪಡುವಂತೆ ಮಾಡಿ. ನಿಮಗೂ ಅದರಲ್ಲಿ ಒಳಿತಿದೆ. ಅವರಿಗೂ ಇದೆ.*
ಅದು ಬಿಟ್ಟು ವಾಟ್ಸಪ್ ಮೂಲಕ ವಿಡಿಯೋ ಮಾಡಿ ಪ್ರಚಾರ ಪಡಿಸಿದರೆ ನೀವೇ ನಿಮ್ಮ ಕೈ ಯಾರೆ ನಿಮ್ಮ ಪರಲೋಕ ಕತ್ತಲು ಮಾಡುತ್ತೀರಷ್ಟೇ.
( *ತಪ್ಪು ಮಾಡಿದವನ ವಿಡಿಯೊ ಮಾಡುವಾಗ ಒಂದು ವಿಚಾರ ಗಮನಿಸಿ. ಆತ ಒಬ್ಬ ಮನುಷ್ಯ. ಅಲ್ಲಾಹನ ವಿಧಿಪ್ರಕಾರ ಮನುಷ್ಯ ನಲ್ಲಿ ತಪ್ಪು ಘಟಿಸುವುದು ಸಹಜ. ಮುಂದೆ ಆ ತಪ್ಪು ನಿಮ್ಮಲ್ಲೂ ಸಂಭವಿಸಬಹುದು. ಆತ ಒಂದು ತಾಯಿಯ ಮಗ, ಅಥವಾ ಒಂದು ಮಗನ ತಂದೆ,ಅಥವಾ ಒಂದು ಮಗಳ ಗಂಡನಾಗಿರಬಹುದು. ಅವರ ಮನಸ್ಥಿತಿ ಹೇಗಾಗಬೇಡ ಚಿಂತಿಸಿ. ತಪ್ಪು ಮಾಡಿದ್ದು ಹೇಗೆ ಒಪ್ಪಲು ಸಾಧ್ಯವಿಲ್ಲ ವೋ ಅದೇ ರೀತಿ ತಪ್ಪು ಮಾಡಿದವನ ತಪ್ಪನ್ನು ಡಂಗುರ ಸಾರಿ ಪ್ರಚಾರ ಪಡಿಸಿ ಕುಟುಂಬದ ವರ ಮಾನವನ್ನೂ ಬೀದಿ ಪಾಲು ಮಾಡುವುದು ಅಷ್ಟೇ ಕ್ರೂರ ಮತ್ತು ಕ್ರೌರ್ಯ ವಾಗಿದೆ.* )
✍ *ಬೋಧಕ*
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದ್ದು ನೋಡಿ,
- " الغيبة أشد من الزنا ، إن الرجل يتوب فيتوب الله عليه ، و إن صاحب الغيبة لا
يغفر له حتى يغفر له صاحبه " .
*ಗೀಬತ್ ವ್ಯಭಿಚಾರಕ್ಕಿಂತಲೂ ಭೀಕರವಾದ ತಪ್ಪಾಗಿದೆ.*
ತಪ್ಪು ಮಾಡಿದವನು ತೌಬ ಮಾಡಿದರೆ ಅವನ ತೌಬ ಸ್ವೀಕರಿಸಲ್ಪಡುವುದು.
*ಆದರೆ ಒಬ್ಬ ಮಾಡಿದ ತಪ್ಪನ್ನು ಹೇಳಿ ನಡೆದವನ, ಪ್ರಚಾರ ಪಡಿಸಿದವನ ತೌಬಾ ಸ್ವೀಕರಿಸ ಬೇಕಾದರೆ ಯಾರ ಬಗ್ಗೆ ಹೇಳಲಾಗಿದೆಯೋ ಅವರು ಮಾಫ್ ನೀಡದೆ ಅಲ್ಲಾಹನು ಮಾಫ್ ನೀಡಲಾರ. (ಹದೀಸ್)*
👉 ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿತ್ತಾರೆ
روى معاذ رضي الله عنه أن النبي صلى الله عليه وسلم قال : " من عيَّر أخاه بذنب لم يمت حتى يعمله ". رواه الترمذي .
*"ತಪ್ಪು ಮಾಡಿದವನನ್ನು ಅಪಮಾನಿಸಿದರೆ ಅದೇ ತಪ್ಪು ಅಪಮಾನಿಸಿದವನಿಂದ ಸಂಭವಿಸದೆ ಆತ ಮೃತಪಡಲಾರ."*
👉 ಯಾರಾಗಿದ್ದಾರೆ ಮುಫ್ಲಿಸ್ ??
ನಮಾಝ್, ಉಪವಾಸ,ಹಜ್,ಝಕಾತ್ ನೊಂದಿಗೆ ಪರಲೋಕ ದಲ್ಲಿ ಸ್ವರ್ಗ ಕ್ಕೆ ಅರ್ಹತೆ ಪಡೆದು ಖುಷಿಯಿಂದ ಇದ್ದಾಗ ಓರ್ವ ವ್ಯಕ್ತಿ ಬಂದು ಅಲ್ಲಾಹನೊಂದಿಗೆ ಹೇಳುತ್ತಾನೆ; *ನಾನು ವ್ಯಭಿಚಾರ ಮಾಡಿದ್ದೆ, ಮದ್ಯಪಾನ ಮಾಡಿದ್ದೆ, ಕಳ್ಳತನ ಮಾಡಿದ್ದೆ, ವಂಚನೆ ಮಾಡಿದ್ದೆ ಅದನ್ನು ಈತ ಊರಿಡಿ ಹೇಳಿ ನನ್ನ ಮಾನ ವನ್ನು ಹರಾಜು ಮಾಡಿದ್ದಾನೆ. ನನ್ನ ಅಭಿಮಾನವನ್ನು ಬೀದಿಪಾಲು ಮಾಡಿದ್ದಾನೆ ಎನ್ನುತ್ತಾನೆ.*
ಪಾಪ! ನಮಾಝ್, ಉಪವಾಸ , ಹಜ್ ಎಲ್ಲವೂ ದೋ಼ಷಿಗೆ ನೀಡಲ್ಪಟ್ಟು ಈ ಇಬಾದತ್ ಗಾರ ನರಕಕ್ಕೆ ಹೋಗುತ್ತಾನೆ.
ಇವನಾಗಿದ್ದಾನೆ ಪಾಪರ್ ಅಥವಾ ಬರ್ಬಾದ್ ಆದವನೆಂದು ಕಿತಾಬ್ ಗಳಲ್ಲಿ ಕಾಣಲು ಸಾಧ್ಯವಿದೆ.
*ಉಪದೇಶ; ತಪ್ಪು ಯಾರೇ ಮಾಡಲಿ. ಸಾಧ್ಯ ವಾದರೆ ಅವರಿಗೆ ಬುದ್ದಿ ಹೇಳಿ.ಅವರನ್ನು ತಿದ್ದಿ.ಅವರು ತಪ್ಪು ಮಾಡಿದ್ದರ ಬಗ್ಗೆ ಪಶ್ಚಾತ್ತಾಪ ಪಡುವಂತೆ ಮಾಡಿ. ನಿಮಗೂ ಅದರಲ್ಲಿ ಒಳಿತಿದೆ. ಅವರಿಗೂ ಇದೆ.*
ಅದು ಬಿಟ್ಟು ವಾಟ್ಸಪ್ ಮೂಲಕ ವಿಡಿಯೋ ಮಾಡಿ ಪ್ರಚಾರ ಪಡಿಸಿದರೆ ನೀವೇ ನಿಮ್ಮ ಕೈ ಯಾರೆ ನಿಮ್ಮ ಪರಲೋಕ ಕತ್ತಲು ಮಾಡುತ್ತೀರಷ್ಟೇ.
( *ತಪ್ಪು ಮಾಡಿದವನ ವಿಡಿಯೊ ಮಾಡುವಾಗ ಒಂದು ವಿಚಾರ ಗಮನಿಸಿ. ಆತ ಒಬ್ಬ ಮನುಷ್ಯ. ಅಲ್ಲಾಹನ ವಿಧಿಪ್ರಕಾರ ಮನುಷ್ಯ ನಲ್ಲಿ ತಪ್ಪು ಘಟಿಸುವುದು ಸಹಜ. ಮುಂದೆ ಆ ತಪ್ಪು ನಿಮ್ಮಲ್ಲೂ ಸಂಭವಿಸಬಹುದು. ಆತ ಒಂದು ತಾಯಿಯ ಮಗ, ಅಥವಾ ಒಂದು ಮಗನ ತಂದೆ,ಅಥವಾ ಒಂದು ಮಗಳ ಗಂಡನಾಗಿರಬಹುದು. ಅವರ ಮನಸ್ಥಿತಿ ಹೇಗಾಗಬೇಡ ಚಿಂತಿಸಿ. ತಪ್ಪು ಮಾಡಿದ್ದು ಹೇಗೆ ಒಪ್ಪಲು ಸಾಧ್ಯವಿಲ್ಲ ವೋ ಅದೇ ರೀತಿ ತಪ್ಪು ಮಾಡಿದವನ ತಪ್ಪನ್ನು ಡಂಗುರ ಸಾರಿ ಪ್ರಚಾರ ಪಡಿಸಿ ಕುಟುಂಬದ ವರ ಮಾನವನ್ನೂ ಬೀದಿ ಪಾಲು ಮಾಡುವುದು ಅಷ್ಟೇ ಕ್ರೂರ ಮತ್ತು ಕ್ರೌರ್ಯ ವಾಗಿದೆ.* )
✍ *ಬೋಧಕ*
*ಅಹ್ಲುಸ್ಸುನ್ನತ್ ವಲ್ ಜಮಾಅತ್*
*••••••••••••••••••••••••••••••••••••*
*✍ಮುನೀರ್ ಸಖಾಫಿ, ಸಾಲೆತ್ತೂರು*
*°°°°°°°°°°°°°°°°°°°°°°°°°°°°°°°°°*
*ವಿಷಯ 1:*
*ಮೀಲಾದುನ್ನಬೀ.*
*------------------------------------------*
*ಭಾಗ ---05.*
ಮೀಲಾದುನ್ನಬೀ ಎಂಬುವುದು ಖಂಡಿತವಾಗಿಯೂ ಪ್ರತಿಫಲವಿರುವ ಕರ್ಮವಾಗಿದೆ. *ನೂತನ ವಾದಿಗಳ ನಾಯಕ ಇಬ್ನ್ ತೀಮಿಯ್ಯ ಕೂಡಾ ಇದನ್ನು ಅಂಗೀಕರಿಸಿದ್ದಾರೆ.*
ಶತಮಾನಗಳ ಪಾರಂಪರ್ಯವಿರುವ ಮೌಲಿದ್ ಕಾರ್ಯಕ್ರಮ ಎಲ್ಲರೂ ಆಚರಿಸಿದ್ದಾರೆ.
ಎಲ್ಲಾ ಕಾಲದಲ್ಲಿಯೂ ಉಲಮಾಗಳು ಮೌಲಿದನ್ನು ಒಳ್ಳೆಯ ಕಾರ್ಯವಾಗಿ ಸಮ್ಮತಿಸಿದ್ದಾರೆ. ಆದುದರಿಂದಲೇ ಎಲ್ಲಾ ರಾಷ್ಟ್ರಗಳಲ್ಲೂ, ಎಲ್ಲಾ ಊರುಗಳಲ್ಲೂ ಅದನ್ನು ಕಾಣಬಹುದಾಗಿದೆ. ಪೂರ್ವೀಕರಾದ ಇಮಾಮರು ಕೇವಲ ಮೌಲಿದ್ ಪಾರಾಯಣದಿಂದ ಮಾತ್ರ ಸೀಮಿತಗೊಳಿಸಿಲ್ಲ. ಹೊರತು ಅದಕ್ಕಾಗಿ ಅವರು ಬೃಹತ್ ಗ್ರಂಥಗಳನ್ನೇ ರಚಿಸಿದ್ದಾರೆ. ಎಲ್ಲಾ ಕಾಲದಲ್ಲೂ ಇದು ನೆಲೆ ನಿಲ್ಲಬೇಕೆಂಬ ಇರಾದೆಯೊಂದಿಗೆ ಅವರು ಇದನ್ನು ರಚಿಸಿದ್ದಾರೆ ಎಂದು ತಿಳಿದುಕೊಳ್ಳಬಹುದಾಗಿದೆ.
● *ಮೌಲಿದ್ ಬಿದ್'ಅತ್ ಆಗಿದ್ದಲ್ಲಿ ಆ ಇಮಾಮರುಗಳು ಇದನ್ನು ರಚಿಸುವರೇ?*
● *ತಪ್ಪು ಸಂದೇಶವನ್ನು ಮುಸ್ಲಿಂ ಸಮುದಾಯಕ್ಕೆ ಅವರು ಸಮರ್ಪಿಸಿದರು ಎಂದು ಒಬ್ಬ ಮುಸ್ಲಿಂ ಹೇಳುವನೇ?*
ಪುಟ್ಟ ಒಂದು ಕರಾಹತ್ ಎಂದು ಒಂದು ವಿಷಯದಲ್ಲಿ ಹೇಳುವಾಗ ಬಹಳ ಸೂಕ್ಷ್ಮತೆ ವಹಿಸಿದ್ದ ಅವರು ಶಿರ್ಕ್-ಬಿದ್'ಅತ್ ಗೆ ಬೇಕಾಗಿ ಸಪೋರ್ಟ್ ಮಾಡಿದರು ಎಂದು *ಬಹುಷ ಇಬ್ಲೀಸನಲ್ಲದೇ ಇನ್ಯಾರು ಹೇಳಲಾರರು.*
ಮೌಲಿದ್ ಗ್ರಂಥಗಳು ಹಲವಾರು ಇದೆಯಾದರು ಅವುಗಳಲ್ಲಿ ಕೆಲವೊಂದನ್ನು ಕೆಳಗೆ ನೀಡುತ್ತೇನೆ. ಅವುಗಳನ್ನು
ರಚಿಸಿದ ಇಮಾಮರ ಹೆಸರು, ಗ್ರಂಥದ ಹೆಸರು, ಅವರ ಹಿಜರಿ ವರ್ಷ ಕೆಳಗೆ ನೀಡುತ್ತಿದ್ದೇನೆ.
(ಅವರ ಚರಿತ್ರೆಗಳು ಗ್ರಂಥಗಳಲ್ಲಿ ಲಭ್ಯವಿದ್ದು ಬೇಕಾಗಿ ಬಂದಲ್ಲಿ ವಿವರಿಸುವೆನು. ಇಂಶಾ ಅಲ್ಲಾಹ್)
--------------------------------------------------------
1. _ಅತ್ತನ್'ವೀರ್ ಫೀ ಮೌಲಿದಿಲ್ ಬಶೀರಿನ್ನದೀರ್_
ಇಮಾಮ್ ಅಬುಲ್ ಖತ್ತಾಬ್ ಉಮರ್ ಬಿನ್ ಹಸನ್ ಬಿನ್ ಅಲಿಯ್ಯು ಬಿನ್ ಮುಹಮ್ಮದ್ ಬಿನ್ ಫರಜು ಬಿನ್ ಖಲಫ್ (ರ)
(ಹಿಜರಿ: 544--633)
2. _ಜಾಮಿಉಲ್ ಆಸಾರ್ ಫೀ ಮೌಲಿದಿನ್ನಬಿಯ್ಯಿಲ್ ಮುಖ್ತಾರ್_
ಹಾಫಿಲ್ ಮುಹಮ್ಮದ್ ಬಿನ್ ಅಬೀಬಕರ್ ಬಿನ್ ಅಬ್ದುಲ್ಲಾಹಿಲ್ ಅದ್ದಿಮಶ್ಖೀ (ರ)
ಹಿಜರಿ: 777---842
----------------------------------------------------
3. _ಅರ್ರಾಯಿಖ್ ಫೀ ಮೌಲಿದಿ ಖೈರಿಲ್ ಖಲಾಯಿಖ್_
ಮೇಲೆ ಹೇಳಿದ ಹಾಫಿಲ್ ಆಬೀಬಕರ್(ರ) ಇದರ ರಚನೆಗಾರರು.
----------------------------------------------------
4. _ಅಲ್ ಮೌರಿದುಸ್ವಾದೀ ಫೀ ಮೌಲಿದಿಲ್ ಹಾದೀ_
ಮೇಲೆ ಹೇಳಿದ ಹಾಫಿಲ್ ಆಬೀಬಕರ್ (ರ) ಇದರ ರಚನೆಗಾರರು.
ಇದನ್ನು ಇಮಾಮ್ ಶೈಕ್ ಖಲೀಫ (ರ) ತನ್ನ ಕಶ್ಫುಲ್ಲುನೂನ್ ನ 319 ರಲ್ಲಿ ವಿವರಿಸಿದ್ದಾರೆ.
----------------------------------------------------
*ಮುಂದುವರಿಯುವುದು.............*
*✍ಮುನೀರ್ ಸಖಾಫಿ, ಸಾಲೆತ್ತೂರು*
11/11/2017
*••••••••••••••••••••••••••••••••••••*
*✍ಮುನೀರ್ ಸಖಾಫಿ, ಸಾಲೆತ್ತೂರು*
*°°°°°°°°°°°°°°°°°°°°°°°°°°°°°°°°°*
*ವಿಷಯ 1:*
*ಮೀಲಾದುನ್ನಬೀ.*
*------------------------------------------*
*ಭಾಗ ---05.*
ಮೀಲಾದುನ್ನಬೀ ಎಂಬುವುದು ಖಂಡಿತವಾಗಿಯೂ ಪ್ರತಿಫಲವಿರುವ ಕರ್ಮವಾಗಿದೆ. *ನೂತನ ವಾದಿಗಳ ನಾಯಕ ಇಬ್ನ್ ತೀಮಿಯ್ಯ ಕೂಡಾ ಇದನ್ನು ಅಂಗೀಕರಿಸಿದ್ದಾರೆ.*
ಶತಮಾನಗಳ ಪಾರಂಪರ್ಯವಿರುವ ಮೌಲಿದ್ ಕಾರ್ಯಕ್ರಮ ಎಲ್ಲರೂ ಆಚರಿಸಿದ್ದಾರೆ.
ಎಲ್ಲಾ ಕಾಲದಲ್ಲಿಯೂ ಉಲಮಾಗಳು ಮೌಲಿದನ್ನು ಒಳ್ಳೆಯ ಕಾರ್ಯವಾಗಿ ಸಮ್ಮತಿಸಿದ್ದಾರೆ. ಆದುದರಿಂದಲೇ ಎಲ್ಲಾ ರಾಷ್ಟ್ರಗಳಲ್ಲೂ, ಎಲ್ಲಾ ಊರುಗಳಲ್ಲೂ ಅದನ್ನು ಕಾಣಬಹುದಾಗಿದೆ. ಪೂರ್ವೀಕರಾದ ಇಮಾಮರು ಕೇವಲ ಮೌಲಿದ್ ಪಾರಾಯಣದಿಂದ ಮಾತ್ರ ಸೀಮಿತಗೊಳಿಸಿಲ್ಲ. ಹೊರತು ಅದಕ್ಕಾಗಿ ಅವರು ಬೃಹತ್ ಗ್ರಂಥಗಳನ್ನೇ ರಚಿಸಿದ್ದಾರೆ. ಎಲ್ಲಾ ಕಾಲದಲ್ಲೂ ಇದು ನೆಲೆ ನಿಲ್ಲಬೇಕೆಂಬ ಇರಾದೆಯೊಂದಿಗೆ ಅವರು ಇದನ್ನು ರಚಿಸಿದ್ದಾರೆ ಎಂದು ತಿಳಿದುಕೊಳ್ಳಬಹುದಾಗಿದೆ.
● *ಮೌಲಿದ್ ಬಿದ್'ಅತ್ ಆಗಿದ್ದಲ್ಲಿ ಆ ಇಮಾಮರುಗಳು ಇದನ್ನು ರಚಿಸುವರೇ?*
● *ತಪ್ಪು ಸಂದೇಶವನ್ನು ಮುಸ್ಲಿಂ ಸಮುದಾಯಕ್ಕೆ ಅವರು ಸಮರ್ಪಿಸಿದರು ಎಂದು ಒಬ್ಬ ಮುಸ್ಲಿಂ ಹೇಳುವನೇ?*
ಪುಟ್ಟ ಒಂದು ಕರಾಹತ್ ಎಂದು ಒಂದು ವಿಷಯದಲ್ಲಿ ಹೇಳುವಾಗ ಬಹಳ ಸೂಕ್ಷ್ಮತೆ ವಹಿಸಿದ್ದ ಅವರು ಶಿರ್ಕ್-ಬಿದ್'ಅತ್ ಗೆ ಬೇಕಾಗಿ ಸಪೋರ್ಟ್ ಮಾಡಿದರು ಎಂದು *ಬಹುಷ ಇಬ್ಲೀಸನಲ್ಲದೇ ಇನ್ಯಾರು ಹೇಳಲಾರರು.*
ಮೌಲಿದ್ ಗ್ರಂಥಗಳು ಹಲವಾರು ಇದೆಯಾದರು ಅವುಗಳಲ್ಲಿ ಕೆಲವೊಂದನ್ನು ಕೆಳಗೆ ನೀಡುತ್ತೇನೆ. ಅವುಗಳನ್ನು
ರಚಿಸಿದ ಇಮಾಮರ ಹೆಸರು, ಗ್ರಂಥದ ಹೆಸರು, ಅವರ ಹಿಜರಿ ವರ್ಷ ಕೆಳಗೆ ನೀಡುತ್ತಿದ್ದೇನೆ.
(ಅವರ ಚರಿತ್ರೆಗಳು ಗ್ರಂಥಗಳಲ್ಲಿ ಲಭ್ಯವಿದ್ದು ಬೇಕಾಗಿ ಬಂದಲ್ಲಿ ವಿವರಿಸುವೆನು. ಇಂಶಾ ಅಲ್ಲಾಹ್)
--------------------------------------------------------
1. _ಅತ್ತನ್'ವೀರ್ ಫೀ ಮೌಲಿದಿಲ್ ಬಶೀರಿನ್ನದೀರ್_
ಇಮಾಮ್ ಅಬುಲ್ ಖತ್ತಾಬ್ ಉಮರ್ ಬಿನ್ ಹಸನ್ ಬಿನ್ ಅಲಿಯ್ಯು ಬಿನ್ ಮುಹಮ್ಮದ್ ಬಿನ್ ಫರಜು ಬಿನ್ ಖಲಫ್ (ರ)
(ಹಿಜರಿ: 544--633)
2. _ಜಾಮಿಉಲ್ ಆಸಾರ್ ಫೀ ಮೌಲಿದಿನ್ನಬಿಯ್ಯಿಲ್ ಮುಖ್ತಾರ್_
ಹಾಫಿಲ್ ಮುಹಮ್ಮದ್ ಬಿನ್ ಅಬೀಬಕರ್ ಬಿನ್ ಅಬ್ದುಲ್ಲಾಹಿಲ್ ಅದ್ದಿಮಶ್ಖೀ (ರ)
ಹಿಜರಿ: 777---842
----------------------------------------------------
3. _ಅರ್ರಾಯಿಖ್ ಫೀ ಮೌಲಿದಿ ಖೈರಿಲ್ ಖಲಾಯಿಖ್_
ಮೇಲೆ ಹೇಳಿದ ಹಾಫಿಲ್ ಆಬೀಬಕರ್(ರ) ಇದರ ರಚನೆಗಾರರು.
----------------------------------------------------
4. _ಅಲ್ ಮೌರಿದುಸ್ವಾದೀ ಫೀ ಮೌಲಿದಿಲ್ ಹಾದೀ_
ಮೇಲೆ ಹೇಳಿದ ಹಾಫಿಲ್ ಆಬೀಬಕರ್ (ರ) ಇದರ ರಚನೆಗಾರರು.
ಇದನ್ನು ಇಮಾಮ್ ಶೈಕ್ ಖಲೀಫ (ರ) ತನ್ನ ಕಶ್ಫುಲ್ಲುನೂನ್ ನ 319 ರಲ್ಲಿ ವಿವರಿಸಿದ್ದಾರೆ.
----------------------------------------------------
*ಮುಂದುವರಿಯುವುದು.............*
*✍ಮುನೀರ್ ಸಖಾಫಿ, ಸಾಲೆತ್ತೂರು*
11/11/2017
Thursday, November 9, 2017
ಸುಬುಹಿ ಮಾತಾಡುತ್ತಿದೆ.....
---------------------------------------------------
• ನೀವು ಯಾಕೆ ನನ್ನನ್ನು ಖಳಾ ಮಾಡುತ್ತೀರಿ?
• ನಾನು 5 ವಕ್ತ್ ನಲ್ಲಿ ಸೇರಿಲ್ಲವೇ!? ನನ್ನ ಖಳಾ ಮಾಡುವವನು ರಕ್ಷೆ ಹೊಂದುವಿರಿ ಎಂದು ಭಾವಿಸಿರುವಿರಾ?
• ನಾನು ಕೇವಲ ಎರಡು ರಕಹತ್ತ್. ನನ್ನ ಪ್ರತಿಫಲ ಅತ್ಯುತ್ತಮವಾಗಿರುತ್ತದೆ....
•ನನ್ನ ಜಮಾಅತ್ತಿಗೆ ರಾತ್ರಿ ಪೂರ್ತಿ ನಮಾಝ್ ಮಾಡಿದ ಪ್ರತಿಫಲ ಇದೆ....
• ನನ್ನ ಮುಂಚೆ ಇರುವ ರವಾತಿಬ್ ಸುನ್ನತಿಗೆ ಕೂಡ ಇಹಲೋಕ ಪೂರ್ತಿ ಸಿಗೋದಕ್ಕಿಂತ ಉತ್ತಮವಾಗಿದೆ......
• ರಾತ್ರಿಯ ಹಾಗೂ ಹಗಲಿನ ಮಲಕುಗಳು ನನ್ನ ನಮಾಝಿಗೆ ಸಂಗಮಿಸುವರು.....
• ನನ್ನ ನಿರ್ವಹಿಸಿದರೆ ಮಾತ್ರ ನಿದ್ದೆಯಲ್ಲಿ ಶೈತಾನ್ ಕಟ್ಟಿದ ಕಟ್ಟು ಬಿಚ್ಚುವುದು.....
• ನನ್ನನ್ನು ಖಳಾ ಮಾಡಿದವನ ಕಿವಿಯಲ್ಲಿ ಶೈತಾನ್ ಮೂತ್ರಿಸುವನು.....
•ವ್ಯಾಪಾರದಲ್ಲಿ ಹಾಗೂ ಕೆಲಸದಲ್ಲಿಯೂ ಬರಕತ್ತ್ ಬೇಕಾದಲ್ಲಿ ನನ್ನೊಂದಿಗೆ ನಿಮ್ಮ ಸುಪ್ರಭಾತವನ್ನು ಆರಂಬಿಸಿ.....
•ನನ್ನ ನಮಾಝ್ ನಿರವಹಿಸಲು ಮುನಾಫಿಕನಿಗೆ ದೊಡ್ಡ ಭಾರವಾಗಬಹುದು.....
• ನನ್ನನ್ನು ನಿರ್ವಹಿಸಿದವರಿಗೆ ಪರಿಪೂರ್ಣ ಪ್ರಕಾಶ ಲಭ್ಯವಾಗಲಿದೆ......
• ನನ್ನನ್ನು ನಿರ್ವಹಿಸಿದವನನ್ನು ಅಲ್ಲಾಹನು ಪಾಪಗಳಿಂದ ದೂರ ಮಾಡುವನು
ಬರಕತ್ತ್ ನೀಡುವನು ಅಲ್ಲಾಹನು ತೌಫೀಖ್ ನೀಡಲಿ ಆಮೀನ್.....
📃 ಓದಿದ ನಂತರ ✅ಶೇರ್ ಮಾಡಲು ಮರೆಯದಿರಿ.....
ಅದರಿಂದ ಯಾವುದೇ ನಷ್ಟವಾಗದು.....
'' ಒಂದು ಸತ್ಕರ್ಮ ಕಲಿಸಿ ಕೊಡುವವನು ಅವನು ಸತ್ಕರ್ಮ ಗೈಯುವವನಂತೆ ಆಗಿರುತ್ತಾನೆ....."
*******************
---------------------------------------------------
• ನೀವು ಯಾಕೆ ನನ್ನನ್ನು ಖಳಾ ಮಾಡುತ್ತೀರಿ?
• ನಾನು 5 ವಕ್ತ್ ನಲ್ಲಿ ಸೇರಿಲ್ಲವೇ!? ನನ್ನ ಖಳಾ ಮಾಡುವವನು ರಕ್ಷೆ ಹೊಂದುವಿರಿ ಎಂದು ಭಾವಿಸಿರುವಿರಾ?
• ನಾನು ಕೇವಲ ಎರಡು ರಕಹತ್ತ್. ನನ್ನ ಪ್ರತಿಫಲ ಅತ್ಯುತ್ತಮವಾಗಿರುತ್ತದೆ....
•ನನ್ನ ಜಮಾಅತ್ತಿಗೆ ರಾತ್ರಿ ಪೂರ್ತಿ ನಮಾಝ್ ಮಾಡಿದ ಪ್ರತಿಫಲ ಇದೆ....
• ನನ್ನ ಮುಂಚೆ ಇರುವ ರವಾತಿಬ್ ಸುನ್ನತಿಗೆ ಕೂಡ ಇಹಲೋಕ ಪೂರ್ತಿ ಸಿಗೋದಕ್ಕಿಂತ ಉತ್ತಮವಾಗಿದೆ......
• ರಾತ್ರಿಯ ಹಾಗೂ ಹಗಲಿನ ಮಲಕುಗಳು ನನ್ನ ನಮಾಝಿಗೆ ಸಂಗಮಿಸುವರು.....
• ನನ್ನ ನಿರ್ವಹಿಸಿದರೆ ಮಾತ್ರ ನಿದ್ದೆಯಲ್ಲಿ ಶೈತಾನ್ ಕಟ್ಟಿದ ಕಟ್ಟು ಬಿಚ್ಚುವುದು.....
• ನನ್ನನ್ನು ಖಳಾ ಮಾಡಿದವನ ಕಿವಿಯಲ್ಲಿ ಶೈತಾನ್ ಮೂತ್ರಿಸುವನು.....
•ವ್ಯಾಪಾರದಲ್ಲಿ ಹಾಗೂ ಕೆಲಸದಲ್ಲಿಯೂ ಬರಕತ್ತ್ ಬೇಕಾದಲ್ಲಿ ನನ್ನೊಂದಿಗೆ ನಿಮ್ಮ ಸುಪ್ರಭಾತವನ್ನು ಆರಂಬಿಸಿ.....
•ನನ್ನ ನಮಾಝ್ ನಿರವಹಿಸಲು ಮುನಾಫಿಕನಿಗೆ ದೊಡ್ಡ ಭಾರವಾಗಬಹುದು.....
• ನನ್ನನ್ನು ನಿರ್ವಹಿಸಿದವರಿಗೆ ಪರಿಪೂರ್ಣ ಪ್ರಕಾಶ ಲಭ್ಯವಾಗಲಿದೆ......
• ನನ್ನನ್ನು ನಿರ್ವಹಿಸಿದವನನ್ನು ಅಲ್ಲಾಹನು ಪಾಪಗಳಿಂದ ದೂರ ಮಾಡುವನು
ಬರಕತ್ತ್ ನೀಡುವನು ಅಲ್ಲಾಹನು ತೌಫೀಖ್ ನೀಡಲಿ ಆಮೀನ್.....
📃 ಓದಿದ ನಂತರ ✅ಶೇರ್ ಮಾಡಲು ಮರೆಯದಿರಿ.....
ಅದರಿಂದ ಯಾವುದೇ ನಷ್ಟವಾಗದು.....
'' ಒಂದು ಸತ್ಕರ್ಮ ಕಲಿಸಿ ಕೊಡುವವನು ಅವನು ಸತ್ಕರ್ಮ ಗೈಯುವವನಂತೆ ಆಗಿರುತ್ತಾನೆ....."
*******************
*ಮುಹಮ್ಮದ್ ಮುಸ್ತಫಾ* *ಸಲ್ಲಲ್ಲಾಹು ಅಲೈಹಿ ವಸಲ್ಲಮ*ರ ಬಗ್ಗೆ ಕಿರು ಪರಿಚಯ
ಹೆಸರು:—ಮುಹಮ್ಮದ್ (ಸ.ಅ)
ತಂದೆ:—ಅಬ್ದುಲ್ ಮುತ್ತಲಿಬರ ಮಗ ಅಬ್ದುಲ್ಲ (ರ.ಅ)
ಗೋತ್ರ:—ಕುರೈಶಿ
ವಂಶ:—ಹಾಶಿಂ
ತಾಯಿ:-ವಹಬ್ ನ ಮಗಳು ಆಮಿನಾ ಬೀವಿ(ರ.ಅ)
ಜನ್ಮ ಸ್ಥಳ:—ಮಕ್ಕತುಲ್ ಮುಕರ್ರಮ
*ಜನನ ಸಮಯ* :—ರಬೀವುಲ್ ಅವ್ವಲ್ 12 ಸುಬ್ಹಿಗಂತ ಸ್ವಲ್ಪ ಮುಂಚೆ(ಕ್ರಿ.ಶ 567 ಎಪ್ರಿಲ್)
*ಶುಶ್ರೂಶೆ:* —ಔಫಿನ ಮಗಳು ಶಿಫಾಅ್
*ಪರಿಚರಣೆ:* —ಬರಕ ರ.ಅ(ಉಮ್ಮು ಐಮನ್)
*ಮೊಲೆಯುಣಿಸಿದವರು:* —ಸುವೈಬತ್ತುಲ್ ಅಸ್ಲಮಿಯ್ಯ
ಹಲೀಮತ್ತು ಸಅದಿಯ್ಯ(ರ.ಅ)
*ಶರೀರ ಪ್ರಕೃತಿ*
ಮುಖ:—ಬಿಳಿ ಮಿಶ್ರಿತ ಕೆಂಪು ಬಣ್ಣ
ಕಣ್ಣು:—ಕಪ್ಪು
ಕೂದಲು :—ಕಪ್ಪು
ಉದ್ದ:—ಹೆಚ್ಚಿಗೆ ಉದ್ದನೂ ಅಲ್ಲ ಗಿಡ್ಡನೂ ಅಲ್ಲ
ಪೌರತ್ವ:—ಅರಬಿ ಮಕ್ಕಿ
ಪ್ರವಾದಿತ್ವ ಲಭಿಸಿದ ಸಮಯ:—ರಮಳಾನ್ 27 ಹಿಜ್ರಾಕೆ 13 ವಷ೯ ಮುಂಚೆ
*ಪ್ರವಾದಿತ್ವ ಗುರುತು:* —1.ಎರಡು ಬುಜಗಳಲ್ಲಿ ಮುದ್ರಣ
2.ಬಿಸಿಲಿಗೆ ಮೋಡ ನೆರಳು ನೀಡುವುದು.
ವಫಾತ್ ಸಮಯ& ಸ್ಥಳ:—ರಬೀವುಲ್ ಅವ್ವಲ್12 ಹಿಜ್ರಾ 10ನೇ ವಷ೯
*ತಂದೆಯ ಪರಂಪರೆ* :—1.ಅಬ್ದುಲ್ಲ, 2.ಅಬ್ದುಲ್ ಮುತ್ತಲಿಬ್,3.ಹಾಶಿಂ,4.ಅಬ್ದು ಮನಾಫ್,5.ಕುಸಯ್ಯ್,6.ಕಿಲಾಬ್,7.ಮುರ್ರತ್,8.ಕಅಬ್,9.ಲುಅಯ್ಯ್,10.ಗಾಲಿಬ್,11.ಫಿಹ್ರ್,12.ಮಾಲಿಕ್,13.ನಳ್ರ್,14.ಕಿನಾನ,15.ಕುಸೈಮ,16.ಮುದ್ರಿಕ,17.ಇಲ್ಯಾಸ್,18.ಮುಲರ್,19.ನಿಸಾರ್,20.ಮಅದ್ದ್,21.ಅದ್ನಾನ್
*ತಾಯಿಯ ಪರಂಪರೆ:* —1.ಆಮಿನಾ 2.ವಹಬ್ 3. ಅಬ್ದು ಮನಾಫ್ 4.ಸಹ್ರ, 5.ಕಿಲಾಬ್,6.ಮುರ್ರತ್,7.ಕಅಬ್,8.ಲುಅಯ್ಯ್,9.ಗಾಲಿಬ್,10.ಫಿಹ್ರ್,11.ಮಾಲಿಕ್,12.ನಳ್ರ್,13.ಕಿನಾನ,14.ಕುಸೈಮ,15.ಮುದ್ರಿಕ,16.ಇಲ್ಯಾಸ್,17.ಮುಲರ್,18.ನಿಸಾರ್,19.ಮಅದ್ದ್,20.ಅದ್ನಾನ್
*ತಂದೆಯ ಸಹೋದರರು:* —1.ಹಾರಿಸ್ 2.ಖುಸಂ 3.ಅಬೂ ತ್ವಾಲಿಬ್ 4.ಝುಬೈರ್ 5.ಅಬ್ದುಲ್ ಕಅಬ 6.ಹಜ್ಲ್ 7.ಲ್ವಿರಾರ್ 8.ಮುಖವ್ವಿಂ 9.ಅಬೂ ಲಹಬ್ 10.ಗೈದಾಕ್ 11.ಅಬ್ಬಾಸ್(ರ.ಅ) 12.ಹಂಝ( ರ.ಅ )
*ತಂದೆಯ ಸಹೋದರಿಯರು*
1.ಸ್ವಫಿಯ(ರ) 2.ಉಮೈಮ 3.ಆತಿಕ(ರ) 4.ಉಮ್ಮು ಹಕೀಂ 5.ಅರ್ವಾ 6.ಬರ್ರ
*ತಾಯಿಯ ಸಹೋದರರು:* —
1.ಅಸ್ವದ್ 2.ಅಬ್ದುಲ್ಲ
*ಮೊಲೆ ಕುಡಿ ಬಂದದ ಸಹೋದರರು:—*
*ಸುವೈಬತುಲ್ ಅಸ್ಲಮೀ ಬಾಗದಂದ*
1.ಜಹ್ಶಿನ ಮಗ ಅಬ್ದುಲ್ಲಾ(ರ), 2.ಅಬ್ದುಲ್ ಮುತ್ತಲಿಬರ ಮಗ ಹಂಝ( ರ) 3.ಅಬುಲ್ ಅಸದ್ ರ ಮಗ ಅಬೂ ಸಲಮ 4. ಸುವೈಬರ ಮಗ ಮಸ್ ರೂರ್
*ಹಲೀಮ ಬೀವಿಯ ಭಾಗದಿಂದ*
1.ಲಂರತ್, 2.ಅನೀಸತ್ 3.ಹುದಫತ್
*ಮೊಲೆ ಕುಡಿ ಬಂದದ ತಂದೆ* :—ಹಾರಿಸ್
*ಪತ್ನಿಯಂದಿರು*
1.ಖುವೈಲಿದ್ ನ ಮಗಳು ಖದೀಜ(ರ)
2.ಝಂಅ ರ ಮಗಳು ಸೌದ(ರ)
3.ಸಿದ್ದೀಕ್(ರ) ರ ಮಗಳು ಆಯಿಶ(ರ)
4.ಉಮರ್(ರ) ರ ಮಗಳು ಹಫ್ಸಾ(ರ)
5.ಖುಝೈಮರ ಮಗಳು ಝೈನಬಾ(ರ)
6.ಅಬೂ ಉಮಯ್ಯರ ಮಗಳು ಹಿಂದ್(ರ)(ಉಮ್ಮು ಸಲಮ)
7.ಜಹ್ ಶ್ ರ ಮಗಳು ಝೈನಬಾ(ರ)
8.ಹಾರಿಸ್ ರ ಮಗಳು ಜುವೈರಿಯಾ(ರ)
9.ಅಬೂ ಸುಫ್ಯಾನ್(ರ) ರ ಮಗಳು ರಂಲ(ರ)
10.ಹಯ್ಯ್ ರ ಮಗಳು ಸ್ವಫಿಯ(ರ)
11.ಹಾರಿಸ್ ರ ಮಗಳು ಮೈಮೂನ(ರ)
*ದಾಸಿಯರ ಪೈಕಿ ಪತ್ನಿ* :—
ಶಂಳೌರ ಮಗಳು ಮಾರಿಯತ್ತುಲ್ ಖಿಬ್ತಿಯ್ಯಾ(ರ)
*ಮಕ್ಕಳು:—*
*ಗಂಡು*
1.ಖಾಸಿಂ(ರ)
2.ಅಬ್ದುಲ್ಲಾ(ರ)
3.ಇಬ್ರಾಹೀಂ(ರ)
*ಹೆಣ್ಣು*
1.ಝೈನಬಾ(ರ)
2.ರುಖಿಯ್ಯಾ(ರ)
3.ಉಮ್ಮು ಕಲ್ಸೂಂ(ರ)
4.ಫಾತಿಮಾ(ರ)
*ಅಳಿಯಂದಿರು*
1.ಅಬುಲ್ ಆಸ್ ಬಿನ್ ರಬೀಅ(ರ)
2.ಉಸ್ಮಾನ್ ಬಿನ್ ಅಫ್ಫಾನ್(ರ)
3.ಅಲೀ ಬಿನ್ ಅಬೀ ತ್ವಾಲಿಬ್(ರ)
*ಮೊಮ್ಮಕ್ಕಳು*
★ಗಂಡು
1.ಅಲೀ(ರ)
2.ಅಬ್ದುಲ್ಲಾ(ರ)
3.ಹಸನ್(ರ)
4.ಹಸೈನ್(ರ)
5.ಮಹ್ಸಿನ್(ರ)
*ಹೆಣ್ಣು
6.ಉಮಾಮ(ರ)
7.ಉಮ್ಮು ಕುಲ್ಸೂಂ(ರ)
8.ಝೈನಬಾ(ರ)
*ಗುಪ್ತ ಸಂರಕ್ಷಕರು:—*
1.ಅಸದ್ ಬಿನ್ ಮಾಲಿಕ್(ರ) 2.ಹುದೈಫತ್ ಬಿನ್ ಯಮನ್(ರ) 3.ಫಾತಿಮಾ(ರ)
*ಬರಹಗಾರರು:—*
1.ಅಬೂಬಕ್ಕರ್ ಸಿದ್ದೀಕ್ 2.ಉಮರ್ ಬಿನ್ ಖತ್ತಾಬ್ 3.ಉಸ್ಮಾನ್ ಬಿನ್ ಅಫ್ಫಾನ್ 4. ಅಲೀ ಬಿನ್ ಅಬೀ ತ್ವಾಲಿಬ್ 5.ಉಸಾಮತ್ ಬಿನ್ ಝೈದ್ 6.ಖಾಲಿದ್ ಬಿನ್ ವಲೀದ್ 7.ಮುಆವಿಯತ್ ಬಿನ್ ಅಬೀ ಸುಫ್ಯಾನ್ 8.ಸಾಬಿತ್ ಬಿನ್ ಖೈಸ್ 9. ಖಾಲಿದ್ ಬಿನ್ ಸಈದ್ 10.ಮುಗೀರತ್ ಬಿನ್ ಶುಉಬ 11.ಝುಬೈರ್ ಬಿನ್ ಅವ್ವಾಂ 12.ಹಲ್ಲಲತ್ ಬಿನ್ ರಬೀಲ್ 13.ಅಲಾಅ್ ಬಿನ್ ಉಕುಬ 14.ಉಬಯ್ಯ್ ಬಿನ್ ಕಅಬ 15.ಅಬ್ದುಲ್ಲಾಹಿ ಬಿನ್ ಅರ್ಖಂ 16.ಅಮೀರ್ 17.ಅಬ್ದುಲ್ಲಾಹಿ ಬಿನ್ ಮಸ್ಊದ್ 18.ಝೈದ್ ಬಿನ್ ಸಾಬಿತ್ (ರ.ಅನ್ಹುಂ)
*ಕವಿಗಳು*
1.ಹಸ್ಸಾನ್ ಬಿನ್ ಸಾಬಿತ್(ರ) 2.ಕಅಬ್ ಬಿನ್ ಝುಹೈರ್(ರ) 3. ಅಬ್ದುಲ್ಲಾಹಿ ಬಿನ್ ರವಾಹ(ರ)
*ಯಾತ್ರೆ ಕವಿಗಳು*
1.ಅಬ್ದುಲ್ಲಾಹಿ ಬಿನ್ ರವಾಹ(ರ) 2.ಅಂಜಶ(ರ)
*ವಿಧಿ ಕತ೯ರು*
1. ಅಲೀ ಬಿನ್ ಅಬೀ ತ್ವಾಲಿಬ್(ರ) 2.ಮುಆದ್ ಬಿನ್ ಜಬಲ್(ರ)
*ಇಮಾಮರು*
1.ಅಬೂಬಕ್ಕರ್ ಸಿದ್ದೀಕ್(ರ) 2.ಅಬ್ದುರ್ರಹ್ಮಾನ್ ಬಿನ್ ಔಫ್(ರ)
*ಮುಅದ್ದಿನ್ ಗಳು*
1.ಬಿಲಾಲ್ ಬಿನ್ ರಬಾಹ್(ರ)
2.ಅಬ್ಜುಲ್ಲಾಹಿ ಬಿನ್ ಉಮ್ಮಿ ಮಕ್ತೂಂ(ರ)
3.ಸಅದುಲ್ ಖುರಳ್(ರ)
4.ಅಬೂ ಮಹ್ದುರ(ರ)
*ಅಂಗ ಸಂರಕ್ಷಕರು*
1.ಝುಬೈರ್ ಬಿನ್ ಅವ್ವಾಂ 2.ಅಬ್ಬಾದ್ ಬಿನ್ ಬಶ್ರ್ 3.ಅಬೂ ಅಯ್ಯೂ ಬುಲ್ ಅನ್ಸಾರಿ 4.ಸಅದ್ ಬಿನ್ ಮುಆದ್ 5.ಸಅದ್ ಬಿನ್ ಅಬೀ ವಕ್ಕಾಸ್ 6.
ಮುಹಮ್ಮದ್ ಬಿನ್ ಮಸ್ಲಮ 7.ಬಿಲಾಲ್ ಬಿನ್ ರಬಾಹ್ 8.ದಕ್ವಾನ್ ಬಿನ್ ಖೈಸ್ ( ರ.ಅನ್ಹುಂ)
*ಖಜಾನೆ ಸಂರಕ್ಷಕರು*
1.ಅಬೂ ಉಬೈದತ್ ಬಿನ್ ಜರ್ರಾಹ್(ರ) 2.ಬಿಲಾಲ್ ಬಿನ್ ರಬಾಹ್(ರ) 3.ಮುಐಖೀಬ್(ರ)
*ಆಯುಧ ಸಂರಕ್ಷಕರು*
1. ಮುಗೀರತ್ ಬಿನ್ ಶುಉಬ(ರ)
2.ಅಬೂ ತಲ್ಹ(ರ)
ಸಂದೀಶ ವಾಹಕರು:— ಮುಗೀರತ್ ಬಿನ್ ಶುಉಬ(ರ)
ಪಾದ ರಕ್ಷ ವಾಹಕರು:— ಅಬ್ದುಲ್ಲಾಹಿ ಬಿನ್ ಮಸ್ಹೂದ್(ರ)
*ಪತಾಕೆ ವಾಹಕರು:—*
1.ಅಲೀ ಬಿನ್ ಅಬೀ ತ್ವಾಲಿಬ್(ರ) 2.ಝುಬೈರ್ ಬಿನ್ ಅವ್ವಾಂ(ರ) 3. ಸಅದ್ ಬಿನ್ ಉಬಾದ(ರ) 4.ಜಹ್ಫರ್ ಅಬೀ ತ್ವಾಲಿಬ್(ರ) 5. ಅಬ್ದುಲ್ಲಾಹಿ ಬಿನ್ ರವಾಹ(ರ) 6. .ಖಾಲಿದ್ ಬಿನ್ ವಲೀದ್(ರ)
*ಬೆರಳಚ್ಚುಗಾರರು*
1. ಮುಐಖೀಬ್(ರ)
*ವಾಹನಗಳು**
ಕತ್ತೆ :1
ಕುದುರೆ:6
ಒಂಟೆ:8
ಆಯುಧಗಳು:6
ಪಲಿಜ:2
ಕುಂದ:3
ಸಣ್ಣ ಕುಂದ:6
ಬಿಲ್ಲು:5
*ಪ್ರವಾದಿ ಗಳಲ್ಲಿ ನಬಿ ಸ.ಅ ಸ್ಥಾನ*
1.ಅಂತ್ಯ ಪ್ರವಾದಿ ಹಾಗೂ ಲೋಕದ ನೀತಾರ.
2. 5 ಉಲುಲ್ ಅಝ್ಮ್ಗಳಲ್ಲಿ ಪ್ರಥಮ ಸ್ಥಾನ.
3.ಖುರಾನಲ್ಲು ಹೆಸರು ಹೇಳಿದ 25 ಪ್ರವಾಜರಲ್ಲಿ ಒಬ್ಬರು.
4.ಅಲ್ಲಾಹನ 313 ಮುರ್ಸಲ್ ಗಳಲ್ಲಿ ಪ್ರಥಮ ಸ್ಥಾನ.
5.ಅಂತ್ಯ ಪ್ರವಾದಿ& ಲೋಕದ ನೇತಾರ.
................................
ಹೆಸರು:—ಮುಹಮ್ಮದ್ (ಸ.ಅ)
ತಂದೆ:—ಅಬ್ದುಲ್ ಮುತ್ತಲಿಬರ ಮಗ ಅಬ್ದುಲ್ಲ (ರ.ಅ)
ಗೋತ್ರ:—ಕುರೈಶಿ
ವಂಶ:—ಹಾಶಿಂ
ತಾಯಿ:-ವಹಬ್ ನ ಮಗಳು ಆಮಿನಾ ಬೀವಿ(ರ.ಅ)
ಜನ್ಮ ಸ್ಥಳ:—ಮಕ್ಕತುಲ್ ಮುಕರ್ರಮ
*ಜನನ ಸಮಯ* :—ರಬೀವುಲ್ ಅವ್ವಲ್ 12 ಸುಬ್ಹಿಗಂತ ಸ್ವಲ್ಪ ಮುಂಚೆ(ಕ್ರಿ.ಶ 567 ಎಪ್ರಿಲ್)
*ಶುಶ್ರೂಶೆ:* —ಔಫಿನ ಮಗಳು ಶಿಫಾಅ್
*ಪರಿಚರಣೆ:* —ಬರಕ ರ.ಅ(ಉಮ್ಮು ಐಮನ್)
*ಮೊಲೆಯುಣಿಸಿದವರು:* —ಸುವೈಬತ್ತುಲ್ ಅಸ್ಲಮಿಯ್ಯ
ಹಲೀಮತ್ತು ಸಅದಿಯ್ಯ(ರ.ಅ)
*ಶರೀರ ಪ್ರಕೃತಿ*
ಮುಖ:—ಬಿಳಿ ಮಿಶ್ರಿತ ಕೆಂಪು ಬಣ್ಣ
ಕಣ್ಣು:—ಕಪ್ಪು
ಕೂದಲು :—ಕಪ್ಪು
ಉದ್ದ:—ಹೆಚ್ಚಿಗೆ ಉದ್ದನೂ ಅಲ್ಲ ಗಿಡ್ಡನೂ ಅಲ್ಲ
ಪೌರತ್ವ:—ಅರಬಿ ಮಕ್ಕಿ
ಪ್ರವಾದಿತ್ವ ಲಭಿಸಿದ ಸಮಯ:—ರಮಳಾನ್ 27 ಹಿಜ್ರಾಕೆ 13 ವಷ೯ ಮುಂಚೆ
*ಪ್ರವಾದಿತ್ವ ಗುರುತು:* —1.ಎರಡು ಬುಜಗಳಲ್ಲಿ ಮುದ್ರಣ
2.ಬಿಸಿಲಿಗೆ ಮೋಡ ನೆರಳು ನೀಡುವುದು.
ವಫಾತ್ ಸಮಯ& ಸ್ಥಳ:—ರಬೀವುಲ್ ಅವ್ವಲ್12 ಹಿಜ್ರಾ 10ನೇ ವಷ೯
*ತಂದೆಯ ಪರಂಪರೆ* :—1.ಅಬ್ದುಲ್ಲ, 2.ಅಬ್ದುಲ್ ಮುತ್ತಲಿಬ್,3.ಹಾಶಿಂ,4.ಅಬ್ದು ಮನಾಫ್,5.ಕುಸಯ್ಯ್,6.ಕಿಲಾಬ್,7.ಮುರ್ರತ್,8.ಕಅಬ್,9.ಲುಅಯ್ಯ್,10.ಗಾಲಿಬ್,11.ಫಿಹ್ರ್,12.ಮಾಲಿಕ್,13.ನಳ್ರ್,14.ಕಿನಾನ,15.ಕುಸೈಮ,16.ಮುದ್ರಿಕ,17.ಇಲ್ಯಾಸ್,18.ಮುಲರ್,19.ನಿಸಾರ್,20.ಮಅದ್ದ್,21.ಅದ್ನಾನ್
*ತಾಯಿಯ ಪರಂಪರೆ:* —1.ಆಮಿನಾ 2.ವಹಬ್ 3. ಅಬ್ದು ಮನಾಫ್ 4.ಸಹ್ರ, 5.ಕಿಲಾಬ್,6.ಮುರ್ರತ್,7.ಕಅಬ್,8.ಲುಅಯ್ಯ್,9.ಗಾಲಿಬ್,10.ಫಿಹ್ರ್,11.ಮಾಲಿಕ್,12.ನಳ್ರ್,13.ಕಿನಾನ,14.ಕುಸೈಮ,15.ಮುದ್ರಿಕ,16.ಇಲ್ಯಾಸ್,17.ಮುಲರ್,18.ನಿಸಾರ್,19.ಮಅದ್ದ್,20.ಅದ್ನಾನ್
*ತಂದೆಯ ಸಹೋದರರು:* —1.ಹಾರಿಸ್ 2.ಖುಸಂ 3.ಅಬೂ ತ್ವಾಲಿಬ್ 4.ಝುಬೈರ್ 5.ಅಬ್ದುಲ್ ಕಅಬ 6.ಹಜ್ಲ್ 7.ಲ್ವಿರಾರ್ 8.ಮುಖವ್ವಿಂ 9.ಅಬೂ ಲಹಬ್ 10.ಗೈದಾಕ್ 11.ಅಬ್ಬಾಸ್(ರ.ಅ) 12.ಹಂಝ( ರ.ಅ )
*ತಂದೆಯ ಸಹೋದರಿಯರು*
1.ಸ್ವಫಿಯ(ರ) 2.ಉಮೈಮ 3.ಆತಿಕ(ರ) 4.ಉಮ್ಮು ಹಕೀಂ 5.ಅರ್ವಾ 6.ಬರ್ರ
*ತಾಯಿಯ ಸಹೋದರರು:* —
1.ಅಸ್ವದ್ 2.ಅಬ್ದುಲ್ಲ
*ಮೊಲೆ ಕುಡಿ ಬಂದದ ಸಹೋದರರು:—*
*ಸುವೈಬತುಲ್ ಅಸ್ಲಮೀ ಬಾಗದಂದ*
1.ಜಹ್ಶಿನ ಮಗ ಅಬ್ದುಲ್ಲಾ(ರ), 2.ಅಬ್ದುಲ್ ಮುತ್ತಲಿಬರ ಮಗ ಹಂಝ( ರ) 3.ಅಬುಲ್ ಅಸದ್ ರ ಮಗ ಅಬೂ ಸಲಮ 4. ಸುವೈಬರ ಮಗ ಮಸ್ ರೂರ್
*ಹಲೀಮ ಬೀವಿಯ ಭಾಗದಿಂದ*
1.ಲಂರತ್, 2.ಅನೀಸತ್ 3.ಹುದಫತ್
*ಮೊಲೆ ಕುಡಿ ಬಂದದ ತಂದೆ* :—ಹಾರಿಸ್
*ಪತ್ನಿಯಂದಿರು*
1.ಖುವೈಲಿದ್ ನ ಮಗಳು ಖದೀಜ(ರ)
2.ಝಂಅ ರ ಮಗಳು ಸೌದ(ರ)
3.ಸಿದ್ದೀಕ್(ರ) ರ ಮಗಳು ಆಯಿಶ(ರ)
4.ಉಮರ್(ರ) ರ ಮಗಳು ಹಫ್ಸಾ(ರ)
5.ಖುಝೈಮರ ಮಗಳು ಝೈನಬಾ(ರ)
6.ಅಬೂ ಉಮಯ್ಯರ ಮಗಳು ಹಿಂದ್(ರ)(ಉಮ್ಮು ಸಲಮ)
7.ಜಹ್ ಶ್ ರ ಮಗಳು ಝೈನಬಾ(ರ)
8.ಹಾರಿಸ್ ರ ಮಗಳು ಜುವೈರಿಯಾ(ರ)
9.ಅಬೂ ಸುಫ್ಯಾನ್(ರ) ರ ಮಗಳು ರಂಲ(ರ)
10.ಹಯ್ಯ್ ರ ಮಗಳು ಸ್ವಫಿಯ(ರ)
11.ಹಾರಿಸ್ ರ ಮಗಳು ಮೈಮೂನ(ರ)
*ದಾಸಿಯರ ಪೈಕಿ ಪತ್ನಿ* :—
ಶಂಳೌರ ಮಗಳು ಮಾರಿಯತ್ತುಲ್ ಖಿಬ್ತಿಯ್ಯಾ(ರ)
*ಮಕ್ಕಳು:—*
*ಗಂಡು*
1.ಖಾಸಿಂ(ರ)
2.ಅಬ್ದುಲ್ಲಾ(ರ)
3.ಇಬ್ರಾಹೀಂ(ರ)
*ಹೆಣ್ಣು*
1.ಝೈನಬಾ(ರ)
2.ರುಖಿಯ್ಯಾ(ರ)
3.ಉಮ್ಮು ಕಲ್ಸೂಂ(ರ)
4.ಫಾತಿಮಾ(ರ)
*ಅಳಿಯಂದಿರು*
1.ಅಬುಲ್ ಆಸ್ ಬಿನ್ ರಬೀಅ(ರ)
2.ಉಸ್ಮಾನ್ ಬಿನ್ ಅಫ್ಫಾನ್(ರ)
3.ಅಲೀ ಬಿನ್ ಅಬೀ ತ್ವಾಲಿಬ್(ರ)
*ಮೊಮ್ಮಕ್ಕಳು*
★ಗಂಡು
1.ಅಲೀ(ರ)
2.ಅಬ್ದುಲ್ಲಾ(ರ)
3.ಹಸನ್(ರ)
4.ಹಸೈನ್(ರ)
5.ಮಹ್ಸಿನ್(ರ)
*ಹೆಣ್ಣು
6.ಉಮಾಮ(ರ)
7.ಉಮ್ಮು ಕುಲ್ಸೂಂ(ರ)
8.ಝೈನಬಾ(ರ)
*ಗುಪ್ತ ಸಂರಕ್ಷಕರು:—*
1.ಅಸದ್ ಬಿನ್ ಮಾಲಿಕ್(ರ) 2.ಹುದೈಫತ್ ಬಿನ್ ಯಮನ್(ರ) 3.ಫಾತಿಮಾ(ರ)
*ಬರಹಗಾರರು:—*
1.ಅಬೂಬಕ್ಕರ್ ಸಿದ್ದೀಕ್ 2.ಉಮರ್ ಬಿನ್ ಖತ್ತಾಬ್ 3.ಉಸ್ಮಾನ್ ಬಿನ್ ಅಫ್ಫಾನ್ 4. ಅಲೀ ಬಿನ್ ಅಬೀ ತ್ವಾಲಿಬ್ 5.ಉಸಾಮತ್ ಬಿನ್ ಝೈದ್ 6.ಖಾಲಿದ್ ಬಿನ್ ವಲೀದ್ 7.ಮುಆವಿಯತ್ ಬಿನ್ ಅಬೀ ಸುಫ್ಯಾನ್ 8.ಸಾಬಿತ್ ಬಿನ್ ಖೈಸ್ 9. ಖಾಲಿದ್ ಬಿನ್ ಸಈದ್ 10.ಮುಗೀರತ್ ಬಿನ್ ಶುಉಬ 11.ಝುಬೈರ್ ಬಿನ್ ಅವ್ವಾಂ 12.ಹಲ್ಲಲತ್ ಬಿನ್ ರಬೀಲ್ 13.ಅಲಾಅ್ ಬಿನ್ ಉಕುಬ 14.ಉಬಯ್ಯ್ ಬಿನ್ ಕಅಬ 15.ಅಬ್ದುಲ್ಲಾಹಿ ಬಿನ್ ಅರ್ಖಂ 16.ಅಮೀರ್ 17.ಅಬ್ದುಲ್ಲಾಹಿ ಬಿನ್ ಮಸ್ಊದ್ 18.ಝೈದ್ ಬಿನ್ ಸಾಬಿತ್ (ರ.ಅನ್ಹುಂ)
*ಕವಿಗಳು*
1.ಹಸ್ಸಾನ್ ಬಿನ್ ಸಾಬಿತ್(ರ) 2.ಕಅಬ್ ಬಿನ್ ಝುಹೈರ್(ರ) 3. ಅಬ್ದುಲ್ಲಾಹಿ ಬಿನ್ ರವಾಹ(ರ)
*ಯಾತ್ರೆ ಕವಿಗಳು*
1.ಅಬ್ದುಲ್ಲಾಹಿ ಬಿನ್ ರವಾಹ(ರ) 2.ಅಂಜಶ(ರ)
*ವಿಧಿ ಕತ೯ರು*
1. ಅಲೀ ಬಿನ್ ಅಬೀ ತ್ವಾಲಿಬ್(ರ) 2.ಮುಆದ್ ಬಿನ್ ಜಬಲ್(ರ)
*ಇಮಾಮರು*
1.ಅಬೂಬಕ್ಕರ್ ಸಿದ್ದೀಕ್(ರ) 2.ಅಬ್ದುರ್ರಹ್ಮಾನ್ ಬಿನ್ ಔಫ್(ರ)
*ಮುಅದ್ದಿನ್ ಗಳು*
1.ಬಿಲಾಲ್ ಬಿನ್ ರಬಾಹ್(ರ)
2.ಅಬ್ಜುಲ್ಲಾಹಿ ಬಿನ್ ಉಮ್ಮಿ ಮಕ್ತೂಂ(ರ)
3.ಸಅದುಲ್ ಖುರಳ್(ರ)
4.ಅಬೂ ಮಹ್ದುರ(ರ)
*ಅಂಗ ಸಂರಕ್ಷಕರು*
1.ಝುಬೈರ್ ಬಿನ್ ಅವ್ವಾಂ 2.ಅಬ್ಬಾದ್ ಬಿನ್ ಬಶ್ರ್ 3.ಅಬೂ ಅಯ್ಯೂ ಬುಲ್ ಅನ್ಸಾರಿ 4.ಸಅದ್ ಬಿನ್ ಮುಆದ್ 5.ಸಅದ್ ಬಿನ್ ಅಬೀ ವಕ್ಕಾಸ್ 6.
ಮುಹಮ್ಮದ್ ಬಿನ್ ಮಸ್ಲಮ 7.ಬಿಲಾಲ್ ಬಿನ್ ರಬಾಹ್ 8.ದಕ್ವಾನ್ ಬಿನ್ ಖೈಸ್ ( ರ.ಅನ್ಹುಂ)
*ಖಜಾನೆ ಸಂರಕ್ಷಕರು*
1.ಅಬೂ ಉಬೈದತ್ ಬಿನ್ ಜರ್ರಾಹ್(ರ) 2.ಬಿಲಾಲ್ ಬಿನ್ ರಬಾಹ್(ರ) 3.ಮುಐಖೀಬ್(ರ)
*ಆಯುಧ ಸಂರಕ್ಷಕರು*
1. ಮುಗೀರತ್ ಬಿನ್ ಶುಉಬ(ರ)
2.ಅಬೂ ತಲ್ಹ(ರ)
ಸಂದೀಶ ವಾಹಕರು:— ಮುಗೀರತ್ ಬಿನ್ ಶುಉಬ(ರ)
ಪಾದ ರಕ್ಷ ವಾಹಕರು:— ಅಬ್ದುಲ್ಲಾಹಿ ಬಿನ್ ಮಸ್ಹೂದ್(ರ)
*ಪತಾಕೆ ವಾಹಕರು:—*
1.ಅಲೀ ಬಿನ್ ಅಬೀ ತ್ವಾಲಿಬ್(ರ) 2.ಝುಬೈರ್ ಬಿನ್ ಅವ್ವಾಂ(ರ) 3. ಸಅದ್ ಬಿನ್ ಉಬಾದ(ರ) 4.ಜಹ್ಫರ್ ಅಬೀ ತ್ವಾಲಿಬ್(ರ) 5. ಅಬ್ದುಲ್ಲಾಹಿ ಬಿನ್ ರವಾಹ(ರ) 6. .ಖಾಲಿದ್ ಬಿನ್ ವಲೀದ್(ರ)
*ಬೆರಳಚ್ಚುಗಾರರು*
1. ಮುಐಖೀಬ್(ರ)
*ವಾಹನಗಳು**
ಕತ್ತೆ :1
ಕುದುರೆ:6
ಒಂಟೆ:8
ಆಯುಧಗಳು:6
ಪಲಿಜ:2
ಕುಂದ:3
ಸಣ್ಣ ಕುಂದ:6
ಬಿಲ್ಲು:5
*ಪ್ರವಾದಿ ಗಳಲ್ಲಿ ನಬಿ ಸ.ಅ ಸ್ಥಾನ*
1.ಅಂತ್ಯ ಪ್ರವಾದಿ ಹಾಗೂ ಲೋಕದ ನೀತಾರ.
2. 5 ಉಲುಲ್ ಅಝ್ಮ್ಗಳಲ್ಲಿ ಪ್ರಥಮ ಸ್ಥಾನ.
3.ಖುರಾನಲ್ಲು ಹೆಸರು ಹೇಳಿದ 25 ಪ್ರವಾಜರಲ್ಲಿ ಒಬ್ಬರು.
4.ಅಲ್ಲಾಹನ 313 ಮುರ್ಸಲ್ ಗಳಲ್ಲಿ ಪ್ರಥಮ ಸ್ಥಾನ.
5.ಅಂತ್ಯ ಪ್ರವಾದಿ& ಲೋಕದ ನೇತಾರ.
................................
Wednesday, November 8, 2017
*ಮಂಚಕಲ್ನಲ್ಲಿ ದಫನವಾದ ವಹ್ಹಾಬೀ ತೌಹೀದ್*
*ಮರ್ಮಕ್ಕೆ ಬಿದ್ದ ಏಟಿನಿಂದ ನರಳಾಡುತ್ತಿರುವ ವಹಾಬೀ ಪಾಳಯ*
ಸಮುದಾಯದಲ್ಲಿ ನವೋಥ್ಥಾನದ ಹೆಸರು ಹೇಳಿ ಮುಸ್ಲಿಂ ಯುವಕರನ್ನು ವಂಚನೆಯ ಖೆಡ್ಡಾಗೆ ಬೀಳಿಸುತ್ತಿದ್ದ ವಹ್ಹಾಬಿಗಳಿಗೆ ಮೊನ್ನೆ ಮಂಚಕಲ್ನಲ್ಲಿ ಬಿದ್ದ ಪೆಟ್ಟು ವಹ್ಹಾಬೀ ಪಾಳಯವನ್ನೇ ಕಂಪನಗೊಳಿಸಿತ್ತು. ಮೊನ್ನೆಯ ಮುಖಾಮುಖಿಯಂತೂ ವಹ್ಹಾಬೀ ತಲೆಯಾಳುಗಳ ಜನ್ಮವನ್ನೇ ಜಾಲಾಡಿತ್ತು. ಸಲಫೀ ಮುಖಂಡನಿಂದಲೇ ತಾವು ಐಸಿಸ್ನ ಏಜೆಂಟರೆಂದು ಬಹಿರಂಗವಾಗಿ ಕರೆಸಿಕೊಂಡು ಪ್ರಜ್ಞಾವಂತ ಮುಸ್ಲಿಮರಿಂದ ಚಪ್ಪಲಿಯೇಟು ತಿಂದಿದ್ದ ವಹ್ಹಾಬೀ ಮುಖಂಡರಿಗೆ ಈ ಮುಖಾಮುಖವು ಮತ್ತೊಂದು ಆಘಾತವನ್ನು ನೀಡಿ ಅವರ ತೌಹೀದ್ ತಲೆಯೊಳಗೆಯೇ ಹೆಪ್ಪುಗಟ್ಟುವಂತೆ ಮಾಡಿರುವುದಂತೂ ಸುಳ್ಳಲ್ಲ..
ಪವಿತ್ರವಾದ ಇಸ್ಲಾಮಿನ ಸುಂದರ ಸಂದೇಶಗಳನ್ನು ವಿಕೃತಗೊಳಿಸಿ, ಆ ವಿಕೃತತೆಯನ್ನೇ ಅಧಿಕೃತಗೊಳಿಸಿ , ಸಮುದಾಯ ಹಾದಿ ತಪ್ಪಿಸುತ್ತಿದ್ದ ವಹ್ಹಾಬಿಗಳ ನಿಜ ಮುಖವು ಮೊನ್ನೆ ಕಳಚಿ ಬಿದ್ದಿತ್ತು. ಪ್ರವಾದಿಯವರನ್ನು ಸಾಮಾನ್ಯ ಮನುಷ್ಯನೆಂದು ಹೇಳಿ ಸಾರ್ವತ್ರಿಕ ಮುಸ್ಲಿಮರಿಂದ ಉಗಿಸಿಕೊಂಡಿದ್ದ ಎಂ.ಎಂ ಅಕ್ಬರ್ನ ಹಿಂಬಾಲಕ ತಾನೆಂಬುದನ್ನು ಮತ್ತೊಬ್ಬ ಸಲಫೀ ಫುಡಾರಿಯೊಬ್ಬ ಪ್ರೂವ್ ಮಾಡಿದ್ದ. ತನ್ನ ವಿಕಲ ಪ್ರಶ್ನೆಯನ್ನು ತಿರುಗಿಸಿ ಮರುಗಿಸಿ ಕೇಳಿ ಮುಖಾಮುಖದ ದಿಕ್ಕುತಪ್ಪಿಸಲು ಬಂದಾತನ ನಿಜ ಮುಖವನ್ನು ತೋಕೆ ಉಸ್ತಾದರು ಬಹಿರಂಗಗೊಳಿಸಿದಾಗ ಆತ ತನ್ನ ಗ್ಯಾಂಗ್ನೊಂದಿಗೆ ಕಾಲ್ಕಿತ್ತಿದ್ದ. ಅಲ್ಲದೆ ಆತ ಓಡುವ ವೇಳೆ ನಾಚಿಕೆಯಿಂದ ತನ್ನ ಕೈಯ್ಯಲ್ಲಿದ್ದ ಪೇಪರಿನಿಂದ ಮುಖ ಮುಚ್ಚಿಕೊಂಡದ್ದು ಸ್ಪಷ್ಟವಾಗಿ ಕಾಣಬಹುದು.
ಪ್ರವಾದಿಯವರಿಗೆ ಅಬೂಜಹಲ್, ಉತ್ಬತ್ನಷ್ಟೂ ಜ್ಞಾನವಿಲ್ಲವೆಂದವರ ಗತಿಯೇನು ಎಂಬುದನ್ನು ಸಲಫೀ ತಲೆಯಾಳು ಲಬ್ಬಾ ದಾರಿಮಿಯೇ ಸ್ಪಷ್ಟಪಡಿಸುತ್ತಾರೆ. *ಹಾಗೆ ಹೇಳುವವರು ಯಾವತ್ತೂ ಮುಸ್ಲಿಮನಾಗಲು ಸಾಧ್ಯವಿಲ್ಲ. ಮುಸ್ಲಿಮರು ಯಾವತ್ತೂ ಹಾಗೆ ಹೇಳಲಾರರು* ಎಂದ ಲಬ್ಬ ದಾರಿಮಿಯಿಂದಲೇ ತಸ್ಲೀಂ ಸಲಫಿಯ ತೌಹೀದಿನ ಪಲಿತಾಂಶ ಬಂದಿದೆ.
ತಮ್ಮ ದುರ್ವ್ಯಾಖ್ಯಾನದ ಮೂಲಕ ಅಸ್ತಿತ್ವವನ್ನು ಪಡೆದ ವಹ್ಹಾಬಿಗಳಿಗೆ ಸುನ್ನೀ ಉಲಮಾಗಳು ಪೂರ್ವಿಕ ವಿದ್ವಾಂಸರ ಕಿತಾಬ್ಗಳ ಮೂಲಕ ನೈಜ್ಯತೆಯನ್ನು ತೆರೆದಿಡುವಾಗ ನರಳಾಟ ಶುರುವಾಗುತ್ತದೆ. ಶಿರ್ವದಲ್ಲಿ ಮರ್ಮಕ್ಕೆ ಬಿದ್ದ ಗಾಯವನ್ನು ಅಳಿಸಿ ಈಗ ವಾಟ್ಸಪ್ ಮೂಲಕ ಸುನ್ನೀ ವಿದ್ವಾಂಸರ ಮಾಂಸ ತಿನ್ನುವ ಕೆಲಸಕ್ಕೆ ಇಳಿದಿದ್ದಾರೆ.
ಲಕ್ಷಾಂತರ ಮುಸ್ಲಿಮರ ರಕ್ತವನ್ನು ಹರಿಸಿದ ವಹ್ಹಾಬಿಗಳು ಜಗತ್ತಿನ ಮೊತ್ತ ಮೊದಲ ಭಯೋತ್ಪಾದಕರು ಎಂಬುದರಲ್ಲಿ ಯಾರಿಗೂ ತರ್ಕವಿಲ್ಲ. ಇದನ್ನೇ ಮೊನ್ನೆ ಶಿರ್ವದಲ್ಲಿ ತೋಕೆ ಉಸ್ತಾದ್ ಹೇಳಿದ್ದರು. ನಾವು ಸುನ್ನೀಗಳನ್ನು ಸೋಲಿಸುತ್ತೇವೆಂದು ಕಚ್ಚೆ ಕಟ್ಟಿ ಬಂದಿದ್ದ ಸಲಫೀ ನಾಯಕನ ತಲೆಗೆ ಮುಖಾಮುಖಿಯ ಮೊದಲ ಭಾಷಣವೇ ಸಿಡಿಲಿನಂತೆ ಬಿದ್ದಿತ್ತು. ಆ ಆಘಾತವನ್ನು ಮರೆಮಾಚಲು ಮೈಕ್ ಹಿಡಿದು ಭಾಷಣ ನಡೆಸಿ ಸಾಚಾಗಳಾಗಲು ಪ್ರಯತ್ನಿಸಿದಾಗ ಅದೂ ವಿಫಲವಾಯಿತು. ಕೊನೆಗೆ ತೋಕೆ ಉಸ್ತಾದ್ ಓದಿದ ಒಂದು ಆಯತ್ತನ್ನು ಈತ *ದುಆಇ, ದುಆಇ* ಅಂತಲೇ ಆವರ್ತಿಸುತ್ತಿದ್ದ. ನಿಜಾರ್ಥದಲ್ಲಿ ಅದು ದುಆಅ ಅಂತಾಗಬೇಕಿತ್ತು. ಖುರ್ಆನ್ ಓದಲೂ ಕೂಡಾ ಗೊತ್ತಿಲ್ಲದವ ಅರಬಿ ಹೇಗೆ ಓದಿಯಾನು.? ಈತನನ್ನು ನಾಯಕನಾಗಿ ಅಂಗೀಕರಿಸುವವರು ಇದನ್ನೆಲ್ಲಾ ಚಿಂತಿಸುತ್ತಿಲ್ಲ ಯಾಕೆ..?
ಇನ್ನಾದರೂ ಚಿಂತಿಸೋಣ. ಪ್ರವಾದಿಯವರನ್ನು ಅಬೂಜಹಲ್, ಉತ್ಬತ್ಗೂ ಕಡೆಯಾಗಿ ಕಂಡ ಈ ಸಲಫೀ ವ್ಯಘ್ರ ನಾಯಕರ ವಿರುದ್ದ ನಾವೇಕೆ ಒಗ್ಗಟ್ಟಾಗಬಾರದು.? ಈ ಸಲಫಿಸಂನಿಂದ ಮುಸ್ಲಿಂ ಸಮುದಾಯಕ್ಕೆ ಉಪಕಾರವಾದರೂ ಏನು.? ಯುವ ಜನತೆ ಇನ್ನಾದರೂ ಚಿಂತಿಸಬೇಕಾಗಿದೆ. ಸಲಫಿ, ವಹ್ಹಾಬಿಗಳ ಬಲೆಯಲ್ಲಿ ಬಿದ್ದು ಈಮಾನ್ ಕಳೆದುಕೊಂಡವರಿಗೆ ಒಳಿತು ನೀಡಲಿ. ಹಾಗೂ ಸತ್ಯವನ್ನು ಚಿಂತಿಸುವ ಬುದ್ದಿ ನೀಡಲಿ...
*✍🏼ಆದಿಲ್ ಜಾನ್*
💦💦💦💦💦💦💦💦💦
*ಮರ್ಮಕ್ಕೆ ಬಿದ್ದ ಏಟಿನಿಂದ ನರಳಾಡುತ್ತಿರುವ ವಹಾಬೀ ಪಾಳಯ*
ಸಮುದಾಯದಲ್ಲಿ ನವೋಥ್ಥಾನದ ಹೆಸರು ಹೇಳಿ ಮುಸ್ಲಿಂ ಯುವಕರನ್ನು ವಂಚನೆಯ ಖೆಡ್ಡಾಗೆ ಬೀಳಿಸುತ್ತಿದ್ದ ವಹ್ಹಾಬಿಗಳಿಗೆ ಮೊನ್ನೆ ಮಂಚಕಲ್ನಲ್ಲಿ ಬಿದ್ದ ಪೆಟ್ಟು ವಹ್ಹಾಬೀ ಪಾಳಯವನ್ನೇ ಕಂಪನಗೊಳಿಸಿತ್ತು. ಮೊನ್ನೆಯ ಮುಖಾಮುಖಿಯಂತೂ ವಹ್ಹಾಬೀ ತಲೆಯಾಳುಗಳ ಜನ್ಮವನ್ನೇ ಜಾಲಾಡಿತ್ತು. ಸಲಫೀ ಮುಖಂಡನಿಂದಲೇ ತಾವು ಐಸಿಸ್ನ ಏಜೆಂಟರೆಂದು ಬಹಿರಂಗವಾಗಿ ಕರೆಸಿಕೊಂಡು ಪ್ರಜ್ಞಾವಂತ ಮುಸ್ಲಿಮರಿಂದ ಚಪ್ಪಲಿಯೇಟು ತಿಂದಿದ್ದ ವಹ್ಹಾಬೀ ಮುಖಂಡರಿಗೆ ಈ ಮುಖಾಮುಖವು ಮತ್ತೊಂದು ಆಘಾತವನ್ನು ನೀಡಿ ಅವರ ತೌಹೀದ್ ತಲೆಯೊಳಗೆಯೇ ಹೆಪ್ಪುಗಟ್ಟುವಂತೆ ಮಾಡಿರುವುದಂತೂ ಸುಳ್ಳಲ್ಲ..
ಪವಿತ್ರವಾದ ಇಸ್ಲಾಮಿನ ಸುಂದರ ಸಂದೇಶಗಳನ್ನು ವಿಕೃತಗೊಳಿಸಿ, ಆ ವಿಕೃತತೆಯನ್ನೇ ಅಧಿಕೃತಗೊಳಿಸಿ , ಸಮುದಾಯ ಹಾದಿ ತಪ್ಪಿಸುತ್ತಿದ್ದ ವಹ್ಹಾಬಿಗಳ ನಿಜ ಮುಖವು ಮೊನ್ನೆ ಕಳಚಿ ಬಿದ್ದಿತ್ತು. ಪ್ರವಾದಿಯವರನ್ನು ಸಾಮಾನ್ಯ ಮನುಷ್ಯನೆಂದು ಹೇಳಿ ಸಾರ್ವತ್ರಿಕ ಮುಸ್ಲಿಮರಿಂದ ಉಗಿಸಿಕೊಂಡಿದ್ದ ಎಂ.ಎಂ ಅಕ್ಬರ್ನ ಹಿಂಬಾಲಕ ತಾನೆಂಬುದನ್ನು ಮತ್ತೊಬ್ಬ ಸಲಫೀ ಫುಡಾರಿಯೊಬ್ಬ ಪ್ರೂವ್ ಮಾಡಿದ್ದ. ತನ್ನ ವಿಕಲ ಪ್ರಶ್ನೆಯನ್ನು ತಿರುಗಿಸಿ ಮರುಗಿಸಿ ಕೇಳಿ ಮುಖಾಮುಖದ ದಿಕ್ಕುತಪ್ಪಿಸಲು ಬಂದಾತನ ನಿಜ ಮುಖವನ್ನು ತೋಕೆ ಉಸ್ತಾದರು ಬಹಿರಂಗಗೊಳಿಸಿದಾಗ ಆತ ತನ್ನ ಗ್ಯಾಂಗ್ನೊಂದಿಗೆ ಕಾಲ್ಕಿತ್ತಿದ್ದ. ಅಲ್ಲದೆ ಆತ ಓಡುವ ವೇಳೆ ನಾಚಿಕೆಯಿಂದ ತನ್ನ ಕೈಯ್ಯಲ್ಲಿದ್ದ ಪೇಪರಿನಿಂದ ಮುಖ ಮುಚ್ಚಿಕೊಂಡದ್ದು ಸ್ಪಷ್ಟವಾಗಿ ಕಾಣಬಹುದು.
ಪ್ರವಾದಿಯವರಿಗೆ ಅಬೂಜಹಲ್, ಉತ್ಬತ್ನಷ್ಟೂ ಜ್ಞಾನವಿಲ್ಲವೆಂದವರ ಗತಿಯೇನು ಎಂಬುದನ್ನು ಸಲಫೀ ತಲೆಯಾಳು ಲಬ್ಬಾ ದಾರಿಮಿಯೇ ಸ್ಪಷ್ಟಪಡಿಸುತ್ತಾರೆ. *ಹಾಗೆ ಹೇಳುವವರು ಯಾವತ್ತೂ ಮುಸ್ಲಿಮನಾಗಲು ಸಾಧ್ಯವಿಲ್ಲ. ಮುಸ್ಲಿಮರು ಯಾವತ್ತೂ ಹಾಗೆ ಹೇಳಲಾರರು* ಎಂದ ಲಬ್ಬ ದಾರಿಮಿಯಿಂದಲೇ ತಸ್ಲೀಂ ಸಲಫಿಯ ತೌಹೀದಿನ ಪಲಿತಾಂಶ ಬಂದಿದೆ.
ತಮ್ಮ ದುರ್ವ್ಯಾಖ್ಯಾನದ ಮೂಲಕ ಅಸ್ತಿತ್ವವನ್ನು ಪಡೆದ ವಹ್ಹಾಬಿಗಳಿಗೆ ಸುನ್ನೀ ಉಲಮಾಗಳು ಪೂರ್ವಿಕ ವಿದ್ವಾಂಸರ ಕಿತಾಬ್ಗಳ ಮೂಲಕ ನೈಜ್ಯತೆಯನ್ನು ತೆರೆದಿಡುವಾಗ ನರಳಾಟ ಶುರುವಾಗುತ್ತದೆ. ಶಿರ್ವದಲ್ಲಿ ಮರ್ಮಕ್ಕೆ ಬಿದ್ದ ಗಾಯವನ್ನು ಅಳಿಸಿ ಈಗ ವಾಟ್ಸಪ್ ಮೂಲಕ ಸುನ್ನೀ ವಿದ್ವಾಂಸರ ಮಾಂಸ ತಿನ್ನುವ ಕೆಲಸಕ್ಕೆ ಇಳಿದಿದ್ದಾರೆ.
ಲಕ್ಷಾಂತರ ಮುಸ್ಲಿಮರ ರಕ್ತವನ್ನು ಹರಿಸಿದ ವಹ್ಹಾಬಿಗಳು ಜಗತ್ತಿನ ಮೊತ್ತ ಮೊದಲ ಭಯೋತ್ಪಾದಕರು ಎಂಬುದರಲ್ಲಿ ಯಾರಿಗೂ ತರ್ಕವಿಲ್ಲ. ಇದನ್ನೇ ಮೊನ್ನೆ ಶಿರ್ವದಲ್ಲಿ ತೋಕೆ ಉಸ್ತಾದ್ ಹೇಳಿದ್ದರು. ನಾವು ಸುನ್ನೀಗಳನ್ನು ಸೋಲಿಸುತ್ತೇವೆಂದು ಕಚ್ಚೆ ಕಟ್ಟಿ ಬಂದಿದ್ದ ಸಲಫೀ ನಾಯಕನ ತಲೆಗೆ ಮುಖಾಮುಖಿಯ ಮೊದಲ ಭಾಷಣವೇ ಸಿಡಿಲಿನಂತೆ ಬಿದ್ದಿತ್ತು. ಆ ಆಘಾತವನ್ನು ಮರೆಮಾಚಲು ಮೈಕ್ ಹಿಡಿದು ಭಾಷಣ ನಡೆಸಿ ಸಾಚಾಗಳಾಗಲು ಪ್ರಯತ್ನಿಸಿದಾಗ ಅದೂ ವಿಫಲವಾಯಿತು. ಕೊನೆಗೆ ತೋಕೆ ಉಸ್ತಾದ್ ಓದಿದ ಒಂದು ಆಯತ್ತನ್ನು ಈತ *ದುಆಇ, ದುಆಇ* ಅಂತಲೇ ಆವರ್ತಿಸುತ್ತಿದ್ದ. ನಿಜಾರ್ಥದಲ್ಲಿ ಅದು ದುಆಅ ಅಂತಾಗಬೇಕಿತ್ತು. ಖುರ್ಆನ್ ಓದಲೂ ಕೂಡಾ ಗೊತ್ತಿಲ್ಲದವ ಅರಬಿ ಹೇಗೆ ಓದಿಯಾನು.? ಈತನನ್ನು ನಾಯಕನಾಗಿ ಅಂಗೀಕರಿಸುವವರು ಇದನ್ನೆಲ್ಲಾ ಚಿಂತಿಸುತ್ತಿಲ್ಲ ಯಾಕೆ..?
ಇನ್ನಾದರೂ ಚಿಂತಿಸೋಣ. ಪ್ರವಾದಿಯವರನ್ನು ಅಬೂಜಹಲ್, ಉತ್ಬತ್ಗೂ ಕಡೆಯಾಗಿ ಕಂಡ ಈ ಸಲಫೀ ವ್ಯಘ್ರ ನಾಯಕರ ವಿರುದ್ದ ನಾವೇಕೆ ಒಗ್ಗಟ್ಟಾಗಬಾರದು.? ಈ ಸಲಫಿಸಂನಿಂದ ಮುಸ್ಲಿಂ ಸಮುದಾಯಕ್ಕೆ ಉಪಕಾರವಾದರೂ ಏನು.? ಯುವ ಜನತೆ ಇನ್ನಾದರೂ ಚಿಂತಿಸಬೇಕಾಗಿದೆ. ಸಲಫಿ, ವಹ್ಹಾಬಿಗಳ ಬಲೆಯಲ್ಲಿ ಬಿದ್ದು ಈಮಾನ್ ಕಳೆದುಕೊಂಡವರಿಗೆ ಒಳಿತು ನೀಡಲಿ. ಹಾಗೂ ಸತ್ಯವನ್ನು ಚಿಂತಿಸುವ ಬುದ್ದಿ ನೀಡಲಿ...
*✍🏼ಆದಿಲ್ ಜಾನ್*
💦💦💦💦💦💦💦💦💦
_*ಭಾಗ--2*_
*ಉಮ್ಮಿಯ್ಯ್ ಗೆ ಅರ್ಥ ನೀಡಿದ ಅನ್ಪಡ್ ಮೌಲವಿ!!*
_*ಪೈಗಂಬರರು ಅನಕ್ಷರಸ್ತರೇ?*_
*•••••••••••••••••••••••••••••••••••••••••••*
📝ಮುನೀರ್ ಸಖಾಫಿ,ಸಾಲೆತ್ತೂರು
ತಸ್ಲೀಮ್ ಮೌಲವಿ (ಇವನನ್ನು ಮೌಲವಿ ಎಂದು ಹೇಳುವುದು ಮೌಲವಿಗಳಿಗೇ ನಾಚಿಕೆಗೇಡು.ತಿಳಿಯಲು ಬೇಕಾಗಿ ನಾನು ಹಾಗೆ ಹೇಳಿದೆ.) ಜಹಾಲತ್ ಹೇಳಿದ್ದಕ್ಕಾಗಿ *ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಅನಕ್ಷರಸ್ಥರೇ ?* ಎಂಬ ಶಿರ್ಷಿಕೆಯಲ್ಲಿ ಒಂದನೇ ಭಾಗದಲ್ಲಿ ಪುರಾವೆಗಳ ಬೆಳಕಿನಲ್ಲಿ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಓದು ಬರಹ ತಿಳಿದವರೆಂದು ಬರೆದಿದ್ದೆ.ಅದರ *ಬಾಕಿ ಬಾಗ ಇಲ್ಲಿ ನೀಡುತ್ತಿದ್ದೇನೆ.*
*ಹದೀಸುಗಳಲ್ಲಿ*
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಹುದೈಬಿಯ್ಯ ಒಪ್ಪಂದ ಎಲ್ಲರಿಗೂ ಗೊತ್ತಿದೆ.ಇಮಾಮ್ ಬುಖಾರಿ ,ಮುಸ್ಲಿಂ ಹಾಗೂ ಇನ್ನಿತರ ಮುಹದ್ದಿಸ್ ಗಳು ವರದಿ ಮಾಡಿದ ಹದೀಸಿನಲ್ಲಿ ಅದು ಕಾಣಬಹುದಾಗಿದೆ.
ಒಪ್ಪಂದದ ವೇಳೆ
"هذا ما قاضي عليه محمد رسول الله"
("ಇದು ಅಲ್ಲಾಹನ ಪ್ರವಾದಿ ಮುಹಮದ್ﷺ ನಡೆಸಿದ ಒಪ್ಪಂದವಾಗಿದೆ" ) ಎಂಬ ಭಾಗ ಅವರು ಬರೆದಾಗ ನಾವು ಅದು ಅಂಗೀಕರಿಸಲಾರೆವು.ತಾವು ಅಲ್ಲಾಹನು ರಸೂಲ್ ಆಗಿದ್ದೀರಿ ಎಂದು ನಾವು ತಿಳಿದಿರುತ್ತಿದ್ದರೆ ನಾವು ನಿಮ್ಮನ್ನು ತಡೆಯುತ್ತಿರಲಿಲ್ಲ ಎಂದು ಅವರು (ಖುರೈಶಿಗಳು)ಹೇಳಿದರು.ತಾವು ಅಬ್ದುಲ್ಲರ ಮಗ ಮುಹಮ್ಮದ್.ಆದುದರಿಂದ ಅದನ್ನು ಬರೆಯಿರಿ ಎಂದು ಅವರು ಒತ್ತಾಯಿಸಿದರು.ನಂತರ ಪ್ರವಾದೀ ﷺ ಅಲಿಯ್ಯ್ (ರ)ರೊಂದಿಗೆ "ರಸೂಲುಲ್ಲಾಹ್" ಎಂಬ ಪದವನ್ನು ಉಜ್ಜುವಂತೆ ಹೇಳಿದರು.
ಅಲ್ಲಾಹನಾಣೆ !ತಮ್ಮನ್ನು ನಾನು ಉಜ್ಜಲಾರೆ ಎಂದು ಅಲಿಯ್ಯ್ (ರ)ಹೇಳಿದಾಗ ಪ್ರವಾದೀ ﷺ ರು ಆ ಪತ್ರ ತೆಗೆದು ಹೀಗೆ ಬರೆದರು.
"هذا ما قاضى عليه محمد بن عبد الله"
"ಇದು ಅಬ್ದುಲ್ಲರ ಮಗನಾದ ಮುಹಮ್ಮದ್"
(ಬುಖಾರೀ 2552,ಮುಸ್ಲಿಂ 4731)
ಈ ಹದೀಸ್ ನ ವ್ಯಾಖ್ಯಾನದಲ್ಲಿ ಹಲವಾರು ಇಮಾಮರು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರೇ ಇದನ್ನು ಬರೆದರು ಎಂದು ಸ್ಪಷ್ಟಪಡಿಸಿದ್ದಾರೆ.
(ಫತ್'ಹುಲ್ ಬಾರಿ12/66).
ಶರಹ್ ಮುಸ್ಲಿಂ 7/240).
ಇಷ್ಟೆಲ್ಲಾ ಪುರಾವೆಗಳಿರುವಾಗ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಓದು -ಬರಹ ಗೊತ್ತಿರಲಿಲ್ಲವೆಂದು ಒಮ್ಮೆಯೂ ಒಬ್ಬ ಮುಸ್ಲಿಮ್ ಹೇಳಲಾರ.
*ಉಮ್ಮಿಯ್ಯ್ ಆದರೂ ಪ್ರವಾದೀ ﷺ ರನ್ನು ಅನ್ಪಡ್ ಎಂದು ಹೇಳಬಹುದೇ?*
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಓದು-ಬರಹ ಕಲಿಯದಿದ್ದರೂ ಓದುವವರು ಹಾಗೂ ಬರೆಯುವವರು ಆಗಿದ್ದರು.ಉಮ್ಮಿಯ್ಯ್ ಎಂಬುವುದರ ತಾತ್ಪರ್ಯ ಕೂಡಾ ಇದುವೇ ಆಗಿದೆ
ಎಂದು ಆಧಾರಗಳ ಮೂಲಕ ಮೇಲೆ ವಿವರಿಸಲಾಗಿದೆ.
ಇನ್ನು ಅವರು ಅನಕ್ಷರಸ್ತರು ಆಗಿದ್ದರೆಂದು ಸಮ್ಮತಿಸಿದರೂ ಕೂಡಾ *ಅನ್ಪಡ್* ಎಂದು
ಹೇಳುವುದು ಪ್ರವಾದಿ ವರ್ಯರನ್ನು ಅಪಮಾನಿಸುವ ಪದವಾಗಿದ್ದು ,
ಕಾರಣ ಈಗಿನ ಕಾಲದಲ್ಲಿ *ಅನ್ಪಡ್* ಎಂಬುವುದು ವ್ಯಕ್ತಿಗಳನ್ನು ಅಪಮಾನಿಸಲು ಉಪಯೋಗಿಸಲಾಗುತ್ತಿದೆ.ಅದೇ ಪದವನ್ನು ಪ್ರವಾದಿ ವರ್ಯರಿಗೆ ಉಪಯೋಗಿಸುವುದು ಅಗೌರವವಾಗಿದೆ.
ವಹ್ಹಾಬಿಗಳಿಗೆ ಯಾವ ಗೌರವ ?!!
ಗೌರವವಿರುವವರು ವಹ್ಹಾಬಿಯಾಗುವರೇ?!
ವಹ್ಹಾಬಿಗಳು ಪ್ರವಾದಿﷺ ಸಹಿತ ಎಲ್ಲಾ ಅಂಬಿಯಾ ಔಲಿಯಾಗಳನ್ನು ನಿಂದಿಸುವವರೆಂಬುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ನಾವು ಯಾವ ರೀತಿಯಲ್ಲಿ ಗೌರವ ಕೊಡಬೇಕೆಂದೂ ಯಾವ ರೀತಿಯಲ್ಲಿ ಅವರನ್ನು ಹೇಳಕೂಡದೆಂದು ಇಮಾಮರುಗಳು ಸ್ಪಷ್ಟಪಡಿಸಿದ್ದಾರೆ.
ಅದರ ಕೆಲವೊಂದು ಭಾಗಗಳನ್ನು ನೋಡಿರಿ,
وكذا تجب توقيره وتعظيمه في الظاهر والباطن وجميع الاحوال......
ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಎಲ್ಲಾ ವಿಷಯದಲ್ಲೂ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಗೌರವಿಸುವುದು ಕಡ್ಡಾಯವಾಗಿದೆ.
واعلم انه ينبغي هذه المراعاة ايضا بعد وفاته ﷺ في مسجده لا سيما عند مشهده المقدس وكذا عند قراءة حديثه وكذا عند سماع القران.........
ಈ ಗೌರವವು ಅವರ ವಫಾತ್ ನ ನಂತರವೂ ಪಾಲಿಸಬೇಕು. ಅವರ ಮಸೀದಿಯಲ್ಲಿ,ಅವರ ಖಬರ್ ಶರೀಫಿನ ಬಳಿ,ಅವರ ಹದೀಸ್,ಖುರ್'ಆನ್ ಪಾರಾಯಣ ವೇಳೆಯಲ್ಲಿ
وعادة الصحابة رضي الله عنهم في تعظيمه ﷺ وتوقيره واجلاله غني عن البيان اصحابه حوله كانما علي رووسهم الطير...........
ಸ್ವಹಾಬಿಗಳು ಅವರ ಬಳಿ ತೋರಿಸುತ್ತಿದ್ದ ಗೌರವವನ್ನು ವಿವರಿಸಲಸಾಧ್ಯವಾಗಿದೆ.
واعلم ان حرمة النبي ﷺ بعد موته وتوقيره وتعظيمه بعد وفاته لازم علي كل مسلم ،كما كان حال حياته،لانه الآن حي يرزق في علو درجته.............
ಪ್ರವಾದೀﷺ ರೊಂದಿಗಿರಬೇಕಾದ ಗೌರವ ಜೀವಿನ ಕಾಲದಲ್ಲಿದ್ದಂತೆ ವಫಾತ್ ನ ನಂತರವೂ ಎಲ್ಲಾ ಮುಸ್ಲಿಮರ ಮೇಲೆ ಕಡ್ಡಾಯವಾಗಿದ್ದು,ಈಗಲೂ ಅವರು ಹಯಾತ್ ನಲ್ಲೇ ಇದ್ದಾರೆ.
ومن توقيره ﷺ توقير اله وذرياته وازواجه واصحابه ومعرفة حقوقهم ،وحسن الثناء عليهم ..............
ಪ್ರವಾದೀ ಕುಟುಂಬವನ್ನು,ಅವರ ಸಂತಾನವನ್ನು,ಅವರ ಪತ್ನಿಯರನ್ನು,ಅವರ ಸ್ವಹಾಬಿಗಳನ್ನು ಗೌರವಿಸುವುದು ,ಅವರೊಂದಿಗಿರುವ ಭಾಧ್ಯತೆಗಳನ್ನು ತಿಳಿಯುವುದು ಅವರ ಗುಣಗಳನ್ನು ಹೇಳುವುದು ಗೌರವದ ಭಾಗವಾಗಿದೆ.
ومن اعظامه واكرامه اعظام جميع اسبابه واكرام مشاهده وامكنته من مكة كبيت خديجة مهبط الوحي ،ودار الاقم ،وغار حراء،وثور،ومولده ومن المدينة كمسجده وبيوته ومواطنه ومعاهده................
ಮಕ್ಕಾದಲ್ಲಿ ಅವರು ಜನಿಸಿದ ಸ್ಥಳ,ವಹ್ಯ್ ಲಭಿಸುತ್ತಿದ್ದ ಖದೀಜಾ ಬೀವಿಯ ಮನೆ ,ದಾರುಲ್ ಅರ್ಖಮ್,ಹಿರಾ ಗುಹೆ,ಸೌರ್ ಗುಹೆ ಮದೀನದಲ್ಲಿ ಅವರ ಮಸ್ಜಿದ್,ಅವರ ಮನೆ ,ಮುಂತಾದವುಗಳನ್ನು ಗೌರವಿಸಬೇಕು.
وافتي مالك فيمن قال :"تربة المدينة ردية" بضرب ثلاثين درة وامر بحبسه...........
ಮದೀನದ ಮಣ್ಣು ಕೆಟ್ಟ ಮಣ್ಣೆಂದು ಹೇಳಿದವನಿಗೆ ಚಾಟಿಯಿಂದ 30 ಏಟು ಕೊಟ್ಟು ಬಂದಿಸುವಂತೆ ಇಮಾಮ್ ಮಾಲಿಕ್(ರ)ಫತ್ವ ನೀಡಿದರು.
ومنها زيارة قبره ﷺ فانها سنة من سنن المسلمين المجمع عليها.......
ಅವರ ಖಬ್ರ್ ಝಿಯಾರತ್ ಪುಣ್ಯ ಕರ್ಮವೆಂದು ಎಲ್ಲಾ ಇಮಾಮರು ಒಮ್ಮತವಾಗಿದ್ದಾರೆ.
*الفصل الثاني*
حرم الله تعالي اذاه في كتابه واجمعت الامة علي قتل منقصه بنوع من تحقيره خلاف ما يجب من توقيره...............
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ತೊಂದರೆಯುಂಟಾಗುವ ಕಾರ್ಯ ನಿಷಿದ್ಧವೆಂದು ಖುರ್'ಆನ್ ಹೇಳಿದೆ.ಅವರ ಗೌರವಕ್ಕೆ ಧಕ್ಕೆಯುಂಟಾಗುವ ಯಾವುದೇ ಒಂದು ಕಾರ್ಯವನ್ನು ಒಬ್ಬ ನಿರ್ವಹಿಸಿದರೆ ಆತನನ್ನು ಕೊಲ್ಲಬೇಕೆಂದು(ಮುಸ್ಲಿಂ ರಾಷ್ಟ್ರಗಳಲ್ಲಿ ಎಂದು ತಿಳಿದು ಕೊಳ್ಳಬೇಕು.ಲೇ:)ಇಜ್ಮಾ ಇದೆ.
ففي قاضيخان :لو عاب الرجل النبي في شيء كان كافرا ولذا قال بعض العلماء :لو قال لشعر النبي ﷺ شعير فقد كفر............
ಯಾವುದೇ ರೀತಿಯಲ್ಲಿ ಪ್ರವಾದಿﷺ ರಿಗೆ ಕೊರತೆಯಿದೆ ಎಂದು ಯಾರಾದರೂ ಹೇಳಿದಲ್ಲಿ ಆತ ಕಾಫಿರ್ ಆಗುವನು.ಆದುದರಿಂದಲೇ ಪ್ರವಾದೀ ﷺರ ರೋಮದ ಬಗ್ಗೆ ಪುಟ್ಟ ರೋಮವೆಂದು ಹೇಳಿದರೆ ಆತ ಕಾಫಿರ್ ಆಗುವನು.
قال الله تعالي :وَالَّذِينَ يُؤْذُونَ رَسُولَ اللَّهِ لَهُمْ عَذَابٌ أَلِيمٌ(توبة 61)
وقال : إِنَّ الَّذِينَ يُؤْذُونَ اللَّهَ وَرَسُولَهُ لَعَنَهُمُ اللَّهُ فِي الدُّنْيَا وَالْآخِرَةِ وَأَعَدَّ لَهُمْ عَذَابًا مُّهِينًا (الاحزاب 57)
اي بنوع من من الاذي لا في حياته ولا بعد مماته..........
ಖಂಡಿತವಾಗಿಯೂ ಪ್ರವಾದೀﷺ ರಿಗೆ ತೊಂದರೆ ಕೊಡುವವರಿಗೆ ಕಠಿಣ ಶಿಕ್ಷೆಯಿದೆ (ತೌಬ:61)
ಅಲ್ಲಾಹನಿಗೆ ಮತ್ತು ಅವನ ಪ್ರವಾದಿಗೆ ತೊಂದರೆ ಕೊಡುವವರಿಗೆ ಇಹ - ಪರದಲ್ಲಿ ಅಲ್ಲಾಹನ ಶಾಪವಿದೆ.
ಪರಲೋಕದಲ್ಲಿ ಕಠಿಣವಾದ ಶಿಕ್ಷೆಯಿದೆ.
(ಅಲ್ ಅಹ್'ಝಾಬ್ 57)
ಅದು ಯಾವ ರೀತಿಯಲ್ಲಾದರೂ ಸರಿ.ಜೀವಿತಾವಧಿಯಲ್ಲೂ ವಫಾತ್ ನ ಬಳಿಕವೂ ಇದು ಸಮಾನವಾಗಿದೆ.
ويجب ان تعلم ان جميع من سب النبي ﷺ او عابه وهو اعم من السب ،فان من قال "فلان اعلم منه"فقد عابه ونقصه ولم يسبه او الحق به نقصا في نفسه مما يتعلق بخلقه وخلقته او نسبه كأن يفضل احدا علي قومه واصوله او دينه بقصوره فيما يجب منه او خصلته من خصاله الي صفة من صفاته كشجاعته وكرمه،او قال في حقه ما لايليق به تعريضا،او شبهه بشيء علي طريق السب ، او الازاء عليه اي التنقيص له،وان لم يكن قصد السب او التقصير لشأنه اي تحقيره كتصغير اسمه او صفة من صفاته او الغض منه بمعني اقل التنقيص *فهو كافر مرتد*.ومستوجب القتل باجماع الامة كما نص عليه غير واحد من الائمة..........
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಅಸಭ್ಯ ಹೇಳಿದರೆ ,ಅಥವಾ ಅವರ ಕೊರತೆ ಹೇಳಿದರೆ, ಉದಾಹರಣೆಗೆ ಒಬ್ಬನ ಬಗ್ಗೆ "ಅವನು ಪ್ರವಾದೀ ﷺ ರಿಗಿಂತ ಹೆಚ್ಚು ಜ್ಞಾನವಿರುವವ" ಎಂದು ಹೇಳಿದರೆ (ತಸ್ಲೀಂ ಎಂಬ ಜೀವಿ ಹಾಗೆ ಹೇಳಿದ್ದಾನೆ:ಲೇ) ಅವನು ಪ್ರವಾದೀ ﷺ ರನ್ನು ಹಿಯಾಳಿಸಿದವನಾಗಿದ್ದಾನೆ.
ಅದೇ ರೀತಿ ಪ್ರವಾದೀ ﷺ ರ ಸ್ಥಾನಕ್ಕೆ ಧಕ್ಕೆಯುಂಟಾಗುವ ರೀತಿಯಲ್ಲಿ ಅವರ ಸ್ವಭಾವ ಗುಣಗಳಿಗೆ ಹೊಂದಿಕೆಯಾಗದಂತಹ ಮಾತುಗಳನ್ನಾಡಿದರೆ,ಅವರನ್ನು ಬೊಟ್ಟು ಮಾಡಿ ಅವರಿಗೆ ನುಕ್'ಸಾನಿಯ್ಯತ್ ಉಂಟಾಗುವಂತೆ ಮಾಡುವುದು ಉದಾಹರಣೆಗೆ ಅವರ ಹೆಸರನ್ನು ನಿಂದಿಸುವುದು ಮುಂತಾದ ಕೆಲಸಗಳನ್ನು ಮಾಡಿದಲ್ಲಿ ಇಸ್ಲಾಮಿನಿಂದ ಹೊರ ಹೋಗುತ್ತದೆ.ಅವನು ಮುರ್'ತದ್ದ್ ಆಗುವನು.ಅವನನ್ನು ಕೊಲ್ಲುವುದು ಕಡ್ಡಾಯವಾಗಿದೆ ಎಂದು ಉಮ್ಮತ್ ನ ಇಜ್ಮಾ ಇದೆ.
وكذلك من لعنه او دعا عليه او تمني مضرة له او نسب اليه ما لايليق بمنصبه علي طريق الذم او عبث اي لعب ومزح في جهته العزيزة بسخف من الكلام وهجر ومنكر من القول وزور او غيره بشيء مما جري من البلاء ،والمحنة عليه كالفقر والكسر او غمصه..................
ಅಲ್ಲಾಹನು ಪರೀಕ್ಷಿಸಿದ ಒಂದು ಕಾರ್ಯದಲ್ಲಿ ಅವರನ್ನು ಕೀಳುಮಟ್ಟಕ್ಕಾಗುವಂತೆ ಪರಿಚಯಿಸುವುದು ,ಉದಾಹರಣೆಗೆ ಅವರನ್ನು ಬಡವರೆಂದು ಹೇಳುವುದು ಅವರಿಗೆ ಶಾಪ ಹಾಕುವುದು ಮುಂತಾದ ಕಾರ್ಯಗಳನ್ನು ಮಾಡಿದಲ್ಲಿ ಅವನು ಕಾಫಿರ್ ಆಗುವನು.
وافتي ابو الحسن القابسي :فيمن قال في النبي ﷺ الجمال يتيم ابي طالب لظهور استهانته بذلك............
"ಅಬೂತ್ವಾಲಿಬ್ ನ ಯತೀಂ" ಎಂದು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಬಗ್ಗೆ ಹೇಳಿದವನು ಕಾಫಿರ್ ಎಂದು ಅಬುಲ್ ಹಸನ್ ಅಲ್ ಕಾಬಿಸಿ(ರ) ಫತ್ವ ನೀಡಿದ್ದಾರೆ.ಕಾರಣ ಅದು ಅವರನ್ನು ನಿಂದಿಸುವ ಮಾತಾಗಿದೆ.
(ಯತೀಂ ಆಗಿದ್ದರೂ ಹಾಗೇ ಹೇಳಬಾರದು:ಲೇ).
وقال احمد بن ابي سليمان صاحب سحنون :من قال ان النبي ﷺ اسود يقتل.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಕಪ್ಪಾಗಿದ್ದರೆಂದು ಹೇಳಿದರೆ ಅವನನ್ನು ಕೊಲ್ಲಲ್ಪಡಬೇಕು.
وافتي فقهاء الاندلس بقتل ابن حاتم المتفقهة الطليطي لما شهد عليه من استخفافه بحق النبي
ﷺ وتسميته اياه اثناء مناظرته باليتيم...........
ಅಬೂಹಾತಿಮ್ ಎಂಬವರು ಸಂವಾದ ನಡೆಸುತ್ತಿದ್ದ ವೇಳೆ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು "ಯತೀಂ" ಎಂಬ ಪ್ರಯೋಗದಿಂದ ಹೇಳಿದಾಗ ಅವರನ್ನು ಕೊಲ್ಲಬೇಕೆಂದು ಉಲಮಾ ಅಭಿಪ್ರಾಯ ಪಟ್ಟಿದ್ದರು.
قال القاضي :وكذلك اقول حكم من غمصه اي عابه او عيره برعايته الغنم او السهو ،والنسيان او السحر او ما اصابه من جرح او هزيمة لبعض جيوشه.........
ಅದೇ ರೀತಿ ಪ್ರವಾದಿಯವರು ಆಡು ಮೇಯಿಸುವವರಾಗಿದ್ದರು ,ನೆನಪಿಲ್ಲದವರಾಗಿದ್ದರು,ಸಿಹ್ರ್ ಬಾಧಿಸಿದವರಾಗಿದ್ದರು, ಗಾಯ ಹೊಂದಿದವರಾಗಿದ್ದರು,ಯುದ್ದದಲ್ಲಿ ಓಡಿದ್ದರು ಎಂದು ಹೇಳಿದರೂ ಕಾಫಿರ್ ಆಗುವರು.
(ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಆಡು ಮೇಯಿಸಿದ್ದರೂ ಆ ಹೆಸರಿನಿಂದ ಕರೆಯಬಾರದು ಎಂದರ್ಥ)
او نفي ما يجب له مما هو في حقه نقيصة مثل ان ينسب اليه اتيان كبيرة او مداهنة في تبليغ الرسالة او في حكم بين الناس او يغض من مرتبته او شرف نسبه او وفور علمه او زهده .....
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಮಹಾ ಪಾಪಗಳನ್ನು ಮಾಡುತ್ತಿದ್ದರು ಎಂದು ಹೇಳಿದರೆ ಅಥವಾ ಅವರು ಇಸ್ಲಾಮ್ ಪ್ರಚುರ ಪಡಿಸುವುದಲ್ಲಿ ಅಲಸ್ಯತನ ತೋರಿಸಿದ್ದರು,ಅಥವಾ ಅವರ ಅಗಾಧ ಜ್ಞಾನವನ್ನು,ಅವರ ತ್ಯಾಗವನ್ನು ನಿಷೇಧಿಸಿದರೆ ಕಾಫಿರ್ ಆಗುವುದು.
(ಇಮಾಮ್ ಫಳ್'ಲುರ್ರಸೂಲ್ ಅಲ್ ಖಾದಿರೀ(ರ) ತಂಖಿಯತುಲ್ ಈಮಾನ್ ನ 176 ನೇ ಪುಟದಿಂದ 190 ಪುಟದ ಆಯ್ದ ಭಾಗಗಳು.)
*كتاب تنقية الايمان* للامام فضل الرسول القادري.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಯಾವ ಕಾರಣಕ್ಕೂ ನಿಂದಿಸುವ ಮಾತು ಹೇಳಬಾರದು ಎಂದು ಇದರಿಂದ ಮನದಟ್ಟಾಯಿತು.ಇದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ.
ಓದು ಬರಹ ತಿಳಿದಿಲ್ಲವೆಂದು ಸಮ್ಮತಿಸಿದರೂ (معاذ الله )ಅನ್ಪಡ್ ಎಂಬ ಪ್ರಯೋಗ ಒಮ್ಮೆಯೂ ಸರಿಯಲ್ಲ.
ಇದನ್ನು ತಸ್ಲೀಮ್ ಮತ್ತು ಅವನನ್ನು ಹೊತ್ತು ನಡೆಯುವ ಎಲ್ಲರೂ ತಿಳಿದಿರಬೇಕಾಗಿದೆ.
📝 ಮುನೀರ್ ಸಖಾಫಿ ,ಸಾಲೆತ್ತೂರು.
*ಉಮ್ಮಿಯ್ಯ್ ಗೆ ಅರ್ಥ ನೀಡಿದ ಅನ್ಪಡ್ ಮೌಲವಿ!!*
_*ಪೈಗಂಬರರು ಅನಕ್ಷರಸ್ತರೇ?*_
*•••••••••••••••••••••••••••••••••••••••••••*
📝ಮುನೀರ್ ಸಖಾಫಿ,ಸಾಲೆತ್ತೂರು
ತಸ್ಲೀಮ್ ಮೌಲವಿ (ಇವನನ್ನು ಮೌಲವಿ ಎಂದು ಹೇಳುವುದು ಮೌಲವಿಗಳಿಗೇ ನಾಚಿಕೆಗೇಡು.ತಿಳಿಯಲು ಬೇಕಾಗಿ ನಾನು ಹಾಗೆ ಹೇಳಿದೆ.) ಜಹಾಲತ್ ಹೇಳಿದ್ದಕ್ಕಾಗಿ *ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಅನಕ್ಷರಸ್ಥರೇ ?* ಎಂಬ ಶಿರ್ಷಿಕೆಯಲ್ಲಿ ಒಂದನೇ ಭಾಗದಲ್ಲಿ ಪುರಾವೆಗಳ ಬೆಳಕಿನಲ್ಲಿ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಓದು ಬರಹ ತಿಳಿದವರೆಂದು ಬರೆದಿದ್ದೆ.ಅದರ *ಬಾಕಿ ಬಾಗ ಇಲ್ಲಿ ನೀಡುತ್ತಿದ್ದೇನೆ.*
*ಹದೀಸುಗಳಲ್ಲಿ*
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಹುದೈಬಿಯ್ಯ ಒಪ್ಪಂದ ಎಲ್ಲರಿಗೂ ಗೊತ್ತಿದೆ.ಇಮಾಮ್ ಬುಖಾರಿ ,ಮುಸ್ಲಿಂ ಹಾಗೂ ಇನ್ನಿತರ ಮುಹದ್ದಿಸ್ ಗಳು ವರದಿ ಮಾಡಿದ ಹದೀಸಿನಲ್ಲಿ ಅದು ಕಾಣಬಹುದಾಗಿದೆ.
ಒಪ್ಪಂದದ ವೇಳೆ
"هذا ما قاضي عليه محمد رسول الله"
("ಇದು ಅಲ್ಲಾಹನ ಪ್ರವಾದಿ ಮುಹಮದ್ﷺ ನಡೆಸಿದ ಒಪ್ಪಂದವಾಗಿದೆ" ) ಎಂಬ ಭಾಗ ಅವರು ಬರೆದಾಗ ನಾವು ಅದು ಅಂಗೀಕರಿಸಲಾರೆವು.ತಾವು ಅಲ್ಲಾಹನು ರಸೂಲ್ ಆಗಿದ್ದೀರಿ ಎಂದು ನಾವು ತಿಳಿದಿರುತ್ತಿದ್ದರೆ ನಾವು ನಿಮ್ಮನ್ನು ತಡೆಯುತ್ತಿರಲಿಲ್ಲ ಎಂದು ಅವರು (ಖುರೈಶಿಗಳು)ಹೇಳಿದರು.ತಾವು ಅಬ್ದುಲ್ಲರ ಮಗ ಮುಹಮ್ಮದ್.ಆದುದರಿಂದ ಅದನ್ನು ಬರೆಯಿರಿ ಎಂದು ಅವರು ಒತ್ತಾಯಿಸಿದರು.ನಂತರ ಪ್ರವಾದೀ ﷺ ಅಲಿಯ್ಯ್ (ರ)ರೊಂದಿಗೆ "ರಸೂಲುಲ್ಲಾಹ್" ಎಂಬ ಪದವನ್ನು ಉಜ್ಜುವಂತೆ ಹೇಳಿದರು.
ಅಲ್ಲಾಹನಾಣೆ !ತಮ್ಮನ್ನು ನಾನು ಉಜ್ಜಲಾರೆ ಎಂದು ಅಲಿಯ್ಯ್ (ರ)ಹೇಳಿದಾಗ ಪ್ರವಾದೀ ﷺ ರು ಆ ಪತ್ರ ತೆಗೆದು ಹೀಗೆ ಬರೆದರು.
"هذا ما قاضى عليه محمد بن عبد الله"
"ಇದು ಅಬ್ದುಲ್ಲರ ಮಗನಾದ ಮುಹಮ್ಮದ್"
(ಬುಖಾರೀ 2552,ಮುಸ್ಲಿಂ 4731)
ಈ ಹದೀಸ್ ನ ವ್ಯಾಖ್ಯಾನದಲ್ಲಿ ಹಲವಾರು ಇಮಾಮರು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರೇ ಇದನ್ನು ಬರೆದರು ಎಂದು ಸ್ಪಷ್ಟಪಡಿಸಿದ್ದಾರೆ.
(ಫತ್'ಹುಲ್ ಬಾರಿ12/66).
ಶರಹ್ ಮುಸ್ಲಿಂ 7/240).
ಇಷ್ಟೆಲ್ಲಾ ಪುರಾವೆಗಳಿರುವಾಗ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಓದು -ಬರಹ ಗೊತ್ತಿರಲಿಲ್ಲವೆಂದು ಒಮ್ಮೆಯೂ ಒಬ್ಬ ಮುಸ್ಲಿಮ್ ಹೇಳಲಾರ.
*ಉಮ್ಮಿಯ್ಯ್ ಆದರೂ ಪ್ರವಾದೀ ﷺ ರನ್ನು ಅನ್ಪಡ್ ಎಂದು ಹೇಳಬಹುದೇ?*
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಓದು-ಬರಹ ಕಲಿಯದಿದ್ದರೂ ಓದುವವರು ಹಾಗೂ ಬರೆಯುವವರು ಆಗಿದ್ದರು.ಉಮ್ಮಿಯ್ಯ್ ಎಂಬುವುದರ ತಾತ್ಪರ್ಯ ಕೂಡಾ ಇದುವೇ ಆಗಿದೆ
ಎಂದು ಆಧಾರಗಳ ಮೂಲಕ ಮೇಲೆ ವಿವರಿಸಲಾಗಿದೆ.
ಇನ್ನು ಅವರು ಅನಕ್ಷರಸ್ತರು ಆಗಿದ್ದರೆಂದು ಸಮ್ಮತಿಸಿದರೂ ಕೂಡಾ *ಅನ್ಪಡ್* ಎಂದು
ಹೇಳುವುದು ಪ್ರವಾದಿ ವರ್ಯರನ್ನು ಅಪಮಾನಿಸುವ ಪದವಾಗಿದ್ದು ,
ಕಾರಣ ಈಗಿನ ಕಾಲದಲ್ಲಿ *ಅನ್ಪಡ್* ಎಂಬುವುದು ವ್ಯಕ್ತಿಗಳನ್ನು ಅಪಮಾನಿಸಲು ಉಪಯೋಗಿಸಲಾಗುತ್ತಿದೆ.ಅದೇ ಪದವನ್ನು ಪ್ರವಾದಿ ವರ್ಯರಿಗೆ ಉಪಯೋಗಿಸುವುದು ಅಗೌರವವಾಗಿದೆ.
ವಹ್ಹಾಬಿಗಳಿಗೆ ಯಾವ ಗೌರವ ?!!
ಗೌರವವಿರುವವರು ವಹ್ಹಾಬಿಯಾಗುವರೇ?!
ವಹ್ಹಾಬಿಗಳು ಪ್ರವಾದಿﷺ ಸಹಿತ ಎಲ್ಲಾ ಅಂಬಿಯಾ ಔಲಿಯಾಗಳನ್ನು ನಿಂದಿಸುವವರೆಂಬುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ನಾವು ಯಾವ ರೀತಿಯಲ್ಲಿ ಗೌರವ ಕೊಡಬೇಕೆಂದೂ ಯಾವ ರೀತಿಯಲ್ಲಿ ಅವರನ್ನು ಹೇಳಕೂಡದೆಂದು ಇಮಾಮರುಗಳು ಸ್ಪಷ್ಟಪಡಿಸಿದ್ದಾರೆ.
ಅದರ ಕೆಲವೊಂದು ಭಾಗಗಳನ್ನು ನೋಡಿರಿ,
وكذا تجب توقيره وتعظيمه في الظاهر والباطن وجميع الاحوال......
ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಎಲ್ಲಾ ವಿಷಯದಲ್ಲೂ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಗೌರವಿಸುವುದು ಕಡ್ಡಾಯವಾಗಿದೆ.
واعلم انه ينبغي هذه المراعاة ايضا بعد وفاته ﷺ في مسجده لا سيما عند مشهده المقدس وكذا عند قراءة حديثه وكذا عند سماع القران.........
ಈ ಗೌರವವು ಅವರ ವಫಾತ್ ನ ನಂತರವೂ ಪಾಲಿಸಬೇಕು. ಅವರ ಮಸೀದಿಯಲ್ಲಿ,ಅವರ ಖಬರ್ ಶರೀಫಿನ ಬಳಿ,ಅವರ ಹದೀಸ್,ಖುರ್'ಆನ್ ಪಾರಾಯಣ ವೇಳೆಯಲ್ಲಿ
وعادة الصحابة رضي الله عنهم في تعظيمه ﷺ وتوقيره واجلاله غني عن البيان اصحابه حوله كانما علي رووسهم الطير...........
ಸ್ವಹಾಬಿಗಳು ಅವರ ಬಳಿ ತೋರಿಸುತ್ತಿದ್ದ ಗೌರವವನ್ನು ವಿವರಿಸಲಸಾಧ್ಯವಾಗಿದೆ.
واعلم ان حرمة النبي ﷺ بعد موته وتوقيره وتعظيمه بعد وفاته لازم علي كل مسلم ،كما كان حال حياته،لانه الآن حي يرزق في علو درجته.............
ಪ್ರವಾದೀﷺ ರೊಂದಿಗಿರಬೇಕಾದ ಗೌರವ ಜೀವಿನ ಕಾಲದಲ್ಲಿದ್ದಂತೆ ವಫಾತ್ ನ ನಂತರವೂ ಎಲ್ಲಾ ಮುಸ್ಲಿಮರ ಮೇಲೆ ಕಡ್ಡಾಯವಾಗಿದ್ದು,ಈಗಲೂ ಅವರು ಹಯಾತ್ ನಲ್ಲೇ ಇದ್ದಾರೆ.
ومن توقيره ﷺ توقير اله وذرياته وازواجه واصحابه ومعرفة حقوقهم ،وحسن الثناء عليهم ..............
ಪ್ರವಾದೀ ಕುಟುಂಬವನ್ನು,ಅವರ ಸಂತಾನವನ್ನು,ಅವರ ಪತ್ನಿಯರನ್ನು,ಅವರ ಸ್ವಹಾಬಿಗಳನ್ನು ಗೌರವಿಸುವುದು ,ಅವರೊಂದಿಗಿರುವ ಭಾಧ್ಯತೆಗಳನ್ನು ತಿಳಿಯುವುದು ಅವರ ಗುಣಗಳನ್ನು ಹೇಳುವುದು ಗೌರವದ ಭಾಗವಾಗಿದೆ.
ومن اعظامه واكرامه اعظام جميع اسبابه واكرام مشاهده وامكنته من مكة كبيت خديجة مهبط الوحي ،ودار الاقم ،وغار حراء،وثور،ومولده ومن المدينة كمسجده وبيوته ومواطنه ومعاهده................
ಮಕ್ಕಾದಲ್ಲಿ ಅವರು ಜನಿಸಿದ ಸ್ಥಳ,ವಹ್ಯ್ ಲಭಿಸುತ್ತಿದ್ದ ಖದೀಜಾ ಬೀವಿಯ ಮನೆ ,ದಾರುಲ್ ಅರ್ಖಮ್,ಹಿರಾ ಗುಹೆ,ಸೌರ್ ಗುಹೆ ಮದೀನದಲ್ಲಿ ಅವರ ಮಸ್ಜಿದ್,ಅವರ ಮನೆ ,ಮುಂತಾದವುಗಳನ್ನು ಗೌರವಿಸಬೇಕು.
وافتي مالك فيمن قال :"تربة المدينة ردية" بضرب ثلاثين درة وامر بحبسه...........
ಮದೀನದ ಮಣ್ಣು ಕೆಟ್ಟ ಮಣ್ಣೆಂದು ಹೇಳಿದವನಿಗೆ ಚಾಟಿಯಿಂದ 30 ಏಟು ಕೊಟ್ಟು ಬಂದಿಸುವಂತೆ ಇಮಾಮ್ ಮಾಲಿಕ್(ರ)ಫತ್ವ ನೀಡಿದರು.
ومنها زيارة قبره ﷺ فانها سنة من سنن المسلمين المجمع عليها.......
ಅವರ ಖಬ್ರ್ ಝಿಯಾರತ್ ಪುಣ್ಯ ಕರ್ಮವೆಂದು ಎಲ್ಲಾ ಇಮಾಮರು ಒಮ್ಮತವಾಗಿದ್ದಾರೆ.
*الفصل الثاني*
حرم الله تعالي اذاه في كتابه واجمعت الامة علي قتل منقصه بنوع من تحقيره خلاف ما يجب من توقيره...............
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ತೊಂದರೆಯುಂಟಾಗುವ ಕಾರ್ಯ ನಿಷಿದ್ಧವೆಂದು ಖುರ್'ಆನ್ ಹೇಳಿದೆ.ಅವರ ಗೌರವಕ್ಕೆ ಧಕ್ಕೆಯುಂಟಾಗುವ ಯಾವುದೇ ಒಂದು ಕಾರ್ಯವನ್ನು ಒಬ್ಬ ನಿರ್ವಹಿಸಿದರೆ ಆತನನ್ನು ಕೊಲ್ಲಬೇಕೆಂದು(ಮುಸ್ಲಿಂ ರಾಷ್ಟ್ರಗಳಲ್ಲಿ ಎಂದು ತಿಳಿದು ಕೊಳ್ಳಬೇಕು.ಲೇ:)ಇಜ್ಮಾ ಇದೆ.
ففي قاضيخان :لو عاب الرجل النبي في شيء كان كافرا ولذا قال بعض العلماء :لو قال لشعر النبي ﷺ شعير فقد كفر............
ಯಾವುದೇ ರೀತಿಯಲ್ಲಿ ಪ್ರವಾದಿﷺ ರಿಗೆ ಕೊರತೆಯಿದೆ ಎಂದು ಯಾರಾದರೂ ಹೇಳಿದಲ್ಲಿ ಆತ ಕಾಫಿರ್ ಆಗುವನು.ಆದುದರಿಂದಲೇ ಪ್ರವಾದೀ ﷺರ ರೋಮದ ಬಗ್ಗೆ ಪುಟ್ಟ ರೋಮವೆಂದು ಹೇಳಿದರೆ ಆತ ಕಾಫಿರ್ ಆಗುವನು.
قال الله تعالي :وَالَّذِينَ يُؤْذُونَ رَسُولَ اللَّهِ لَهُمْ عَذَابٌ أَلِيمٌ(توبة 61)
وقال : إِنَّ الَّذِينَ يُؤْذُونَ اللَّهَ وَرَسُولَهُ لَعَنَهُمُ اللَّهُ فِي الدُّنْيَا وَالْآخِرَةِ وَأَعَدَّ لَهُمْ عَذَابًا مُّهِينًا (الاحزاب 57)
اي بنوع من من الاذي لا في حياته ولا بعد مماته..........
ಖಂಡಿತವಾಗಿಯೂ ಪ್ರವಾದೀﷺ ರಿಗೆ ತೊಂದರೆ ಕೊಡುವವರಿಗೆ ಕಠಿಣ ಶಿಕ್ಷೆಯಿದೆ (ತೌಬ:61)
ಅಲ್ಲಾಹನಿಗೆ ಮತ್ತು ಅವನ ಪ್ರವಾದಿಗೆ ತೊಂದರೆ ಕೊಡುವವರಿಗೆ ಇಹ - ಪರದಲ್ಲಿ ಅಲ್ಲಾಹನ ಶಾಪವಿದೆ.
ಪರಲೋಕದಲ್ಲಿ ಕಠಿಣವಾದ ಶಿಕ್ಷೆಯಿದೆ.
(ಅಲ್ ಅಹ್'ಝಾಬ್ 57)
ಅದು ಯಾವ ರೀತಿಯಲ್ಲಾದರೂ ಸರಿ.ಜೀವಿತಾವಧಿಯಲ್ಲೂ ವಫಾತ್ ನ ಬಳಿಕವೂ ಇದು ಸಮಾನವಾಗಿದೆ.
ويجب ان تعلم ان جميع من سب النبي ﷺ او عابه وهو اعم من السب ،فان من قال "فلان اعلم منه"فقد عابه ونقصه ولم يسبه او الحق به نقصا في نفسه مما يتعلق بخلقه وخلقته او نسبه كأن يفضل احدا علي قومه واصوله او دينه بقصوره فيما يجب منه او خصلته من خصاله الي صفة من صفاته كشجاعته وكرمه،او قال في حقه ما لايليق به تعريضا،او شبهه بشيء علي طريق السب ، او الازاء عليه اي التنقيص له،وان لم يكن قصد السب او التقصير لشأنه اي تحقيره كتصغير اسمه او صفة من صفاته او الغض منه بمعني اقل التنقيص *فهو كافر مرتد*.ومستوجب القتل باجماع الامة كما نص عليه غير واحد من الائمة..........
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಅಸಭ್ಯ ಹೇಳಿದರೆ ,ಅಥವಾ ಅವರ ಕೊರತೆ ಹೇಳಿದರೆ, ಉದಾಹರಣೆಗೆ ಒಬ್ಬನ ಬಗ್ಗೆ "ಅವನು ಪ್ರವಾದೀ ﷺ ರಿಗಿಂತ ಹೆಚ್ಚು ಜ್ಞಾನವಿರುವವ" ಎಂದು ಹೇಳಿದರೆ (ತಸ್ಲೀಂ ಎಂಬ ಜೀವಿ ಹಾಗೆ ಹೇಳಿದ್ದಾನೆ:ಲೇ) ಅವನು ಪ್ರವಾದೀ ﷺ ರನ್ನು ಹಿಯಾಳಿಸಿದವನಾಗಿದ್ದಾನೆ.
ಅದೇ ರೀತಿ ಪ್ರವಾದೀ ﷺ ರ ಸ್ಥಾನಕ್ಕೆ ಧಕ್ಕೆಯುಂಟಾಗುವ ರೀತಿಯಲ್ಲಿ ಅವರ ಸ್ವಭಾವ ಗುಣಗಳಿಗೆ ಹೊಂದಿಕೆಯಾಗದಂತಹ ಮಾತುಗಳನ್ನಾಡಿದರೆ,ಅವರನ್ನು ಬೊಟ್ಟು ಮಾಡಿ ಅವರಿಗೆ ನುಕ್'ಸಾನಿಯ್ಯತ್ ಉಂಟಾಗುವಂತೆ ಮಾಡುವುದು ಉದಾಹರಣೆಗೆ ಅವರ ಹೆಸರನ್ನು ನಿಂದಿಸುವುದು ಮುಂತಾದ ಕೆಲಸಗಳನ್ನು ಮಾಡಿದಲ್ಲಿ ಇಸ್ಲಾಮಿನಿಂದ ಹೊರ ಹೋಗುತ್ತದೆ.ಅವನು ಮುರ್'ತದ್ದ್ ಆಗುವನು.ಅವನನ್ನು ಕೊಲ್ಲುವುದು ಕಡ್ಡಾಯವಾಗಿದೆ ಎಂದು ಉಮ್ಮತ್ ನ ಇಜ್ಮಾ ಇದೆ.
وكذلك من لعنه او دعا عليه او تمني مضرة له او نسب اليه ما لايليق بمنصبه علي طريق الذم او عبث اي لعب ومزح في جهته العزيزة بسخف من الكلام وهجر ومنكر من القول وزور او غيره بشيء مما جري من البلاء ،والمحنة عليه كالفقر والكسر او غمصه..................
ಅಲ್ಲಾಹನು ಪರೀಕ್ಷಿಸಿದ ಒಂದು ಕಾರ್ಯದಲ್ಲಿ ಅವರನ್ನು ಕೀಳುಮಟ್ಟಕ್ಕಾಗುವಂತೆ ಪರಿಚಯಿಸುವುದು ,ಉದಾಹರಣೆಗೆ ಅವರನ್ನು ಬಡವರೆಂದು ಹೇಳುವುದು ಅವರಿಗೆ ಶಾಪ ಹಾಕುವುದು ಮುಂತಾದ ಕಾರ್ಯಗಳನ್ನು ಮಾಡಿದಲ್ಲಿ ಅವನು ಕಾಫಿರ್ ಆಗುವನು.
وافتي ابو الحسن القابسي :فيمن قال في النبي ﷺ الجمال يتيم ابي طالب لظهور استهانته بذلك............
"ಅಬೂತ್ವಾಲಿಬ್ ನ ಯತೀಂ" ಎಂದು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಬಗ್ಗೆ ಹೇಳಿದವನು ಕಾಫಿರ್ ಎಂದು ಅಬುಲ್ ಹಸನ್ ಅಲ್ ಕಾಬಿಸಿ(ರ) ಫತ್ವ ನೀಡಿದ್ದಾರೆ.ಕಾರಣ ಅದು ಅವರನ್ನು ನಿಂದಿಸುವ ಮಾತಾಗಿದೆ.
(ಯತೀಂ ಆಗಿದ್ದರೂ ಹಾಗೇ ಹೇಳಬಾರದು:ಲೇ).
وقال احمد بن ابي سليمان صاحب سحنون :من قال ان النبي ﷺ اسود يقتل.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಕಪ್ಪಾಗಿದ್ದರೆಂದು ಹೇಳಿದರೆ ಅವನನ್ನು ಕೊಲ್ಲಲ್ಪಡಬೇಕು.
وافتي فقهاء الاندلس بقتل ابن حاتم المتفقهة الطليطي لما شهد عليه من استخفافه بحق النبي
ﷺ وتسميته اياه اثناء مناظرته باليتيم...........
ಅಬೂಹಾತಿಮ್ ಎಂಬವರು ಸಂವಾದ ನಡೆಸುತ್ತಿದ್ದ ವೇಳೆ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು "ಯತೀಂ" ಎಂಬ ಪ್ರಯೋಗದಿಂದ ಹೇಳಿದಾಗ ಅವರನ್ನು ಕೊಲ್ಲಬೇಕೆಂದು ಉಲಮಾ ಅಭಿಪ್ರಾಯ ಪಟ್ಟಿದ್ದರು.
قال القاضي :وكذلك اقول حكم من غمصه اي عابه او عيره برعايته الغنم او السهو ،والنسيان او السحر او ما اصابه من جرح او هزيمة لبعض جيوشه.........
ಅದೇ ರೀತಿ ಪ್ರವಾದಿಯವರು ಆಡು ಮೇಯಿಸುವವರಾಗಿದ್ದರು ,ನೆನಪಿಲ್ಲದವರಾಗಿದ್ದರು,ಸಿಹ್ರ್ ಬಾಧಿಸಿದವರಾಗಿದ್ದರು, ಗಾಯ ಹೊಂದಿದವರಾಗಿದ್ದರು,ಯುದ್ದದಲ್ಲಿ ಓಡಿದ್ದರು ಎಂದು ಹೇಳಿದರೂ ಕಾಫಿರ್ ಆಗುವರು.
(ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಆಡು ಮೇಯಿಸಿದ್ದರೂ ಆ ಹೆಸರಿನಿಂದ ಕರೆಯಬಾರದು ಎಂದರ್ಥ)
او نفي ما يجب له مما هو في حقه نقيصة مثل ان ينسب اليه اتيان كبيرة او مداهنة في تبليغ الرسالة او في حكم بين الناس او يغض من مرتبته او شرف نسبه او وفور علمه او زهده .....
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಮಹಾ ಪಾಪಗಳನ್ನು ಮಾಡುತ್ತಿದ್ದರು ಎಂದು ಹೇಳಿದರೆ ಅಥವಾ ಅವರು ಇಸ್ಲಾಮ್ ಪ್ರಚುರ ಪಡಿಸುವುದಲ್ಲಿ ಅಲಸ್ಯತನ ತೋರಿಸಿದ್ದರು,ಅಥವಾ ಅವರ ಅಗಾಧ ಜ್ಞಾನವನ್ನು,ಅವರ ತ್ಯಾಗವನ್ನು ನಿಷೇಧಿಸಿದರೆ ಕಾಫಿರ್ ಆಗುವುದು.
(ಇಮಾಮ್ ಫಳ್'ಲುರ್ರಸೂಲ್ ಅಲ್ ಖಾದಿರೀ(ರ) ತಂಖಿಯತುಲ್ ಈಮಾನ್ ನ 176 ನೇ ಪುಟದಿಂದ 190 ಪುಟದ ಆಯ್ದ ಭಾಗಗಳು.)
*كتاب تنقية الايمان* للامام فضل الرسول القادري.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಯಾವ ಕಾರಣಕ್ಕೂ ನಿಂದಿಸುವ ಮಾತು ಹೇಳಬಾರದು ಎಂದು ಇದರಿಂದ ಮನದಟ್ಟಾಯಿತು.ಇದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ.
ಓದು ಬರಹ ತಿಳಿದಿಲ್ಲವೆಂದು ಸಮ್ಮತಿಸಿದರೂ (معاذ الله )ಅನ್ಪಡ್ ಎಂಬ ಪ್ರಯೋಗ ಒಮ್ಮೆಯೂ ಸರಿಯಲ್ಲ.
ಇದನ್ನು ತಸ್ಲೀಮ್ ಮತ್ತು ಅವನನ್ನು ಹೊತ್ತು ನಡೆಯುವ ಎಲ್ಲರೂ ತಿಳಿದಿರಬೇಕಾಗಿದೆ.
📝 ಮುನೀರ್ ಸಖಾಫಿ ,ಸಾಲೆತ್ತೂರು.
💫💫💫💫💫💫💫💫💫💫
*ಉಮ್ಮಿಯ್ಯ್ ಗೆ ಅರ್ಥ ನೀಡಿದ ಅನ್ಪಡ್ ಮೌಲವಿ!!*
_*ಪೈಗಂಬರರು ಅನಕ್ಷರಸ್ತರೇ?*_
*•••••••••••••••••••••••••••••••••••••••••••*
ಭಾಗ--1
📝 *ಮುನೀರ್ ಸಖಾಫಿ,ಸಾಲೆತ್ತೂರು*
*ತಸ್ಲೀಮ್* ಚೊಂಬುಗುಡ್ಡೆ (ಕುಂಬುಮಂಡೆ)ಯಾನೆ ಅನ್ಪಡ್ ಮೌಲವಿ ಪ್ರವಾದೀ ﷺರು ಅಬೂಜಹ್ಲ್ , ಉತ್'ಬತ್,ಶೈಬತ್ ಎಂಬರಿಗಿಂತಲೂ ಜ್ಞಾನ ಕಡಿಮೆಯಿದ್ದವಾರಾಗಿದ್ದರೆಂದು ಹೇಳಿದ ಒಂದು ಆಡಿಯೋ ಕೇಳಲು ಸಾಧ್ಯವಾಯಿತು.ಅದೇ ಮೌಲವಿ ಬೇರೊಂದು ಆಡಿಯೋದಲ್ಲಿ ಅಬೂಜಹ್ಲ್ ಗಿಂತಲೂ ಹೆಚ್ಚು ಜ್ಞಾನ ನನಗಿದೆಯೆಂದೂ ಹೇಳುತ್ತಾನೆ.
ಈ ಎರಡು ವಾಯ್ಸ್ ನಿಂದ ತಸ್ಲೀಮ್ ಎಂಬ ಅಜ್ಞಾನಿ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರಿಗಿಂತ ಹೆಚ್ಚು ಜ್ಞಾನವಿರುವವನೆಂದು ಹೇಳಿದಂತಾಯಿತು.
معاذ الله
ಪ್ರವಾದೀ ಪೈಗಂಬರರಿಗೆ ಜ್ಞಾನವಿರಲಿಲ್ಲ ಎಂಬ ವಿಷಯ ಆತ ಖುರ್'ಆನ್ ನಲ್ಲಿದೆ ಎಂದು ಹೇಳಿದ್ದಾನೆ.ಅದಕ್ಕಾಗಿ ಖುರ್'ಆನ್ ನಲ್ಲಿರುವುದೇನು ಎಂದು ವಿವರಿಸಲು ಈ ಲೇಖನವನ್ನು ಬರೆಯುತ್ತಿದ್ದೇನೆ.
ربنا تقبل منا انك انت السميع العليم
---------------------------------------------------------
ಪವಿತ್ರ ಖುರ್'ಆನಿನ ಅಂಕಬೂತ್ ಅಧ್ಯಾಯದ 48 ನೇ ಸೂಕ್ತ
وَمَا كُنتَ تَتْلُو مِن قَبْلِهِ مِن كِتَابٍ وَلَا تَخُطُّهُ بِيَمِينِكَ ۖ إِذًا لَّارْتَابَ الْمُبْطِلُونَ
ತಾವು ಮುಂಚೆ ಗ್ರಂಥವನ್ನು ಓದಿದವರು ಅಲ್ಲ.ಬಲ ಕೈಯಿಂದ ಬರೆದವರೂ ಅಲ್ಲ.
ಒಂದು ವೇಳೆ ಓದು-ಬರಹ ತಿಳಿದವರಾಗುತ್ತಿದ್ದರೆ ಈ ಖುರ್'ಆನ್ ಗ್ರಂಥವು ತಾವು ಅದರಿಂದ ಓದಿ ತಯಾರು ಮಾಡಿದವೆಂದು ಸತ್ಯ ನಿಷೇಧಿಗಳು ಹೇಳುತ್ತಿದ್ದರು.(ಅಂಕಬೂತ್ 48)
ಈ ಸೂಕ್ತವನ್ನು ವ್ಯಾಖ್ಯಾನಿಸಿ ಇಮಾಮ್ ಖುರ್ತುಬೀ (ರ) ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಓದು- ಬರಹ ತಿಳಿದಿದ್ದರು ಎಂಬುವುದಕ್ಕೆ ಹಲವಾರು ಹದೀಸ್ ಗಳು ವರದಿ ಮಾಡಿ ನಂತರ ಹೇಳುತ್ತಾರೆ,
قلت : وقع في صحيح مسلم من حديث البراء في صلح الحديبية أن النبي صلى الله عليه وسلم قال لعلي : اكتب الشرط بيننا : بسم الله الرحمن الرحيم هذا ما قاضى عليه محمد رسول الله . فقال له المشركون : لو نعلم أنك رسول الله تابعناك - وفي رواية : بايعناك - ولكن اكتب محمد بن عبد الله فأمر عليا أن يمحاها ، فقال علي : والله لا أمحاها . فقال رسول الله صلى الله عليه وسلم : أرني مكانها فأراه فمحاها ، وكتب : ابن عبد الله [ . . . . الحديث ] قال علماؤنا رضي الله عنهم : وظاهر هذا أنه عليه السلام محا تلك الكلمة التي هي رسول الله - صلى الله عليه وسلم - بيده وكتب مكانها : ابن عبد الله . وقد رواه البخاري بأظهر من هذا فقال : فأخذ رسول الله صلى الله عليه وسلم الكتاب فكتب . وزاد في طريق أخرى : ولا يحسن أن يكتب ، فقال جماعة بجواز هذا الظاهر عليه وأنه كتب بيده ، منهم السمناني وأبو ذر والباجي ، ورأوا أن ذلك غير قادح في كونه أميا ، ولا معارض بقوله : وما كنت تتلو من قبله من كتاب ولا تخطه بيمينك ولا بقوله : إنا أمة أمية لا نكتب ولا نحسب بل رأوه زيادة في معجزاته واستظهارا على صدقه وصحة رسالته ; وذلك أنه كتب من غير تعلم لكتابة ولا تعاط لأسبابها ، وإنما أجرى الله تعالى على يده وقلمه حركات كانت عنها خطوط مفهومها : ابن عبد الله لمن قرأها ، فكان ذلك خارقا للعادة ; كما أنه عليه السلام علم علم الأولين والآخرين من غير تعلم ولا اكتساب فكان ذلك أبلغ في معجزاته وأعظم في فضائله ولا يزول عنه اسم الأمي بذلك
(قرطبي 13/352)
ಈ ಹೇಳಿದ್ದು ಅವರು ಉಮ್ಮಿಯ್ಯ್ ಆಗಿದ್ದರೆಂದು ಹೇಳಿದ್ದಕ್ಕೆ ವಿರೋಧವಲ್ಲ.
ಕಾರಣ ಅವರು ಬರೆದದ್ದು ಅವರ ಮುಅಜಿಝ್'ತ್ ನಿಂದಾಗಿತ್ತು.
ಅವರು ಒಬ್ಬರು ಗುರುವಿನ ಬಳಿ ಕಲಿಯದೆ , ಬರಹದ ಯಾವುದೇ ಮಾಧ್ಯಮವನ್ನು ಸ್ವೀಕರಿಸದೆ ಅವರು ಬರೆದರು.ಅದು ಅಲ್ಲಾಹನು ಅವರಿಗೆ ಪವಾಡವಾಗಿ ನೀಡಿದ ಶಕ್ತಿಯಾಗಿತ್ತು.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಕಲಿಯದೇ ಪೂರ್ವೀಕರ ಮತ್ತು ನಂತರದವರ ಎಲ್ಲಾ ಜ್ಞಾನಗಳನ್ನೂ ಕರಗತ ಮಾಡಿದವರಾಗಿದ್ದಾರೆ.ಅದು ಅವರ ಮಹತ್ವ ಮತ್ತು ಮುಅಜಿಝತ್ ಆಗಿದೆ.
(ಖುರ್ತುಬಿ 13/352)
--------------------------------------------------------
ನೂತನವಾದಿಗಳ ಅಂಗೀಕೃತ ನಾಯಕ ಆಲೂಸೀ ಬರೆಯುವುದು ನೋಡಿ,
ويشهد للكتابة أحاديث,
في صحيح البخاري وغيره كما ورد في صلح الحديبية فأخذ رسول الله صلى الله تعالى عليه وسلم الكتاب وليس يحسن يكتب فكتب هذا ما قاضى عليه محمد بن عبد الله الحديث
، وممن ذهب إلى ذلك أبو ذر عبد بن أحمد الهروي، وأبو الفتح النيسابوري، وأبو الوليد الباجي من المغاربة، وحكاه عن السمناني، وصنف فيه كتابا، وسبقه إليه ابن منية، ولما قال أبو الوليد ذلك طعن فيه ورمي بالزندقة وسب على المنابر ثم عقد له مجلس فأقام الحجة على مدعاة وكتب به إلى علماء الأطراف فأجابوا بما يوافقه، ومعرفة الكتابة بعد أميته صلّى الله عليه وسلم لا تنافي المعجزة بل هي معجزة أخرى لكونها من غير تعليم،
(روح المعاني )
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಬರೆದಿದ್ದರು ಎಂಬುವುದಕ್ಕೆ ಹುದೈಬಿಯ್ಯ ಒಪ್ಪಂದದ ವೇಳೆ "ಹಾಝಾ ಮಾ ಖಾಳ ಅಲೈಹಿ ಮುಹಮ್ಮದ್ ಇಬ್ನ್ ಅಬ್ದಿಲ್ಲ " ಎಂದು ಪ್ರವಾದೀ ﷺ
ಬರೆದರು ಎಂಬ ಇಮಾಮ್ ಬುಖಾರಿ ಮತ್ತು ಇತರರು ವರದಿ ಮಾಡಿದ ಹದೀಸ್ ಆಧಾರವಾಗಿದೆ.
ಈ ಅಭಿಪ್ರಾಯವನ್ನು ಅಬೂದ್ಸರ್ರ್ ಅಬ್ದುರ್ರಹ್ಮಾನ್ ಬಿನ್ ಅಹ್'ಮದ್ ಅಲ್ ಹರ್ವೀ,ಅಬುಲ್ ಫತ್'ಹ್ ಅನ್ನೈಸಾಬೂರೀ,ಅಬುಲ್ ವಲೀದ್ ಅಲ್ ಬಾಜೀ ಮುಂತಾದ ಗಣ್ಯರು ಹೇಳಿದ್ದಾರೆ.ಅಬುಲ್ ವಲೀದ್ ಅಲ್ ಬಾಜಿ ಯವರು ಈ ವಿಷಯವನ್ನು ಪ್ರಸ್ತಾಪಿಸಿದಾಗ ಅವರ ವಿರುದ್ಧ ಆಕ್ಷೇಪಗಳು ಬಂದವು.ಅವರನ್ನು ಅಂದಿನ ಅಮೀರ್ ಕರೆಯಿಸಿ ಇದರ ಬಗ್ಗೆ ಕೇಳಿದಾಗ ಅದಕ್ಕೆ (ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಬರೆದಿದ್ದರು ಎಂಬುವುದಕ್ಕೆ )ಹಲವಾರು ಆಧಾರಗಳನ್ನು ನೀಡಿದರು.ನಂತರ ಆ ಕಾಲದಲ್ಲಿದ್ದ ವಿದ್ವಾಂಸರೊಂದಿಗೆ ಇದನ್ನು ಚರ್ಚಿಸಿದಾಗ ಅವರೆಲ್ಲರೂ ಒಕ್ಕೂರಲಿನಿಂದ ಇದನ್ನು ಅಂಗೀಕರಿಸಿದರು.
ಅವರು ಉಮ್ಮಿಯ್ಯ್ ಎಂದು ಹೇಳಿರುವುದರಿಂದ 'ಬರೆದರು' ಎಂದು ಹೇಳುವುದು ಒಮ್ಮೆಯೂ ವೈರುಧ್ಯವಲ್ಲ.ಕಾರಣ ಅವರ ಬರಹವು ಕಲಿಕೆಯಿಂದ ಲಭಿಸಿದ್ದಲ್ಲ.ಹೊರತು ಮುಅಜಿಝತ್ ನಿಂದಾಗಿದೆ.
(ರೂಹುಲ್ ಮಆನಿ )
----------------------------------------------------------
ಇಮಾಮ್ ಇಬ್ನ್ ಅಜೀಬ ಹೇಳುತ್ತಾರೆ;
وكونه صلى الله عليه وسلم أُمياً كَمَالٌ في حقه صلى الله عليه وسلم، مع كونه أمياً أحاط بعلوم الأولين والآخرين، وأخبر بقصص القرون الخالية والأمم الماضية، من غير مدارسة ولا مطالعة، وهو، مع ذلك، يُخبر بما مضى، وبما يأتي إلى قيام الساعة، وسرد علم الأولين والآخرين مما لا يعلم القصة الواحدة منها إلا الفاذ من أحبارهم، الذي يقطع عمره في مدارسته وتعلمه،..........
فكانت أميته صلى الله عليه وسلم وَصْفَ كمال في حقه، ومعجزةً دالة على نبوته لأنه صلى الله عليه وسلم، مع كونه أُمياً، ظهر عليه من العلوم اللدنية، والأسرار الربانية.
(البحر المديد 5/484)
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಉಮ್ಮಿಯ್ಯ್ ಎಂಬುವುದು ಅವರ ಪರಿಪೂರ್ಣತೆಯಾಗಿದೆ.(ಕೊರತೆಯಲ್ಲ).ಕಾರಣ ಉಮ್ಮಿಯ್ಯ್ ಆಗಿದ್ದು ಕೊಂಡು ಪೂರ್ವೀಕರ ಮತ್ತು ನಂತರದವರ ಎಲ್ಲಾ ಜ್ಞಾನ ಅವರಲ್ಲಿತ್ತು.ಅವರು ಒಮ್ಮೆಯೂ ಕಲಿತು ಈ ಜ್ಞಾನ ಲಭಿಸಿದ್ದಲ್ಲ.ಹೊರತು ಮುಅಜಿಝತ್ ಮೂಲಕ ಲಭಿಸಿದವು ಆಗಿದೆ.
(ಅಲ್ ಬಹ್ರುಲ್ ಮದೀದ್ 5/484)
---------------------------------------------------------
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಉಮ್ಮಿಯ್ಯ್ ಎಂದು ಹೇಳಿದರೆ ಅನಕ್ಷರಸ್ಥರು ಎಂಬ ಅರ್ಥದಿಂದ ಹೇಳಿದ್ದಲ್ಲ.
ಅವರು ಒಬ್ಬರು ಗುರುವಿನ ಬಳಿ ತೆರಳಿ ಓದು -ಬರಹ ಕಲಿತವರಲ್ಲ ಎಂಬ ಉದ್ದೇಶದಿಂದ ಉಮ್ಮಿಯ್ಯ್ ಎಂಬ ಪ್ರಯೋಗ ನಡೆಸಲಾಗಿದೆ.ಕಾರಣ ಮೊದಲೇ ಓದು-ಬರಹ ತಿಳಿದವರಾಗಿದ್ದಲ್ಲಿ ಖುರ್'ಆನ್ ಅವರು ಸ್ವತಃ ನಿರ್ಮಿಸಿದ ಗ್ರಂಥವೆಂದು ಹೇಳುವ ಪುಟ್ಟ ಅವಕಾಶ ಸತ್ಯ ನಿಷೇಧಿಗಳಿಗೆ ಇರುತ್ತಿತ್ತು.ಆದುದರಿಂದಲೇ ಅಲ್ಲಾಹನ ಪ್ರವಾದಿ ವರ್ಯರು ಯಾರ ಬಳಿ ತೆರಳಿ ಕಲಿಯುವುದು ಅವರು ನೋಡಿಲ್ಲ.ಮುಅಜಿಝತ್ ಮೂಲಕ ತಿಳಿದದ್ದು ಅವರಿಗೆ ಗೊತ್ತೂ ಇಲ್ಲ.ಆದುದರಿಂದಲೇ ಖುರ್'ಆನ್ ನೀನು ನಿರ್ಮಿಸಿದ ಗ್ರಂಥ ಎಂದು ಹೇಳುವ ಅವಕಾಶವನ್ನು ಅಲ್ಲಾಹನು ಇಲ್ಲಿ ಇಲ್ಲವಾಗಿಸಿದ್ದಾನೆ.
(ಭಾಗ --2 ನೋಡಿರಿ)
📝 ಮುನೀರ್ ಸಖಾಫಿ ,ಸಾಲೆತ್ತೂರು.
*ಉಮ್ಮಿಯ್ಯ್ ಗೆ ಅರ್ಥ ನೀಡಿದ ಅನ್ಪಡ್ ಮೌಲವಿ!!*
_*ಪೈಗಂಬರರು ಅನಕ್ಷರಸ್ತರೇ?*_
*•••••••••••••••••••••••••••••••••••••••••••*
ಭಾಗ--1
📝 *ಮುನೀರ್ ಸಖಾಫಿ,ಸಾಲೆತ್ತೂರು*
*ತಸ್ಲೀಮ್* ಚೊಂಬುಗುಡ್ಡೆ (ಕುಂಬುಮಂಡೆ)ಯಾನೆ ಅನ್ಪಡ್ ಮೌಲವಿ ಪ್ರವಾದೀ ﷺರು ಅಬೂಜಹ್ಲ್ , ಉತ್'ಬತ್,ಶೈಬತ್ ಎಂಬರಿಗಿಂತಲೂ ಜ್ಞಾನ ಕಡಿಮೆಯಿದ್ದವಾರಾಗಿದ್ದರೆಂದು ಹೇಳಿದ ಒಂದು ಆಡಿಯೋ ಕೇಳಲು ಸಾಧ್ಯವಾಯಿತು.ಅದೇ ಮೌಲವಿ ಬೇರೊಂದು ಆಡಿಯೋದಲ್ಲಿ ಅಬೂಜಹ್ಲ್ ಗಿಂತಲೂ ಹೆಚ್ಚು ಜ್ಞಾನ ನನಗಿದೆಯೆಂದೂ ಹೇಳುತ್ತಾನೆ.
ಈ ಎರಡು ವಾಯ್ಸ್ ನಿಂದ ತಸ್ಲೀಮ್ ಎಂಬ ಅಜ್ಞಾನಿ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರಿಗಿಂತ ಹೆಚ್ಚು ಜ್ಞಾನವಿರುವವನೆಂದು ಹೇಳಿದಂತಾಯಿತು.
معاذ الله
ಪ್ರವಾದೀ ಪೈಗಂಬರರಿಗೆ ಜ್ಞಾನವಿರಲಿಲ್ಲ ಎಂಬ ವಿಷಯ ಆತ ಖುರ್'ಆನ್ ನಲ್ಲಿದೆ ಎಂದು ಹೇಳಿದ್ದಾನೆ.ಅದಕ್ಕಾಗಿ ಖುರ್'ಆನ್ ನಲ್ಲಿರುವುದೇನು ಎಂದು ವಿವರಿಸಲು ಈ ಲೇಖನವನ್ನು ಬರೆಯುತ್ತಿದ್ದೇನೆ.
ربنا تقبل منا انك انت السميع العليم
---------------------------------------------------------
ಪವಿತ್ರ ಖುರ್'ಆನಿನ ಅಂಕಬೂತ್ ಅಧ್ಯಾಯದ 48 ನೇ ಸೂಕ್ತ
وَمَا كُنتَ تَتْلُو مِن قَبْلِهِ مِن كِتَابٍ وَلَا تَخُطُّهُ بِيَمِينِكَ ۖ إِذًا لَّارْتَابَ الْمُبْطِلُونَ
ತಾವು ಮುಂಚೆ ಗ್ರಂಥವನ್ನು ಓದಿದವರು ಅಲ್ಲ.ಬಲ ಕೈಯಿಂದ ಬರೆದವರೂ ಅಲ್ಲ.
ಒಂದು ವೇಳೆ ಓದು-ಬರಹ ತಿಳಿದವರಾಗುತ್ತಿದ್ದರೆ ಈ ಖುರ್'ಆನ್ ಗ್ರಂಥವು ತಾವು ಅದರಿಂದ ಓದಿ ತಯಾರು ಮಾಡಿದವೆಂದು ಸತ್ಯ ನಿಷೇಧಿಗಳು ಹೇಳುತ್ತಿದ್ದರು.(ಅಂಕಬೂತ್ 48)
ಈ ಸೂಕ್ತವನ್ನು ವ್ಯಾಖ್ಯಾನಿಸಿ ಇಮಾಮ್ ಖುರ್ತುಬೀ (ರ) ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಓದು- ಬರಹ ತಿಳಿದಿದ್ದರು ಎಂಬುವುದಕ್ಕೆ ಹಲವಾರು ಹದೀಸ್ ಗಳು ವರದಿ ಮಾಡಿ ನಂತರ ಹೇಳುತ್ತಾರೆ,
قلت : وقع في صحيح مسلم من حديث البراء في صلح الحديبية أن النبي صلى الله عليه وسلم قال لعلي : اكتب الشرط بيننا : بسم الله الرحمن الرحيم هذا ما قاضى عليه محمد رسول الله . فقال له المشركون : لو نعلم أنك رسول الله تابعناك - وفي رواية : بايعناك - ولكن اكتب محمد بن عبد الله فأمر عليا أن يمحاها ، فقال علي : والله لا أمحاها . فقال رسول الله صلى الله عليه وسلم : أرني مكانها فأراه فمحاها ، وكتب : ابن عبد الله [ . . . . الحديث ] قال علماؤنا رضي الله عنهم : وظاهر هذا أنه عليه السلام محا تلك الكلمة التي هي رسول الله - صلى الله عليه وسلم - بيده وكتب مكانها : ابن عبد الله . وقد رواه البخاري بأظهر من هذا فقال : فأخذ رسول الله صلى الله عليه وسلم الكتاب فكتب . وزاد في طريق أخرى : ولا يحسن أن يكتب ، فقال جماعة بجواز هذا الظاهر عليه وأنه كتب بيده ، منهم السمناني وأبو ذر والباجي ، ورأوا أن ذلك غير قادح في كونه أميا ، ولا معارض بقوله : وما كنت تتلو من قبله من كتاب ولا تخطه بيمينك ولا بقوله : إنا أمة أمية لا نكتب ولا نحسب بل رأوه زيادة في معجزاته واستظهارا على صدقه وصحة رسالته ; وذلك أنه كتب من غير تعلم لكتابة ولا تعاط لأسبابها ، وإنما أجرى الله تعالى على يده وقلمه حركات كانت عنها خطوط مفهومها : ابن عبد الله لمن قرأها ، فكان ذلك خارقا للعادة ; كما أنه عليه السلام علم علم الأولين والآخرين من غير تعلم ولا اكتساب فكان ذلك أبلغ في معجزاته وأعظم في فضائله ولا يزول عنه اسم الأمي بذلك
(قرطبي 13/352)
ಈ ಹೇಳಿದ್ದು ಅವರು ಉಮ್ಮಿಯ್ಯ್ ಆಗಿದ್ದರೆಂದು ಹೇಳಿದ್ದಕ್ಕೆ ವಿರೋಧವಲ್ಲ.
ಕಾರಣ ಅವರು ಬರೆದದ್ದು ಅವರ ಮುಅಜಿಝ್'ತ್ ನಿಂದಾಗಿತ್ತು.
ಅವರು ಒಬ್ಬರು ಗುರುವಿನ ಬಳಿ ಕಲಿಯದೆ , ಬರಹದ ಯಾವುದೇ ಮಾಧ್ಯಮವನ್ನು ಸ್ವೀಕರಿಸದೆ ಅವರು ಬರೆದರು.ಅದು ಅಲ್ಲಾಹನು ಅವರಿಗೆ ಪವಾಡವಾಗಿ ನೀಡಿದ ಶಕ್ತಿಯಾಗಿತ್ತು.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಕಲಿಯದೇ ಪೂರ್ವೀಕರ ಮತ್ತು ನಂತರದವರ ಎಲ್ಲಾ ಜ್ಞಾನಗಳನ್ನೂ ಕರಗತ ಮಾಡಿದವರಾಗಿದ್ದಾರೆ.ಅದು ಅವರ ಮಹತ್ವ ಮತ್ತು ಮುಅಜಿಝತ್ ಆಗಿದೆ.
(ಖುರ್ತುಬಿ 13/352)
--------------------------------------------------------
ನೂತನವಾದಿಗಳ ಅಂಗೀಕೃತ ನಾಯಕ ಆಲೂಸೀ ಬರೆಯುವುದು ನೋಡಿ,
ويشهد للكتابة أحاديث,
في صحيح البخاري وغيره كما ورد في صلح الحديبية فأخذ رسول الله صلى الله تعالى عليه وسلم الكتاب وليس يحسن يكتب فكتب هذا ما قاضى عليه محمد بن عبد الله الحديث
، وممن ذهب إلى ذلك أبو ذر عبد بن أحمد الهروي، وأبو الفتح النيسابوري، وأبو الوليد الباجي من المغاربة، وحكاه عن السمناني، وصنف فيه كتابا، وسبقه إليه ابن منية، ولما قال أبو الوليد ذلك طعن فيه ورمي بالزندقة وسب على المنابر ثم عقد له مجلس فأقام الحجة على مدعاة وكتب به إلى علماء الأطراف فأجابوا بما يوافقه، ومعرفة الكتابة بعد أميته صلّى الله عليه وسلم لا تنافي المعجزة بل هي معجزة أخرى لكونها من غير تعليم،
(روح المعاني )
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಬರೆದಿದ್ದರು ಎಂಬುವುದಕ್ಕೆ ಹುದೈಬಿಯ್ಯ ಒಪ್ಪಂದದ ವೇಳೆ "ಹಾಝಾ ಮಾ ಖಾಳ ಅಲೈಹಿ ಮುಹಮ್ಮದ್ ಇಬ್ನ್ ಅಬ್ದಿಲ್ಲ " ಎಂದು ಪ್ರವಾದೀ ﷺ
ಬರೆದರು ಎಂಬ ಇಮಾಮ್ ಬುಖಾರಿ ಮತ್ತು ಇತರರು ವರದಿ ಮಾಡಿದ ಹದೀಸ್ ಆಧಾರವಾಗಿದೆ.
ಈ ಅಭಿಪ್ರಾಯವನ್ನು ಅಬೂದ್ಸರ್ರ್ ಅಬ್ದುರ್ರಹ್ಮಾನ್ ಬಿನ್ ಅಹ್'ಮದ್ ಅಲ್ ಹರ್ವೀ,ಅಬುಲ್ ಫತ್'ಹ್ ಅನ್ನೈಸಾಬೂರೀ,ಅಬುಲ್ ವಲೀದ್ ಅಲ್ ಬಾಜೀ ಮುಂತಾದ ಗಣ್ಯರು ಹೇಳಿದ್ದಾರೆ.ಅಬುಲ್ ವಲೀದ್ ಅಲ್ ಬಾಜಿ ಯವರು ಈ ವಿಷಯವನ್ನು ಪ್ರಸ್ತಾಪಿಸಿದಾಗ ಅವರ ವಿರುದ್ಧ ಆಕ್ಷೇಪಗಳು ಬಂದವು.ಅವರನ್ನು ಅಂದಿನ ಅಮೀರ್ ಕರೆಯಿಸಿ ಇದರ ಬಗ್ಗೆ ಕೇಳಿದಾಗ ಅದಕ್ಕೆ (ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಬರೆದಿದ್ದರು ಎಂಬುವುದಕ್ಕೆ )ಹಲವಾರು ಆಧಾರಗಳನ್ನು ನೀಡಿದರು.ನಂತರ ಆ ಕಾಲದಲ್ಲಿದ್ದ ವಿದ್ವಾಂಸರೊಂದಿಗೆ ಇದನ್ನು ಚರ್ಚಿಸಿದಾಗ ಅವರೆಲ್ಲರೂ ಒಕ್ಕೂರಲಿನಿಂದ ಇದನ್ನು ಅಂಗೀಕರಿಸಿದರು.
ಅವರು ಉಮ್ಮಿಯ್ಯ್ ಎಂದು ಹೇಳಿರುವುದರಿಂದ 'ಬರೆದರು' ಎಂದು ಹೇಳುವುದು ಒಮ್ಮೆಯೂ ವೈರುಧ್ಯವಲ್ಲ.ಕಾರಣ ಅವರ ಬರಹವು ಕಲಿಕೆಯಿಂದ ಲಭಿಸಿದ್ದಲ್ಲ.ಹೊರತು ಮುಅಜಿಝತ್ ನಿಂದಾಗಿದೆ.
(ರೂಹುಲ್ ಮಆನಿ )
----------------------------------------------------------
ಇಮಾಮ್ ಇಬ್ನ್ ಅಜೀಬ ಹೇಳುತ್ತಾರೆ;
وكونه صلى الله عليه وسلم أُمياً كَمَالٌ في حقه صلى الله عليه وسلم، مع كونه أمياً أحاط بعلوم الأولين والآخرين، وأخبر بقصص القرون الخالية والأمم الماضية، من غير مدارسة ولا مطالعة، وهو، مع ذلك، يُخبر بما مضى، وبما يأتي إلى قيام الساعة، وسرد علم الأولين والآخرين مما لا يعلم القصة الواحدة منها إلا الفاذ من أحبارهم، الذي يقطع عمره في مدارسته وتعلمه،..........
فكانت أميته صلى الله عليه وسلم وَصْفَ كمال في حقه، ومعجزةً دالة على نبوته لأنه صلى الله عليه وسلم، مع كونه أُمياً، ظهر عليه من العلوم اللدنية، والأسرار الربانية.
(البحر المديد 5/484)
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಉಮ್ಮಿಯ್ಯ್ ಎಂಬುವುದು ಅವರ ಪರಿಪೂರ್ಣತೆಯಾಗಿದೆ.(ಕೊರತೆಯಲ್ಲ).ಕಾರಣ ಉಮ್ಮಿಯ್ಯ್ ಆಗಿದ್ದು ಕೊಂಡು ಪೂರ್ವೀಕರ ಮತ್ತು ನಂತರದವರ ಎಲ್ಲಾ ಜ್ಞಾನ ಅವರಲ್ಲಿತ್ತು.ಅವರು ಒಮ್ಮೆಯೂ ಕಲಿತು ಈ ಜ್ಞಾನ ಲಭಿಸಿದ್ದಲ್ಲ.ಹೊರತು ಮುಅಜಿಝತ್ ಮೂಲಕ ಲಭಿಸಿದವು ಆಗಿದೆ.
(ಅಲ್ ಬಹ್ರುಲ್ ಮದೀದ್ 5/484)
---------------------------------------------------------
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಉಮ್ಮಿಯ್ಯ್ ಎಂದು ಹೇಳಿದರೆ ಅನಕ್ಷರಸ್ಥರು ಎಂಬ ಅರ್ಥದಿಂದ ಹೇಳಿದ್ದಲ್ಲ.
ಅವರು ಒಬ್ಬರು ಗುರುವಿನ ಬಳಿ ತೆರಳಿ ಓದು -ಬರಹ ಕಲಿತವರಲ್ಲ ಎಂಬ ಉದ್ದೇಶದಿಂದ ಉಮ್ಮಿಯ್ಯ್ ಎಂಬ ಪ್ರಯೋಗ ನಡೆಸಲಾಗಿದೆ.ಕಾರಣ ಮೊದಲೇ ಓದು-ಬರಹ ತಿಳಿದವರಾಗಿದ್ದಲ್ಲಿ ಖುರ್'ಆನ್ ಅವರು ಸ್ವತಃ ನಿರ್ಮಿಸಿದ ಗ್ರಂಥವೆಂದು ಹೇಳುವ ಪುಟ್ಟ ಅವಕಾಶ ಸತ್ಯ ನಿಷೇಧಿಗಳಿಗೆ ಇರುತ್ತಿತ್ತು.ಆದುದರಿಂದಲೇ ಅಲ್ಲಾಹನ ಪ್ರವಾದಿ ವರ್ಯರು ಯಾರ ಬಳಿ ತೆರಳಿ ಕಲಿಯುವುದು ಅವರು ನೋಡಿಲ್ಲ.ಮುಅಜಿಝತ್ ಮೂಲಕ ತಿಳಿದದ್ದು ಅವರಿಗೆ ಗೊತ್ತೂ ಇಲ್ಲ.ಆದುದರಿಂದಲೇ ಖುರ್'ಆನ್ ನೀನು ನಿರ್ಮಿಸಿದ ಗ್ರಂಥ ಎಂದು ಹೇಳುವ ಅವಕಾಶವನ್ನು ಅಲ್ಲಾಹನು ಇಲ್ಲಿ ಇಲ್ಲವಾಗಿಸಿದ್ದಾನೆ.
(ಭಾಗ --2 ನೋಡಿರಿ)
📝 ಮುನೀರ್ ಸಖಾಫಿ ,ಸಾಲೆತ್ತೂರು.
*ಭೂತದ ಬಾಯಲ್ಲೂ ಭಗವದ್ಗೀತೆ ಅಂತಾರಲ್ಲ ಹಾಗೆಯೇ ಈ ಸರ್ಪಕ್ ಕಣ್ಣೂರ್!!!*
*ಈತ ಆಲಿಂಗಳಿಗೆ ಸರ್ಟಿಫಿಕೇಟ್ ನೀಡಲು ಹೊರಟಿದ್ದಾನಂತೆ!!!*
ಈತ ಸರ್ಫಾಕ್ ಕಣ್ಣೂರ್ ಅಲಿಯಾಸ್ ಅಶ್ರಫ್. ದಿಕ್ಕುದೆಸೆಯಿಲ್ಲದೆ ಅಂಡಲೆಯುವ ಮಹಾ ಫಿತ್ನಗಾರ, ಸಯ್ಯಿದರನ್ನು ಆಲಿಂಗಳನ್ನು ನಿಂದಿಸಿ ವಾಯ್ಸ್ ಬಿಡುವುದೇ ಈತನ ಕಾಯಕ. ಈತನಿಗೆ ಉಂಬು ನೀಡಿ ಬೆಳೆಸುವವರೇ ಕೆಲವು ಗ್ರೂಪ್ ಅಡ್ಮಿನ್ ಗಳು,ಅದರಲ್ಲೂ ಕೆಲವು ಗ್ರೂಪಿಸಂ ಅಮಲೇರಿದ ಬಿರುದುದಾರಿ ಉಸ್ತಾದ್ ಗಳು ಅಡ್ಮಿನ್ ಆಗಿರುವ ಗ್ರೂಪ್ ಎನ್ನುವುದೇ ವಿಪರ್ಯಾಸ!!!
ಈ ಅಲ್ಪಜ್ಞಾನಿಯ ನಿಜ ಸ್ಥಿತಿ ಅರಿಯಬೇಕಾದರೆ ಕೆಳಗಿನ ಫೋಟೋ ನೋಡಿ, ಇದು ಆತನನ್ನು ಫಳೀಹತ್ ಮಾಡುವ ಉದ್ದೇಶವಲ್ಲ!!! ಸಯ್ಯಿದರನ್ನು ಆಲಿಂಗಳನ್ನು ರಾಜಾರೋಷವಾಗಿ ನಿಂದಿಸುತ್ತಿರುವ ಈತನ ಅರ್ಹತೆ ಏನು ಎಂದು ಮುಗ್ಧ ಜನರು ಅರ್ಥಮಾಡಿಕೊಳ್ಳಲಿ ಎಂದು ಮಾತ್ರವಾಗಿದೆ. ಸುನ್ನಿಗಳ ಸೋಗು ಹಾಕಿರುವ ಈತನನ್ನು ಗ್ರೂಪಿನಿಂದ ಗ್ರೂಪಿಗೆ ಸೇರಿಸಿ ಈತನ ಕೊಳಕು ನಾಲಗೆಯಿಂದ ಸುನ್ನತ್ ಜಮಾ-ಅತ್ತಿನ ಆಲಿಂಗಳನ್ನು ನಿಂದಿಸಲು ವೇದಿಕೆ ನಿರ್ಮಿಸಿಕೊಡುತ್ತಿರುವ ಅಡ್ಮಿನ್ಗಳು ಅಲ್ಲಾಹನ ಬಳಿ ಉತ್ತರ ಕೊಡುವ ಕಾಲವೊಂದು ಬರಲಿದೆ ನೆನಪಿರಲಿ.
ಅದರಲ್ಲೂ ಎ.ಪಿ ವಿಭಾಗದ ಆಲಿಂಗಳೆಂದರೆ ಈತನಿಗೆ ಇನ್ನು ಅಲರ್ಜಿ, ಹೇಗಾದರೂ ಮಾಡಿ ಅವರನ್ನು ಮೂಲೆಗುಂಪಾಗಿಸಬೇಕು ಎನ್ನುವುದೇ ಈತನ ಹಗಲು ಕನಸು. ಅದಕ್ಕಾಗಿಯೇ ಈತನ ಕೊಳಕು ನಾಲಗೆಯ ಮೂಲಕ ಬಹುಮಾನ್ಯರಾದ ಕೂರಾತ್ ತಂಗಳ್ ರವರನ್ನು ನಿಂದಿಸಿ ವಾಯ್ಸ್ ಕಳುಹಿಸಿದ್ದಾನೆ. ಸುನ್ನಿ ಪ್ರಭಾಷಣ ಲೋಕದ ಸಾಮ್ರಾಟ ಬಹುಮಾನ್ಯರಾದ ಉಸ್ಮಾನ್ ಜೌಹರಿಯರ ಬಗ್ಗೆ ಇಲ್ಲಸಲ್ಲದ ಆಧಾರರಹಿತ ಆರೋಪಗಳನ್ನು ಮಾಡಿ ಮಂಗಳಾರತಿ ಮಾಡಿಕೊಂಡಿದ್ದ. ಇನ್ನೂ ಹಲವಾರು ಸಯ್ಯದ್ ಸಾದತ್ ಗಳನ್ನೂ ನಿಂದಿಸಿದ್ದಾನೆ. ಅತ್ತ ಸುನ್ನಿಯು ಅಲ್ಲ ಇತ್ತ ಸಲಫಿಯು ಅಲ್ಲ ಎರಡು ವಿಭಾಗದ ಮಧ್ಯೆ ಕತ್ತಿಯಿಟ್ಟು ಅಂದ ನೋಡುವ ಮಹಾ ವಿಕೃತ ಕಾಮಿ ಈ ಸರ್ಫಾಕ್.
_ಇದೀಗ ನೂತನವಾದಿಗಳ ಸಿಂಹಸ್ವಪ್ನ ತೋಕೆ ಉಸ್ತಾದರನ್ನು ನಿಂದಿಸಿ ವಾಯ್ಸ್ ಕಳುಹಿಸುತ್ತಿದ್ದಾನೆ. ಈತನ ಅರ್ಹತೆ ಏನೆಂದು ಈತ ಅರಿತುಕೊಳ್ಳುವುದು ಒಳಿತು. ಮಧ್ಯಪಾನ ಸೀಸೆಯನ್ನು ಕೈಯ್ಯಲಿ ಹಿಡಿದಿರುವ ಅನ್ಯ ಸ್ತ್ರೀಯೊಂದಿಗೆ ಮಜಾ ಉಡಾಯಿಸುತ್ತಿರುವ ಈ ವಿಕೃತ ಕಾಮಿ ತೋಕೆ ಉಸ್ತಾದರ ಕಾಲಿನಡಿಯ ಧೂಳಿಗೆ ಸಮಾನಾಗುವನೇ ಎನ್ನುವುದು ಜನಸಾಮಾನ್ಯರು ಚಿಂತಿಸಬೇಕಾಗಿದೆ_.
*ಧಕ್ಷಿಣ ಕನ್ನಡ ಸುನ್ನಿ ಜಮ್-ಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಆಗಿರುವ ಬಹುಮಾನ್ಯ ತೋಕೆ ಉಸ್ತಾದರು ಜಮಾಮುಜಾ, ಪೀಪಿ, ಸುಡಾಪಿ ಸಲಫಿ ಮೊದಲಾದ ಎಲ್ಲಾ ನೂತನವಾದಿಗಳಿಗೂ ಕೆನಸಿನಲ್ಲೂ ಕಾಡುವ ವ್ಯಕ್ತಿಯಾಗಿದ್ದಾರೆ. ಕಿತಾಬಿನಿಂದ ವ್ಯಕ್ತವಾದ ಪುರಾವೆಯ ಮೂಲಕ ಜನಸಾಮಾನ್ಯರಿಗೆ ನಾಟುವಂತೆ ವಿಷಯವನ್ನು ಪ್ರಸ್ತಾಪಿಸುತ್ತಿರುವ ತೋಕೆ ಉಸ್ತಾದರು ಶಿರ್ವಾದಲ್ಲಿ ನಡೆದ ಮುಖಾಮುಖಿ ಕಾರ್ಯಕ್ರಮದಲ್ಲಿ ವಾಟ್ಸಾಪ್ ವೀರ ಅನ್ಪಡ್ ತಸ್ಲೀಮ್ ಮೌಲವಿಯ ಅಜ್ಞಾನವನ್ನು ಸಮುದಾಯದ ಮುಂದೆ ಬಯಲಿಗೆಳೆದಿದ್ದರು. ಅದಕ್ಕಾಗಿ ಈತ ತೋಕೆ ಉಸ್ತಾದರನ್ನು ನಿಂದಿಸಿ ಸಲಫಿಗಳ ಪಾದ ನೆಕ್ಕುತ್ತಿದ್ದಾನೆ. ಈತ ಸುನ್ನಿಗಳ ಗ್ರೂಪ್ ನಲ್ಲೂ ಸುನ್ನಿಯಾಗಿ ಸೋಗು ಹಾಕಿಕೊಂಡಿದ್ದಾನೆ.*
*ಸಮುದಾಯ ಇನ್ನಾದರೂ ಈತನ ಎಡಬಿಡಂಗಿತನವನ್ನು ಅರ್ಥಮಾಡಿಕೊಂಡು ಭಹಿಷ್ಕರಿಸಬೇಕಾಗಿದೆ. ಈತನನ್ನು ಹೊತ್ತು ನಡೆಯುವವರು ಈತನ ಅರ್ಹತೆಯ ಬಗ್ಗೆ ತಿಳಿಹೇಳುವುದು ಒಳಿತು.*
*ಈತ ಆಲಿಂಗಳಿಗೆ ಸರ್ಟಿಫಿಕೇಟ್ ನೀಡಲು ಹೊರಟಿದ್ದಾನಂತೆ!!!*
ಈತ ಸರ್ಫಾಕ್ ಕಣ್ಣೂರ್ ಅಲಿಯಾಸ್ ಅಶ್ರಫ್. ದಿಕ್ಕುದೆಸೆಯಿಲ್ಲದೆ ಅಂಡಲೆಯುವ ಮಹಾ ಫಿತ್ನಗಾರ, ಸಯ್ಯಿದರನ್ನು ಆಲಿಂಗಳನ್ನು ನಿಂದಿಸಿ ವಾಯ್ಸ್ ಬಿಡುವುದೇ ಈತನ ಕಾಯಕ. ಈತನಿಗೆ ಉಂಬು ನೀಡಿ ಬೆಳೆಸುವವರೇ ಕೆಲವು ಗ್ರೂಪ್ ಅಡ್ಮಿನ್ ಗಳು,ಅದರಲ್ಲೂ ಕೆಲವು ಗ್ರೂಪಿಸಂ ಅಮಲೇರಿದ ಬಿರುದುದಾರಿ ಉಸ್ತಾದ್ ಗಳು ಅಡ್ಮಿನ್ ಆಗಿರುವ ಗ್ರೂಪ್ ಎನ್ನುವುದೇ ವಿಪರ್ಯಾಸ!!!
ಈ ಅಲ್ಪಜ್ಞಾನಿಯ ನಿಜ ಸ್ಥಿತಿ ಅರಿಯಬೇಕಾದರೆ ಕೆಳಗಿನ ಫೋಟೋ ನೋಡಿ, ಇದು ಆತನನ್ನು ಫಳೀಹತ್ ಮಾಡುವ ಉದ್ದೇಶವಲ್ಲ!!! ಸಯ್ಯಿದರನ್ನು ಆಲಿಂಗಳನ್ನು ರಾಜಾರೋಷವಾಗಿ ನಿಂದಿಸುತ್ತಿರುವ ಈತನ ಅರ್ಹತೆ ಏನು ಎಂದು ಮುಗ್ಧ ಜನರು ಅರ್ಥಮಾಡಿಕೊಳ್ಳಲಿ ಎಂದು ಮಾತ್ರವಾಗಿದೆ. ಸುನ್ನಿಗಳ ಸೋಗು ಹಾಕಿರುವ ಈತನನ್ನು ಗ್ರೂಪಿನಿಂದ ಗ್ರೂಪಿಗೆ ಸೇರಿಸಿ ಈತನ ಕೊಳಕು ನಾಲಗೆಯಿಂದ ಸುನ್ನತ್ ಜಮಾ-ಅತ್ತಿನ ಆಲಿಂಗಳನ್ನು ನಿಂದಿಸಲು ವೇದಿಕೆ ನಿರ್ಮಿಸಿಕೊಡುತ್ತಿರುವ ಅಡ್ಮಿನ್ಗಳು ಅಲ್ಲಾಹನ ಬಳಿ ಉತ್ತರ ಕೊಡುವ ಕಾಲವೊಂದು ಬರಲಿದೆ ನೆನಪಿರಲಿ.
ಅದರಲ್ಲೂ ಎ.ಪಿ ವಿಭಾಗದ ಆಲಿಂಗಳೆಂದರೆ ಈತನಿಗೆ ಇನ್ನು ಅಲರ್ಜಿ, ಹೇಗಾದರೂ ಮಾಡಿ ಅವರನ್ನು ಮೂಲೆಗುಂಪಾಗಿಸಬೇಕು ಎನ್ನುವುದೇ ಈತನ ಹಗಲು ಕನಸು. ಅದಕ್ಕಾಗಿಯೇ ಈತನ ಕೊಳಕು ನಾಲಗೆಯ ಮೂಲಕ ಬಹುಮಾನ್ಯರಾದ ಕೂರಾತ್ ತಂಗಳ್ ರವರನ್ನು ನಿಂದಿಸಿ ವಾಯ್ಸ್ ಕಳುಹಿಸಿದ್ದಾನೆ. ಸುನ್ನಿ ಪ್ರಭಾಷಣ ಲೋಕದ ಸಾಮ್ರಾಟ ಬಹುಮಾನ್ಯರಾದ ಉಸ್ಮಾನ್ ಜೌಹರಿಯರ ಬಗ್ಗೆ ಇಲ್ಲಸಲ್ಲದ ಆಧಾರರಹಿತ ಆರೋಪಗಳನ್ನು ಮಾಡಿ ಮಂಗಳಾರತಿ ಮಾಡಿಕೊಂಡಿದ್ದ. ಇನ್ನೂ ಹಲವಾರು ಸಯ್ಯದ್ ಸಾದತ್ ಗಳನ್ನೂ ನಿಂದಿಸಿದ್ದಾನೆ. ಅತ್ತ ಸುನ್ನಿಯು ಅಲ್ಲ ಇತ್ತ ಸಲಫಿಯು ಅಲ್ಲ ಎರಡು ವಿಭಾಗದ ಮಧ್ಯೆ ಕತ್ತಿಯಿಟ್ಟು ಅಂದ ನೋಡುವ ಮಹಾ ವಿಕೃತ ಕಾಮಿ ಈ ಸರ್ಫಾಕ್.
_ಇದೀಗ ನೂತನವಾದಿಗಳ ಸಿಂಹಸ್ವಪ್ನ ತೋಕೆ ಉಸ್ತಾದರನ್ನು ನಿಂದಿಸಿ ವಾಯ್ಸ್ ಕಳುಹಿಸುತ್ತಿದ್ದಾನೆ. ಈತನ ಅರ್ಹತೆ ಏನೆಂದು ಈತ ಅರಿತುಕೊಳ್ಳುವುದು ಒಳಿತು. ಮಧ್ಯಪಾನ ಸೀಸೆಯನ್ನು ಕೈಯ್ಯಲಿ ಹಿಡಿದಿರುವ ಅನ್ಯ ಸ್ತ್ರೀಯೊಂದಿಗೆ ಮಜಾ ಉಡಾಯಿಸುತ್ತಿರುವ ಈ ವಿಕೃತ ಕಾಮಿ ತೋಕೆ ಉಸ್ತಾದರ ಕಾಲಿನಡಿಯ ಧೂಳಿಗೆ ಸಮಾನಾಗುವನೇ ಎನ್ನುವುದು ಜನಸಾಮಾನ್ಯರು ಚಿಂತಿಸಬೇಕಾಗಿದೆ_.
*ಧಕ್ಷಿಣ ಕನ್ನಡ ಸುನ್ನಿ ಜಮ್-ಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಆಗಿರುವ ಬಹುಮಾನ್ಯ ತೋಕೆ ಉಸ್ತಾದರು ಜಮಾಮುಜಾ, ಪೀಪಿ, ಸುಡಾಪಿ ಸಲಫಿ ಮೊದಲಾದ ಎಲ್ಲಾ ನೂತನವಾದಿಗಳಿಗೂ ಕೆನಸಿನಲ್ಲೂ ಕಾಡುವ ವ್ಯಕ್ತಿಯಾಗಿದ್ದಾರೆ. ಕಿತಾಬಿನಿಂದ ವ್ಯಕ್ತವಾದ ಪುರಾವೆಯ ಮೂಲಕ ಜನಸಾಮಾನ್ಯರಿಗೆ ನಾಟುವಂತೆ ವಿಷಯವನ್ನು ಪ್ರಸ್ತಾಪಿಸುತ್ತಿರುವ ತೋಕೆ ಉಸ್ತಾದರು ಶಿರ್ವಾದಲ್ಲಿ ನಡೆದ ಮುಖಾಮುಖಿ ಕಾರ್ಯಕ್ರಮದಲ್ಲಿ ವಾಟ್ಸಾಪ್ ವೀರ ಅನ್ಪಡ್ ತಸ್ಲೀಮ್ ಮೌಲವಿಯ ಅಜ್ಞಾನವನ್ನು ಸಮುದಾಯದ ಮುಂದೆ ಬಯಲಿಗೆಳೆದಿದ್ದರು. ಅದಕ್ಕಾಗಿ ಈತ ತೋಕೆ ಉಸ್ತಾದರನ್ನು ನಿಂದಿಸಿ ಸಲಫಿಗಳ ಪಾದ ನೆಕ್ಕುತ್ತಿದ್ದಾನೆ. ಈತ ಸುನ್ನಿಗಳ ಗ್ರೂಪ್ ನಲ್ಲೂ ಸುನ್ನಿಯಾಗಿ ಸೋಗು ಹಾಕಿಕೊಂಡಿದ್ದಾನೆ.*
*ಸಮುದಾಯ ಇನ್ನಾದರೂ ಈತನ ಎಡಬಿಡಂಗಿತನವನ್ನು ಅರ್ಥಮಾಡಿಕೊಂಡು ಭಹಿಷ್ಕರಿಸಬೇಕಾಗಿದೆ. ಈತನನ್ನು ಹೊತ್ತು ನಡೆಯುವವರು ಈತನ ಅರ್ಹತೆಯ ಬಗ್ಗೆ ತಿಳಿಹೇಳುವುದು ಒಳಿತು.*
*ವಿಶ್ವದ ಮಹಾ ಅದ್ಬುತ ಗಳಲ್ಲಿ ಸೇರಲಿದೆ ಕುದ್ರೋಳಿ ರಫಿಯನ ಆಲಿಮತ್ ಸರ್ಟಿಫಿಕೇಟ್!!*
ಅಲ್ಲದಿದ್ದರೂ ಚಾಕಲೇಟುಗಳ ಹೆಸರಿನಂತೆ ವಿವಿಧ ಹೆಸರಿನಲ್ಲಿ ಸರ್ಟಿಫಿಕೇಟ್ ಕೂಡಾ ಎಗ್ಗಿಲ್ಲದೆ ವಿತರಿಸಲಾಗುತ್ತಿದೆ.
ಗೋಡೆಯಲ್ಲಿ ತೂಗು ಹಾಕಿದ ಆಲಿಮತ್ ಸರ್ಟಿಫಿಕೇಟ್ ನೋಡಿ ,ಅಬ್ಬಬ್ಬಾ ಇವಳು ಧಾರ್ಮಿಕವಾಗಿ ತುಂಬಾ ಕಲಿತಿದ್ದಾಳೆಂದು ಬಾವಿಸಿ ಅವಳಲ್ಲಿ ನಮಾಜ್ ನ ಫರಳ್ ಎಷ್ಟೆಂದು ಕೇಳಿದರೆ ಆಕಾಶ ದಿಟ್ಟಿಸುತ್ತಾಳೆ!
ವುಳೂವಿನ ಶರ್ತ್ ಬಗ್ಗೆ ಕೇಳಿದರೆ ಸೈಕಲಿನಿಂದ ಬಿದ್ದಂತೆ ನಗುತ್ತಾಳೆ.
ಸರಿಯಾದ ದೀನೀ ನೋಲಜ್ ಇಲ್ಲದಿದ್ದರೂ ಇಷ್ಟುದ್ದದ ಸರ್ಟಿಫಿಕೇಟ್ ಗೆ ಕಮ್ಮಿಯಿಲ್ಲ.
ಇದಕ್ಕೆ ಆ ಹೆಣ್ಮಕ್ಕಳನ್ನು ದೂರಿ ಪ್ರಯೋಜನವಿಲ್ಲ.ಕೆಲವೂಂದು ಅರೆಬರೆ ಕಲಿತ ಪ್ಯಾಂಟ್ ದಾರಿಗಳು ತಮ್ಮಲ್ಲಿರುವ ವಾಕ್ಚಾತುರ್ಯವನ್ನೇ ಬಂಡವಾಳವನ್ನಾಗಿ ಮಾಡಿ ಮುಗ್ಧ ಹೆಣ್ಮಕ್ಕಳನ್ನು ಬಲೆಗೆ ಹಾಕುತ್ತಾರೆ.
ಮೊನ್ನೆ ರಫೀಉದ್ದೀನ್ ಕುದ್ರೋಳಿ ಎಂಬಾತನ ಹೆಸರಿನಲ್ಲಿ ಜಾಹಿರಾತೊಂದನ್ನು ವಾಟ್ಸಪಿನಲ್ಲಿ ನೋಡಿದೆ.
ಆರು ತಿಂಗಳ ಶೋರ್ಟ್ ಟರ್ಮ್ ಇಸ್ಲಾಮಿಕ್ ಕೋರ್ಸ್ ಅಂತೆ.
ಆದು SSLC,PUC, DEGREE ಕಲಿಯುವ ಮಹಿಳಾ ವಿದ್ಯಾರ್ಥಿನಿಗಳಿಗೆ ಮಾತ್ರ ಅವಕಾಶ!
ವಾರದಲ್ಲಿ ಐದು ದೀನಗಳು.
ದಿವಸದಲ್ಲಿ ಕೇವಲ ಒಂದು ಗಂಟೆ ಮಾತ್ರ ತರಗತಿ.
ಕಲಿಸುವ ವಿಷಯ,
ಕುರಾಆನ್ ಪಾರಾಯಣ ತಜ್ವೀದ್ ನಿಯಮದೊಂದಿಗೆ,
ಇಬಾದತಿ (ಫಿಖ್ಹ್)ನ ಎಲ್ಲಾ ನಿಯಮಗಳನ್ನು ಕಲಿಸಿಕೊಡಲಾಗುವುದು!
ಹದೀಸುಗಳನ್ನು ಅರ್ಥ ಸಹಿತ ವಿವರಣೆ ಕೊಟ್ಟು ಕಲಿಸಲಾಗುವುದು!
ಕುರಾನ್ ತಫ್ಸೀರ್ ಕೂಡಾ ಕಲಿಸಿ ಕೊಡಲಾಗುವುದಂತೆ!
ತಾರೀಖ್(history)ಜೊತೆಗೆ Islamic general knowledge ದೀನಿಯ್ಯಾತ್ ಕೂಡಾ ಪಾಠ ಹೇಳಿ ಕೊಡಲಾಗುವುದಂತೆ!!
ಅದೂ ವಾರದ ಐದು ದಿನದ ಕೇವಲ ಒಂದು ಗಂಟೆಯ ತರಗತಿಯಲ್ಲಿ ಇಷ್ಟೆಲ್ಲಾ ಸಬ್ಜಕ್ಟ್ಗುಳು!!
ಸಾಲದಕ್ಕೆ ಆರು ತಿಂಗಳಲ್ಲಿ ಆಲಿಮತ್ ಬಿರುದು!!!
ಫುಟ್ಪಾತ್ ನಲ್ಲಿ ನಾಟಿಮದ್ದು ಮುಂದಿಟ್ಟು ಭಯಾನಕ ಮಾರಕವಾದ ಏಡ್ಸ್ ಕ್ಯಾನ್ಸರ್ ಕಿಡ್ನಿ ಫೈಲ್ಡ್,ಹ್ರೃದಯ ಸಂಬಂಧಿಸಿದ ಲಕ್ಷಾಂತರ ಹಣ ಖರ್ಚು ಮಾಡಬೇಕಾದ ರೋಗಗಳನ್ನು ಕೇವಲ ಹತ್ತು ರೂಪಾಯಿಯ ಈ ತೈಲದಿಂದ ಗುಣಪಡಿಸುವೆನೆಂದು ಬೊಬ್ಬೆ ಹಾಕುವ ಅರೆ ವೈದ್ಯನಂತೆ ದೀನೀ ಇಲ್ಮನ್ನು ಅಗ್ಗವಾಗಿ ಹರಾಜಿಕ್ಕಿಟ್ಟು ಹಣ ಮಾಡುವ ಜಾಹಿಲ್ ಗಳ ದಂಧೆ ವ್ಯಾಪಕವಾಗಿದೆ.
ಅವರ ಉದ್ದೇಶ ಒಂದೇ ಹದಿಹರೆಯದ ವಿದ್ಯಾರ್ಥಿನಿಗಳನ್ನು ತಮ್ಮ ಮಾತಿನ ಮೋಡಿಯಿಂದ ಬಲೆಗೆ ಹಾಕುವ ಕುತಂತ್ರ.
ಒಬ್ಬಳು ಆಲಿಮತ್ ಆಗಬೇಕಾದರೆ ಅವಳಿಗೆ ಟೀಚಿಂಗ್ ಕೊಡುವಾತ ಆಲಿಂ ಆಗಬೇಡವೇ?
ಸಾಲದ್ದಕ್ಕೆ ಚಾರಿತ್ರಿಕ ಶುದ್ದಿ ಬೇಕು.
ಹಾಗೆ ನೋಡುವಾಗ ಕುದ್ರೋಳಿಯ ಈತ ಆಲಿಂ ಅಲ್ಲ.ಮಾತಿನಲ್ಲಿ ಮೋಡಿ ಮಾಡುವ ಕಲೆಯನ್ನು ಚೆನ್ನಾಗಿ ಅರಗಿಸಿಕೊಂಡವ.
ಕಳೆದ ಒಂದು ವರ್ಷ ಮುಂಚೆ ಇವನ ಕಾಮ ಪುರಾಣ ಬಯಲಾದಾಗ ಇವನ ಮೋಡಿಗೆ ಸಿಲುಕಿದ ಸುಮಾರು ಐನೂರಷ್ಟು ಯುವತಿಯರು ಛೀಮಾರಿ ಹಾಕಿ ಹೂರನಡೆದಿದ್ದರು.
ನಂತರ ವಿದ್ಯಾರ್ಥಿನಿಗಳಿಲ್ಲದೆ ತನ್ನ ಆಫೀಸ್ ಮುಚ್ಚಿ ಗಂಟುಮೂಟೆ ಕಟ್ಟಿ ಎಸ್ಕೇಪ್ ಆಗಿದ್ದ.
ಇದೀಗ ಪುನಃ ತನ್ನ ಕೊಳಕು ಸರಕು ಸಂಜಾಮುಗಳನ್ನು ತೆಗೆದುಕೊಂಡು ಬಂದು ಪುಟ್ಪಾತ್ ವ್ಯಾಪಾರಕ್ಕೆ ತಯ್ಯಾರಾಗಿದ್ದಾನೆ.
ಸಾಮಾನ್ಯವಾಗಿ ಆಲಿಮತ್ ಕೋರ್ಸ್ ತೆಗೆಯುವವರು ಏಳೆಂಟು ವರ್ಷಗಳ ಕಾಲ ವಾರದ ಆರು ದಿವಸ ಬೆಳಗಿನಿಂದ ಸಂಜೆ ವರೆಗೂ ಕಲಿತು ಅಲಿಮತ್ ಪದವೀಧರಾಗುತ್ತಾರೆ.
ಅಷ್ಟು ಕಷ್ಟಪಟ್ಟು ಕಲಿಯಬೇಕಾದ ಕೋರ್ಸನ್ನು ಕೇವಲ ದಿನದ ಒಂದು ಗಂಟೆಯಲ್ಲಿ ಈತ ಕಲಿಸಿಕೊಡುತ್ತಾನಂತೆ!
ಅದೂ ಅರೆ ವೈದ್ಯನಾಗಿ!!
ಯುವತಿಯರೇ ಜಾಗ್ರತೆ!!
ವಾಕ್ಚಾತುರ್ಯವನ್ನೇ ಬಂಡವಾಳವನ್ನಾಗಿ ಮಾಡಿರುವ ಇಂತಹ ಮೋಡಿವಾಳರ ಜಾಹೀರಾತು ಕಂಡು ಬಲೆಗೆ ಬೀಳದಿರಿ.ಜೋಕೆ!!
ಅಲ್ಲದಿದ್ದರೂ ಚಾಕಲೇಟುಗಳ ಹೆಸರಿನಂತೆ ವಿವಿಧ ಹೆಸರಿನಲ್ಲಿ ಸರ್ಟಿಫಿಕೇಟ್ ಕೂಡಾ ಎಗ್ಗಿಲ್ಲದೆ ವಿತರಿಸಲಾಗುತ್ತಿದೆ.
ಗೋಡೆಯಲ್ಲಿ ತೂಗು ಹಾಕಿದ ಆಲಿಮತ್ ಸರ್ಟಿಫಿಕೇಟ್ ನೋಡಿ ,ಅಬ್ಬಬ್ಬಾ ಇವಳು ಧಾರ್ಮಿಕವಾಗಿ ತುಂಬಾ ಕಲಿತಿದ್ದಾಳೆಂದು ಬಾವಿಸಿ ಅವಳಲ್ಲಿ ನಮಾಜ್ ನ ಫರಳ್ ಎಷ್ಟೆಂದು ಕೇಳಿದರೆ ಆಕಾಶ ದಿಟ್ಟಿಸುತ್ತಾಳೆ!
ವುಳೂವಿನ ಶರ್ತ್ ಬಗ್ಗೆ ಕೇಳಿದರೆ ಸೈಕಲಿನಿಂದ ಬಿದ್ದಂತೆ ನಗುತ್ತಾಳೆ.
ಸರಿಯಾದ ದೀನೀ ನೋಲಜ್ ಇಲ್ಲದಿದ್ದರೂ ಇಷ್ಟುದ್ದದ ಸರ್ಟಿಫಿಕೇಟ್ ಗೆ ಕಮ್ಮಿಯಿಲ್ಲ.
ಇದಕ್ಕೆ ಆ ಹೆಣ್ಮಕ್ಕಳನ್ನು ದೂರಿ ಪ್ರಯೋಜನವಿಲ್ಲ.ಕೆಲವೂಂದು ಅರೆಬರೆ ಕಲಿತ ಪ್ಯಾಂಟ್ ದಾರಿಗಳು ತಮ್ಮಲ್ಲಿರುವ ವಾಕ್ಚಾತುರ್ಯವನ್ನೇ ಬಂಡವಾಳವನ್ನಾಗಿ ಮಾಡಿ ಮುಗ್ಧ ಹೆಣ್ಮಕ್ಕಳನ್ನು ಬಲೆಗೆ ಹಾಕುತ್ತಾರೆ.
ಮೊನ್ನೆ ರಫೀಉದ್ದೀನ್ ಕುದ್ರೋಳಿ ಎಂಬಾತನ ಹೆಸರಿನಲ್ಲಿ ಜಾಹಿರಾತೊಂದನ್ನು ವಾಟ್ಸಪಿನಲ್ಲಿ ನೋಡಿದೆ.
ಆರು ತಿಂಗಳ ಶೋರ್ಟ್ ಟರ್ಮ್ ಇಸ್ಲಾಮಿಕ್ ಕೋರ್ಸ್ ಅಂತೆ.
ಆದು SSLC,PUC, DEGREE ಕಲಿಯುವ ಮಹಿಳಾ ವಿದ್ಯಾರ್ಥಿನಿಗಳಿಗೆ ಮಾತ್ರ ಅವಕಾಶ!
ವಾರದಲ್ಲಿ ಐದು ದೀನಗಳು.
ದಿವಸದಲ್ಲಿ ಕೇವಲ ಒಂದು ಗಂಟೆ ಮಾತ್ರ ತರಗತಿ.
ಕಲಿಸುವ ವಿಷಯ,
ಕುರಾಆನ್ ಪಾರಾಯಣ ತಜ್ವೀದ್ ನಿಯಮದೊಂದಿಗೆ,
ಇಬಾದತಿ (ಫಿಖ್ಹ್)ನ ಎಲ್ಲಾ ನಿಯಮಗಳನ್ನು ಕಲಿಸಿಕೊಡಲಾಗುವುದು!
ಹದೀಸುಗಳನ್ನು ಅರ್ಥ ಸಹಿತ ವಿವರಣೆ ಕೊಟ್ಟು ಕಲಿಸಲಾಗುವುದು!
ಕುರಾನ್ ತಫ್ಸೀರ್ ಕೂಡಾ ಕಲಿಸಿ ಕೊಡಲಾಗುವುದಂತೆ!
ತಾರೀಖ್(history)ಜೊತೆಗೆ Islamic general knowledge ದೀನಿಯ್ಯಾತ್ ಕೂಡಾ ಪಾಠ ಹೇಳಿ ಕೊಡಲಾಗುವುದಂತೆ!!
ಅದೂ ವಾರದ ಐದು ದಿನದ ಕೇವಲ ಒಂದು ಗಂಟೆಯ ತರಗತಿಯಲ್ಲಿ ಇಷ್ಟೆಲ್ಲಾ ಸಬ್ಜಕ್ಟ್ಗುಳು!!
ಸಾಲದಕ್ಕೆ ಆರು ತಿಂಗಳಲ್ಲಿ ಆಲಿಮತ್ ಬಿರುದು!!!
ಫುಟ್ಪಾತ್ ನಲ್ಲಿ ನಾಟಿಮದ್ದು ಮುಂದಿಟ್ಟು ಭಯಾನಕ ಮಾರಕವಾದ ಏಡ್ಸ್ ಕ್ಯಾನ್ಸರ್ ಕಿಡ್ನಿ ಫೈಲ್ಡ್,ಹ್ರೃದಯ ಸಂಬಂಧಿಸಿದ ಲಕ್ಷಾಂತರ ಹಣ ಖರ್ಚು ಮಾಡಬೇಕಾದ ರೋಗಗಳನ್ನು ಕೇವಲ ಹತ್ತು ರೂಪಾಯಿಯ ಈ ತೈಲದಿಂದ ಗುಣಪಡಿಸುವೆನೆಂದು ಬೊಬ್ಬೆ ಹಾಕುವ ಅರೆ ವೈದ್ಯನಂತೆ ದೀನೀ ಇಲ್ಮನ್ನು ಅಗ್ಗವಾಗಿ ಹರಾಜಿಕ್ಕಿಟ್ಟು ಹಣ ಮಾಡುವ ಜಾಹಿಲ್ ಗಳ ದಂಧೆ ವ್ಯಾಪಕವಾಗಿದೆ.
ಅವರ ಉದ್ದೇಶ ಒಂದೇ ಹದಿಹರೆಯದ ವಿದ್ಯಾರ್ಥಿನಿಗಳನ್ನು ತಮ್ಮ ಮಾತಿನ ಮೋಡಿಯಿಂದ ಬಲೆಗೆ ಹಾಕುವ ಕುತಂತ್ರ.
ಒಬ್ಬಳು ಆಲಿಮತ್ ಆಗಬೇಕಾದರೆ ಅವಳಿಗೆ ಟೀಚಿಂಗ್ ಕೊಡುವಾತ ಆಲಿಂ ಆಗಬೇಡವೇ?
ಸಾಲದ್ದಕ್ಕೆ ಚಾರಿತ್ರಿಕ ಶುದ್ದಿ ಬೇಕು.
ಹಾಗೆ ನೋಡುವಾಗ ಕುದ್ರೋಳಿಯ ಈತ ಆಲಿಂ ಅಲ್ಲ.ಮಾತಿನಲ್ಲಿ ಮೋಡಿ ಮಾಡುವ ಕಲೆಯನ್ನು ಚೆನ್ನಾಗಿ ಅರಗಿಸಿಕೊಂಡವ.
ಕಳೆದ ಒಂದು ವರ್ಷ ಮುಂಚೆ ಇವನ ಕಾಮ ಪುರಾಣ ಬಯಲಾದಾಗ ಇವನ ಮೋಡಿಗೆ ಸಿಲುಕಿದ ಸುಮಾರು ಐನೂರಷ್ಟು ಯುವತಿಯರು ಛೀಮಾರಿ ಹಾಕಿ ಹೂರನಡೆದಿದ್ದರು.
ನಂತರ ವಿದ್ಯಾರ್ಥಿನಿಗಳಿಲ್ಲದೆ ತನ್ನ ಆಫೀಸ್ ಮುಚ್ಚಿ ಗಂಟುಮೂಟೆ ಕಟ್ಟಿ ಎಸ್ಕೇಪ್ ಆಗಿದ್ದ.
ಇದೀಗ ಪುನಃ ತನ್ನ ಕೊಳಕು ಸರಕು ಸಂಜಾಮುಗಳನ್ನು ತೆಗೆದುಕೊಂಡು ಬಂದು ಪುಟ್ಪಾತ್ ವ್ಯಾಪಾರಕ್ಕೆ ತಯ್ಯಾರಾಗಿದ್ದಾನೆ.
ಸಾಮಾನ್ಯವಾಗಿ ಆಲಿಮತ್ ಕೋರ್ಸ್ ತೆಗೆಯುವವರು ಏಳೆಂಟು ವರ್ಷಗಳ ಕಾಲ ವಾರದ ಆರು ದಿವಸ ಬೆಳಗಿನಿಂದ ಸಂಜೆ ವರೆಗೂ ಕಲಿತು ಅಲಿಮತ್ ಪದವೀಧರಾಗುತ್ತಾರೆ.
ಅಷ್ಟು ಕಷ್ಟಪಟ್ಟು ಕಲಿಯಬೇಕಾದ ಕೋರ್ಸನ್ನು ಕೇವಲ ದಿನದ ಒಂದು ಗಂಟೆಯಲ್ಲಿ ಈತ ಕಲಿಸಿಕೊಡುತ್ತಾನಂತೆ!
ಅದೂ ಅರೆ ವೈದ್ಯನಾಗಿ!!
ಯುವತಿಯರೇ ಜಾಗ್ರತೆ!!
ವಾಕ್ಚಾತುರ್ಯವನ್ನೇ ಬಂಡವಾಳವನ್ನಾಗಿ ಮಾಡಿರುವ ಇಂತಹ ಮೋಡಿವಾಳರ ಜಾಹೀರಾತು ಕಂಡು ಬಲೆಗೆ ಬೀಳದಿರಿ.ಜೋಕೆ!!
*ಮಂಚಕಲ್ನಲ್ಲಿ ದಫನವಾದ ವಹ್ಹಾಬೀ ತೌಹೀದ್*
*ಮರ್ಮಕ್ಕೆ ಬಿದ್ದ ಏಟಿನಿಂದ ನರಳಾಡುತ್ತಿರುವ ವಹಾಬೀ ಪಾಳಯ*
ಸಮುದಾಯದಲ್ಲಿ ನವೋಥ್ಥಾನದ ಹೆಸರು ಹೇಳಿ ಮುಸ್ಲಿಂ ಯುವಕರನ್ನು ವಂಚನೆಯ ಖೆಡ್ಡಾಗೆ ಬೀಳಿಸುತ್ತಿದ್ದ ವಹ್ಹಾಬಿಗಳಿಗೆ ಮೊನ್ನೆ ಮಂಚಕಲ್ನಲ್ಲಿ ಬಿದ್ದ ಪೆಟ್ಟು ವಹ್ಹಾಬೀ ಪಾಳಯವನ್ನೇ ಕಂಪನಗೊಳಿಸಿತ್ತು. ಮೊನ್ನೆಯ ಮುಖಾಮುಖಿಯಂತೂ ವಹ್ಹಾಬೀ ತಲೆಯಾಳುಗಳ ಜನ್ಮವನ್ನೇ ಜಾಲಾಡಿತ್ತು. ಸಲಫೀ ಮುಖಂಡನಿಂದಲೇ ತಾವು ಐಸಿಸ್ನ ಏಜೆಂಟರೆಂದು ಬಹಿರಂಗವಾಗಿ ಕರೆಸಿಕೊಂಡು ಪ್ರಜ್ಞಾವಂತ ಮುಸ್ಲಿಮರಿಂದ ಚಪ್ಪಲಿಯೇಟು ತಿಂದಿದ್ದ ವಹ್ಹಾಬೀ ಮುಖಂಡರಿಗೆ ಈ ಮುಖಾಮುಖವು ಮತ್ತೊಂದು ಆಘಾತವನ್ನು ನೀಡಿ ಅವರ ತೌಹೀದ್ ತಲೆಯೊಳಗೆಯೇ ಹೆಪ್ಪುಗಟ್ಟುವಂತೆ ಮಾಡಿರುವುದಂತೂ ಸುಳ್ಳಲ್ಲ..
ಪವಿತ್ರವಾದ ಇಸ್ಲಾಮಿನ ಸುಂದರ ಸಂದೇಶಗಳನ್ನು ವಿಕೃತಗೊಳಿಸಿ, ಆ ವಿಕೃತತೆಯನ್ನೇ ಅಧಿಕೃತಗೊಳಿಸಿ , ಸಮುದಾಯ ಹಾದಿ ತಪ್ಪಿಸುತ್ತಿದ್ದ ವಹ್ಹಾಬಿಗಳ ನಿಜ ಮುಖವು ಮೊನ್ನೆ ಕಳಚಿ ಬಿದ್ದಿತ್ತು. ಪ್ರವಾದಿಯವರನ್ನು ಸಾಮಾನ್ಯ ಮನುಷ್ಯನೆಂದು ಹೇಳಿ ಸಾರ್ವತ್ರಿಕ ಮುಸ್ಲಿಮರಿಂದ ಉಗಿಸಿಕೊಂಡಿದ್ದ ಎಂ.ಎಂ ಅಕ್ಬರ್ನ ಹಿಂಬಾಲಕ ತಾನೆಂಬುದನ್ನು ಮತ್ತೊಬ್ಬ ಸಲಫೀ ಫುಡಾರಿಯೊಬ್ಬ ಪ್ರೂವ್ ಮಾಡಿದ್ದ. ತನ್ನ ವಿಕಲ ಪ್ರಶ್ನೆಯನ್ನು ತಿರುಗಿಸಿ ಮರುಗಿಸಿ ಕೇಳಿ ಮುಖಾಮುಖದ ದಿಕ್ಕುತಪ್ಪಿಸಲು ಬಂದಾತನ ನಿಜ ಮುಖವನ್ನು ತೋಕೆ ಉಸ್ತಾದರು ಬಹಿರಂಗಗೊಳಿಸಿದಾಗ ಆತ ತನ್ನ ಗ್ಯಾಂಗ್ನೊಂದಿಗೆ ಕಾಲ್ಕಿತ್ತಿದ್ದ. ಅಲ್ಲದೆ ಆತ ಓಡುವ ವೇಳೆ ನಾಚಿಕೆಯಿಂದ ತನ್ನ ಕೈಯ್ಯಲ್ಲಿದ್ದ ಪೇಪರಿನಿಂದ ಮುಖ ಮುಚ್ಚಿಕೊಂಡದ್ದು ಸ್ಪಷ್ಟವಾಗಿ ಕಾಣಬಹುದು.
ಪ್ರವಾದಿಯವರಿಗೆ ಅಬೂಜಹಲ್, ಉತ್ಬತ್ನಷ್ಟೂ ಜ್ಞಾನವಿಲ್ಲವೆಂದವರ ಗತಿಯೇನು ಎಂಬುದನ್ನು ಸಲಫೀ ತಲೆಯಾಳು ಲಬ್ಬಾ ದಾರಿಮಿಯೇ ಸ್ಪಷ್ಟಪಡಿಸುತ್ತಾರೆ. *ಹಾಗೆ ಹೇಳುವವರು ಯಾವತ್ತೂ ಮುಸ್ಲಿಮನಾಗಲು ಸಾಧ್ಯವಿಲ್ಲ. ಮುಸ್ಲಿಮರು ಯಾವತ್ತೂ ಹಾಗೆ ಹೇಳಲಾರರು* ಎಂದ ಲಬ್ಬ ದಾರಿಮಿಯಿಂದಲೇ ತಸ್ಲೀಂ ಸಲಫಿಯ ತೌಹೀದಿನ ಪಲಿತಾಂಶ ಬಂದಿದೆ.
ತಮ್ಮ ದುರ್ವ್ಯಾಖ್ಯಾನದ ಮೂಲಕ ಅಸ್ತಿತ್ವವನ್ನು ಪಡೆದ ವಹ್ಹಾಬಿಗಳಿಗೆ ಸುನ್ನೀ ಉಲಮಾಗಳು ಪೂರ್ವಿಕ ವಿದ್ವಾಂಸರ ಕಿತಾಬ್ಗಳ ಮೂಲಕ ನೈಜ್ಯತೆಯನ್ನು ತೆರೆದಿಡುವಾಗ ನರಳಾಟ ಶುರುವಾಗುತ್ತದೆ. ಶಿರ್ವದಲ್ಲಿ ಮರ್ಮಕ್ಕೆ ಬಿದ್ದ ಗಾಯವನ್ನು ಅಳಿಸಿ ಈಗ ವಾಟ್ಸಪ್ ಮೂಲಕ ಸುನ್ನೀ ವಿದ್ವಾಂಸರ ಮಾಂಸ ತಿನ್ನುವ ಕೆಲಸಕ್ಕೆ ಇಳಿದಿದ್ದಾರೆ.
ಲಕ್ಷಾಂತರ ಮುಸ್ಲಿಮರ ರಕ್ತವನ್ನು ಹರಿಸಿದ ವಹ್ಹಾಬಿಗಳು ಜಗತ್ತಿನ ಮೊತ್ತ ಮೊದಲ ಭಯೋತ್ಪಾದಕರು ಎಂಬುದರಲ್ಲಿ ಯಾರಿಗೂ ತರ್ಕವಿಲ್ಲ. ಇದನ್ನೇ ಮೊನ್ನೆ ಶಿರ್ವದಲ್ಲಿ ತೋಕೆ ಉಸ್ತಾದ್ ಹೇಳಿದ್ದರು. ನಾವು ಸುನ್ನೀಗಳನ್ನು ಸೋಲಿಸುತ್ತೇವೆಂದು ಕಚ್ಚೆ ಕಟ್ಟಿ ಬಂದಿದ್ದ ಸಲಫೀ ನಾಯಕನ ತಲೆಗೆ ಮುಖಾಮುಖಿಯ ಮೊದಲ ಭಾಷಣವೇ ಸಿಡಿಲಿನಂತೆ ಬಿದ್ದಿತ್ತು. ಆ ಆಘಾತವನ್ನು ಮರೆಮಾಚಲು ಮೈಕ್ ಹಿಡಿದು ಭಾಷಣ ನಡೆಸಿ ಸಾಚಾಗಳಾಗಲು ಪ್ರಯತ್ನಿಸಿದಾಗ ಅದೂ ವಿಫಲವಾಯಿತು. ಕೊನೆಗೆ ತೋಕೆ ಉಸ್ತಾದ್ ಓದಿದ ಒಂದು ಆಯತ್ತನ್ನು ಈತ *ದುಆಇ, ದುಆಇ* ಅಂತಲೇ ಆವರ್ತಿಸುತ್ತಿದ್ದ. ನಿಜಾರ್ಥದಲ್ಲಿ ಅದು ದುಆಅ ಅಂತಾಗಬೇಕಿತ್ತು. ಖುರ್ಆನ್ ಓದಲೂ ಕೂಡಾ ಗೊತ್ತಿಲ್ಲದವ ಅರಬಿ ಹೇಗೆ ಓದಿಯಾನು.? ಈತನನ್ನು ನಾಯಕನಾಗಿ ಅಂಗೀಕರಿಸುವವರು ಇದನ್ನೆಲ್ಲಾ ಚಿಂತಿಸುತ್ತಿಲ್ಲ ಯಾಕೆ..?
ಇನ್ನಾದರೂ ಚಿಂತಿಸೋಣ. ಪ್ರವಾದಿಯವರನ್ನು ಅಬೂಜಹಲ್, ಉತ್ಬತ್ಗೂ ಕಡೆಯಾಗಿ ಕಂಡ ಈ ಸಲಫೀ ವ್ಯಘ್ರ ನಾಯಕರ ವಿರುದ್ದ ನಾವೇಕೆ ಒಗ್ಗಟ್ಟಾಗಬಾರದು.? ಈ ಸಲಫಿಸಂನಿಂದ ಮುಸ್ಲಿಂ ಸಮುದಾಯಕ್ಕೆ ಉಪಕಾರವಾದರೂ ಏನು.? ಯುವ ಜನತೆ ಇನ್ನಾದರೂ ಚಿಂತಿಸಬೇಕಾಗಿದೆ. ಸಲಫಿ, ವಹ್ಹಾಬಿಗಳ ಬಲೆಯಲ್ಲಿ ಬಿದ್ದು ಈಮಾನ್ ಕಳೆದುಕೊಂಡವರಿಗೆ ಒಳಿತು ನೀಡಲಿ. ಹಾಗೂ ಸತ್ಯವನ್ನು ಚಿಂತಿಸುವ ಬುದ್ದಿ ನೀಡಲಿ...
*✍🏼ಆದಿಲ್ ಜಾನ್*
💦💦💦💦💦💦💦💦💦
*ಮರ್ಮಕ್ಕೆ ಬಿದ್ದ ಏಟಿನಿಂದ ನರಳಾಡುತ್ತಿರುವ ವಹಾಬೀ ಪಾಳಯ*
ಸಮುದಾಯದಲ್ಲಿ ನವೋಥ್ಥಾನದ ಹೆಸರು ಹೇಳಿ ಮುಸ್ಲಿಂ ಯುವಕರನ್ನು ವಂಚನೆಯ ಖೆಡ್ಡಾಗೆ ಬೀಳಿಸುತ್ತಿದ್ದ ವಹ್ಹಾಬಿಗಳಿಗೆ ಮೊನ್ನೆ ಮಂಚಕಲ್ನಲ್ಲಿ ಬಿದ್ದ ಪೆಟ್ಟು ವಹ್ಹಾಬೀ ಪಾಳಯವನ್ನೇ ಕಂಪನಗೊಳಿಸಿತ್ತು. ಮೊನ್ನೆಯ ಮುಖಾಮುಖಿಯಂತೂ ವಹ್ಹಾಬೀ ತಲೆಯಾಳುಗಳ ಜನ್ಮವನ್ನೇ ಜಾಲಾಡಿತ್ತು. ಸಲಫೀ ಮುಖಂಡನಿಂದಲೇ ತಾವು ಐಸಿಸ್ನ ಏಜೆಂಟರೆಂದು ಬಹಿರಂಗವಾಗಿ ಕರೆಸಿಕೊಂಡು ಪ್ರಜ್ಞಾವಂತ ಮುಸ್ಲಿಮರಿಂದ ಚಪ್ಪಲಿಯೇಟು ತಿಂದಿದ್ದ ವಹ್ಹಾಬೀ ಮುಖಂಡರಿಗೆ ಈ ಮುಖಾಮುಖವು ಮತ್ತೊಂದು ಆಘಾತವನ್ನು ನೀಡಿ ಅವರ ತೌಹೀದ್ ತಲೆಯೊಳಗೆಯೇ ಹೆಪ್ಪುಗಟ್ಟುವಂತೆ ಮಾಡಿರುವುದಂತೂ ಸುಳ್ಳಲ್ಲ..
ಪವಿತ್ರವಾದ ಇಸ್ಲಾಮಿನ ಸುಂದರ ಸಂದೇಶಗಳನ್ನು ವಿಕೃತಗೊಳಿಸಿ, ಆ ವಿಕೃತತೆಯನ್ನೇ ಅಧಿಕೃತಗೊಳಿಸಿ , ಸಮುದಾಯ ಹಾದಿ ತಪ್ಪಿಸುತ್ತಿದ್ದ ವಹ್ಹಾಬಿಗಳ ನಿಜ ಮುಖವು ಮೊನ್ನೆ ಕಳಚಿ ಬಿದ್ದಿತ್ತು. ಪ್ರವಾದಿಯವರನ್ನು ಸಾಮಾನ್ಯ ಮನುಷ್ಯನೆಂದು ಹೇಳಿ ಸಾರ್ವತ್ರಿಕ ಮುಸ್ಲಿಮರಿಂದ ಉಗಿಸಿಕೊಂಡಿದ್ದ ಎಂ.ಎಂ ಅಕ್ಬರ್ನ ಹಿಂಬಾಲಕ ತಾನೆಂಬುದನ್ನು ಮತ್ತೊಬ್ಬ ಸಲಫೀ ಫುಡಾರಿಯೊಬ್ಬ ಪ್ರೂವ್ ಮಾಡಿದ್ದ. ತನ್ನ ವಿಕಲ ಪ್ರಶ್ನೆಯನ್ನು ತಿರುಗಿಸಿ ಮರುಗಿಸಿ ಕೇಳಿ ಮುಖಾಮುಖದ ದಿಕ್ಕುತಪ್ಪಿಸಲು ಬಂದಾತನ ನಿಜ ಮುಖವನ್ನು ತೋಕೆ ಉಸ್ತಾದರು ಬಹಿರಂಗಗೊಳಿಸಿದಾಗ ಆತ ತನ್ನ ಗ್ಯಾಂಗ್ನೊಂದಿಗೆ ಕಾಲ್ಕಿತ್ತಿದ್ದ. ಅಲ್ಲದೆ ಆತ ಓಡುವ ವೇಳೆ ನಾಚಿಕೆಯಿಂದ ತನ್ನ ಕೈಯ್ಯಲ್ಲಿದ್ದ ಪೇಪರಿನಿಂದ ಮುಖ ಮುಚ್ಚಿಕೊಂಡದ್ದು ಸ್ಪಷ್ಟವಾಗಿ ಕಾಣಬಹುದು.
ಪ್ರವಾದಿಯವರಿಗೆ ಅಬೂಜಹಲ್, ಉತ್ಬತ್ನಷ್ಟೂ ಜ್ಞಾನವಿಲ್ಲವೆಂದವರ ಗತಿಯೇನು ಎಂಬುದನ್ನು ಸಲಫೀ ತಲೆಯಾಳು ಲಬ್ಬಾ ದಾರಿಮಿಯೇ ಸ್ಪಷ್ಟಪಡಿಸುತ್ತಾರೆ. *ಹಾಗೆ ಹೇಳುವವರು ಯಾವತ್ತೂ ಮುಸ್ಲಿಮನಾಗಲು ಸಾಧ್ಯವಿಲ್ಲ. ಮುಸ್ಲಿಮರು ಯಾವತ್ತೂ ಹಾಗೆ ಹೇಳಲಾರರು* ಎಂದ ಲಬ್ಬ ದಾರಿಮಿಯಿಂದಲೇ ತಸ್ಲೀಂ ಸಲಫಿಯ ತೌಹೀದಿನ ಪಲಿತಾಂಶ ಬಂದಿದೆ.
ತಮ್ಮ ದುರ್ವ್ಯಾಖ್ಯಾನದ ಮೂಲಕ ಅಸ್ತಿತ್ವವನ್ನು ಪಡೆದ ವಹ್ಹಾಬಿಗಳಿಗೆ ಸುನ್ನೀ ಉಲಮಾಗಳು ಪೂರ್ವಿಕ ವಿದ್ವಾಂಸರ ಕಿತಾಬ್ಗಳ ಮೂಲಕ ನೈಜ್ಯತೆಯನ್ನು ತೆರೆದಿಡುವಾಗ ನರಳಾಟ ಶುರುವಾಗುತ್ತದೆ. ಶಿರ್ವದಲ್ಲಿ ಮರ್ಮಕ್ಕೆ ಬಿದ್ದ ಗಾಯವನ್ನು ಅಳಿಸಿ ಈಗ ವಾಟ್ಸಪ್ ಮೂಲಕ ಸುನ್ನೀ ವಿದ್ವಾಂಸರ ಮಾಂಸ ತಿನ್ನುವ ಕೆಲಸಕ್ಕೆ ಇಳಿದಿದ್ದಾರೆ.
ಲಕ್ಷಾಂತರ ಮುಸ್ಲಿಮರ ರಕ್ತವನ್ನು ಹರಿಸಿದ ವಹ್ಹಾಬಿಗಳು ಜಗತ್ತಿನ ಮೊತ್ತ ಮೊದಲ ಭಯೋತ್ಪಾದಕರು ಎಂಬುದರಲ್ಲಿ ಯಾರಿಗೂ ತರ್ಕವಿಲ್ಲ. ಇದನ್ನೇ ಮೊನ್ನೆ ಶಿರ್ವದಲ್ಲಿ ತೋಕೆ ಉಸ್ತಾದ್ ಹೇಳಿದ್ದರು. ನಾವು ಸುನ್ನೀಗಳನ್ನು ಸೋಲಿಸುತ್ತೇವೆಂದು ಕಚ್ಚೆ ಕಟ್ಟಿ ಬಂದಿದ್ದ ಸಲಫೀ ನಾಯಕನ ತಲೆಗೆ ಮುಖಾಮುಖಿಯ ಮೊದಲ ಭಾಷಣವೇ ಸಿಡಿಲಿನಂತೆ ಬಿದ್ದಿತ್ತು. ಆ ಆಘಾತವನ್ನು ಮರೆಮಾಚಲು ಮೈಕ್ ಹಿಡಿದು ಭಾಷಣ ನಡೆಸಿ ಸಾಚಾಗಳಾಗಲು ಪ್ರಯತ್ನಿಸಿದಾಗ ಅದೂ ವಿಫಲವಾಯಿತು. ಕೊನೆಗೆ ತೋಕೆ ಉಸ್ತಾದ್ ಓದಿದ ಒಂದು ಆಯತ್ತನ್ನು ಈತ *ದುಆಇ, ದುಆಇ* ಅಂತಲೇ ಆವರ್ತಿಸುತ್ತಿದ್ದ. ನಿಜಾರ್ಥದಲ್ಲಿ ಅದು ದುಆಅ ಅಂತಾಗಬೇಕಿತ್ತು. ಖುರ್ಆನ್ ಓದಲೂ ಕೂಡಾ ಗೊತ್ತಿಲ್ಲದವ ಅರಬಿ ಹೇಗೆ ಓದಿಯಾನು.? ಈತನನ್ನು ನಾಯಕನಾಗಿ ಅಂಗೀಕರಿಸುವವರು ಇದನ್ನೆಲ್ಲಾ ಚಿಂತಿಸುತ್ತಿಲ್ಲ ಯಾಕೆ..?
ಇನ್ನಾದರೂ ಚಿಂತಿಸೋಣ. ಪ್ರವಾದಿಯವರನ್ನು ಅಬೂಜಹಲ್, ಉತ್ಬತ್ಗೂ ಕಡೆಯಾಗಿ ಕಂಡ ಈ ಸಲಫೀ ವ್ಯಘ್ರ ನಾಯಕರ ವಿರುದ್ದ ನಾವೇಕೆ ಒಗ್ಗಟ್ಟಾಗಬಾರದು.? ಈ ಸಲಫಿಸಂನಿಂದ ಮುಸ್ಲಿಂ ಸಮುದಾಯಕ್ಕೆ ಉಪಕಾರವಾದರೂ ಏನು.? ಯುವ ಜನತೆ ಇನ್ನಾದರೂ ಚಿಂತಿಸಬೇಕಾಗಿದೆ. ಸಲಫಿ, ವಹ್ಹಾಬಿಗಳ ಬಲೆಯಲ್ಲಿ ಬಿದ್ದು ಈಮಾನ್ ಕಳೆದುಕೊಂಡವರಿಗೆ ಒಳಿತು ನೀಡಲಿ. ಹಾಗೂ ಸತ್ಯವನ್ನು ಚಿಂತಿಸುವ ಬುದ್ದಿ ನೀಡಲಿ...
*✍🏼ಆದಿಲ್ ಜಾನ್*
💦💦💦💦💦💦💦💦💦
*ಪ್ರವಾದಿಯನ್ನು ನಿಂದನೆಯನ್ನು ಸಮರ್ಥಿಸಲು ಹೊರಟು ನಗೆಪಾಟಲಿಕ್ಕೀಡಾದ ಮುದಿ ವಹ್ಹಾಬಿ ಪೈಜಿ*
💥💥💥💥💥💥💥💥
ವಹ್ಹಾಬಿ ಅನ್ಪಡ್ ತಸ್ಲೀಂ ಮೌಲವಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ ಅಬೂ ಜಹಲ್, ಉತ್ಬತ್,ಶೈಬತ್ ಮುಂತಾದವರಷ್ಟು ವಿದ್ಯೆ ಇರಲಿಲ್ಲವೆಂದೂ ಅವರು ಅನ್ಪಡ್ ಆಗಿದ್ದರೆಂದೂ ಹೇಳಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ಬಹಿರಂಗವಾಗಿ ನಿಂದಿಸಿದ್ದನ್ನು ತೋಕೆ ಸಖಾಫಿ ಉಸ್ತಾದರು ಆತನ ಮುಂದೆಯೇ ಕ್ಲಿಪ್ ಇಟ್ಟು ಆತನ ನಿಜ ಬಣ್ಣ ಅನಾವರಣ ಮಾಡಿದಾಗ ಇಡೀ ಮುಸ್ಲಿಂ ಸಮುದಾಯವೇ ಆತನಿಗೆ ಹಿಡಿ ಶಾಪ ಹಾಕುತ್ತಿರುವಾಗ ಹಣ ಕಂಡಡೆಗೆ ಹೈ ಜಂಪ್ ಮಾಡುವ ಯಾರಿಗೂ ಬೇಡದೆ ಮೂಲೆಗುಂಪಾಗಿರುವ ಕುಖ್ಯಾತ ಮುದಿ ವಹ್ಹಾಬಿ ಸಾಲೆತ್ತೂರು ಪೈಜಿ ಮಾತ್ರ ಅನ್ಪಡ್ ಮೌಲವಿಯನ್ನು ಸಮರ್ಥಿಸಲು ಹೊರಟಿದ್ದಾನೆ😄😄
ತೋಕೆ ಉಸ್ತಾದರಿಗೆ ಉರ್ದು ಗೊತ್ತಿಲ್ಲವಂತೆ,ಆದ್ದರಿಂದ ಅವರಿಗೆ ಅನ್ಪಡ್ ನ ಅರ್ಥ ಗೊತ್ತಿಲ್ಲವಂತೆ ಎಂದು ಖ್ಯಾತ ಉರ್ದು ವಿದ್ವಾಂಸನಂತೆ ಸೋಗು ಹಾಕಿ ನಗೆಪಾಟಲಿಕ್ಕೀಡಾಗಿದ್ದಾನೆ. ಈತನಿಗೆ ಉರ್ದು ಬಿಡಿ,ಸರಿಯಾಗಿ ಮಲಯಾಳ ಮಾತಾಡಲಿಕ್ಕೇ ಗೊತ್ತಿಲ್ಲ, ಪೈಜಿಯಾದುದಲ್ಲದೆ ಕಿತಾಬಿನ ಒಂದು ವಸ್ತುವೂ ತಿಳಿಯದ ಅನ್ಪಡ್ ಮೌಲವಿ ಈತ. ಈತ ಈಗ ತೋಕೆ ಉಸ್ತಾದರಿಗೆ ಉರ್ದು ಪಾಠ ಮಾಡಲು ಹೊರಟಿದ್ದಾನೆ.😄😄
ಅನ್ಪಡ್ ಎಂದರೆ ಕಲಿಯದವ,ವಿದ್ಯಾರ್ಜನೆ ಮಾಡದವ ,ವಿದ್ಯೆ ಇಲ್ಲದವ ಎಂಬಿತ್ಯಾದಿ ಅರ್ಥಗಳಿವೆ. ಆದರೆ ಇಂದು ಸಾಮಾನ್ಯ ಜನರೆಡೆಯಲ್ಲಿ ಈ ಪದವು ಯಾರನ್ನಾದರೂ ಕೀಳಾಗಿಸಲು,ನಿಂದಿಸಲು ಉಪಯೋಗಿಸಲ್ಪಡುತ್ತದೆ. ಉದಾಹರಣೆಗೆ ಒಬ್ಬನ ಕುರಿತು ಕೀಳಾಗಿಸಲು ಉದ್ದೇಶಿಸಿದರೆ "ಅವನು ಅನ್ಪಡ್ ಲಾ" ಎಂದು ನಿಸ್ಸಾರವಾಗಿ ಹೇಳುವುದನ್ನು ನಾವು ಕೇಳುತ್ತಿರುತ್ತೇವೆ. ಹೀಗೆ ಜನರನ್ನು ಕೀಳಾಗಿಸಲು ಬಳಸುವ ಪದವನ್ನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಬಗ್ಗೆ ಬಳಸುವುದು ಮಹಾ ತಪ್ಪು ಎಂದು ಯಾವುದೇ ಸಾಮಾನ್ಯರಿಗೂ ತಿಳಿದಿದ್ದರೂ ಈ ಮುದಿ ಅನ್ಪಡ್ ಪೈಜಿಗೆ ತಿಳಿಯದೇ ಹೋದದ್ದು ಈತನ ಕುಂಬು ಮಂಡೆಯಲ್ಲಿ ಸೆಗಣಿ ತುಂಬಿದೆ ಎಂಬುದಕ್ಕೆ ಸ್ಪಷ್ಟ ಪುರಾವೆಯಾಗಿದೆ.
ಇನ್ನು ಇದರ ಪದಾರ್ಥ ಪ್ರಕಾರವೂ ಪ್ರವಾದಿಯವರಿಗೆ ಬಳಸುವುದೂ ತಪ್ಪು ಎಂದು ಉರ್ದು ಭಾಷೆಯ ಪ್ರಾಥಮಿಕ ಜ್ಞಾನ ಇದ್ದವರಿಗೂ ತಿಳಿಯಬಹುದು. ಏಕೆಂದರೆ ಪ್ರವಾದಿಯವರು ವಿದ್ಯೆ ಇಲ್ಲದವರಾ ಅಥವಾ ಕಲಿಯದವರಾ? ಕಲಿಯಲು ಶಾಲೆ ಅಥವಾ ಮದ್ರಸಕ್ಕೇ ಹೋಗಬೇಕೆಂದಿದೆಯಾ? ಪ್ರವಾದಿಯವರಿಗೆ ಎಲ್ಲಾ ವಿದ್ಯೆಯನ್ನು ಅಲ್ಲಾಹು ಮುಅ್ ಜಿಝತ್ ಮೂಲಕ ನೀಡಿದ್ದಾನೆ. ಪ್ರವಾದಿಯವರಿಗೆ 'ಉಲೂಮುಲ್ ಅವ್ವಲೀನ ವಲ್ ಆಖಿರೀನ್' ಅಂದರೆ ಮುಂಚಿನವರ ಹಾಗೂ ನಂತರದವರ ಎಲ್ಲಾ ವಿದ್ಯೆಯನ್ನು ಅಲ್ಲಾಹು ನೀಡಿದ್ದಾನೆ. ಹೀಗಿರುವಾಗ ಪ್ರವಾದಿಯವರ ಬಗ್ಗೆ ಕಲಿಯದವ ,ವಿದ್ಯೆ ಇಲ್ಲದವ ಎಂದರ್ಥ ಬರುವ ಅನ್ಪಡ್ ಎಂಬ ಪದ ಬಳಸುವುದು ಹೇಗೆ ಸರಿಯಾಗುತ್ತದೆ? ಈ ಮುನಾಫಿಕಾದ ಮುದಿ ವಹ್ಹಾಬಿ ತನ್ನ ಹೃದಯದಲ್ಲಿರುವ ಕುಫ್ರಿಯತನ್ನು ಬಹಿರಂಗಗೊಳಿಸಿದ್ದಾನೆ ಎಂಬುವುದಕ್ಕೆ ಇದು ದೊಡ್ಡ ನಿದರ್ಶನವಾಗಿದೆ.
ಇನ್ನು ಪ್ರವಾದಿಯವರ ಬಗ್ಗೆ ಉಮ್ಮಿಯ್ಯ್ ಎಂದರೆ ಅದರರ್ಥ ಕಲಿಯದವ,ವಿದ್ಯೆ ಇಲ್ಲದವ ಎಂದಲ್ಲ. ಕಿತಾಬಿನ ಗಂಧಗಾಳಿ ಇಲ್ಲದ ಈತನು ಅರಬಿ ಪದಗಳಿಗೆ ಅರ್ಥ ನೀಡುವುದನ್ನು ನೋಡುವಾಗ ಈತನ ಜಹಾಲತ್ ನ ಆಳ ಎಷ್ಟು ಇದೆ ಎಂದು ಯಾರಿಗೂ ಅರ್ಥವಾಗಬಹುದು. ಉಮ್ಮಿಯ್ಯ್ ಎಂದರೆ ಗುರುವಿನ ಸಹಾಯವಿಲ್ಲದೆ 'ಓದು ಬರಹ ಕಲಿತವರು'ಎಂದಾಗಿದೆ.ಇದನ್ನು ಹಲವಾರು ತಫ್ಸೀರ್ ಗ್ರಂಥಗಳು ಸವಿಸ್ತಾರವಾಗಿ ವಿವರಿಸಿದೆ. ಆದರೆ ಇದನ್ನು ಈ ಅನ್ಪಡ್ ಪೈಜಿ ಯೊಂದಿಗೆ ಹೇಳಿ ಪ್ರಯೋಜನವಿಲ್ಲ. ಏಕೆಂದರೆ ಈತನಿಗೆ ಕಿತಾಬ್ ನೋಡಲು ತಿಳಿಯಲಾರದು. ಕೋಪಿ ಹೊಡೆದು ಪೈಜಿ ಬಿರುದು ಗಿಟ್ಟಿಸಿದ ಈತನೊಂದಿಗೆ ತಫ್ಸೀರ್ ಗ್ರಂಥಗಳನ್ನು ನೋಡಲು ಹೇಳಿದರೆ ಅದು ಕತ್ತೆಯೊಂದಿಗೆ ಬೈಬಲ್ ನೋಡಲು ಹೇಳಿದಂತಾಗಬಹುದು. ಆದ್ದರಿಂದ ಈ ಅನ್ಪಡ್ ಪೈಜಿಗೆ ಧಾರ್ಮಿಕ ಕಾರ್ಯಗಳ ಬಗ್ಗೆ ಮಾತಾಡುವುದಕ್ಕಿಂತ ಎಲ್ಲಿಯಾದರೂ ಹಣ ನೀಡುವವರು ಸಿಗುತ್ತಾರಾ ಎಂದು ನೋಡುವುದು ಒಳ್ಳೆಯದು.
*ಮುಹಮ್ಮದ್ ಯಾಸೀನ್, ಹಳೆಯಂಗಡಿ*
💥💥💥💥💥💥💥💥
ವಹ್ಹಾಬಿ ಅನ್ಪಡ್ ತಸ್ಲೀಂ ಮೌಲವಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ ಅಬೂ ಜಹಲ್, ಉತ್ಬತ್,ಶೈಬತ್ ಮುಂತಾದವರಷ್ಟು ವಿದ್ಯೆ ಇರಲಿಲ್ಲವೆಂದೂ ಅವರು ಅನ್ಪಡ್ ಆಗಿದ್ದರೆಂದೂ ಹೇಳಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ಬಹಿರಂಗವಾಗಿ ನಿಂದಿಸಿದ್ದನ್ನು ತೋಕೆ ಸಖಾಫಿ ಉಸ್ತಾದರು ಆತನ ಮುಂದೆಯೇ ಕ್ಲಿಪ್ ಇಟ್ಟು ಆತನ ನಿಜ ಬಣ್ಣ ಅನಾವರಣ ಮಾಡಿದಾಗ ಇಡೀ ಮುಸ್ಲಿಂ ಸಮುದಾಯವೇ ಆತನಿಗೆ ಹಿಡಿ ಶಾಪ ಹಾಕುತ್ತಿರುವಾಗ ಹಣ ಕಂಡಡೆಗೆ ಹೈ ಜಂಪ್ ಮಾಡುವ ಯಾರಿಗೂ ಬೇಡದೆ ಮೂಲೆಗುಂಪಾಗಿರುವ ಕುಖ್ಯಾತ ಮುದಿ ವಹ್ಹಾಬಿ ಸಾಲೆತ್ತೂರು ಪೈಜಿ ಮಾತ್ರ ಅನ್ಪಡ್ ಮೌಲವಿಯನ್ನು ಸಮರ್ಥಿಸಲು ಹೊರಟಿದ್ದಾನೆ😄😄
ತೋಕೆ ಉಸ್ತಾದರಿಗೆ ಉರ್ದು ಗೊತ್ತಿಲ್ಲವಂತೆ,ಆದ್ದರಿಂದ ಅವರಿಗೆ ಅನ್ಪಡ್ ನ ಅರ್ಥ ಗೊತ್ತಿಲ್ಲವಂತೆ ಎಂದು ಖ್ಯಾತ ಉರ್ದು ವಿದ್ವಾಂಸನಂತೆ ಸೋಗು ಹಾಕಿ ನಗೆಪಾಟಲಿಕ್ಕೀಡಾಗಿದ್ದಾನೆ. ಈತನಿಗೆ ಉರ್ದು ಬಿಡಿ,ಸರಿಯಾಗಿ ಮಲಯಾಳ ಮಾತಾಡಲಿಕ್ಕೇ ಗೊತ್ತಿಲ್ಲ, ಪೈಜಿಯಾದುದಲ್ಲದೆ ಕಿತಾಬಿನ ಒಂದು ವಸ್ತುವೂ ತಿಳಿಯದ ಅನ್ಪಡ್ ಮೌಲವಿ ಈತ. ಈತ ಈಗ ತೋಕೆ ಉಸ್ತಾದರಿಗೆ ಉರ್ದು ಪಾಠ ಮಾಡಲು ಹೊರಟಿದ್ದಾನೆ.😄😄
ಅನ್ಪಡ್ ಎಂದರೆ ಕಲಿಯದವ,ವಿದ್ಯಾರ್ಜನೆ ಮಾಡದವ ,ವಿದ್ಯೆ ಇಲ್ಲದವ ಎಂಬಿತ್ಯಾದಿ ಅರ್ಥಗಳಿವೆ. ಆದರೆ ಇಂದು ಸಾಮಾನ್ಯ ಜನರೆಡೆಯಲ್ಲಿ ಈ ಪದವು ಯಾರನ್ನಾದರೂ ಕೀಳಾಗಿಸಲು,ನಿಂದಿಸಲು ಉಪಯೋಗಿಸಲ್ಪಡುತ್ತದೆ. ಉದಾಹರಣೆಗೆ ಒಬ್ಬನ ಕುರಿತು ಕೀಳಾಗಿಸಲು ಉದ್ದೇಶಿಸಿದರೆ "ಅವನು ಅನ್ಪಡ್ ಲಾ" ಎಂದು ನಿಸ್ಸಾರವಾಗಿ ಹೇಳುವುದನ್ನು ನಾವು ಕೇಳುತ್ತಿರುತ್ತೇವೆ. ಹೀಗೆ ಜನರನ್ನು ಕೀಳಾಗಿಸಲು ಬಳಸುವ ಪದವನ್ನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಬಗ್ಗೆ ಬಳಸುವುದು ಮಹಾ ತಪ್ಪು ಎಂದು ಯಾವುದೇ ಸಾಮಾನ್ಯರಿಗೂ ತಿಳಿದಿದ್ದರೂ ಈ ಮುದಿ ಅನ್ಪಡ್ ಪೈಜಿಗೆ ತಿಳಿಯದೇ ಹೋದದ್ದು ಈತನ ಕುಂಬು ಮಂಡೆಯಲ್ಲಿ ಸೆಗಣಿ ತುಂಬಿದೆ ಎಂಬುದಕ್ಕೆ ಸ್ಪಷ್ಟ ಪುರಾವೆಯಾಗಿದೆ.
ಇನ್ನು ಇದರ ಪದಾರ್ಥ ಪ್ರಕಾರವೂ ಪ್ರವಾದಿಯವರಿಗೆ ಬಳಸುವುದೂ ತಪ್ಪು ಎಂದು ಉರ್ದು ಭಾಷೆಯ ಪ್ರಾಥಮಿಕ ಜ್ಞಾನ ಇದ್ದವರಿಗೂ ತಿಳಿಯಬಹುದು. ಏಕೆಂದರೆ ಪ್ರವಾದಿಯವರು ವಿದ್ಯೆ ಇಲ್ಲದವರಾ ಅಥವಾ ಕಲಿಯದವರಾ? ಕಲಿಯಲು ಶಾಲೆ ಅಥವಾ ಮದ್ರಸಕ್ಕೇ ಹೋಗಬೇಕೆಂದಿದೆಯಾ? ಪ್ರವಾದಿಯವರಿಗೆ ಎಲ್ಲಾ ವಿದ್ಯೆಯನ್ನು ಅಲ್ಲಾಹು ಮುಅ್ ಜಿಝತ್ ಮೂಲಕ ನೀಡಿದ್ದಾನೆ. ಪ್ರವಾದಿಯವರಿಗೆ 'ಉಲೂಮುಲ್ ಅವ್ವಲೀನ ವಲ್ ಆಖಿರೀನ್' ಅಂದರೆ ಮುಂಚಿನವರ ಹಾಗೂ ನಂತರದವರ ಎಲ್ಲಾ ವಿದ್ಯೆಯನ್ನು ಅಲ್ಲಾಹು ನೀಡಿದ್ದಾನೆ. ಹೀಗಿರುವಾಗ ಪ್ರವಾದಿಯವರ ಬಗ್ಗೆ ಕಲಿಯದವ ,ವಿದ್ಯೆ ಇಲ್ಲದವ ಎಂದರ್ಥ ಬರುವ ಅನ್ಪಡ್ ಎಂಬ ಪದ ಬಳಸುವುದು ಹೇಗೆ ಸರಿಯಾಗುತ್ತದೆ? ಈ ಮುನಾಫಿಕಾದ ಮುದಿ ವಹ್ಹಾಬಿ ತನ್ನ ಹೃದಯದಲ್ಲಿರುವ ಕುಫ್ರಿಯತನ್ನು ಬಹಿರಂಗಗೊಳಿಸಿದ್ದಾನೆ ಎಂಬುವುದಕ್ಕೆ ಇದು ದೊಡ್ಡ ನಿದರ್ಶನವಾಗಿದೆ.
ಇನ್ನು ಪ್ರವಾದಿಯವರ ಬಗ್ಗೆ ಉಮ್ಮಿಯ್ಯ್ ಎಂದರೆ ಅದರರ್ಥ ಕಲಿಯದವ,ವಿದ್ಯೆ ಇಲ್ಲದವ ಎಂದಲ್ಲ. ಕಿತಾಬಿನ ಗಂಧಗಾಳಿ ಇಲ್ಲದ ಈತನು ಅರಬಿ ಪದಗಳಿಗೆ ಅರ್ಥ ನೀಡುವುದನ್ನು ನೋಡುವಾಗ ಈತನ ಜಹಾಲತ್ ನ ಆಳ ಎಷ್ಟು ಇದೆ ಎಂದು ಯಾರಿಗೂ ಅರ್ಥವಾಗಬಹುದು. ಉಮ್ಮಿಯ್ಯ್ ಎಂದರೆ ಗುರುವಿನ ಸಹಾಯವಿಲ್ಲದೆ 'ಓದು ಬರಹ ಕಲಿತವರು'ಎಂದಾಗಿದೆ.ಇದನ್ನು ಹಲವಾರು ತಫ್ಸೀರ್ ಗ್ರಂಥಗಳು ಸವಿಸ್ತಾರವಾಗಿ ವಿವರಿಸಿದೆ. ಆದರೆ ಇದನ್ನು ಈ ಅನ್ಪಡ್ ಪೈಜಿ ಯೊಂದಿಗೆ ಹೇಳಿ ಪ್ರಯೋಜನವಿಲ್ಲ. ಏಕೆಂದರೆ ಈತನಿಗೆ ಕಿತಾಬ್ ನೋಡಲು ತಿಳಿಯಲಾರದು. ಕೋಪಿ ಹೊಡೆದು ಪೈಜಿ ಬಿರುದು ಗಿಟ್ಟಿಸಿದ ಈತನೊಂದಿಗೆ ತಫ್ಸೀರ್ ಗ್ರಂಥಗಳನ್ನು ನೋಡಲು ಹೇಳಿದರೆ ಅದು ಕತ್ತೆಯೊಂದಿಗೆ ಬೈಬಲ್ ನೋಡಲು ಹೇಳಿದಂತಾಗಬಹುದು. ಆದ್ದರಿಂದ ಈ ಅನ್ಪಡ್ ಪೈಜಿಗೆ ಧಾರ್ಮಿಕ ಕಾರ್ಯಗಳ ಬಗ್ಗೆ ಮಾತಾಡುವುದಕ್ಕಿಂತ ಎಲ್ಲಿಯಾದರೂ ಹಣ ನೀಡುವವರು ಸಿಗುತ್ತಾರಾ ಎಂದು ನೋಡುವುದು ಒಳ್ಳೆಯದು.
*ಮುಹಮ್ಮದ್ ಯಾಸೀನ್, ಹಳೆಯಂಗಡಿ*
Tuesday, November 7, 2017
*ಐಕ್ಯತೆ ಕಾಲದ ಬೇಡಿಕೆಯಲ್ಲ, ಧಾರ್ಮಿಕತೆಯ ಅವಶ್ಯಕತೆಯಾಗಿದೆ..!*
ನಾವು ಐಕ್ಯರಾಗುವೆವು..
ಅದು 👇🏾ಈ ವಿಷಯದಲ್ಲಿ..
ಪ್ರವಾದಿ ﷺ ರನ್ನು ಗುಣಗಾನ ಮಾಡುವ *(ಮೌಲಿದ್ ಓದುವ)* ವೇದಿಕೆಯಲ್ಲಿ..
ಪ್ರವಾದಿ ﷺ ಸುನ್ನತ್ ಮಾಡಿದ *ಕೂಟು ಝಿಯಾರತ್* ನ ಕಾರ್ಯಕ್ರಮದಲ್ಲಿ..
ಪ್ರವಾದಿ ﷺ ರ ಚರ್ಯೆಯಾದ *ತಲೆ ಮರೆಸುವ* ವಿಷಯದಲ್ಲಿ..
ಪ್ರವಾದಿ ﷺ ರ ಕಾಲದಿಂದಲೂ ಅನುಸರಿಸುತ್ತಾ ಬರಲಾಗುತ್ತಿರುವ *ಅರಬಿ ಖುತ್ಬಾ* ಓದುವ ವಿಷಯದಲ್ಲಿ..
ಇಸ್ಲಾಮಿನಲ್ಲಿ ಸ್ವೀಕಾರ್ಹವಾದ *ಮಝ್ಹಬ್* ಅಂಗೀಕರಿಸುವ ವಿಷಯದಲ್ಲಿ..
ಪ್ರವಾದಿ ﷺ ರ *ಆಸಾರ್* ಗಳನ್ನು ಗೌರವಿಸುವ ವಿಷಯದಲ್ಲಿ...
*ಐಕ್ಯತೆಯ ಒಂದನೇ ಮೆಟ್ಟಿಲು ☝🏽ಇದಾಗಿದೆ. ಇದರಲ್ಲಿ ಐಕ್ಯತೆಗೆ ಸಿದ್ದರಿರುವವರೊಂದಿಗೆ ಇತರ ವಿಷಯದಲ್ಲಿನ ಐಕ್ಯತೆ ಬಗ್ಗೆ ಪರಿಶೀಲಿಸಬಹುದು.*
*ಐಕ್ಯತೆ ಬೇಕು..! ಅದು ಕಾಲದ ಬೇಡಿಕೆಗಾಗಿಯಲ್ಲ, ಅಲ್ಲಾಹನ ಸಂಪ್ರೀತಿಗಾಗಿ ಯಾಗಿರಬೇಕು.*
ಕಾಲಕ್ಕೆ ಹಲವಾರು ಬೇಡಿಕೆ ಇರಬಹುದು. ಅದನ್ನು ಈಡೇರಿಸುವ ಧಾರಿ ಧಾರ್ಮಿಕ ಚೌಕಟ್ಟು ಮೀರುವಂತಾಗಬಾರದು.
ಧಾರ್ಮಿಕ ವಿಷಯದಲ್ಲಿ ಐಕ್ಯತೆಗೆ ಸಿದ್ದರಿಲ್ಲದವರೊಂದಿಗೆ, ಕೇವಲ ಕಾಲದ ಬೇಡಿಕೆಗಾಗಿ ಮಾತ್ರ ಐಕ್ಯರಾಗಲು ನಾವು ಸಿದ್ದರಿಲ್ಲ.
*ಕಾಲಕ್ಕಾಗಿಯೋ, ಜನರಿಗಾಗಿಯೋ ಮನುಷ್ಯರಾದ ನಮ್ಮನ್ನು ಸೃಷ್ಟಿಸಲಾಗಿಲ್ಲ. ನಮ್ಮನ್ನು ಸೃಷ್ಟಿಸಲ್ಪಟ್ಟದ್ದು ಅಲ್ಲಾಹನಿಗಾಗಿ ಮಾತ್ರವಾಗಿದೆ. ಅಲ್ಲಾಹನ ಧರ್ಮದ ನೈಜ ಪಥವಾದ ಸುನ್ನತ್ ಜಮಾಹತ್ ಸಂರಕ್ಷಣೆಗಾಗಿ ಐಕ್ಯರಾಗೋಣ, ಅದು ಧಾರ್ಮಿಕತೆಯ ಅವಶ್ಯಕತೆಯಾಗಿದೆ.*
SSF ನ ಗುರಿ, ಸುನ್ನತ್ ಜಮಾಹತ್ ಸಂರಕ್ಷಣೆಗಾಗಿ ಕಾರ್ಯಾಚರಿಸಿ, ಅಲ್ಲಾಹನ ಸಂಪ್ರೀತಿ ಗಳಿಸುವುದಾಗಿದೆಯೇ ಹೊರತು, ಕಾಲದ ಬೇಡಿಕೆಗಳಿಗೆಲ್ಲಾ ಸ್ಪಂದಿಸುವುದು SSF ನ ಲಕ್ಷ್ಯವಲ್ಲ.
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
ನಾವು ಐಕ್ಯರಾಗುವೆವು..
ಅದು 👇🏾ಈ ವಿಷಯದಲ್ಲಿ..
ಪ್ರವಾದಿ ﷺ ರನ್ನು ಗುಣಗಾನ ಮಾಡುವ *(ಮೌಲಿದ್ ಓದುವ)* ವೇದಿಕೆಯಲ್ಲಿ..
ಪ್ರವಾದಿ ﷺ ಸುನ್ನತ್ ಮಾಡಿದ *ಕೂಟು ಝಿಯಾರತ್* ನ ಕಾರ್ಯಕ್ರಮದಲ್ಲಿ..
ಪ್ರವಾದಿ ﷺ ರ ಚರ್ಯೆಯಾದ *ತಲೆ ಮರೆಸುವ* ವಿಷಯದಲ್ಲಿ..
ಪ್ರವಾದಿ ﷺ ರ ಕಾಲದಿಂದಲೂ ಅನುಸರಿಸುತ್ತಾ ಬರಲಾಗುತ್ತಿರುವ *ಅರಬಿ ಖುತ್ಬಾ* ಓದುವ ವಿಷಯದಲ್ಲಿ..
ಇಸ್ಲಾಮಿನಲ್ಲಿ ಸ್ವೀಕಾರ್ಹವಾದ *ಮಝ್ಹಬ್* ಅಂಗೀಕರಿಸುವ ವಿಷಯದಲ್ಲಿ..
ಪ್ರವಾದಿ ﷺ ರ *ಆಸಾರ್* ಗಳನ್ನು ಗೌರವಿಸುವ ವಿಷಯದಲ್ಲಿ...
*ಐಕ್ಯತೆಯ ಒಂದನೇ ಮೆಟ್ಟಿಲು ☝🏽ಇದಾಗಿದೆ. ಇದರಲ್ಲಿ ಐಕ್ಯತೆಗೆ ಸಿದ್ದರಿರುವವರೊಂದಿಗೆ ಇತರ ವಿಷಯದಲ್ಲಿನ ಐಕ್ಯತೆ ಬಗ್ಗೆ ಪರಿಶೀಲಿಸಬಹುದು.*
*ಐಕ್ಯತೆ ಬೇಕು..! ಅದು ಕಾಲದ ಬೇಡಿಕೆಗಾಗಿಯಲ್ಲ, ಅಲ್ಲಾಹನ ಸಂಪ್ರೀತಿಗಾಗಿ ಯಾಗಿರಬೇಕು.*
ಕಾಲಕ್ಕೆ ಹಲವಾರು ಬೇಡಿಕೆ ಇರಬಹುದು. ಅದನ್ನು ಈಡೇರಿಸುವ ಧಾರಿ ಧಾರ್ಮಿಕ ಚೌಕಟ್ಟು ಮೀರುವಂತಾಗಬಾರದು.
ಧಾರ್ಮಿಕ ವಿಷಯದಲ್ಲಿ ಐಕ್ಯತೆಗೆ ಸಿದ್ದರಿಲ್ಲದವರೊಂದಿಗೆ, ಕೇವಲ ಕಾಲದ ಬೇಡಿಕೆಗಾಗಿ ಮಾತ್ರ ಐಕ್ಯರಾಗಲು ನಾವು ಸಿದ್ದರಿಲ್ಲ.
*ಕಾಲಕ್ಕಾಗಿಯೋ, ಜನರಿಗಾಗಿಯೋ ಮನುಷ್ಯರಾದ ನಮ್ಮನ್ನು ಸೃಷ್ಟಿಸಲಾಗಿಲ್ಲ. ನಮ್ಮನ್ನು ಸೃಷ್ಟಿಸಲ್ಪಟ್ಟದ್ದು ಅಲ್ಲಾಹನಿಗಾಗಿ ಮಾತ್ರವಾಗಿದೆ. ಅಲ್ಲಾಹನ ಧರ್ಮದ ನೈಜ ಪಥವಾದ ಸುನ್ನತ್ ಜಮಾಹತ್ ಸಂರಕ್ಷಣೆಗಾಗಿ ಐಕ್ಯರಾಗೋಣ, ಅದು ಧಾರ್ಮಿಕತೆಯ ಅವಶ್ಯಕತೆಯಾಗಿದೆ.*
SSF ನ ಗುರಿ, ಸುನ್ನತ್ ಜಮಾಹತ್ ಸಂರಕ್ಷಣೆಗಾಗಿ ಕಾರ್ಯಾಚರಿಸಿ, ಅಲ್ಲಾಹನ ಸಂಪ್ರೀತಿ ಗಳಿಸುವುದಾಗಿದೆಯೇ ಹೊರತು, ಕಾಲದ ಬೇಡಿಕೆಗಳಿಗೆಲ್ಲಾ ಸ್ಪಂದಿಸುವುದು SSF ನ ಲಕ್ಷ್ಯವಲ್ಲ.
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
Monday, November 6, 2017
*ಝಿಯಾರತ್ತ್ ಕೇಂದ್ರ*
👉👉 30
➖➖➖➖➖➖➖
✍ ಗಫೂರ್ ಬಾಯಾರ್
➖➖➖➖➖➖➖
ಮುಂದುವರಿದ ಭಾಗ 02
〰〰〰〰〰〰〰
*"ನೂರುಲ್ ಉಲಮಾ ಎಂ.ಎ. ಉಸ್ತಾದ್"* ಮಖಾಂ ದೇಳಿ,
ಕಾಲ್ನಾಡ್ ಕಾಸರಗೋಡು.
〰〰〰〰〰〰〰
ಮುದ್ರೆ ಒತ್ತಿದರು..
ಕೃತ್ಯನಿಷ್ಠೆಗಳ, ಕರ್ಮಕೌಶಲ್ಯಗಳ ಯುವತ್ವವಾಗಿತ್ತು ಮಹಾನರ ವಫಾತಿನ ವರೆಗಿನ ಜೀವನ.
ಸಮಸ್ತದ ಪ್ರಥಮ ಕಾಲದ ಪಂಡಿತರೊಂದಿಗಿರುವ ಸಂಬಂಧ ಮಹಾನವರನ್ನು ದೀನೀ ವಿಷಯದಲ್ಲಿ ಕರ್ಮ ನಿರತರಾಗಲು ಕಾರಣವಾಯಿತು.
ಮದ್ರಸ ರೀತಿಯಲ್ಲಿ, ಸಮನ್ವಯ ಧಾರ್ಮಿಕ ವಿದ್ಯಾಭ್ಯಾಸವನ್ನು ಆವಿಷ್ಕರಿಸಿದರು.
ಸುನ್ನೀ ಯುವ ಜನಸಂಘಕ್ಕೂ ಸುನ್ನಿ ವಿದ್ಯಾರ್ಥಿ ಸಂಘಕ್ಕೂ ಆಶಯಗಳನ್ನು ವಿತರಿಸಿ, ಎಲ್ಲಾ ಅರ್ಥದಲ್ಲಿಯೂ ಜನರನ್ನು ಸಂಸ್ಕರಿಸಲು ಪ್ರಚೋದನೆ ನೀಡಿದರು.
ಸೊಷಿಯಲಿಸಂ'ಅನ್ನು ವಿದ್ಯಾಸಂಪನ್ನರು ತಿಳಿಯುವ ಮೊದಲೇ ಅದರ ಕುರಿತು ಒಂದು ಇಸ್ಲಾಮಿಕ ಗ್ರಂಥವನ್ನು ಮಲಯಾಳಂ ಭಾಷೆಯಲ್ಲಿ ರಚಿಸಿರುವುದು ತನ್ನ ದೂರದೃಷ್ಟಿಯ ಅಗಾಧವಾದ ಪಾಂಡಿತ್ಯಕ್ಕೆ ಒಂದು ಉದಾಹರಣೆ ಮಾತ್ರವಾಗಿದೆ.
ಸುನ್ನೀ ಸಂಘ ಶಕ್ತಿಗಳ ವಿರುದ್ಧ ಬರುತ್ತಿದ್ದ ಅಪಪ್ರಚಾರಕ್ಕೆ ಪತ್ರ ಮುಖಾಂತರ ನಿರಂತರ ಉತ್ತರ ಬರೆಯುತ್ತಿದ್ದರು.
ವ್ಯವಸ್ಥಾಪಿತವಾಗಿ ಕೇರಳದ ಪ್ರಥಮ ಮಾದರಿ ಸ್ಥಾಪನೆಯಾಗಿ *"ಜಾಮಿಯಾ ಸಅದಿಯಾ ಅರಬೀಯಾ"* ಇಂದು ಪ್ರಜ್ವಲಿಸುತ್ತಿದೆ. ಅಲ್ಲದೇ ಸೌದಿ ಅರೇಬಿಯಾದಲ್ಲಿ ಇಂದಿಗೂ ನಿರಂತರವಾಗಿ ಉಮ್ರಾ ಯಾತ್ರಿಕರಿಗೆ ಪವಿತ್ರವಾದ ಹಜ್ ಮತ್ತು ಉಮ್ರಾ ನಿರ್ವಹಣೆಗೆ ಉತ್ತಮ ಮಾರ್ಗದರ್ಶನ ನೀಡುವ ಸಲುವಾಗಿ *"ಜಾಮಿಯಾ ಸಅದಿಯಾ ಅರಬಿಯಾ"* ವತಿಯಿಂದ ಹಜ್ & ಉಮ್ರಾ ನಿರ್ವಹಿಸಲು ವಿವಿಧ ರಾಜ್ಯಗಳಿಂದ ಬರುವ ಯಾತ್ರಿಕರಿಗೆ ಗ್ರೂಪು (ಹಮ್ಲಾ) ವನ್ನು ರಚಿಸಲು ಪ್ರಥಮ ಹೆಜ್ಜೆ ಮುಂದಿಟ್ಟವರು *"ನೂರುಲ್ ಉಲಮಾ, ಎಂ.ಎ ಅಬ್ದುಲ್ ಖಾದರ್ ಮುಸ್ಲಿಯಾರ್" ನ:ಮ* ರವರಾಗಿದ್ದಾರೆ.
ಒಂದು ಶತಮಾನದೊಳಗೆ ದೀನಿ ರಂಗದಲ್ಲಿ ಕ್ರಾಂತಿಯನ್ನು ಸೃಷ್ಟಿಸಿದ ಅದ್ಬುತ ಪ್ರತಿಭೆಯಾಗಿದ್ದರು ಮಹಾನರು.
ಅಗಾಧ ಪಾಂಡಿತ್ಯವನ್ನು ಹೊಂದಿದ ಪ್ರಮುಖ ಸೂಫಿವರ್ಯರಾದ *"ನೂರುಲ್ ಉಲಮಾ ಎಂ.ಎ. ಉಸ್ತಾದರು* ತನ್ನ ಅಂತ್ಯಯಾತ್ರೆಯ ನಂತರ ಮಾಡಬೇಕಾದ ಎಲ್ಲಾ ಕಾರ್ಯಗಳನ್ನು ಕೂಡಾ ಮುಂಚಿತವಾಗಿ ಬರೆದಿಟ್ಟು ಧನ್ಯರಾಗಿ ವಫಾತ್ ಆಗಲು ಮಹಾನರಿಗೆ ಭಾಗ್ಯ ಲಭಿಸಿತ್ತು.
ಮಹಾನುಭಾವರಾದ ಈ ಆತ್ಮೀಯ ಗುರು ಅರಬಿ, ಮಲಯಾಳಂ ಭಾಷೆಗಳಲ್ಲಿ ಬೃಹತ್ತಾದ 40 ರಷ್ಟು ಗ್ರಂಥಗಳನ್ನು ಸಮುದಾಯಕ್ಕೆ ಸಮರ್ಪಿಸಿದ್ದಾರೆ.
2015 ಫೆಬ್ರವರಿ 17, ರಬೀವುಲ್ ಆಖಿರ್ 28'ರಂದು ಈ ಲೋಕದಿಂದ ನಮ್ಮನ್ನಗಲಿ ಶಾಶ್ವತ ಲೋಕಕ್ಕೆ ಯಾತ್ರೆಯಾದರು.
ತನ್ನ ಜೀವನದ ದೀಪ್ತವಾದ ನೆನಪುಗಳು ನೆಲೆಗೊಳ್ಳುವ ಸಅದಿಯ್ಯಾ ಮಸ್ಜಿದ್'ನ ಅಂಗಳದಲ್ಲಿ ಮಹಾನರು ಇಂದು ಅಂತ್ಯವಿಶ್ರಮಗೊಳ್ಳುತ್ತಿದ್ದಾರೆ. ಇಂದಿಗೂ ದಿನ ಬೆಳಗಾದಂತೆ ನೂರಾರು ಯಾತ್ರಿಕರು ಮಹಾನುಭಾವರ ಪುಣ್ಯ ಮಖ್ಬರ ಸಂದರ್ಶಿಸಲು ಬರುತ್ತಿದ್ದಾರೆ.
ದಾರಿ; ಕಾಸರಗೋಡು-ಕಾಲ್ನಾಡು-ದೇಳಿ ದಾರಿಯಾಗಿ ಜಾಮಿಯಾ ಸಅದಿಯಾ ಅರಬೀಯಾ.
ಅಲ್ಲದೇ ಕಾಸರಗೋಡು- ಮೇಲ್ಪರಂಬ ದಾರಿಯಾಗಿಯೂ ಜಾಮಿಯಾ ಸಾದಿಯಾ ಅರಬಿಯಾಕ್ಕೆ ಹೋಗಲು ಸುಗಮ ದಾರಿಯಿದೆ.
🔹ಮುಗಿಯಿತು.
✍ ಗಫೂರ್ ಬಾಯಾರ್
🕌🕌🕌🕌🕌🕌🕌
👉👉 30
➖➖➖➖➖➖➖
✍ ಗಫೂರ್ ಬಾಯಾರ್
➖➖➖➖➖➖➖
ಮುಂದುವರಿದ ಭಾಗ 02
〰〰〰〰〰〰〰
*"ನೂರುಲ್ ಉಲಮಾ ಎಂ.ಎ. ಉಸ್ತಾದ್"* ಮಖಾಂ ದೇಳಿ,
ಕಾಲ್ನಾಡ್ ಕಾಸರಗೋಡು.
〰〰〰〰〰〰〰
ಮುದ್ರೆ ಒತ್ತಿದರು..
ಕೃತ್ಯನಿಷ್ಠೆಗಳ, ಕರ್ಮಕೌಶಲ್ಯಗಳ ಯುವತ್ವವಾಗಿತ್ತು ಮಹಾನರ ವಫಾತಿನ ವರೆಗಿನ ಜೀವನ.
ಸಮಸ್ತದ ಪ್ರಥಮ ಕಾಲದ ಪಂಡಿತರೊಂದಿಗಿರುವ ಸಂಬಂಧ ಮಹಾನವರನ್ನು ದೀನೀ ವಿಷಯದಲ್ಲಿ ಕರ್ಮ ನಿರತರಾಗಲು ಕಾರಣವಾಯಿತು.
ಮದ್ರಸ ರೀತಿಯಲ್ಲಿ, ಸಮನ್ವಯ ಧಾರ್ಮಿಕ ವಿದ್ಯಾಭ್ಯಾಸವನ್ನು ಆವಿಷ್ಕರಿಸಿದರು.
ಸುನ್ನೀ ಯುವ ಜನಸಂಘಕ್ಕೂ ಸುನ್ನಿ ವಿದ್ಯಾರ್ಥಿ ಸಂಘಕ್ಕೂ ಆಶಯಗಳನ್ನು ವಿತರಿಸಿ, ಎಲ್ಲಾ ಅರ್ಥದಲ್ಲಿಯೂ ಜನರನ್ನು ಸಂಸ್ಕರಿಸಲು ಪ್ರಚೋದನೆ ನೀಡಿದರು.
ಸೊಷಿಯಲಿಸಂ'ಅನ್ನು ವಿದ್ಯಾಸಂಪನ್ನರು ತಿಳಿಯುವ ಮೊದಲೇ ಅದರ ಕುರಿತು ಒಂದು ಇಸ್ಲಾಮಿಕ ಗ್ರಂಥವನ್ನು ಮಲಯಾಳಂ ಭಾಷೆಯಲ್ಲಿ ರಚಿಸಿರುವುದು ತನ್ನ ದೂರದೃಷ್ಟಿಯ ಅಗಾಧವಾದ ಪಾಂಡಿತ್ಯಕ್ಕೆ ಒಂದು ಉದಾಹರಣೆ ಮಾತ್ರವಾಗಿದೆ.
ಸುನ್ನೀ ಸಂಘ ಶಕ್ತಿಗಳ ವಿರುದ್ಧ ಬರುತ್ತಿದ್ದ ಅಪಪ್ರಚಾರಕ್ಕೆ ಪತ್ರ ಮುಖಾಂತರ ನಿರಂತರ ಉತ್ತರ ಬರೆಯುತ್ತಿದ್ದರು.
ವ್ಯವಸ್ಥಾಪಿತವಾಗಿ ಕೇರಳದ ಪ್ರಥಮ ಮಾದರಿ ಸ್ಥಾಪನೆಯಾಗಿ *"ಜಾಮಿಯಾ ಸಅದಿಯಾ ಅರಬೀಯಾ"* ಇಂದು ಪ್ರಜ್ವಲಿಸುತ್ತಿದೆ. ಅಲ್ಲದೇ ಸೌದಿ ಅರೇಬಿಯಾದಲ್ಲಿ ಇಂದಿಗೂ ನಿರಂತರವಾಗಿ ಉಮ್ರಾ ಯಾತ್ರಿಕರಿಗೆ ಪವಿತ್ರವಾದ ಹಜ್ ಮತ್ತು ಉಮ್ರಾ ನಿರ್ವಹಣೆಗೆ ಉತ್ತಮ ಮಾರ್ಗದರ್ಶನ ನೀಡುವ ಸಲುವಾಗಿ *"ಜಾಮಿಯಾ ಸಅದಿಯಾ ಅರಬಿಯಾ"* ವತಿಯಿಂದ ಹಜ್ & ಉಮ್ರಾ ನಿರ್ವಹಿಸಲು ವಿವಿಧ ರಾಜ್ಯಗಳಿಂದ ಬರುವ ಯಾತ್ರಿಕರಿಗೆ ಗ್ರೂಪು (ಹಮ್ಲಾ) ವನ್ನು ರಚಿಸಲು ಪ್ರಥಮ ಹೆಜ್ಜೆ ಮುಂದಿಟ್ಟವರು *"ನೂರುಲ್ ಉಲಮಾ, ಎಂ.ಎ ಅಬ್ದುಲ್ ಖಾದರ್ ಮುಸ್ಲಿಯಾರ್" ನ:ಮ* ರವರಾಗಿದ್ದಾರೆ.
ಒಂದು ಶತಮಾನದೊಳಗೆ ದೀನಿ ರಂಗದಲ್ಲಿ ಕ್ರಾಂತಿಯನ್ನು ಸೃಷ್ಟಿಸಿದ ಅದ್ಬುತ ಪ್ರತಿಭೆಯಾಗಿದ್ದರು ಮಹಾನರು.
ಅಗಾಧ ಪಾಂಡಿತ್ಯವನ್ನು ಹೊಂದಿದ ಪ್ರಮುಖ ಸೂಫಿವರ್ಯರಾದ *"ನೂರುಲ್ ಉಲಮಾ ಎಂ.ಎ. ಉಸ್ತಾದರು* ತನ್ನ ಅಂತ್ಯಯಾತ್ರೆಯ ನಂತರ ಮಾಡಬೇಕಾದ ಎಲ್ಲಾ ಕಾರ್ಯಗಳನ್ನು ಕೂಡಾ ಮುಂಚಿತವಾಗಿ ಬರೆದಿಟ್ಟು ಧನ್ಯರಾಗಿ ವಫಾತ್ ಆಗಲು ಮಹಾನರಿಗೆ ಭಾಗ್ಯ ಲಭಿಸಿತ್ತು.
ಮಹಾನುಭಾವರಾದ ಈ ಆತ್ಮೀಯ ಗುರು ಅರಬಿ, ಮಲಯಾಳಂ ಭಾಷೆಗಳಲ್ಲಿ ಬೃಹತ್ತಾದ 40 ರಷ್ಟು ಗ್ರಂಥಗಳನ್ನು ಸಮುದಾಯಕ್ಕೆ ಸಮರ್ಪಿಸಿದ್ದಾರೆ.
2015 ಫೆಬ್ರವರಿ 17, ರಬೀವುಲ್ ಆಖಿರ್ 28'ರಂದು ಈ ಲೋಕದಿಂದ ನಮ್ಮನ್ನಗಲಿ ಶಾಶ್ವತ ಲೋಕಕ್ಕೆ ಯಾತ್ರೆಯಾದರು.
ತನ್ನ ಜೀವನದ ದೀಪ್ತವಾದ ನೆನಪುಗಳು ನೆಲೆಗೊಳ್ಳುವ ಸಅದಿಯ್ಯಾ ಮಸ್ಜಿದ್'ನ ಅಂಗಳದಲ್ಲಿ ಮಹಾನರು ಇಂದು ಅಂತ್ಯವಿಶ್ರಮಗೊಳ್ಳುತ್ತಿದ್ದಾರೆ. ಇಂದಿಗೂ ದಿನ ಬೆಳಗಾದಂತೆ ನೂರಾರು ಯಾತ್ರಿಕರು ಮಹಾನುಭಾವರ ಪುಣ್ಯ ಮಖ್ಬರ ಸಂದರ್ಶಿಸಲು ಬರುತ್ತಿದ್ದಾರೆ.
ದಾರಿ; ಕಾಸರಗೋಡು-ಕಾಲ್ನಾಡು-ದೇಳಿ ದಾರಿಯಾಗಿ ಜಾಮಿಯಾ ಸಅದಿಯಾ ಅರಬೀಯಾ.
ಅಲ್ಲದೇ ಕಾಸರಗೋಡು- ಮೇಲ್ಪರಂಬ ದಾರಿಯಾಗಿಯೂ ಜಾಮಿಯಾ ಸಾದಿಯಾ ಅರಬಿಯಾಕ್ಕೆ ಹೋಗಲು ಸುಗಮ ದಾರಿಯಿದೆ.
🔹ಮುಗಿಯಿತು.
✍ ಗಫೂರ್ ಬಾಯಾರ್
🕌🕌🕌🕌🕌🕌🕌
*ಝಿಯಾರತ್ತ್ ಕೇಂದ್ರ*
👉👉👉30
ಭಾಗ-01
➖➖➖➖➖➖➖
✍ ಗಫೂರ್ ಬಾಯಾರ್
➖➖➖➖➖➖➖
*ನೂರುಲ್ ಉಲಮಾ ಎಂ. ಎ. ಉಸ್ತಾದ್ ಮಖಾಂ. ದೇಳಿ, ಕಾಲ್ನಾಡ್. ಕಾಸರಗೋಡು.*
➖➖➖➖➖➖➖ ಕಾಸರಗೋಡು ಜಿಲ್ಲೆಯ ತೃಕರಿಪ್ಪುರ್ ಪಂಚಾಯತ್ತಿನ ಉಡುಬುಂತಳ ಎಂಬ ಸ್ಥಳದಲ್ಲಿ ಕುರಿಯ ಅಬ್ದುಲ್ಲ ಹಾಜಿ, ಹಾಗೂ ನಲೂರಪ್ಪಾಡ್ ಮರ್ಯಂ ದಂಪತಿಗಳ ಮಗನಾಗಿ ಈ ಶತಮಾನಕ್ಕೆ ದೀನೀ ಜ್ಞಾನದ ಸೂರ್ಯ ಪ್ರಭೆ ಪಸರಿಸಿದ ಸಮಸ್ತದ ಸಾತ್ವಿಕರಾದ ಪಂಡಿತ ಶಿರೋಮಣಿ ಎಂ.ಎ. ಅಬ್ದುಲ್ ಖಾದಿರ್ ಉಸ್ತಾದ್ ನ:ಮ. ರವರು 1924 ಜುಲೈ 01ಕ್ಕೆ ( 1342 ರಜಬ್ 29 ) ಜನಿಸಿದರು.
ಅಬ್ದುಲ್ ಖಾದಿರ್ ಹಾಜಿ (ಅಜ್ಜ) ಅಹ್ಮದ್ ಮುಸ್ಲಿಯಾರ್ (ಮಾವ), ತೃಕರಿಪ್ಪುರ್ ಹಾಫಿಲ್ ಶಾಹುಲ್ ಹಮೀದ್ ತಂಗಳ್, ನಾದಾಪುರಂ ಶಿರಾಸಿ ಮುಸ್ಲಿಯಾರ್, ಕೊಯಪ್ಪ ಮುಹಮ್ಮದ್ ಕುಟ್ಟಿ ಮುಸ್ಲಿಯಾರ್, ಎನ್.ಸಿ. ಅಬ್ದುಲ್ ಖಾದಿರ್ ಮುಸ್ಲಿಯಾರ್, ಮೊದಲಾದ ಪಂಡಿತರಿಂದ ಮಹಾನವರು ವಿದ್ಯೆ ಕಲಿತರು.
ಎಝುಮಲ ಹಾಮಿದ್ ಕೋಯಮ್ಮ ತಂಗಳ್ ನ:ಮ, ಕೊಟ್ಟಾಯಂ ಶೈಖ್ ಅಬೂಬಕ್ಕರ್ ಮುಸ್ಲಿಯಾರ್ ನ:ಮ, ಚಾಪ್ಪನಂಗಾಡಿ ಬಾಪ್ಪು ಮುಸ್ಲಿಯಾರ್ ನ:ಮ, ಕಕ್ಕಡಿಪುರಂ ಅಬೂಬಕ್ಕರ್ ಮುಸ್ಲಿಯಾರ್ ನ:ಮ, ಪಾನಾಯಿಕುಳಂ ಅಬ್ದುರಹ್ಮಾನ್ ಮುಸ್ಲಿಯಾರ್ ನ:ಮ, ಚಾವಕ್ಕಾಡ್ ಮುಹಮ್ಮದ್ ಕುಂಞಿ ತಂಗಳ್ ನ:ಮ, ಈಸಾ ಚೆರುಕುಂಞಿ ಕೋಯ ತಂಗಳ್ ನ:ಮ, ಮುಂತಾದವರಿಂದ ತನ್ನ ದೀನೀ ಜ್ಞಾನ ಹಾಗು ಆತ್ಮೀಯ ಲೋಕವನ್ನು ವಿಕಾಸಗೊಳಿಸಿದರು.
ನಂತರ ತೃಕರಿಪ್ಪುರ್ ಮೆಟ್ಟಮ್ಮಲ್ ( 1949-73 ), ತಳಿಪ್ಪರಂಬ್ ಖುವ್ವತ್ತುಲ್ ಇಸ್ಲಾಂ ( 1973-78 ), ಉದಿನೂರ್ ( 78-79 ), ಜಾಮಿಅ ಸಅದಿಯ್ಯ ( 1979ರಿಂದ ತನ್ನ ವಫಾತಿನ ವರೆಗೆ) ದರ್ಸ್ ರಂಗದಲ್ಲಿ ಸೇವನೆಗೈದರು.
1946ರಲ್ಲಿ ಸಮಸ್ತ ಎಂಬ ಸಂಘಟನೆಯ ಸದಸ್ಯರಾದ ಅವರು1960 ರಲ್ಲಿ ಮುಶಾವರ ಸದಸ್ಯರು ಆದರು.
1989 ರಿಂದ ಸಮಸ್ತ ಉಪಾಧ್ಯಕ್ಷರು, 2014ರಲ್ಲಿ ಸಮಸ್ತದ 8ನೇ ಅಧ್ಯಕ್ಷರು ಆದರು.
ಸಮಸ್ತ ಕೇರಳ ಇಸ್ಲಾಮಿಕ ವಿದ್ಯಾಭ್ಯಾಸ ಬೋರ್ಡ್ ( 1951 ), 1997 ಎಜುಕೇಶನ್ ಬೋರ್ಡ್ ಓಫ್ ಇಂಡಿಯಾದ ಅಧ್ಯಕ್ಷರು, 2002ರಲ್ಲಿ ಸುನ್ನಿ ವಿದ್ಯಾಭ್ಯಾಸ ಬೋರ್ಡ್ ಅಧ್ಯಕ್ಷರು, ಸುನ್ನೀ ಯುವ ಜನಸಂಘ ( 1954 ), ಜಂಇಯ್ಯುತ್ತುಲ್ ಮುಅಲ್ಲಿಮೀನ್ ( 1958 ), ಎಂಬಿತ್ಯಾದಿಗಳ ಸ್ಥಾಪಕ ಸದಸ್ಯರಾಗಿದ್ದರು.
ನಂತರ ವಿದ್ಯಾಭ್ಯಾಸ ಬೋರ್ಡ್ ಸೆಕ್ರೆಟರಿ, ಸುನ್ನೀ ಯುವಜನ ಸಂಘ ಕೇರಳ ರಾಜ್ಯ ಅಧ್ಯಕ್ಷರು. (1983-95 ) ಜಂಇಯ್ಯತ್ತುಲ್ ಮುಅಲ್ಲಿಮೀನ್ ಕೇಂದ್ರ ಕೌಂಸಿಲ್ ಅಧ್ಯಕ್ಷರು ( 1965 ), ಕೇಂದ್ರ ಕೌಂಸಿಲ್ ಸೆಕ್ರೇಟರಿ ( 1976-89 )
ಎಂಬಿತ್ಯಾದಿ ಸ್ಥಾನಗಳನ್ನು ಅಲಂಕರಿಸಿ ತನ್ನ ವ್ಯಕ್ತಿ ಮುದ್ರೆ ಒತ್ತಿದರು.
ಮುಂದುವರಿಯುವುದು.
✍ ಗಫೂರ್ ಬಾಯಾರ್
☘☘☘☘☘☘☘
👉👉👉30
ಭಾಗ-01
➖➖➖➖➖➖➖
✍ ಗಫೂರ್ ಬಾಯಾರ್
➖➖➖➖➖➖➖
*ನೂರುಲ್ ಉಲಮಾ ಎಂ. ಎ. ಉಸ್ತಾದ್ ಮಖಾಂ. ದೇಳಿ, ಕಾಲ್ನಾಡ್. ಕಾಸರಗೋಡು.*
➖➖➖➖➖➖➖ ಕಾಸರಗೋಡು ಜಿಲ್ಲೆಯ ತೃಕರಿಪ್ಪುರ್ ಪಂಚಾಯತ್ತಿನ ಉಡುಬುಂತಳ ಎಂಬ ಸ್ಥಳದಲ್ಲಿ ಕುರಿಯ ಅಬ್ದುಲ್ಲ ಹಾಜಿ, ಹಾಗೂ ನಲೂರಪ್ಪಾಡ್ ಮರ್ಯಂ ದಂಪತಿಗಳ ಮಗನಾಗಿ ಈ ಶತಮಾನಕ್ಕೆ ದೀನೀ ಜ್ಞಾನದ ಸೂರ್ಯ ಪ್ರಭೆ ಪಸರಿಸಿದ ಸಮಸ್ತದ ಸಾತ್ವಿಕರಾದ ಪಂಡಿತ ಶಿರೋಮಣಿ ಎಂ.ಎ. ಅಬ್ದುಲ್ ಖಾದಿರ್ ಉಸ್ತಾದ್ ನ:ಮ. ರವರು 1924 ಜುಲೈ 01ಕ್ಕೆ ( 1342 ರಜಬ್ 29 ) ಜನಿಸಿದರು.
ಅಬ್ದುಲ್ ಖಾದಿರ್ ಹಾಜಿ (ಅಜ್ಜ) ಅಹ್ಮದ್ ಮುಸ್ಲಿಯಾರ್ (ಮಾವ), ತೃಕರಿಪ್ಪುರ್ ಹಾಫಿಲ್ ಶಾಹುಲ್ ಹಮೀದ್ ತಂಗಳ್, ನಾದಾಪುರಂ ಶಿರಾಸಿ ಮುಸ್ಲಿಯಾರ್, ಕೊಯಪ್ಪ ಮುಹಮ್ಮದ್ ಕುಟ್ಟಿ ಮುಸ್ಲಿಯಾರ್, ಎನ್.ಸಿ. ಅಬ್ದುಲ್ ಖಾದಿರ್ ಮುಸ್ಲಿಯಾರ್, ಮೊದಲಾದ ಪಂಡಿತರಿಂದ ಮಹಾನವರು ವಿದ್ಯೆ ಕಲಿತರು.
ಎಝುಮಲ ಹಾಮಿದ್ ಕೋಯಮ್ಮ ತಂಗಳ್ ನ:ಮ, ಕೊಟ್ಟಾಯಂ ಶೈಖ್ ಅಬೂಬಕ್ಕರ್ ಮುಸ್ಲಿಯಾರ್ ನ:ಮ, ಚಾಪ್ಪನಂಗಾಡಿ ಬಾಪ್ಪು ಮುಸ್ಲಿಯಾರ್ ನ:ಮ, ಕಕ್ಕಡಿಪುರಂ ಅಬೂಬಕ್ಕರ್ ಮುಸ್ಲಿಯಾರ್ ನ:ಮ, ಪಾನಾಯಿಕುಳಂ ಅಬ್ದುರಹ್ಮಾನ್ ಮುಸ್ಲಿಯಾರ್ ನ:ಮ, ಚಾವಕ್ಕಾಡ್ ಮುಹಮ್ಮದ್ ಕುಂಞಿ ತಂಗಳ್ ನ:ಮ, ಈಸಾ ಚೆರುಕುಂಞಿ ಕೋಯ ತಂಗಳ್ ನ:ಮ, ಮುಂತಾದವರಿಂದ ತನ್ನ ದೀನೀ ಜ್ಞಾನ ಹಾಗು ಆತ್ಮೀಯ ಲೋಕವನ್ನು ವಿಕಾಸಗೊಳಿಸಿದರು.
ನಂತರ ತೃಕರಿಪ್ಪುರ್ ಮೆಟ್ಟಮ್ಮಲ್ ( 1949-73 ), ತಳಿಪ್ಪರಂಬ್ ಖುವ್ವತ್ತುಲ್ ಇಸ್ಲಾಂ ( 1973-78 ), ಉದಿನೂರ್ ( 78-79 ), ಜಾಮಿಅ ಸಅದಿಯ್ಯ ( 1979ರಿಂದ ತನ್ನ ವಫಾತಿನ ವರೆಗೆ) ದರ್ಸ್ ರಂಗದಲ್ಲಿ ಸೇವನೆಗೈದರು.
1946ರಲ್ಲಿ ಸಮಸ್ತ ಎಂಬ ಸಂಘಟನೆಯ ಸದಸ್ಯರಾದ ಅವರು1960 ರಲ್ಲಿ ಮುಶಾವರ ಸದಸ್ಯರು ಆದರು.
1989 ರಿಂದ ಸಮಸ್ತ ಉಪಾಧ್ಯಕ್ಷರು, 2014ರಲ್ಲಿ ಸಮಸ್ತದ 8ನೇ ಅಧ್ಯಕ್ಷರು ಆದರು.
ಸಮಸ್ತ ಕೇರಳ ಇಸ್ಲಾಮಿಕ ವಿದ್ಯಾಭ್ಯಾಸ ಬೋರ್ಡ್ ( 1951 ), 1997 ಎಜುಕೇಶನ್ ಬೋರ್ಡ್ ಓಫ್ ಇಂಡಿಯಾದ ಅಧ್ಯಕ್ಷರು, 2002ರಲ್ಲಿ ಸುನ್ನಿ ವಿದ್ಯಾಭ್ಯಾಸ ಬೋರ್ಡ್ ಅಧ್ಯಕ್ಷರು, ಸುನ್ನೀ ಯುವ ಜನಸಂಘ ( 1954 ), ಜಂಇಯ್ಯುತ್ತುಲ್ ಮುಅಲ್ಲಿಮೀನ್ ( 1958 ), ಎಂಬಿತ್ಯಾದಿಗಳ ಸ್ಥಾಪಕ ಸದಸ್ಯರಾಗಿದ್ದರು.
ನಂತರ ವಿದ್ಯಾಭ್ಯಾಸ ಬೋರ್ಡ್ ಸೆಕ್ರೆಟರಿ, ಸುನ್ನೀ ಯುವಜನ ಸಂಘ ಕೇರಳ ರಾಜ್ಯ ಅಧ್ಯಕ್ಷರು. (1983-95 ) ಜಂಇಯ್ಯತ್ತುಲ್ ಮುಅಲ್ಲಿಮೀನ್ ಕೇಂದ್ರ ಕೌಂಸಿಲ್ ಅಧ್ಯಕ್ಷರು ( 1965 ), ಕೇಂದ್ರ ಕೌಂಸಿಲ್ ಸೆಕ್ರೇಟರಿ ( 1976-89 )
ಎಂಬಿತ್ಯಾದಿ ಸ್ಥಾನಗಳನ್ನು ಅಲಂಕರಿಸಿ ತನ್ನ ವ್ಯಕ್ತಿ ಮುದ್ರೆ ಒತ್ತಿದರು.
ಮುಂದುವರಿಯುವುದು.
✍ ಗಫೂರ್ ಬಾಯಾರ್
☘☘☘☘☘☘☘
ಟಿಪ್ಪು ಕುಟುಂಬ ಈಗ ಎಲ್ಲಿದೆ?
ಮೈಸೂರಿನ ಒಡೆಯರು ವರ್ಷಗಳ ಹಿಂದೆ ವಿಧಿವಶರಾದರು.ಲಕ್ಷಾಂತರ ರುಪಾಯಿಗಳನ್ನು ಸುರಿದು ಅಂತ್ಯಕ್ರೀಯೆ ನೆರವೇರಿಸಲಾಯಿತು. 1500 ಕೋಟಿಗಳ ಒಡೆಯರಾದ ಒಡೆಯರ ಆಸ್ತಿ ನ್ಯಾಲಯದಲ್ಲಿರುವುದೆಲ್ಲ ಇತ್ಯರ್ಥವಾದರೆ 40 ಸಾವಿರ ಕೋಟಿಗಳನ್ನು ದಾಟುತ್ತದೆ. ರಾಜಸ್ತಾನದಲ್ಲಿ ಮುಖ್ಯಮಂತ್ರಿಯಾದ ವಸುಂದರಾ ರಾಜೆ ಕೂಡ ರಾಜ ಮನೆತನದ ಗತ್ತಿನಲ್ಲಿಯೇ ಬೆಳೆದವರು. ಹೀಗೆ ಭಾರತದಲ್ಲಿ ಹಲವಾರು ರಾಜ ಮನೆತನದವರು ಮುಖ್ಯಧಾರೆಯಲ್ಲಿ ಪ್ರಮುಖರಾಗಿ ಮೆರೆಯುತ್ತಿದ್ದಾರೆ. ಆದರೆ ಭಾರತಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿದ ಪ್ರಥಮ ರಾಜರಾದ ಟಿಪ್ಪುರವರ ಕುಟುಂಬ, ಮನೆತನ ಈಗ ಎಲ್ಲಿದೆ? ಆ ಮಹಾನ್ ತ್ಯಾಗಿಗೆ ನಾವು ನೀಡಿದ ಗೌರವ ಏನು? ಕ್ರೂರಿ ಬ್ರಿಟೀಷರು ನೀಡಿದ ಗೌರವವನ್ನಾದರೂ ನಾವು ಅವರಿಗೆ ನೀಡಿದ್ದೇವೆಯೇ? ಬನ್ನಿ ಪ್ರವಾದಿ ಪರಂಪರೆಯಲ್ಲಿ ಸೇರುವ ಟಿಪ್ಪು ಸಂತತಿಯನ್ನು ಒಮ್ಮೆ ಭೇಟಿಯಗೋಣ...
ಕಲ್ಕತ್ತಾ ಮಹಾನಗರಿಯ ಟೊಲ್ಲಿ ಗಂಝ್ ಕೊಳಗೇರಿ ಪ್ರದೇಶದಲ್ಲಿ ಟಿಪ್ಪು ಸುಲ್ತಾನರ ಮಗ ಫತಹ್ ಹೈದರವರ 6ನೇ ತಲೆಮಾರಿನ ಸುಲ್ತಾನ್ ಅಕ್ಬರ್ ಶಾ ರವರ ವಿಧವೆ ತಮನ್ನಾ ಬೇವ ಗುಡಿಸಿಲೊಂದರಲ್ಲಿ ವಾಸವಾಗಿದ್ದಾರೆ. ಬೀದಿಯಲ್ಲಿ ಪಾನ್ ಮಸಾಲಾ, ಸಿಗರೇಟ್ ಮಾರುವುದೇ ಇವರ ಕೆಲಸ. ನಾಲ್ಕು ಮಕ್ಕಳಲ್ಲಿ ಹಿರಿಯ ಮಗ ಅನ್ವರ್ ಶಾ ಹಾಗು ಸನ್ವರ್ ಶಾ ಇಬ್ಬರಿಗೂ ಬಾಡಿಗೆಗೆ ಪಡೆದಿರುವ ಸೈಕಲ್ ರಿಕ್ಷಾವೇ ಬದುಕಿಗಿರುವ ಏಕೈಕ ಆಸರೆ. ತಾತನ ಹೆಸರಲ್ಲಿರುವ ರೋಡಿನಲ್ಲಿ ಸೈಕಲ್ ತುಳಿದು ಬದುಕುತ್ತಿದ್ದಾರೆ ಈ ಅನಕ್ಷರಸ್ತ ಯುವರಾಜರು! ಅನ್ವರ್ ಶಾನ ಮಾತಿನಲ್ಲೇ ಹೇಳಬೇಕಾದರೆ "ಈ ಸೈಕಲ್ ನಿಂದ ದಿನಕ್ಕೆ ನೂರು ರೂಪಾಯಿ ಆದಾಯ ಬರುತ್ತದೆ. 20 ರೂ ಮಾಲೀಕನಿಗೆ ಬಾಡಿಗೆ ನೀಡಬೇಕು. ಸ್ವಂತ ಖರೀದಿಸಲು ಹಣವಿಲ್ಲ, ಸಾಲ ಪಡೆಯುವ ಧೈರ್ಯವೂ ಇಲ್ಲದಾಗಿದೆ. ಸಾಲ ಮರಳಿಸಲಾಗದಿದ್ದರೆ ತಾತ (ಟಿಪ್ಪು) ರವರ ಹೆಸರಿಗೆ ಕಳಂಕ ವಾದೀತು".
ಇನ್ನೋರ್ವ ಮಗ ಬಿಲಾವರ್ ಶಾ ಸೈಕಲ್ನಿಂದ ಸೆಕ್ಯೂರಿಟಿ ಗಾರ್ಡ್ಗೆ ಪ್ರಮೋಟ್ ಆಗಿದ್ದಾರೆ. ಇವರ ಮಗಳು ಕಲಿತು ಡಾಕ್ಟರ್ ಆಗಬೇಕೆಂದು ಕನಸು ಕಂಡು ಈಗ ಮಸುರೆ ತೊಳೆಯುತ್ತಿದ್ದಾಳೆ. ಬಹುಶಃ ಭಾರತೀಯ ರಾಜ ಕುಟುಂಬಸ್ಥರಲ್ಲಿ ಇಂತಹ ದುರ್ಗತಿ ಒದಗಿದ್ದು ಇವರಿಗೆ ಮಾತ್ರ.
ಹಾಗೆ ನೋಡಿದರೆ ಟಿಪ್ಪು ಮತ್ತು ಮಕ್ಕಳು ಇವರೆನ್ನೇನು ದಿವಾಳಿಗಳಾಗಿ ಬಿಟ್ಟು ಹೋಗಿಲ್ಲ. ಕೋಟ್ಯಾಂತರ ಬೆಲೆಬಾಳುವ ಆಸ್ತಿಗಳು ಇವರಿಗಿದೆ. ಅದರೇನು ಫಲ ಹೇಳಿ, ಅದೆಲ್ಲವೂ ಪರರ ಪಾಲಾಗಿದೆ. ಆದರೂ "ನಾವು ಪ್ರಿನ್ಸಸ್ ಎಂದಿಗೂ ತಲೆ ತಗ್ಗಿಸಿಲ್ಲ" ಎನ್ನುತ್ತಾನೆ ಅನ್ವರ್ ಶಾ.
ಟಿಪ್ಪುವಿನ ಎರಡನೇ ಮಗನಾದ ಗುಲಾಂ ಮುಹಮ್ಮದ್ ಶಾ 1872 ರಲ್ಲಿ ಕುಟುಂಬ ಟ್ರಸ್ಟ್ ಸ್ತಾಪಿಸಿ ಆಸ್ತಿಗಳೆಲ್ಲವನ್ನೂ ಕುಟುಂಬದ ಉನ್ನತಿಗಾಗಿ ವಖ್ಫ್ ಮಾಡಿದ್ದರು. ಟಿಪ್ಪು ಕುಟುಂಬದ ಹೆಸರಿನಲ್ಲಿ ಕಲ್ಕತ್ತಾದ ರಹ್ಮತ್ತ್ ಸ್ಟೀಟ್ ಮತ್ತು ಟೋಲಿಗಂಝ್ ಸ್ಟೀಟ್ಗಳಲ್ಲಿ ಎರಡು ಮಸೀದಿಗಳಿವೆ. ಇನ್ನು ಟೋಲ್ಲಿ ಗಂಝ್ ಕ್ಲಬ್, ಇದು ಎಕರೆಗಳ ವಿಸ್ತೀರ್ಣವಿರುವ ಅಂತರಾಷ್ಟ್ರೀಯ ವಿನೋದ ಕೇಂದ್ರವಾಗಿದ್ದು ಇದರಲ್ಲಿ ಕುದುರೆ ಸವಾರಿ, ಬಾರ್, ಗಾಲ್ಫ್ ಮುಂತಾದ ವ್ಯವಸ್ತೆಗಳಿವೆ. ಇದು ತಿಂಗಳಿಗೆ ಕೋಟ್ಯಾಂತರ ಆದಾಯ ನೀಡುತ್ತಿದೆ. ಹೆಸರಾಂತ ರೋಯಲ್ ಗಾಲ್ಫ್ ಕ್ಲಬ್ನ 26 ಎಕರೆ ಪ್ರದೇಶವು ಟಿಪ್ಪು ಕುಟುಂಬಕ್ಕೆ ಸೇರಿದ್ದಾಗಿದೆ. ಇನ್ನು ಬನ್ಸಾಲ್ ಸ್ಟ್ರೀಟಿನಲ್ಲಿ ರೈಟರ್ ಹೌಸಿಗಿಂತ 1 ಕಿಮೀ ದೂರದಲ್ಲಿರುವ ಶಾ ವಾಲಾಸ್ ಬಿಲ್ಡಿಂಗನ್ನು 1909 ರಲ್ಲಿ 75 ವರ್ಷಗಳ ಅವಧಿಗೆ ಬಾಡಿಗೆಗೆ ನೀಡಿದ್ದು ಈಗ ಮದ್ಯ ದೊರೆ ವಿಜಯ್ ಮಲ್ಯ ವಶದಲ್ಲಿದೆ.
ವಲೀ ಅಹ್ಮದ್ ಶಾರವರ ಮಕ್ಕಳು ಹೇಳುವಂತೆ "ತಂದೆಯನ್ನು ನೆನಪಿಸುವಾಗ ಕೋರ್ಟ್ಗಳದ್ದೇ ನೆನಪಾಗುತ್ತದೆ. ಮರಣದವರೆಗೆ ತನ್ನ ಕುಟುಂಬದ ಆಸ್ತಿಗಾಗಿ ಕಾನೂನು ಹೋರಾಟ ನಡೆಸಿದ್ದರಾದರೂ ಫಲಕಾಣಲಿಲ್ಲ". ಅಂತಿಮವಾಗಿ ಮಾಡಿಕೊಂಡ ಒಪ್ಪಂದದಂತೆ ಶಾವಾಲಾಸ್ 1 ಕೋಟಿ ಡೊನೇಶನ್ ಹಾಗು ವರ್ಷಕ್ಕೆ 10% ವೃದ್ಧಿ ದರದಲ್ಲಿ ತಿಂಗಳಿಗೆ 6 ಲಕ್ಷ ಬಾಡಿಗೆ ಕೊಡುತ್ತಿದೆ. ಟೋಲ್ಲಿ ಗಂಝ್ ಕ್ಲಬ್ ಮತ್ತು ರೋಯಲ್ ಗಾಲ್ಫ್ ಕ್ಲಬ್ 95 ಲಕ್ಷದಂತೆ ಡೊನೇಶನ್ ಹಾಗು 12% ವೃದ್ಧಿ ದರದಲ್ಲಿ 1 ಲಕ್ಷ ಬಾಡಿಗೆ ನೀಡುತ್ತಿದೆ. ಆದರೆ ಈ ಮೊತ್ತದಲ್ಲಿ ಒಂದು ನಾಣ್ಯವೂ ಕೂಡ ಅರ್ಹರಿಗೆ ಸೇರಿಲ್ಲ. ಟಿಪ್ಪು ಕುಟುಂಬದವರೆಲ್ಲ ಅದೇ ಸೂರಿನಲ್ಲಿ ಕೆಲವರು ವೆಲ್ಡಿಂಗ್ ಶಾಪ್ಗಳಲ್ಲಿ ಜೀವನ ಸವೆಯುತ್ತಿದ್ದಾರೆ.
ವಲೀ ಅಹ್ಮದ್ ಶಾ ರವರ ಮಕ್ಕಳಲ್ಲಿ ಈ ಅಂತಿಮ ಒಪ್ಪಂದದ ಒಪ್ಪಂದದ ಕುರಿತು ಕೇಳುವಾಗ "ಇಲ್ಲಿನ ವಕ್ಫ್ ಬೋರ್ಡ್ಗೆ ಹೋದರೆ ಪತ್ರಗಳನ್ನು ತರಲು ಹೇಳುತ್ತದೆ. ಎಷ್ಟು ಬಾರಿ ಕೆಲಸ ತೊರೆದು ಅದರ ಹಿಂದೆ ಅಲೆಯಲಿ? ಅವರನ್ನು ನಂಬಿದರೆ ಇರುವ ಕೆಲಸವೂ ನಷ್ಟವಾದೀತು ಎನ್ನುತ್ತಾರೆ. ಅಂದರೆ ಈ ಕೋಟ್ಯಾಂತರ ರುಪಾಯಿಗಳು ಅದ್ಯಾವುದೋ ವಕ್ಫ್ ಬೋರ್ಡಿನ ಪುಡಾರಿಗಳ ಜೇಬು ಸೇರುತ್ತಿದೆ.
ಪ. ಬಂಗಾಳದಲ್ಲಿ ವಕ್ಫ್ ಆಸ್ತಿಗಳು ವ್ಯಾಪಕವಾಗಿ ಕೊಳ್ಳೆ ಹೊಡೆಯಲ್ಪಟ್ಟಿದೆ. ಸರಕಾರ ನೇಮಿಸಿದ ಆಯೋಗದ ವರದಿಯಂತೆ ಕಳೆದ ಮೂವತ್ತು ವರ್ಷಗಳಲ್ಲಿ 700 ವಕ್ಫ್ ಆಸ್ತಿಗಳು ಅನ್ಯಾಧೀನವಾಗಿದೆ. 1000 ಕೋಟಿಗಳ ಅವ್ಯವಹಾರ ನಡೆದಿದೆ ಅದರಲ್ಲಿ 500 ಕೋಟಿಗಳು ಟಿಪ್ಪು ಕುಟುಂಬದ ಕ್ಷೇಮಕ್ಕಾಗಿ ಮೀಸಲಿರಿಸಿದ್ದಾಗಿತ್ತು. ಇವರ ಆಸ್ತಿಗಳೆಲ್ಲವೂ ಪರರ ಪಾಲಾಗಲು ಇವರ ಅಸಡ್ಡೆಯೇ ಕಾರಣವೆಂದು ವಾದಿಸಬಹುದಾದರೂ ಕಲ್ಕತ್ತಾದಲ್ಲಿರುವ ಟಿಪ್ಪುರವರ ಪುರಾತನ ನೆನಪುಗಳೆಲ್ಲವೂ ನಾಶವಾಗುತ್ತಿದೆ. ಮೆಟ್ರೋ ಕಾಮಗಾರಿ ಹೆಸರಲ್ಲಿ ಕೆಲವನ್ನು ಕಾರ್ಪೊರೇಶನ್ ನಾಶಮಾಡಿದೆ. ಅದರತ್ತ ತಿರುಗಿ ನೋಡುವ ಸೌಜನ್ಯ ತೋರದೆ ನಾಶಮಾಡುವವರನ್ನು ಸರಕಾರ ರಕ್ಷಿಸುತ್ತಿದೆ.
ಧುರವಸ್ಥೆಗೊಂದು ಪ್ರತ್ಯಕ್ಷ ಸಾಕ್ಷಿಯೆಂಬತೆ ಸತೀಶ್ ಮುಖರ್ಜಿ ರೋಡಿನಲ್ಲಿರುವ ಸಾಹಿಬ್ ಬಗಾನ್ ಎಂಬ ಗಲ್ಲಿಯಲ್ಲಿ ಟಿಪ್ಪು ಕಟ್ಟಿಸಿದ ಮಸೀದಿಯೊಂದಿದೆ. ಇದರ ಪರಿಸರದಲ್ಲಿಯೇ ಟಿಪ್ಪು ರವರ ಸಹೋದರ ಬಕ್ತಿಯಾರ್ ಶಾ, ಸುಲ್ತಾನ್ ಆಲಂ, ಅಳಿಯ ನಿಝಾಮುದ್ದೀನ್ ಮುಂತಾದವರ ಖಬರುಸ್ತಾನಗಳಿವೆ. ಪ್ರಸ್ತುತ ಪ್ರದೇಶವೀಗ ಅಕ್ರಮ ನಿವಾಸಿಗಳ ಕೇಂದ್ರವಾಗಿದೆ. ನಾಲ್ಕು ಗೂಂಡಾಗಳು ಇಡೀ ಕೇರಿಯನ್ನು ನಿಯಂತ್ರಿಸುತ್ತಿದ್ದಾರೆ ಮತ್ತು ಇದರ ಆದಾಯಗಳೆಲ್ಲವೂ ಇವರ ಪಾಲಾಗುತ್ತಿದೆ. ಅಲ್ಲಿಗೆ ಸಂದರ್ಶಿಸಲು ಹೋದವರನ್ನು ಹೊಡೆದು ಓಡಿಸುತ್ತಾರೆ. ದುರಂತ ನೋಡಿ, ಅಲ್ಲಿರುವ ಮಸೀದಿಯ ಒಳಗೆ ಇಸ್ಪೀಟ್ ಆಡುತ್ತಾರೆ, ಮದ್ಯಪಾನ ಮಾಡುತ್ತಾರೆ. ಪ.ಬಂಗಾಳ ಸರಕಾರ ಈ ಪ್ರದೇಶವನ್ನು 'ಫಸ್ಟ್ ಗ್ರೇಡ್ ಪವಿತ್ರ ಕೇಂದ್ರ'ವೆಂದು ಘೋಷಿಸಿ ಬೃಂದಾವನಗಳು, ಲೈಬ್ರೆರಿಗಳನ್ನು ಸ್ಥಾಪಿಸುತ್ತೇವೆಂದು ಹೇಳಿ ವರ್ಷಗಳು ಕಳೆದಿವೆ. ಕಾರ್ಪೋರೇಶನ್ ಅನಧಿಕೃತ ನಿವಾಸಿಗಳಿಗೆ ಬೇಕಾದ ಸೌಕರ್ಯ ನೀಡುತ್ತಿದೆ.
1832 ಪ್ರಿನ್ಸ್ ಗುಲಾಂ ಮುಹಮ್ಮದ್ ಶಾ ನಿರ್ಮಿದ ಲೆನಿನ್ ಸರಣಿಯಲ್ಲಿರುವ ಶಹೀದ್ ಟಿಪ್ಪು ಸುಲ್ತಾನ್ ಮಸೀದಿಯನ್ನು ನವೀಕರಿಸಲಿಲ್ಲ ಎಂದಲ್ಲ ಮೆಟ್ರೋ ಕಾಮಗಾರಿಯಿಂದಾದ ಹಾನಿಯನ್ನು ಕೂಡ ಸರಿಪಡಿಸಲಿಲ್ಲ. ಟಿಪ್ಪುವಿನ ಎರಡು ಮಕ್ಕಳು ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಟೊಲ್ಲಿ ಗಂಝ್ನಲ್ಲಿರುವ ಮಸೀದಿ ಕೂಡ ಅವನತಿಯ ಅಂಚಿನಲ್ಲಿದೆ. ಎಸ್ಪಿ ಮುಖರ್ಜಿ ರಸ್ತೆಯ ಅಂಚಿನಲ್ಲಿ ಸುಮಾರು 100 ಮೀ ರಸ್ತೆಗೆ ಟಿಪ್ಪುವಿನ ಹೆಸರಿದೆ. ದೇಶಕ್ಕಾಗಿ ಹೋರಾಡಿ ವೀರ ಮರಣ ಹೊಂದಿದ ಈ ಮಹಾನ್ ನಾಯಕರಿಗೆ ನಾವು ನೀಡಿದ ಗೌವರವವಾದರೂ ಇಷ್ಟೇನಾ..?
ಈ ವೀರ ಕನ್ನಡಿಗನ ಬಗ್ಗೆ ಅಭಿಮಾನ ಪಡಬೇಕಿದ್ದ ನಮ್ಮ ಸಾಹಿತಿಗಳು ಅವರನ್ನು ದೇಶದ್ರೋಹಿಯಾಗಿಸಿದ್ದಾರೆ. 2009 ರಲ್ಲಿ ಟಿಪ್ಪು 200 ನೇ ಜನ್ಮದಿನ ಆಚರಿಸುವಾಗ ಅಂದಿನ ಕರ್ನಾಟಕ ಸರಕಾರ ಕಲ್ಕತ್ತಾಗೆ ನಿಯೋಗ ಕಳುಹಿಸಿ ಅವರ ಕುಟುಂಬದ ವಿವರ ಪಡೆದಿತ್ತು. ವಲೀ ಅಹ್ಮದ್ ಶಾರವರ ಮಕ್ಕಳು ಹೇಳುವಂತೆ ಅವರು ನಮ್ಮ ವಿಳಾಸ ದೂರವಾಣಿ ಪಡೆದು ಹೋಗಿದ್ದಾರೆ. ನಂತರ ಅವರ್ಯಾರೂ ನಮ್ಮನ್ನು ಸಂಪರ್ಕಿಸಿಲ್ಲ.
1971 ಆಕ್ಟ್ ಪ್ರಕಾರ ಲಭಿಸಬೇಕಾದ ಅನುಕೂಲಗಳೂ ಕೂಡ ಇವರಿಗೆ ಲಭಿಸುತ್ತಿಲ್ಲ. 1799 ರಲ್ಲಿ ಬ್ರಟೀಷರು ಟಿಪ್ಪುರವರನ್ನು ಕೊಂದು ಅವರ ಕುಟುಂಬದ ಸುಮಾರು 300 ಸದಸ್ಯರನ್ನು ಬಲವಂತವಾಗಿ ಕಲ್ಕತ್ತಾಗೆ ಸ್ತಳಾಂತರಿಸಿದರಾದರೂ ಅವರಿಗೆ ರಾಜ ಗೌರವ ನೀಡಿದ್ದರು. ಅಧಿಕಾರವಿಲ್ಲದಿದ್ದದರೂ ರಾಜರಂತೆ ಅವರು ನೋಡಿಕೊಂಡಿದ್ದರು. ಆದರೆ ನಮ್ಮದೇ ಸರಕಾರ ಅವರಿಗಿದ್ದ ಆಸ್ತಿಗಳೆಲ್ಲವನ್ನೂ ಅಕ್ರಮಿಸಿದೆ.
ನಮ್ಮ ರಾಜ್ಯ ಸರಕಾರ ಟಿಪ್ಪು ಜಯಂತಿಯನ್ನು ಆಚರಿಸಲು ತೀರ್ಮಾನಿಸಿದ್ದು ಸಂತಸದ ವಿಚಾರ. ಅದರೊಂದಿಗೆ ಅವರ ಕುಟುಂಬದ ಕುರಿತು ತಿಳಿದು ಅವರಿಗೆ ಬೇಕಾದ ವ್ಯವಸ್ಥೆ ಮಾಡಲು ಸಜ್ಜಾದರೆ ಅದೊಂದು ಅವಿಸ್ಮರಣೀಯ ಇತಿಹಾಸವಾದೀತು.
ಪ್ರಖ್ಯಾತ ಚಿಂತಕ ಜ್ಷಾನಪೀಟ ವಿಜೇತ ಕೆ.ಕೆ ಕುರುಪ್ಪು ಇತ್ತೀಚೆಗೆ ಟಿಪ್ಪು ಕುಟುಂಬದ ಕುರಿತು ಡಾಕ್ಯುಮೆಂಟರಿಯೊಂದನ್ನು ಸಮರ್ಪಿಸಿದ್ದರು.
ಪ್ರವಾದಿ ಕುಟುಂಬ ಪರಂಪರೆಯಲ್ಲಿ ಜನಿಸಿದ ಇವರ ಗೌರವ ಕಾಪಾಡಬೇಕಾದ ಜವಬ್ದಾರಿ ನಮಗೂ ಇಲ್ಲವೇ?
ಕಳೆದ ವರ್ಷ ಕೆ.ಕೆ ಕುರುಪ್ಪ್ ದೇರಳಕಟ್ಟೆ ಯೆನೆಪೋಯ ಯೂನಿವರ್ಸಿಟಿ ಯಲ್ಲಿ ಟಿಪ್ಪು ರ.ಅ ರವರ ಡಾಕ್ಯುಮೆಂಟರಿ ಬಿಡುಗಡೆ ಮಾಡಿ ಉಪನ್ಯಾಸವನ್ನೂ ನೀಡಿದ್ದರು. ಅದರ ಆಯ್ದ ಭಾಗಗಳನ್ನು ಸೇರಿಸಿ ಈ ಲೇಖನ ಬರೆದಿದ್ದೇನೆ.
ಮೈಸೂರಿನ ಒಡೆಯರು ವರ್ಷಗಳ ಹಿಂದೆ ವಿಧಿವಶರಾದರು.ಲಕ್ಷಾಂತರ ರುಪಾಯಿಗಳನ್ನು ಸುರಿದು ಅಂತ್ಯಕ್ರೀಯೆ ನೆರವೇರಿಸಲಾಯಿತು. 1500 ಕೋಟಿಗಳ ಒಡೆಯರಾದ ಒಡೆಯರ ಆಸ್ತಿ ನ್ಯಾಲಯದಲ್ಲಿರುವುದೆಲ್ಲ ಇತ್ಯರ್ಥವಾದರೆ 40 ಸಾವಿರ ಕೋಟಿಗಳನ್ನು ದಾಟುತ್ತದೆ. ರಾಜಸ್ತಾನದಲ್ಲಿ ಮುಖ್ಯಮಂತ್ರಿಯಾದ ವಸುಂದರಾ ರಾಜೆ ಕೂಡ ರಾಜ ಮನೆತನದ ಗತ್ತಿನಲ್ಲಿಯೇ ಬೆಳೆದವರು. ಹೀಗೆ ಭಾರತದಲ್ಲಿ ಹಲವಾರು ರಾಜ ಮನೆತನದವರು ಮುಖ್ಯಧಾರೆಯಲ್ಲಿ ಪ್ರಮುಖರಾಗಿ ಮೆರೆಯುತ್ತಿದ್ದಾರೆ. ಆದರೆ ಭಾರತಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿದ ಪ್ರಥಮ ರಾಜರಾದ ಟಿಪ್ಪುರವರ ಕುಟುಂಬ, ಮನೆತನ ಈಗ ಎಲ್ಲಿದೆ? ಆ ಮಹಾನ್ ತ್ಯಾಗಿಗೆ ನಾವು ನೀಡಿದ ಗೌರವ ಏನು? ಕ್ರೂರಿ ಬ್ರಿಟೀಷರು ನೀಡಿದ ಗೌರವವನ್ನಾದರೂ ನಾವು ಅವರಿಗೆ ನೀಡಿದ್ದೇವೆಯೇ? ಬನ್ನಿ ಪ್ರವಾದಿ ಪರಂಪರೆಯಲ್ಲಿ ಸೇರುವ ಟಿಪ್ಪು ಸಂತತಿಯನ್ನು ಒಮ್ಮೆ ಭೇಟಿಯಗೋಣ...
ಕಲ್ಕತ್ತಾ ಮಹಾನಗರಿಯ ಟೊಲ್ಲಿ ಗಂಝ್ ಕೊಳಗೇರಿ ಪ್ರದೇಶದಲ್ಲಿ ಟಿಪ್ಪು ಸುಲ್ತಾನರ ಮಗ ಫತಹ್ ಹೈದರವರ 6ನೇ ತಲೆಮಾರಿನ ಸುಲ್ತಾನ್ ಅಕ್ಬರ್ ಶಾ ರವರ ವಿಧವೆ ತಮನ್ನಾ ಬೇವ ಗುಡಿಸಿಲೊಂದರಲ್ಲಿ ವಾಸವಾಗಿದ್ದಾರೆ. ಬೀದಿಯಲ್ಲಿ ಪಾನ್ ಮಸಾಲಾ, ಸಿಗರೇಟ್ ಮಾರುವುದೇ ಇವರ ಕೆಲಸ. ನಾಲ್ಕು ಮಕ್ಕಳಲ್ಲಿ ಹಿರಿಯ ಮಗ ಅನ್ವರ್ ಶಾ ಹಾಗು ಸನ್ವರ್ ಶಾ ಇಬ್ಬರಿಗೂ ಬಾಡಿಗೆಗೆ ಪಡೆದಿರುವ ಸೈಕಲ್ ರಿಕ್ಷಾವೇ ಬದುಕಿಗಿರುವ ಏಕೈಕ ಆಸರೆ. ತಾತನ ಹೆಸರಲ್ಲಿರುವ ರೋಡಿನಲ್ಲಿ ಸೈಕಲ್ ತುಳಿದು ಬದುಕುತ್ತಿದ್ದಾರೆ ಈ ಅನಕ್ಷರಸ್ತ ಯುವರಾಜರು! ಅನ್ವರ್ ಶಾನ ಮಾತಿನಲ್ಲೇ ಹೇಳಬೇಕಾದರೆ "ಈ ಸೈಕಲ್ ನಿಂದ ದಿನಕ್ಕೆ ನೂರು ರೂಪಾಯಿ ಆದಾಯ ಬರುತ್ತದೆ. 20 ರೂ ಮಾಲೀಕನಿಗೆ ಬಾಡಿಗೆ ನೀಡಬೇಕು. ಸ್ವಂತ ಖರೀದಿಸಲು ಹಣವಿಲ್ಲ, ಸಾಲ ಪಡೆಯುವ ಧೈರ್ಯವೂ ಇಲ್ಲದಾಗಿದೆ. ಸಾಲ ಮರಳಿಸಲಾಗದಿದ್ದರೆ ತಾತ (ಟಿಪ್ಪು) ರವರ ಹೆಸರಿಗೆ ಕಳಂಕ ವಾದೀತು".
ಇನ್ನೋರ್ವ ಮಗ ಬಿಲಾವರ್ ಶಾ ಸೈಕಲ್ನಿಂದ ಸೆಕ್ಯೂರಿಟಿ ಗಾರ್ಡ್ಗೆ ಪ್ರಮೋಟ್ ಆಗಿದ್ದಾರೆ. ಇವರ ಮಗಳು ಕಲಿತು ಡಾಕ್ಟರ್ ಆಗಬೇಕೆಂದು ಕನಸು ಕಂಡು ಈಗ ಮಸುರೆ ತೊಳೆಯುತ್ತಿದ್ದಾಳೆ. ಬಹುಶಃ ಭಾರತೀಯ ರಾಜ ಕುಟುಂಬಸ್ಥರಲ್ಲಿ ಇಂತಹ ದುರ್ಗತಿ ಒದಗಿದ್ದು ಇವರಿಗೆ ಮಾತ್ರ.
ಹಾಗೆ ನೋಡಿದರೆ ಟಿಪ್ಪು ಮತ್ತು ಮಕ್ಕಳು ಇವರೆನ್ನೇನು ದಿವಾಳಿಗಳಾಗಿ ಬಿಟ್ಟು ಹೋಗಿಲ್ಲ. ಕೋಟ್ಯಾಂತರ ಬೆಲೆಬಾಳುವ ಆಸ್ತಿಗಳು ಇವರಿಗಿದೆ. ಅದರೇನು ಫಲ ಹೇಳಿ, ಅದೆಲ್ಲವೂ ಪರರ ಪಾಲಾಗಿದೆ. ಆದರೂ "ನಾವು ಪ್ರಿನ್ಸಸ್ ಎಂದಿಗೂ ತಲೆ ತಗ್ಗಿಸಿಲ್ಲ" ಎನ್ನುತ್ತಾನೆ ಅನ್ವರ್ ಶಾ.
ಟಿಪ್ಪುವಿನ ಎರಡನೇ ಮಗನಾದ ಗುಲಾಂ ಮುಹಮ್ಮದ್ ಶಾ 1872 ರಲ್ಲಿ ಕುಟುಂಬ ಟ್ರಸ್ಟ್ ಸ್ತಾಪಿಸಿ ಆಸ್ತಿಗಳೆಲ್ಲವನ್ನೂ ಕುಟುಂಬದ ಉನ್ನತಿಗಾಗಿ ವಖ್ಫ್ ಮಾಡಿದ್ದರು. ಟಿಪ್ಪು ಕುಟುಂಬದ ಹೆಸರಿನಲ್ಲಿ ಕಲ್ಕತ್ತಾದ ರಹ್ಮತ್ತ್ ಸ್ಟೀಟ್ ಮತ್ತು ಟೋಲಿಗಂಝ್ ಸ್ಟೀಟ್ಗಳಲ್ಲಿ ಎರಡು ಮಸೀದಿಗಳಿವೆ. ಇನ್ನು ಟೋಲ್ಲಿ ಗಂಝ್ ಕ್ಲಬ್, ಇದು ಎಕರೆಗಳ ವಿಸ್ತೀರ್ಣವಿರುವ ಅಂತರಾಷ್ಟ್ರೀಯ ವಿನೋದ ಕೇಂದ್ರವಾಗಿದ್ದು ಇದರಲ್ಲಿ ಕುದುರೆ ಸವಾರಿ, ಬಾರ್, ಗಾಲ್ಫ್ ಮುಂತಾದ ವ್ಯವಸ್ತೆಗಳಿವೆ. ಇದು ತಿಂಗಳಿಗೆ ಕೋಟ್ಯಾಂತರ ಆದಾಯ ನೀಡುತ್ತಿದೆ. ಹೆಸರಾಂತ ರೋಯಲ್ ಗಾಲ್ಫ್ ಕ್ಲಬ್ನ 26 ಎಕರೆ ಪ್ರದೇಶವು ಟಿಪ್ಪು ಕುಟುಂಬಕ್ಕೆ ಸೇರಿದ್ದಾಗಿದೆ. ಇನ್ನು ಬನ್ಸಾಲ್ ಸ್ಟ್ರೀಟಿನಲ್ಲಿ ರೈಟರ್ ಹೌಸಿಗಿಂತ 1 ಕಿಮೀ ದೂರದಲ್ಲಿರುವ ಶಾ ವಾಲಾಸ್ ಬಿಲ್ಡಿಂಗನ್ನು 1909 ರಲ್ಲಿ 75 ವರ್ಷಗಳ ಅವಧಿಗೆ ಬಾಡಿಗೆಗೆ ನೀಡಿದ್ದು ಈಗ ಮದ್ಯ ದೊರೆ ವಿಜಯ್ ಮಲ್ಯ ವಶದಲ್ಲಿದೆ.
ವಲೀ ಅಹ್ಮದ್ ಶಾರವರ ಮಕ್ಕಳು ಹೇಳುವಂತೆ "ತಂದೆಯನ್ನು ನೆನಪಿಸುವಾಗ ಕೋರ್ಟ್ಗಳದ್ದೇ ನೆನಪಾಗುತ್ತದೆ. ಮರಣದವರೆಗೆ ತನ್ನ ಕುಟುಂಬದ ಆಸ್ತಿಗಾಗಿ ಕಾನೂನು ಹೋರಾಟ ನಡೆಸಿದ್ದರಾದರೂ ಫಲಕಾಣಲಿಲ್ಲ". ಅಂತಿಮವಾಗಿ ಮಾಡಿಕೊಂಡ ಒಪ್ಪಂದದಂತೆ ಶಾವಾಲಾಸ್ 1 ಕೋಟಿ ಡೊನೇಶನ್ ಹಾಗು ವರ್ಷಕ್ಕೆ 10% ವೃದ್ಧಿ ದರದಲ್ಲಿ ತಿಂಗಳಿಗೆ 6 ಲಕ್ಷ ಬಾಡಿಗೆ ಕೊಡುತ್ತಿದೆ. ಟೋಲ್ಲಿ ಗಂಝ್ ಕ್ಲಬ್ ಮತ್ತು ರೋಯಲ್ ಗಾಲ್ಫ್ ಕ್ಲಬ್ 95 ಲಕ್ಷದಂತೆ ಡೊನೇಶನ್ ಹಾಗು 12% ವೃದ್ಧಿ ದರದಲ್ಲಿ 1 ಲಕ್ಷ ಬಾಡಿಗೆ ನೀಡುತ್ತಿದೆ. ಆದರೆ ಈ ಮೊತ್ತದಲ್ಲಿ ಒಂದು ನಾಣ್ಯವೂ ಕೂಡ ಅರ್ಹರಿಗೆ ಸೇರಿಲ್ಲ. ಟಿಪ್ಪು ಕುಟುಂಬದವರೆಲ್ಲ ಅದೇ ಸೂರಿನಲ್ಲಿ ಕೆಲವರು ವೆಲ್ಡಿಂಗ್ ಶಾಪ್ಗಳಲ್ಲಿ ಜೀವನ ಸವೆಯುತ್ತಿದ್ದಾರೆ.
ವಲೀ ಅಹ್ಮದ್ ಶಾ ರವರ ಮಕ್ಕಳಲ್ಲಿ ಈ ಅಂತಿಮ ಒಪ್ಪಂದದ ಒಪ್ಪಂದದ ಕುರಿತು ಕೇಳುವಾಗ "ಇಲ್ಲಿನ ವಕ್ಫ್ ಬೋರ್ಡ್ಗೆ ಹೋದರೆ ಪತ್ರಗಳನ್ನು ತರಲು ಹೇಳುತ್ತದೆ. ಎಷ್ಟು ಬಾರಿ ಕೆಲಸ ತೊರೆದು ಅದರ ಹಿಂದೆ ಅಲೆಯಲಿ? ಅವರನ್ನು ನಂಬಿದರೆ ಇರುವ ಕೆಲಸವೂ ನಷ್ಟವಾದೀತು ಎನ್ನುತ್ತಾರೆ. ಅಂದರೆ ಈ ಕೋಟ್ಯಾಂತರ ರುಪಾಯಿಗಳು ಅದ್ಯಾವುದೋ ವಕ್ಫ್ ಬೋರ್ಡಿನ ಪುಡಾರಿಗಳ ಜೇಬು ಸೇರುತ್ತಿದೆ.
ಪ. ಬಂಗಾಳದಲ್ಲಿ ವಕ್ಫ್ ಆಸ್ತಿಗಳು ವ್ಯಾಪಕವಾಗಿ ಕೊಳ್ಳೆ ಹೊಡೆಯಲ್ಪಟ್ಟಿದೆ. ಸರಕಾರ ನೇಮಿಸಿದ ಆಯೋಗದ ವರದಿಯಂತೆ ಕಳೆದ ಮೂವತ್ತು ವರ್ಷಗಳಲ್ಲಿ 700 ವಕ್ಫ್ ಆಸ್ತಿಗಳು ಅನ್ಯಾಧೀನವಾಗಿದೆ. 1000 ಕೋಟಿಗಳ ಅವ್ಯವಹಾರ ನಡೆದಿದೆ ಅದರಲ್ಲಿ 500 ಕೋಟಿಗಳು ಟಿಪ್ಪು ಕುಟುಂಬದ ಕ್ಷೇಮಕ್ಕಾಗಿ ಮೀಸಲಿರಿಸಿದ್ದಾಗಿತ್ತು. ಇವರ ಆಸ್ತಿಗಳೆಲ್ಲವೂ ಪರರ ಪಾಲಾಗಲು ಇವರ ಅಸಡ್ಡೆಯೇ ಕಾರಣವೆಂದು ವಾದಿಸಬಹುದಾದರೂ ಕಲ್ಕತ್ತಾದಲ್ಲಿರುವ ಟಿಪ್ಪುರವರ ಪುರಾತನ ನೆನಪುಗಳೆಲ್ಲವೂ ನಾಶವಾಗುತ್ತಿದೆ. ಮೆಟ್ರೋ ಕಾಮಗಾರಿ ಹೆಸರಲ್ಲಿ ಕೆಲವನ್ನು ಕಾರ್ಪೊರೇಶನ್ ನಾಶಮಾಡಿದೆ. ಅದರತ್ತ ತಿರುಗಿ ನೋಡುವ ಸೌಜನ್ಯ ತೋರದೆ ನಾಶಮಾಡುವವರನ್ನು ಸರಕಾರ ರಕ್ಷಿಸುತ್ತಿದೆ.
ಧುರವಸ್ಥೆಗೊಂದು ಪ್ರತ್ಯಕ್ಷ ಸಾಕ್ಷಿಯೆಂಬತೆ ಸತೀಶ್ ಮುಖರ್ಜಿ ರೋಡಿನಲ್ಲಿರುವ ಸಾಹಿಬ್ ಬಗಾನ್ ಎಂಬ ಗಲ್ಲಿಯಲ್ಲಿ ಟಿಪ್ಪು ಕಟ್ಟಿಸಿದ ಮಸೀದಿಯೊಂದಿದೆ. ಇದರ ಪರಿಸರದಲ್ಲಿಯೇ ಟಿಪ್ಪು ರವರ ಸಹೋದರ ಬಕ್ತಿಯಾರ್ ಶಾ, ಸುಲ್ತಾನ್ ಆಲಂ, ಅಳಿಯ ನಿಝಾಮುದ್ದೀನ್ ಮುಂತಾದವರ ಖಬರುಸ್ತಾನಗಳಿವೆ. ಪ್ರಸ್ತುತ ಪ್ರದೇಶವೀಗ ಅಕ್ರಮ ನಿವಾಸಿಗಳ ಕೇಂದ್ರವಾಗಿದೆ. ನಾಲ್ಕು ಗೂಂಡಾಗಳು ಇಡೀ ಕೇರಿಯನ್ನು ನಿಯಂತ್ರಿಸುತ್ತಿದ್ದಾರೆ ಮತ್ತು ಇದರ ಆದಾಯಗಳೆಲ್ಲವೂ ಇವರ ಪಾಲಾಗುತ್ತಿದೆ. ಅಲ್ಲಿಗೆ ಸಂದರ್ಶಿಸಲು ಹೋದವರನ್ನು ಹೊಡೆದು ಓಡಿಸುತ್ತಾರೆ. ದುರಂತ ನೋಡಿ, ಅಲ್ಲಿರುವ ಮಸೀದಿಯ ಒಳಗೆ ಇಸ್ಪೀಟ್ ಆಡುತ್ತಾರೆ, ಮದ್ಯಪಾನ ಮಾಡುತ್ತಾರೆ. ಪ.ಬಂಗಾಳ ಸರಕಾರ ಈ ಪ್ರದೇಶವನ್ನು 'ಫಸ್ಟ್ ಗ್ರೇಡ್ ಪವಿತ್ರ ಕೇಂದ್ರ'ವೆಂದು ಘೋಷಿಸಿ ಬೃಂದಾವನಗಳು, ಲೈಬ್ರೆರಿಗಳನ್ನು ಸ್ಥಾಪಿಸುತ್ತೇವೆಂದು ಹೇಳಿ ವರ್ಷಗಳು ಕಳೆದಿವೆ. ಕಾರ್ಪೋರೇಶನ್ ಅನಧಿಕೃತ ನಿವಾಸಿಗಳಿಗೆ ಬೇಕಾದ ಸೌಕರ್ಯ ನೀಡುತ್ತಿದೆ.
1832 ಪ್ರಿನ್ಸ್ ಗುಲಾಂ ಮುಹಮ್ಮದ್ ಶಾ ನಿರ್ಮಿದ ಲೆನಿನ್ ಸರಣಿಯಲ್ಲಿರುವ ಶಹೀದ್ ಟಿಪ್ಪು ಸುಲ್ತಾನ್ ಮಸೀದಿಯನ್ನು ನವೀಕರಿಸಲಿಲ್ಲ ಎಂದಲ್ಲ ಮೆಟ್ರೋ ಕಾಮಗಾರಿಯಿಂದಾದ ಹಾನಿಯನ್ನು ಕೂಡ ಸರಿಪಡಿಸಲಿಲ್ಲ. ಟಿಪ್ಪುವಿನ ಎರಡು ಮಕ್ಕಳು ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಟೊಲ್ಲಿ ಗಂಝ್ನಲ್ಲಿರುವ ಮಸೀದಿ ಕೂಡ ಅವನತಿಯ ಅಂಚಿನಲ್ಲಿದೆ. ಎಸ್ಪಿ ಮುಖರ್ಜಿ ರಸ್ತೆಯ ಅಂಚಿನಲ್ಲಿ ಸುಮಾರು 100 ಮೀ ರಸ್ತೆಗೆ ಟಿಪ್ಪುವಿನ ಹೆಸರಿದೆ. ದೇಶಕ್ಕಾಗಿ ಹೋರಾಡಿ ವೀರ ಮರಣ ಹೊಂದಿದ ಈ ಮಹಾನ್ ನಾಯಕರಿಗೆ ನಾವು ನೀಡಿದ ಗೌವರವವಾದರೂ ಇಷ್ಟೇನಾ..?
ಈ ವೀರ ಕನ್ನಡಿಗನ ಬಗ್ಗೆ ಅಭಿಮಾನ ಪಡಬೇಕಿದ್ದ ನಮ್ಮ ಸಾಹಿತಿಗಳು ಅವರನ್ನು ದೇಶದ್ರೋಹಿಯಾಗಿಸಿದ್ದಾರೆ. 2009 ರಲ್ಲಿ ಟಿಪ್ಪು 200 ನೇ ಜನ್ಮದಿನ ಆಚರಿಸುವಾಗ ಅಂದಿನ ಕರ್ನಾಟಕ ಸರಕಾರ ಕಲ್ಕತ್ತಾಗೆ ನಿಯೋಗ ಕಳುಹಿಸಿ ಅವರ ಕುಟುಂಬದ ವಿವರ ಪಡೆದಿತ್ತು. ವಲೀ ಅಹ್ಮದ್ ಶಾರವರ ಮಕ್ಕಳು ಹೇಳುವಂತೆ ಅವರು ನಮ್ಮ ವಿಳಾಸ ದೂರವಾಣಿ ಪಡೆದು ಹೋಗಿದ್ದಾರೆ. ನಂತರ ಅವರ್ಯಾರೂ ನಮ್ಮನ್ನು ಸಂಪರ್ಕಿಸಿಲ್ಲ.
1971 ಆಕ್ಟ್ ಪ್ರಕಾರ ಲಭಿಸಬೇಕಾದ ಅನುಕೂಲಗಳೂ ಕೂಡ ಇವರಿಗೆ ಲಭಿಸುತ್ತಿಲ್ಲ. 1799 ರಲ್ಲಿ ಬ್ರಟೀಷರು ಟಿಪ್ಪುರವರನ್ನು ಕೊಂದು ಅವರ ಕುಟುಂಬದ ಸುಮಾರು 300 ಸದಸ್ಯರನ್ನು ಬಲವಂತವಾಗಿ ಕಲ್ಕತ್ತಾಗೆ ಸ್ತಳಾಂತರಿಸಿದರಾದರೂ ಅವರಿಗೆ ರಾಜ ಗೌರವ ನೀಡಿದ್ದರು. ಅಧಿಕಾರವಿಲ್ಲದಿದ್ದದರೂ ರಾಜರಂತೆ ಅವರು ನೋಡಿಕೊಂಡಿದ್ದರು. ಆದರೆ ನಮ್ಮದೇ ಸರಕಾರ ಅವರಿಗಿದ್ದ ಆಸ್ತಿಗಳೆಲ್ಲವನ್ನೂ ಅಕ್ರಮಿಸಿದೆ.
ನಮ್ಮ ರಾಜ್ಯ ಸರಕಾರ ಟಿಪ್ಪು ಜಯಂತಿಯನ್ನು ಆಚರಿಸಲು ತೀರ್ಮಾನಿಸಿದ್ದು ಸಂತಸದ ವಿಚಾರ. ಅದರೊಂದಿಗೆ ಅವರ ಕುಟುಂಬದ ಕುರಿತು ತಿಳಿದು ಅವರಿಗೆ ಬೇಕಾದ ವ್ಯವಸ್ಥೆ ಮಾಡಲು ಸಜ್ಜಾದರೆ ಅದೊಂದು ಅವಿಸ್ಮರಣೀಯ ಇತಿಹಾಸವಾದೀತು.
ಪ್ರಖ್ಯಾತ ಚಿಂತಕ ಜ್ಷಾನಪೀಟ ವಿಜೇತ ಕೆ.ಕೆ ಕುರುಪ್ಪು ಇತ್ತೀಚೆಗೆ ಟಿಪ್ಪು ಕುಟುಂಬದ ಕುರಿತು ಡಾಕ್ಯುಮೆಂಟರಿಯೊಂದನ್ನು ಸಮರ್ಪಿಸಿದ್ದರು.
ಪ್ರವಾದಿ ಕುಟುಂಬ ಪರಂಪರೆಯಲ್ಲಿ ಜನಿಸಿದ ಇವರ ಗೌರವ ಕಾಪಾಡಬೇಕಾದ ಜವಬ್ದಾರಿ ನಮಗೂ ಇಲ್ಲವೇ?
ಕಳೆದ ವರ್ಷ ಕೆ.ಕೆ ಕುರುಪ್ಪ್ ದೇರಳಕಟ್ಟೆ ಯೆನೆಪೋಯ ಯೂನಿವರ್ಸಿಟಿ ಯಲ್ಲಿ ಟಿಪ್ಪು ರ.ಅ ರವರ ಡಾಕ್ಯುಮೆಂಟರಿ ಬಿಡುಗಡೆ ಮಾಡಿ ಉಪನ್ಯಾಸವನ್ನೂ ನೀಡಿದ್ದರು. ಅದರ ಆಯ್ದ ಭಾಗಗಳನ್ನು ಸೇರಿಸಿ ಈ ಲೇಖನ ಬರೆದಿದ್ದೇನೆ.
*ಝಿಯಾರತ್ತ್ ಕೇಂದ್ರ*
🌷2⃣9⃣🌷
➖➖➖➖➖➖
✍ಗಫೂರ್ ಬಾಯಾರ್.
➖➖➖➖➖➖➖
ರಾಫಿಉ ಇಬ್ನು ಹಬೀಬ್ ರ. ಇಚ್ಚಿಲಂಗೋಡು, ಬಂದ್ಯೋಡು. ಉಪ್ಪಳ.
〰〰〰〰〰〰〰
🕌 ಹಿಜರಿ ವರ್ಷ 37ರಲ್ಲಿ ಮದೀನದಿಂದ ಮಾಲಿಕ್ ಇಬ್ನು ದೀನಾರ್ ರ. ರವರ ಸಂಘದೊಂದಿಗೆ ಆಗಮಿಸಿದ *ರಾಫಿಉ ಇಬ್ನು ಹಬೀಬ್ ರ.* ಎಂಬ ಮಹಾನವರು, ಮಾಲಿಕ್ ಇಬ್ನು ದೀನಾರ್ ರ. ರವರ ಸಹೋದರ ಪುತ್ರರಾಗಿದ್ದಾರೆ.
ಮಹಾನವರು ಇಚ್ಚಿಲಂಗೋಡು ಆಸ್ಥಾನವಾಗಿ ದೀನಿ ಪ್ರಬೋಧನೆ ನಡೆಸಿದರು. ಅಂದು ಅಲ್ಲಿಯ ಜನರು ಕೊಟ್ಟ ಸ್ಥಳದಲ್ಲಿ ತನ್ನ ಪರ್ಣಶಾಲೆ ಮತ್ತು ಪ್ರಭೋದನೆ ಪ್ರವರ್ತನೆಗಳಿಗೂ, ಆರಾಧನೆಗೂ ಕೇಂದ್ರ ಸ್ಥಳವನ್ನಾಗಿ ಮಾಲಿಕ್ ಇಬ್ನು ದೀನಾರ್ ಎಂಬ ಹೆಸರಿನಲ್ಲಿ ಮಸ್ಜಿದ್ ನಿರ್ಮಿಸಿದರು.
ಹಿಜರಿ 73ರ ಜಮಾದುಲ್ ಆಖಿರ್ 17ಕ್ಕೆ ಮಹಾನವರು ವಫಾತಾದರು.
ಉಮರ್ ರ. ಉಸ್ಮಾನ್ ರ. ಅಲಿ ರ. ಅಬ್ದುಲ್ಲ ರ. ಅಬ್ದುದುರಹ್ಮಾನ್ ರ. ಮೊದಲಾದ ಪ್ರಮುಖರು ಪಕ್ಕದಲ್ಲಿರುವ ಮಖ್ಬರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಾರೆ.
5 ವರ್ಷಕ್ಕೊಮ್ಮೆ ನಡೆಯುವ ಉರೂಸು ಸೂರ್ಯೋದಯದಿಂದ ಮರುದಿನ ರಾತ್ರಿವರೆಗೆ ಮುಂದುವರಿಯುದರಿಂದ *ಉದಯಾಸ್ತಮಾನ ಉರೂಸು* ಎಂಬ ಹೆಸರಿನಲ್ಲಿ ತಿಳಿಯಲ್ಪಡುತ್ತದೆ.
ದಾರಿ: ಮಂಗಳೂರಿಂದ ಕಾಸರಗೋಡಿಗೆ ಹೋಗುವ ದಾರಿಯಲ್ಲಿ ಸಿಕ್ಕುವ ಬಂದ್ಯೋಡಿನಿಂದ ಎಡಕ್ಕೆ 8 ಕಿಲೋ ಮೀ ಸಂಚರಿಸಿದರೆ ಇಚ್ಚಿಲಂಗೋಡು ಮಖಾಂ ತಲುಪುತ್ತದೆ.
✍ ಗಫೂರ್ ಬಾಯಾರ್
🍁🍁🍁🍁🍁🍁🍁
🌷2⃣9⃣🌷
➖➖➖➖➖➖
✍ಗಫೂರ್ ಬಾಯಾರ್.
➖➖➖➖➖➖➖
ರಾಫಿಉ ಇಬ್ನು ಹಬೀಬ್ ರ. ಇಚ್ಚಿಲಂಗೋಡು, ಬಂದ್ಯೋಡು. ಉಪ್ಪಳ.
〰〰〰〰〰〰〰
🕌 ಹಿಜರಿ ವರ್ಷ 37ರಲ್ಲಿ ಮದೀನದಿಂದ ಮಾಲಿಕ್ ಇಬ್ನು ದೀನಾರ್ ರ. ರವರ ಸಂಘದೊಂದಿಗೆ ಆಗಮಿಸಿದ *ರಾಫಿಉ ಇಬ್ನು ಹಬೀಬ್ ರ.* ಎಂಬ ಮಹಾನವರು, ಮಾಲಿಕ್ ಇಬ್ನು ದೀನಾರ್ ರ. ರವರ ಸಹೋದರ ಪುತ್ರರಾಗಿದ್ದಾರೆ.
ಮಹಾನವರು ಇಚ್ಚಿಲಂಗೋಡು ಆಸ್ಥಾನವಾಗಿ ದೀನಿ ಪ್ರಬೋಧನೆ ನಡೆಸಿದರು. ಅಂದು ಅಲ್ಲಿಯ ಜನರು ಕೊಟ್ಟ ಸ್ಥಳದಲ್ಲಿ ತನ್ನ ಪರ್ಣಶಾಲೆ ಮತ್ತು ಪ್ರಭೋದನೆ ಪ್ರವರ್ತನೆಗಳಿಗೂ, ಆರಾಧನೆಗೂ ಕೇಂದ್ರ ಸ್ಥಳವನ್ನಾಗಿ ಮಾಲಿಕ್ ಇಬ್ನು ದೀನಾರ್ ಎಂಬ ಹೆಸರಿನಲ್ಲಿ ಮಸ್ಜಿದ್ ನಿರ್ಮಿಸಿದರು.
ಹಿಜರಿ 73ರ ಜಮಾದುಲ್ ಆಖಿರ್ 17ಕ್ಕೆ ಮಹಾನವರು ವಫಾತಾದರು.
ಉಮರ್ ರ. ಉಸ್ಮಾನ್ ರ. ಅಲಿ ರ. ಅಬ್ದುಲ್ಲ ರ. ಅಬ್ದುದುರಹ್ಮಾನ್ ರ. ಮೊದಲಾದ ಪ್ರಮುಖರು ಪಕ್ಕದಲ್ಲಿರುವ ಮಖ್ಬರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಾರೆ.
5 ವರ್ಷಕ್ಕೊಮ್ಮೆ ನಡೆಯುವ ಉರೂಸು ಸೂರ್ಯೋದಯದಿಂದ ಮರುದಿನ ರಾತ್ರಿವರೆಗೆ ಮುಂದುವರಿಯುದರಿಂದ *ಉದಯಾಸ್ತಮಾನ ಉರೂಸು* ಎಂಬ ಹೆಸರಿನಲ್ಲಿ ತಿಳಿಯಲ್ಪಡುತ್ತದೆ.
ದಾರಿ: ಮಂಗಳೂರಿಂದ ಕಾಸರಗೋಡಿಗೆ ಹೋಗುವ ದಾರಿಯಲ್ಲಿ ಸಿಕ್ಕುವ ಬಂದ್ಯೋಡಿನಿಂದ ಎಡಕ್ಕೆ 8 ಕಿಲೋ ಮೀ ಸಂಚರಿಸಿದರೆ ಇಚ್ಚಿಲಂಗೋಡು ಮಖಾಂ ತಲುಪುತ್ತದೆ.
✍ ಗಫೂರ್ ಬಾಯಾರ್
🍁🍁🍁🍁🍁🍁🍁
#ಝಿಯಾರತ್ತ್ #ಕೇಂದ್ರ
👉👉28
➖➖➖➖➖➖➖
ಪಾರಪಳ್ಳಿ ಮಖಾಂ.
ಕೊಲ್ಲಂ, ಕೊಯಿಲಾಂಡಿ.
ಕಲ್ಲಿಕೋಟೆ ಜಿಲ್ಲೆ
〰〰〰〰〰〰〰
ಕೇರಳದ ಪ್ರದಾನ ಝಿಯಾರತ್ತ್ ಕೇಂದ್ರದಲ್ಲಿ ಒಂದಾಗಿದೆ ಕೊಯಿಲಾಂಡಿಯ ಹತ್ತಿರದ ಕೊಲ್ಲಂ ಪಾರಪಳ್ಳಿ ಮಖಾಂಗಳು.
ಔಲಿಯಾಗಳ ಸಂಗಮಭೂಮಿಯಾಗಿ ಗುರುತಿಸಿರುವ ಸ್ಥಳವಾಗಿದೆ ಇದು. ಇಲ್ಲಿಯ ಮಸ್ಜಿದ್ ದೊಡ್ಡ ಬಂಡೆಕಲ್ಲಿನ ಮೇಲೆಯಾಗಿದೆ ನೆಲೆಗೊಂಡಿರುವುದು.
ಸಮುದ್ರದ ಮೂಲಕ ಈ ತೀರಕ್ಕೆ ಆಗಮಿಸಿದ ತಂಡದಲ್ಲಿ ಇದ್ದವರಾಗಿದ್ದಾರೆ ಈ ಬಂಡೆಕಲ್ಲುಗಳ ನಡುವೆ ಎತ್ತರಿಸಿ ಕಟ್ಟಿದ 16 ಮಕ್ಬರದಲ್ಲಿರುವುದು.
ಸುಪ್ರಸಿದ್ದ ಲೋಕ ಸಂಚಾರಿಯಾದ *ಇಬ್ನು ಬತ್ತುತ್ತ. ರ.* ರವರು ಈ ಮಸ್ಜಿದಿನಲ್ಲಿ ಸುಮಾರು 40 ದಿನಗಳು ವಾಸ್ತವ್ಯ ಮಾಡಿರುದಾಗಿ ಚರಿತ್ರೆ ಇದೆ.
*ತಮಿಮುಲ್ ಅನ್ಸಾರಿ. ರ., ಅಬ್ದುಲ್ಲಾ. ರ., ಅಬ್ದುಲ್ಲಾಹಿ ಇಬ್ನು ದಿನಾರ್. ರ., ಹಸನು ಇಬ್ನು ಅಹ್ಮದ್. ರ., ಹುಸೈನ್ ಅಲ್ ಫಾತಿಮಾ. ರ., ಅಬ್ದುರಹ್ಮಾನುಲ್ ಅನ್ಸಾರಿ. ರ., ಎಂಬವರು ಒಳಗೊಂಡ 11 ಸ್ವಹಾಬಿವರ್ಯರುಗಳ ಹಾಗು 3 ತಾಬಿಉಗಳ ಮಕ್ಬರಗಳಾಗಿದೆ ಇದು ಎಂದು ಹೇಳಲಾಗುತ್ತದೆ.*
ಪ್ರಧಾನ ಕಟ್ಟಡದೊಳಗೆ ಇರುವ ಮಕ್ಬರ ತಮಿಮುಲ್ ಅನ್ಸಾರಿ. ರ. ರವರದಾಗಿದೆಯಂತೆ. ಅಲ್ಲದೆ ಇಲ್ಲಿ ಹಲವಾರು ಮಹಾತ್ಮರುಗಳು ಅಂತ್ಯವಿಶ್ರಮ ಗೊಳ್ಳುತ್ತಾರೆ.
ಇಲ್ಲಿಯ ಪ್ರಧಾನ ಮಸ್ಜಿದಿನ ಮುಂಭಾಗದ ಕಲ್ಲಿನ ಮೇಲೆ ಇರುವ ಕಾಲಿನ ಗುರುತು *ಆದಂ ನಬಿ ಅಲೈಸಲಾಂ* ಅವರದಾಗಿದೆಯೆಂದು ಹೇಳುತ್ತಾರೆ. ಇಲ್ಲಿಯದ್ದು ಎಡ ಕಾಲಿನ ಗುರುತಾದರೆ, ಬಲ ಕಾಲಿನ ಗುರುತು ಇರುವುದು ವೆಳ್ಳಿಯಾ0ಕಲ್ಲಿ ಎಂಬ ಸ್ಥಳದಲ್ಲಾಗಿದೆಯಂತೆ.
ಇಲ್ಲಿ ಅಂತ್ಯವಿಶ್ರಮ ಗೊಳ್ಳುತ್ತಿರುವ ಮಹಾನವರುಗಳು ಈ ಸ್ಥಳಕ್ಕೆ ತಲುಪಿದಾಗ ಅಪ್ಪು ಎಂಬ ಅಮುಸ್ಲಿಂ ಎಳೆನೀರು ಕೊಟ್ಟು ಬರಮಾಡಿಕೊಂಡರು. ಈ ಎಳೆನೀರು ಯಾರದೆಂದು, ಇದು ಕೊಡುವುದು ನಮ್ಮ ಭಯದಿಂದವಾಗಿದೆಯಾ? ಎಂದೆಲ್ಲ ಕೇಳಿ ತೃಪ್ತಿ ಆದ ಮೇಲೆಯಾಗಿದೆ ಅವರು ಎಳೆನೀರು ಕುಡಿದಿರುವುದು.
ಇವರ ಜೀವನ ವಿಶುದ್ಧಿಯನ್ನು, ಆತ್ಮೀಯತೆಯನ್ನು ಕಂಡು ಅವರು ಮುಸ್ಲಿಂ ಆದರು.
ಪಾರಪಳ್ಳಿ ಮಸ್ಜಿದ್ ಅಲ್ಲದೆ ಗುಡ್ಡದ ಮೇಲೆ ಪುರಾತನವಾದ ಎರಡು ಮಸ್ಜಿದುಗಳು ಇದೆ.
ಇದರ ಹೆಸರು ಔಲಿಯಾ ಪಳ್ಳಿ ಹಾಗು ಖಿಳ್ರ್ ಪಳ್ಳಿ ಎಂದಾಗಿದೆ.
ಔಲಿಯಾ ಮಸ್ಜಿದಿನ ಅಧೀನದಲ್ಲಿರುವ ಒಂದು ಬಂಡೆಕಲ್ಲಿನ ಎಡೆಯಿಂದ *ಶುದ್ಧಜಲದ* ಒಸರು ಬರುತ್ತಾ ಇದೆ.
ಸಮುದ್ರ ಕಿನಾರೆಯಲ್ಲಿರುವ ಈ ಒಸರಿನಿಂದ ಬರುತ್ತಿರುವ ನೀರಿಗೆ ಉಪ್ಪು ರಸವಿಲ್ಲದಿರುವುದು ಇಲ್ಲಿಯ ಅದ್ಭುತವಾಗಿದೆ.
ಈ ನೀರು ರೋಗ ಶಮನಕ್ಕೆ ಉಪಯೋಗಿಸುತ್ತಾರೆ.
ವಿನೋಧಯಾತ್ರೆಗಾಗಿಯೇ ದಿನನಿತ್ಯ ಹಲವಾರು ಅಮುಸ್ಲಿಮರು ಬರುತ್ತಾರೆ. ಇಲ್ಲಿಯ ಕಡಲ ಕಿನಾರೆಗೆ ಅಪ್ಪಳಿಸಿ ಬರುವ ತೆರೆಗಳನ್ನು, ಪ್ರಕೃತಿ ರಮಣೀಯತೆಯಿಂದ ಕೂಡಿದ ಪರಿಸರ ಹಾಗು ಸಮುದ್ರ ತೀರದ ಸೌ0ದರ್ಯಯುತವಾದ ವಾತಾವರಣದ ಕಾರಣ ಇಲ್ಲಿಗೆ ಧಾರಾಳ ಸಂದರ್ಶಕರು ಬರುತ್ತಾರೆ.
ಕೊಯಿಲಾಂಡಿಯಿಂದ
3 ಕಿ. ಮೀ ಸಂಚರಿಸಿದರೆ ಕೊಲ್ಲಂ ಪಾರಪಳ್ಳಿ ಮಖಾಂಗೆ ತಲುಪುತ್ತದೆ.
✍ ಗಫೂರ್ ಬಾಯಾರ್
🥀🥀🥀🥀🥀🥀🥀
👉👉28
➖➖➖➖➖➖➖
ಪಾರಪಳ್ಳಿ ಮಖಾಂ.
ಕೊಲ್ಲಂ, ಕೊಯಿಲಾಂಡಿ.
ಕಲ್ಲಿಕೋಟೆ ಜಿಲ್ಲೆ
〰〰〰〰〰〰〰
ಕೇರಳದ ಪ್ರದಾನ ಝಿಯಾರತ್ತ್ ಕೇಂದ್ರದಲ್ಲಿ ಒಂದಾಗಿದೆ ಕೊಯಿಲಾಂಡಿಯ ಹತ್ತಿರದ ಕೊಲ್ಲಂ ಪಾರಪಳ್ಳಿ ಮಖಾಂಗಳು.
ಔಲಿಯಾಗಳ ಸಂಗಮಭೂಮಿಯಾಗಿ ಗುರುತಿಸಿರುವ ಸ್ಥಳವಾಗಿದೆ ಇದು. ಇಲ್ಲಿಯ ಮಸ್ಜಿದ್ ದೊಡ್ಡ ಬಂಡೆಕಲ್ಲಿನ ಮೇಲೆಯಾಗಿದೆ ನೆಲೆಗೊಂಡಿರುವುದು.
ಸಮುದ್ರದ ಮೂಲಕ ಈ ತೀರಕ್ಕೆ ಆಗಮಿಸಿದ ತಂಡದಲ್ಲಿ ಇದ್ದವರಾಗಿದ್ದಾರೆ ಈ ಬಂಡೆಕಲ್ಲುಗಳ ನಡುವೆ ಎತ್ತರಿಸಿ ಕಟ್ಟಿದ 16 ಮಕ್ಬರದಲ್ಲಿರುವುದು.
ಸುಪ್ರಸಿದ್ದ ಲೋಕ ಸಂಚಾರಿಯಾದ *ಇಬ್ನು ಬತ್ತುತ್ತ. ರ.* ರವರು ಈ ಮಸ್ಜಿದಿನಲ್ಲಿ ಸುಮಾರು 40 ದಿನಗಳು ವಾಸ್ತವ್ಯ ಮಾಡಿರುದಾಗಿ ಚರಿತ್ರೆ ಇದೆ.
*ತಮಿಮುಲ್ ಅನ್ಸಾರಿ. ರ., ಅಬ್ದುಲ್ಲಾ. ರ., ಅಬ್ದುಲ್ಲಾಹಿ ಇಬ್ನು ದಿನಾರ್. ರ., ಹಸನು ಇಬ್ನು ಅಹ್ಮದ್. ರ., ಹುಸೈನ್ ಅಲ್ ಫಾತಿಮಾ. ರ., ಅಬ್ದುರಹ್ಮಾನುಲ್ ಅನ್ಸಾರಿ. ರ., ಎಂಬವರು ಒಳಗೊಂಡ 11 ಸ್ವಹಾಬಿವರ್ಯರುಗಳ ಹಾಗು 3 ತಾಬಿಉಗಳ ಮಕ್ಬರಗಳಾಗಿದೆ ಇದು ಎಂದು ಹೇಳಲಾಗುತ್ತದೆ.*
ಪ್ರಧಾನ ಕಟ್ಟಡದೊಳಗೆ ಇರುವ ಮಕ್ಬರ ತಮಿಮುಲ್ ಅನ್ಸಾರಿ. ರ. ರವರದಾಗಿದೆಯಂತೆ. ಅಲ್ಲದೆ ಇಲ್ಲಿ ಹಲವಾರು ಮಹಾತ್ಮರುಗಳು ಅಂತ್ಯವಿಶ್ರಮ ಗೊಳ್ಳುತ್ತಾರೆ.
ಇಲ್ಲಿಯ ಪ್ರಧಾನ ಮಸ್ಜಿದಿನ ಮುಂಭಾಗದ ಕಲ್ಲಿನ ಮೇಲೆ ಇರುವ ಕಾಲಿನ ಗುರುತು *ಆದಂ ನಬಿ ಅಲೈಸಲಾಂ* ಅವರದಾಗಿದೆಯೆಂದು ಹೇಳುತ್ತಾರೆ. ಇಲ್ಲಿಯದ್ದು ಎಡ ಕಾಲಿನ ಗುರುತಾದರೆ, ಬಲ ಕಾಲಿನ ಗುರುತು ಇರುವುದು ವೆಳ್ಳಿಯಾ0ಕಲ್ಲಿ ಎಂಬ ಸ್ಥಳದಲ್ಲಾಗಿದೆಯಂತೆ.
ಇಲ್ಲಿ ಅಂತ್ಯವಿಶ್ರಮ ಗೊಳ್ಳುತ್ತಿರುವ ಮಹಾನವರುಗಳು ಈ ಸ್ಥಳಕ್ಕೆ ತಲುಪಿದಾಗ ಅಪ್ಪು ಎಂಬ ಅಮುಸ್ಲಿಂ ಎಳೆನೀರು ಕೊಟ್ಟು ಬರಮಾಡಿಕೊಂಡರು. ಈ ಎಳೆನೀರು ಯಾರದೆಂದು, ಇದು ಕೊಡುವುದು ನಮ್ಮ ಭಯದಿಂದವಾಗಿದೆಯಾ? ಎಂದೆಲ್ಲ ಕೇಳಿ ತೃಪ್ತಿ ಆದ ಮೇಲೆಯಾಗಿದೆ ಅವರು ಎಳೆನೀರು ಕುಡಿದಿರುವುದು.
ಇವರ ಜೀವನ ವಿಶುದ್ಧಿಯನ್ನು, ಆತ್ಮೀಯತೆಯನ್ನು ಕಂಡು ಅವರು ಮುಸ್ಲಿಂ ಆದರು.
ಪಾರಪಳ್ಳಿ ಮಸ್ಜಿದ್ ಅಲ್ಲದೆ ಗುಡ್ಡದ ಮೇಲೆ ಪುರಾತನವಾದ ಎರಡು ಮಸ್ಜಿದುಗಳು ಇದೆ.
ಇದರ ಹೆಸರು ಔಲಿಯಾ ಪಳ್ಳಿ ಹಾಗು ಖಿಳ್ರ್ ಪಳ್ಳಿ ಎಂದಾಗಿದೆ.
ಔಲಿಯಾ ಮಸ್ಜಿದಿನ ಅಧೀನದಲ್ಲಿರುವ ಒಂದು ಬಂಡೆಕಲ್ಲಿನ ಎಡೆಯಿಂದ *ಶುದ್ಧಜಲದ* ಒಸರು ಬರುತ್ತಾ ಇದೆ.
ಸಮುದ್ರ ಕಿನಾರೆಯಲ್ಲಿರುವ ಈ ಒಸರಿನಿಂದ ಬರುತ್ತಿರುವ ನೀರಿಗೆ ಉಪ್ಪು ರಸವಿಲ್ಲದಿರುವುದು ಇಲ್ಲಿಯ ಅದ್ಭುತವಾಗಿದೆ.
ಈ ನೀರು ರೋಗ ಶಮನಕ್ಕೆ ಉಪಯೋಗಿಸುತ್ತಾರೆ.
ವಿನೋಧಯಾತ್ರೆಗಾಗಿಯೇ ದಿನನಿತ್ಯ ಹಲವಾರು ಅಮುಸ್ಲಿಮರು ಬರುತ್ತಾರೆ. ಇಲ್ಲಿಯ ಕಡಲ ಕಿನಾರೆಗೆ ಅಪ್ಪಳಿಸಿ ಬರುವ ತೆರೆಗಳನ್ನು, ಪ್ರಕೃತಿ ರಮಣೀಯತೆಯಿಂದ ಕೂಡಿದ ಪರಿಸರ ಹಾಗು ಸಮುದ್ರ ತೀರದ ಸೌ0ದರ್ಯಯುತವಾದ ವಾತಾವರಣದ ಕಾರಣ ಇಲ್ಲಿಗೆ ಧಾರಾಳ ಸಂದರ್ಶಕರು ಬರುತ್ತಾರೆ.
ಕೊಯಿಲಾಂಡಿಯಿಂದ
3 ಕಿ. ಮೀ ಸಂಚರಿಸಿದರೆ ಕೊಲ್ಲಂ ಪಾರಪಳ್ಳಿ ಮಖಾಂಗೆ ತಲುಪುತ್ತದೆ.
✍ ಗಫೂರ್ ಬಾಯಾರ್
🥀🥀🥀🥀🥀🥀🥀
Subscribe to:
Comments (Atom)













