*📝 ಪ್ರವಾದಿ ಸಂದೇಶ 📡*
🏘🏘🏘🏘🏘🏘🏘🏘🏘🏘🏘🏘 *ಪ್ರವಾದಿಯವರ ಬಹುಪತ್ನಿತ್ವ 🏘🏘🏘 ಸತ್ಯಾಂಶವೇನು...?* 🏘🏘🏘🏘🏘🏘🏘🏘🏘🏘🏘🏘🏘
*﷽*
*ಸಂಚಿಕೆ* 0⃣2⃣
💥 ಪ್ರವಾದಿಯವರ ಎರಡನೇ ಪತ್ನಿಯಾದ ಸೌದ ಬೀವಿಯವರು ವಿಧವೆಯಾದ ವೃಧ್ಧ ಮಹಿಳೆಯಾಗಿದ್ದರು. ಮೊದಲು ಪ್ರವಾದಿಯವರ ಓರ್ವ ಅನುಯಾಯಿಯ ಪತ್ನಿಯಾಗಿದ್ದ ಇವರು ಪತಿಯೊಂದಿಗೆ ಅಬಿಸೀನಿಯಾಕ್ಕೆ ಪಾಲಾಯಣ ಮಾಡಿದ್ದರು. ಅಲ್ಲಿಂದ ಹಿಂತಿರುಗಿ ಬರುವಾಗ ಪತಿ ಮರಣ ಹೊಂದಿದ್ದರಿಂದ ಅವರು ಒಂಟಿಯಾದರು. ಅವರಿಗೆ ಸಂರಕ್ಷಣೆಯನ್ನು ನೀಡಲು ಪ್ರವಾದಿಯವರು ಅನುಯಾಯಿಗಳೊಂದಿಗೆ ಹೇಳಿದರು. ಒಂದು ದಿವಸ ಪ್ರವಾದಿಯವರ ಸನ್ನಿಧಿಗೆ ಬಂದು ತನ್ನನ್ನು ವಹಿಸಿಕೊಳ್ಳಬೇಕೆಂದು ಕಣ್ಣೀರಿನೊಂದಿಗೆ ಅಪೇಕ್ಷಿಸಿದರು. ಕಾರುಣ್ಯದ ಕಡಲಾದ ಪ್ರವಾದಿಯವರು ಆ ವಯೋವೃಧ್ಧೆಯನ್ನು ತನ್ನ ಪತ್ನಿಯಾಗಿ ಸ್ವೀಕರಿಸಿದರು.
💥 ಮೂರನೇ ಪತ್ನಿ ಆಯಿಶಾ ಬೀವಿ (ರ.ಅ)ರವರು ಅಬೂಬಕ್ಕರ್ ಸಿದ್ದೀಖ್ (ರ.ಅ)ರವರ ಮಗಳಾಗಿದ್ದಾರೆ. ಪ್ರವಾದಿಯವರೊಂದಿಗೆ ಹತ್ತಿರದ ಸಂಭಂಧವನ್ನು ಸ್ಥಾಪಿಸಲೂ ಆಗ್ರಹಿಸಿದ ಸಿದ್ದೀಖ್ (ರ.ಅ)ರವರಾಗಿದ್ದಾರೆ ಬಾಲಕಿಯಾದ ಮಗಳನ್ನು ಪ್ರವಾದಿಯವರಿಗೆ ವಿವಾಹ ಮಾಡಿಕೊಡಲೂ ಮುಂದಾದದ್ದು. ಪತ್ನಿಯಾದ ಆಯಿಶಾ (ರ.ಅ)ರವರು ತನ್ನ ಆಟಿಕೆಗಳೊಂದಿಗಾಗಿತ್ತು ಪ್ರವಾದಿಯವರನ್ನು ಸ್ವೀಕರಿಸಿದ್ದು. ವಿವಾಹ ಕಳೆದು ಹಲವು ವರ್ಷಗಳ ಕಾಲ ತಂದೆಯ ಮನೆಯಲ್ಲಿಯೇ ಆಗಿತ್ತು ಬೀವಿಯವರು ಜೀವಿಸಿದ್ದು. ಖತೀಜಾ ಬೀವಿಯವರ ನಂತರ ಪ್ರವಾದಿಯವರಿಗೆ ಅತಿಯಾಗಿ ಸಹಕಾರಿಯಾದದ್ದು ಆಯಿಶಾ ಬೀವಿಯವರಾಗಿದ್ದರು. ಇಸ್ಲಾಮಿಗೆ ಬಹಳಷ್ಟು ಕೊಡುಗೆಗಳನ್ನು ನೀಡಲೂ ಆಯಿಶಾ ಬೀವಿಯವರಿಗೆ ಸಾದ್ಯವಾಯಿತು. ಬೀವಿಯವರ ಕೋಣೆಯಲ್ಲಿ ಹಲವು ಸಲ ಪ್ರವಾದಿಯವರಿಗೆ ದೈವ ಸಂದೇಶವೂ ಅವತರಿಸಿದೆ. ಪ್ರವಾದಿಯವರ ಮರಣದ ನಂತರ 30 ವರ್ಷದವರೇಗೆ ಆಯಿಶಾ ಬೀವಿಯವರು ಜೀವಿಸಿದ್ದಾರೆ.
(ಮುಂದುವರೆಯುವುದು)
🌻⭐⭐⭐☀☀☀✨✨
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Saturday, December 2, 2017
*ಮೀಲಾದ್ ರ್ಯಾಲಿಗಳಲ್ಲಿ ಅತಿರೇಕ ಯಾತಕ್ಕೆ?.*
ಪ್ರವಾದಿ ﷺ ರ ಜೀವನ ಸಂದೇಶವನ್ನು ಸಾರ್ವಜನಿಕವಾಗಿ ನೀಡುತ್ತಾ ಸಾಗುವ ಒಂದು ಅವಕಾಶವಾಗಿದೆ ಮೀಲಾದ್ ರ್ಯಾಲಿಗಳು. ಅದನ್ನು ಸೂಕ್ತ ರೀತಿಯಲ್ಲಿ ಬಳಸಬೇಕೇ ಹೊರತು, ವಿರೋಧಿಗಳನ್ನು ಉದ್ರೇಕಿಸುವ ಅವಕಾಶವನ್ನಾಗಿ ಪರಿವರ್ತಿಸಬಾರದು.
ಅನ್ಯ ಧರ್ಮೀಯರ ಮನೆ ಮುಂದೆ, ಅನ್ಯ ಧರ್ಮೀಯರ ಆರಾಧನಾಲಯಗಳ ಮುಂದೆ ರ್ಯಾಲಿ ಸಾಗುವಾಗ ಅನಗತ್ಯ ಕಿರುಚಾಡುವುದು, ವಾಹನಗಳಲ್ಲಿ ಕರ್ಕಶ ಶಬ್ದಗಳನ್ನು ಮಾಡಿ ಸಾರ್ವಜನಿಕರಿಗೆ ತೊಂದರೆಗಳನ್ನು ಕೊಡುವುದು ಇತ್ಯಾದಿ ಖಂಡನೀಯ. ನೈಜ ಪ್ರವಾದಿ ﷺ ರ ಪ್ರೇಮಿಗಳಿಂದ ಇಂತಹ ದುರ್ವರ್ಥನೆ ಬರಲು ಖಂಡಿತಾ ಸಾದ್ಯವಿಲ್ಲ.
ಪ್ರವಾದಿ ﷺ ರ ಮೇಲಿನ ಪ್ರೀತಿ ಎಂದರೆ, ಅದು ಕೇವಲ ಹಸಿರು ತೋರಣ ಕಟ್ಟುವುದಲ್ಲ, ಉದ್ರೇಕಕ್ಕೆ ಪ್ರತಿ ಉದ್ರೇಕತೆ ಸೃಷ್ಟಿಸುವುದಲ್ಲ. ಬದಲಾಗಿ, ಪ್ರವಾದಿ ﷺ ರ ಕೀರ್ತನೆಯನ್ನು ಹಾಡುವುದು, ಪ್ರವಾದಿ ﷺ ರ ಜೀವನ ಸಂದೇಶವನ್ನು ನೀಡುವುದು, ಎಲ್ಲರೊಂದಿಗೂ ಪ್ರೀತಿ ವಿಶ್ವಾಸದಿಂದ ವ್ಯವಹರಿಸುವುದು, ಸ್ವಲಾತ್-ಸಲಾಂ ಹೇಳುತ್ತಾ ಶಾಂತಿಯುತವಾಗಿ ರ್ಯಾಲಿಯಲ್ಲಿ ಸಾಗುವುದು.
ಇತ್ಯಾದಿ, ಪ್ರವಾದಿ ﷺ ರು ತೋರಿಸಿಕೊಟ್ಟ ಆದರ್ಶವನ್ನು ಜೀವನದಲ್ಲಿ ಅಳವಡಿಸುವ ಮೂಲಕ ಪ್ರವಾದಿ ﷺ ರ ಮೇಲಿನ ಪ್ರೀತಿಯನ್ನು ಪ್ರಕಟಿಸಬೇಕು. ಅವಾಗ ಮಾತ್ರ ನಾವು ನೈಜ ಪ್ರವಾದಿ ﷺ ರ ಪ್ರೇಮಿಗಳಾಗಲು ಸಾದ್ಯ.
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
ಪ್ರವಾದಿ ﷺ ರ ಜೀವನ ಸಂದೇಶವನ್ನು ಸಾರ್ವಜನಿಕವಾಗಿ ನೀಡುತ್ತಾ ಸಾಗುವ ಒಂದು ಅವಕಾಶವಾಗಿದೆ ಮೀಲಾದ್ ರ್ಯಾಲಿಗಳು. ಅದನ್ನು ಸೂಕ್ತ ರೀತಿಯಲ್ಲಿ ಬಳಸಬೇಕೇ ಹೊರತು, ವಿರೋಧಿಗಳನ್ನು ಉದ್ರೇಕಿಸುವ ಅವಕಾಶವನ್ನಾಗಿ ಪರಿವರ್ತಿಸಬಾರದು.
ಅನ್ಯ ಧರ್ಮೀಯರ ಮನೆ ಮುಂದೆ, ಅನ್ಯ ಧರ್ಮೀಯರ ಆರಾಧನಾಲಯಗಳ ಮುಂದೆ ರ್ಯಾಲಿ ಸಾಗುವಾಗ ಅನಗತ್ಯ ಕಿರುಚಾಡುವುದು, ವಾಹನಗಳಲ್ಲಿ ಕರ್ಕಶ ಶಬ್ದಗಳನ್ನು ಮಾಡಿ ಸಾರ್ವಜನಿಕರಿಗೆ ತೊಂದರೆಗಳನ್ನು ಕೊಡುವುದು ಇತ್ಯಾದಿ ಖಂಡನೀಯ. ನೈಜ ಪ್ರವಾದಿ ﷺ ರ ಪ್ರೇಮಿಗಳಿಂದ ಇಂತಹ ದುರ್ವರ್ಥನೆ ಬರಲು ಖಂಡಿತಾ ಸಾದ್ಯವಿಲ್ಲ.
ಪ್ರವಾದಿ ﷺ ರ ಮೇಲಿನ ಪ್ರೀತಿ ಎಂದರೆ, ಅದು ಕೇವಲ ಹಸಿರು ತೋರಣ ಕಟ್ಟುವುದಲ್ಲ, ಉದ್ರೇಕಕ್ಕೆ ಪ್ರತಿ ಉದ್ರೇಕತೆ ಸೃಷ್ಟಿಸುವುದಲ್ಲ. ಬದಲಾಗಿ, ಪ್ರವಾದಿ ﷺ ರ ಕೀರ್ತನೆಯನ್ನು ಹಾಡುವುದು, ಪ್ರವಾದಿ ﷺ ರ ಜೀವನ ಸಂದೇಶವನ್ನು ನೀಡುವುದು, ಎಲ್ಲರೊಂದಿಗೂ ಪ್ರೀತಿ ವಿಶ್ವಾಸದಿಂದ ವ್ಯವಹರಿಸುವುದು, ಸ್ವಲಾತ್-ಸಲಾಂ ಹೇಳುತ್ತಾ ಶಾಂತಿಯುತವಾಗಿ ರ್ಯಾಲಿಯಲ್ಲಿ ಸಾಗುವುದು.
ಇತ್ಯಾದಿ, ಪ್ರವಾದಿ ﷺ ರು ತೋರಿಸಿಕೊಟ್ಟ ಆದರ್ಶವನ್ನು ಜೀವನದಲ್ಲಿ ಅಳವಡಿಸುವ ಮೂಲಕ ಪ್ರವಾದಿ ﷺ ರ ಮೇಲಿನ ಪ್ರೀತಿಯನ್ನು ಪ್ರಕಟಿಸಬೇಕು. ಅವಾಗ ಮಾತ್ರ ನಾವು ನೈಜ ಪ್ರವಾದಿ ﷺ ರ ಪ್ರೇಮಿಗಳಾಗಲು ಸಾದ್ಯ.
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
ಅಲ್ಲಾಹನಿಂದ ಪ್ರಾರ್ಥನೆಗಳು ಸ್ವೀಕರಿಸಲ್ಪಡುವ ಸಮಯಗಳ ಕುರಿತು ಪ್ರವಾದಿಯವರು(ಸ) ತಿಳಿಸಿದ್ದಾರೆ. ಅವು ಗ ಳಾವುವೆಂದರೆ:
1) ರಾತ್ರಿಯ ಅಂತಿಮ ಜಾವ:
ಹ. ಅಮ್ರ್ ಬಿನ್ ಆಸ್(ರ)ರವರು ವರದಿ ಮಾಡುತ್ತಾರೆ, “ಪ್ರವಾದಿ(ಸ) ಹೀಗೆ ಹೇಳಿರುವುದಾಗಿ ನಾನು ಕೇಳಿದ್ದೇನೆ, ಪ್ರಭುವು ತನ್ನ ದಾಸನಿಗೆ ಅತ್ಯಧಿಕ ನಿಕಟನಾಗಿರುವ ಸಮಯವು ರಾತ್ರಿಯ ಅಂತಿಮ ಜಾವವಾಗಿದೆ. ನಿಮಗೆ ಸಾಧ್ಯವಾದರೆ ರಾತ್ರಿಯ ಕೊನೆಯ ಜಾವಗಳಲ್ಲಿ ಅಲ್ಲಾಹನನ್ನು ಸ್ಮರಿಸುವವ ರೊಂದಿಗೆ ಸೇರಿರಿ.” (ತಿರ್ಮಿದಿ)
2) ಅದಾನ್ ಹಾಗೂ
ಇಕಾಮತ್ನ ಮಧ್ಯದಲ್ಲಿ:
ಅನಸ್(ರ) ವರದಿ ಮಾಡುತ್ತಾರೆ, ಪ್ರವಾದಿ(ಸ) ಹೇಳಿರುವರು, “ಅದಾನ್ ಹಾಗೂ ಇಕಾಮತ್ನ ಮಧ್ಯದಲ್ಲಿ ಮಾಡಿದ ಪ್ರಾರ್ಥನೆಯು ನಿರಾಕರಿಸಲ್ಪಡುವುದಿಲ್ಲ.”
3) ಶುಕ್ರವಾರದ ಒಂದು ಸಮಯ:
ಹ. ಅಬೂಹುರೈರಾ(ರ) ವರದಿ ಮಾಡುತ್ತಾರೆ, ಪ್ರವಾದಿ(ಸ) ಹೇಳಿದರು, “ಶುಕ್ರವಾರದಂದು ಒಂದು ಸಮಯ ವಿದೆ. ಆ ವೇಳೆಯಲ್ಲಿ ಯಾರಾದರೂ ನಮಾಝ್ ಹಾಗೂ ದುಆ ಮಾಡು ತ್ತಿದ್ದರೆ ಅಲ್ಲಾಹನು ಖಂಡಿತವಾಗಿಯೂ ಆತನ ಆಕಾಂಕ್ಷೆಗಳನ್ನು ಪೂರೈಸುತ್ತಾನೆ. ಪ್ರವಾದಿಯವರು(ಸ) ತಮ್ಮ ಕೈಯನ್ನು ಎತ್ತಿ ಆ ವೇಳೆಯ ಸಂಕ್ಷಿಪ್ತತೆಯನ್ನು ತೋರಿಸಿದರು.” (ಸಹೀಹ್ ಬುಖಾರಿ)
ಕೆಲವರ ಅಭಿಪ್ರಾಯದಂತೆ ಆ ಸಮಯವು ಶುಕ್ರವಾರದ ನಮಾಝಿ ನಂದು ಇಮಾಮರು ಮಸೀದಿಯಲ್ಲಿ ಪ್ರವೇಶಿಸಿದ ಸಮಯದಿಂದ ನಮಾಝ್ ಮುಗಿಯುವ ಅವಧಿಯವರೆಗೆ (ಉದಾ: ಎರಡು ಖುತ್ಬಾದ ಮಧ್ಯದಲ್ಲಿ). ಇನ್ನು ಕೆಲವರು ಅಭಿಪ್ರಾಯದಂತೆ, ಅದು ಆ ದಿನದ ಕೊನೆಯ ಸಮಯ. ಅಂದರೆ ಅಸರ್ನಿಂದ ಮಗ್ರಿಬ್ ನಮಾಝïನ ಮೊದಲಾಗಿದೆ.
4) ಝಂ ಝಂ ನೀರು
ಕುಡಿಯುವಾಗ:
ಜಾಬಿರ್(ರ) ವರದಿ ಮಾಡುತ್ತಾರೆ, ಪ್ರವಾದಿ(ಸ) ಹೇಳಿದರು, “ಯಾವ ಉದ್ದೇಶಕ್ಕಾಗಿ ಕುಡಿಯುತ್ತೇವೆಯೋ ಅದೇ ಝಂ ಝಂ ನೀರಾಗಿದೆ.” (ಅಹ್ಮದ್ ಹಾಗೂ ಇಬ್ನ್ಮಾಜಃ)
ಇದರರ್ಥ ಝಂ ಝಂ ನೀರು ಕುಡಿಯುವಾಗ ನಮ್ಮ ಲಾಭಕ್ಕಾಗಿ ಏನಾದರೂ ಪ್ರಾರ್ಥಿಸಿದರೆ ಅದನ್ನು ಅಲ್ಲಾಹನು ಆಲಿಸುತ್ತಾನೆ. ಉದಾ: ರೋಗದಿಂದ ಗುಣಮುಖರಾಗುವುದು.
5) ಸಾಷ್ಟಾಂಗವೆರಗುವ ಸಂದರ್ಭ:
ಅಬೂ ಹುರೈರಾ(ರ) ವರದಿ ಮಾಡುತ್ತಾರೆ, ಪ್ರವಾದಿ(ಸ) ಹೇಳಿದರು, “ಸಾಷ್ಟಾಂಗವೆರಗಿದಾಗ ಅಲ್ಲಾಹನು ತನ್ನ ದಾಸರಿಗೆ ಅತೀ ನಿಕಟನಾಗಿರುತ್ತಾನೆ. ಆದುದರಿಂದ ಆ ಸಂದರ್ಭದಲ್ಲಿ ಹೆಚ್ಚಾಗಿ ಅಲ್ಲಾಹನಲ್ಲಿ ಬೇಡಿರಿ.”
ಆ ಸಂದರ್ಭದಲ್ಲಿ ಲೌಕಿಕ ಸುಖ ಕ್ಕಾಗಿ ಬೇಡುವ ಬದಲು ಶಾಶ್ವತ ಸುಖಕ್ಕಾಗಿ ಪ್ರಾರ್ಥಿಸಬೇಕು.
6) ರಾತ್ರಿ ಸಮಯದಲ್ಲಿ ಎಚ್ಚೆತ್ತುಕೊಂಡರೆ:
ಪ್ರವಾದಿ(ಸ) ಹೇಳಿದರು, “ರಾತ್ರಿ ಸಮಯದಲ್ಲಿ ಯಾರು ಎಚ್ಚರಗೊಂಡು ಈ ರೀತಿ ಹೇಳುವರೋ, ಲಾ ಇಲಾಹ ಇಲ್ಲಲ್ಲಾಹು ವಹ್ದಹು ಲಾ ಶರೀಕ ಲಹು ಲಹುಲ್ಮುಲ್ಕು ವಲಹುಲ್ ಹಮ್ದು ವಹುವ ಅಲಾ ಕುಲ್ಲಿ ಶೈಇನ್ ಕದೀರ್. ಅಲ್ಹಮ್ದುಲಿಲ್ಲಾಹಿ, ವ ಸುಬ್ಹಾನಲ್ಲಾಹಿ ವಲಾ ಇಲಾಹ ಇಲ್ಲಲ್ಲಾಹು, ವಲ್ಲಾಹ್ ಅಕ್ಬರ್ ವಲಾಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾ. ಹೇಳಿ ನಂತರ ಅಲ್ಲಾಹುಮ್ಮ ಇಗ್ಫಿರ್ಲಿ (ಅಲ್ಲಾಹನೇ ನನ್ನನ್ನು ಕ್ಷಮಿಸು) ಎಂದು ಪ್ರಾರ್ಥಿಸಿದರೆ ಆತನು ಅದಕ್ಕೆ ಪ್ರತ್ಯುತ್ತರಿಸುತ್ತಾನೆ. ಅದೇ ರೀತಿ ಅವನು ನಮಾಝ್ ಮಾಡಿದರೆ ಅಲ್ಲಾಹನು ಅದನ್ನೂ ಸ್ವೀಕರಿಸುತ್ತಾನೆ. (ಬುಖಾರಿ) (ವರದಿ: ಉಬಾದ ಬಿನ್ ಅಸಾಮಿತ್)
7) ಮಳೆಯ ಸಂದರ್ಭದಲ್ಲಿ:
ಪ್ರವಾದಿ(ಸ) ಹೇಳಿದರು, “ಎರಡು ಪ್ರಾರ್ಥನೆಗಳು ತಿರಸ್ಕರಿಸಲ್ಪಡುವುದಿಲ್ಲ. ಅದಾನ್ ಕರೆ ಕೇಳಿದಾಗ ಹಾಗೂ ಮಳೆಯ ಸಂದರ್ಭದಲ್ಲಿ.” (ವರದಿ ಸಹ್ಲ್ ಇಬ್ನ್ ಸಾದ್(ರ))
8) ಅನ್ಯಾಯ ಹಾಗೂ ದಬ್ಬಾಳಿಕೆಯಿಂದ ಬಳಲುತ್ತಿದ್ದ ಸಂದರ್ಭ:
ಪ್ರವಾದಿ(ಸ) ಹೇಳಿದರು, “ಉಪವಾಸಿಗನು ಉಪವಾಸ ತೊರೆಯುವಾಗ, ನ್ಯಾಯವಂತ ಆಡಳಿತಗಾರ ಹಾಗೂ ದಬ್ಬಾಳಿಕೆಗೆ ಒಳಗಾದವರು. ಈ ಮೂರು ವ್ಯಕ್ತಿಗಳ ದುಆ ತಿರಸ್ಕರಿಸಲ್ಪಡುವುದಿಲ್ಲ.”
ಅದೇ ರೀತಿ ಇನ್ನೊಂದು ಹದೀಸ್ನಲ್ಲಿ ಪ್ರವಾದಿ(ಸ) ಹೇಳು ತ್ತಾರೆ, “ದೌರ್ಜನ್ಯಕ್ಕೊಳಗಾದವರ, ಪ್ರಯಾಣಿಕರ ಹಾಗೂ ಮಾತಾ-ಪಿತರ ಪ್ರಾರ್ಥನೆಗಳಿಗೆ ಉತ್ತರವು ಖಂಡಿತ ಲಭಿಸುತ್ತದೆ.”
9) ಅಲ್ಲಾಹನನ್ನು ಪ್ರಶಂಸಿಸುವಾಗ ಹಾಗೂ ನಮಾಝ್ನ ಕೊನೆಯಲ್ಲಿ ತಶಹುದ್ದ್ನಲ್ಲಿ ಸ್ವಲಾತ್ ಹೇಳಿದ ಬಳಿಕ ಮಾಡಿದ ಪ್ರಾರ್ಥನೆ:
ಪ್ರವಾದಿಯವರು(ಸ) ಹೇಳಿದರು, “ಅಲ್ಲಾಹನ ನಾಮ ದೊಂದಿಗೆ ಆತನ ಗುಣಗಾನ ಮಾಡುತ್ತಾ ಪ್ರಾರ್ಥಿಸಿದಾಗ ಹಾಗೂ ಅಲ್ಲಾಹನ ಪ್ರವಾದಿಯವರ(ಸ) ಮೇಲೆ ದರೂದ್ ಕಳಿಸಿದ ಬಳಿಕ ಆತನು ತನಗಾಗಿ ಏನನ್ನಾದರೂ ನೀಡಲಿ.” (ವರದಿ ಫದ್ದಲಹ್ ಇಬ್ನ್ ಉಬೈದ್(ರ))
10) ಓರ್ವ ಮುಸ್ಲಿಮನ ಸಹೋದರ/ರಿಯ ಅನುಪಸ್ಥಿತಿಯಲ್ಲಿ ಹೃದಯಾಂತರಾಳದಿಂದ ಹೊರಟ ಪ್ರಾರ್ಥನೆಯು ಸ್ವೀಕಾರಾರ್ಹ.
11) ಅರಫಾತ್ನ ದಿನದಂದು ಮಾಡಿದ ಪ್ರಾರ್ಥನೆ:
ಪ್ರವಾದಿ(ಸ) ಹೇಳಿದರು, “ಅರಫಾತ್ನ ದಿನದಂದು ಮಾಡಿದ ದುಆ ಅತ್ಯುತ್ತಮ ದುಆ ಆಗಿದೆ.”
12) ರಮಝಾನ್ ಮಾಸದಲ್ಲಿ ಮಾಡಿದ ದುಆ:
ಪ್ರವಾದಿ(ಸ) ಹೇಳಿದರು, “ರಮಝಾನಿನ ಸಂದರ್ಭದಲ್ಲಿ ಕಾರುಣ್ಯ/ಸ್ವರ್ಗದ ಬಾಗಿಲುಗಳು ತೆರೆಯಲ್ಪಡುವುದು, ನರಕದ ಬಾಗಿಲುಗಳು ಮುಚ್ಚಲ್ಪಡುವುವು. ಶೈತಾನನು ದಿಗ್ಬಂಧಿತ ನಾಗುವನು. ಆದುದರಿಂದ ದುಆ ಮಾಡಿರಿ. ಏಕೆಂದರೆ ಈ ಮಾಸವು ಪ್ರಾರ್ಥನೆಗಳು ಸ್ವೀಕರಿಸಲ್ಪಡುವ ಪವಿತ್ರ ಮಾಸವಾಗಿದೆ.”
13) ಸೇನೆಗಳ ಭೇಟಿಯ ಸಂದರ್ಭ:
ಪ್ರವಾದಿ(ಸ) ಹೇಳಿದರು, “ಎರಡು ಸೇನೆಗಳ ನಡುವೆ ಕಾಳಗ ನಡೆಯುವ ಸಂದರ್ಭದಲ್ಲಿ ಭಕ್ತರು ಮಾಡಿದ ಪ್ರಾರ್ಥನೆ ತಿರಸ್ಕರಿಸಲ್ಪಡುವುದಿಲ್ಲ.” (ವರದಿ ಸಹ್ಲ್ ಇಬ್ನ್ ಸಾದ್)
14) ಅಲ್ಲಾಹನ ಸ್ಮರಣೆಗಾಗಿ ಒಟ್ಟು ಸೇರಿದ ಮುಸ್ಲಿಮರ ಕೂಟ:
ಪ್ರವಾದಿ(ಸ) ಹೇಳಿದರು, “ಅಲ್ಲಾಹನ ಸ್ಮರಣೆಗಾಗಿ ಜನರ ಗುಂಪು ಒಟ್ಟಾಗಿ ಕುಳಿತು ಧ್ಯಾನಿಸಿದಾಗ, ಅವರನ್ನು ದೇವಚರರೂ ಸುತ್ತುವರಿಯುತ್ತಾರೆ, ಅವರೆಲ್ಲರ ಮೇಲೆ ಅಲ್ಲಾಹನು ಕಾರುಣ್ಯದ ಮಳೆ ವರ್ಷಿಸುತ್ತಾನೆ ಹಾಗೂ ಅ ಲ್ಲಾಹನು ಅವರನ್ನು ಅವನ ಜೊತೆ ಅವರ ನಡುವೆ ನೆನಪಿಸುತ್ತಾನೆ.” (ಮುಸ್ಲಿಮ್)
15) ದುಲ್ಹಜ್ಜ್ ನ ಮೊದಲ ಹತ್ತು ದಿನ:
ಪ್ರವಾದಿ(ಸ) ಹೇಳಿದರು, “ಅಲ್ಲಾಹನಿಗೆ ಈ ಹತ್ತು ದಿನ ಗಳಲ್ಲಿ ಮಾಡಿದ ಸತ್ಕಾರ್ಯ ಇತರ ದಿನಗಳಿಗಿಂತ ಹೆಚ್ಚು ಪ್ರಿಯವಾಗಿದೆ.”
16) ಪ್ರಾಮಾಣಿಕರಾಗಿ ಅಲ್ಲಾಹನಲ್ಲಿ ಬೇಡಿದ ಪ್ರಾರ್ಥನೆ ಸ್ವೀಕರಿಸಲ್ಪಡುತ್ತದೆ.
17) ವ್ಯಕ್ತಿಯ ನಿಧನದ ಬಳಿಕ ಜನರು ಮಾಡಿದ ದುಆ:
ತನ್ನ ಪತ್ನಿ ಉಮ್ಮು ಸಲ್ಮಾರ ತಂದೆ ನಿಧನರಾದ ಕ್ಷಣವೇ, ಪ್ರವಾದಿಯವರು(ಸ) ಕಣ್ಣುಗಳನ್ನು ಮುಚ್ಚಿಕೊಂಡು, “ಅಲ್ಲಾಹನೇ ಉಮ್ಮು ಸಲ್ಮಾರ ತಂದೆಯನ್ನು ಕ್ಷಮಿಸು. ಹಾಗೂ ಸ್ವರ್ಗದಲ್ಲಿ ಅವರಿಗೆ ಉನ್ನತ ಸ್ಥಾನವನ್ನು ದಯ ಪಾಲಿಸು” ಎಂದು ಪ್ರಾರ್ಥಿಸಿದರು. ನಂತರ “ಮೃತರಿಗಾಗಿ ಒಳಿತಿನ ಹೊರತು ಏನನ್ನೂ ಪ್ರಾರ್ಥಿಸಬೇಡಿ. ಏಕೆಂದರೆ ನಮ್ಮ ಪ್ರಾರ್ಥನೆಗೆ ದೇವಚರರು ಆಮೀನ್ ಎನ್ನುತ್ತಾರೆ” ಎಂದರು. (ವರದಿ: ಉಮ್ಮು ಸಲ್ಮಾ)
18) ವುಝೂ ಮಾಡಿದ ಕೂಡಲೇ ಮಾಡಿದ ಪ್ರಾರ್ಥನೆಯು ಸ್ವೀಕರಿಸಲ್ಪಡುತ್ತದೆ.
19) ಹಜ್ಜ್ ಸಂದರ್ಭಲ್ಲಿ ಜಮ್ರಾತ್ನಲ್ಲಿ ಕಲ್ಲೆಸೆಯುವಾಗ ಮಾಡಿದ ಪ್ರಾರ್ಥನೆ:
“ಪ್ರವಾದಿಯವರು(ಸ) ಸಣ್ಣ ಜಮ್ರಾತ್ (ಹಜ್ಜ್ನ ಕೊನೆಯ ದಿನಗಳಲ್ಲಿ ಕಲ್ಲೆಸೆಯುವ ಮೂರು ಸ್ತಂಭಗಳಲ್ಲೊಂದು. ಕಲ್ಲು ಹೊಡೆದು ನಂತರ ಕಿಬ್ಲಾದ ಕಡೆ ಮುಖ ಮಾಡಿ ತನ್ನೆರಡು ಕೈಗಳನ್ನೆತ್ತಿ ದೀರ್ಘಕಾಲ ಪ್ರಾರ್ಥಿಸುತ್ತಿದ್ದರು. ತದ ನಂತರ ಮಧ್ಯದ ಜಮ್ರಾತ್ಗೆ ಕಲ್ಲೆಸೆದು ಅದೇ ರೀತಿ ಮಾಡುತ್ತಿದ್ದರು. ಕೊನೆಯಲ್ಲಿ ದೊಡ್ಡ ಜಮ್ರಾತ್ಗೆ ಕಲ್ಲೆಸೆದು ದುಆ ಮಾಡದೆ ಅಲ್ಲಿಂದ ನಿರ್ಗಮಿಸಿದರು” ಎಂದು ಹದೀಸ್ನಲ್ಲಿ ವರದಿಯಾಗಿದೆ.
20) ಹುಂಜವು ಬಾಂಗ್ ನೀಡಿದಾಗ:
ಪ್ರವಾದಿಯವರು(ಸ) ಹೇಳಿದರು, “ಹುಂಜವು ಬಾಂಗ್ ನೀಡಿದಾಗ ನೀವು ಅಲ್ಲಾಹನಲ್ಲಿ ಕಾರುಣ್ಯಕ್ಕಾಗಿ ಪ್ರಾರ್ಥಿಸಿ. ಏಕೆಂದರೆ ಆ ವೇಳೆ ಹುಂಜಗಳಿಗೆ ದೇವಚರರು ಗೋಚರಿಸುತ್ತಾರೆ. ಕತ್ತೆಯ ಸ್ವರ ಆಲಿಸಿದಾಗ ತನಗೆ ಶೈತಾನನಿಂದ ಅಭಯ ನೀಡು ಎಂದು ಅಲ್ಲಾಹನಲ್ಲಿ ಪ್ರಾರ್ಥಿಸಿರಿ. ಏಕೆಂದರೆ ಆ ವೇಳೆ ಕತ್ತೆಗೆ ಶೈತಾನನು ಗೋಚರಿಸುತ್ತಾನೆ.” (ವರದಿ: ಅಬೂಹುರೈರಾ(ರ))
21) ಕಅಬಾದೊಳಗಿದ್ದಾಗ ದುಆ ಮಾಡಿರಿ:
“ಪ್ರವಾದಿ(ಸ) ಕಅಬಾದೊಳಗೆ ಪ್ರವೇಶಿಸಿದಾಗ ಅದರ ಎಲ್ಲಾ ಮೂಲೆಗಳಲ್ಲೂ ನಿಂತು ದುಆ ಮಾಡಿದರೆಂದು” ಉಸ್ಮಾನ್ ಬಿನ್ ಝೈದ್ ವರದಿ ಮಾಡುತ್ತಾರೆ.
22) ಉಮ್ರಾ ಹಾಗೂ ಹಜ್ಜ್ನ ಸಂದರ್ಭದಲ್ಲಿ ಸಫಾ ಹಾಗೂ ಮರ್ವಾದಲ್ಲಿ ನಿಂತು ದುಆ ಮಾಡಬೇಕು:
“ಪ್ರವಾದಿಯವರು(ಸ) ಸಫಾ-ಮರ್ವಾದಲ್ಲಿ ನಿಂತು ದೀರ್ಘಕಾಲದ ವರೆಗೆ ಪ್ರಾರ್ಥಿಸುತ್ತಿದ್ದರು.” (ಮುಸ್ಲಿಮ್)
23) ಪ್ರವಾದಿ ಸ್ಥಳಗಳಲ್ಲಿ ಮಾಡಿದ ದುಆ ಸ್ವೀಕಾರ್ಹ.
24) ಸೂರಃ ಫಾತಿಹಾ ಪಠಿಸುವಾಗ ಮಾಡಿದ ದುಆ ಸ್ವೀಕರಿಸಲ್ಪಡುತ್ತದೆ.
25) ಪ್ರವಾದಿ(ಸ) ಹೇಳುತ್ತಾರೆ, “ಇಮಾಮರು `ಆಮೀನ್’ ಎಂದಾಗ ಅವರ ಹಿಂಬಾಲಕರೂ ಆಮೀನ್ ಎನ್ನಲಿ. ಏಕೆಂದರೆ ಮಲಕ್ಗಳ ಜೊತೆಯಲ್ಲಿ ತಾವೂ ಆಮೀನ್ ಎಂದು ಹೇಳಿದವರ ಪಾಪಗಳು ಮನ್ನಿಸಲ್ಪಡುತ್ತವೆ.”
26) “ರೋಗಿಗಳನ್ನು ಸಂದರ್ಶಿಸಿದಾಗ, ರೋಗಿಯು ಮಾಡಿದ ದುಆ ಸ್ವೀಕರಿಸಲ್ಪಡುತ್ತದೆ” ಎಂದು ಪ್ರವಾದಿ(ಸ) ಹೇಳಿದ್ದಾರೆ.
“ಅಲ್ಲಾಹನ ಬಳಿ ಬೇಡುವಾಗ ಲೌಕಿಕದ ಸುಪ್ಪತ್ತಿಗೆಯನ್ನು ಬೇಡುವುದಕ್ಕಿಂತ ಶಾಶ್ವತವಾಗಿ ವಾಸಿಸುವ ಪರಲೋಕದ ಐಶ್ವರ್ಯಕ್ಕಾಗಿ ಬೇಡುವುದೇ ನೈಜ ಮೂಮಿನ್ನ ಲಕ್ಷಣ.”
1) ರಾತ್ರಿಯ ಅಂತಿಮ ಜಾವ:
ಹ. ಅಮ್ರ್ ಬಿನ್ ಆಸ್(ರ)ರವರು ವರದಿ ಮಾಡುತ್ತಾರೆ, “ಪ್ರವಾದಿ(ಸ) ಹೀಗೆ ಹೇಳಿರುವುದಾಗಿ ನಾನು ಕೇಳಿದ್ದೇನೆ, ಪ್ರಭುವು ತನ್ನ ದಾಸನಿಗೆ ಅತ್ಯಧಿಕ ನಿಕಟನಾಗಿರುವ ಸಮಯವು ರಾತ್ರಿಯ ಅಂತಿಮ ಜಾವವಾಗಿದೆ. ನಿಮಗೆ ಸಾಧ್ಯವಾದರೆ ರಾತ್ರಿಯ ಕೊನೆಯ ಜಾವಗಳಲ್ಲಿ ಅಲ್ಲಾಹನನ್ನು ಸ್ಮರಿಸುವವ ರೊಂದಿಗೆ ಸೇರಿರಿ.” (ತಿರ್ಮಿದಿ)
2) ಅದಾನ್ ಹಾಗೂ
ಇಕಾಮತ್ನ ಮಧ್ಯದಲ್ಲಿ:
ಅನಸ್(ರ) ವರದಿ ಮಾಡುತ್ತಾರೆ, ಪ್ರವಾದಿ(ಸ) ಹೇಳಿರುವರು, “ಅದಾನ್ ಹಾಗೂ ಇಕಾಮತ್ನ ಮಧ್ಯದಲ್ಲಿ ಮಾಡಿದ ಪ್ರಾರ್ಥನೆಯು ನಿರಾಕರಿಸಲ್ಪಡುವುದಿಲ್ಲ.”
3) ಶುಕ್ರವಾರದ ಒಂದು ಸಮಯ:
ಹ. ಅಬೂಹುರೈರಾ(ರ) ವರದಿ ಮಾಡುತ್ತಾರೆ, ಪ್ರವಾದಿ(ಸ) ಹೇಳಿದರು, “ಶುಕ್ರವಾರದಂದು ಒಂದು ಸಮಯ ವಿದೆ. ಆ ವೇಳೆಯಲ್ಲಿ ಯಾರಾದರೂ ನಮಾಝ್ ಹಾಗೂ ದುಆ ಮಾಡು ತ್ತಿದ್ದರೆ ಅಲ್ಲಾಹನು ಖಂಡಿತವಾಗಿಯೂ ಆತನ ಆಕಾಂಕ್ಷೆಗಳನ್ನು ಪೂರೈಸುತ್ತಾನೆ. ಪ್ರವಾದಿಯವರು(ಸ) ತಮ್ಮ ಕೈಯನ್ನು ಎತ್ತಿ ಆ ವೇಳೆಯ ಸಂಕ್ಷಿಪ್ತತೆಯನ್ನು ತೋರಿಸಿದರು.” (ಸಹೀಹ್ ಬುಖಾರಿ)
ಕೆಲವರ ಅಭಿಪ್ರಾಯದಂತೆ ಆ ಸಮಯವು ಶುಕ್ರವಾರದ ನಮಾಝಿ ನಂದು ಇಮಾಮರು ಮಸೀದಿಯಲ್ಲಿ ಪ್ರವೇಶಿಸಿದ ಸಮಯದಿಂದ ನಮಾಝ್ ಮುಗಿಯುವ ಅವಧಿಯವರೆಗೆ (ಉದಾ: ಎರಡು ಖುತ್ಬಾದ ಮಧ್ಯದಲ್ಲಿ). ಇನ್ನು ಕೆಲವರು ಅಭಿಪ್ರಾಯದಂತೆ, ಅದು ಆ ದಿನದ ಕೊನೆಯ ಸಮಯ. ಅಂದರೆ ಅಸರ್ನಿಂದ ಮಗ್ರಿಬ್ ನಮಾಝïನ ಮೊದಲಾಗಿದೆ.
4) ಝಂ ಝಂ ನೀರು
ಕುಡಿಯುವಾಗ:
ಜಾಬಿರ್(ರ) ವರದಿ ಮಾಡುತ್ತಾರೆ, ಪ್ರವಾದಿ(ಸ) ಹೇಳಿದರು, “ಯಾವ ಉದ್ದೇಶಕ್ಕಾಗಿ ಕುಡಿಯುತ್ತೇವೆಯೋ ಅದೇ ಝಂ ಝಂ ನೀರಾಗಿದೆ.” (ಅಹ್ಮದ್ ಹಾಗೂ ಇಬ್ನ್ಮಾಜಃ)
ಇದರರ್ಥ ಝಂ ಝಂ ನೀರು ಕುಡಿಯುವಾಗ ನಮ್ಮ ಲಾಭಕ್ಕಾಗಿ ಏನಾದರೂ ಪ್ರಾರ್ಥಿಸಿದರೆ ಅದನ್ನು ಅಲ್ಲಾಹನು ಆಲಿಸುತ್ತಾನೆ. ಉದಾ: ರೋಗದಿಂದ ಗುಣಮುಖರಾಗುವುದು.
5) ಸಾಷ್ಟಾಂಗವೆರಗುವ ಸಂದರ್ಭ:
ಅಬೂ ಹುರೈರಾ(ರ) ವರದಿ ಮಾಡುತ್ತಾರೆ, ಪ್ರವಾದಿ(ಸ) ಹೇಳಿದರು, “ಸಾಷ್ಟಾಂಗವೆರಗಿದಾಗ ಅಲ್ಲಾಹನು ತನ್ನ ದಾಸರಿಗೆ ಅತೀ ನಿಕಟನಾಗಿರುತ್ತಾನೆ. ಆದುದರಿಂದ ಆ ಸಂದರ್ಭದಲ್ಲಿ ಹೆಚ್ಚಾಗಿ ಅಲ್ಲಾಹನಲ್ಲಿ ಬೇಡಿರಿ.”
ಆ ಸಂದರ್ಭದಲ್ಲಿ ಲೌಕಿಕ ಸುಖ ಕ್ಕಾಗಿ ಬೇಡುವ ಬದಲು ಶಾಶ್ವತ ಸುಖಕ್ಕಾಗಿ ಪ್ರಾರ್ಥಿಸಬೇಕು.
6) ರಾತ್ರಿ ಸಮಯದಲ್ಲಿ ಎಚ್ಚೆತ್ತುಕೊಂಡರೆ:
ಪ್ರವಾದಿ(ಸ) ಹೇಳಿದರು, “ರಾತ್ರಿ ಸಮಯದಲ್ಲಿ ಯಾರು ಎಚ್ಚರಗೊಂಡು ಈ ರೀತಿ ಹೇಳುವರೋ, ಲಾ ಇಲಾಹ ಇಲ್ಲಲ್ಲಾಹು ವಹ್ದಹು ಲಾ ಶರೀಕ ಲಹು ಲಹುಲ್ಮುಲ್ಕು ವಲಹುಲ್ ಹಮ್ದು ವಹುವ ಅಲಾ ಕುಲ್ಲಿ ಶೈಇನ್ ಕದೀರ್. ಅಲ್ಹಮ್ದುಲಿಲ್ಲಾಹಿ, ವ ಸುಬ್ಹಾನಲ್ಲಾಹಿ ವಲಾ ಇಲಾಹ ಇಲ್ಲಲ್ಲಾಹು, ವಲ್ಲಾಹ್ ಅಕ್ಬರ್ ವಲಾಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾ. ಹೇಳಿ ನಂತರ ಅಲ್ಲಾಹುಮ್ಮ ಇಗ್ಫಿರ್ಲಿ (ಅಲ್ಲಾಹನೇ ನನ್ನನ್ನು ಕ್ಷಮಿಸು) ಎಂದು ಪ್ರಾರ್ಥಿಸಿದರೆ ಆತನು ಅದಕ್ಕೆ ಪ್ರತ್ಯುತ್ತರಿಸುತ್ತಾನೆ. ಅದೇ ರೀತಿ ಅವನು ನಮಾಝ್ ಮಾಡಿದರೆ ಅಲ್ಲಾಹನು ಅದನ್ನೂ ಸ್ವೀಕರಿಸುತ್ತಾನೆ. (ಬುಖಾರಿ) (ವರದಿ: ಉಬಾದ ಬಿನ್ ಅಸಾಮಿತ್)
7) ಮಳೆಯ ಸಂದರ್ಭದಲ್ಲಿ:
ಪ್ರವಾದಿ(ಸ) ಹೇಳಿದರು, “ಎರಡು ಪ್ರಾರ್ಥನೆಗಳು ತಿರಸ್ಕರಿಸಲ್ಪಡುವುದಿಲ್ಲ. ಅದಾನ್ ಕರೆ ಕೇಳಿದಾಗ ಹಾಗೂ ಮಳೆಯ ಸಂದರ್ಭದಲ್ಲಿ.” (ವರದಿ ಸಹ್ಲ್ ಇಬ್ನ್ ಸಾದ್(ರ))
8) ಅನ್ಯಾಯ ಹಾಗೂ ದಬ್ಬಾಳಿಕೆಯಿಂದ ಬಳಲುತ್ತಿದ್ದ ಸಂದರ್ಭ:
ಪ್ರವಾದಿ(ಸ) ಹೇಳಿದರು, “ಉಪವಾಸಿಗನು ಉಪವಾಸ ತೊರೆಯುವಾಗ, ನ್ಯಾಯವಂತ ಆಡಳಿತಗಾರ ಹಾಗೂ ದಬ್ಬಾಳಿಕೆಗೆ ಒಳಗಾದವರು. ಈ ಮೂರು ವ್ಯಕ್ತಿಗಳ ದುಆ ತಿರಸ್ಕರಿಸಲ್ಪಡುವುದಿಲ್ಲ.”
ಅದೇ ರೀತಿ ಇನ್ನೊಂದು ಹದೀಸ್ನಲ್ಲಿ ಪ್ರವಾದಿ(ಸ) ಹೇಳು ತ್ತಾರೆ, “ದೌರ್ಜನ್ಯಕ್ಕೊಳಗಾದವರ, ಪ್ರಯಾಣಿಕರ ಹಾಗೂ ಮಾತಾ-ಪಿತರ ಪ್ರಾರ್ಥನೆಗಳಿಗೆ ಉತ್ತರವು ಖಂಡಿತ ಲಭಿಸುತ್ತದೆ.”
9) ಅಲ್ಲಾಹನನ್ನು ಪ್ರಶಂಸಿಸುವಾಗ ಹಾಗೂ ನಮಾಝ್ನ ಕೊನೆಯಲ್ಲಿ ತಶಹುದ್ದ್ನಲ್ಲಿ ಸ್ವಲಾತ್ ಹೇಳಿದ ಬಳಿಕ ಮಾಡಿದ ಪ್ರಾರ್ಥನೆ:
ಪ್ರವಾದಿಯವರು(ಸ) ಹೇಳಿದರು, “ಅಲ್ಲಾಹನ ನಾಮ ದೊಂದಿಗೆ ಆತನ ಗುಣಗಾನ ಮಾಡುತ್ತಾ ಪ್ರಾರ್ಥಿಸಿದಾಗ ಹಾಗೂ ಅಲ್ಲಾಹನ ಪ್ರವಾದಿಯವರ(ಸ) ಮೇಲೆ ದರೂದ್ ಕಳಿಸಿದ ಬಳಿಕ ಆತನು ತನಗಾಗಿ ಏನನ್ನಾದರೂ ನೀಡಲಿ.” (ವರದಿ ಫದ್ದಲಹ್ ಇಬ್ನ್ ಉಬೈದ್(ರ))
10) ಓರ್ವ ಮುಸ್ಲಿಮನ ಸಹೋದರ/ರಿಯ ಅನುಪಸ್ಥಿತಿಯಲ್ಲಿ ಹೃದಯಾಂತರಾಳದಿಂದ ಹೊರಟ ಪ್ರಾರ್ಥನೆಯು ಸ್ವೀಕಾರಾರ್ಹ.
11) ಅರಫಾತ್ನ ದಿನದಂದು ಮಾಡಿದ ಪ್ರಾರ್ಥನೆ:
ಪ್ರವಾದಿ(ಸ) ಹೇಳಿದರು, “ಅರಫಾತ್ನ ದಿನದಂದು ಮಾಡಿದ ದುಆ ಅತ್ಯುತ್ತಮ ದುಆ ಆಗಿದೆ.”
12) ರಮಝಾನ್ ಮಾಸದಲ್ಲಿ ಮಾಡಿದ ದುಆ:
ಪ್ರವಾದಿ(ಸ) ಹೇಳಿದರು, “ರಮಝಾನಿನ ಸಂದರ್ಭದಲ್ಲಿ ಕಾರುಣ್ಯ/ಸ್ವರ್ಗದ ಬಾಗಿಲುಗಳು ತೆರೆಯಲ್ಪಡುವುದು, ನರಕದ ಬಾಗಿಲುಗಳು ಮುಚ್ಚಲ್ಪಡುವುವು. ಶೈತಾನನು ದಿಗ್ಬಂಧಿತ ನಾಗುವನು. ಆದುದರಿಂದ ದುಆ ಮಾಡಿರಿ. ಏಕೆಂದರೆ ಈ ಮಾಸವು ಪ್ರಾರ್ಥನೆಗಳು ಸ್ವೀಕರಿಸಲ್ಪಡುವ ಪವಿತ್ರ ಮಾಸವಾಗಿದೆ.”
13) ಸೇನೆಗಳ ಭೇಟಿಯ ಸಂದರ್ಭ:
ಪ್ರವಾದಿ(ಸ) ಹೇಳಿದರು, “ಎರಡು ಸೇನೆಗಳ ನಡುವೆ ಕಾಳಗ ನಡೆಯುವ ಸಂದರ್ಭದಲ್ಲಿ ಭಕ್ತರು ಮಾಡಿದ ಪ್ರಾರ್ಥನೆ ತಿರಸ್ಕರಿಸಲ್ಪಡುವುದಿಲ್ಲ.” (ವರದಿ ಸಹ್ಲ್ ಇಬ್ನ್ ಸಾದ್)
14) ಅಲ್ಲಾಹನ ಸ್ಮರಣೆಗಾಗಿ ಒಟ್ಟು ಸೇರಿದ ಮುಸ್ಲಿಮರ ಕೂಟ:
ಪ್ರವಾದಿ(ಸ) ಹೇಳಿದರು, “ಅಲ್ಲಾಹನ ಸ್ಮರಣೆಗಾಗಿ ಜನರ ಗುಂಪು ಒಟ್ಟಾಗಿ ಕುಳಿತು ಧ್ಯಾನಿಸಿದಾಗ, ಅವರನ್ನು ದೇವಚರರೂ ಸುತ್ತುವರಿಯುತ್ತಾರೆ, ಅವರೆಲ್ಲರ ಮೇಲೆ ಅಲ್ಲಾಹನು ಕಾರುಣ್ಯದ ಮಳೆ ವರ್ಷಿಸುತ್ತಾನೆ ಹಾಗೂ ಅ ಲ್ಲಾಹನು ಅವರನ್ನು ಅವನ ಜೊತೆ ಅವರ ನಡುವೆ ನೆನಪಿಸುತ್ತಾನೆ.” (ಮುಸ್ಲಿಮ್)
15) ದುಲ್ಹಜ್ಜ್ ನ ಮೊದಲ ಹತ್ತು ದಿನ:
ಪ್ರವಾದಿ(ಸ) ಹೇಳಿದರು, “ಅಲ್ಲಾಹನಿಗೆ ಈ ಹತ್ತು ದಿನ ಗಳಲ್ಲಿ ಮಾಡಿದ ಸತ್ಕಾರ್ಯ ಇತರ ದಿನಗಳಿಗಿಂತ ಹೆಚ್ಚು ಪ್ರಿಯವಾಗಿದೆ.”
16) ಪ್ರಾಮಾಣಿಕರಾಗಿ ಅಲ್ಲಾಹನಲ್ಲಿ ಬೇಡಿದ ಪ್ರಾರ್ಥನೆ ಸ್ವೀಕರಿಸಲ್ಪಡುತ್ತದೆ.
17) ವ್ಯಕ್ತಿಯ ನಿಧನದ ಬಳಿಕ ಜನರು ಮಾಡಿದ ದುಆ:
ತನ್ನ ಪತ್ನಿ ಉಮ್ಮು ಸಲ್ಮಾರ ತಂದೆ ನಿಧನರಾದ ಕ್ಷಣವೇ, ಪ್ರವಾದಿಯವರು(ಸ) ಕಣ್ಣುಗಳನ್ನು ಮುಚ್ಚಿಕೊಂಡು, “ಅಲ್ಲಾಹನೇ ಉಮ್ಮು ಸಲ್ಮಾರ ತಂದೆಯನ್ನು ಕ್ಷಮಿಸು. ಹಾಗೂ ಸ್ವರ್ಗದಲ್ಲಿ ಅವರಿಗೆ ಉನ್ನತ ಸ್ಥಾನವನ್ನು ದಯ ಪಾಲಿಸು” ಎಂದು ಪ್ರಾರ್ಥಿಸಿದರು. ನಂತರ “ಮೃತರಿಗಾಗಿ ಒಳಿತಿನ ಹೊರತು ಏನನ್ನೂ ಪ್ರಾರ್ಥಿಸಬೇಡಿ. ಏಕೆಂದರೆ ನಮ್ಮ ಪ್ರಾರ್ಥನೆಗೆ ದೇವಚರರು ಆಮೀನ್ ಎನ್ನುತ್ತಾರೆ” ಎಂದರು. (ವರದಿ: ಉಮ್ಮು ಸಲ್ಮಾ)
18) ವುಝೂ ಮಾಡಿದ ಕೂಡಲೇ ಮಾಡಿದ ಪ್ರಾರ್ಥನೆಯು ಸ್ವೀಕರಿಸಲ್ಪಡುತ್ತದೆ.
19) ಹಜ್ಜ್ ಸಂದರ್ಭಲ್ಲಿ ಜಮ್ರಾತ್ನಲ್ಲಿ ಕಲ್ಲೆಸೆಯುವಾಗ ಮಾಡಿದ ಪ್ರಾರ್ಥನೆ:
“ಪ್ರವಾದಿಯವರು(ಸ) ಸಣ್ಣ ಜಮ್ರಾತ್ (ಹಜ್ಜ್ನ ಕೊನೆಯ ದಿನಗಳಲ್ಲಿ ಕಲ್ಲೆಸೆಯುವ ಮೂರು ಸ್ತಂಭಗಳಲ್ಲೊಂದು. ಕಲ್ಲು ಹೊಡೆದು ನಂತರ ಕಿಬ್ಲಾದ ಕಡೆ ಮುಖ ಮಾಡಿ ತನ್ನೆರಡು ಕೈಗಳನ್ನೆತ್ತಿ ದೀರ್ಘಕಾಲ ಪ್ರಾರ್ಥಿಸುತ್ತಿದ್ದರು. ತದ ನಂತರ ಮಧ್ಯದ ಜಮ್ರಾತ್ಗೆ ಕಲ್ಲೆಸೆದು ಅದೇ ರೀತಿ ಮಾಡುತ್ತಿದ್ದರು. ಕೊನೆಯಲ್ಲಿ ದೊಡ್ಡ ಜಮ್ರಾತ್ಗೆ ಕಲ್ಲೆಸೆದು ದುಆ ಮಾಡದೆ ಅಲ್ಲಿಂದ ನಿರ್ಗಮಿಸಿದರು” ಎಂದು ಹದೀಸ್ನಲ್ಲಿ ವರದಿಯಾಗಿದೆ.
20) ಹುಂಜವು ಬಾಂಗ್ ನೀಡಿದಾಗ:
ಪ್ರವಾದಿಯವರು(ಸ) ಹೇಳಿದರು, “ಹುಂಜವು ಬಾಂಗ್ ನೀಡಿದಾಗ ನೀವು ಅಲ್ಲಾಹನಲ್ಲಿ ಕಾರುಣ್ಯಕ್ಕಾಗಿ ಪ್ರಾರ್ಥಿಸಿ. ಏಕೆಂದರೆ ಆ ವೇಳೆ ಹುಂಜಗಳಿಗೆ ದೇವಚರರು ಗೋಚರಿಸುತ್ತಾರೆ. ಕತ್ತೆಯ ಸ್ವರ ಆಲಿಸಿದಾಗ ತನಗೆ ಶೈತಾನನಿಂದ ಅಭಯ ನೀಡು ಎಂದು ಅಲ್ಲಾಹನಲ್ಲಿ ಪ್ರಾರ್ಥಿಸಿರಿ. ಏಕೆಂದರೆ ಆ ವೇಳೆ ಕತ್ತೆಗೆ ಶೈತಾನನು ಗೋಚರಿಸುತ್ತಾನೆ.” (ವರದಿ: ಅಬೂಹುರೈರಾ(ರ))
21) ಕಅಬಾದೊಳಗಿದ್ದಾಗ ದುಆ ಮಾಡಿರಿ:
“ಪ್ರವಾದಿ(ಸ) ಕಅಬಾದೊಳಗೆ ಪ್ರವೇಶಿಸಿದಾಗ ಅದರ ಎಲ್ಲಾ ಮೂಲೆಗಳಲ್ಲೂ ನಿಂತು ದುಆ ಮಾಡಿದರೆಂದು” ಉಸ್ಮಾನ್ ಬಿನ್ ಝೈದ್ ವರದಿ ಮಾಡುತ್ತಾರೆ.
22) ಉಮ್ರಾ ಹಾಗೂ ಹಜ್ಜ್ನ ಸಂದರ್ಭದಲ್ಲಿ ಸಫಾ ಹಾಗೂ ಮರ್ವಾದಲ್ಲಿ ನಿಂತು ದುಆ ಮಾಡಬೇಕು:
“ಪ್ರವಾದಿಯವರು(ಸ) ಸಫಾ-ಮರ್ವಾದಲ್ಲಿ ನಿಂತು ದೀರ್ಘಕಾಲದ ವರೆಗೆ ಪ್ರಾರ್ಥಿಸುತ್ತಿದ್ದರು.” (ಮುಸ್ಲಿಮ್)
23) ಪ್ರವಾದಿ ಸ್ಥಳಗಳಲ್ಲಿ ಮಾಡಿದ ದುಆ ಸ್ವೀಕಾರ್ಹ.
24) ಸೂರಃ ಫಾತಿಹಾ ಪಠಿಸುವಾಗ ಮಾಡಿದ ದುಆ ಸ್ವೀಕರಿಸಲ್ಪಡುತ್ತದೆ.
25) ಪ್ರವಾದಿ(ಸ) ಹೇಳುತ್ತಾರೆ, “ಇಮಾಮರು `ಆಮೀನ್’ ಎಂದಾಗ ಅವರ ಹಿಂಬಾಲಕರೂ ಆಮೀನ್ ಎನ್ನಲಿ. ಏಕೆಂದರೆ ಮಲಕ್ಗಳ ಜೊತೆಯಲ್ಲಿ ತಾವೂ ಆಮೀನ್ ಎಂದು ಹೇಳಿದವರ ಪಾಪಗಳು ಮನ್ನಿಸಲ್ಪಡುತ್ತವೆ.”
26) “ರೋಗಿಗಳನ್ನು ಸಂದರ್ಶಿಸಿದಾಗ, ರೋಗಿಯು ಮಾಡಿದ ದುಆ ಸ್ವೀಕರಿಸಲ್ಪಡುತ್ತದೆ” ಎಂದು ಪ್ರವಾದಿ(ಸ) ಹೇಳಿದ್ದಾರೆ.
“ಅಲ್ಲಾಹನ ಬಳಿ ಬೇಡುವಾಗ ಲೌಕಿಕದ ಸುಪ್ಪತ್ತಿಗೆಯನ್ನು ಬೇಡುವುದಕ್ಕಿಂತ ಶಾಶ್ವತವಾಗಿ ವಾಸಿಸುವ ಪರಲೋಕದ ಐಶ್ವರ್ಯಕ್ಕಾಗಿ ಬೇಡುವುದೇ ನೈಜ ಮೂಮಿನ್ನ ಲಕ್ಷಣ.”
*📝 ಪ್ರವಾದಿ ಸಂದೇಶ 📡*
🏘🏘🏘🏘🏘🏘🏘🏘🏘🏘🏘🏘 *ಪ್ರವಾದಿಯವರ ಬಹುಪತ್ನಿತ್ವ 🏘🏘🏘 ಸತ್ಯಾಂಶವೇನು...?* 🏘🏘🏘🏘🏘🏘🏘🏘🏘🏘🏘🏘🏘
*﷽*
*ಸಂಚಿಕೆ* 0⃣1⃣
ಯಾವುದೇ ವಿಷಯವಾದರೂ ಇಸ್ಲಾಂ ಧರ್ಮವನ್ನು ಅದರ ಪ್ರವಾದಿಯವರನ್ನೂ ವಿಮರ್ಷಣೆಗೆ ಒಳಪಿಸುವ ಜೂದ ಸಿಯೋನಿಷ್ಟ್ ಲೋಬಿಗಳು ಅಧಿಕವಾಗಿ ಚರ್ಚೆಗೊಳಪಡಿಸುವ ಒಂದು ವಿಷಯವಾಗಿದೆ ಪ್ರವಾದಿಯವರ ಬಹುಪತ್ನಿತ್ವ. ಮುಸ್ಲಿಮರಿಗೆ ಒಂದೇ ಸಮಯದಲ್ಲಿ ನಾಲ್ಕರವರೇಗೆ ಮಾತ್ರ ಪತ್ನಿಯರನ್ನು ಹೊಂದಲೂ ಅವಕಾಶ ನೀಡಿ ಪ್ರವಾದಿಯವರು ಹನ್ನೆರಡು ಪತ್ನಿಯರನ್ನು ಹೊಂದಿದ ವಿರೋಧಾಭಾಸದ ಕುರಿತಾಗಿದೆ ಇವರಿಗೆ ಅಹವಾಲು ಹೇಳಲಿಕ್ಕಿರುವುದು. ಇಸ್ಲಾಮಿನಲ್ಲಿ ಜಾತಿಪದ್ದತಿ ಇದೆಯೆಂದು ಕಂಡುಹಿಡಿದ ಕಾಣದ ಕೈಗಳಾಗಿವೆ ಇದರ ಹಿಂದೆಯೂ ಇರುವುದು. ಪ್ರವಾದಿಯವರ ಬಹುಪತ್ನಿತ್ವದ ಕುರಿತು ಹೃಸ್ವವಾದ ರೀತಿಯಲ್ಲಿ ನಾವೊಮ್ಮೆ ಅವಲೋಕನ ನಡೆಸುವ.
ಪ್ರವಾದಿಯವರ ಮೊದಲ ವಿವಾಹವೂ 25ನೇ ವಯಸ್ಸಿನಲ್ಲಾಗಿತ್ತು ನಡೆದದ್ದು. ಪತ್ನಿಯಾದ ಖತೀಜ್ ಬೀವಿಯವರಿಗೆ ಪ್ರವಾದಿಯವರಿಗಿಂತ 15 ವರ್ಷ ಜಾಸ್ತಿಯಾಗಿತ್ತು. 40 ವರ್ಷದವರಾದ ಖತೀಜಾ ಬೀವಿಯೂ ಅಂದಿನ ಉತ್ತಮವಾದ ವ್ಯವಹಾರ ಮಾಡುವವರಾಗಿದ್ದರು. ಪ್ರವಾದಿಯವರ ಸತ್ಯಸಂಧತೆಯನ್ನೂ ವ್ಯಕ್ತಿ ಪ್ರಭಾವವನ್ನೂ ತಿಳಿದುಕೊಂಡ ಬೀವಿಯವರು ಪ್ರವಾದಿಯವರಿಗೆ ಮೊದಲು ತನ್ನ ವ್ಯವಹಾರದ ಜವಾಬ್ದಾರಿಯನ್ನು ನೀಡಿದರು. ಆ ಮೂಲಕ ವ್ಯವಹಾರವೂ ಅಭಿವೃದ್ದಿ ಹೊಂದಿದ್ದರಿಂದ ಪ್ರವಾದಿಯವರನ್ನು ಜೀವನ ಸಂಗಾತಿಯನ್ನಾಗಿಸಲೂ ತೀರ್ಮಾನಿಸಿದರು. ಅದರಂತೆ ಅವರ ವಿವಾಹವೂ ನಡೆಯಿತು. ಪ್ರವಾದಿ (ಸ.ಅ)ರವರಿಗೆ ಇಬ್ರಾಹೀಂ ಎಂಬ ಪುತ್ರನ ಹೊರತು ಉಳಿದ ಆರು ಮಕ್ಕಳು ಖತೀಜಾ ಬೀವಿಯವರಿಂದ ಜನಿಸಿದ್ದಾಗಿದೆ. ಅರಬಿಗಳಲ್ಲಿ ಬಹುಪತ್ನಿತ್ವವೂ ವ್ಯಾಪಕವಾಗಿದ್ದರೂ ಕೂಡಾ ಖತೀಜಾ ಬೀವಿಯವರ ಮರಣದವರೇಗೆ ಪ್ರವಾದಿಯವರು ಬೇರೆ ವಿವಾಹವಾಗಲಿಲ್ಲ. ಪ್ರವಾದಿಯವರಿಗೆ 50 ವರ್ಷವಾದಾಗಾಗಿತ್ತು ಬೀವಿಯವರು ಮರಣಹೊಂದಿದ್ದು. ಅತೀ ಸಂತೃಪ್ತಿಯಿಂದ ಕೂಡಿದ್ದಾಗಿತ್ತು ಆ ದಾಂಪತ್ಯ ಜೀವನ. ಪ್ರವಾದಿಯವರ ದುಃಖದಲ್ಲಿಯೂ ಸಂತೋಷದಲ್ಲಿಯೂ ಬೀವಿಯವರು ಪೂರ್ಣವಾಗಿ ಭಾಗಿಯಾಗುತ್ತಿದ್ದರು. ಸಂಕಷ್ಟದ ಸಂಧರ್ಭಗಳಲ್ಲಿ ಸಾಂತ್ವಾನವನ್ನು ನೀಡಿದರು. ಬೀವಿಯವರು 65ನೇ ವಯಸ್ಸಿನಲ್ಲಿ ಮರಣಹೊಂದುವವರೇಗೆ ಪ್ರವಾದಿಯವರ ಎಲ್ಲಾ ಆಗುಹೋಗುಗಳಲ್ಲಿಯೂ ಭಾಗಿಯಾಗುತ್ತಿದ್ದರು. ಮೊತ್ತಮೊದಲನೆಯದಾಗಿ ಪ್ರವಾದಿಯವರ ಸಂದೇಶವನ್ನು ಸ್ವೀಕರಿಸಿ ಮುಸ್ಲಿಮಾದ ವನಿತೆ ಖತೀಜ ಬೀವಿಯವರಾಗಿದ್ದರು. ಬೀವಿಯವರ ವಯೋಗವೂ ಪ್ರವಾದಿ (ಸ.ಅ)ರವರನ್ನು ಅಗಾಧವಾದ ದುಃಖಕ್ಕೀಡು ಮಾಡಿತ್ತು.
*(ಮುಂದುವರೆಯುವುದು)*
🏘🏘🏘🏘🏘🏘🏘🏘🏘🏘🏘🏘 *ಪ್ರವಾದಿಯವರ ಬಹುಪತ್ನಿತ್ವ 🏘🏘🏘 ಸತ್ಯಾಂಶವೇನು...?* 🏘🏘🏘🏘🏘🏘🏘🏘🏘🏘🏘🏘🏘
*﷽*
*ಸಂಚಿಕೆ* 0⃣1⃣
ಯಾವುದೇ ವಿಷಯವಾದರೂ ಇಸ್ಲಾಂ ಧರ್ಮವನ್ನು ಅದರ ಪ್ರವಾದಿಯವರನ್ನೂ ವಿಮರ್ಷಣೆಗೆ ಒಳಪಿಸುವ ಜೂದ ಸಿಯೋನಿಷ್ಟ್ ಲೋಬಿಗಳು ಅಧಿಕವಾಗಿ ಚರ್ಚೆಗೊಳಪಡಿಸುವ ಒಂದು ವಿಷಯವಾಗಿದೆ ಪ್ರವಾದಿಯವರ ಬಹುಪತ್ನಿತ್ವ. ಮುಸ್ಲಿಮರಿಗೆ ಒಂದೇ ಸಮಯದಲ್ಲಿ ನಾಲ್ಕರವರೇಗೆ ಮಾತ್ರ ಪತ್ನಿಯರನ್ನು ಹೊಂದಲೂ ಅವಕಾಶ ನೀಡಿ ಪ್ರವಾದಿಯವರು ಹನ್ನೆರಡು ಪತ್ನಿಯರನ್ನು ಹೊಂದಿದ ವಿರೋಧಾಭಾಸದ ಕುರಿತಾಗಿದೆ ಇವರಿಗೆ ಅಹವಾಲು ಹೇಳಲಿಕ್ಕಿರುವುದು. ಇಸ್ಲಾಮಿನಲ್ಲಿ ಜಾತಿಪದ್ದತಿ ಇದೆಯೆಂದು ಕಂಡುಹಿಡಿದ ಕಾಣದ ಕೈಗಳಾಗಿವೆ ಇದರ ಹಿಂದೆಯೂ ಇರುವುದು. ಪ್ರವಾದಿಯವರ ಬಹುಪತ್ನಿತ್ವದ ಕುರಿತು ಹೃಸ್ವವಾದ ರೀತಿಯಲ್ಲಿ ನಾವೊಮ್ಮೆ ಅವಲೋಕನ ನಡೆಸುವ.
ಪ್ರವಾದಿಯವರ ಮೊದಲ ವಿವಾಹವೂ 25ನೇ ವಯಸ್ಸಿನಲ್ಲಾಗಿತ್ತು ನಡೆದದ್ದು. ಪತ್ನಿಯಾದ ಖತೀಜ್ ಬೀವಿಯವರಿಗೆ ಪ್ರವಾದಿಯವರಿಗಿಂತ 15 ವರ್ಷ ಜಾಸ್ತಿಯಾಗಿತ್ತು. 40 ವರ್ಷದವರಾದ ಖತೀಜಾ ಬೀವಿಯೂ ಅಂದಿನ ಉತ್ತಮವಾದ ವ್ಯವಹಾರ ಮಾಡುವವರಾಗಿದ್ದರು. ಪ್ರವಾದಿಯವರ ಸತ್ಯಸಂಧತೆಯನ್ನೂ ವ್ಯಕ್ತಿ ಪ್ರಭಾವವನ್ನೂ ತಿಳಿದುಕೊಂಡ ಬೀವಿಯವರು ಪ್ರವಾದಿಯವರಿಗೆ ಮೊದಲು ತನ್ನ ವ್ಯವಹಾರದ ಜವಾಬ್ದಾರಿಯನ್ನು ನೀಡಿದರು. ಆ ಮೂಲಕ ವ್ಯವಹಾರವೂ ಅಭಿವೃದ್ದಿ ಹೊಂದಿದ್ದರಿಂದ ಪ್ರವಾದಿಯವರನ್ನು ಜೀವನ ಸಂಗಾತಿಯನ್ನಾಗಿಸಲೂ ತೀರ್ಮಾನಿಸಿದರು. ಅದರಂತೆ ಅವರ ವಿವಾಹವೂ ನಡೆಯಿತು. ಪ್ರವಾದಿ (ಸ.ಅ)ರವರಿಗೆ ಇಬ್ರಾಹೀಂ ಎಂಬ ಪುತ್ರನ ಹೊರತು ಉಳಿದ ಆರು ಮಕ್ಕಳು ಖತೀಜಾ ಬೀವಿಯವರಿಂದ ಜನಿಸಿದ್ದಾಗಿದೆ. ಅರಬಿಗಳಲ್ಲಿ ಬಹುಪತ್ನಿತ್ವವೂ ವ್ಯಾಪಕವಾಗಿದ್ದರೂ ಕೂಡಾ ಖತೀಜಾ ಬೀವಿಯವರ ಮರಣದವರೇಗೆ ಪ್ರವಾದಿಯವರು ಬೇರೆ ವಿವಾಹವಾಗಲಿಲ್ಲ. ಪ್ರವಾದಿಯವರಿಗೆ 50 ವರ್ಷವಾದಾಗಾಗಿತ್ತು ಬೀವಿಯವರು ಮರಣಹೊಂದಿದ್ದು. ಅತೀ ಸಂತೃಪ್ತಿಯಿಂದ ಕೂಡಿದ್ದಾಗಿತ್ತು ಆ ದಾಂಪತ್ಯ ಜೀವನ. ಪ್ರವಾದಿಯವರ ದುಃಖದಲ್ಲಿಯೂ ಸಂತೋಷದಲ್ಲಿಯೂ ಬೀವಿಯವರು ಪೂರ್ಣವಾಗಿ ಭಾಗಿಯಾಗುತ್ತಿದ್ದರು. ಸಂಕಷ್ಟದ ಸಂಧರ್ಭಗಳಲ್ಲಿ ಸಾಂತ್ವಾನವನ್ನು ನೀಡಿದರು. ಬೀವಿಯವರು 65ನೇ ವಯಸ್ಸಿನಲ್ಲಿ ಮರಣಹೊಂದುವವರೇಗೆ ಪ್ರವಾದಿಯವರ ಎಲ್ಲಾ ಆಗುಹೋಗುಗಳಲ್ಲಿಯೂ ಭಾಗಿಯಾಗುತ್ತಿದ್ದರು. ಮೊತ್ತಮೊದಲನೆಯದಾಗಿ ಪ್ರವಾದಿಯವರ ಸಂದೇಶವನ್ನು ಸ್ವೀಕರಿಸಿ ಮುಸ್ಲಿಮಾದ ವನಿತೆ ಖತೀಜ ಬೀವಿಯವರಾಗಿದ್ದರು. ಬೀವಿಯವರ ವಯೋಗವೂ ಪ್ರವಾದಿ (ಸ.ಅ)ರವರನ್ನು ಅಗಾಧವಾದ ದುಃಖಕ್ಕೀಡು ಮಾಡಿತ್ತು.
*(ಮುಂದುವರೆಯುವುದು)*
*ಸಲಪಿಯ ಕೊನೆಯ ಅಸ್ತ್ರವೂ ನಡೆಯದಿದ್ದಾಗ*
ಈದ್ ಮೀಲಾದ್ ನ ಅಂಗವಾಗಿ ಎಲ್ಲಾ ಕಡೆ ಮಸೀದಿ ಕಂಗೊಳಿಸುತ್ತಾ ಇದೆ.
ಸಂತೋಷ ದ ವೇಳೆ ಲೈಟಿಂಗ್ಸ್ ಗಳ ಮೂಲಕ ಅಲಂಕರಿಸುವುದು ಮಾಮೂಲಿಯಾಗಿದೆ.ಇದು ಎಲ್ಲರೂ ನಿರ್ವಹಿಸುವ ಕಾರ್ಯವಾಗಿದೆ.ಸಲಪಿಗಳ ಸಮ್ಮೇಳನ , ವಾರ್ಷಿಕ ನಡೆಯುವಾಗ ಅಲ್ಲೆಲ್ಲಾ ಅಗತ್ಯಕ್ಕಿಂತ ಹೆಚ್ಚು ಲೈಟ್ ಗಳು ಹೊತ್ತುತ್ತಾ ಇರುತ್ತದೆ.
ಈದ್ ಮಿಲಾದ್ ಗೆ ಲೈಟಿಂಗ್ ಕಾಣುವಾಗ ಸಲಪಿಯ ಪಿತ್ತ ನೆತ್ತಿಗೇರುತ್ತದೆ.
ಅವನಿಗೆ ಆವಗ ಖುರ್'ಆನ್ ,ಹದೀಸ್ ನೆನಪಾಗುತ್ತದೆ.
ಮಸೀದಿಯನ್ನು ಅಲಂಕರಿಸಕೂಡದೆಂದು ಸಲಪಿ ಹೊಸ ವಾದದೊಂದಿಗೆ ಬಂದಿದ್ದಾನೆ.
ಹಾಗಾದ್ರೆ ಈ ಸಲಪಿಯ ಅಪ್ಪಂದಿರು ನೇತೃತ್ವ ನೀಡುತ್ತಿರುವ ಮಕ್ಕಾ ಮತ್ತು ಮದೀನಾ ಮಸೀದಿಯನ್ನು ಯಾಕೆ ಅಲಂಕರಿಸುತ್ತಾರೆ?
ಮಕ್ಕಾ ಮದೀನಾ ಮಸೀದಿ ಅಗತ್ಯಕ್ಕಿಂತ ಹೆಚ್ಚು ಅಲಂಕರಿಸಿಲ್ಲ ಎಂಬ ವಾದ ಈ ಬರೆದ ಸಲಪಿಗಿದೆಯಾ?
ಸಲಪಿಯ ಮಸೀದಿ ಸಹಿತ ಎಲ್ಲಾ ಮಸೀದಿಗಳು ಈಗೀಗ ಆಡಂಭರದಿಂದ ಕೂಡಿಲ್ಲವೇ?
ಮಸೀದಿಯನ್ನು ಅಲಂಕರಿಸಕೂಡದು ಎಂಬ ಅರ್ಥವಿರುವ ಹದೀಸನ್ನು ವ್ಯಾಖ್ಯಾನಿಸಿ ಪ್ರಖ್ಯಾತ ವಿಧ್ವಾಂಸರಾದ ಹಾಫಿಲ್ ಇಬ್ನ್ ಹಜರ್ (ರ)ಹೇಳುವುದು ನೋಡಿ,
وقال ابن المنير :لما شيد الناس بيوتهم وزخرفوها ناسب ان يصنع ذلك بالمساجد صونا لها عن الاستهانة .(فتح الباري 1/541)
ಜನರು ಅವರ ಮನೆಗಳನ್ನು ಅಲಂಕರಿಸತೊಡಗಿದಾಗ ಮಸೀದಿಗಳನ್ನು ಕೂಡಾ ಅಲಂಕರಿಸಬೇಕಾದ ಅನಿವಾರ್ಯತೆ ಬಂತು.
ಇಲ್ಲದಿದ್ದರೆ ಮಸೀದಿಯೊಂದಿಗೆ ಜನರಿಗೆ ತಾತ್ಸಾರ ಮನೋಭಾವ ಬರಬಹುದು.
(ಫತ್'ಹುಲ್ ಬಾರೀ1/541).
ವಿಶೇಷವಾಗಿಯೂ ಈ ಕಾಲದಲ್ಲಿ ಮಸೀದಿ ಮತ್ತು ಮುಸ್ಲಿಮರ ಆರಾಧನಾಲಯಗಳನ್ನು ಅಲಂಕರಿಸದಿದ್ದಲ್ಲಿ ಇತರ ಧರ್ಮದ ಜನರಿಗೆ ತಾತ್ಸಾರ ಮನೋಭಾವವುಂಟಾಗಬಹುದು ಎಂಬುವುದರಲ್ಲಿ ಎರಡು ಮಾತಿಲ್ಲ.
*ನಿಮ್ಮವ*
ಈದ್ ಮೀಲಾದ್ ನ ಅಂಗವಾಗಿ ಎಲ್ಲಾ ಕಡೆ ಮಸೀದಿ ಕಂಗೊಳಿಸುತ್ತಾ ಇದೆ.
ಸಂತೋಷ ದ ವೇಳೆ ಲೈಟಿಂಗ್ಸ್ ಗಳ ಮೂಲಕ ಅಲಂಕರಿಸುವುದು ಮಾಮೂಲಿಯಾಗಿದೆ.ಇದು ಎಲ್ಲರೂ ನಿರ್ವಹಿಸುವ ಕಾರ್ಯವಾಗಿದೆ.ಸಲಪಿಗಳ ಸಮ್ಮೇಳನ , ವಾರ್ಷಿಕ ನಡೆಯುವಾಗ ಅಲ್ಲೆಲ್ಲಾ ಅಗತ್ಯಕ್ಕಿಂತ ಹೆಚ್ಚು ಲೈಟ್ ಗಳು ಹೊತ್ತುತ್ತಾ ಇರುತ್ತದೆ.
ಈದ್ ಮಿಲಾದ್ ಗೆ ಲೈಟಿಂಗ್ ಕಾಣುವಾಗ ಸಲಪಿಯ ಪಿತ್ತ ನೆತ್ತಿಗೇರುತ್ತದೆ.
ಅವನಿಗೆ ಆವಗ ಖುರ್'ಆನ್ ,ಹದೀಸ್ ನೆನಪಾಗುತ್ತದೆ.
ಮಸೀದಿಯನ್ನು ಅಲಂಕರಿಸಕೂಡದೆಂದು ಸಲಪಿ ಹೊಸ ವಾದದೊಂದಿಗೆ ಬಂದಿದ್ದಾನೆ.
ಹಾಗಾದ್ರೆ ಈ ಸಲಪಿಯ ಅಪ್ಪಂದಿರು ನೇತೃತ್ವ ನೀಡುತ್ತಿರುವ ಮಕ್ಕಾ ಮತ್ತು ಮದೀನಾ ಮಸೀದಿಯನ್ನು ಯಾಕೆ ಅಲಂಕರಿಸುತ್ತಾರೆ?
ಮಕ್ಕಾ ಮದೀನಾ ಮಸೀದಿ ಅಗತ್ಯಕ್ಕಿಂತ ಹೆಚ್ಚು ಅಲಂಕರಿಸಿಲ್ಲ ಎಂಬ ವಾದ ಈ ಬರೆದ ಸಲಪಿಗಿದೆಯಾ?
ಸಲಪಿಯ ಮಸೀದಿ ಸಹಿತ ಎಲ್ಲಾ ಮಸೀದಿಗಳು ಈಗೀಗ ಆಡಂಭರದಿಂದ ಕೂಡಿಲ್ಲವೇ?
ಮಸೀದಿಯನ್ನು ಅಲಂಕರಿಸಕೂಡದು ಎಂಬ ಅರ್ಥವಿರುವ ಹದೀಸನ್ನು ವ್ಯಾಖ್ಯಾನಿಸಿ ಪ್ರಖ್ಯಾತ ವಿಧ್ವಾಂಸರಾದ ಹಾಫಿಲ್ ಇಬ್ನ್ ಹಜರ್ (ರ)ಹೇಳುವುದು ನೋಡಿ,
وقال ابن المنير :لما شيد الناس بيوتهم وزخرفوها ناسب ان يصنع ذلك بالمساجد صونا لها عن الاستهانة .(فتح الباري 1/541)
ಜನರು ಅವರ ಮನೆಗಳನ್ನು ಅಲಂಕರಿಸತೊಡಗಿದಾಗ ಮಸೀದಿಗಳನ್ನು ಕೂಡಾ ಅಲಂಕರಿಸಬೇಕಾದ ಅನಿವಾರ್ಯತೆ ಬಂತು.
ಇಲ್ಲದಿದ್ದರೆ ಮಸೀದಿಯೊಂದಿಗೆ ಜನರಿಗೆ ತಾತ್ಸಾರ ಮನೋಭಾವ ಬರಬಹುದು.
(ಫತ್'ಹುಲ್ ಬಾರೀ1/541).
ವಿಶೇಷವಾಗಿಯೂ ಈ ಕಾಲದಲ್ಲಿ ಮಸೀದಿ ಮತ್ತು ಮುಸ್ಲಿಮರ ಆರಾಧನಾಲಯಗಳನ್ನು ಅಲಂಕರಿಸದಿದ್ದಲ್ಲಿ ಇತರ ಧರ್ಮದ ಜನರಿಗೆ ತಾತ್ಸಾರ ಮನೋಭಾವವುಂಟಾಗಬಹುದು ಎಂಬುವುದರಲ್ಲಿ ಎರಡು ಮಾತಿಲ್ಲ.
*ನಿಮ್ಮವ*
🌹☘🌹☘🌹☘🌹☘🌹☘🌹☘ *🕋ಪ್ರವಾದಿ ಸಂದೇಶ🕋*. ☘🌹☘🌹☘🌹☘🌹☘🌹☘🌹
*ಪ್ರವಾದಿ [ಸ.ಅ] ರನ್ನು ಪ್ರೀತಿಸಲು ಸರ್ವ ಮುಸಲ್ಮಾನರ ಕರ್ಥವ್ಯವಾಗಿದೆ....😊*
ಎಲ್ಲಿಯವರೆಗೆ ಅಂದರೇ ತನ್ನ ತಂದೆ ತಾಯಿರಗಿಂತ, ಸ್ನೇಹಿತರಿಗಿಂತ,
ಬಂಧು ಬಳಗದವರಿಗಿಂತ, ತನ್ನ
ಜೀವನದಲ್ಲಿರುವ ಸರ್ವ ವಸ್ತುಗಳಿಗಿಂತ ಅಲ್ಲಾಹನ ರಸೂಲ್ ಕರೀಮ್ [ಸ.ಅ] ರನ್ನು ಪ್ರೀತಿಸುವ ತನಕ ಪರಿಪೂರ್ಣತೆ ಮುಸಲ್ಮನಾಗಲಾರ ಎಂಬ ಹದೀಸ್ ವರದಿಯಾಗಿರುವದಲ್ಲಿ ಮಗದೊಂದು ಚರ್ಚೆಯಿಲ್ಲ😌
ನಮ್ಮ ಪ್ರವಾದಿಯರು
ಕಡು-ಬಡವ, ಸಾಹುಕಾರ, ಕರಿಯ,
ಬಿಳಿಯ ಎಲ್ಲಾರೂ ಸಮಾನತೆ....😘
ಅಲ್ಲಾಹನು ಅಂತ್ಯ ಪ್ರವಾದಿಯಾಗಿ ನೇಮಿಸಿದ್ದು ಪ್ರವಾದಿಯವರ ಜೀವನ ಚರಿತ್ರೆಯನ್ನು ನೋಡಿ ಬಾಳುವುದಕ್ಕಾಗಿದೆ🤗
ಪ್ರವಾದಿಯವರ ಜೀವನವೇ ಒಂದು ಅಧ್ಬುತ 😊
ಒಂದು ವ್ಯಕ್ತಿಯ ಮನಸ್ಸಿಗೂ ಬೇಸರವನ್ನುಂಟು ಮಾಡದೇ ನಾನು ಅಲ್ಲಾಹನ ರಸೂಲ್ ಎಲ್ಲಾರನ್ನೂ ಸಮಾನತೆಯಾಗಿ ಕಾಣುವೆ ಇಸ್ಲಾಮಿನ ನಿಯಮದ ಪ್ರಕಾರವೇ ಪರಿವರ್ತಿಸುವೆ ಎಂದು ನುಡಿದ ನಮ್ಮ ಪ್ರವಾದಿ 😘
ನಮಗಾಗಿ ಆಹ್ವಾರಾತ್ರಿ ಕಷ್ಟ ಪಟ್ಟ
ನಮ್ಮ ಪ್ರವಾದಿ😣
ನಮಗೆ ಮಹ್ಶರ ಸಭೆಯಲ್ಲಿ ಶಫಾಹತ್ ನೀಡಲಿರುವುದು ನಮ್ಮ ಪ್ರವಾದಿ😰
ಅವರ ಮೇಲೆ ದಿವಸಕ್ಕೆ 3 ಸ್ವಲಾತ್ ಹೇಳಲು ಸಮಯದ ಅವಧಿ ಸಾಕಾಗುತಿಲ್ಲ 😪
ನಮ್ಮ ಪ್ರಾವಾದಿಯರ ಪರಿಶುಧ್ಧತೆಯಾದ ಸ್ವಾಂತನವಾದ ಸ್ವಬಾವವನ್ನು ಕಂಡು ಅದೆಷ್ಟೋ ಅಮುಸ್ಲಿಮರು ಮಸಲ್ಮನರಾಗಿದ್ದಾರೆ ಅಲ್ಲವೇ☺ ನರಕದ ಅಗ್ನಿಯಲ್ಲಿ ಸುಟ್ಟು
ಬೂದಿಯಾಗಲಿದ್ದವರು😓
ಅಲ್ಲಾಹನ ಸ್ವರ್ಗದ ನಿರೀಕ್ಷೆಯ ಸ್ಥಾನ ಪಡೆದು ಕೊಟ್ಟದ್ದು ಯಾರು ? ನಮ್ಮ ಪ್ರವಾದಿ ಅಲ್ಲವೇ😘
ಹಬೀಬ್ ಎಂದರೇ ಏನು ತಿಳಿದಿದೆಯಾ ? 😔 ಹಬೀಬ್ ಎಂದರೇ ಸ್ನೇಹಿತ,ಪ್ರೀತಿಯ ಮಿತ್ರ ಎಂದರ್ಥ ☺
ಹಬೀಬುಲ್ಲಾಹ್ ಎಂದರೇ ಅಲ್ಲಾಹನ ಪ್ರೀತಿಯ ಸ್ನೇಹಿತ ಎಂದರ್ಥ😘
ಪ್ರವಾದಿಯವರು ಅಲ್ಲಾಹನ ಅತೀ ನಿಕಟ ದಾಸನಾಗಿರುವುದರಿಂದ, ಅಲ್ಲಾಹನ ಪ್ರೀತಿಪಾತ್ರ ವ್ಯಕ್ತಿಯಾಗಿರುವುದರಿಂದ, ಅವರಿಗೆ "ಹಬೀಬುಲ್ಲಾಹ್" ಎಂಬ ವಿಶೇಷಣ ನಾಮ ಬಂದಿರುವುದು....😘
ಅಲ್ಲಾಹನು ನಮ್ಮನ್ನು ಈ ಪ್ರಪಂಚಕ್ಕೆ ಆಗಮಿಸಿದ್ದು ಜೀವನದಲ್ಲಿ ಸುಖವಾಗಿ ಬಾಳಲು ಎನ್ನುವುದು ಅನಿಶ್ಚಿತವಾದ ಮಾತು😞
ಜೀವನ ಎನ್ನುವುದು ಸುಖವನ್ನು ಆಡಂಬರಿಸಲು ಇರುವ ಸ್ಥಳವಲ್ಲ ಇದೊಂದು ಪರೀಕ್ಷಾ ಸ್ಥಳವಾಗಿದೆ😩
ಅಲ್ಲಾಹನಿಗಾಗಿ ಇಬಾದತ್ ಮಾಡಲು ಮಾತ್ರವಾಗಿದೆ....😘 ಆದರೇ ದಿನಂ ಪ್ರತೀ ಇಬಾದತ್ ಮಾಡುತ್ತಿರೂ ಎಂದು ರಸೂಲ್ ಕರೀಮ್ [ಸ.ಅ] ವರ್ಣಿಸಲಿಲ್ಲ🤔 ಅಲ್ಲಾಹನು ನಿಮಗೆ ನೀಡಿರುವ ಸಹಕಾರಕ್ಕಾಗಿ ಅಲ್ಲಾನಹಗಾಗಿ ತೃಪ್ತಿ ನೀಡುವುದಕ್ಕಾಗಿದೆ ನಿಮ್ಮ ಇಬಾದತ್☺
ನೀವು ಸ್ವರ್ಗ ಪ್ರವೇಶಿಸುವುದು ಅಲ್ಲಾಹನ ಕರುಣೆಯಿಂದ ಹೊರೆತು ನಿಮ್ಮ ಇಬಾದತ್ ಗಳಿಂದ ಅಸಾಧ್ಯ 😞
ಆದೂದರಿಂದ ಯಾರಿಗೂ ಅಹಂಕಾರ ಬೇಡ 😢
ಅಲ್ಲಾಹನ ಇಷ್ಟದಾಸನಾಗಿ ಜೀವಿಸಲು ಅಲ್ಲಾಹನು ಅನುಗ್ರಹಿಸಲಿ.... ಆಮೀನ್
☄☄☄☄☄☄☄☄☄☄
ಸಮಯ ಸಂದರ್ಭ ಸಿಕ್ಕರೆ ಮಗದೊಮ್ಮೆ ಬೇಟಿಯಾಗೂಣ✋🏾
*✍🏻 ಕಿಕ್ಕ್ ಓಫ್ ಕಿಕ್ಕ್*
*ಪ್ರವಾದಿ [ಸ.ಅ] ರನ್ನು ಪ್ರೀತಿಸಲು ಸರ್ವ ಮುಸಲ್ಮಾನರ ಕರ್ಥವ್ಯವಾಗಿದೆ....😊*
ಎಲ್ಲಿಯವರೆಗೆ ಅಂದರೇ ತನ್ನ ತಂದೆ ತಾಯಿರಗಿಂತ, ಸ್ನೇಹಿತರಿಗಿಂತ,
ಬಂಧು ಬಳಗದವರಿಗಿಂತ, ತನ್ನ
ಜೀವನದಲ್ಲಿರುವ ಸರ್ವ ವಸ್ತುಗಳಿಗಿಂತ ಅಲ್ಲಾಹನ ರಸೂಲ್ ಕರೀಮ್ [ಸ.ಅ] ರನ್ನು ಪ್ರೀತಿಸುವ ತನಕ ಪರಿಪೂರ್ಣತೆ ಮುಸಲ್ಮನಾಗಲಾರ ಎಂಬ ಹದೀಸ್ ವರದಿಯಾಗಿರುವದಲ್ಲಿ ಮಗದೊಂದು ಚರ್ಚೆಯಿಲ್ಲ😌
ನಮ್ಮ ಪ್ರವಾದಿಯರು
ಕಡು-ಬಡವ, ಸಾಹುಕಾರ, ಕರಿಯ,
ಬಿಳಿಯ ಎಲ್ಲಾರೂ ಸಮಾನತೆ....😘
ಅಲ್ಲಾಹನು ಅಂತ್ಯ ಪ್ರವಾದಿಯಾಗಿ ನೇಮಿಸಿದ್ದು ಪ್ರವಾದಿಯವರ ಜೀವನ ಚರಿತ್ರೆಯನ್ನು ನೋಡಿ ಬಾಳುವುದಕ್ಕಾಗಿದೆ🤗
ಪ್ರವಾದಿಯವರ ಜೀವನವೇ ಒಂದು ಅಧ್ಬುತ 😊
ಒಂದು ವ್ಯಕ್ತಿಯ ಮನಸ್ಸಿಗೂ ಬೇಸರವನ್ನುಂಟು ಮಾಡದೇ ನಾನು ಅಲ್ಲಾಹನ ರಸೂಲ್ ಎಲ್ಲಾರನ್ನೂ ಸಮಾನತೆಯಾಗಿ ಕಾಣುವೆ ಇಸ್ಲಾಮಿನ ನಿಯಮದ ಪ್ರಕಾರವೇ ಪರಿವರ್ತಿಸುವೆ ಎಂದು ನುಡಿದ ನಮ್ಮ ಪ್ರವಾದಿ 😘
ನಮಗಾಗಿ ಆಹ್ವಾರಾತ್ರಿ ಕಷ್ಟ ಪಟ್ಟ
ನಮ್ಮ ಪ್ರವಾದಿ😣
ನಮಗೆ ಮಹ್ಶರ ಸಭೆಯಲ್ಲಿ ಶಫಾಹತ್ ನೀಡಲಿರುವುದು ನಮ್ಮ ಪ್ರವಾದಿ😰
ಅವರ ಮೇಲೆ ದಿವಸಕ್ಕೆ 3 ಸ್ವಲಾತ್ ಹೇಳಲು ಸಮಯದ ಅವಧಿ ಸಾಕಾಗುತಿಲ್ಲ 😪
ನಮ್ಮ ಪ್ರಾವಾದಿಯರ ಪರಿಶುಧ್ಧತೆಯಾದ ಸ್ವಾಂತನವಾದ ಸ್ವಬಾವವನ್ನು ಕಂಡು ಅದೆಷ್ಟೋ ಅಮುಸ್ಲಿಮರು ಮಸಲ್ಮನರಾಗಿದ್ದಾರೆ ಅಲ್ಲವೇ☺ ನರಕದ ಅಗ್ನಿಯಲ್ಲಿ ಸುಟ್ಟು
ಬೂದಿಯಾಗಲಿದ್ದವರು😓
ಅಲ್ಲಾಹನ ಸ್ವರ್ಗದ ನಿರೀಕ್ಷೆಯ ಸ್ಥಾನ ಪಡೆದು ಕೊಟ್ಟದ್ದು ಯಾರು ? ನಮ್ಮ ಪ್ರವಾದಿ ಅಲ್ಲವೇ😘
ಹಬೀಬ್ ಎಂದರೇ ಏನು ತಿಳಿದಿದೆಯಾ ? 😔 ಹಬೀಬ್ ಎಂದರೇ ಸ್ನೇಹಿತ,ಪ್ರೀತಿಯ ಮಿತ್ರ ಎಂದರ್ಥ ☺
ಹಬೀಬುಲ್ಲಾಹ್ ಎಂದರೇ ಅಲ್ಲಾಹನ ಪ್ರೀತಿಯ ಸ್ನೇಹಿತ ಎಂದರ್ಥ😘
ಪ್ರವಾದಿಯವರು ಅಲ್ಲಾಹನ ಅತೀ ನಿಕಟ ದಾಸನಾಗಿರುವುದರಿಂದ, ಅಲ್ಲಾಹನ ಪ್ರೀತಿಪಾತ್ರ ವ್ಯಕ್ತಿಯಾಗಿರುವುದರಿಂದ, ಅವರಿಗೆ "ಹಬೀಬುಲ್ಲಾಹ್" ಎಂಬ ವಿಶೇಷಣ ನಾಮ ಬಂದಿರುವುದು....😘
ಅಲ್ಲಾಹನು ನಮ್ಮನ್ನು ಈ ಪ್ರಪಂಚಕ್ಕೆ ಆಗಮಿಸಿದ್ದು ಜೀವನದಲ್ಲಿ ಸುಖವಾಗಿ ಬಾಳಲು ಎನ್ನುವುದು ಅನಿಶ್ಚಿತವಾದ ಮಾತು😞
ಜೀವನ ಎನ್ನುವುದು ಸುಖವನ್ನು ಆಡಂಬರಿಸಲು ಇರುವ ಸ್ಥಳವಲ್ಲ ಇದೊಂದು ಪರೀಕ್ಷಾ ಸ್ಥಳವಾಗಿದೆ😩
ಅಲ್ಲಾಹನಿಗಾಗಿ ಇಬಾದತ್ ಮಾಡಲು ಮಾತ್ರವಾಗಿದೆ....😘 ಆದರೇ ದಿನಂ ಪ್ರತೀ ಇಬಾದತ್ ಮಾಡುತ್ತಿರೂ ಎಂದು ರಸೂಲ್ ಕರೀಮ್ [ಸ.ಅ] ವರ್ಣಿಸಲಿಲ್ಲ🤔 ಅಲ್ಲಾಹನು ನಿಮಗೆ ನೀಡಿರುವ ಸಹಕಾರಕ್ಕಾಗಿ ಅಲ್ಲಾನಹಗಾಗಿ ತೃಪ್ತಿ ನೀಡುವುದಕ್ಕಾಗಿದೆ ನಿಮ್ಮ ಇಬಾದತ್☺
ನೀವು ಸ್ವರ್ಗ ಪ್ರವೇಶಿಸುವುದು ಅಲ್ಲಾಹನ ಕರುಣೆಯಿಂದ ಹೊರೆತು ನಿಮ್ಮ ಇಬಾದತ್ ಗಳಿಂದ ಅಸಾಧ್ಯ 😞
ಆದೂದರಿಂದ ಯಾರಿಗೂ ಅಹಂಕಾರ ಬೇಡ 😢
ಅಲ್ಲಾಹನ ಇಷ್ಟದಾಸನಾಗಿ ಜೀವಿಸಲು ಅಲ್ಲಾಹನು ಅನುಗ್ರಹಿಸಲಿ.... ಆಮೀನ್
☄☄☄☄☄☄☄☄☄☄
ಸಮಯ ಸಂದರ್ಭ ಸಿಕ್ಕರೆ ಮಗದೊಮ್ಮೆ ಬೇಟಿಯಾಗೂಣ✋🏾
*✍🏻 ಕಿಕ್ಕ್ ಓಫ್ ಕಿಕ್ಕ್*
*🔹🔸ಜಗತ್'ಪ್ರಸಿದ್ದವಾಗುತ್ತಿರುವ*🔸🔹
*🌹💥ಕಿಲ್ಲೂರು ಸ್ವಲಾತ್ ಮಜ್ಲಿಸ್"💥🌹*
" *ಹಾಗೂ ಅದರ ರೂವಾರಿ ಕಿಲ್ಲೂರು ತಂಗಳ್"*
🔹🔹🔹🔹🔹🔹🔹🔹🔹🔹
ಇತ್ತೀಚಿಗಿನ ಕಾಲದಿಂದ ಪ್ರಸಿದ್ದಿ ಪಡೆದ ಒಂದು ಆಧ್ಯಾತ್ಮಿಕ ಸಂಗಮವಾಗಿದೆ.
" *ಕಿಲ್ಲೂರು ಸ್ವಲಾತ್ ಮಜ್ಲಿಸ್"*
ಕೆಲವೇ ವರ್ಷಗಳೊಳಗೆ ಇಡೀ ಜಗತ್ತಿನಲ್ಲೇ ತಿಳಿಯಲ್ಪಡುವಂತಾಯಿತು.
... ಅಲ್ಲಿ ಬರುವ ನೊಂದವರ ಸರ್ವ ಸಮಸ್ಯೆಗಳಿಗೂ ಶೀಘ್ರ ಪರಿಹಾರ ಸಿಗುವುದೇ ಅದಕ್ಕೆ ಪ್ರಧಾನ ಕಾರಣ..!!
ಡಾಕ್ಟರ್ಸ್'ಗಳು ಕೈಬಿಟ್ಟ ಅನೇಕಾನೇಕ ರೋಗಗಳು ಕೇವಲ ಸ್ವಲಾತ್ ಮಜ್ಲಿಸ್'ಗೆ ಬಂದು ಹರಕೆ ನೀಡಿ ಒಂದೆರಡು ವಾರವಾಗುವಷ್ಟರಲ್ಲೇ ಖಾಯಿಲೆ ಸಂಪೂರ್ಣ ವಾಸಿಯಾದ ಅದೆಷ್ಟೋ ಉದಾಹರಣೆಗಳನ್ನು ಕಾಣಬಹುದು.
*, ಒಬ್ಬ ಕ್ಯಾನ್ಸರ್ ರೋಗಿ ತನ್ನ ರೋಗ ಗುಣವಾಗಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿ. (ಐವತ್ತು ಲಕ್ಷ ವ್ಯಯಿಸಿ) ರೋಗ ಗುಣವಾಗದೆ ಕೊನೆಗೆ ಒಂದು ನಯಾ ಪೈಸೆ ಖರ್ಚಿಲ್ಲದೆ, ಕಿಲ್ಲೂರು ಸ್ವಲಾತ್ ಮಜ್ಲಿಸ್'ನ ಬರಕತ್ ನಿಂದ ವಾಸಿಯಾಗಿ, ಸಂತೋಷದಿಂದ ಮರಳಿದ ಘಟನೆಗಳಿವೆ.*
*ಆತ-ಸಂತೃಪ್ತಿಯಿಂದ ಎರಡ್ಮೂರು ಸಾವಿರ ಹದಿಯಾ ಕೊಟ್ಟ. ಅದರಲ್ಲಿ ವಿಶೇಷತೆಯೇನೂ ಇಲ್ಲ. ಆಸ್ಪತ್ರೆಗೆ ಖರ್ಚು ಮಾಡುವ ಲಕ್ಷಾಂತರ ರೂಪಾಯಿಗೆ ಬದಲಾಗಿ ಸ್ವಲಾತ್ ಮಜ್ಲಿಸ್ ಗೆ ಎರಡ್ಮೂರು ಸಾವಿರ ಕೊಡುವುದು ಒಂದರ್ಥದಲ್ಲಿ ಕಡಿಮೆಯೇ.*
ಈ ರೀತಿ ಸ್ವಲಾತ್ ಮಜ್ಲಿಸ್ ನಿಂದ ಬರುವ ನಯಾಪೈಸೆಯನ್ನೂ ತಂಙಳ್ ಉಸ್ತಾದ್ ರವರು ತನ್ನ ಸ್ವಂತಕ್ಕೆ ಬಳಸುವುದಿಲ್ಲ.
ಎಂಬುದೇ ಅವರ ಉನ್ನತಿಗೂ,ಪ್ರಸಿದ್ದಿಗೂ ಕಾರಣವಾಗಿದೆ...!
ಅದು ಮಾತ್ರವಲ್ಲ, ಸಯ್ಯಿದ್'ರವರು ನಸೀಹತ್ ಹಾಗೂ ಸ್ವಲಾತ್ ಮಜ್ಲಿಸ್ ಗೆ ನೇತೃತ್ವ ಕೊಡಲು ಹೋದಲ್ಲಿ ತನಗೆ ಸಿಗುವ ಹದಿಯಾವನ್ನು ಕೂಡಾ ತನ್ನ ಸ್ವಂತಕ್ಕೆ ಬಳಸದೆ, ಅದೆಲ್ಲವನ್ನೂ ಸಮುದಾಯಕ್ಕಾಗಿ ವ್ಯಯಿಸುವವರಾಗಿದ್ದಾರೆ.
ಅದು ಅವರ ಮನೆ ಕಂಡಾಗಲೇ ಮನವರಿಕೆಯಾಗಬಹುದು.
ಆದ್ದರಿಂದಲೇ *ಕಿಲ್ಲೂರು ಸ್ವಲಾತ್ ಮಜ್ಲಿಸ್'*ಗೆ ಬರುವವರ ಸಂಖ್ಯೆ ದಿನೇದಿನೇ ಏರಿಕೆಯಾಗುತ್ತಲೇ ಇದೆ. ಕಾರಣ,
*ನೊಂದವರ ಆಶಾಕಿರಣವಾಗಿ,*
*ಅಶ್ರಣರ ಅತ್ತಾಣಿಯಾಗಿ, ನಿರ್ಗತಿಕರ ನೆಲೆಬೀಡಾಗಿ, ರೋಗಿಗಳ ಶಮಣಕೇಂದ್ರವಾಗಿ, ತೊಂದರೆಗೀಡಾದವರ ಶಾಂತಿಧಾಮವಾಗಿ,*
*ಸರ್ವ ಸಮಸ್ಯೆಗಳಿಗೂ ಪರಿಹಾರವಾಗಿ ಮಾರ್ಪಟ್ಟಿದೆ "ಕಿಲ್ಲೂರು ಸ್ವಲಾತ್ ಮಜ್ಲಿಸ್*." ಲಕ್ಷಾಂತರ ಮಂದಿ ಅದರ ಫಲವೂ ಕಂಡಿದ್ದಾರೆ.
ಕಿಲ್ಲೂರು ಸ್ವಲಾತ್ ಮಜ್ಲಿಸ್'ಗೆ ನೇತೃತ್ವಕೊಡುವ *ತಂಙಳ್ ಉಸ್ತಾದರ ಸ್ಥಾನವನ್ನು ಅಲ್ಲಾಹು ಇನ್ನಷ್ಟು ಉನ್ನತಿಗೇರಿಸಲಿ*, ಆಮೀನ್.
*💥ಸುಲ್ತಾನುಲ್ ಉಲಮಾ ಕಿಲ್ಲೂರಿನಲ್ಲಿ💥*
ಇದೇ ಬರುವ ಡಿಸಂಬರ ತಿಂಗಳ ಏಳನೇ ತಾರೀಖಿನಂದು ಕಿಲ್ಲೂರಿನ ಮಣ್ಣಿಗೆ ಪುಣ್ಯ ಪಾದಸ್ಪರ್ಶದ ಭಾಗ್ಯವೊದಗಲಿದೆ.
ಹೌದು..! ಜಗತ್ತು ಕಂಡ ಏಕೈಕ ಸುನ್ನೀ ಪ್ರಚಾರಕ..! ಸುನ್ನೀ ಜನಕೋಟಿಗಳ ಅಜಯ್ಯ ನಾಯಕ..! ಇಪ್ಪತ್ತನೇ ಶತಮಾನದ ಸಮೃದ್ದ ಸಮುದ್ದಾರಕ..!
ವಿಶ್ವಮಟ್ಟದಲ್ಲೇ ಗುರುತಿಸಲ್ಪಟ್ಟ ಸುನ್ನಿಗಳ ಅಮರ ಚೇತನ..!
ಜಾಗತಿಕ ಮಟ್ಟದಲ್ಲೇ ಸುನ್ನತ್ ಜಮಾಅತಿನ ಪ್ರಚಂಡ ಪ್ರಚಾರದಲ್ಲಿ ತನ್ನನ್ನು ತೊಡಗಿಸಿಕೊಂಡ ಅಪ್ರತಿಮ ಪ್ರಭೋಧಕ..!
ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್.
ಕಿಲ್ಲೂರು ಸ್ವಲಾತ್ ಮಜ್'ಲಿಸ್'ನಲ್ಲಿ ಪ್ರೌಡೋಜ್ವಲ ಪ್ರಭಾಷಣಗೈಯ್ಯಲಿದ್ದಾರೆ.
🔹🔹🔹🔹🔹🔹🔹🔹🔹
*✍ಕೆ.ಎಮ್.ಅಶ್ರಫ್ ಮಲ್ಲಿ, ಮಾರಿಪಳ್ಳ*
💎💎💎💎💎💎💎💎💎💎
_ಸ್ವಲಾತ್ ಹೇಳೋಣ ,_
_ಸಲಾಮತ್ ಆಗೋಣ._
*ಮದೀನ ಮುನವ್ವರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ*
💕 *ಪುಣ್ಯ ಪ್ರವಾದಿﷺ ತಂಙಳ್'ರವರ ಮೇಲೆ ಮೂರು ಸ್ವಲಾತ್ ಹೇಳೋಣ*
*اَللّٰهُمَّ صَلِّ عَلَی سَيَّدِنَا مُحَمَّدِ النَّبِيِّ الْاٌمِّيّ الْحَبِيبِ الْعَالِي الْقَدْرِ الْعَظِيمِْ الْجَاهِ وَعَلَی اۤلِهِ وَصَحْبِهِ وَسَلَّم°✨ْ*
*مَرْحَبَا يَارَبِيعَ الْاَوَّل*
*🌹ಸರ್ವರಿಗೂ ಮಿಲಾದುನ್ನಭಿ ದಿನದ ಶುಭಾಶಯಗಳು🌹*
*🌹💥ಕಿಲ್ಲೂರು ಸ್ವಲಾತ್ ಮಜ್ಲಿಸ್"💥🌹*
" *ಹಾಗೂ ಅದರ ರೂವಾರಿ ಕಿಲ್ಲೂರು ತಂಗಳ್"*
🔹🔹🔹🔹🔹🔹🔹🔹🔹🔹
ಇತ್ತೀಚಿಗಿನ ಕಾಲದಿಂದ ಪ್ರಸಿದ್ದಿ ಪಡೆದ ಒಂದು ಆಧ್ಯಾತ್ಮಿಕ ಸಂಗಮವಾಗಿದೆ.
" *ಕಿಲ್ಲೂರು ಸ್ವಲಾತ್ ಮಜ್ಲಿಸ್"*
ಕೆಲವೇ ವರ್ಷಗಳೊಳಗೆ ಇಡೀ ಜಗತ್ತಿನಲ್ಲೇ ತಿಳಿಯಲ್ಪಡುವಂತಾಯಿತು.
... ಅಲ್ಲಿ ಬರುವ ನೊಂದವರ ಸರ್ವ ಸಮಸ್ಯೆಗಳಿಗೂ ಶೀಘ್ರ ಪರಿಹಾರ ಸಿಗುವುದೇ ಅದಕ್ಕೆ ಪ್ರಧಾನ ಕಾರಣ..!!
ಡಾಕ್ಟರ್ಸ್'ಗಳು ಕೈಬಿಟ್ಟ ಅನೇಕಾನೇಕ ರೋಗಗಳು ಕೇವಲ ಸ್ವಲಾತ್ ಮಜ್ಲಿಸ್'ಗೆ ಬಂದು ಹರಕೆ ನೀಡಿ ಒಂದೆರಡು ವಾರವಾಗುವಷ್ಟರಲ್ಲೇ ಖಾಯಿಲೆ ಸಂಪೂರ್ಣ ವಾಸಿಯಾದ ಅದೆಷ್ಟೋ ಉದಾಹರಣೆಗಳನ್ನು ಕಾಣಬಹುದು.
*, ಒಬ್ಬ ಕ್ಯಾನ್ಸರ್ ರೋಗಿ ತನ್ನ ರೋಗ ಗುಣವಾಗಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿ. (ಐವತ್ತು ಲಕ್ಷ ವ್ಯಯಿಸಿ) ರೋಗ ಗುಣವಾಗದೆ ಕೊನೆಗೆ ಒಂದು ನಯಾ ಪೈಸೆ ಖರ್ಚಿಲ್ಲದೆ, ಕಿಲ್ಲೂರು ಸ್ವಲಾತ್ ಮಜ್ಲಿಸ್'ನ ಬರಕತ್ ನಿಂದ ವಾಸಿಯಾಗಿ, ಸಂತೋಷದಿಂದ ಮರಳಿದ ಘಟನೆಗಳಿವೆ.*
*ಆತ-ಸಂತೃಪ್ತಿಯಿಂದ ಎರಡ್ಮೂರು ಸಾವಿರ ಹದಿಯಾ ಕೊಟ್ಟ. ಅದರಲ್ಲಿ ವಿಶೇಷತೆಯೇನೂ ಇಲ್ಲ. ಆಸ್ಪತ್ರೆಗೆ ಖರ್ಚು ಮಾಡುವ ಲಕ್ಷಾಂತರ ರೂಪಾಯಿಗೆ ಬದಲಾಗಿ ಸ್ವಲಾತ್ ಮಜ್ಲಿಸ್ ಗೆ ಎರಡ್ಮೂರು ಸಾವಿರ ಕೊಡುವುದು ಒಂದರ್ಥದಲ್ಲಿ ಕಡಿಮೆಯೇ.*
ಈ ರೀತಿ ಸ್ವಲಾತ್ ಮಜ್ಲಿಸ್ ನಿಂದ ಬರುವ ನಯಾಪೈಸೆಯನ್ನೂ ತಂಙಳ್ ಉಸ್ತಾದ್ ರವರು ತನ್ನ ಸ್ವಂತಕ್ಕೆ ಬಳಸುವುದಿಲ್ಲ.
ಎಂಬುದೇ ಅವರ ಉನ್ನತಿಗೂ,ಪ್ರಸಿದ್ದಿಗೂ ಕಾರಣವಾಗಿದೆ...!
ಅದು ಮಾತ್ರವಲ್ಲ, ಸಯ್ಯಿದ್'ರವರು ನಸೀಹತ್ ಹಾಗೂ ಸ್ವಲಾತ್ ಮಜ್ಲಿಸ್ ಗೆ ನೇತೃತ್ವ ಕೊಡಲು ಹೋದಲ್ಲಿ ತನಗೆ ಸಿಗುವ ಹದಿಯಾವನ್ನು ಕೂಡಾ ತನ್ನ ಸ್ವಂತಕ್ಕೆ ಬಳಸದೆ, ಅದೆಲ್ಲವನ್ನೂ ಸಮುದಾಯಕ್ಕಾಗಿ ವ್ಯಯಿಸುವವರಾಗಿದ್ದಾರೆ.
ಅದು ಅವರ ಮನೆ ಕಂಡಾಗಲೇ ಮನವರಿಕೆಯಾಗಬಹುದು.
ಆದ್ದರಿಂದಲೇ *ಕಿಲ್ಲೂರು ಸ್ವಲಾತ್ ಮಜ್ಲಿಸ್'*ಗೆ ಬರುವವರ ಸಂಖ್ಯೆ ದಿನೇದಿನೇ ಏರಿಕೆಯಾಗುತ್ತಲೇ ಇದೆ. ಕಾರಣ,
*ನೊಂದವರ ಆಶಾಕಿರಣವಾಗಿ,*
*ಅಶ್ರಣರ ಅತ್ತಾಣಿಯಾಗಿ, ನಿರ್ಗತಿಕರ ನೆಲೆಬೀಡಾಗಿ, ರೋಗಿಗಳ ಶಮಣಕೇಂದ್ರವಾಗಿ, ತೊಂದರೆಗೀಡಾದವರ ಶಾಂತಿಧಾಮವಾಗಿ,*
*ಸರ್ವ ಸಮಸ್ಯೆಗಳಿಗೂ ಪರಿಹಾರವಾಗಿ ಮಾರ್ಪಟ್ಟಿದೆ "ಕಿಲ್ಲೂರು ಸ್ವಲಾತ್ ಮಜ್ಲಿಸ್*." ಲಕ್ಷಾಂತರ ಮಂದಿ ಅದರ ಫಲವೂ ಕಂಡಿದ್ದಾರೆ.
ಕಿಲ್ಲೂರು ಸ್ವಲಾತ್ ಮಜ್ಲಿಸ್'ಗೆ ನೇತೃತ್ವಕೊಡುವ *ತಂಙಳ್ ಉಸ್ತಾದರ ಸ್ಥಾನವನ್ನು ಅಲ್ಲಾಹು ಇನ್ನಷ್ಟು ಉನ್ನತಿಗೇರಿಸಲಿ*, ಆಮೀನ್.
*💥ಸುಲ್ತಾನುಲ್ ಉಲಮಾ ಕಿಲ್ಲೂರಿನಲ್ಲಿ💥*
ಇದೇ ಬರುವ ಡಿಸಂಬರ ತಿಂಗಳ ಏಳನೇ ತಾರೀಖಿನಂದು ಕಿಲ್ಲೂರಿನ ಮಣ್ಣಿಗೆ ಪುಣ್ಯ ಪಾದಸ್ಪರ್ಶದ ಭಾಗ್ಯವೊದಗಲಿದೆ.
ಹೌದು..! ಜಗತ್ತು ಕಂಡ ಏಕೈಕ ಸುನ್ನೀ ಪ್ರಚಾರಕ..! ಸುನ್ನೀ ಜನಕೋಟಿಗಳ ಅಜಯ್ಯ ನಾಯಕ..! ಇಪ್ಪತ್ತನೇ ಶತಮಾನದ ಸಮೃದ್ದ ಸಮುದ್ದಾರಕ..!
ವಿಶ್ವಮಟ್ಟದಲ್ಲೇ ಗುರುತಿಸಲ್ಪಟ್ಟ ಸುನ್ನಿಗಳ ಅಮರ ಚೇತನ..!
ಜಾಗತಿಕ ಮಟ್ಟದಲ್ಲೇ ಸುನ್ನತ್ ಜಮಾಅತಿನ ಪ್ರಚಂಡ ಪ್ರಚಾರದಲ್ಲಿ ತನ್ನನ್ನು ತೊಡಗಿಸಿಕೊಂಡ ಅಪ್ರತಿಮ ಪ್ರಭೋಧಕ..!
ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್.
ಕಿಲ್ಲೂರು ಸ್ವಲಾತ್ ಮಜ್'ಲಿಸ್'ನಲ್ಲಿ ಪ್ರೌಡೋಜ್ವಲ ಪ್ರಭಾಷಣಗೈಯ್ಯಲಿದ್ದಾರೆ.
🔹🔹🔹🔹🔹🔹🔹🔹🔹
*✍ಕೆ.ಎಮ್.ಅಶ್ರಫ್ ಮಲ್ಲಿ, ಮಾರಿಪಳ್ಳ*
💎💎💎💎💎💎💎💎💎💎
_ಸ್ವಲಾತ್ ಹೇಳೋಣ ,_
_ಸಲಾಮತ್ ಆಗೋಣ._
*ಮದೀನ ಮುನವ್ವರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ*
💕 *ಪುಣ್ಯ ಪ್ರವಾದಿﷺ ತಂಙಳ್'ರವರ ಮೇಲೆ ಮೂರು ಸ್ವಲಾತ್ ಹೇಳೋಣ*
*اَللّٰهُمَّ صَلِّ عَلَی سَيَّدِنَا مُحَمَّدِ النَّبِيِّ الْاٌمِّيّ الْحَبِيبِ الْعَالِي الْقَدْرِ الْعَظِيمِْ الْجَاهِ وَعَلَی اۤلِهِ وَصَحْبِهِ وَسَلَّم°✨ْ*
*مَرْحَبَا يَارَبِيعَ الْاَوَّل*
*🌹ಸರ್ವರಿಗೂ ಮಿಲಾದುನ್ನಭಿ ದಿನದ ಶುಭಾಶಯಗಳು🌹*
*🥀ಸತ್ಯ ವಿಶ್ವಾಸಿಯ ಪ್ರವಾದಿ ಪ್ರೇಮ ಈದ್ ಮೀಲಾದ್🥀*
🖋ಕೆ.ಎಸ್.ಎಮ್.ಎಲಿಮಲೆ
ರಬೀವುಲ್ ಅವ್ವಲ್ ಎಂದಾಕ್ಷಣ ಪ್ರಪಂಚದ ಮುಸಲ್ಮಾನರೂ ಒಂದು ಕ್ಷಣ ರೋಮಾಂಚನಗೊಳ್ಳುವುದು ಸಾಮಾನ್ಯ. ಅಂದರೆ ಲೋಕಾನುಗ್ರಹಿ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ರವರ ಜನನದಿಂದ ಅನುಗ್ರಹೀತವಾದ ತಿಂಗಳು ಎಂಬುದಾಗಿದೆ ಇದಕ್ಕೆ ಕಾರಣ. ಇಂತಹ ಅನುಗ್ರಹೀತ ಮಾಸದ ಆಗಮನಕ್ಕೆ ಪುಳಕಿತಗೊಳ್ಳದವನು ಪರಿಪೂರ್ಣ ವಿಶ್ವಾಸಿಯಾಗಲು ಸಾಧ್ಯವಿಲ್ಲ.
ಒಂದಿಷ್ಟು ಆ ಪ್ರವಾದಿಯ ಮೇಲೆ ಪ್ರೀತಿ ಇದ್ದರೆ...ಈ ತಿಂಗಳಲ್ಲಿ ಎದೆತಟ್ಟಿ ಆ ಪ್ರವಾದಿಯ ಬಗ್ಗೆ ಹೇಳಲು ಜನ ಎದ್ದು ನಿಲ್ಲುತ್ತಾರೆ.
“ತನ್ನನ್ನು ಹೆತ್ತು ಸಾಕಿ, ಸಲಹಿ, ತಮ್ಮೆಲ್ಲ ಕೃಪಾಶೀರ್ವಾದಗಳನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ತನಗಾಗಿ ಧಾರೆಯೆರೆದ ತನ್ನ ತಂದೆ-ತಾಯಿ, ಕಷ್ಟ-ಸುಖಗಳಲ್ಲಿ ಸದಾ ಸ್ಪಂದಿಸಿ ಸಾಂತ್ವನಗೈಯುತ್ತಿರುವ ತನ್ನ ಬಂಧು-ಬಳಗ ಸೇರಿದಂತೆ ಜಗತ್ತಿನ ಸರ್ವ ಜನರಿಗಿಂತಲೂ ನನ್ನನ್ನು ಅತ್ಯಂತ ಹೆಚ್ಚು ಇಷ್ಟಪಡುವವರೆಗೆ ಯಾವನೂ ಕೂಡಾ ಪರಿಪೂರ್ಣ ಸತ್ಯ ವಿಶ್ವಾಸಿಯಾಗಲಾರ” ಎಂಬ ಪ್ರವಾದಿ ವಚನವೇ ಅಂತ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ರನ್ನು ಯಾವ ರೀತಿ ಒಬ್ಬ ಮುಸಲ್ಮಾನ ತನ್ನ ಬದುಕಿನಲ್ಲಿ ಹಚ್ಚಿಕೊಳ್ಳಬೇಕು ಎಂಬುದನ್ನು ಸಾರಿ ಹೇಳುತ್ತದೆ.
ಈ ಲೋಕವನ್ನೇ ಸೃಷ್ಟಿಸಲು ಕಾರಣೀಕರ್ತರಾಗಿದ್ದಾರೆ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್. ಅಂತ್ಯ ಪ್ರವಾದಿಗಳ ಜೀವನ ಕ್ರಮವು ಅದು ಪವಿತ್ರ ಕುರ್ಆನ್ ಆಗಿತ್ತು. ಅಂದರೆ ಪವಿತ್ರ ಕುರ್ಆನಿನ ಸಕಲ ಆದರ್ಶಗಳನ್ನು ತನ್ನ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಲೋಕಕ್ಕೆ ಮಾದರಿಯಾಗಿ ನಿಯೋಜಿಸಲ್ಪಟ್ಟಿದ್ದರು ಅಂತ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್.
ಪ್ರವಾದಿಯ ಕಾಲದಲ್ಲಿ ಅಲ್ಲಿಯ ರಾಜ್ಯ ಹೇಗಿತ್ತೆಂದರೆ...ತನ್ನ ರಾಜ್ಯದೊಳಗಡೆ ಒಬ್ಬನೇ..ವೆಕ್ತಯು ಬಡತನದಿಂದ ಬೇಸರದಿಂದ ಕೊರಗಬಾರದು .ಎಲ್ಲರೂ ನಿದ್ದೆಗೆ ಶರಣಾದ ಬಳಿಕ ತನ್ನ ರಾಜ್ಯದಲ್ಲಿ...ನಿದ್ದೆ ಮಾಡದೇ ಯಾರು ಕಷ್ಟಗಳಿಂದ ಕೊರಗುತ್ತಿದ್ದಾರೆ ಎಂದು ವೀಕ್ಷಿಸಿ ಅವರಿಗೆ ಸಾಂತ್ವನವಾಗುತ್ತಿದ್ದ ಕಾಲ ಅದು .
ಆ ಕಾಲದಲ್ಲಿ ತಂತ್ರಜ್ಞಾನಗಳಿಲ್ಲ ಇಂದಿನ ಕಂಪ್ಯೂಟರ್ ಗಳಿಲ್ಲ ಯಾವುದೇ ವಾಹನಗಳಿಲ್ಲ. ಆ ಕಾಲ ಅಂತಹದ್ದಾಗಿತ್ತು.
ಅರಬೀ ಸಾಹಿತ್ಯದಲ್ಲಿ ಅತ್ಯಮೋಘ ಪಾಂಡಿತ್ಯವನ್ನು ಪ್ರದರ್ಶಿಸುತ್ತಿದ್ದ ಕಾಲಘಟ್ಟದಲ್ಲಾಗಿತ್ತು ಪ್ರವಾದಿಗಳಿಗೆ ಸಾಹಿತ್ಯ ಲೋಕಕ್ಕೆ ಸವಾಲಾಗಿ ಪವಿತ್ರ ಕುರ್ಆನ್ ಅವತರಿಸಲ್ಪಟ್ಟದ್ದು. ಜೀವನದ ಪ್ರತಿಯೊಂದು ನಿಮಿಷವನ್ನೂ, ತಮ್ಮ ಸಕಲ ವ್ಯವಹಾರಗಳನ್ನೂ ಸಾಹಿತ್ಯ ಉಪಯೋಗಿಸಿಯೇ ನಡೆಸುತ್ತಿದ್ದ ಸಾಹಿತ್ಯ ದಿಗ್ಗಜರಿಗೆ ಪವಿತ್ರ ಕುರ್ಆನ್ನ ಒಂದು ಸಣ್ಣ ಶ್ಲೋಕಕ್ಕೆ ಸಮಾನವಾದ ಒಂದೇ ಒಂದು ಚರಣವನ್ನು ರಚಿಸಲು ಸಾಧ್ಯವಾಗಿಲ್ಲ ಎನ್ನುವಾಗ ಇದಕ್ಕಿಂತ ದೊಡ್ಡ ಮುಅಜಿಝತ್ ಬೇರೆ ಹೇಳಬೇಕಾಗಿಲ್ಲ.
ಅಂತ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ರವರ ಜನ್ಮದಿಂದ ಪುಳಕಿತಗೊಂಡ ರಬೀವುಲ್ ಅವ್ವಲ್ ತಿಂಗಳಿನಲ್ಲಿ ಆ ಪ್ರವಾದಿಯವರನ್ನು ಸ್ಮರಿಸಿಕೊಳ್ಳುವುದರಿಂದ, ಮೌಲಿದ್ ಪಾರಾಯಣದಂತಹ ವ್ಯಕ್ತಿತ್ವ ಬಣ್ಣನೆಯಿಂದ, ಬಡ-ಬಗ್ಗರಿಗೆ ಅನ್ನ-ಪಾನೀಯಾದಿಗಳನ್ನು ನೀಡುವುದರಿಂದ, ಚಿಣ್ಣರಿಂದ ಪ್ರವಾದಿ ಗುಣಗಾನವನ್ನು ಮಾಡಿಸಿ ಅದನ್ನು ಕೇಳುವುದರಿಂದ ನಿಸ್ಸಂಶಯವಾಗಿಯೂ ಪುಣ್ಯ ಸಂಪಾದನೆ ಸಾಧ್ಯವಿದೆ. ಅದು ಪ್ರವಾದಿ ಪ್ರೇಮದ ಒಂದು ಭಾಗದಲ್ಲಿ ಒಳಪಡುತ್ತದೆ ಎಂಬುದರಲ್ಲಿ ಎರಡು ಮಾತು ಬೇಕಾಗಿಲ್ಲ. ಅಂದ ಮಾತ್ರಕ್ಕೆ ಪ್ರವಾದಿ ಪ್ರೇಮವು ಕೇವಲ ರಬೀವುಲ್ ಅವ್ವಲ್ 12 ರಂದು ಆಚರಿಸುವ ಸಂಭ್ರಮಾಚರಣೆಗೆ ಮಾತ್ರ ಸೀಮಿತಗೊಳ್ಳಬಾರದು. ಜೀವನದ ಎಲ್ಲಾ ಮಜಲುಗಳಲ್ಲಿ ಅನುಸರಿಬೇಕಾದ ರೀತಿ-ನೀತಿಗಳನ್ನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ರವರು ಹದಿನಾಲ್ಕು ಶತಮಾನಗಳ ಹಿಂದೆ ಮಾನವ ಕುಲ ಕೋಟಿಗೆ ತೋರಿಸಿಕೊಟ್ಟಿದ್ದಾರೆ. ಅವುಗಳನ್ನು ಯಥಾಪ್ರಕಾರ ಜೀವನದಲ್ಲಿ ಪಾಲಿಸಿಕೊಂಡು ನೆಬಿ ಚರ್ಯೆಗಳಿಗೆ ಒತ್ತು ಕೊಟ್ಟಾಗ ಅದು ನಿಜವಾದ ಪ್ರವಾದಿ ಪ್ರೇಮವಾಗುವುದು. ಪ್ರವಾದಿಯವರು ಕಲಿಸಿಕೊಟ್ಟ ನೆಬಿ ಚರ್ಯೆಗಳಿಗೆ ಪ್ರಾಧಾನ್ಯತೆಯನ್ನು ನೀಡುವುದರ ಜೊತೆಗೆ ಆ ಅಂತ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ರ ಅಸಾಧಾರಣ ವ್ಯಕ್ತಿತ್ವವನ್ನು ಅರಿತುಕೊಂಡು ಆ ಬಗ್ಗೆ ಸ್ಪಷ್ಟ ವಿಶ್ವಾಸ ತಾಳುವುದೂ ಕೂಡಾ ಅಷ್ಟೇ ಮುಖ್ಯ.
ಎಲ್ಲ ಧರ್ಮಿಯರನ್ನೂ ಏಕ ರೂಪದಲ್ಲಿ ಕಂಡ ಅಸಮಾನ್ಯ ವೆಕ್ತಿತ್ವ..
ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವಲ್ಲಮ್ ಯಾವತ್ತೂ ಸಾಮಾನ್ಯ ವ್ಯಕ್ತಿಯಾಗಿಲ್ಲ. ಅವರದು ಅಸಾಧಾರಣ ವ್ಯಕ್ತಿತ್ವ ಎಂಬುದರಲ್ಲಿ ಯಾವುದೇ ಸಂಶಯ ಬೇಕಾಗಿಲ್ಲ. ವರ್ತಮಾನದಲ್ಲಿ ಸಂಭವಿಸುತ್ತಿರುವ ಹಾಗೂ ಭವಿಷ್ಯದಲ್ಲಿ ಸಂಭವಿಸಲಿಕ್ಕಿರುವ ಸಕಲ ಘಟನೆಗಳನ್ನು ಕಣ್ಣಾರೆ ಕಂಡವರಂತೆ ಸವಿಸ್ತಾರವಾಗಿ ವಿವರಿಸಿ ಹೇಳುವುದು ಒಬ್ಬ ಸಾಮಾನ್ಯ ಮನುಷ್ಯನಿಂದ ಸಾಧ್ಯವಿಲ್ಲ ಎನ್ನುವಾಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ಹದಿನಾಲ್ಕು ಶತಮಾನಗಳ ಹಿಂದೆ ಇಂದಿನ ವರ್ತಮಾನದಲ್ಲಿ ನಡೆಯುತ್ತಿರುವ, ಮುಂದೆ ಭವಿಷ್ಯದಲ್ಲಿ ನಡೆಯಬಹುದಾದ ಎಲ್ಲವನ್ನೂ ಮಾನವ ಕೋಟಿಯ ಮುಂದೆ ಸ್ಪಷ್ಟವಾಗಿ ಸಾರಿ ಹೋಗಿದ್ದಾರೆ.
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಉಗುಳು ಹಾಗೂ ಬೆವರಿಗೆ ವಿಶೇಷ ಸುಗಂಧ ಪರಿಮಳವಿತ್ತು. ಅವುಗಳನ್ನು ನೆಲಕ್ಕೆ ಬೀಳಲು ಒಪ್ಪದೆ ಬಾಟ್ಲಿಗಳಲ್ಲಿ ಶೇಖರಿಸಿ ಸುಗಂಧ ದ್ರವ್ಯವಾಗಿ ಉಪಯೋಗಿಸುತ್ತಿದ್ದ ಚರಿತ್ರೆಗಳು ಪವಿತ್ರ ಇಸ್ಲಾಮೀ ಇತಿಹಾಸದಲ್ಲಿ ಸಾಕಷ್ಟು ಲಭ್ಯವಿರುವಾಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಲ್ಲಮ್ರು ಓರ್ವ ಸಾಮಾನ್ಯ ಮನುಷ್ಯ ಮಾತ್ರವಾಗಿದ್ದರು ಎಂದು ವಾದಿಸುವ ಮಂದಿಯ ಬೆವರಿಗೆ ಅದೆಂತಹ ವಾಸನೆಯಿದೆ. ಅದಕ್ಕಾಗಿ ಎಷ್ಟು ಜನ ಅಪೇಕ್ಷೆ ಪಡುತ್ತಿದ್ದಾರೆ ಎಂಬುದನ್ನು ಪ್ರಶ್ನಿಸಲೇಬೇಕಾಗಿದೆ.
ಪ್ರಸ್ತುತ ಜಗತ್ತು ಕೋಮು ಆಧಾರಿತ ಕೃತ್ಯಗಳಿಂದ ಬಸವಳಿದಿದ್ದರೂ ಇಂದು ನಡೆಯುತ್ತಿರುವ ಎಲ್ಲ ಕೋಮುವಾದ ಕೃತ್ಯಗಳಿಗೂ ಪ್ರವಾದಿಗಳು ತಮ್ಮ ಸಂದೇಶದಲ್ಲಿ ಸ್ಪಷ್ಟ ಪರಿಹಾರವನ್ನು ಕಂಡುಕೊಂಡಿದ್ದಾರೆ. ಆದರೆ ಸ್ಥಾಪಿತ ಹಿತಾಸಕ್ತಿಗಳ ಅಪಾರ್ಥ ಕಲ್ಪನೆಯ ಮುಂದೆ ಅವೆಲ್ಲವೂ ಹೃಸ್ವವಾಗುತ್ತಿದೆಯಷ್ಟೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಲ್ಲಮ್ ಹೇಳುತ್ತಾರೆ : “ತನ್ನ ನೆರೆಕರೆಯವನು ಅನ್ಯ ಧರ್ಮೀಯ ಎಂಬ ಒಂದೇ ಒಂದು ಕಾರಣಕ್ಕೆ ಆತನ ಸಂಕಷ್ಟದಲ್ಲಿ ಸ್ಪಂದಿಸಲು ಸಾಧ್ಯವಾಗದಿದ್ದರೆ ಆತ ನಮ್ಮವನಲ್ಲ” ಎಂದು. ಅಂದರೆ ಸತ್ಯ ವಿಶ್ವಾಸಿಯಾದ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಆತನ ಧರ್ಮದಿಂದ ಅಳೆಯದೆ ಆತನೂ ಓರ್ವ ಮಾನವ ಎಂಬ ಅಳತೆಗೋಲಿನಿಂದ ಮಾತ್ರ ಅಳೆಯಲು ಪವಿತ್ರ ಇಸ್ಲಾಂ ನಿರ್ದೇಶಿಸುತ್ತದೆ.
ಈ ಜಗತ್ತಿನಲ್ಲಿ ಪ್ರತಿಯೊಬ್ಬ ಮಾನವನೂ ಕೂಡಾ ತನಗೆ ಇಷ್ಟವಾದ ಧರ್ಮವನ್ನು ಸ್ವೀಕರಿಸಲು ಸ್ವತಂತ್ರನಾಗಿರುತ್ತಾನೆ ಎಂಬುದನ್ನು “ಅವರವರ ಧರ್ಮ ಅವರವರಿಗೆ” ಎಂಬ ವಚನದ ಮೂಲಕ ಪವಿತ್ರ ಕುರ್ಆನ್ ಜಗತ್ತಿನ ಮುಂದೆ ಸ್ಪಷ್ಟವಾಗಿ ಸಾರಿದೆ. ಹೀಗಿರುತ್ತಾ ಧಾರ್ಮಿಕ ಏಕಸ್ವಾಮ್ಯವನ್ನು ಈ ಜಗತ್ತಿನಲ್ಲಿ ಸಾಧಿಸಿ ಹೊರಡುವುದು ಖಂಡಿತಾ ಸಾಧುವಿಲ್ಲ. ಮಾತ್ರವಲ್ಲ ಕೋಮು ಆಧಾರದಲ್ಲಿ ಜನರನ್ನು ವಿಭಜಿಸಿ ಕೋಮು ಕಲಹಗಳನ್ನು ಸೃಷ್ಟಿಸುವುದನ್ನು ಪವಿತ್ರ ಇಸ್ಲಾಂ ಯಾವತ್ತೂ ಒಪ್ಪುವುದಿಲ್ಲ. ಅಲ್ಲದೆ ಕೋಮುವಾದದ ಬಗ್ಗೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ಹೇಳುತ್ತಾರೆ : “ಒಬ್ಬ ತಪ್ಪು ಮಾಡಿದಾಗ ಆತ ತನ್ನ ಸಮುದಾಯದವ ಎಂದು ಆತನ ತಪ್ಪನ್ನು ಸಮರ್ಥಿಸುವುದಾದರೆ, ಅಥವಾ ಆತನಿಗೆ ಸಹಾಯವನ್ನು ಮಾಡುವುದಾದರೆ ಅದು ಕೋಮುವಾದವಾಗುತ್ತದೆ. ಕೋಮುವಾದವನ್ನು ಸಮಾಜದಲ್ಲಿ ಪ್ರಚುರಪಡಿಸುವವನು, ಕೋಮುವಾದವನ್ನು ಬೆಂಬಲಿಸುವವನು, ಅದಕ್ಕೆ ಸಹಾಯ ಮಾಡುವವನು, ಅದಕ್ಕಾಗಿ ಜೀವ ತೆರುವವನು ನನ್ನವನಲ್ಲ” ಎಂದು ಪ್ರವಾದಿಗಳು ಎಚ್ಚರಿಸುವಾಗ ಪವಿತ್ರ ಇಸ್ಲಾಮಿನ ಬಗ್ಗೆ ಅಪಾರ್ಥ ತೀರಾ ಅಪ್ರಸ್ತುತ.
ಪವಿತ್ರ ಇಸ್ಲಾಮೀ ಚರಿತ್ರೆಯಲ್ಲಿ ಧರ್ಮದ ಅಸ್ತಿತ್ವದ ಪ್ರಶ್ನೆ ಬಂದಾಗ ಧರ್ಮ ಯುದ್ದಗಳು ನಡೆದಿರುವುದು ನಿಜವಾದರೂ ಅವುಗಳು ಯಾವುದೇ ಬಲವಂತದ ಧರ್ಮ ಪ್ರಚಾರಕ್ಕಾಗಿ ನಡೆದಿಲ್ಲ ಅಥವಾ ಈ ಜಗತ್ತೆಲ್ಲವೂ ಇಸ್ಲಾಮೀಮಯಗೊಳ್ಳಬೇಕು ಎಂಬ ಉದ್ದೇಶದಿಂದಲೂ ನಡೆದಿಲ್ಲ. ಹಾಗೂ ಇಸ್ಲಾಮೀ ಚರಿತ್ರೆಯಲ್ಲಿ ನಡೆದ ಯಾವುದೇ ಧರ್ಮ ಯುದ್ದದಲ್ಲೂ ಅಮಾಯಕರನ್ನು, ಮಕ್ಕಳನ್ನು, ಮಹಿಳೆಯರನ್ನು, ಅಬಲರನ್ನು ವಿನಾ ಕಾರಣ ವಧಿಸಿದ್ದಿಲ್ಲ. ಯುದ್ದ ಕೈದಿಗಳಿಗೆ ಚಿತ್ರ ಹಿಂಸೆಯನ್ನೂ ನೀಡಿಲ್ಲ ಎಂಬುದಾಗಿ ವಾಸ್ತವ. ಪವಿತ್ರ ಇಸ್ಲಾಮೀ ಚರಿತ್ರೆಯಲ್ಲಿ ನಡೆದ 80 ಧರ್ಮ ಯುದ್ದಗಳಲ್ಲಿ ಕೇವಲ 1018 ಮಂದಿ ಮಾತ್ರ ಬಲಿಯಾಗಿದ್ದಾರೆ ಎನ್ನುವ ಅಂಕಿ ಅಂಶ ಪವಿತ್ರ ಇಸ್ಲಾಮ್ ಮಾನವ ಜೀವಕ್ಕೆ ನೀಡಿದ ಮಹತ್ ಬೆಲೆಯನ್ನು ಕ್ಷಣ ಮಾತ್ರದಲ್ಲಿ ಅರ್ಥಮಾಡಿಕೊಳ್ಳಲು ಪೂರಕವಾಗಿದೆ.
ಆದುದರಿಂದ ಎಲ್ಲ ಕೋನಗಳಿಂದ ಅವಲೋಕಿಸಿದಾಗಲೂ ಪವಿತ್ರ ಇಸ್ಲಾಂ ಧರ್ಮವು ಶಾಂತಿ-ಸೌಹಾರ್ದತೆಯನ್ನೇ ಈ ಜಗತ್ತಿಗೆ ಸಾರಿ ಹೇಳಿದೆ. ಅಂತ್ಯ ಪ್ರವಾದಿ ಹಝ್ರತ್ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ರನ್ನು ಈ ಲೋಕದ ಸರ್ವ ಮಾನವ ಜನಾಂಗಕ್ಕೆ ಅನುಗ್ರಹವಾಗಿ ಹಾಗೂ ಶಾಂತಿ, ಸೌಹಾರ್ದತೆಯ ಪ್ರತೀಕವಾಗಿ ಭೂಲೋಕಕ್ಕೆ ಕಳುಹಿಸಲಾಗಿದೆ. ಅಂತಹ ಶಾಂತಿಯ ಧ್ಯೋತಕವಾಗಿರುವ, ಕಾರುಣ್ಯದ ಶಾಂತ ಸಾಗರವಾಗಿರುವ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ರು ಈ ಭೂಲೋಕಕ್ಕೆ ಜನಿಸಿ ಬಂದ ದಿನವಾಗಿದೆ ಪವಿತ್ರ ರಬೀವುಲ್ ಅವ್ವಲ್ ಚಾಂದ್ 12. ಆ ದಿವಸ ಹಾಗೂ ಪ್ರವಾದಿಯವರ ಮಹತ್ವದಿಂದ ಸರ್ವಶಕ್ತನಾದ ಅಲ್ಲಾಹನು ಈ ನಾಡಿನಲ್ಲಿ ಶಾಂತಿ-ಸೌಹಾರ್ದತೆ ಶಾಶ್ವತ ನೆಲೆಗೊಳ್ಳುವಂತೆ ಕಾರುಣ್ಯವೀಯಲಿ. …… (ಆಮೀನ್)…
ನಾಡಿನ ಸರ್ವ ಜನತೆಗೂ ಈದ್ ಮೀಲಾದ್ ಹಬ್ಬದ ಶುಭಾಶಯಗಳು …..
*...ಕೆ.ಎಸ್.ಎಮ್.ಎಲಿಮಲೆ...*
*www.ksmsha.blogspot.com*
Thursday, November 30, 2017
*ಪ್ರವಾದಿ ಪ್ರೇಮ*
*ಅಲ್ಲಾಹನ ಹಬೀಬ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಮೇಲಿನ ಪ್ರೀತಿ ಅದು ನಮ್ಮ ಈಮಾನ್ ಆಗಿದೆ.*
ಅಲ್ಲಾಹನ ಹಬೀಬ್ ಸ್ವಲ್ಲಲ್ಲಾಹು ಅಲೈಹಿಮರು ಒಬ್ಬರು ಅಸಾಧಾರಣ ವ್ಯಕ್ತಿಯಾಗಿದ್ದರು. ಅವರು ಮಾನವೀಯತೆಯ ವಿಮೋಚಕರಾಗಿದ್ದರು. ಇದು ಎಲ್ಲಾ ಧರ್ಮದವರು ಸ್ವೀಕರಿಸುತ್ತಾರೆ.
*ಆದರೆ ವಿಪರ್ಯಾಸ ಎಂಬಂತೆ ಇಲ್ಲಿ ನಮ್ಮಲ್ಲೇ ಇರುವ ಯಹೂದಿ ಏಜೆಂಟ್ಗಳಾದ ವಹ್ಹಾಬಿಗಳು ಇದನ್ನು ವಿರೋಧಿಸುತ್ತಾರೆ. ಅಲ್ಲಾಹನ ಹಬೀಬ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ಕೇವಲ ಒಬ್ಬರು ಸಾಮಾನ್ಯ ವ್ಯಕ್ತಿಯಾಗಿ ಚಿತ್ರಿಸುತ್ತಾರೆ!!*
*ಇನ್ನು ನಾವು ಶಕ್ತಿ ಪ್ರದರ್ಶನ ಮಾಡಬೇಕಾದದ್ದು ಅನ್ಯ ಧರ್ಮದವರ ಮುಂದೆ ಅಲ್ಲ. ಬದಲು ಈ ವಹ್ಹಾಬಿಗಳ ಮುಂದೆಯಾಗಿದೆ.* 🤝👨👨👦👦👨👨👦👦
ಯಾಕೆಂದರೆ ಅನ್ಯಧರ್ಮದವರು ಯಾರು ಅಲ್ಲಾಹನ ಹಬೀಬ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಜನ್ಮದಿನಾಚರಣೆಯನ್ನು ವಿರೋಧಿಸುವುದಿಲ್ಲ, ಅವರು ಯಾರೂ ಅಲ್ಲಾಹನ ಹಬೀಬರನ್ನು ಸಾಧಾರಣ ಮನುಷ್ಯ ಎಂದು ಹೇಳುವುದಿಲ್ಲ. ಇಲ್ಲಿ ಇದೆಲ್ಲಾ ಮಾಡುತ್ತಿರುವವರು ಈ ವಹ್ಹಾಬಿಗಳಾಗಿದ್ದಾರೆ!!
*ಇಂತಹ ಯಹೂದಿ ಏಜೆಂಟ್ಗಳಾದ ವಹ್ಹಾಬಿಹಳೊಂದಿಗೆ ಸ್ನೇಹ ಬೆಳೆಸಿ ನಾವು ಯಾವ ರೀತಿಯ ಪ್ರವಾದಿ ಪ್ರೇಮ ತೋರಿಸುತ್ತಿರುವುದು??*🤔🤔
*ತಮಗೆ ಸೌಧಿ ಅರೆಬಿಯಾದ ಅಧಿಕಾರ ಸಿಕ್ಕಿದರೆ, ಅಲ್ಲಾಹನ ಹಬೀಬರು ಅಂತ್ಯ ವಿಶ್ರಮ ಗೊಳ್ಳುತ್ತಿರುವ ಆ ಮದೀನಾದ ಪವಿತ್ರ ಹಸಿರು ಖುಬ್ಬಾವನ್ನು ಒಡೆದುರುಳಿಸುತ್ತೇವೆ ಅಂತ ಹೇಳಿದವರ ಜೊತೆ, ಈಮಾನ್ ಇರುವ ಒಬ್ಬ ವಿಶ್ವಾಸಿ ಸ್ನೇಹ ಬೆಳೆಸಲು ಸಾಧ್ಯವೇ??*😡😡🤛
*ಇಂತಹ ಯಹೂದಿ ಏಜೆಂಟ್ ಗಳೊಂದಿಗೆ ಸ್ನೇಹ ಬೆಳೆಸಿದರೆ, ಅಲ್ಲಾಹನ ಹಬೀಬ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಇಷ್ಟ ಪಡುತ್ತಾರಾ??*
*ನಿಜವಾಗಿ ನಮಗೆ ಪ್ರವಾದಿ ಪ್ರೇಮ ಇದ್ದರೆ ನಾವು ವಹ್ಹಾಬಿಗಳೊಂದಿಗೆ ಸ್ನೇಹ ಬೆಳೆಸುತ್ತೇವೆಯೇ???*🤷♂🤦♂
*ಚಿಂತಿಸುವವರಿಗೆ ಮಾತ್ರ!*👍👍🤝
*ಅಲ್ಲಾಹು ನಮ್ಮೆಲ್ಲರನ್ನೂ ಅವನ ಹಬೀಬ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ನೈಜ ಪ್ರೇಮಿಗಳಲ್ಲಿ ಸೇರಿಸಲಿ. ಆಮೀನ್*
👍👍👍🕌🕌
ಮದೀನ ಮುನವ್ವರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ
💕 ಪುಣ್ಯ ಪ್ರವಾದಿ ( ﷺ) ತಂಙಳ್ ರವರ ಮೇಲೆ ಮೂರು ಸ್ವಲಾತ್
اللهم صل علي سيدنا محمد عبدك ورسولك النبي الامي وعلي اله وصحبه وسلم ✨
*ಖಾದಿಮೇ ಮದನಿ*
*ಅಲ್ಲಾಹನ ಹಬೀಬ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಮೇಲಿನ ಪ್ರೀತಿ ಅದು ನಮ್ಮ ಈಮಾನ್ ಆಗಿದೆ.*
ಅಲ್ಲಾಹನ ಹಬೀಬ್ ಸ್ವಲ್ಲಲ್ಲಾಹು ಅಲೈಹಿಮರು ಒಬ್ಬರು ಅಸಾಧಾರಣ ವ್ಯಕ್ತಿಯಾಗಿದ್ದರು. ಅವರು ಮಾನವೀಯತೆಯ ವಿಮೋಚಕರಾಗಿದ್ದರು. ಇದು ಎಲ್ಲಾ ಧರ್ಮದವರು ಸ್ವೀಕರಿಸುತ್ತಾರೆ.
*ಆದರೆ ವಿಪರ್ಯಾಸ ಎಂಬಂತೆ ಇಲ್ಲಿ ನಮ್ಮಲ್ಲೇ ಇರುವ ಯಹೂದಿ ಏಜೆಂಟ್ಗಳಾದ ವಹ್ಹಾಬಿಗಳು ಇದನ್ನು ವಿರೋಧಿಸುತ್ತಾರೆ. ಅಲ್ಲಾಹನ ಹಬೀಬ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ಕೇವಲ ಒಬ್ಬರು ಸಾಮಾನ್ಯ ವ್ಯಕ್ತಿಯಾಗಿ ಚಿತ್ರಿಸುತ್ತಾರೆ!!*
*ಇನ್ನು ನಾವು ಶಕ್ತಿ ಪ್ರದರ್ಶನ ಮಾಡಬೇಕಾದದ್ದು ಅನ್ಯ ಧರ್ಮದವರ ಮುಂದೆ ಅಲ್ಲ. ಬದಲು ಈ ವಹ್ಹಾಬಿಗಳ ಮುಂದೆಯಾಗಿದೆ.* 🤝👨👨👦👦👨👨👦👦
ಯಾಕೆಂದರೆ ಅನ್ಯಧರ್ಮದವರು ಯಾರು ಅಲ್ಲಾಹನ ಹಬೀಬ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಜನ್ಮದಿನಾಚರಣೆಯನ್ನು ವಿರೋಧಿಸುವುದಿಲ್ಲ, ಅವರು ಯಾರೂ ಅಲ್ಲಾಹನ ಹಬೀಬರನ್ನು ಸಾಧಾರಣ ಮನುಷ್ಯ ಎಂದು ಹೇಳುವುದಿಲ್ಲ. ಇಲ್ಲಿ ಇದೆಲ್ಲಾ ಮಾಡುತ್ತಿರುವವರು ಈ ವಹ್ಹಾಬಿಗಳಾಗಿದ್ದಾರೆ!!
*ಇಂತಹ ಯಹೂದಿ ಏಜೆಂಟ್ಗಳಾದ ವಹ್ಹಾಬಿಹಳೊಂದಿಗೆ ಸ್ನೇಹ ಬೆಳೆಸಿ ನಾವು ಯಾವ ರೀತಿಯ ಪ್ರವಾದಿ ಪ್ರೇಮ ತೋರಿಸುತ್ತಿರುವುದು??*🤔🤔
*ತಮಗೆ ಸೌಧಿ ಅರೆಬಿಯಾದ ಅಧಿಕಾರ ಸಿಕ್ಕಿದರೆ, ಅಲ್ಲಾಹನ ಹಬೀಬರು ಅಂತ್ಯ ವಿಶ್ರಮ ಗೊಳ್ಳುತ್ತಿರುವ ಆ ಮದೀನಾದ ಪವಿತ್ರ ಹಸಿರು ಖುಬ್ಬಾವನ್ನು ಒಡೆದುರುಳಿಸುತ್ತೇವೆ ಅಂತ ಹೇಳಿದವರ ಜೊತೆ, ಈಮಾನ್ ಇರುವ ಒಬ್ಬ ವಿಶ್ವಾಸಿ ಸ್ನೇಹ ಬೆಳೆಸಲು ಸಾಧ್ಯವೇ??*😡😡🤛
*ಇಂತಹ ಯಹೂದಿ ಏಜೆಂಟ್ ಗಳೊಂದಿಗೆ ಸ್ನೇಹ ಬೆಳೆಸಿದರೆ, ಅಲ್ಲಾಹನ ಹಬೀಬ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಇಷ್ಟ ಪಡುತ್ತಾರಾ??*
*ನಿಜವಾಗಿ ನಮಗೆ ಪ್ರವಾದಿ ಪ್ರೇಮ ಇದ್ದರೆ ನಾವು ವಹ್ಹಾಬಿಗಳೊಂದಿಗೆ ಸ್ನೇಹ ಬೆಳೆಸುತ್ತೇವೆಯೇ???*🤷♂🤦♂
*ಚಿಂತಿಸುವವರಿಗೆ ಮಾತ್ರ!*👍👍🤝
*ಅಲ್ಲಾಹು ನಮ್ಮೆಲ್ಲರನ್ನೂ ಅವನ ಹಬೀಬ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ನೈಜ ಪ್ರೇಮಿಗಳಲ್ಲಿ ಸೇರಿಸಲಿ. ಆಮೀನ್*
👍👍👍🕌🕌
ಮದೀನ ಮುನವ್ವರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ
💕 ಪುಣ್ಯ ಪ್ರವಾದಿ ( ﷺ) ತಂಙಳ್ ರವರ ಮೇಲೆ ಮೂರು ಸ್ವಲಾತ್
اللهم صل علي سيدنا محمد عبدك ورسولك النبي الامي وعلي اله وصحبه وسلم ✨
*ಖಾದಿಮೇ ಮದನಿ*
*ಈದ್ ಮಿಲಾದ್ ಹಬ್ಬ ಪ್ರವಾದಿಯವರ ಶಾಂತಿ-ಸೌಹಾರ್ದತೆಗೆ ಮಾದರಿಯಾಗಲಿ*
📚📚📚📚📚📚📚📚📚📚📚
ಇಸ್ಲಾಮೀ ಕ್ಯಾಲೆಂಡರ್ನ 3ನೇ ತಿಂಗಳು ಸರ್ವ ಮುಸಲ್ಮಾನರ ಪಾಲಿಗೆ ಅನುಗ್ರಹೀತ ತಿಂಗಳು. ರಬೀವುಲ್ ಅವ್ವಲ್ ಎಂದಾಕ್ಷಣ ಸರ್ವ ಮುಸಲ್ಮಾನರೂ ಒಂದು ಕ್ಷಣ ರೋಮಾಂಚನಗೊಳ್ಳುವುದು ಸಾಮಾನ್ಯ. ಕಾರಣ ಮುಸಲ್ಮಾನನೋರ್ವ ತನ್ನೆಲ್ಲಾ ಐಹಿಕ ವಸ್ತುಗಳಿಗಿಂತಲೂ ಮಿಗಿಲಾಗಿ ಪ್ರೀತಿಸಬೇಕಾದ ಲೋಕಾನುಗ್ರಹಿ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ಅವರ ಜನನದಿಂದ ಅನುಗ್ರಹೀತವಾದ ತಿಂಗಳು ರಬೀವುಲ್ ಅವ್ವಲ್. ಸತ್ಯ ವಿಶ್ವಾಸಿಯ ಪಾಲಿಗೆ ಅಂತ್ಯ ಪ್ರವಾದಿಯವರ ಜನನ ಮಾಸವು ಅತ್ಯಂತ ಮಹತ್ವವಾಗಿದೆ.
“ತನ್ನನ್ನು ಒಂಭತ್ತು ತಿಂಗಳು ಗರ್ಭಾವಸ್ಥೆಯಲ್ಲಿ ಹೊತ್ತು, ಹೆತ್ತು ಸಾಕಿ, ಸಲಹಿ, ತಮ್ಮೆಲ್ಲ ಕೃಪಾಶೀರ್ವಾದಗಳನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ತನಗಾಗಿ ಧಾರೆಯೆರೆದ ತನ್ನ ತಂದೆ-ತಾಯಿ, ಕಷ್ಟ-ಸುಖಗಳಲ್ಲಿ ಸದಾ ಸ್ಪಂದಿಸಿ ಸಾಂತ್ವನಗೈಯುತ್ತಿರುವ ತನ್ನ ಬಂಧು-ಬಳಗ ಸೇರಿದಂತೆ ಜಗತ್ತಿನ ಸರ್ವ ಜನರಿಗಿಂತಲೂ ನನ್ನನ್ನು ಅತ್ಯಂತ ಹೆಚ್ಚು ಇಷ್ಟಪಡುವವರೆಗೆ ಯಾವನೂ ಕೂಡಾ ಪರಿಪೂರ್ಣ ಸತ್ಯ ವಿಶ್ವಾಸಿಯಾಗಲಾರ” ಎಂಬ ಪ್ರವಾದಿ ವಚನವೇ ಅಂತ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ರನ್ನು ಯಾವ ರೀತಿ ವಿಶ್ವಾಸಿ ಪ್ರೀತಿಸಬೇಕು ಎಂಬುದನ್ನು ಸಾರುತ್ತದೆ. ಈ ಕಾರಣದಿಂದಲೇ ಪ್ರವಾದಿ ಜನನದಿಂದ ಪುಣೀತಗೊಂಡ ರಬೀವುಲ್ ಅವ್ವಲ್ ತಿಂಗಳ ಆಗಮನದಿಂದ ಮುಸ್ಲಿಂ ಜಗತ್ತು ಪುಳಕಿತಗಪೊಳ್ಳುವುದು.
*ಈ ಲೋಕವನ್ನೇ ಸೃಷ್ಟಿಸಲು ಕಾರಣೀಕರ್ತರಾಗಿದ್ದಾರೆ ಹಝ್ರತ್ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್. ಅಂತ್ಯ ಪ್ರವಾದಿಗಳ ಜೀವನ ಕ್ರಮವು ಅದು ಪವಿತ್ರ ಕುರ್ಆನ್ ಆಗಿತ್ತು. ಅಂದರೆ ಪವಿತ್ರ ಕುರ್ಆನಿನ ಸಕಲ ಆಶಯಾದರ್ಶಗಳನ್ನು ತನ್ನ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಲೋಕಕ್ಕೆ ಮಾದರಿಯಾಗಿ ನಿಯೋಜಿಸಲ್ಪಟ್ಟಿದ್ದರು ಅಂತ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್. ಪ್ರವಾದಿಯವರ ಮುಅïಜಿಝತ್ಗಳನ್ನು ಹೇಳುವುದಾದರೆ, ಅವುಗಳನ್ನು ಬಣ್ಣಿಸುವುದಾದರೆ ಪದಗಳೇ ದೊರಕುತ್ತಿಲ್ಲ. ಅವರ ಔಸಾಫ್ಗಳನ್ನು ಹೇಳಿ ಮುಗಿಸಲು ಇದುವರೆಗೆ ಯಾವುದೇ ಸೃಷ್ಟಿಯಿಂದ ಸಾಧ್ಯವಾಗಿಲ್ಲ. ಇನ್ನು ಅಂತ್ಯ ದಿವಸದವರೆಗೆ ಸಾಧ್ಯವಾಗುವುದೂ ಇಲ್ಲ.*
ಅರಬೀ ಸಾಹಿತ್ಯದಲ್ಲಿ ಅತ್ಯಮೋಘ ಪಾಂಡಿತ್ಯವನ್ನು ಪ್ರದರ್ಶಿಸುತ್ತಿದ್ದ ಕಾಲಘಟ್ಟದಲ್ಲಾಗಿತ್ತು ಪ್ರವಾದಿಗಳಿಗೆ ಸಾಹಿತ್ಯ ಲೋಕಕ್ಕೆ ಸವಾಲಾಗಿ ಪವಿತ್ರ ಕುರ್ಆನ್ ಅವತರಿಸಲ್ಪಟ್ಟದ್ದು. ಜೀವನದ ಪ್ರತಿಯೊಂದು ನಿಮಿಷವನ್ನೂ, ತಮ್ಮ ಸಕಲ ವ್ಯವಹಾರಗಳನ್ನೂ ಸಾಹಿತ್ಯ ಉಪಯೋಗಿಸಿಯೇ ನಡೆಸುತ್ತಿದ್ದ ಸಾಹಿತ್ಯ ದಿಗ್ಗಜರಿಗೆ ಪವಿತ್ರ ಕುರ್ಆನ್ನ ಒಂದು ಸಣ್ಣ ಶ್ಲೋಕಕ್ಕೆ ಸಮಾನವಾದ ಒಂದೇ ಒಂದು ಚರಣವನ್ನು ರಚಿಸಲು ಸಾಧ್ಯವಾಗಿಲ್ಲ ಎನ್ನುವಾಗ ಇದಕ್ಕಿಂತ ದೊಡ್ಡ ಮುಅïಜಿಝತ್ ಬೇರೆ ಹೇಳಬೇಕಾಗಿಲ್ಲ. ಪ್ರವಾದಿ ಕಾಲದ ಸಾಹಿತ್ಯ ಪರಾಕ್ರಮಿಗಳಿಗೆ ಪ್ರವಾದಿಗಳಿಗೆ ಅವತೀರ್ಣಗೊಂಡ ಜಗತ್ತಿನ ಅತ್ಯಂತ ಮೇರು ಸಾಹಿತ್ಯ ಕೃತಿ ಕೊನೆವರೆಗೂ ಸವಾಲಾಗಿಯೇ ಉಳಿದಿತ್ತು ಎಂಬುದು ಇಂದಿಗೂ ಪ್ರಸ್ತುತ.
ಅಂತ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ರವರ ಜನ್ಮದಿಂದ ಪುಳಕಿತಗೊಂಡ ರಬೀವುಲ್ ಅವ್ವಲ್ ತಿಂಗಳಿನಲ್ಲಿ ಆ ಪ್ರವಾದಿಯವರನ್ನು ಸ್ಮರಿಸಿಕೊಳ್ಳುವುದರಿಂದ, ಮೌಲಿದ್ ಪಾರಾಯಣದಂತಹ ವ್ಯಕ್ತಿತ್ವ ಬಣ್ಣನೆಯಿಂದ, ಬಡ-ಬಗ್ಗರಿಗೆ ಅನ್ನ-ಪಾನೀಯಾದಿಗಳನ್ನು ನೀಡುವುದರಿಂದ, ಚಿಣ್ಣರಿಂದ ಪ್ರವಾದಿ ಗುಣಗಾನವನ್ನು ಮಾಡಿಸಿ ಅದನ್ನು ಕೇಳುವುದರಿಂದ ನಿಸ್ಸಂಶಯವಾಗಿಯೂ ಪುಣ್ಯ ಸಂಪಾದನೆ ಸಾಧ್ಯವಿದೆ. ಅದು ಪ್ರವಾದಿ ಪ್ರೇಮದ ಒಂದು ಭಾಗದಲ್ಲಿ ಒಳಪಡುತ್ತದೆ ಎಂಬುದರಲ್ಲಿ ಎರಡು ಮಾತು ಬೇಕಾಗಿಲ್ಲ.
*ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವಲ್ಲಮ್ ಯಾವತ್ತೂ ಸಾಮಾನ್ಯ ವ್ಯಕ್ತಿಯಾಗಿಲ್ಲ. ಅವರದು ಅಸಾಧಾರಣ ವ್ಯಕ್ತಿತ್ವ ಎಂಬುದರಲ್ಲಿ ಯಾವುದೇ ಸಂಶಯ ಬೇಕಾಗಿಲ್ಲ. ವರ್ತಮಾನದಲ್ಲಿ ಸಂಭವಿಸುತ್ತಿರುವ ಹಾಗೂ ಭವಿಷ್ಯದಲ್ಲಿ ಸಂಭವಿಸಲಿಕ್ಕಿರುವ ಸಕಲ ಘಟನೆಗಳನ್ನು ಕಣ್ಣಾರೆ ಕಂಡವರಂತೆ ಸವಿಸ್ತಾರವಾಗಿ ವಿವರಿಸಿ ಹೇಳುವುದು ಒಬ್ಬ ಸಾಮಾನ್ಯ ಮನುಷ್ಯನಿಂದ ಸಾಧ್ಯವಿಲ್ಲ ಎನ್ನುವಾಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ಹದಿನಾಲ್ಕು ಶತಮಾನಗಳ ಹಿಂದೆ ಇಂದಿನ ವರ್ತಮಾನದಲ್ಲಿ ನಡೆಯುತ್ತಿರುವ, ಮುಂದೆ ಭವಿಷ್ಯದಲ್ಲಿ ನಡೆಯಬಹುದಾದ ಎಲ್ಲವನ್ನೂ ಮಾನವ ಕೋಟಿಯ ಮುಂದೆ ಸ್ಪಷ್ಟವಾಗಿ ಸಾರಿ ಹೋಗಿದ್ದಾರೆ.*
ಪ್ರಸ್ತುತ ಜಗತ್ತು ಕೋಮು ಆಧಾರಿತ ಕೃತ್ಯಗಳಿಂದ ಬಸವಳಿದಿದ್ದರೂ ಇಂದು ನಡೆಯುತ್ತಿರುವ ಎಲ್ಲ ಕೋಮುವಾದ ಕೃತ್ಯಗಳಿಗೂ ಪ್ರವಾದಿಗಳು ತಮ್ಮ ಸಂದೇಶದಲ್ಲಿ ಸ್ಪಷ್ಟ ಪರಿಹಾರವನ್ನು ಕಂಡುಕೊಂಡಿದ್ದಾರೆ. ಆದರೆ ಸ್ಥಾಪಿತ ಹಿತಾಸಕ್ತಿಗಳ ಅಪಾರ್ಥ ಕಲ್ಪನೆಯ ಮುಂದೆ ಅವೆಲ್ಲವೂ ಹೃಸ್ವವಾಗುತ್ತಿದೆಯಷ್ಟೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಲ್ಲಮ್ ಹೇಳುತ್ತಾರೆ : “ತನ್ನ ನೆರೆಕರೆಯವನು ಅನ್ಯ ಧರ್ಮೀಯ ಎಂಬ ಒಂದೇ ಒಂದು ಕಾರಣಕ್ಕೆ ಆತನ ಸಂಕಷ್ಟದಲ್ಲಿ ಸ್ಪಂದಿಸಲು ಸಾಧ್ಯವಾಗದಿದ್ದರೆ ಆತ ನಮ್ಮವನಲ್ಲ” ಎಂದು. ಅಂದರೆ ಸತ್ಯ ವಿಶ್ವಾಸಿಯಾದ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಆತನ ಧರ್ಮದಿಂದ ಅಳೆಯದೆ ಆತನೂ ಓರ್ವ ಮಾನವ ಎಂಬ ಅಳತೆಗೋಲಿನಿಂದ ಮಾತ್ರ ಅಳೆಯಲು ಪವಿತ್ರ ಇಸ್ಲಾಂ ನಿರ್ದೇಶಿಸುತ್ತದೆ.
ಈ ಜಗತ್ತಿನಲ್ಲಿ ಪ್ರತಿಯೊಬ್ಬ ಮಾನವನೂ ಕೂಡಾ ತನಗೆ ಇಷ್ಟವಾದ ಧರ್ಮವನ್ನು ಸ್ವೀಕರಿಸಲು ಸ್ವತಂತ್ರನಾಗಿರುತ್ತಾನೆ ಎಂಬುದನ್ನು “ಅವರವರ ಧರ್ಮ ಅವರವರಿಗೆ” ಎಂಬ ವಚನದ ಮೂಲಕ ಪವಿತ್ರ ಕುರ್ಆನ್ ಜಗತ್ತಿನ ಮುಂದೆ ಸ್ಪಷ್ಟವಾಗಿ ಸಾರಿದೆ. ಹೀಗಿರುತ್ತಾ ಧಾರ್ಮಿಕ ಏಕಸ್ವಾಮ್ಯವನ್ನು ಈ ಜಗತ್ತಿನಲ್ಲಿ ಸಾಧಿಸ ಹೊರಡುವುದು ಖಂಡಿತಾ ಸಾಧುವಲ್ಲ. ಮಾತ್ರವಲ್ಲ ಕೋಮು ಆಧಾರದಲ್ಲಿ ಜನರನ್ನು ವಿಭಜಿಸಿ ಕೋಮು ಕಲಹಗಳನ್ನು ಸೃಷ್ಟಿಸುವುದನ್ನು ಪವಿತ್ರ ಇಸ್ಲಾಂ ಯಾವತ್ತೂ ಒಪ್ಪುವುದಿಲ್ಲ. ಅಲ್ಲದೆ ಕೋಮುವಾದದ ಬಗ್ಗೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ಹೇಳುತ್ತಾರೆ : “ಒಬ್ಬ ತಪ್ಪು ಮಾಡಿದಾಗ ಆತ ತನ್ನ ಸಮುದಾಯದವ ಎಂದು ಆತನ ತಪ್ಪನ್ನು ಸಮರ್ಥಿಸುವುದಾದರೆ, ಅಥವಾ ಆತನಿಗೆ ಸಹಾಯವನ್ನು ಮಾಡುವುದಾದರೆ ಅದು ಕೋಮುವಾದವಾಗುತ್ತದೆ. ಕೋಮುವಾದವನ್ನು ಸಮಾಜದಲ್ಲಿ ಪ್ರಚುರಪಡಿಸುವವನು, ಕೋಮುವಾದವನ್ನು ಬೆಂಬಲಿಸುವವನು, ಅದಕ್ಕೆ ಸಹಾಯ ಮಾಡುವವನು, ಅದಕ್ಕಾಗಿ ಜೀವ ತೆರುವವನು ನನ್ನವನಲ್ಲ” ಎಂದು ಪ್ರವಾದಿಗಳು ಎಚ್ಚರಿಸುವಾಗ ಪವಿತ್ರ ಇಸ್ಲಾಮಿನ ಬಗ್ಗೆ ಅಪಾರ್ಥ ತೀರಾ ಅಪ್ರಸ್ತುತ.
*ಪವಿತ್ರ ಇಸ್ಲಾಮೀ ಚರಿತ್ರೆಯಲ್ಲಿ ಧರ್ಮದ ಅಸ್ತಿತ್ವದ ಪ್ರಶ್ನೆ ಬಂದಾಗ ಧರ್ಮ ಯುದ್ದಗಳು ನಡೆದಿರುವುದು ನಿಜವಾದರೂ ಅವುಗಳು ಯಾವುದೇ ಬಲವಂತದ ಧರ್ಮ ಪ್ರಚಾರಕ್ಕಾಗಿ ನಡೆದಿಲ್ಲ ಅಥವಾ ಈ ಜಗತ್ತೆಲ್ಲವೂ ಇಸ್ಲಾಮೀಮಯಗೊಳ್ಳಬೇಕು ಎಂಬ ಉದ್ದೇಶದಿಂದಲೂ ನಡೆದಿಲ್ಲ. ಹಾಗೂ ಇಸ್ಲಾಮೀ ಚರಿತ್ರೆಯಲ್ಲಿ ನಡೆದ ಯಾವುದೇ ಧರ್ಮ ಯುದ್ದದಲ್ಲೂ ಅಮಾಯಕರನ್ನು, ಮಕ್ಕಳನ್ನು, ಮಹಿಳೆಯರನ್ನು, ಅಬಲರನ್ನು ವಿನಾ ಕಾರಣ ವಧಿಸಿದ್ದಿಲ್ಲ. ಯುದ್ದ ಕೈದಿಗಳಿಗೆ ಚಿತ್ರ ಹಿಂಸೆಯನ್ನೂ ನೀಡಿಲ್ಲ ಎಂಬುದಾಗಿ ವಾಸ್ತವ. ಪವಿತ್ರ ಇಸ್ಲಾಮೀ ಚರಿತ್ರೆಯಲ್ಲಿ ನಡೆದ 80 ಧರ್ಮ ಯುದ್ದಗಳಲ್ಲಿ ಕೇವಲ 1018 ಮಂದಿ ಮಾತ್ರ ಬಲಿಯಾಗಿದ್ದಾರೆ ಎನ್ನುವ ಅಂಕಿ ಅಂಶ ಪವಿತ್ರ ಇಸ್ಲಾಮ್ ಮಾನವ ಜೀವಕ್ಕೆ ನೀಡಿದ ಮಹತ್ ಬೆಲೆಯನ್ನು ಅರ್ಥ ಮಾಡಿಕೊಳ್ಳಬಹುದಷ್ಟೆ.*
ಪವಿತ್ರ ಇಸ್ಲಾಂ ಧರ್ಮವನ್ನು ಆಳವಾಗಿ ಅಧ್ಯಯನ ಮಾಡಿದರೆ ಪವಿತ್ರ ಇಸ್ಲಾಂ ಧರ್ಮವು ಶಾಂತಿ-ಸೌಹಾರ್ದತೆಯನ್ನೇ ಈ ಜಗತ್ತಿಗೆ ಸಾರಿ ಹೇಳಿದೆ ಎಂಬುದು ಸ್ಪಷ್ಟವಾಗುತ್ತದೆ. ಅಂತ್ಯ ಪ್ರವಾದಿ ಹಝ್ರತ್ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ರನ್ನು ಲೋಕದ ಸರ್ವ ಮಾನವ ಜನಾಂಗಕ್ಕೆ ಅನುಗ್ರಹವಾಗಿ ಹಾಗೂ ಶಾಂತಿ, ಸೌಹಾರ್ದತೆಯ ಪ್ರತೀಕವಾಗಿ ಭೂಲೋಕಕ್ಕೆ ಕಳುಹಿಸಲಾಗಿದೆ. ಶಾಂತಿಯ ಪ್ರತೀಕವಾಗಿರುವ, ಕಾರುಣ್ಯದ ಪ್ರತಿರೂಪವಾಗಿರುವ ಅಂತ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ರು ಜನಿಸಿದ ಪವಿತ್ರ ದಿನವಾಗಿದೆ ರಬೀವುಲ್ ಅವ್ವಲ್ ಚಾಂದ್ 12. ಈ ಒಂದು ಮಹತ್ವೇರಿದ ದಿನದ ಕಾರಣದಿಂದ ಸರ್ವಶಕ್ತನಾದ ಅಲ್ಲಾಹನು ಈ ನಾಡಿನಲ್ಲಿ ಶಾಂತಿ-ಸೌಹಾರ್ದತೆ ಶಾಶ್ವತ ನೆಲೆಗೊಳ್ಳುವಂತೆ ಮಾಡಲಿ. ಮಾನವರ ನಡುವೆ ಪ್ರೀತಿ-ಕರುಣೆ-ಸೌಹಾರ್ದತೆ ನೆಲೆಗೊಳ್ಳುವಂತೆ ಮಾಡಲಿ. …… ಆಮೀನ್…. ಸುಮ್ಮ ಆಮೀನ್ ಯಾ ರಬ್ಬಲ್ ಆಲಮೀನ್…… ನಾಡಿನ ಸಮಸ್ತ ಜನತೆಗೂ ಈದ್ ಮಿಲಾದ್ ಹಬ್ಬದ ಶುಭಾಶಯಗಳು
*ಪಿ.ಎಂ.ಎ. ಪಾಣೆಮಂಗಳೂರು*
📚📚📚📚📚📚📚📚📚📚📚
ಇಸ್ಲಾಮೀ ಕ್ಯಾಲೆಂಡರ್ನ 3ನೇ ತಿಂಗಳು ಸರ್ವ ಮುಸಲ್ಮಾನರ ಪಾಲಿಗೆ ಅನುಗ್ರಹೀತ ತಿಂಗಳು. ರಬೀವುಲ್ ಅವ್ವಲ್ ಎಂದಾಕ್ಷಣ ಸರ್ವ ಮುಸಲ್ಮಾನರೂ ಒಂದು ಕ್ಷಣ ರೋಮಾಂಚನಗೊಳ್ಳುವುದು ಸಾಮಾನ್ಯ. ಕಾರಣ ಮುಸಲ್ಮಾನನೋರ್ವ ತನ್ನೆಲ್ಲಾ ಐಹಿಕ ವಸ್ತುಗಳಿಗಿಂತಲೂ ಮಿಗಿಲಾಗಿ ಪ್ರೀತಿಸಬೇಕಾದ ಲೋಕಾನುಗ್ರಹಿ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ಅವರ ಜನನದಿಂದ ಅನುಗ್ರಹೀತವಾದ ತಿಂಗಳು ರಬೀವುಲ್ ಅವ್ವಲ್. ಸತ್ಯ ವಿಶ್ವಾಸಿಯ ಪಾಲಿಗೆ ಅಂತ್ಯ ಪ್ರವಾದಿಯವರ ಜನನ ಮಾಸವು ಅತ್ಯಂತ ಮಹತ್ವವಾಗಿದೆ.
“ತನ್ನನ್ನು ಒಂಭತ್ತು ತಿಂಗಳು ಗರ್ಭಾವಸ್ಥೆಯಲ್ಲಿ ಹೊತ್ತು, ಹೆತ್ತು ಸಾಕಿ, ಸಲಹಿ, ತಮ್ಮೆಲ್ಲ ಕೃಪಾಶೀರ್ವಾದಗಳನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ತನಗಾಗಿ ಧಾರೆಯೆರೆದ ತನ್ನ ತಂದೆ-ತಾಯಿ, ಕಷ್ಟ-ಸುಖಗಳಲ್ಲಿ ಸದಾ ಸ್ಪಂದಿಸಿ ಸಾಂತ್ವನಗೈಯುತ್ತಿರುವ ತನ್ನ ಬಂಧು-ಬಳಗ ಸೇರಿದಂತೆ ಜಗತ್ತಿನ ಸರ್ವ ಜನರಿಗಿಂತಲೂ ನನ್ನನ್ನು ಅತ್ಯಂತ ಹೆಚ್ಚು ಇಷ್ಟಪಡುವವರೆಗೆ ಯಾವನೂ ಕೂಡಾ ಪರಿಪೂರ್ಣ ಸತ್ಯ ವಿಶ್ವಾಸಿಯಾಗಲಾರ” ಎಂಬ ಪ್ರವಾದಿ ವಚನವೇ ಅಂತ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ರನ್ನು ಯಾವ ರೀತಿ ವಿಶ್ವಾಸಿ ಪ್ರೀತಿಸಬೇಕು ಎಂಬುದನ್ನು ಸಾರುತ್ತದೆ. ಈ ಕಾರಣದಿಂದಲೇ ಪ್ರವಾದಿ ಜನನದಿಂದ ಪುಣೀತಗೊಂಡ ರಬೀವುಲ್ ಅವ್ವಲ್ ತಿಂಗಳ ಆಗಮನದಿಂದ ಮುಸ್ಲಿಂ ಜಗತ್ತು ಪುಳಕಿತಗಪೊಳ್ಳುವುದು.
*ಈ ಲೋಕವನ್ನೇ ಸೃಷ್ಟಿಸಲು ಕಾರಣೀಕರ್ತರಾಗಿದ್ದಾರೆ ಹಝ್ರತ್ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್. ಅಂತ್ಯ ಪ್ರವಾದಿಗಳ ಜೀವನ ಕ್ರಮವು ಅದು ಪವಿತ್ರ ಕುರ್ಆನ್ ಆಗಿತ್ತು. ಅಂದರೆ ಪವಿತ್ರ ಕುರ್ಆನಿನ ಸಕಲ ಆಶಯಾದರ್ಶಗಳನ್ನು ತನ್ನ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಲೋಕಕ್ಕೆ ಮಾದರಿಯಾಗಿ ನಿಯೋಜಿಸಲ್ಪಟ್ಟಿದ್ದರು ಅಂತ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್. ಪ್ರವಾದಿಯವರ ಮುಅïಜಿಝತ್ಗಳನ್ನು ಹೇಳುವುದಾದರೆ, ಅವುಗಳನ್ನು ಬಣ್ಣಿಸುವುದಾದರೆ ಪದಗಳೇ ದೊರಕುತ್ತಿಲ್ಲ. ಅವರ ಔಸಾಫ್ಗಳನ್ನು ಹೇಳಿ ಮುಗಿಸಲು ಇದುವರೆಗೆ ಯಾವುದೇ ಸೃಷ್ಟಿಯಿಂದ ಸಾಧ್ಯವಾಗಿಲ್ಲ. ಇನ್ನು ಅಂತ್ಯ ದಿವಸದವರೆಗೆ ಸಾಧ್ಯವಾಗುವುದೂ ಇಲ್ಲ.*
ಅರಬೀ ಸಾಹಿತ್ಯದಲ್ಲಿ ಅತ್ಯಮೋಘ ಪಾಂಡಿತ್ಯವನ್ನು ಪ್ರದರ್ಶಿಸುತ್ತಿದ್ದ ಕಾಲಘಟ್ಟದಲ್ಲಾಗಿತ್ತು ಪ್ರವಾದಿಗಳಿಗೆ ಸಾಹಿತ್ಯ ಲೋಕಕ್ಕೆ ಸವಾಲಾಗಿ ಪವಿತ್ರ ಕುರ್ಆನ್ ಅವತರಿಸಲ್ಪಟ್ಟದ್ದು. ಜೀವನದ ಪ್ರತಿಯೊಂದು ನಿಮಿಷವನ್ನೂ, ತಮ್ಮ ಸಕಲ ವ್ಯವಹಾರಗಳನ್ನೂ ಸಾಹಿತ್ಯ ಉಪಯೋಗಿಸಿಯೇ ನಡೆಸುತ್ತಿದ್ದ ಸಾಹಿತ್ಯ ದಿಗ್ಗಜರಿಗೆ ಪವಿತ್ರ ಕುರ್ಆನ್ನ ಒಂದು ಸಣ್ಣ ಶ್ಲೋಕಕ್ಕೆ ಸಮಾನವಾದ ಒಂದೇ ಒಂದು ಚರಣವನ್ನು ರಚಿಸಲು ಸಾಧ್ಯವಾಗಿಲ್ಲ ಎನ್ನುವಾಗ ಇದಕ್ಕಿಂತ ದೊಡ್ಡ ಮುಅïಜಿಝತ್ ಬೇರೆ ಹೇಳಬೇಕಾಗಿಲ್ಲ. ಪ್ರವಾದಿ ಕಾಲದ ಸಾಹಿತ್ಯ ಪರಾಕ್ರಮಿಗಳಿಗೆ ಪ್ರವಾದಿಗಳಿಗೆ ಅವತೀರ್ಣಗೊಂಡ ಜಗತ್ತಿನ ಅತ್ಯಂತ ಮೇರು ಸಾಹಿತ್ಯ ಕೃತಿ ಕೊನೆವರೆಗೂ ಸವಾಲಾಗಿಯೇ ಉಳಿದಿತ್ತು ಎಂಬುದು ಇಂದಿಗೂ ಪ್ರಸ್ತುತ.
ಅಂತ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ರವರ ಜನ್ಮದಿಂದ ಪುಳಕಿತಗೊಂಡ ರಬೀವುಲ್ ಅವ್ವಲ್ ತಿಂಗಳಿನಲ್ಲಿ ಆ ಪ್ರವಾದಿಯವರನ್ನು ಸ್ಮರಿಸಿಕೊಳ್ಳುವುದರಿಂದ, ಮೌಲಿದ್ ಪಾರಾಯಣದಂತಹ ವ್ಯಕ್ತಿತ್ವ ಬಣ್ಣನೆಯಿಂದ, ಬಡ-ಬಗ್ಗರಿಗೆ ಅನ್ನ-ಪಾನೀಯಾದಿಗಳನ್ನು ನೀಡುವುದರಿಂದ, ಚಿಣ್ಣರಿಂದ ಪ್ರವಾದಿ ಗುಣಗಾನವನ್ನು ಮಾಡಿಸಿ ಅದನ್ನು ಕೇಳುವುದರಿಂದ ನಿಸ್ಸಂಶಯವಾಗಿಯೂ ಪುಣ್ಯ ಸಂಪಾದನೆ ಸಾಧ್ಯವಿದೆ. ಅದು ಪ್ರವಾದಿ ಪ್ರೇಮದ ಒಂದು ಭಾಗದಲ್ಲಿ ಒಳಪಡುತ್ತದೆ ಎಂಬುದರಲ್ಲಿ ಎರಡು ಮಾತು ಬೇಕಾಗಿಲ್ಲ.
*ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವಲ್ಲಮ್ ಯಾವತ್ತೂ ಸಾಮಾನ್ಯ ವ್ಯಕ್ತಿಯಾಗಿಲ್ಲ. ಅವರದು ಅಸಾಧಾರಣ ವ್ಯಕ್ತಿತ್ವ ಎಂಬುದರಲ್ಲಿ ಯಾವುದೇ ಸಂಶಯ ಬೇಕಾಗಿಲ್ಲ. ವರ್ತಮಾನದಲ್ಲಿ ಸಂಭವಿಸುತ್ತಿರುವ ಹಾಗೂ ಭವಿಷ್ಯದಲ್ಲಿ ಸಂಭವಿಸಲಿಕ್ಕಿರುವ ಸಕಲ ಘಟನೆಗಳನ್ನು ಕಣ್ಣಾರೆ ಕಂಡವರಂತೆ ಸವಿಸ್ತಾರವಾಗಿ ವಿವರಿಸಿ ಹೇಳುವುದು ಒಬ್ಬ ಸಾಮಾನ್ಯ ಮನುಷ್ಯನಿಂದ ಸಾಧ್ಯವಿಲ್ಲ ಎನ್ನುವಾಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ಹದಿನಾಲ್ಕು ಶತಮಾನಗಳ ಹಿಂದೆ ಇಂದಿನ ವರ್ತಮಾನದಲ್ಲಿ ನಡೆಯುತ್ತಿರುವ, ಮುಂದೆ ಭವಿಷ್ಯದಲ್ಲಿ ನಡೆಯಬಹುದಾದ ಎಲ್ಲವನ್ನೂ ಮಾನವ ಕೋಟಿಯ ಮುಂದೆ ಸ್ಪಷ್ಟವಾಗಿ ಸಾರಿ ಹೋಗಿದ್ದಾರೆ.*
ಪ್ರಸ್ತುತ ಜಗತ್ತು ಕೋಮು ಆಧಾರಿತ ಕೃತ್ಯಗಳಿಂದ ಬಸವಳಿದಿದ್ದರೂ ಇಂದು ನಡೆಯುತ್ತಿರುವ ಎಲ್ಲ ಕೋಮುವಾದ ಕೃತ್ಯಗಳಿಗೂ ಪ್ರವಾದಿಗಳು ತಮ್ಮ ಸಂದೇಶದಲ್ಲಿ ಸ್ಪಷ್ಟ ಪರಿಹಾರವನ್ನು ಕಂಡುಕೊಂಡಿದ್ದಾರೆ. ಆದರೆ ಸ್ಥಾಪಿತ ಹಿತಾಸಕ್ತಿಗಳ ಅಪಾರ್ಥ ಕಲ್ಪನೆಯ ಮುಂದೆ ಅವೆಲ್ಲವೂ ಹೃಸ್ವವಾಗುತ್ತಿದೆಯಷ್ಟೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಲ್ಲಮ್ ಹೇಳುತ್ತಾರೆ : “ತನ್ನ ನೆರೆಕರೆಯವನು ಅನ್ಯ ಧರ್ಮೀಯ ಎಂಬ ಒಂದೇ ಒಂದು ಕಾರಣಕ್ಕೆ ಆತನ ಸಂಕಷ್ಟದಲ್ಲಿ ಸ್ಪಂದಿಸಲು ಸಾಧ್ಯವಾಗದಿದ್ದರೆ ಆತ ನಮ್ಮವನಲ್ಲ” ಎಂದು. ಅಂದರೆ ಸತ್ಯ ವಿಶ್ವಾಸಿಯಾದ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಆತನ ಧರ್ಮದಿಂದ ಅಳೆಯದೆ ಆತನೂ ಓರ್ವ ಮಾನವ ಎಂಬ ಅಳತೆಗೋಲಿನಿಂದ ಮಾತ್ರ ಅಳೆಯಲು ಪವಿತ್ರ ಇಸ್ಲಾಂ ನಿರ್ದೇಶಿಸುತ್ತದೆ.
ಈ ಜಗತ್ತಿನಲ್ಲಿ ಪ್ರತಿಯೊಬ್ಬ ಮಾನವನೂ ಕೂಡಾ ತನಗೆ ಇಷ್ಟವಾದ ಧರ್ಮವನ್ನು ಸ್ವೀಕರಿಸಲು ಸ್ವತಂತ್ರನಾಗಿರುತ್ತಾನೆ ಎಂಬುದನ್ನು “ಅವರವರ ಧರ್ಮ ಅವರವರಿಗೆ” ಎಂಬ ವಚನದ ಮೂಲಕ ಪವಿತ್ರ ಕುರ್ಆನ್ ಜಗತ್ತಿನ ಮುಂದೆ ಸ್ಪಷ್ಟವಾಗಿ ಸಾರಿದೆ. ಹೀಗಿರುತ್ತಾ ಧಾರ್ಮಿಕ ಏಕಸ್ವಾಮ್ಯವನ್ನು ಈ ಜಗತ್ತಿನಲ್ಲಿ ಸಾಧಿಸ ಹೊರಡುವುದು ಖಂಡಿತಾ ಸಾಧುವಲ್ಲ. ಮಾತ್ರವಲ್ಲ ಕೋಮು ಆಧಾರದಲ್ಲಿ ಜನರನ್ನು ವಿಭಜಿಸಿ ಕೋಮು ಕಲಹಗಳನ್ನು ಸೃಷ್ಟಿಸುವುದನ್ನು ಪವಿತ್ರ ಇಸ್ಲಾಂ ಯಾವತ್ತೂ ಒಪ್ಪುವುದಿಲ್ಲ. ಅಲ್ಲದೆ ಕೋಮುವಾದದ ಬಗ್ಗೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ಹೇಳುತ್ತಾರೆ : “ಒಬ್ಬ ತಪ್ಪು ಮಾಡಿದಾಗ ಆತ ತನ್ನ ಸಮುದಾಯದವ ಎಂದು ಆತನ ತಪ್ಪನ್ನು ಸಮರ್ಥಿಸುವುದಾದರೆ, ಅಥವಾ ಆತನಿಗೆ ಸಹಾಯವನ್ನು ಮಾಡುವುದಾದರೆ ಅದು ಕೋಮುವಾದವಾಗುತ್ತದೆ. ಕೋಮುವಾದವನ್ನು ಸಮಾಜದಲ್ಲಿ ಪ್ರಚುರಪಡಿಸುವವನು, ಕೋಮುವಾದವನ್ನು ಬೆಂಬಲಿಸುವವನು, ಅದಕ್ಕೆ ಸಹಾಯ ಮಾಡುವವನು, ಅದಕ್ಕಾಗಿ ಜೀವ ತೆರುವವನು ನನ್ನವನಲ್ಲ” ಎಂದು ಪ್ರವಾದಿಗಳು ಎಚ್ಚರಿಸುವಾಗ ಪವಿತ್ರ ಇಸ್ಲಾಮಿನ ಬಗ್ಗೆ ಅಪಾರ್ಥ ತೀರಾ ಅಪ್ರಸ್ತುತ.
*ಪವಿತ್ರ ಇಸ್ಲಾಮೀ ಚರಿತ್ರೆಯಲ್ಲಿ ಧರ್ಮದ ಅಸ್ತಿತ್ವದ ಪ್ರಶ್ನೆ ಬಂದಾಗ ಧರ್ಮ ಯುದ್ದಗಳು ನಡೆದಿರುವುದು ನಿಜವಾದರೂ ಅವುಗಳು ಯಾವುದೇ ಬಲವಂತದ ಧರ್ಮ ಪ್ರಚಾರಕ್ಕಾಗಿ ನಡೆದಿಲ್ಲ ಅಥವಾ ಈ ಜಗತ್ತೆಲ್ಲವೂ ಇಸ್ಲಾಮೀಮಯಗೊಳ್ಳಬೇಕು ಎಂಬ ಉದ್ದೇಶದಿಂದಲೂ ನಡೆದಿಲ್ಲ. ಹಾಗೂ ಇಸ್ಲಾಮೀ ಚರಿತ್ರೆಯಲ್ಲಿ ನಡೆದ ಯಾವುದೇ ಧರ್ಮ ಯುದ್ದದಲ್ಲೂ ಅಮಾಯಕರನ್ನು, ಮಕ್ಕಳನ್ನು, ಮಹಿಳೆಯರನ್ನು, ಅಬಲರನ್ನು ವಿನಾ ಕಾರಣ ವಧಿಸಿದ್ದಿಲ್ಲ. ಯುದ್ದ ಕೈದಿಗಳಿಗೆ ಚಿತ್ರ ಹಿಂಸೆಯನ್ನೂ ನೀಡಿಲ್ಲ ಎಂಬುದಾಗಿ ವಾಸ್ತವ. ಪವಿತ್ರ ಇಸ್ಲಾಮೀ ಚರಿತ್ರೆಯಲ್ಲಿ ನಡೆದ 80 ಧರ್ಮ ಯುದ್ದಗಳಲ್ಲಿ ಕೇವಲ 1018 ಮಂದಿ ಮಾತ್ರ ಬಲಿಯಾಗಿದ್ದಾರೆ ಎನ್ನುವ ಅಂಕಿ ಅಂಶ ಪವಿತ್ರ ಇಸ್ಲಾಮ್ ಮಾನವ ಜೀವಕ್ಕೆ ನೀಡಿದ ಮಹತ್ ಬೆಲೆಯನ್ನು ಅರ್ಥ ಮಾಡಿಕೊಳ್ಳಬಹುದಷ್ಟೆ.*
ಪವಿತ್ರ ಇಸ್ಲಾಂ ಧರ್ಮವನ್ನು ಆಳವಾಗಿ ಅಧ್ಯಯನ ಮಾಡಿದರೆ ಪವಿತ್ರ ಇಸ್ಲಾಂ ಧರ್ಮವು ಶಾಂತಿ-ಸೌಹಾರ್ದತೆಯನ್ನೇ ಈ ಜಗತ್ತಿಗೆ ಸಾರಿ ಹೇಳಿದೆ ಎಂಬುದು ಸ್ಪಷ್ಟವಾಗುತ್ತದೆ. ಅಂತ್ಯ ಪ್ರವಾದಿ ಹಝ್ರತ್ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ರನ್ನು ಲೋಕದ ಸರ್ವ ಮಾನವ ಜನಾಂಗಕ್ಕೆ ಅನುಗ್ರಹವಾಗಿ ಹಾಗೂ ಶಾಂತಿ, ಸೌಹಾರ್ದತೆಯ ಪ್ರತೀಕವಾಗಿ ಭೂಲೋಕಕ್ಕೆ ಕಳುಹಿಸಲಾಗಿದೆ. ಶಾಂತಿಯ ಪ್ರತೀಕವಾಗಿರುವ, ಕಾರುಣ್ಯದ ಪ್ರತಿರೂಪವಾಗಿರುವ ಅಂತ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ರು ಜನಿಸಿದ ಪವಿತ್ರ ದಿನವಾಗಿದೆ ರಬೀವುಲ್ ಅವ್ವಲ್ ಚಾಂದ್ 12. ಈ ಒಂದು ಮಹತ್ವೇರಿದ ದಿನದ ಕಾರಣದಿಂದ ಸರ್ವಶಕ್ತನಾದ ಅಲ್ಲಾಹನು ಈ ನಾಡಿನಲ್ಲಿ ಶಾಂತಿ-ಸೌಹಾರ್ದತೆ ಶಾಶ್ವತ ನೆಲೆಗೊಳ್ಳುವಂತೆ ಮಾಡಲಿ. ಮಾನವರ ನಡುವೆ ಪ್ರೀತಿ-ಕರುಣೆ-ಸೌಹಾರ್ದತೆ ನೆಲೆಗೊಳ್ಳುವಂತೆ ಮಾಡಲಿ. …… ಆಮೀನ್…. ಸುಮ್ಮ ಆಮೀನ್ ಯಾ ರಬ್ಬಲ್ ಆಲಮೀನ್…… ನಾಡಿನ ಸಮಸ್ತ ಜನತೆಗೂ ಈದ್ ಮಿಲಾದ್ ಹಬ್ಬದ ಶುಭಾಶಯಗಳು
*ಪಿ.ಎಂ.ಎ. ಪಾಣೆಮಂಗಳೂರು*
Tuesday, November 28, 2017
ಮೀಲಾದಾಚರಣೆ ಮತ್ತು ಸಲಫಿಗಳ ಕೂಚುಪುಡಿ ನೃತ್ಯ !!
ಸಹಾಬಿಗಳು ಈಗಿನ ಕ್ರಮದಲ್ಲಿ ಮೀಲಾದ್ ಆಚರಿಸಿರಲಿಲ್ಲ.
ಆದರೆ ಅವರಲ್ಲಿ ನಬಿ ಸ್ನೇಹ ಇತ್ತು.
ಸ್ನೇಹದ ಪ್ರಕಟಣೆಗೆ ಹೀಗೇ ಆಗಬೇಕು ಎಂದು ಇಸ್ಲಾಮ್ ಪರಿಮಿತಿ ಇಡಲಿಲ್ಲ. ಪ್ರಮಾಣಗಳಿಗೆ ವಿರುದ್ಧವಾಗದ ಯಾವ ವಿಧದಲ್ಲೂ ಅದನ್ನು ಪ್ರಕಟಿಸಬಹುದು.
ನಬಿಯವರು (ಸ) ಹೇಳದೆಯೇ ಸಹಾಬಿಗಳ ಇಷ್ಟದಂತೆ ನಬಿ ಸ್ನೇಹ ಪ್ರಕಟಿಸಿದ್ದೂ ಇದೆ.
ನಬಿಯವರು ( ಸ) ಮದೀನಾಕ್ಕೆ ಹಿಜ್ ರಾ ಹೋಗಿ ಮುಟ್ಟಿದಾಗ ಸಹಾಬಿಗಳು " ತಲ ಅಲ್ ಬದ್ ರು ಅಲೈನಾ " ಎಂದು ಮದ್ಹ್ ಗೀತೆ ಹಾಡಿ ಸ್ವಾಗತ ನೀಡಿದ್ದಾರೆ.
ಆ ಗೀತೆ ಯಾರು ರಚಿಸಿದ್ದು? ಅದನ್ನು ಹಾಡಲು ನಾನು ಹೇಳಿದೆನಾ? ನನ್ನನ್ನು ಬದ್ ರ್ ( ಪೌರ್ಣಮಿ) ಎಂದು ಉಪಮಿಸುದು ಯಾಕೆ? ನಾನು ಪೂರ್ಣ ಚಂದ್ರನಾ? ನಾನು ನಿಮ್ಮಂತೆ ಒಬ್ಬ ಮನುಷ್ಯನಲ್ಲವೇ? ಅದೂ ಪಬ್ಲಿಕ್ ನಲ್ಲಿ ನೀವು ಹೀಗೆಲ್ಲಾ ಹಾಡುವುದಾ ?
ಹೀಗೆ ಏನೂ ನಬಿಯವರು ( ಸ) ಪ್ರಶ್ನಿಸಲಿಲ್ಲ. ಪೌರ್ಣಮಿಯ ಪ್ರಭಾನಿಲವನ್ನೂ ಮೀರಿಸುವ ಆ ಪಾವನ ವದಾನರವಿಂದದಿಂದ ಮುತ್ತುಗಳನ್ನು ಪೋಣಿಸಿಟ್ಟಂತಹ ಪವಿತ್ರ ದಂತಪಕ್ತಿಗಳಿಂದ ಬೆಳ್ಳಂಬೆಳಗುವ ಪ್ರಭಾರಶ್ಮಿಗಳನ್ನು ಹೊರಸೂಸುತ್ತಾ ಮಂದಸ್ಮಿತ ವದನರಾಗಿ ಮೌನಾನುಮತಿ ನೀಡಿದರು!
ಮೀಲಾದಾಚರಣೆ ಈಗಿನ ವಿಧಾನಗಳಲ್ಲಿ ನಬಿ - ಸಹಾಬಿಗಳು ಮಾಡಿಲ್ಲ ಎಂಬ ದೃಷ್ಟಿಕೋನದಲ್ಲಿ ಈ ಕ್ರಮವನ್ನು ಬಿದ್ ಅತ್ ಎಂದು ಹೇಳಬಹುದು. ಆದರೆ ಒಂದು ಹೊಸ ಆವಿಷ್ಕಾರಕ್ರಮ ಎಂಬ ಬರೀ ಭಾಷಾರ್ಥದ ಬಿದ್ ಅತ್.
ನಬಿ ಸ್ನೇಹ ಬಿದ್ ಅತಲ್ಲ. ಅದರ ಪ್ರಕಟಣೆಯ ಈ ಕ್ರಮ ಮಾತ್ರ ಬಿದ್ ಅತ್ ಆದುದರಿಂದ ಅದು ಸುನ್ನತಾದ ಬಿದ್ ಅತ್.
ನಬಿಸ್ನೇಹ ಪ್ರಕಟಣೆಗೆ ನಬಿ- ಸಹಾಬಿಗಳ ತದ್ರೂಪಿ ಮಾದರಿ ಬೇಕೆಂದಿಲ್ಲ. ವಿರೋಧವಿಲ್ಲದ ಯಾವ ವಿಧದಲ್ಲೂ ಅದನ್ನು ಮಾಡಬಹುದು.
ಮೀಲಾದುನ್ನಬಿಯಲ್ಲಿ ನಡೆಯುತ್ತಿರುವುದು ಏನು?
1. ನಬಿಮದ್ಹ್ .
ಇದು ನಬಿಸುನ್ನತ್. ನಬಿಮದ್ ಹ್ ಹಾಡಲೆಂದೇ ಕವಿ ಹಸ್ಸಾನ್ ಬಿನ್ ಸಾಬಿತ್ ರವರಿಗೆ ಮದೀನಾ ಮಸ್ಜಿದಲ್ಲಿ ನಬಿಯವರು( ಸ) ಮಿನ್ಬರ್ ಕೊಟ್ಟಿದ್ದರು. ತಲ ಅಲ್ ಬದರು.. ಎಂಬ " ರಸೂಲ್ ಮಾಲೆ " ಪಬ್ಲಿಕಲ್ಲಿ ಹಾಡಿದ್ದನ್ನೂ ಅನುಮೋದಿಸಿದ್ದ ನಬಿಯವರು ಮಸ್ಜಿದಲ್ಲೂ ಅದಕ್ಕೆ ಪ್ರೋತ್ಸಾಹ ನೀಡಿ ಒಳ- ಹೊರಗಡೆ ಎಲ್ಲೆಲ್ಲೂ ನಬಿಮದ್ ಹ್ ಹೇಳಲು, ಹಾಡಲು ಪ್ರೋತ್ಸಾಹ ಕೊಟ್ಟಿದ್ದಾರೆ.
2. ಮಕ್ಕಳ ಪ್ರತಿಭಾ ಸ್ಪರ್ಧೆ.
ಮನುಷ್ಯನನ್ನು ಹೋಲುವ ಒಂದು ಮರ ಯಾವುದು?
ನ
ಒಂದು ದಿನ ನಬಿಯವರ ಪ್ರಶ್ನೆ.
ಯಾರೂ ಉತ್ತರಿಸಲಿಲ್ಲ.
ನಬಿಯವರೇ ( ಸ) ಹೇಳಿದರು ;
ಖರ್ಜೂರ ವೃಕ್ಷ.
ಅಬ್ದುಲ್ಲಾಹಿ ಬಿನ್ ಉಮರ್ ( ರ) ಮನೆಗೆ ಹೋದ ಬಳಿಕ ತಂದೆಯವರಾದ ಉಮರ್ (ರ) ರವರಲ್ಲಿ ಹೇಳಿದರು;
ನಬಿಯವರ ( ಸ) ಆ ಪ್ರಶ್ನೆಗೆ ನನಗೆ ಉತ್ತರ ಗೊತ್ತಿತ್ತು. ನಾನು ನಿಮ್ಮ ಹಿಂದೆ ಕೂತಿದ್ದೆ. ಆದರೆ ಹಿರಿಯರಾದ ನೀವು ಉತ್ತರ ಹೇಳದೆ ಇರುವಾಗ ನಾನು ಹೇಗೆ ಹೇಳುವುದು ಎಂಬ ಸಂಕೋಚದಿಂದ ನಾನು ಉತ್ತರ ಹೇಳಲಿಲ್ಲ.
ಆಗ ಉಮರ್ ( ರ) ಹೇಳಿದರು:
" ಮಗನೇ! ನೀನು ಉತ್ತರ ಹೇಳಬೇಕಿತ್ತು. ಹೇಳಿದ್ದಿದ್ದರೆ ನನಗೆ ಎಷ್ಟು ಸಂತೋಷವಾಗುತ್ತಿತ್ತು " !!
ಮಕ್ಕಳ ಪ್ರತಿಭೆಗೆ ತಂದೆಯರ ಅಭಿಮಾನವನ್ನು ನಾವಿಲ್ಲಿ ಕಾಣಬಹುದು. ಮೀಲಾದ್ ಸಮಾರಂಭದಲ್ಲಿ ಇದುವೇ ನಡೆಯುವುದು. ಅವರವರ ಮಕ್ಕಳ ಪ್ರತಿಭೆ ಕಂಡು ಆನಂದಿಸಲು ಹೆತ್ತವರಿಗೆ ಅವಕಾಶ.
ಜಿಬ್ ರೀಲ್ ಮನುಷ್ಯ ರೂಪದಲ್ಲಿ ಬಂದು ಪ್ರಶ್ನೋತ್ತರ ನಡೆಸಿ ಹೊರಟು ಹೋದರು. ಹೋದ ಬಳಿಕ ನಬಿಯವರು ಹೇಳಿದರು ; " ಅದು ಜಿಬ್ ರೀಲ್. ಅವರು ಬಂದಿದ್ದುದು ನಿಮಗೆ ದೀನ್
ಕಲಿಸಲಿಕ್ಕಾಗಿತ್ತು "
ಜಿಬ್ ರೀಲರಿಗೆ ತಿಳಿಯದ್ದನ್ನು ಕೇಳಿ ಕಲಿಯಲಿಕ್ಕೆ ಬಂದುದಲ್ಲ. ಅದನ್ನು ಜಿಬ್ ರೀಲರು ಸಂಭಾಷಣೆಯ ವೇಳೆಯಲ್ಲೇ ಸೂಚಿಸಿದ್ದರು. ನಬಿಯವರು ಒಂದೊಂದು ಉತ್ತರ ಹೇಳಿದಾಗಲೂ
" ಕರೆಕ್ಟ್ ಉತ್ತರ " ಎಂದಿದ್ದರು.
ಮೀಲಾದಲ್ಲಿ ಇದೂ ನಡೆಯುತ್ತದೆ. ಮಕ್ಕಳ ಸಂಭಾಷಣೆಯ ಮೂಲಕ ಸಭಿಕರಿಗೆ ದೀನ್ ಕಲಿಸುವ ಕ್ರಮ ನಡೆಯುತ್ತದೆ. ಇದೂ ನಬಿಸುನ್ನತ್.
3. ಮೆರವಣಿಗೆ.
ಉಮರ್ ಬಿನ್ ಖತ್ತಾಬ್ (ರ) ಇಸ್ಲಾಮಿನ ನಲ್ವತ್ತನೆಯ ಮೆಂಬರಾಗಿ ಇಸ್ಲಾಮಿಗೆ ದಾಟಿ ಬಂದ ತಕ್ಷಣ " ಸತ್ಯ ಧರ್ಮವನ್ನು ಈ ರೀತಿ ದಾರುಲ್ ಅರ್ಕಮ್ ಎಂಬ ಅಡಗುತಾಣದಲ್ಲಿ ಗುಪ್ತವಾಗಿ ನಡೆಸುವ ಅಗತ್ಯವಿಲ್ಲ. ಬನ್ನಿರೋ ಎಂದು ಹೇಳಿ ನಲ್ವತ್ತು ಮಂದಿಯನ್ನೂ ಕರಕೊಂಡು ಹೋಗಿ ಮೆರವಣಿಗೆ ನಡೆಸಿದರು. ನಬಿಯವರು ವಿರೋಧಿಸಲಿಲ್ಲ .
ಆದ್ದರಿಂದ ಮೆರವಣಿಗೆಯೂ ನಬಿ ಸುನ್ನತ್.
4. ಅನ್ನದಾನ, ಸಿಹಿ ಹಂಚಿಕೆ.
ಇದು ನಬಿಸುನ್ನತ್ ಎಂಬುದಕ್ಕೆ ಪುರಾವೆನೇ ಹೇಳಬೇಕಾದ ಅಗತ್ಯವಿಲ್ಲ.
5. ನಬಿಯವರ ( ಸ) ಚರಿತ್ರೆ ಹೇಳುವುದು.
6. ಸಲಾತ್ ಹೇಳುವುದು.
ಇದೂ ಬಿದ್ ಅತ್ತಾ ?
ಮೀಲಾದಾಚರಣೆಯಲ್ಲಿ ಯಾವುದು ತಪ್ಪು?
ಸೋಮವಾರ ಉಪವಾಸ ಸುನ್ನತ್ತಾಗಲು ಕಾರಣ ಅದು ನಾನು ಜನಿಸಿದ ದಿನವಾದುದರಿಂದ ಎಂದಿದ್ದಾರೆ ನಬಿಯವರು( ಸ)
ಹಾಗಾದರೆ ಉಪವಾಸ ಮಾಡದೆ ಸಿಹಿ ತಿನ್ನುವುದಾ ಎಂದು ಕೇಳಬೇಡಿ. ವರ್ಷದಲ್ಲೊಮ್ಮೆ ರಬೀಉಲ್ ಅವ್ವಲ್ ತಿಂಗಳ ಸೋಮವಾರ ಮಾತ್ರವಲ್ಲ ಉಪವಾಸ ಸುನ್ನತ್ ಇರುವುದು. ವರ್ಷದ ಎಲ್ಲಾ ಸೋಮವಾರವೂ ಇದೆ. ನಬಿಜನ್ಮ ದಿನದಂದು ಉಪವಾಸ ಸುನ್ನತ್ ಮಾಡುವ ಮೂಲಕ ನಬಿಜನ್ಮ ದಿನಕ್ಕೆ ಅಲ್ಲಾಹು ಒಂದು ವಿಶೇಷತೆ ಕೊಟ್ಟಿದ್ದಾನೆ ಎಂಬ ಅಂಶ ಇರುವುದು ವಾಸ್ತವ ತಾನೇ?
ಬಿದ್ ಅತ್ ಬಿದ್ ಅತ್ ಎಂದು ಲಾಗ ಹಾಕಬೇಡಿ.
ನೀವು ಎಷ್ಟೇ ಕೂಚುಪುಡಿ ನೃತ್ಯ ಮಾಡಿದರೂ ಕವಡೆ ಕಾಸಿನ ಕಿಮ್ಮತ್ತಿಲ್ಲ . ವರ್ಷ ಕಳೆದಂತೆ ನಬಿದಿನಾಚರಣೆ ವೈಭವ, ವೈವಿದ್ಯತೆ ಏರಿಸಿಕೊಂಡು ವಿಜೃಂಭಿಸುತ್ತಲೇ ಬರುತ್ತದೆ.
ನಬಿಸ್ನೇಹ ಅಂದರೆ ಹಾಗೆ.
ಅದಕ್ಕೆ ಕಟ್ಟುಪಾಡು ಇಲ್ಲ. ಅದು ಯಾವ ವಿಧ ಬಹಿರ್ಗಳಿಸುವುದೆಂದು ಹೇಳಲಾಗುವುದಿಲ್ಲ . ನಿಯಮದ ಮೇರೆ ಮೀರದಂತೆ ಅದು ಹೇಗೆ ಪ್ರಕಟವಾದರೂ ಅದು ನಬಿಸ್ನೇಹ.
ಅದು ಅದಮ್ಯ ಸ್ನೇಹ. ಮನದಾಳದಲ್ಲಿ ಅಚ್ಚೊತ್ತಿದ ಸ್ನೇಹ. ಈಮಾನ್ ಇರುವವನು ಜೀವ ಬೇಕಾದರೆ ಬಿಟ್ಟಾನು, ನಬಿಸ್ನೇಹ ಬಿಟ್ಟುಬಿಡಲಾರನು. ಯಾರೇ , ಏನೇ ಹೇಳಿದರೂ ಸರಿ.
ನಬಿಯವರು ( ಸ) ವಫಾತ್ ಆದ ಸುದ್ಧಿ ತಿಳಿದ ತಕ್ಷಣ ಓರ್ವ ಸಹಾಬಿ ; " ಅಲ್ಲಾಹ್ ! ಪರಲೋಕದಲ್ಲಿ ಮುತ್ತು ಹಬೀಬರನ್ನು ನಾನು ಕಾಣುವ ತನಕ ನನಗೆ ಕಣ್ಣುಗಳೇ ಬೇಡ " ಎಂದು ಪ್ರಾರ್ಥಿಸಿದರು . ಆಗಲೇ ಅವರ ದೃಕ್ಶಕ್ತಿ ಹೊರಟು ಹೋಯಿತು.
ನಾನು ಮರಣಹೊಂದಿದರೆ ನೀನು ಹೀಗೆ ಪ್ರಾರ್ಥಿಸಬೇಕು ಎಂದು ನಬಿಯವರು ( ಸ) ಆ ಸಹಾಬಿಯೊಡನೆ ಹೇಳಿರಲಿಲ್ಲ. ಆದರೂ ಸಹಾಬಿ ಹಾಗೆ ಪ್ರಾರ್ಥಿಸಿದರು ಎಂದು ಮಾತ್ರವಲ್ಲ , ಅಲ್ಲಾಹು ಅದನ್ನು ಮಾನ್ಯ ಮಾಡಿದನು. ಆದ್ದರಿಂದಲೇ ತಾನೇ ಅವರ ದೃಷ್ಟಿಯನ್ನು ಅಲ್ಲಾಹು ಆಗಲೇ ತೆಗೆದು ಹಾಕಿದ್ದು.
ಇದು ನಬಿಸ್ನೇಹವಾಗಿತ್ತು. ಭಾವುಕತೆಯಾಗಿತ್ತು. ಅದಕ್ಕೆ ನಬಿಯವರಿಂದ ( ಸ) ಮಾದರಿ ಇಲ್ಲದಿದ್ದರೂ ಅಲ್ಲಾಹು ಅಂಗೀಕರಿಸಿದನು.
-
ಸಹಾಬಿಗಳು ಈಗಿನ ಕ್ರಮದಲ್ಲಿ ಮೀಲಾದ್ ಆಚರಿಸಿರಲಿಲ್ಲ.
ಆದರೆ ಅವರಲ್ಲಿ ನಬಿ ಸ್ನೇಹ ಇತ್ತು.
ಸ್ನೇಹದ ಪ್ರಕಟಣೆಗೆ ಹೀಗೇ ಆಗಬೇಕು ಎಂದು ಇಸ್ಲಾಮ್ ಪರಿಮಿತಿ ಇಡಲಿಲ್ಲ. ಪ್ರಮಾಣಗಳಿಗೆ ವಿರುದ್ಧವಾಗದ ಯಾವ ವಿಧದಲ್ಲೂ ಅದನ್ನು ಪ್ರಕಟಿಸಬಹುದು.
ನಬಿಯವರು (ಸ) ಹೇಳದೆಯೇ ಸಹಾಬಿಗಳ ಇಷ್ಟದಂತೆ ನಬಿ ಸ್ನೇಹ ಪ್ರಕಟಿಸಿದ್ದೂ ಇದೆ.
ನಬಿಯವರು ( ಸ) ಮದೀನಾಕ್ಕೆ ಹಿಜ್ ರಾ ಹೋಗಿ ಮುಟ್ಟಿದಾಗ ಸಹಾಬಿಗಳು " ತಲ ಅಲ್ ಬದ್ ರು ಅಲೈನಾ " ಎಂದು ಮದ್ಹ್ ಗೀತೆ ಹಾಡಿ ಸ್ವಾಗತ ನೀಡಿದ್ದಾರೆ.
ಆ ಗೀತೆ ಯಾರು ರಚಿಸಿದ್ದು? ಅದನ್ನು ಹಾಡಲು ನಾನು ಹೇಳಿದೆನಾ? ನನ್ನನ್ನು ಬದ್ ರ್ ( ಪೌರ್ಣಮಿ) ಎಂದು ಉಪಮಿಸುದು ಯಾಕೆ? ನಾನು ಪೂರ್ಣ ಚಂದ್ರನಾ? ನಾನು ನಿಮ್ಮಂತೆ ಒಬ್ಬ ಮನುಷ್ಯನಲ್ಲವೇ? ಅದೂ ಪಬ್ಲಿಕ್ ನಲ್ಲಿ ನೀವು ಹೀಗೆಲ್ಲಾ ಹಾಡುವುದಾ ?
ಹೀಗೆ ಏನೂ ನಬಿಯವರು ( ಸ) ಪ್ರಶ್ನಿಸಲಿಲ್ಲ. ಪೌರ್ಣಮಿಯ ಪ್ರಭಾನಿಲವನ್ನೂ ಮೀರಿಸುವ ಆ ಪಾವನ ವದಾನರವಿಂದದಿಂದ ಮುತ್ತುಗಳನ್ನು ಪೋಣಿಸಿಟ್ಟಂತಹ ಪವಿತ್ರ ದಂತಪಕ್ತಿಗಳಿಂದ ಬೆಳ್ಳಂಬೆಳಗುವ ಪ್ರಭಾರಶ್ಮಿಗಳನ್ನು ಹೊರಸೂಸುತ್ತಾ ಮಂದಸ್ಮಿತ ವದನರಾಗಿ ಮೌನಾನುಮತಿ ನೀಡಿದರು!
ಮೀಲಾದಾಚರಣೆ ಈಗಿನ ವಿಧಾನಗಳಲ್ಲಿ ನಬಿ - ಸಹಾಬಿಗಳು ಮಾಡಿಲ್ಲ ಎಂಬ ದೃಷ್ಟಿಕೋನದಲ್ಲಿ ಈ ಕ್ರಮವನ್ನು ಬಿದ್ ಅತ್ ಎಂದು ಹೇಳಬಹುದು. ಆದರೆ ಒಂದು ಹೊಸ ಆವಿಷ್ಕಾರಕ್ರಮ ಎಂಬ ಬರೀ ಭಾಷಾರ್ಥದ ಬಿದ್ ಅತ್.
ನಬಿ ಸ್ನೇಹ ಬಿದ್ ಅತಲ್ಲ. ಅದರ ಪ್ರಕಟಣೆಯ ಈ ಕ್ರಮ ಮಾತ್ರ ಬಿದ್ ಅತ್ ಆದುದರಿಂದ ಅದು ಸುನ್ನತಾದ ಬಿದ್ ಅತ್.
ನಬಿಸ್ನೇಹ ಪ್ರಕಟಣೆಗೆ ನಬಿ- ಸಹಾಬಿಗಳ ತದ್ರೂಪಿ ಮಾದರಿ ಬೇಕೆಂದಿಲ್ಲ. ವಿರೋಧವಿಲ್ಲದ ಯಾವ ವಿಧದಲ್ಲೂ ಅದನ್ನು ಮಾಡಬಹುದು.
ಮೀಲಾದುನ್ನಬಿಯಲ್ಲಿ ನಡೆಯುತ್ತಿರುವುದು ಏನು?
1. ನಬಿಮದ್ಹ್ .
ಇದು ನಬಿಸುನ್ನತ್. ನಬಿಮದ್ ಹ್ ಹಾಡಲೆಂದೇ ಕವಿ ಹಸ್ಸಾನ್ ಬಿನ್ ಸಾಬಿತ್ ರವರಿಗೆ ಮದೀನಾ ಮಸ್ಜಿದಲ್ಲಿ ನಬಿಯವರು( ಸ) ಮಿನ್ಬರ್ ಕೊಟ್ಟಿದ್ದರು. ತಲ ಅಲ್ ಬದರು.. ಎಂಬ " ರಸೂಲ್ ಮಾಲೆ " ಪಬ್ಲಿಕಲ್ಲಿ ಹಾಡಿದ್ದನ್ನೂ ಅನುಮೋದಿಸಿದ್ದ ನಬಿಯವರು ಮಸ್ಜಿದಲ್ಲೂ ಅದಕ್ಕೆ ಪ್ರೋತ್ಸಾಹ ನೀಡಿ ಒಳ- ಹೊರಗಡೆ ಎಲ್ಲೆಲ್ಲೂ ನಬಿಮದ್ ಹ್ ಹೇಳಲು, ಹಾಡಲು ಪ್ರೋತ್ಸಾಹ ಕೊಟ್ಟಿದ್ದಾರೆ.
2. ಮಕ್ಕಳ ಪ್ರತಿಭಾ ಸ್ಪರ್ಧೆ.
ಮನುಷ್ಯನನ್ನು ಹೋಲುವ ಒಂದು ಮರ ಯಾವುದು?
ನ
ಒಂದು ದಿನ ನಬಿಯವರ ಪ್ರಶ್ನೆ.
ಯಾರೂ ಉತ್ತರಿಸಲಿಲ್ಲ.
ನಬಿಯವರೇ ( ಸ) ಹೇಳಿದರು ;
ಖರ್ಜೂರ ವೃಕ್ಷ.
ಅಬ್ದುಲ್ಲಾಹಿ ಬಿನ್ ಉಮರ್ ( ರ) ಮನೆಗೆ ಹೋದ ಬಳಿಕ ತಂದೆಯವರಾದ ಉಮರ್ (ರ) ರವರಲ್ಲಿ ಹೇಳಿದರು;
ನಬಿಯವರ ( ಸ) ಆ ಪ್ರಶ್ನೆಗೆ ನನಗೆ ಉತ್ತರ ಗೊತ್ತಿತ್ತು. ನಾನು ನಿಮ್ಮ ಹಿಂದೆ ಕೂತಿದ್ದೆ. ಆದರೆ ಹಿರಿಯರಾದ ನೀವು ಉತ್ತರ ಹೇಳದೆ ಇರುವಾಗ ನಾನು ಹೇಗೆ ಹೇಳುವುದು ಎಂಬ ಸಂಕೋಚದಿಂದ ನಾನು ಉತ್ತರ ಹೇಳಲಿಲ್ಲ.
ಆಗ ಉಮರ್ ( ರ) ಹೇಳಿದರು:
" ಮಗನೇ! ನೀನು ಉತ್ತರ ಹೇಳಬೇಕಿತ್ತು. ಹೇಳಿದ್ದಿದ್ದರೆ ನನಗೆ ಎಷ್ಟು ಸಂತೋಷವಾಗುತ್ತಿತ್ತು " !!
ಮಕ್ಕಳ ಪ್ರತಿಭೆಗೆ ತಂದೆಯರ ಅಭಿಮಾನವನ್ನು ನಾವಿಲ್ಲಿ ಕಾಣಬಹುದು. ಮೀಲಾದ್ ಸಮಾರಂಭದಲ್ಲಿ ಇದುವೇ ನಡೆಯುವುದು. ಅವರವರ ಮಕ್ಕಳ ಪ್ರತಿಭೆ ಕಂಡು ಆನಂದಿಸಲು ಹೆತ್ತವರಿಗೆ ಅವಕಾಶ.
ಜಿಬ್ ರೀಲ್ ಮನುಷ್ಯ ರೂಪದಲ್ಲಿ ಬಂದು ಪ್ರಶ್ನೋತ್ತರ ನಡೆಸಿ ಹೊರಟು ಹೋದರು. ಹೋದ ಬಳಿಕ ನಬಿಯವರು ಹೇಳಿದರು ; " ಅದು ಜಿಬ್ ರೀಲ್. ಅವರು ಬಂದಿದ್ದುದು ನಿಮಗೆ ದೀನ್
ಕಲಿಸಲಿಕ್ಕಾಗಿತ್ತು "
ಜಿಬ್ ರೀಲರಿಗೆ ತಿಳಿಯದ್ದನ್ನು ಕೇಳಿ ಕಲಿಯಲಿಕ್ಕೆ ಬಂದುದಲ್ಲ. ಅದನ್ನು ಜಿಬ್ ರೀಲರು ಸಂಭಾಷಣೆಯ ವೇಳೆಯಲ್ಲೇ ಸೂಚಿಸಿದ್ದರು. ನಬಿಯವರು ಒಂದೊಂದು ಉತ್ತರ ಹೇಳಿದಾಗಲೂ
" ಕರೆಕ್ಟ್ ಉತ್ತರ " ಎಂದಿದ್ದರು.
ಮೀಲಾದಲ್ಲಿ ಇದೂ ನಡೆಯುತ್ತದೆ. ಮಕ್ಕಳ ಸಂಭಾಷಣೆಯ ಮೂಲಕ ಸಭಿಕರಿಗೆ ದೀನ್ ಕಲಿಸುವ ಕ್ರಮ ನಡೆಯುತ್ತದೆ. ಇದೂ ನಬಿಸುನ್ನತ್.
3. ಮೆರವಣಿಗೆ.
ಉಮರ್ ಬಿನ್ ಖತ್ತಾಬ್ (ರ) ಇಸ್ಲಾಮಿನ ನಲ್ವತ್ತನೆಯ ಮೆಂಬರಾಗಿ ಇಸ್ಲಾಮಿಗೆ ದಾಟಿ ಬಂದ ತಕ್ಷಣ " ಸತ್ಯ ಧರ್ಮವನ್ನು ಈ ರೀತಿ ದಾರುಲ್ ಅರ್ಕಮ್ ಎಂಬ ಅಡಗುತಾಣದಲ್ಲಿ ಗುಪ್ತವಾಗಿ ನಡೆಸುವ ಅಗತ್ಯವಿಲ್ಲ. ಬನ್ನಿರೋ ಎಂದು ಹೇಳಿ ನಲ್ವತ್ತು ಮಂದಿಯನ್ನೂ ಕರಕೊಂಡು ಹೋಗಿ ಮೆರವಣಿಗೆ ನಡೆಸಿದರು. ನಬಿಯವರು ವಿರೋಧಿಸಲಿಲ್ಲ .
ಆದ್ದರಿಂದ ಮೆರವಣಿಗೆಯೂ ನಬಿ ಸುನ್ನತ್.
4. ಅನ್ನದಾನ, ಸಿಹಿ ಹಂಚಿಕೆ.
ಇದು ನಬಿಸುನ್ನತ್ ಎಂಬುದಕ್ಕೆ ಪುರಾವೆನೇ ಹೇಳಬೇಕಾದ ಅಗತ್ಯವಿಲ್ಲ.
5. ನಬಿಯವರ ( ಸ) ಚರಿತ್ರೆ ಹೇಳುವುದು.
6. ಸಲಾತ್ ಹೇಳುವುದು.
ಇದೂ ಬಿದ್ ಅತ್ತಾ ?
ಮೀಲಾದಾಚರಣೆಯಲ್ಲಿ ಯಾವುದು ತಪ್ಪು?
ಸೋಮವಾರ ಉಪವಾಸ ಸುನ್ನತ್ತಾಗಲು ಕಾರಣ ಅದು ನಾನು ಜನಿಸಿದ ದಿನವಾದುದರಿಂದ ಎಂದಿದ್ದಾರೆ ನಬಿಯವರು( ಸ)
ಹಾಗಾದರೆ ಉಪವಾಸ ಮಾಡದೆ ಸಿಹಿ ತಿನ್ನುವುದಾ ಎಂದು ಕೇಳಬೇಡಿ. ವರ್ಷದಲ್ಲೊಮ್ಮೆ ರಬೀಉಲ್ ಅವ್ವಲ್ ತಿಂಗಳ ಸೋಮವಾರ ಮಾತ್ರವಲ್ಲ ಉಪವಾಸ ಸುನ್ನತ್ ಇರುವುದು. ವರ್ಷದ ಎಲ್ಲಾ ಸೋಮವಾರವೂ ಇದೆ. ನಬಿಜನ್ಮ ದಿನದಂದು ಉಪವಾಸ ಸುನ್ನತ್ ಮಾಡುವ ಮೂಲಕ ನಬಿಜನ್ಮ ದಿನಕ್ಕೆ ಅಲ್ಲಾಹು ಒಂದು ವಿಶೇಷತೆ ಕೊಟ್ಟಿದ್ದಾನೆ ಎಂಬ ಅಂಶ ಇರುವುದು ವಾಸ್ತವ ತಾನೇ?
ಬಿದ್ ಅತ್ ಬಿದ್ ಅತ್ ಎಂದು ಲಾಗ ಹಾಕಬೇಡಿ.
ನೀವು ಎಷ್ಟೇ ಕೂಚುಪುಡಿ ನೃತ್ಯ ಮಾಡಿದರೂ ಕವಡೆ ಕಾಸಿನ ಕಿಮ್ಮತ್ತಿಲ್ಲ . ವರ್ಷ ಕಳೆದಂತೆ ನಬಿದಿನಾಚರಣೆ ವೈಭವ, ವೈವಿದ್ಯತೆ ಏರಿಸಿಕೊಂಡು ವಿಜೃಂಭಿಸುತ್ತಲೇ ಬರುತ್ತದೆ.
ನಬಿಸ್ನೇಹ ಅಂದರೆ ಹಾಗೆ.
ಅದಕ್ಕೆ ಕಟ್ಟುಪಾಡು ಇಲ್ಲ. ಅದು ಯಾವ ವಿಧ ಬಹಿರ್ಗಳಿಸುವುದೆಂದು ಹೇಳಲಾಗುವುದಿಲ್ಲ . ನಿಯಮದ ಮೇರೆ ಮೀರದಂತೆ ಅದು ಹೇಗೆ ಪ್ರಕಟವಾದರೂ ಅದು ನಬಿಸ್ನೇಹ.
ಅದು ಅದಮ್ಯ ಸ್ನೇಹ. ಮನದಾಳದಲ್ಲಿ ಅಚ್ಚೊತ್ತಿದ ಸ್ನೇಹ. ಈಮಾನ್ ಇರುವವನು ಜೀವ ಬೇಕಾದರೆ ಬಿಟ್ಟಾನು, ನಬಿಸ್ನೇಹ ಬಿಟ್ಟುಬಿಡಲಾರನು. ಯಾರೇ , ಏನೇ ಹೇಳಿದರೂ ಸರಿ.
ನಬಿಯವರು ( ಸ) ವಫಾತ್ ಆದ ಸುದ್ಧಿ ತಿಳಿದ ತಕ್ಷಣ ಓರ್ವ ಸಹಾಬಿ ; " ಅಲ್ಲಾಹ್ ! ಪರಲೋಕದಲ್ಲಿ ಮುತ್ತು ಹಬೀಬರನ್ನು ನಾನು ಕಾಣುವ ತನಕ ನನಗೆ ಕಣ್ಣುಗಳೇ ಬೇಡ " ಎಂದು ಪ್ರಾರ್ಥಿಸಿದರು . ಆಗಲೇ ಅವರ ದೃಕ್ಶಕ್ತಿ ಹೊರಟು ಹೋಯಿತು.
ನಾನು ಮರಣಹೊಂದಿದರೆ ನೀನು ಹೀಗೆ ಪ್ರಾರ್ಥಿಸಬೇಕು ಎಂದು ನಬಿಯವರು ( ಸ) ಆ ಸಹಾಬಿಯೊಡನೆ ಹೇಳಿರಲಿಲ್ಲ. ಆದರೂ ಸಹಾಬಿ ಹಾಗೆ ಪ್ರಾರ್ಥಿಸಿದರು ಎಂದು ಮಾತ್ರವಲ್ಲ , ಅಲ್ಲಾಹು ಅದನ್ನು ಮಾನ್ಯ ಮಾಡಿದನು. ಆದ್ದರಿಂದಲೇ ತಾನೇ ಅವರ ದೃಷ್ಟಿಯನ್ನು ಅಲ್ಲಾಹು ಆಗಲೇ ತೆಗೆದು ಹಾಕಿದ್ದು.
ಇದು ನಬಿಸ್ನೇಹವಾಗಿತ್ತು. ಭಾವುಕತೆಯಾಗಿತ್ತು. ಅದಕ್ಕೆ ನಬಿಯವರಿಂದ ( ಸ) ಮಾದರಿ ಇಲ್ಲದಿದ್ದರೂ ಅಲ್ಲಾಹು ಅಂಗೀಕರಿಸಿದನು.
-
*ಹಬೀಬರ ಜನ್ಮದಿನದ ವೇಳೆ ಬೀಳದಿರಿ ಇಬ್ಲೀಸನ ಬಲೆಗೆ*
*✍ಸಲಾಂ ಪಡ್ಪು*
ರಬೀಉಲ್ ಅವ್ವಲ್ ತಿಂಗಳು ಆಗಮನವಾದರೆ ಸಾಕು ಮುಸ್ಲಿಂ ಸಮುದಾಯಕ್ಕೆ ಹೇಳಲು ಸಾಧ್ಯವಾಗದಂತಹಾ ಸಂತೋಷ. ಅದರಲ್ಲೂ ರಬೀಉಲ್ ಅವ್ವಲ್ 12ರಂದು ಹಬೀಬ್ (ﷺ) ತಂಙಳ್ ರವರ ಹೆಸರಿನಲ್ಲಿ ಮೌಲೂದ್ ಪಾರಾಯಣ, ಮದ್'ಹ್ ಗಾನಗಳೊಂದಿಗೆ ಅವರ ಜನ್ಮ ದಿನವನ್ನು ಕೊಂಡಾಡುವುದರಲ್ಲಿ ಮನಸ್ಸಿಗೆ ಆಗುವ ಆನಂದ ಒಂದೆರಡಲ್ಲ. ಹೀಗಿರುವಾಗ ಕೆಳವರಿಂದ ಕೇಳಿಬರುವ ಪ್ರಶ್ನೆಗಳಾಗಿದೆ ರಸೂಲರ ಮೇಲೆ ಇರುವ ಸ್ನೇಹ ತೋರಿಸಬೇಕಾದದ್ದು ಕೇವಲ ರಬೀಉಲ್ ಅವ್ವಲಿನಲ್ಲಿ ಮಾತ್ರವಾಗಿದೆಯೇ ಎಂದು.
ಇಂತಹ ಪ್ರಶ್ನೆ ಕೇಳುವವರಲ್ಲಿ ನನಗೊಂದು ಪ್ರಶ್ನೆ ಕೇಳಲಿದೆ. ಕುರ್'ಆನ್ ಓದಬೇಕಾದದ್ದು ಯಾವಾಗ? ಒಂದು ಪವಿತ್ರ ತಿಂಗಳಿನಲ್ಲಿ ಮಾತ್ರವಾ? ಅಥವ ಇನ್ನಿತರ ವಿಶೇಷ ದಿನಗಳಲ್ಲಿ ಮಾತ್ರವಾ? ಇದಕ್ಕೆ ಉತ್ತರ ಯಾವಾಗಲೂ ಎಂದಾಗಿರಬಹುದು. ಹಾಗಾದರೆ ರಮಾಳಾನ್ ತಿಂಗಳ ಹಾಗೂ ಇತರ ತಿಂಗಳಿನಲ್ಲಿ ನಡೆಯುವ ಕುರ್'ಆನ್ ಪಾರಾಯಣವನ್ನು ಒಮ್ಮೆ ನೋಡಿ. ಮಸೀದಿಗಳಲ್ಲಿ, ಮನೆಗಳಲ್ಲಿ, ಅಂಗಡಿಗಳಲ್ಲಿ ಹೀಗೆ ಹಲವಾರು ಕಡೆಗಳಲ್ಲಿ ಕುರ್'ಆನ್ ಪಾರಾಯಣ ಹಾಗೂ ಇನ್ನಿತರ ಇಬಾದತ್ ಗಳಲ್ಲಿ ಮುಸ್ಲಿಮ್ ಸಮುದಾಯ ಮುಳುಗಿರುತ್ತಾರೆ. ರಮಳಾನ್ ತಿಂಗಳಿಗೆ ಕುರ್'ಆನಿನ ತಿಂಗಳು ಎಂಬ ಹೆಸರೇ ಇದೆ.
ಮೇಲೆ ಹೇಳಿದಂತಹ ಪ್ರಶ್ನೆ ಕೇಳುವವರಿಗೆ ಇಲ್ಲಿ ಎರಡು ಕೆಲಸವನ್ನು ಮಾಡಬಹುದು. ಒಂದು ಕುರ್'ಆನ್ ರಮಳಾನಿನಲ್ಲಿ ಅಧಿಕವಾಗಿ ಓದುವುದರ ವಿರುದ್ದವಾಗಿ ಮಾತನಾಡಿ ಅದನ್ನು ನಿಲ್ಲಿಸುವುದು, ಅಥವಾ ಇನ್ನಿತರ ದಿನಗಳಲ್ಲಿ ಕುರ್'ಆನ್ ಪಾರಾಯಣ ಮಾಡುವುದು ಬಿಟ್ಟು ಅದನ್ನು ತಿರುಗಿ ನೋಡದವರು ಈ ತಿಂಗಳಿನಲ್ಲಾದರೂ ಸಜೀವವಾಗಿ ಪಾರಾಯಣ ಮಾಡುವುದನ್ನು ನೋಡಿ ಸಂತೋಷಪಡುವುದು. ಹಾಗೂ ಇದು ಎಲ್ಲಾ ದಿನ ಮುಂದುವರಿಸಲು ಅವರನ್ನು ಪ್ರೇರೇಪಿಸಿ ಅದಕ್ಕೆ ಬೇಕಾದ ಅನುಕೂಲವನ್ನು ಮಾಡಿಕೊಡುವುದು.
ನಾವು ಮೇಲೆ ನೋಡಿದ ಪ್ರಶ್ನೆಯನ್ನು ಕೇಳುವವರು ಮೊದಲನೆಯ ಪಂಗಡಕ್ಕೆ ಸೇರಿದವರಾಗಿದ್ದು, ಅಂಥವರ ಪ್ರಶ್ನೆ ಕೇಳಿದಾಗ ಜನಸಾಮಾನ್ಯರಲ್ಲಿ ಮೂಡಿ ಬರುವಂತಹ ಸಂಶಯ ಈ ನೆಬಿಸ್ನೇಹ ಈ ದಿನಕ್ಕೆ ಮಾತ್ರ ಸೀಮಿತಗೊಳಿಸದೆ ಎಲ್ಲಾ ದಿವಸ ಹಾಗೂ ಎಲ್ಲಾ ತಿಂಗಳು ನಡೆಸಬೇಕು ಎಂದಾಗಿದೆ. ಇದು ಇಬ್ಲೀಸಿನ ಕೆಲಸವಾಗಿದೆ. ದೊಡ್ಡ ದೊಡ್ಡ ಕಾರ್ಯವನ್ನು ನೆನಪಿಸಿ ಸಣ್ಣ ಸಣ್ಣ ಕಾರ್ಯಗಳನ್ನೂ ಇಲ್ಲದಾಗಿಸಿ ಮುಸ್ಲಿಮರ ನಡುವೆ ಫಿತ್ನಗಳನ್ನು ಹಬ್ಬಿಸಿ, ದೊಡ್ಡದಾದ ಸಮಸ್ಯೆಗಳನ್ನು ಹುಟ್ಟುಹಾಕಿಸುವುದು. ಹೀಗೆ ಸುಳ್ಳುಹೇಳಿ ಅಲ್ವ ಸ್ವರ್ಗದಲ್ಲಿದ್ದ ಆದಂ ನೆಬಿ (عليه السلام) ಹಾಗೂ ಹವ್ವಾ ಉಮ್ಮರನ್ನು ಭೂಮಿಗೆ ಕಳುಹಿಸಿದ್ದು. ಹೀಗೆಯೇ ರಬೀಉಲ್ ಅವ್ವಲ್ ತಿಂಗಳಿನಲ್ಲಿ ನಡೆಸುವ ನೆಬಿ (ﷺ) ಸ್ನೇಹ ಪ್ರಕಟನೆಯನ್ನು ಹೇಗಾದರೂ ಮಾಡಿ ಇಲ್ಲದಾಗಿಸಬೇಕು ಎಂದು ಈ ಇಬ್ಲೀಸನ ಉದ್ದೇಶ. ಈ ದುರುದ್ದೇಶವನ್ನು ಅರ್ಥಮಾಡಲು ನೈಜ ಮುಸ್ಲಿಮನಿಂದ ಮಾತ್ರವಾಗಿದೆ ಸಾಧ್ಯ.
ನಿಜವಾಗಿ ಹೇಳುವುದಾದರೆ ನೆಬಿ ದಿನ ಆಚರಣೆ ಮಾತ್ರವಲ್ಲದೇ, ಆ ಆಚರಣೆಯನ್ನು ದೀನೀ ಸೇವೆಗಾಗಿ ಇನ್ನೊಂದು ಆಚರಣೆಯನ್ನಾಗಿ ಮಾರ್ಪಡಿಸುವುದಾಗಿದೆ. ಹೇಗೆಂದರೆ ಆಚರಣೆಯನ್ನು ಮನಸಾರೆ ಸ್ವಾಗತಿಸುವ ಆತುರ ಜನರಲ್ಲಿದೆ. ಇಂತಹಾ ಸಂದರ್ಭದಲ್ಲಿ ಸಾಧ್ಯವಾದಷ್ಟು ದೀನೀ ತಿಳುವಳಿಕೆ, ಅತ್ಮೀಯತೆ ಹೆಚ್ಚಿಸುವುದು ಹಾಗೂ ಇಂತಹ ಅನೇಕ ಉತ್ತಮ ಕಾರ್ಯಗಳನ್ನು ಜನರಿಗೆ ತಲುಪಿಸುವುದಾಗಿದೆ ಮಾಡಬೇಕಾದದ್ದು.
ತಮ್ಮ ಕೈಯಲ್ಲಿ ಏನು ಎಂದು ಕೇಳಿದಾಗ ಇದೊಂದು ಕೋಲು ಎಂದು ಒಂದೇ ವಾಕ್ಯದ ಉತ್ತರ ಹೇಳಿದರೆ ಸಾಕಾಗಿತ್ತು ಮೂಸಾ ನೆಬಿಯವರಿಗೆ. ಆದರೆ ಅವರು ಹಾಗೆ ಮಾಡಲಿಲ್ಲ ಬದಲಾಗಿ ಆ ಕೋಲಿನ ವಿವಿಧ ಉಪಯೋಗಗಳನ್ನು ವಿವರಿಸಿ ಸಿಕ್ಕಿದ ಅವಸರವನ್ನು ಸರಿಯಾಗಿ ಉಪಯೋಗಿಸಿದರು ಮೂಸಾ ನೆಬಿಯವರು. ಇದೇ ತರಹ ಇಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫಾ (ﷺ) ತಂಙಳ್ ರವರ ಜನ್ಮ ದಿನ ಆಗಮನವಾಗುವಾಗ ಅವರ ಜೀವನ ಶೈಲಿ ವಿವಿಧ ರೂಪದಲ್ಲಿ ಜನಸಾಮಾನ್ಯರ ಅರಿವಿಗೆ ತಲುಪಿಸಿ ಅದರ ಮುಖಾಂತರ ದೀನನ್ನು ಇನ್ನಷ್ಟು ವ್ಯಾಪಾಕಗೊಳಿಸಲಾಗಿದೆ ನಾವು ಶ್ರಮಿಸಬೇಕಾದದ್ದು. ಬದಲಾಗಿ ಸುಳ್ಳು ಮಾಹಿತಿಗಳನ್ನು ಹೇಳಿ ಜನರಲ್ಲಿ ಮೂಡನಂಬಿಕೆಗಳನ್ನು ಸೃಷ್ಟಿಸುವುದರಿಂದ ಪ್ರಯೋಜನವಿಲ್ಲ.
ಸಹೋದರಾ ನೆನೆದ ಮಣ್ಣಿನಲ್ಲಾಗಿದೆ ಗಿಡಗಳು ಮೊಳಕೆಯೊಡೆಯುವುದು. ಆ ಗಿಡದಲ್ಲಾಗಿದೆ ಹೂವು ಅರಳುವುದು. ಹೂಗಳಿರುವಲ್ಲಿಗಾಗಿದೆ ಚಿಟ್ಟೆಗಳು ಬರುವುದು. ಹೀಗೆಯೇ ಸ್ನೇಹ ಇರುವ ಮನಸ್ಸಿನಿಂದಾಗಿದೆ ಕವನ ಸೃಷ್ಟಿಯಾಗುವುದು. ಸ್ನೇಹ ಹಾಗೂ ಕವನ ಸಹೋದರರಾಗಿದ್ದಾರೆ. ಕಲ್ಲು ಹೃದಯದಿಂದ ಕವನ ಸೃಷ್ಟಿಯಾಗಲು ಸಾಧ್ಯವೇ ಇಲ್ಲ. ಒಣಗಿದ ಮರುಭೂಮಿಯಲ್ಲಿ ಫಲಗಳು ಸಿಗದಹಾಗೆ ಕಲ್ಲು ಹೃದಯದಲ್ಲಿ ಮಾಲಾ ಮೌಲೂದ್ ಗಳಿಗೆ ಸ್ಥಾನವಿಲ್ಲ. ಹೀಗೆ ಹೇಳಲಿರುವ ಕಾರಣವೇನೆಂದರೆ ಸ್ನೇಹ ಪ್ರಕಟಣೆ ಎಂದರೆ ಕೇವಲ ಮೌಲೂದ್, ಕವನ ಹಾಗೂ ಪ್ರಸಂಗಗಳು ಇದು ಯಾವುದೂ ಅಲ್ಲ. ಬದಲಾಗಿ ಪ್ರವಾದಿ ಚರ್ಯೆಯನ್ನು ಜೀವನದಲ್ಲಿ ಅನುಸರಿಸಿ ಅದರಂತೆ ಜೀವಿಸುವುದಾಗಿದೆ ನಿಜವಾದ ಪ್ರವಾದಿ ಸ್ನೇಹ ಎಂದು ಹೇಳುವ ಇಬ್ಲೀಸ್ ಗಳು ಈಗಲೂ ಇಲ್ಲಿ ಇರುವುದರಿಂದಾಗಿದೆ. ಮೊದಲೇ ಹೇಳಿದ ಹಾಗೆ ಕೇಳಲು ಕೆಲವೊಮ್ಮೆ ಸತ್ಯವೆಂದೆನೆಸುವ ದೊಡ್ಡ ದೊಡ್ದ ಆಶಯಗಳನ್ನೇ ಇಬ್ಲೀಸ್ ಹೇಳುವುದು ಆದರೆ ಅದರ ಒಳಗಡೆ ಒಂದು ಮೋಸವಿರುತ್ತದೆ.
ನಾನೊಂದು ಕಥೆ ಹೇಳುತ್ತೇನೆ. ಒಂದು ಹಜ್ಜ್ ಪೆರ್ನಾಲ್ ದಿವಸ ಒಂದು ಮನೆಗೆ ಹೋದಾಗ ತಂದೆ ಹಾಗೂ ಮೂರು ಮಕ್ಕಳು ಒಟ್ಟಿಗೆ ಕುಳಿತಿರುತ್ತಾರೆ. ದೊಡ್ಡವಳು ಹೆಣ್ಣುಮಗಳು ಎಲ್ಕೇಜಿ ಕಳಿಯುವ ಹುಡುಗಿ, ಎರಡನೆಯವನು ಯುಕೆಜಿಯಲ್ಲಿ ಹಾಗೂ ಮೂರನೇಯವನು ಕೇವಲ ಒಂದು ವರ್ಷ ಪ್ರಾಯದ ಕೂಸು. ಇವರನ್ನು ತನ್ನ ಬಳಿ ಕೂರಿಸಿ ಆ ತಂದೆಯವರು ಅವರಲ್ಲಿ ಭಾಷಣ ರೂಪದಲ್ಲಿ ಹೇಳಲು ಆರಂಭಿಸುತ್ತಾರೆ. ಹಜ್ಜ್ ಎಂದರೆ ಲೋಕದಲ್ಲಿರುವ ಮುಸ್ಲಿಮರೆಲ್ಲರೂ ಅಲ್ಲಾಹನ ಅಥಿತಿಗಳಾಗಿ ಅರಫಾ ಮೈದಾನದಲ್ಲಿ ಸುಡುಬಿಸಿಲನ್ನೂ ಲೆಕ್ಕಿಸದೆ ಪ್ರಾರ್ಥನೆಯಲ್ಲಿ ಮುಳುಗಿರುವ ಅವಸ್ಥೆಯಲ್ಲಿರುತ್ತಾರೆ ಹೀಗೆ ಕಥೆ ಹೇಳುತ್ತಿರುವ ನಡುವೆ ಪಕ್ಕದ ಮನೆಯ ತನ್ನ ಅದೇ ವಯಸ್ಸಿನ ಹುಡುಗಿ ಹೊಸಾ ಉಡುಪು ಧರಿಸಿ ಅಂಗಳದಲ್ಲಿ ನಿಂತಿರುವುದನ್ನು ಕಂಡ ಎಲ್ಕೇಜಿಯಲ್ಲಿ ಕಳಿಯುವ ಮಗಳು ಮನೆಯ ಹೊರಗಡೆ ಓಡಲು ಆರಂಭಿಸಿದಳು, ಆದರೆ ತಂದೆ ಅದಕ್ಕೆ ಸಮ್ಮತಿಸಿಲ್ಲ ಆ ಸಮಯದಲ್ಲಿ ಅವಳ ಕಣ್ಣುಗಳಿಂದ ಕಣ್ಣೀರು ಬರುತ್ತಿತ್ತು. ಇದನ್ನು ನೋಡಿಯೂ ನೋಡದಂತೆ ನಟಿಸಿ ತಂದೆ ತನ್ನ ಕಥೆಯನ್ನು ಮುಂದುವರಿಸಿದರು. ಸ್ವಲ್ಪ ಸಮಯದ ನಂತರ ಒಂದು ವಯಸ್ಸಿನ ಕೂಸು ತಂದೆಯ ಮಡಿಲಲ್ಲಿ ಮೂತ್ರವಿಸರ್ಜನೆಯನ್ನೇ ಮಾಡಿದನು. ಕಥೆ ಮುಂದುವರಿಸಬೇಕಾ ಅಥವ ಮೂತ್ರವನ್ನು ಶುಚಿಗೊಳಿಸಬೇಕಾ ಎಂದು ತಂದೆ ಚಿಂತಿಸುತ್ತಿರುವ ವೇಳೆ ಏನೂ ತಿನ್ನದ ಎರಡನೇ ಮಗ ವಾಂತಿಬರುವುದಾಗಿ ನಟಿಸಿ ಅಡುಗೆಕೋಣೆಯಲ್ಲಿರುವ ತಾಯಿಯ ಬಳಿಗೆ ಓಡಿದನು. ಪಕ್ಕದಲ್ಲಿರುವ ಅಜ್ಜಿ ಈ ತಂದೆಗೆ ಬೈಯ್ಯಲು ಆರಂಭಿಸಿದರು. ಪೆರ್ನಾಲ್ ದಿವಸ ಮಕ್ಕಳಿಗೆ ಹೊಸಾ ಉಡುಪು ನೀಡಿ ಇತರ ಮಕ್ಕಳಂತೆ ಆಟವಾಡಲು ಬಿಡದೆ ಅವನ ಕಥೆ ಎಂದು ಅಜ್ಜಿ ಚರಿಪಿರಿ ಮುಂದುವರಿಸಿದರು. ಸಹೋದರಾ ಕಥೆ ನಿಲ್ಲಿಸುತ್ತೇನೆ.
ಇನ್ನು ವಿಷಯಕ್ಕೆ ಬರುವ ಹಜ್ಜ್ ಪೆರ್ನಾಲ್ ಎಂದರೆ ಹೊಸಾ ಉಡುಪುದರಿಸುವುದು, ವಿಭಿನ್ನ ಶೈಲಿಯ ಆಹಾರ ತಿನ್ನುವುದಲ್ಲ, ಬದಲಾಗಿ ಆ ಪುಣ್ಯದಿನದ ಚರಿತ್ರೆ ಹಾಗೂ ಆಶಯವನ್ನು ಪಾಲಿಸುವುದಾಗಿದೆ ಎಂದು ವಿಶ್ವಸಿದ್ದ ತಂದೆ ತನ್ನ ಮಕ್ಕಳನ್ನು ಪೆರ್ನಾಲಿಗೆ ಅವರ ಸಂತೋಷಕ್ಕೆ ಬಿಡದೆ ಮನೆಯಲ್ಲಿ ಕೂಡಿಹಾಕುವುದರ ಭಯಾನಕ ರಂಗವಾಗಿದೆ ನೀವು ಕಥೆಯಲ್ಲಿ ಕಾಣಲು ಸಾಧ್ಯವಾದದ್ದು. ಇದೇ ತರಹ ನೆಬಿದಿನದ ಅಂದು ಮಕ್ಕಳನ್ನು ಮನೆಯಲ್ಲಿ ಕೂಡಿಹಾಕಿ ಪ್ರವಾದಿಯವರ ಜೀವನ ಶೈಲಿಯನ್ನು ಈಗಿನ ಕೆಲವು ಲೇಖಕರು ಬರೆದ ಭಯಾನಕ ರೀತಿಯಲ್ಲಿ ವಿವರಿಸಲು ಪ್ರಯತ್ನಿಸಿದ್ದಲ್ಲಿ ಮುಂದಿನ ನೆಬಿದಿನ ಬರುವುದಕ್ಕಿಂತ ಮೊದಲು ಸಣ್ಣ ಮಕ್ಕಳಿಗೆ ನಡುಕ ಹಾಗೂ ಜ್ವರ ಬರಲು ಆರಂಭವಾಗಬಹುದು.
ಈ ಸಮಾಜದಲ್ಲಿ ಮಕ್ಕಳು, ದೊಡ್ಡವರು, ಧನಿಕರು, ಭಿಕ್ಷುಕರು ಹಾಗೆ ಹಲವಾರು ರೀತಿಯಲ್ಲಿ ಜೀವಿಸುವವರಿದ್ದಾರೆ. ಒಬ್ಬೊಬ್ಬರ ಜೀವನ ಶೈಲಿ ಒಂದೊಂದು ರೀತಿಯಾಗಿರುತ್ತದೆ. ಮಕ್ಕಳಿಗೆ ಪೆರ್ನಾಲ್ ಎಂದರೆ ಹೊಸಾ ಉಡುಪು, ಹಾಡು, ಆಟ ಹಾಗೂ ವಿವಿಧ ಶೈಲಿಯಲ್ಲಿರುವ ಆಹಾರವಾಗಿದೆ. ತಾಯಿಯಂದರ ಕುರಿತು ಹೇಳುವುದಾದರೆ ಈ ಮಕ್ಕಳ ಆಟ ನೋಡಿ ಆನಂಧಿಸುವುದಾಗಿದೆ ಪೆರ್ನಾಲ್, ಇದೇ ರೀತಿ ಹಲವರಿಗೆ ಹಲವು ರೀತಿಯಲ್ಲಾಗಿದೆ ಆಚರಣೆ. ಪೆರ್ನಾಲಿನ ಎಲ್ಲಾ ಅನಂದವನ್ನು ಬದಿಗಿಟ್ಟು ಫಲಸ್ತೀನ್ ಮೈದಾನದ ವಿಷಯ ತ್ಯಾಗಬಲಿದಾನದ ವಿಷಯವನ್ನೇ ಎಲ್ಲರಲ್ಲೂ ಒಂದೇ ರೀತಿಯಲ್ಲಿ ವಿವರಿಸಲು ಹೊರಟರೆ ಮತ್ತೆ ಪೆರ್ನಾಲ್ ಎಂದು ಕೇಳುವಾಗಲೇ ಎಲ್ಲರ ಮನಸ್ಸಲ್ಲಿ ಒಂದು ರೀತಿಯ ಭೀತಿ ಹುಟ್ಟಬಹುದು. ನೆಬಿದಿನದ ವಿಷಯವೂ ಇದೇ ರೀತಿಯಾಗಿದೆ. ಯಾಕೆ ಈ ಧಫ್, ರ್ಯಾಲಿ,ಮೌಲೂದ್, ಬುರ್ದಾ, ಹಾಡು, ಪ್ರಸಂಗ ಹಾಗೂ ಅನ್ನ ದಾನ ಎಂದು ಸಂಶಯಿಸುವವರೇ, ನೀವು ಒಮ್ಮೆ ಆ ಕಥೆ ಕೇಳಿದ ಮಕ್ಕಳ ಅವಸ್ಥೆಯನ್ನು ನೆನಪಿಸಿ ನೋಡಿ. ಮಕ್ಕಳ ಮನಸ್ಸಲ್ಲಿ ಮುತ್ತ್ ನೆಬಿಯರು ಸ್ನೇಹದೂತರಾಗಿ ಹುಟ್ಟಿ ಬರಬೇಕು. ಅದಕ್ಕಾಗಿ ಅವರು ಅರ್ಥಮಾಡುವ ರೀತಿಯಲ್ಲಿ ಅವರಿಗೆ ಹೇಳಿಕೊಡಬೇಕು. ರಬೀಉಲ್ ಅವ್ವಲ್ ಆರಂಭವಾಗುತ್ತದೆ ಎಂದು ಕೇಳುವಾಗ ಮಕ್ಕಳ ಮನಸ್ಸಲ್ಲಿ ನೆಬಿಯರ ಇಷ್ಕ್ ಉಕ್ಕಿ ಬರಬೇಕು. ಅದಕ್ಕಾಗಿ ರ್ಯಾಲಿ, ಹಾಡು, ಮೌಲೂದ್, ಧಫ್ ಹಾಗೂ ಇನ್ನಿತರ ಕಾರ್ಯಕ್ರಮಗಳೇ ಸೂಕ್ತವಾದ ರೀತಿಯಾಗಿದೆ. ಮಾತ್ರವಲ್ಲದೇ ಮನೆಯೊಳಗಿರುವ ತಾಯಂದಿರ ವಿಷಯ ಹೇಳುವುದಾದರೆ ನೆಬಿದಿನದ ಒಂದು ತುತ್ತು ಅನ್ನ ಸಿಗುವುದು ಎಂದರೆ ಅದು ಮಹಾ ಭಾಗ್ಯವಾಗಿದೆ. ಅವರಿಗೆ ಹೊಟ್ಟೆ ತುಂಬಿಸಲು ಬೇರೆ ದಾರಿ ಇಲ್ಲದ್ದಕ್ಕಲ್ಲ ಇಷ್ಟು ಆಸೆ, ಬದಲಿಗೆ ಮನೆಯಲ್ಲಿ ವಿವಿಧ ಶೈಲಿಯಲ್ಲಿರುವ ಆಹಾರ ಪದಾರ್ಥಗಳ ನಡುವೆ ರಸೂಲ್ (ﷺ)ರ ಹೆಸರಿನಲ್ಲಿ ಸಿಗುವ ಒಂದು ತುತ್ತು ಎಂದರೆ ರಸೂಲ್ (ﷺ)ರನ್ನು ಪ್ರೀತಿಸುವವರಿಗೆ ಅದೂವೇ ಎಲ್ಲವೂ ಆಗಿದೆ.
ಸತ್ಯವಿಶ್ವಾಸಿಯ ಮನಸ್ಸಿನಲ್ಲಿ ಎಂದೆಂದಿಗೂ ಪ್ರವಾದಿ ಮುಹಮ್ಮದ್ ಮುಸ್ತಫಾ (ﷺ) ತಂಙಳ್ ರವರಿಗಿಂತ ಉನ್ನತ ಸ್ಥಾನ ಬೇರೆ ಯಾರಿಗೂ ಇರುವುದಿಲ್ಲ.
(ರಿಸಾಲದಿಂದ ಕನ್ನಡಕ್ಕೆ)
*✍ಸಲಾಂ ಪಡ್ಪು*
*✍ಸಲಾಂ ಪಡ್ಪು*
ರಬೀಉಲ್ ಅವ್ವಲ್ ತಿಂಗಳು ಆಗಮನವಾದರೆ ಸಾಕು ಮುಸ್ಲಿಂ ಸಮುದಾಯಕ್ಕೆ ಹೇಳಲು ಸಾಧ್ಯವಾಗದಂತಹಾ ಸಂತೋಷ. ಅದರಲ್ಲೂ ರಬೀಉಲ್ ಅವ್ವಲ್ 12ರಂದು ಹಬೀಬ್ (ﷺ) ತಂಙಳ್ ರವರ ಹೆಸರಿನಲ್ಲಿ ಮೌಲೂದ್ ಪಾರಾಯಣ, ಮದ್'ಹ್ ಗಾನಗಳೊಂದಿಗೆ ಅವರ ಜನ್ಮ ದಿನವನ್ನು ಕೊಂಡಾಡುವುದರಲ್ಲಿ ಮನಸ್ಸಿಗೆ ಆಗುವ ಆನಂದ ಒಂದೆರಡಲ್ಲ. ಹೀಗಿರುವಾಗ ಕೆಳವರಿಂದ ಕೇಳಿಬರುವ ಪ್ರಶ್ನೆಗಳಾಗಿದೆ ರಸೂಲರ ಮೇಲೆ ಇರುವ ಸ್ನೇಹ ತೋರಿಸಬೇಕಾದದ್ದು ಕೇವಲ ರಬೀಉಲ್ ಅವ್ವಲಿನಲ್ಲಿ ಮಾತ್ರವಾಗಿದೆಯೇ ಎಂದು.
ಇಂತಹ ಪ್ರಶ್ನೆ ಕೇಳುವವರಲ್ಲಿ ನನಗೊಂದು ಪ್ರಶ್ನೆ ಕೇಳಲಿದೆ. ಕುರ್'ಆನ್ ಓದಬೇಕಾದದ್ದು ಯಾವಾಗ? ಒಂದು ಪವಿತ್ರ ತಿಂಗಳಿನಲ್ಲಿ ಮಾತ್ರವಾ? ಅಥವ ಇನ್ನಿತರ ವಿಶೇಷ ದಿನಗಳಲ್ಲಿ ಮಾತ್ರವಾ? ಇದಕ್ಕೆ ಉತ್ತರ ಯಾವಾಗಲೂ ಎಂದಾಗಿರಬಹುದು. ಹಾಗಾದರೆ ರಮಾಳಾನ್ ತಿಂಗಳ ಹಾಗೂ ಇತರ ತಿಂಗಳಿನಲ್ಲಿ ನಡೆಯುವ ಕುರ್'ಆನ್ ಪಾರಾಯಣವನ್ನು ಒಮ್ಮೆ ನೋಡಿ. ಮಸೀದಿಗಳಲ್ಲಿ, ಮನೆಗಳಲ್ಲಿ, ಅಂಗಡಿಗಳಲ್ಲಿ ಹೀಗೆ ಹಲವಾರು ಕಡೆಗಳಲ್ಲಿ ಕುರ್'ಆನ್ ಪಾರಾಯಣ ಹಾಗೂ ಇನ್ನಿತರ ಇಬಾದತ್ ಗಳಲ್ಲಿ ಮುಸ್ಲಿಮ್ ಸಮುದಾಯ ಮುಳುಗಿರುತ್ತಾರೆ. ರಮಳಾನ್ ತಿಂಗಳಿಗೆ ಕುರ್'ಆನಿನ ತಿಂಗಳು ಎಂಬ ಹೆಸರೇ ಇದೆ.
ಮೇಲೆ ಹೇಳಿದಂತಹ ಪ್ರಶ್ನೆ ಕೇಳುವವರಿಗೆ ಇಲ್ಲಿ ಎರಡು ಕೆಲಸವನ್ನು ಮಾಡಬಹುದು. ಒಂದು ಕುರ್'ಆನ್ ರಮಳಾನಿನಲ್ಲಿ ಅಧಿಕವಾಗಿ ಓದುವುದರ ವಿರುದ್ದವಾಗಿ ಮಾತನಾಡಿ ಅದನ್ನು ನಿಲ್ಲಿಸುವುದು, ಅಥವಾ ಇನ್ನಿತರ ದಿನಗಳಲ್ಲಿ ಕುರ್'ಆನ್ ಪಾರಾಯಣ ಮಾಡುವುದು ಬಿಟ್ಟು ಅದನ್ನು ತಿರುಗಿ ನೋಡದವರು ಈ ತಿಂಗಳಿನಲ್ಲಾದರೂ ಸಜೀವವಾಗಿ ಪಾರಾಯಣ ಮಾಡುವುದನ್ನು ನೋಡಿ ಸಂತೋಷಪಡುವುದು. ಹಾಗೂ ಇದು ಎಲ್ಲಾ ದಿನ ಮುಂದುವರಿಸಲು ಅವರನ್ನು ಪ್ರೇರೇಪಿಸಿ ಅದಕ್ಕೆ ಬೇಕಾದ ಅನುಕೂಲವನ್ನು ಮಾಡಿಕೊಡುವುದು.
ನಾವು ಮೇಲೆ ನೋಡಿದ ಪ್ರಶ್ನೆಯನ್ನು ಕೇಳುವವರು ಮೊದಲನೆಯ ಪಂಗಡಕ್ಕೆ ಸೇರಿದವರಾಗಿದ್ದು, ಅಂಥವರ ಪ್ರಶ್ನೆ ಕೇಳಿದಾಗ ಜನಸಾಮಾನ್ಯರಲ್ಲಿ ಮೂಡಿ ಬರುವಂತಹ ಸಂಶಯ ಈ ನೆಬಿಸ್ನೇಹ ಈ ದಿನಕ್ಕೆ ಮಾತ್ರ ಸೀಮಿತಗೊಳಿಸದೆ ಎಲ್ಲಾ ದಿವಸ ಹಾಗೂ ಎಲ್ಲಾ ತಿಂಗಳು ನಡೆಸಬೇಕು ಎಂದಾಗಿದೆ. ಇದು ಇಬ್ಲೀಸಿನ ಕೆಲಸವಾಗಿದೆ. ದೊಡ್ಡ ದೊಡ್ಡ ಕಾರ್ಯವನ್ನು ನೆನಪಿಸಿ ಸಣ್ಣ ಸಣ್ಣ ಕಾರ್ಯಗಳನ್ನೂ ಇಲ್ಲದಾಗಿಸಿ ಮುಸ್ಲಿಮರ ನಡುವೆ ಫಿತ್ನಗಳನ್ನು ಹಬ್ಬಿಸಿ, ದೊಡ್ಡದಾದ ಸಮಸ್ಯೆಗಳನ್ನು ಹುಟ್ಟುಹಾಕಿಸುವುದು. ಹೀಗೆ ಸುಳ್ಳುಹೇಳಿ ಅಲ್ವ ಸ್ವರ್ಗದಲ್ಲಿದ್ದ ಆದಂ ನೆಬಿ (عليه السلام) ಹಾಗೂ ಹವ್ವಾ ಉಮ್ಮರನ್ನು ಭೂಮಿಗೆ ಕಳುಹಿಸಿದ್ದು. ಹೀಗೆಯೇ ರಬೀಉಲ್ ಅವ್ವಲ್ ತಿಂಗಳಿನಲ್ಲಿ ನಡೆಸುವ ನೆಬಿ (ﷺ) ಸ್ನೇಹ ಪ್ರಕಟನೆಯನ್ನು ಹೇಗಾದರೂ ಮಾಡಿ ಇಲ್ಲದಾಗಿಸಬೇಕು ಎಂದು ಈ ಇಬ್ಲೀಸನ ಉದ್ದೇಶ. ಈ ದುರುದ್ದೇಶವನ್ನು ಅರ್ಥಮಾಡಲು ನೈಜ ಮುಸ್ಲಿಮನಿಂದ ಮಾತ್ರವಾಗಿದೆ ಸಾಧ್ಯ.
ನಿಜವಾಗಿ ಹೇಳುವುದಾದರೆ ನೆಬಿ ದಿನ ಆಚರಣೆ ಮಾತ್ರವಲ್ಲದೇ, ಆ ಆಚರಣೆಯನ್ನು ದೀನೀ ಸೇವೆಗಾಗಿ ಇನ್ನೊಂದು ಆಚರಣೆಯನ್ನಾಗಿ ಮಾರ್ಪಡಿಸುವುದಾಗಿದೆ. ಹೇಗೆಂದರೆ ಆಚರಣೆಯನ್ನು ಮನಸಾರೆ ಸ್ವಾಗತಿಸುವ ಆತುರ ಜನರಲ್ಲಿದೆ. ಇಂತಹಾ ಸಂದರ್ಭದಲ್ಲಿ ಸಾಧ್ಯವಾದಷ್ಟು ದೀನೀ ತಿಳುವಳಿಕೆ, ಅತ್ಮೀಯತೆ ಹೆಚ್ಚಿಸುವುದು ಹಾಗೂ ಇಂತಹ ಅನೇಕ ಉತ್ತಮ ಕಾರ್ಯಗಳನ್ನು ಜನರಿಗೆ ತಲುಪಿಸುವುದಾಗಿದೆ ಮಾಡಬೇಕಾದದ್ದು.
ತಮ್ಮ ಕೈಯಲ್ಲಿ ಏನು ಎಂದು ಕೇಳಿದಾಗ ಇದೊಂದು ಕೋಲು ಎಂದು ಒಂದೇ ವಾಕ್ಯದ ಉತ್ತರ ಹೇಳಿದರೆ ಸಾಕಾಗಿತ್ತು ಮೂಸಾ ನೆಬಿಯವರಿಗೆ. ಆದರೆ ಅವರು ಹಾಗೆ ಮಾಡಲಿಲ್ಲ ಬದಲಾಗಿ ಆ ಕೋಲಿನ ವಿವಿಧ ಉಪಯೋಗಗಳನ್ನು ವಿವರಿಸಿ ಸಿಕ್ಕಿದ ಅವಸರವನ್ನು ಸರಿಯಾಗಿ ಉಪಯೋಗಿಸಿದರು ಮೂಸಾ ನೆಬಿಯವರು. ಇದೇ ತರಹ ಇಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫಾ (ﷺ) ತಂಙಳ್ ರವರ ಜನ್ಮ ದಿನ ಆಗಮನವಾಗುವಾಗ ಅವರ ಜೀವನ ಶೈಲಿ ವಿವಿಧ ರೂಪದಲ್ಲಿ ಜನಸಾಮಾನ್ಯರ ಅರಿವಿಗೆ ತಲುಪಿಸಿ ಅದರ ಮುಖಾಂತರ ದೀನನ್ನು ಇನ್ನಷ್ಟು ವ್ಯಾಪಾಕಗೊಳಿಸಲಾಗಿದೆ ನಾವು ಶ್ರಮಿಸಬೇಕಾದದ್ದು. ಬದಲಾಗಿ ಸುಳ್ಳು ಮಾಹಿತಿಗಳನ್ನು ಹೇಳಿ ಜನರಲ್ಲಿ ಮೂಡನಂಬಿಕೆಗಳನ್ನು ಸೃಷ್ಟಿಸುವುದರಿಂದ ಪ್ರಯೋಜನವಿಲ್ಲ.
ಸಹೋದರಾ ನೆನೆದ ಮಣ್ಣಿನಲ್ಲಾಗಿದೆ ಗಿಡಗಳು ಮೊಳಕೆಯೊಡೆಯುವುದು. ಆ ಗಿಡದಲ್ಲಾಗಿದೆ ಹೂವು ಅರಳುವುದು. ಹೂಗಳಿರುವಲ್ಲಿಗಾಗಿದೆ ಚಿಟ್ಟೆಗಳು ಬರುವುದು. ಹೀಗೆಯೇ ಸ್ನೇಹ ಇರುವ ಮನಸ್ಸಿನಿಂದಾಗಿದೆ ಕವನ ಸೃಷ್ಟಿಯಾಗುವುದು. ಸ್ನೇಹ ಹಾಗೂ ಕವನ ಸಹೋದರರಾಗಿದ್ದಾರೆ. ಕಲ್ಲು ಹೃದಯದಿಂದ ಕವನ ಸೃಷ್ಟಿಯಾಗಲು ಸಾಧ್ಯವೇ ಇಲ್ಲ. ಒಣಗಿದ ಮರುಭೂಮಿಯಲ್ಲಿ ಫಲಗಳು ಸಿಗದಹಾಗೆ ಕಲ್ಲು ಹೃದಯದಲ್ಲಿ ಮಾಲಾ ಮೌಲೂದ್ ಗಳಿಗೆ ಸ್ಥಾನವಿಲ್ಲ. ಹೀಗೆ ಹೇಳಲಿರುವ ಕಾರಣವೇನೆಂದರೆ ಸ್ನೇಹ ಪ್ರಕಟಣೆ ಎಂದರೆ ಕೇವಲ ಮೌಲೂದ್, ಕವನ ಹಾಗೂ ಪ್ರಸಂಗಗಳು ಇದು ಯಾವುದೂ ಅಲ್ಲ. ಬದಲಾಗಿ ಪ್ರವಾದಿ ಚರ್ಯೆಯನ್ನು ಜೀವನದಲ್ಲಿ ಅನುಸರಿಸಿ ಅದರಂತೆ ಜೀವಿಸುವುದಾಗಿದೆ ನಿಜವಾದ ಪ್ರವಾದಿ ಸ್ನೇಹ ಎಂದು ಹೇಳುವ ಇಬ್ಲೀಸ್ ಗಳು ಈಗಲೂ ಇಲ್ಲಿ ಇರುವುದರಿಂದಾಗಿದೆ. ಮೊದಲೇ ಹೇಳಿದ ಹಾಗೆ ಕೇಳಲು ಕೆಲವೊಮ್ಮೆ ಸತ್ಯವೆಂದೆನೆಸುವ ದೊಡ್ಡ ದೊಡ್ದ ಆಶಯಗಳನ್ನೇ ಇಬ್ಲೀಸ್ ಹೇಳುವುದು ಆದರೆ ಅದರ ಒಳಗಡೆ ಒಂದು ಮೋಸವಿರುತ್ತದೆ.
ನಾನೊಂದು ಕಥೆ ಹೇಳುತ್ತೇನೆ. ಒಂದು ಹಜ್ಜ್ ಪೆರ್ನಾಲ್ ದಿವಸ ಒಂದು ಮನೆಗೆ ಹೋದಾಗ ತಂದೆ ಹಾಗೂ ಮೂರು ಮಕ್ಕಳು ಒಟ್ಟಿಗೆ ಕುಳಿತಿರುತ್ತಾರೆ. ದೊಡ್ಡವಳು ಹೆಣ್ಣುಮಗಳು ಎಲ್ಕೇಜಿ ಕಳಿಯುವ ಹುಡುಗಿ, ಎರಡನೆಯವನು ಯುಕೆಜಿಯಲ್ಲಿ ಹಾಗೂ ಮೂರನೇಯವನು ಕೇವಲ ಒಂದು ವರ್ಷ ಪ್ರಾಯದ ಕೂಸು. ಇವರನ್ನು ತನ್ನ ಬಳಿ ಕೂರಿಸಿ ಆ ತಂದೆಯವರು ಅವರಲ್ಲಿ ಭಾಷಣ ರೂಪದಲ್ಲಿ ಹೇಳಲು ಆರಂಭಿಸುತ್ತಾರೆ. ಹಜ್ಜ್ ಎಂದರೆ ಲೋಕದಲ್ಲಿರುವ ಮುಸ್ಲಿಮರೆಲ್ಲರೂ ಅಲ್ಲಾಹನ ಅಥಿತಿಗಳಾಗಿ ಅರಫಾ ಮೈದಾನದಲ್ಲಿ ಸುಡುಬಿಸಿಲನ್ನೂ ಲೆಕ್ಕಿಸದೆ ಪ್ರಾರ್ಥನೆಯಲ್ಲಿ ಮುಳುಗಿರುವ ಅವಸ್ಥೆಯಲ್ಲಿರುತ್ತಾರೆ ಹೀಗೆ ಕಥೆ ಹೇಳುತ್ತಿರುವ ನಡುವೆ ಪಕ್ಕದ ಮನೆಯ ತನ್ನ ಅದೇ ವಯಸ್ಸಿನ ಹುಡುಗಿ ಹೊಸಾ ಉಡುಪು ಧರಿಸಿ ಅಂಗಳದಲ್ಲಿ ನಿಂತಿರುವುದನ್ನು ಕಂಡ ಎಲ್ಕೇಜಿಯಲ್ಲಿ ಕಳಿಯುವ ಮಗಳು ಮನೆಯ ಹೊರಗಡೆ ಓಡಲು ಆರಂಭಿಸಿದಳು, ಆದರೆ ತಂದೆ ಅದಕ್ಕೆ ಸಮ್ಮತಿಸಿಲ್ಲ ಆ ಸಮಯದಲ್ಲಿ ಅವಳ ಕಣ್ಣುಗಳಿಂದ ಕಣ್ಣೀರು ಬರುತ್ತಿತ್ತು. ಇದನ್ನು ನೋಡಿಯೂ ನೋಡದಂತೆ ನಟಿಸಿ ತಂದೆ ತನ್ನ ಕಥೆಯನ್ನು ಮುಂದುವರಿಸಿದರು. ಸ್ವಲ್ಪ ಸಮಯದ ನಂತರ ಒಂದು ವಯಸ್ಸಿನ ಕೂಸು ತಂದೆಯ ಮಡಿಲಲ್ಲಿ ಮೂತ್ರವಿಸರ್ಜನೆಯನ್ನೇ ಮಾಡಿದನು. ಕಥೆ ಮುಂದುವರಿಸಬೇಕಾ ಅಥವ ಮೂತ್ರವನ್ನು ಶುಚಿಗೊಳಿಸಬೇಕಾ ಎಂದು ತಂದೆ ಚಿಂತಿಸುತ್ತಿರುವ ವೇಳೆ ಏನೂ ತಿನ್ನದ ಎರಡನೇ ಮಗ ವಾಂತಿಬರುವುದಾಗಿ ನಟಿಸಿ ಅಡುಗೆಕೋಣೆಯಲ್ಲಿರುವ ತಾಯಿಯ ಬಳಿಗೆ ಓಡಿದನು. ಪಕ್ಕದಲ್ಲಿರುವ ಅಜ್ಜಿ ಈ ತಂದೆಗೆ ಬೈಯ್ಯಲು ಆರಂಭಿಸಿದರು. ಪೆರ್ನಾಲ್ ದಿವಸ ಮಕ್ಕಳಿಗೆ ಹೊಸಾ ಉಡುಪು ನೀಡಿ ಇತರ ಮಕ್ಕಳಂತೆ ಆಟವಾಡಲು ಬಿಡದೆ ಅವನ ಕಥೆ ಎಂದು ಅಜ್ಜಿ ಚರಿಪಿರಿ ಮುಂದುವರಿಸಿದರು. ಸಹೋದರಾ ಕಥೆ ನಿಲ್ಲಿಸುತ್ತೇನೆ.
ಇನ್ನು ವಿಷಯಕ್ಕೆ ಬರುವ ಹಜ್ಜ್ ಪೆರ್ನಾಲ್ ಎಂದರೆ ಹೊಸಾ ಉಡುಪುದರಿಸುವುದು, ವಿಭಿನ್ನ ಶೈಲಿಯ ಆಹಾರ ತಿನ್ನುವುದಲ್ಲ, ಬದಲಾಗಿ ಆ ಪುಣ್ಯದಿನದ ಚರಿತ್ರೆ ಹಾಗೂ ಆಶಯವನ್ನು ಪಾಲಿಸುವುದಾಗಿದೆ ಎಂದು ವಿಶ್ವಸಿದ್ದ ತಂದೆ ತನ್ನ ಮಕ್ಕಳನ್ನು ಪೆರ್ನಾಲಿಗೆ ಅವರ ಸಂತೋಷಕ್ಕೆ ಬಿಡದೆ ಮನೆಯಲ್ಲಿ ಕೂಡಿಹಾಕುವುದರ ಭಯಾನಕ ರಂಗವಾಗಿದೆ ನೀವು ಕಥೆಯಲ್ಲಿ ಕಾಣಲು ಸಾಧ್ಯವಾದದ್ದು. ಇದೇ ತರಹ ನೆಬಿದಿನದ ಅಂದು ಮಕ್ಕಳನ್ನು ಮನೆಯಲ್ಲಿ ಕೂಡಿಹಾಕಿ ಪ್ರವಾದಿಯವರ ಜೀವನ ಶೈಲಿಯನ್ನು ಈಗಿನ ಕೆಲವು ಲೇಖಕರು ಬರೆದ ಭಯಾನಕ ರೀತಿಯಲ್ಲಿ ವಿವರಿಸಲು ಪ್ರಯತ್ನಿಸಿದ್ದಲ್ಲಿ ಮುಂದಿನ ನೆಬಿದಿನ ಬರುವುದಕ್ಕಿಂತ ಮೊದಲು ಸಣ್ಣ ಮಕ್ಕಳಿಗೆ ನಡುಕ ಹಾಗೂ ಜ್ವರ ಬರಲು ಆರಂಭವಾಗಬಹುದು.
ಈ ಸಮಾಜದಲ್ಲಿ ಮಕ್ಕಳು, ದೊಡ್ಡವರು, ಧನಿಕರು, ಭಿಕ್ಷುಕರು ಹಾಗೆ ಹಲವಾರು ರೀತಿಯಲ್ಲಿ ಜೀವಿಸುವವರಿದ್ದಾರೆ. ಒಬ್ಬೊಬ್ಬರ ಜೀವನ ಶೈಲಿ ಒಂದೊಂದು ರೀತಿಯಾಗಿರುತ್ತದೆ. ಮಕ್ಕಳಿಗೆ ಪೆರ್ನಾಲ್ ಎಂದರೆ ಹೊಸಾ ಉಡುಪು, ಹಾಡು, ಆಟ ಹಾಗೂ ವಿವಿಧ ಶೈಲಿಯಲ್ಲಿರುವ ಆಹಾರವಾಗಿದೆ. ತಾಯಿಯಂದರ ಕುರಿತು ಹೇಳುವುದಾದರೆ ಈ ಮಕ್ಕಳ ಆಟ ನೋಡಿ ಆನಂಧಿಸುವುದಾಗಿದೆ ಪೆರ್ನಾಲ್, ಇದೇ ರೀತಿ ಹಲವರಿಗೆ ಹಲವು ರೀತಿಯಲ್ಲಾಗಿದೆ ಆಚರಣೆ. ಪೆರ್ನಾಲಿನ ಎಲ್ಲಾ ಅನಂದವನ್ನು ಬದಿಗಿಟ್ಟು ಫಲಸ್ತೀನ್ ಮೈದಾನದ ವಿಷಯ ತ್ಯಾಗಬಲಿದಾನದ ವಿಷಯವನ್ನೇ ಎಲ್ಲರಲ್ಲೂ ಒಂದೇ ರೀತಿಯಲ್ಲಿ ವಿವರಿಸಲು ಹೊರಟರೆ ಮತ್ತೆ ಪೆರ್ನಾಲ್ ಎಂದು ಕೇಳುವಾಗಲೇ ಎಲ್ಲರ ಮನಸ್ಸಲ್ಲಿ ಒಂದು ರೀತಿಯ ಭೀತಿ ಹುಟ್ಟಬಹುದು. ನೆಬಿದಿನದ ವಿಷಯವೂ ಇದೇ ರೀತಿಯಾಗಿದೆ. ಯಾಕೆ ಈ ಧಫ್, ರ್ಯಾಲಿ,ಮೌಲೂದ್, ಬುರ್ದಾ, ಹಾಡು, ಪ್ರಸಂಗ ಹಾಗೂ ಅನ್ನ ದಾನ ಎಂದು ಸಂಶಯಿಸುವವರೇ, ನೀವು ಒಮ್ಮೆ ಆ ಕಥೆ ಕೇಳಿದ ಮಕ್ಕಳ ಅವಸ್ಥೆಯನ್ನು ನೆನಪಿಸಿ ನೋಡಿ. ಮಕ್ಕಳ ಮನಸ್ಸಲ್ಲಿ ಮುತ್ತ್ ನೆಬಿಯರು ಸ್ನೇಹದೂತರಾಗಿ ಹುಟ್ಟಿ ಬರಬೇಕು. ಅದಕ್ಕಾಗಿ ಅವರು ಅರ್ಥಮಾಡುವ ರೀತಿಯಲ್ಲಿ ಅವರಿಗೆ ಹೇಳಿಕೊಡಬೇಕು. ರಬೀಉಲ್ ಅವ್ವಲ್ ಆರಂಭವಾಗುತ್ತದೆ ಎಂದು ಕೇಳುವಾಗ ಮಕ್ಕಳ ಮನಸ್ಸಲ್ಲಿ ನೆಬಿಯರ ಇಷ್ಕ್ ಉಕ್ಕಿ ಬರಬೇಕು. ಅದಕ್ಕಾಗಿ ರ್ಯಾಲಿ, ಹಾಡು, ಮೌಲೂದ್, ಧಫ್ ಹಾಗೂ ಇನ್ನಿತರ ಕಾರ್ಯಕ್ರಮಗಳೇ ಸೂಕ್ತವಾದ ರೀತಿಯಾಗಿದೆ. ಮಾತ್ರವಲ್ಲದೇ ಮನೆಯೊಳಗಿರುವ ತಾಯಂದಿರ ವಿಷಯ ಹೇಳುವುದಾದರೆ ನೆಬಿದಿನದ ಒಂದು ತುತ್ತು ಅನ್ನ ಸಿಗುವುದು ಎಂದರೆ ಅದು ಮಹಾ ಭಾಗ್ಯವಾಗಿದೆ. ಅವರಿಗೆ ಹೊಟ್ಟೆ ತುಂಬಿಸಲು ಬೇರೆ ದಾರಿ ಇಲ್ಲದ್ದಕ್ಕಲ್ಲ ಇಷ್ಟು ಆಸೆ, ಬದಲಿಗೆ ಮನೆಯಲ್ಲಿ ವಿವಿಧ ಶೈಲಿಯಲ್ಲಿರುವ ಆಹಾರ ಪದಾರ್ಥಗಳ ನಡುವೆ ರಸೂಲ್ (ﷺ)ರ ಹೆಸರಿನಲ್ಲಿ ಸಿಗುವ ಒಂದು ತುತ್ತು ಎಂದರೆ ರಸೂಲ್ (ﷺ)ರನ್ನು ಪ್ರೀತಿಸುವವರಿಗೆ ಅದೂವೇ ಎಲ್ಲವೂ ಆಗಿದೆ.
ಸತ್ಯವಿಶ್ವಾಸಿಯ ಮನಸ್ಸಿನಲ್ಲಿ ಎಂದೆಂದಿಗೂ ಪ್ರವಾದಿ ಮುಹಮ್ಮದ್ ಮುಸ್ತಫಾ (ﷺ) ತಂಙಳ್ ರವರಿಗಿಂತ ಉನ್ನತ ಸ್ಥಾನ ಬೇರೆ ಯಾರಿಗೂ ಇರುವುದಿಲ್ಲ.
(ರಿಸಾಲದಿಂದ ಕನ್ನಡಕ್ಕೆ)
*✍ಸಲಾಂ ಪಡ್ಪು*
Monday, November 27, 2017
*ಸ್ವಲಾತಿನ ಮಹತ್ವ*
☘☘☘☘☘☘☘☘☘☘☘☘☘☘☘☘
*اَللَّهُمَّ صَلِّ عَلَى سَيدِنَا* *مُحَمَّدٍحَبْدِكَ وَنَبِيِكَ وَرَسُولِكَ*
*النَّبِي الاُمِِّيِ وَعَلىَ آلِهِ وَصَحْبِهِ وَسَلِِّمْ تَسْلِيمًا بِقَدْرِ*
*عَظمَتِ ذَاتِكَ فِي كُل وَقتٍ وَحِينٍ*
*ಅಲ್ಲಾಹುಮ್ಮ ಸ್ವಲ್ಲಿ ಅಲಾ ಸಯ್ಯಿದಿನಾ ಮುಹಮ್ಮದಿನ್ ಅಬ್ ದಿಕ ವನಬಿಯ್ಯಿಕ ವರಸೂಲಿಕ ನ್ನ ಬಿಯ್ಯಿಲ್ ಉಮ್ಮಿಯ್ಯಿ ವಅಲಾ ಆಲಿಹೀ ವಸ್ವಹ್ಬಿಹೀ ವಸಲ್ಲಿಮ್ ತಸ್ ಲೀಮನ್ ಬಿಕ್ವದ್ರಿ ಅಲ್ವಮತಿ ಜ್ಡಾತಿಕ ಫೀಕುಲ್ಲಿ ವಖ್ತಿ ನ್ ವಹೀನ್*
🌴🌴🌴🌴🌴🌴🌴🌴
"ಈ ಸ್ವಲಾತ್ ಒಂದು ಲಕ್ಷ ಸ್ವಲಾತ್ ಗೆ ಸಮ " ಎಂದು ಶೈಖ್ ಅಬ್ದುಲ್ಲಾಹಿಲ್ ಹಾರೂನಿ ಯವರು (ರ) ಕುನೂಝುಲ್ ಅಸ್ರಾರ್ ಎಂಬ ಗ್ರಂಥದಲ್ಲಿ ಉಲ್ಲೇಖಿಸುತ್ತಾ ಹೀಗೇನ್ನುತ್ತಾರೆ
ಈ ಸ್ವಲಾತ್ ಒಂದು ಲಕ್ಷ ಸ್ವಲಾತ್ ಗೆ ಸಮ ಎಂಬ ವಿಶಯದಲ್ಲಿ ನನ್ನ ಕೆಲವು ಸಹ ವಿದ್ವಾಂಸರಲ್ಲಿ ಚರ್ಚೆ ನಡೆಸಿದೆ. ಆಗ ಓರ್ವ ವಿದ್ವಾಂಸರ ಮಾತು ನನಗೆ ಬಹಳ ಇಷ್ಟವಾಯಿತು . ಈ ಸ್ವಲಾತ್ ನಲ್ಲಿ " ಬಿಕ್ವದ್ರಿ ಅಲ್ವ ಮತಿ ಝಾತಿಕ" (ನಿನ್ನ ಸತ್ತೆಯ ಘನತೆಯ ಪ್ರಮಾಣದಲ್ಲಿ ನಬಿಯವರಿಗೆ ವರವನ್ನು ಕೊಡು) ಎಂಬ ಮಾತು ಬರುತ್ತದೆ. ಅಲ್ಲಾಹುವಿನ ಸತ್ತೆಯ ಘನತೆಗೆ ಹೋಲಿಸಿದರೆ ಒಂದು ಲಕ್ಷವಲ್ಲ ಅದಕ್ಕೂ ಹೆಚ್ಚಿನ ಪುಣ್ಯ ಇರಬೇಕು" ನನಗೆ ಬಹಳ ಇಷ್ಟವಾದ ಈ ಮಾತನ್ನು ನಾನು ಅಂಗೀಕರಿಸಿದೆ .ಇದು ಬಹಳ ಪರಿಪೂರ್ಣವಾದ ಸ್ವಲಾತ್ ಗಳ ಪೈಕಿ ಒಂದು ಎನ್ನುವುದರಲ್ಲಿ ಅನುಮಾನವಿಲ್ಲ.. ( ಸಆದತ್ -25)
🌺صلّوا على الحبيب (ﷺ.
*ಮದೀನ ಮುನವ್ವರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ*
💕 *ಪುಣ್ಯ ಪ್ರವಾದಿ ( ﷺ) ತಂಙಳ್ ರವರ ಮೇಲೆ ಮೂರು ಸ್ವಲಾತ್ ಹೇಳಿ*
*اَللَّهُمَّ صَلِّ عَلَى سَيدِنَا* *مُحَمَّدٍحَبْدِكَ وَنَبِيِكَ وَرَسُولِكَ*
*النَّبِي الاُمِِّيِ وَعَلىَ آلِهِ وَصَحْبِهِ *وَسَلِِّمْ تَسْلِيمًا بِقَدْرِ*
*عَظمَتِ ذَاتِكَ فِي كُل وَقتٍ وَحِينٍ*
*ಇದನ್ನು ಶೇರ್ ಮಾಡಿರಿ.*
✍ *ಅಬೂ ಆಶಿಕ್
☘☘☘☘☘☘☘☘☘☘☘☘☘☘☘☘
*اَللَّهُمَّ صَلِّ عَلَى سَيدِنَا* *مُحَمَّدٍحَبْدِكَ وَنَبِيِكَ وَرَسُولِكَ*
*النَّبِي الاُمِِّيِ وَعَلىَ آلِهِ وَصَحْبِهِ وَسَلِِّمْ تَسْلِيمًا بِقَدْرِ*
*عَظمَتِ ذَاتِكَ فِي كُل وَقتٍ وَحِينٍ*
*ಅಲ್ಲಾಹುಮ್ಮ ಸ್ವಲ್ಲಿ ಅಲಾ ಸಯ್ಯಿದಿನಾ ಮುಹಮ್ಮದಿನ್ ಅಬ್ ದಿಕ ವನಬಿಯ್ಯಿಕ ವರಸೂಲಿಕ ನ್ನ ಬಿಯ್ಯಿಲ್ ಉಮ್ಮಿಯ್ಯಿ ವಅಲಾ ಆಲಿಹೀ ವಸ್ವಹ್ಬಿಹೀ ವಸಲ್ಲಿಮ್ ತಸ್ ಲೀಮನ್ ಬಿಕ್ವದ್ರಿ ಅಲ್ವಮತಿ ಜ್ಡಾತಿಕ ಫೀಕುಲ್ಲಿ ವಖ್ತಿ ನ್ ವಹೀನ್*
🌴🌴🌴🌴🌴🌴🌴🌴
"ಈ ಸ್ವಲಾತ್ ಒಂದು ಲಕ್ಷ ಸ್ವಲಾತ್ ಗೆ ಸಮ " ಎಂದು ಶೈಖ್ ಅಬ್ದುಲ್ಲಾಹಿಲ್ ಹಾರೂನಿ ಯವರು (ರ) ಕುನೂಝುಲ್ ಅಸ್ರಾರ್ ಎಂಬ ಗ್ರಂಥದಲ್ಲಿ ಉಲ್ಲೇಖಿಸುತ್ತಾ ಹೀಗೇನ್ನುತ್ತಾರೆ
ಈ ಸ್ವಲಾತ್ ಒಂದು ಲಕ್ಷ ಸ್ವಲಾತ್ ಗೆ ಸಮ ಎಂಬ ವಿಶಯದಲ್ಲಿ ನನ್ನ ಕೆಲವು ಸಹ ವಿದ್ವಾಂಸರಲ್ಲಿ ಚರ್ಚೆ ನಡೆಸಿದೆ. ಆಗ ಓರ್ವ ವಿದ್ವಾಂಸರ ಮಾತು ನನಗೆ ಬಹಳ ಇಷ್ಟವಾಯಿತು . ಈ ಸ್ವಲಾತ್ ನಲ್ಲಿ " ಬಿಕ್ವದ್ರಿ ಅಲ್ವ ಮತಿ ಝಾತಿಕ" (ನಿನ್ನ ಸತ್ತೆಯ ಘನತೆಯ ಪ್ರಮಾಣದಲ್ಲಿ ನಬಿಯವರಿಗೆ ವರವನ್ನು ಕೊಡು) ಎಂಬ ಮಾತು ಬರುತ್ತದೆ. ಅಲ್ಲಾಹುವಿನ ಸತ್ತೆಯ ಘನತೆಗೆ ಹೋಲಿಸಿದರೆ ಒಂದು ಲಕ್ಷವಲ್ಲ ಅದಕ್ಕೂ ಹೆಚ್ಚಿನ ಪುಣ್ಯ ಇರಬೇಕು" ನನಗೆ ಬಹಳ ಇಷ್ಟವಾದ ಈ ಮಾತನ್ನು ನಾನು ಅಂಗೀಕರಿಸಿದೆ .ಇದು ಬಹಳ ಪರಿಪೂರ್ಣವಾದ ಸ್ವಲಾತ್ ಗಳ ಪೈಕಿ ಒಂದು ಎನ್ನುವುದರಲ್ಲಿ ಅನುಮಾನವಿಲ್ಲ.. ( ಸಆದತ್ -25)
🌺صلّوا على الحبيب (ﷺ.
*ಮದೀನ ಮುನವ್ವರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ*
💕 *ಪುಣ್ಯ ಪ್ರವಾದಿ ( ﷺ) ತಂಙಳ್ ರವರ ಮೇಲೆ ಮೂರು ಸ್ವಲಾತ್ ಹೇಳಿ*
*اَللَّهُمَّ صَلِّ عَلَى سَيدِنَا* *مُحَمَّدٍحَبْدِكَ وَنَبِيِكَ وَرَسُولِكَ*
*النَّبِي الاُمِِّيِ وَعَلىَ آلِهِ وَصَحْبِهِ *وَسَلِِّمْ تَسْلِيمًا بِقَدْرِ*
*عَظمَتِ ذَاتِكَ فِي كُل وَقتٍ وَحِينٍ*
*ಇದನ್ನು ಶೇರ್ ಮಾಡಿರಿ.*
✍ *ಅಬೂ ಆಶಿಕ್
Sunday, November 26, 2017
*ಝಿಯಾರತ್ತ್ ಕೇಂದ್ರ*
3⃣4⃣
➖➖➖➖➖➖➖
ಹಝ್ರತ್ ಸೈಯ್ಯದ್ ಮಾಲಿಕ್ ಇಬ್ನ್ ದೀನಾರ್ (ರ).
ತಳಂಗರ, ಕಾಸರಗೋಡು.
🕌🕌🕌🕌🕌🕌🕌
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖
✍ ಗಫೂರ್ ಬಾಯಾರ್
🔹🔹🔹🔹🔹🔹🔹
🕌 ಪರಿಶುದ್ಧ ಇಸ್ಲಾಮ್ ಧರ್ಮವನ್ನು ಸ್ವೀಕರಿಸಲು ಮಕ್ಕಾಕ್ಕೆ ತೆರೆಳಿದ ಕೊನೆಯ ಚೇರಮಾನ್ ಪೆರುಮಾಳ್ ರಾಜರ ಜೊತೆಗೆ ಪ್ರವಾದಿ ﷺ ರವರು ಇಸ್ಲಾಮಿನ ಸುಂದರವಾದ ಸತ್ಯ ಸಂದೇಶವನ್ನು ಭಾರತಕ್ಕೆ ತಲುಪಿಸಲು ಕಳುಹಿಸಿದ ಪ್ರಭೋಧನಾ ತಂಡವು ಹಿಜರಿ ವರ್ಷ 21ರಲ್ಲಿ ( A.D. 642-643 )ರಂದು ಹಝ್ರತ್ ಮಾಲಿಕ್ ಇಬ್ನು ದಿನಾರ್ (ರ)ರವರ ನೇತೃತ್ವದಲ್ಲಿ ತನ್ನ 44 ಶಿಷ್ಯಂದಿರರೊಂದಿಗೆ ಭಾರತ ದೇಶದ ಕೇರಳ ರಾಜ್ಯವನ್ನು ಲಕ್ಷ್ಯವಿಟ್ಟು ಯಾತ್ರೆ ಹೊರಟರು.
ಕೇರಳಕ್ಕೆ ಹೋರಟ 44 ಮಹಾನರುಗಳನ್ನು ಒಳಗೊಂಡ ಈ ದೌತ್ಯ ಸಂಘ ಒಮಾನ್ ದೇಶದ ಸಲಾಲ ಎಂಬ ಸ್ಥಳದ ಶಹರ್ ಮಹಲ್ಲಾಕ್ಕೆ ತಲುಪಿದಾಗ
ಚೇರಮಾನ್ ಪೆರುಮಾಳ್ ಎಂಬ ತಾಜುದ್ದೀನ್ (ರ )ರವರು ತೀರಾ ಅಸ್ವಸ್ಥರಾಗಿ ಮಲಗಿದರು. ಅವರ ಕಾಯಿಲೆ ಉಲ್ಬವಿಸಿ ಯಾತ್ರೆ ಮುಂದುವರಿಸಲು ಅಸಾದ್ಯವಾದಾಗ ಉಳಿದವರಿಗೆ ತನ್ನ ಲಿಖಿತವಿರುವ ಶಿರಫಾಸಿನ ಪತ್ರವನ್ನು ಕೊಟ್ಟು ಯಾತ್ರೆ ಮುಂದುವರಿಸಲು ಹೇಳಿದರು. ಆ ಪತ್ರದೊಂದಿಗೆ ದೌತ್ಯ ಸಂಘ ಕೇರಳದ ಕೊಡುಂಗಲ್ಲೂರಿಗೆ ತಲುಪಿದರು. [ತಾಜುದ್ದೀನ್ (ರ)ರವರ ಮಕ್ಬರ ಶಹರ್ ಮಹಲ್ಲಾದಲ್ಲಿದೆ]
ಆತ್ಮೀಯ ನಕ್ಷತ್ರಗಳಾದ ಸ್ವಹಾಬಿವರ್ಯರ ಜೀವನ ಶೈಲಿಯನ್ನು ನೋಡಿದ ಕೇರಳದ ಅಮುಸ್ಲಿಮರ ಎಡೆಯಲ್ಲಿ ಮುಸ್ಲಿಮರಿಗೆ ಇಸ್ಲಾಮಿಕ ಅಂತರಿಕ್ಷವನ್ನು ವ್ಯಾಪಿಸಲು ಹಾಗೂ ಸಾವಿರಾರು ಅಮುಸ್ಲಿಂಗಳು ಇಸ್ಲಾಮ್ ಧರ್ಮ ಸ್ವೀಕರಿಸಲು ಕಾರಣರಾದರು.
ಮಾಲಿಕ್ ಇಬ್ನು ದೀನಾರ್ (ರ)ರವರು ಮತ್ತು ಸಂಗಡಿಗರು ಕೇರಳದಲ್ಲಿ 10 ಮಸ್ಜಿದನ್ನು ಸ್ಥಾಪಿಸಿದ್ದರು. ಅದರಲ್ಲಿ ಒಂದು ಮಸ್ಜಿದಾಗಿದೆ ಕಾಸರಗೋಡಿನ ತಳಂಗರೆಯಲ್ಲಿರುವ ಮಸ್ಜಿದ್.
ಇದು ಹಿಜರಿ ವರ್ಷ 22ರ ರಜಬ್ ತಿಂಗಳ 18 ರಂದಾಗಿದೆ ನಿರ್ಮಿಸಿರುವುದು.
ಪರಿಶುದ್ಧ ಮಕ್ಕಾದಿಂದ ಆಗಮಿಸಿದ ಸಹಾಬಿವರ್ಯರ ಜೀವನ ಶೈಲಿ ಮಾದರಿಯೋಗ್ಯವಾಗಿತ್ತು. ಹಲವಾರು ಅಮಾನುಷಿಕ ಘಟನೆಗಳು, ಜೀವನ ರೀತಿ ಹಾಗು ಆತ್ಮ ವಿಶುದ್ಧಿಯ ಕಾರಣ ಕೇರಳದ ಅಮುಸ್ಲಿಂಗಳು ಮತ್ತು ಊರ ರಾಜರುಗಳು *ಮಹಾಪಿಳ್ಳ* ರೆಂಬ ವಿಶೇಷಣವನ್ನು ಮುಸ್ಲಿಂಮರಿಗೆ ಕೊಟ್ಟರು.
ಅವರು ಉಡುಗೊರೆಯಾಗಿಯು, ಕಾಣಿಕೆಯಾಗಿಯೂ, ಆಹಾರವಾಗಿಯೂ ಕೊಡುತ್ತಿದ್ದ ಯಾವುದೊಂದನ್ನು ನಿಷಿದ್ಧವಾದ ಸೊತ್ತಲ್ಲವೆಂದು ಖಚಿತಪಡಿಸಿದ ನಂತರವೇ ಉಪಯೋಗಿಸುತ್ತಿದ್ದರು.
ಎಳನೀರು ಕೊಟ್ಟು ಮಾಲಿಕ್ ಇಬ್ನು ದೀನಾರ್ (ರ) ಮತ್ತು ತಂಡವನ್ನು ಸ್ವೀಕರಿಸಿದಾಗ ಈ ಎಳನೀರು ಯಾವ ತೋಟದಿಂದಾಗಿದೆ ತಂದಿರುವುದು? ಇದರ ಒಡೆಯ ಯಾರು? ಒಡೆಯನ ಸಂತೋಷವು, ಅನುಮತಿಯು ಇದೆಯಾ? ಎಂದೆಲ್ಲಾ ಖಚಿತಪಡಿಸಿದ ನಂತರವಾಗಿತ್ತು ಅವರು ಎಳನೀರು ಕುಡಿದಿರುವುದು.
ಇವರ ಸೂಕ್ಷ್ಮತೆ, ಜೀವನ ಶೈಲಿ ಹಾಗು ಆತ್ಮೀಯ ಸಿದ್ದಿಯಲ್ಲಿ ವಿಸ್ಮಯಗೊಂಡು ಊರವರು ಅಂದು *ಮುಸ್ಲಿಂಮರಿಗೆ ಮಲಯಾಳದಲ್ಲಿ ಮಹಾ ಪಿಳ್ಳಮಾರ್ ಎಂದು ಹೆಸರಿಟ್ಟು ಕರೆಯುತ್ತಿದರು.*
*ನಂತರದ ಕಾಲದಲ್ಲಿ ಆ ಹೆಸರು ವಿಸ್ತರಿಸಿ ಮಾಪ್ಪಿಳಮಾರ್ ಎಂದು ಬದಲಾವಣೆಯಾಗಿ ಇಂದಿಗೂ ಚಾಲ್ತಿಯಲ್ಲಿದೆ*
ಕಾಸರಗೋಡು ತಳಂಗರ ಜುಮಾ ಮಸ್ಜಿದ್ ಚರಿತ್ರಾ ಇತಿಹಾಸ ಪ್ರಸಿದ್ಧವು, ಖಾಝಿಗಳ ಆಸ್ಥಾನವು ಆಗಿದೆ.
ಮಾಲಿಕ್ ಇಬ್ನು ದೀನಾರ್ (ರ) ಜುಮಾ ಮಸ್ಜಿದಿನ ವರಾಂಡದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವುದು ಪ್ರಥಮ ಖಾಝಿಯು, ಸೂಫಿ ಪ್ರಮುಖರು ಆದ ಮಾಲಿಕ್ ಇಬ್ನು ದೀನಾರ್ (ರ) ರವರ ಪ್ರಿಯ ಪುತ್ರರಾದ ಶೈಖ್ ಮುಹಮ್ಮದ್ ಇಬ್ನು ಮಾಲಿಕ್ ಖುರೈಶಿ (ರ) ರವರಾಗಿದ್ದಾರೆ.
ಅವರ ವಿಯೋಗ ಹಿಜರಿ 100'ರ ಮೊದಲಾಗಿತ್ತು.
ಅರೇಬಿಯಕ್ಕೆ ಮರಳಿ ಹೋದ ಮಾಲಿಕ್ ಇಬ್ನು ದೀನಾರ್ (ರ) ರವರು ವೃದ್ದಾಪ್ಯ ಸಹಜವಾದ ರೋಗ ಕಾರಣ ಹಿಜರಿ ವರ್ಷ 24ರ ರಜಬ್ 23'ರಂದು ಗುರುವಾರ ಖುರಾಸಾನಿನಲ್ಲಿ ವಫಾತಾದರು.
ಕೇರಳ ಹಾಗು ಕರಾವಳಿ ಭಾಗದ ಇಸ್ಲಾಮಿಕ ಪ್ರಭೋದನೆಗೆ ನಾಯಕತ್ವ ವಹಿಸಿದರಲ್ಲಿ ಪ್ರಮುಖರಾದ ಮುಹಮ್ಮದ್ ಇಬ್ನು ಮಾಲಿಕ್ (ರ) ರವರ ಸಾನಿಧ್ಯ ನಮಗೆ ಅನುಗ್ರಹವು, ಐಶ್ವರ್ಯವು, ಆತ್ಮೀಯ ಮುನ್ನಡೆ ಲಭಿಸಲು ನಿಮಿತವಾಗಿರುತ್ತದೆ.
ಉದ್ದೇಶ ಸಫಲೀಕರಣಕ್ಕೆ ಕೀರ್ತಿಯಾದ ಈ ಪುಣ್ಯ ಮಖಾಮಿಗೆ ದಿನನಿತ್ಯ ಸಾವಿರಾರು ಮುಅ್ ಮಿನ್ ಗಳು, ಸತ್ಯ ವಿಶ್ವಾಸಿಗಳು ಝಿಯಾರತ್ತಿಗೆ ಬರುತ್ತಾರೆ.
ಚಂದ್ರಗಿರಿ ನದಿ ಅರಬಿ ಸಮುದ್ರದೊಂದಿಗೆ ಸಂಗಮಿಸುವ ಅಯಿಮುಖದ ಹತ್ತಿರವಾಗಿದೆ
ತಳಂಗರ ಜುಮಾ ಮಸ್ಜಿದ್ ಮತ್ತು ಮಖಾಮಿರುವುದು. ಈಗ ಇಲ್ಲಿ ಬೃಹತ್ತಾದ ಮಸೀದಿಯ ಪುಣರ್ ನಿರ್ಮಾಣ ಕಾಮಗಾರಿಯ ಕೊನೇಯ ಹಂತದಲ್ಲಿದೆ.
ಇಲ್ಲಿಯ ಉರೂಸ್ ನೇರ್ಚೆಯು 3 ವರ್ಷಗಳಿಗೊಮ್ಮೆ ನಡೆಯುತ್ತದೆ.
ಪರಿಸರದಲ್ಲಿ ಇನ್ನೂ ಹಲವಾರು ಮಕ್ಬರಗಳೂ ಇವೆ..
🛣ದಾರಿ : ಕಾಸರಗೋಡು ರೈಲು ನಿಲ್ದಾಣದಿಂದ 4 ಕಿ.ಮಿ ದೂರವಾಗಿದೆ ತಳಂಗರ.
✍ಗಫೂರ್ ಬಾಯಾರ್
🥀🥀🥀🥀🥀🥀🥀
3⃣4⃣
➖➖➖➖➖➖➖
ಹಝ್ರತ್ ಸೈಯ್ಯದ್ ಮಾಲಿಕ್ ಇಬ್ನ್ ದೀನಾರ್ (ರ).
ತಳಂಗರ, ಕಾಸರಗೋಡು.
🕌🕌🕌🕌🕌🕌🕌
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖
✍ ಗಫೂರ್ ಬಾಯಾರ್
🔹🔹🔹🔹🔹🔹🔹
🕌 ಪರಿಶುದ್ಧ ಇಸ್ಲಾಮ್ ಧರ್ಮವನ್ನು ಸ್ವೀಕರಿಸಲು ಮಕ್ಕಾಕ್ಕೆ ತೆರೆಳಿದ ಕೊನೆಯ ಚೇರಮಾನ್ ಪೆರುಮಾಳ್ ರಾಜರ ಜೊತೆಗೆ ಪ್ರವಾದಿ ﷺ ರವರು ಇಸ್ಲಾಮಿನ ಸುಂದರವಾದ ಸತ್ಯ ಸಂದೇಶವನ್ನು ಭಾರತಕ್ಕೆ ತಲುಪಿಸಲು ಕಳುಹಿಸಿದ ಪ್ರಭೋಧನಾ ತಂಡವು ಹಿಜರಿ ವರ್ಷ 21ರಲ್ಲಿ ( A.D. 642-643 )ರಂದು ಹಝ್ರತ್ ಮಾಲಿಕ್ ಇಬ್ನು ದಿನಾರ್ (ರ)ರವರ ನೇತೃತ್ವದಲ್ಲಿ ತನ್ನ 44 ಶಿಷ್ಯಂದಿರರೊಂದಿಗೆ ಭಾರತ ದೇಶದ ಕೇರಳ ರಾಜ್ಯವನ್ನು ಲಕ್ಷ್ಯವಿಟ್ಟು ಯಾತ್ರೆ ಹೊರಟರು.
ಕೇರಳಕ್ಕೆ ಹೋರಟ 44 ಮಹಾನರುಗಳನ್ನು ಒಳಗೊಂಡ ಈ ದೌತ್ಯ ಸಂಘ ಒಮಾನ್ ದೇಶದ ಸಲಾಲ ಎಂಬ ಸ್ಥಳದ ಶಹರ್ ಮಹಲ್ಲಾಕ್ಕೆ ತಲುಪಿದಾಗ
ಚೇರಮಾನ್ ಪೆರುಮಾಳ್ ಎಂಬ ತಾಜುದ್ದೀನ್ (ರ )ರವರು ತೀರಾ ಅಸ್ವಸ್ಥರಾಗಿ ಮಲಗಿದರು. ಅವರ ಕಾಯಿಲೆ ಉಲ್ಬವಿಸಿ ಯಾತ್ರೆ ಮುಂದುವರಿಸಲು ಅಸಾದ್ಯವಾದಾಗ ಉಳಿದವರಿಗೆ ತನ್ನ ಲಿಖಿತವಿರುವ ಶಿರಫಾಸಿನ ಪತ್ರವನ್ನು ಕೊಟ್ಟು ಯಾತ್ರೆ ಮುಂದುವರಿಸಲು ಹೇಳಿದರು. ಆ ಪತ್ರದೊಂದಿಗೆ ದೌತ್ಯ ಸಂಘ ಕೇರಳದ ಕೊಡುಂಗಲ್ಲೂರಿಗೆ ತಲುಪಿದರು. [ತಾಜುದ್ದೀನ್ (ರ)ರವರ ಮಕ್ಬರ ಶಹರ್ ಮಹಲ್ಲಾದಲ್ಲಿದೆ]
ಆತ್ಮೀಯ ನಕ್ಷತ್ರಗಳಾದ ಸ್ವಹಾಬಿವರ್ಯರ ಜೀವನ ಶೈಲಿಯನ್ನು ನೋಡಿದ ಕೇರಳದ ಅಮುಸ್ಲಿಮರ ಎಡೆಯಲ್ಲಿ ಮುಸ್ಲಿಮರಿಗೆ ಇಸ್ಲಾಮಿಕ ಅಂತರಿಕ್ಷವನ್ನು ವ್ಯಾಪಿಸಲು ಹಾಗೂ ಸಾವಿರಾರು ಅಮುಸ್ಲಿಂಗಳು ಇಸ್ಲಾಮ್ ಧರ್ಮ ಸ್ವೀಕರಿಸಲು ಕಾರಣರಾದರು.
ಮಾಲಿಕ್ ಇಬ್ನು ದೀನಾರ್ (ರ)ರವರು ಮತ್ತು ಸಂಗಡಿಗರು ಕೇರಳದಲ್ಲಿ 10 ಮಸ್ಜಿದನ್ನು ಸ್ಥಾಪಿಸಿದ್ದರು. ಅದರಲ್ಲಿ ಒಂದು ಮಸ್ಜಿದಾಗಿದೆ ಕಾಸರಗೋಡಿನ ತಳಂಗರೆಯಲ್ಲಿರುವ ಮಸ್ಜಿದ್.
ಇದು ಹಿಜರಿ ವರ್ಷ 22ರ ರಜಬ್ ತಿಂಗಳ 18 ರಂದಾಗಿದೆ ನಿರ್ಮಿಸಿರುವುದು.
ಪರಿಶುದ್ಧ ಮಕ್ಕಾದಿಂದ ಆಗಮಿಸಿದ ಸಹಾಬಿವರ್ಯರ ಜೀವನ ಶೈಲಿ ಮಾದರಿಯೋಗ್ಯವಾಗಿತ್ತು. ಹಲವಾರು ಅಮಾನುಷಿಕ ಘಟನೆಗಳು, ಜೀವನ ರೀತಿ ಹಾಗು ಆತ್ಮ ವಿಶುದ್ಧಿಯ ಕಾರಣ ಕೇರಳದ ಅಮುಸ್ಲಿಂಗಳು ಮತ್ತು ಊರ ರಾಜರುಗಳು *ಮಹಾಪಿಳ್ಳ* ರೆಂಬ ವಿಶೇಷಣವನ್ನು ಮುಸ್ಲಿಂಮರಿಗೆ ಕೊಟ್ಟರು.
ಅವರು ಉಡುಗೊರೆಯಾಗಿಯು, ಕಾಣಿಕೆಯಾಗಿಯೂ, ಆಹಾರವಾಗಿಯೂ ಕೊಡುತ್ತಿದ್ದ ಯಾವುದೊಂದನ್ನು ನಿಷಿದ್ಧವಾದ ಸೊತ್ತಲ್ಲವೆಂದು ಖಚಿತಪಡಿಸಿದ ನಂತರವೇ ಉಪಯೋಗಿಸುತ್ತಿದ್ದರು.
ಎಳನೀರು ಕೊಟ್ಟು ಮಾಲಿಕ್ ಇಬ್ನು ದೀನಾರ್ (ರ) ಮತ್ತು ತಂಡವನ್ನು ಸ್ವೀಕರಿಸಿದಾಗ ಈ ಎಳನೀರು ಯಾವ ತೋಟದಿಂದಾಗಿದೆ ತಂದಿರುವುದು? ಇದರ ಒಡೆಯ ಯಾರು? ಒಡೆಯನ ಸಂತೋಷವು, ಅನುಮತಿಯು ಇದೆಯಾ? ಎಂದೆಲ್ಲಾ ಖಚಿತಪಡಿಸಿದ ನಂತರವಾಗಿತ್ತು ಅವರು ಎಳನೀರು ಕುಡಿದಿರುವುದು.
ಇವರ ಸೂಕ್ಷ್ಮತೆ, ಜೀವನ ಶೈಲಿ ಹಾಗು ಆತ್ಮೀಯ ಸಿದ್ದಿಯಲ್ಲಿ ವಿಸ್ಮಯಗೊಂಡು ಊರವರು ಅಂದು *ಮುಸ್ಲಿಂಮರಿಗೆ ಮಲಯಾಳದಲ್ಲಿ ಮಹಾ ಪಿಳ್ಳಮಾರ್ ಎಂದು ಹೆಸರಿಟ್ಟು ಕರೆಯುತ್ತಿದರು.*
*ನಂತರದ ಕಾಲದಲ್ಲಿ ಆ ಹೆಸರು ವಿಸ್ತರಿಸಿ ಮಾಪ್ಪಿಳಮಾರ್ ಎಂದು ಬದಲಾವಣೆಯಾಗಿ ಇಂದಿಗೂ ಚಾಲ್ತಿಯಲ್ಲಿದೆ*
ಕಾಸರಗೋಡು ತಳಂಗರ ಜುಮಾ ಮಸ್ಜಿದ್ ಚರಿತ್ರಾ ಇತಿಹಾಸ ಪ್ರಸಿದ್ಧವು, ಖಾಝಿಗಳ ಆಸ್ಥಾನವು ಆಗಿದೆ.
ಮಾಲಿಕ್ ಇಬ್ನು ದೀನಾರ್ (ರ) ಜುಮಾ ಮಸ್ಜಿದಿನ ವರಾಂಡದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವುದು ಪ್ರಥಮ ಖಾಝಿಯು, ಸೂಫಿ ಪ್ರಮುಖರು ಆದ ಮಾಲಿಕ್ ಇಬ್ನು ದೀನಾರ್ (ರ) ರವರ ಪ್ರಿಯ ಪುತ್ರರಾದ ಶೈಖ್ ಮುಹಮ್ಮದ್ ಇಬ್ನು ಮಾಲಿಕ್ ಖುರೈಶಿ (ರ) ರವರಾಗಿದ್ದಾರೆ.
ಅವರ ವಿಯೋಗ ಹಿಜರಿ 100'ರ ಮೊದಲಾಗಿತ್ತು.
ಅರೇಬಿಯಕ್ಕೆ ಮರಳಿ ಹೋದ ಮಾಲಿಕ್ ಇಬ್ನು ದೀನಾರ್ (ರ) ರವರು ವೃದ್ದಾಪ್ಯ ಸಹಜವಾದ ರೋಗ ಕಾರಣ ಹಿಜರಿ ವರ್ಷ 24ರ ರಜಬ್ 23'ರಂದು ಗುರುವಾರ ಖುರಾಸಾನಿನಲ್ಲಿ ವಫಾತಾದರು.
ಕೇರಳ ಹಾಗು ಕರಾವಳಿ ಭಾಗದ ಇಸ್ಲಾಮಿಕ ಪ್ರಭೋದನೆಗೆ ನಾಯಕತ್ವ ವಹಿಸಿದರಲ್ಲಿ ಪ್ರಮುಖರಾದ ಮುಹಮ್ಮದ್ ಇಬ್ನು ಮಾಲಿಕ್ (ರ) ರವರ ಸಾನಿಧ್ಯ ನಮಗೆ ಅನುಗ್ರಹವು, ಐಶ್ವರ್ಯವು, ಆತ್ಮೀಯ ಮುನ್ನಡೆ ಲಭಿಸಲು ನಿಮಿತವಾಗಿರುತ್ತದೆ.
ಉದ್ದೇಶ ಸಫಲೀಕರಣಕ್ಕೆ ಕೀರ್ತಿಯಾದ ಈ ಪುಣ್ಯ ಮಖಾಮಿಗೆ ದಿನನಿತ್ಯ ಸಾವಿರಾರು ಮುಅ್ ಮಿನ್ ಗಳು, ಸತ್ಯ ವಿಶ್ವಾಸಿಗಳು ಝಿಯಾರತ್ತಿಗೆ ಬರುತ್ತಾರೆ.
ಚಂದ್ರಗಿರಿ ನದಿ ಅರಬಿ ಸಮುದ್ರದೊಂದಿಗೆ ಸಂಗಮಿಸುವ ಅಯಿಮುಖದ ಹತ್ತಿರವಾಗಿದೆ
ತಳಂಗರ ಜುಮಾ ಮಸ್ಜಿದ್ ಮತ್ತು ಮಖಾಮಿರುವುದು. ಈಗ ಇಲ್ಲಿ ಬೃಹತ್ತಾದ ಮಸೀದಿಯ ಪುಣರ್ ನಿರ್ಮಾಣ ಕಾಮಗಾರಿಯ ಕೊನೇಯ ಹಂತದಲ್ಲಿದೆ.
ಇಲ್ಲಿಯ ಉರೂಸ್ ನೇರ್ಚೆಯು 3 ವರ್ಷಗಳಿಗೊಮ್ಮೆ ನಡೆಯುತ್ತದೆ.
ಪರಿಸರದಲ್ಲಿ ಇನ್ನೂ ಹಲವಾರು ಮಕ್ಬರಗಳೂ ಇವೆ..
🛣ದಾರಿ : ಕಾಸರಗೋಡು ರೈಲು ನಿಲ್ದಾಣದಿಂದ 4 ಕಿ.ಮಿ ದೂರವಾಗಿದೆ ತಳಂಗರ.
✍ಗಫೂರ್ ಬಾಯಾರ್
🥀🥀🥀🥀🥀🥀🥀
#ಝಿಯಾರತ್ತ್ #ಕೇಂದ್ರ*
➖➖➖➖➖➖➖
ಅಲಾಈದ್ದೀನ್ ಹಿಂಸ್ಸಿ (ರ)
ಇಡಿಯಂಙರ, ಕಲ್ಲಿಕೋಟ್ಟೆ.
☘☘3⃣3⃣
ಭಾಗ 02
➖➖➖➖➖➖➖
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
〰〰〰〰〰〰〰
✍ _ಗಫೂರ್ ಬಾಯಾರ್_
〰〰〰〰〰〰〰
*ಕರಾಮತ್ತು (ಪವಾಡ)ಗಳು*
ಅಲಾಈದ್ದೀನ್ ಹಿಂಸಿ(ರ)ರವರು ಒಬ್ಬ ಮಹಾ ಪವಾಡ ಪುರುಷರಾಗಿದ್ದರು. ಅಲ್ಲಾಹನ ದೀನಿಗಾಗಿ ಸೇವನೆಗೈಯ್ಯುವಾಗ ಹಲಾವರು ರೀತಿಯಲ್ಲಿ ಅನೇಕ ಪವಾಡಗಳನ್ನು ಅಲ್ಲಾಹನ ಅನುಗ್ರಹದಿಂದ ಪ್ರತ್ಯಕ್ಷಶಾಕ್ಷಿಗೊಳಿಸಿದ್ದನ್ನು ಕೇರಳದ ಪ್ರಮುಖ ಇತಿಹಾಸ ಚರಿತ್ರೆಗಳಲ್ಲಿ ಉಲ್ಲೇಖವಾಗಿದೆ.
ಒಂದು ದಿನ ರಾಜರ ಆಸ್ಥಾನಕ್ಕೆ ಆಸ್ಥಾನದ ನೌಕರರು ಸಕ್ಕರೆಯ ಮೂಟೆಗಳನ್ನು ಹೆಗಲಲ್ಲಿ ಹೊತ್ತುಕೊಂಡು ಹೋಗುತ್ತಿರುವಾಗ ಮಹಾನವರು ಕೇಳಿದರು ಅದೇನು ಚಿಲದೊಳಗಡೆ..?
ಇದು ಉಪ್ಪಾಗಿದೆ. ಎಂದು ನೌಕರರು ತಮಾಷೆ ರೂಪದಲ್ಲಿ ಮರು ಉತ್ತರ ನೀಡಿದರು..!
ಶೈಖವರು ಪ್ರತಿವಾದಿಸಿದರು. ಆಗಲಿ ಉಪ್ಪಾದರೆ ಉಪ್ಪು!!
ನೌಕರರು ಅರಮನೆಗೆ ತಲುಪಿ ಮೂಟೆಗಳನ್ನು ಬಿಚ್ಚಿ ನೋಡಿದಾಗ ಅಲ್ಲೊಂದು ಅದ್ಬುತ ಆಶ್ಚರ್ಯ ಕಾದಿತ್ತು..! ಸಕ್ಕರೆ ತುಂಬಿಸಿ ತಂದಂತಹಾ ಮೂಟೆಗಳೆಲ್ಲ ಉಪ್ಪಾಗಿ ಮಾರ್ಪಟ್ಟಿತ್ತು.
ಕೂಡಲೇ ಸತ್ಯವನ್ನು ಮನಗಂಡ ನೌಕರರು ಬರುವಾಗ ದಾರಿಯಲ್ಲಿ ನಡೆದ ಸಂಭವ ರಾಜರಲ್ಲಿ ಸವಿಸ್ತಾರವಾಗಿ ವಿವರಿಸುತ್ತಾರೆ. ಮಹಾನವರ ಹತ್ತಿರ ನೌಕರರು ಅಪಹಾಸ್ಯ ರೀತಿಯಲ್ಲಿ ಹೇಳಿದ ಉತ್ತರದ ಗೌರವವನ್ನು ಮನಗಂಡ ರಾಜರು ಮತ್ತು ಪರಿವಾರದವರು ಮಹಾನುಬಾವರೊಂದಿಗೆ ಕ್ಷಮೆ ಕೇಳಿದರು ನಂತರ ಉಪ್ಪು ಮೊದಲಿನಂತೆ ಸಕ್ಕರೆಯಾಗಿ ಮಾರ್ಪಾಡಾಯಿತು.
ಪ್ರಸ್ತುತ ಚರಿತ್ರೆಯನ್ನು ಶೈಖುನಾ ಶಂಸುಲ್ ಉಲಮಾ ಈ.ಕೆ. ಉಸ್ತಾದ್ (ನ:ಮ) ರವರು, ಹಿಂಸ್ಸಿ (ರ) ರವರ ನಾಮದಲ್ಲಿ ರಚಿಸಲ್ಪಟ ಮೌಲಿದ್ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.
*ನಿಶ್ಚಯ ಅಲ್ಲಾಹನಿಗೆ ಕೆಲವು ಅಡಿಯಾರುಗಳು ಇದ್ದಾರೆ. ಅವರು ಒಂದು ಕಾರ್ಯವನ್ನು ಹೇಳಿದರೆ, ಅಲ್ಲಾಹನು ಅದು ಸತ್ಯ ಮಾಡುತ್ತಾನೆಂಬ ಪ್ರವಾದಿ ﷺ ವಚನವನ್ನು ಅನ್ವರ್ಥ ಮಾಡುದಾಗಿದೆ ಈ ಘಟನೆ.*
ಹಲವಾರು ಕರಾಮತ್ತುಗಳು ಪ್ರಕಟವಾಗುತಿದ್ದ ಮಹಾನವರುಗಳ ಸಾನಿಧ್ಯ ಜಾತಿ ಮತಭೇದವಲ್ಲದೆ ಸಮೂತಿರಿ ರಾಜರು ಒಳಗೊಂಡ ಎಲ್ಲರಿಗೂ ಅನುಗ್ರಹವಾಗಿತ್ತು.
ಹಿಜರಿ ವರ್ಷ 981ರ ರಜಬ್ ತಿಂಗಳ 15'ರಂದು ಅಲಾಈದ್ದೀನ್ ಹಿಂಸ್ಸಿ(ರ)ರವರು ಸೃಸ್ಟಿಕರ್ತನಾದ ಅಲ್ಲಾಹನ ವಿಧಿಗೆ ವಿಧೇಯನಾಗಿ ಇಹಲೋಕವನ್ನು ತೊರೆದು ಪರಲೊಕಕ್ಕೆ ಯಾತ್ರೆಯಾದರು.
ಆತ್ಮೀಯ ಪದವಿಯಲ್ಲಿ ಶೈಖ್ ಅವರ ಸ್ಥಾನವು ಅತುಲ್ಯವಾಗಿತ್ತು. ಎಂಬುದರಲ್ಲಿ ಯಾರಿಗೂ ಪಕ್ಷಾಂತರವಿಲ್ಲ.
ಖುತುಬುಝ್ಜಮಾನ್ ಮಂಬುರಂ ತಂಙಳ್ (ರ)ರವರು ಮಹಾನುಭಾವರ ಸನ್ನಿದಿಗೆ ಬರುತ್ತಿದ್ದ ಸಂಧರ್ಭದಲ್ಲಿ ಬಹು ದೂರ ಮೆಟ್ಟಿಲು ಕಳಚಿಟ್ಟು ನಗ್ನಪಾದದೊಂದಿಗೆ ನಡೆದು ಬಂದಾಗಿತ್ತು ಮಹಾನವರ ಮಖಾಂ ಝಿಯಾರತ್ತ್ ಮಾಡುತ್ತಿದ್ದರೆಂಬುದು ಕೂಡ ಶೈಖ್ ಹಿಂಸ್ಸಿ (ರ) ರವರ ಮಹತ್ವವನ್ನು ತಿಳಿಯಲು ನಮ್ಮನ್ನು ಪ್ರಾಪ್ತ ಮಾಡುತ್ತದೆ.
ಮೊದಲು ಮಹಾನವರ ಮಕ್ಬರ ಕಡಲಿನ ಕಿನಾರೆಯಲ್ಲಾಗಿತ್ತು ನೆಲೆಗೊಂಡಿದದ್ದು.
100 ವರ್ಷ ಕಳೆದ ನಂತರ ಅಲ್ಲಿಗೆ ನೀರು ಹತ್ತಿ ಮಕ್ಬರ ಸಮುದ್ರದ ಪಾಲಾಗುವ ಸ್ಥಿತಿ ಬಂದಾಗ, ಅಂದಿನ ಖಾಝಿಗೂ ಹಾಗು ಊರ ಪ್ರಮುಖರಿಗೂ ಮಹಾನವರ ಕನಸು ನಿರಂತರ ಕಾಣಲಾಯಿತು.
ಕನಸಿನಲ್ಲಿ ಮಹಾನುಭಾವರು ಹೇಳುತ್ತಿದ್ದರು *ನನ್ನನ್ನು ಇಲ್ಲಿಂದ ಮತ್ತೊಂದು ಸ್ಥಳಕ್ಕೆ ಬದಲಿಸಬೇಕು.*
*ಈ ಕನಸಿನ ಕಾರಣದಿಂದ ಮಹಾನವರ ಪುಣ್ಯ ಶರೀರವನ್ನು ಇಂದು ನೆಲೆಗೊಳ್ಳುವ ಇಡಿಯಂಙರಕ್ಕೆ ಸ್ಥಳಾಂತರಿಸುವಾಗ 100 ವರ್ಷದ ಕಾಲದ ಅಂತರವಿತ್ತು. ಆದರೂ ಮಹಾನವರ ಜನಾಝಕ್ಕೆ ಯಾವುದೇ ಬದಲಾವಣೆ ಆಗಿರಲಿಲ್ಲ ಎಂಬುದು ಸತ್ಯ ಸಾಕ್ಷಿಯಾಗಿದೆ.*
ಪುಣ್ಯಾತ್ಮಗಳಲ್ಲಿ ಉನ್ನತ ಪದವಿ ಅಲಂಕರಿಸಿದ ಮಹಾನವರ ಮಕ್ಬರವನ್ನು ಸಂದರ್ಶಿಸಲು ಹಾಗು ಪುಣ್ಯ ಗಳಿಸಲು ಅಲ್ಲಾಹು ನಮಗೆ ತೌಫೀಕ್ ನೀಡಲಿ ಆಮೀನ್.
🛣 ದಾರಿ:👉 ಕಲ್ಲಿಕೋಟೆ ರೈಲು ನಿಲ್ದಾಣದ ಹತ್ತಿರ, ಕುಟ್ಟಿಚಿರ ಇಡಿಯಂಙರ ಶೈಖ್ ಮಸ್ಜಿದ್.
🔹ಮುಗಿಯಿತು.
✍ಗಫೂರ್ ಬಾಯಾರ್
🥀🥀🥀🥀🥀🥀🥀
➖➖➖➖➖➖➖
ಅಲಾಈದ್ದೀನ್ ಹಿಂಸ್ಸಿ (ರ)
ಇಡಿಯಂಙರ, ಕಲ್ಲಿಕೋಟ್ಟೆ.
☘☘3⃣3⃣
ಭಾಗ 02
➖➖➖➖➖➖➖
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
〰〰〰〰〰〰〰
✍ _ಗಫೂರ್ ಬಾಯಾರ್_
〰〰〰〰〰〰〰
*ಕರಾಮತ್ತು (ಪವಾಡ)ಗಳು*
ಅಲಾಈದ್ದೀನ್ ಹಿಂಸಿ(ರ)ರವರು ಒಬ್ಬ ಮಹಾ ಪವಾಡ ಪುರುಷರಾಗಿದ್ದರು. ಅಲ್ಲಾಹನ ದೀನಿಗಾಗಿ ಸೇವನೆಗೈಯ್ಯುವಾಗ ಹಲಾವರು ರೀತಿಯಲ್ಲಿ ಅನೇಕ ಪವಾಡಗಳನ್ನು ಅಲ್ಲಾಹನ ಅನುಗ್ರಹದಿಂದ ಪ್ರತ್ಯಕ್ಷಶಾಕ್ಷಿಗೊಳಿಸಿದ್ದನ್ನು ಕೇರಳದ ಪ್ರಮುಖ ಇತಿಹಾಸ ಚರಿತ್ರೆಗಳಲ್ಲಿ ಉಲ್ಲೇಖವಾಗಿದೆ.
ಒಂದು ದಿನ ರಾಜರ ಆಸ್ಥಾನಕ್ಕೆ ಆಸ್ಥಾನದ ನೌಕರರು ಸಕ್ಕರೆಯ ಮೂಟೆಗಳನ್ನು ಹೆಗಲಲ್ಲಿ ಹೊತ್ತುಕೊಂಡು ಹೋಗುತ್ತಿರುವಾಗ ಮಹಾನವರು ಕೇಳಿದರು ಅದೇನು ಚಿಲದೊಳಗಡೆ..?
ಇದು ಉಪ್ಪಾಗಿದೆ. ಎಂದು ನೌಕರರು ತಮಾಷೆ ರೂಪದಲ್ಲಿ ಮರು ಉತ್ತರ ನೀಡಿದರು..!
ಶೈಖವರು ಪ್ರತಿವಾದಿಸಿದರು. ಆಗಲಿ ಉಪ್ಪಾದರೆ ಉಪ್ಪು!!
ನೌಕರರು ಅರಮನೆಗೆ ತಲುಪಿ ಮೂಟೆಗಳನ್ನು ಬಿಚ್ಚಿ ನೋಡಿದಾಗ ಅಲ್ಲೊಂದು ಅದ್ಬುತ ಆಶ್ಚರ್ಯ ಕಾದಿತ್ತು..! ಸಕ್ಕರೆ ತುಂಬಿಸಿ ತಂದಂತಹಾ ಮೂಟೆಗಳೆಲ್ಲ ಉಪ್ಪಾಗಿ ಮಾರ್ಪಟ್ಟಿತ್ತು.
ಕೂಡಲೇ ಸತ್ಯವನ್ನು ಮನಗಂಡ ನೌಕರರು ಬರುವಾಗ ದಾರಿಯಲ್ಲಿ ನಡೆದ ಸಂಭವ ರಾಜರಲ್ಲಿ ಸವಿಸ್ತಾರವಾಗಿ ವಿವರಿಸುತ್ತಾರೆ. ಮಹಾನವರ ಹತ್ತಿರ ನೌಕರರು ಅಪಹಾಸ್ಯ ರೀತಿಯಲ್ಲಿ ಹೇಳಿದ ಉತ್ತರದ ಗೌರವವನ್ನು ಮನಗಂಡ ರಾಜರು ಮತ್ತು ಪರಿವಾರದವರು ಮಹಾನುಬಾವರೊಂದಿಗೆ ಕ್ಷಮೆ ಕೇಳಿದರು ನಂತರ ಉಪ್ಪು ಮೊದಲಿನಂತೆ ಸಕ್ಕರೆಯಾಗಿ ಮಾರ್ಪಾಡಾಯಿತು.
ಪ್ರಸ್ತುತ ಚರಿತ್ರೆಯನ್ನು ಶೈಖುನಾ ಶಂಸುಲ್ ಉಲಮಾ ಈ.ಕೆ. ಉಸ್ತಾದ್ (ನ:ಮ) ರವರು, ಹಿಂಸ್ಸಿ (ರ) ರವರ ನಾಮದಲ್ಲಿ ರಚಿಸಲ್ಪಟ ಮೌಲಿದ್ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.
*ನಿಶ್ಚಯ ಅಲ್ಲಾಹನಿಗೆ ಕೆಲವು ಅಡಿಯಾರುಗಳು ಇದ್ದಾರೆ. ಅವರು ಒಂದು ಕಾರ್ಯವನ್ನು ಹೇಳಿದರೆ, ಅಲ್ಲಾಹನು ಅದು ಸತ್ಯ ಮಾಡುತ್ತಾನೆಂಬ ಪ್ರವಾದಿ ﷺ ವಚನವನ್ನು ಅನ್ವರ್ಥ ಮಾಡುದಾಗಿದೆ ಈ ಘಟನೆ.*
ಹಲವಾರು ಕರಾಮತ್ತುಗಳು ಪ್ರಕಟವಾಗುತಿದ್ದ ಮಹಾನವರುಗಳ ಸಾನಿಧ್ಯ ಜಾತಿ ಮತಭೇದವಲ್ಲದೆ ಸಮೂತಿರಿ ರಾಜರು ಒಳಗೊಂಡ ಎಲ್ಲರಿಗೂ ಅನುಗ್ರಹವಾಗಿತ್ತು.
ಹಿಜರಿ ವರ್ಷ 981ರ ರಜಬ್ ತಿಂಗಳ 15'ರಂದು ಅಲಾಈದ್ದೀನ್ ಹಿಂಸ್ಸಿ(ರ)ರವರು ಸೃಸ್ಟಿಕರ್ತನಾದ ಅಲ್ಲಾಹನ ವಿಧಿಗೆ ವಿಧೇಯನಾಗಿ ಇಹಲೋಕವನ್ನು ತೊರೆದು ಪರಲೊಕಕ್ಕೆ ಯಾತ್ರೆಯಾದರು.
ಆತ್ಮೀಯ ಪದವಿಯಲ್ಲಿ ಶೈಖ್ ಅವರ ಸ್ಥಾನವು ಅತುಲ್ಯವಾಗಿತ್ತು. ಎಂಬುದರಲ್ಲಿ ಯಾರಿಗೂ ಪಕ್ಷಾಂತರವಿಲ್ಲ.
ಖುತುಬುಝ್ಜಮಾನ್ ಮಂಬುರಂ ತಂಙಳ್ (ರ)ರವರು ಮಹಾನುಭಾವರ ಸನ್ನಿದಿಗೆ ಬರುತ್ತಿದ್ದ ಸಂಧರ್ಭದಲ್ಲಿ ಬಹು ದೂರ ಮೆಟ್ಟಿಲು ಕಳಚಿಟ್ಟು ನಗ್ನಪಾದದೊಂದಿಗೆ ನಡೆದು ಬಂದಾಗಿತ್ತು ಮಹಾನವರ ಮಖಾಂ ಝಿಯಾರತ್ತ್ ಮಾಡುತ್ತಿದ್ದರೆಂಬುದು ಕೂಡ ಶೈಖ್ ಹಿಂಸ್ಸಿ (ರ) ರವರ ಮಹತ್ವವನ್ನು ತಿಳಿಯಲು ನಮ್ಮನ್ನು ಪ್ರಾಪ್ತ ಮಾಡುತ್ತದೆ.
ಮೊದಲು ಮಹಾನವರ ಮಕ್ಬರ ಕಡಲಿನ ಕಿನಾರೆಯಲ್ಲಾಗಿತ್ತು ನೆಲೆಗೊಂಡಿದದ್ದು.
100 ವರ್ಷ ಕಳೆದ ನಂತರ ಅಲ್ಲಿಗೆ ನೀರು ಹತ್ತಿ ಮಕ್ಬರ ಸಮುದ್ರದ ಪಾಲಾಗುವ ಸ್ಥಿತಿ ಬಂದಾಗ, ಅಂದಿನ ಖಾಝಿಗೂ ಹಾಗು ಊರ ಪ್ರಮುಖರಿಗೂ ಮಹಾನವರ ಕನಸು ನಿರಂತರ ಕಾಣಲಾಯಿತು.
ಕನಸಿನಲ್ಲಿ ಮಹಾನುಭಾವರು ಹೇಳುತ್ತಿದ್ದರು *ನನ್ನನ್ನು ಇಲ್ಲಿಂದ ಮತ್ತೊಂದು ಸ್ಥಳಕ್ಕೆ ಬದಲಿಸಬೇಕು.*
*ಈ ಕನಸಿನ ಕಾರಣದಿಂದ ಮಹಾನವರ ಪುಣ್ಯ ಶರೀರವನ್ನು ಇಂದು ನೆಲೆಗೊಳ್ಳುವ ಇಡಿಯಂಙರಕ್ಕೆ ಸ್ಥಳಾಂತರಿಸುವಾಗ 100 ವರ್ಷದ ಕಾಲದ ಅಂತರವಿತ್ತು. ಆದರೂ ಮಹಾನವರ ಜನಾಝಕ್ಕೆ ಯಾವುದೇ ಬದಲಾವಣೆ ಆಗಿರಲಿಲ್ಲ ಎಂಬುದು ಸತ್ಯ ಸಾಕ್ಷಿಯಾಗಿದೆ.*
ಪುಣ್ಯಾತ್ಮಗಳಲ್ಲಿ ಉನ್ನತ ಪದವಿ ಅಲಂಕರಿಸಿದ ಮಹಾನವರ ಮಕ್ಬರವನ್ನು ಸಂದರ್ಶಿಸಲು ಹಾಗು ಪುಣ್ಯ ಗಳಿಸಲು ಅಲ್ಲಾಹು ನಮಗೆ ತೌಫೀಕ್ ನೀಡಲಿ ಆಮೀನ್.
🛣 ದಾರಿ:👉 ಕಲ್ಲಿಕೋಟೆ ರೈಲು ನಿಲ್ದಾಣದ ಹತ್ತಿರ, ಕುಟ್ಟಿಚಿರ ಇಡಿಯಂಙರ ಶೈಖ್ ಮಸ್ಜಿದ್.
🔹ಮುಗಿಯಿತು.
✍ಗಫೂರ್ ಬಾಯಾರ್
🥀🥀🥀🥀🥀🥀🥀
*ಝಿಯಾರತ್ತ್ ಕೇಂದ್ರ*
🍂🍂3⃣3⃣🍂🍂
ಭಾಗ--01
➖➖➖➖➖➖➖
ಅಲಾಈದ್ದೀನ್ ಹಿಂಸ್ಸಿ (ರ)
ಇಡಿಯಂಙರ, ಕಲ್ಲಿಕೋಟೆ.
➖➖➖➖➖➖➖
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
☘☘☘☘☘☘☘
✍ಗಫೂರ್ ಬಾಯಾರ್
〰〰〰〰〰〰〰
ಕೇರಳದ ಕಲ್ಲಿಕೋಟೆ ಜಿಲ್ಲೆಯ ಇಡಿಯಂಙರ ಶೈಖ್ ಮಸ್ಜಿದ್ ಬಹಳಾ ಸುಪ್ರಸಿದ್ದವಾದ ಮಸಿದಿಗಳಲ್ಲೊಂದಾಗಿದೆ.
ಫ್ರಾನ್ಸಿಸ್ ರಸ್ತೆಯ ಇಡಿಯಂಙರ ಎಂಬ ಸ್ಥಳದಲ್ಲಿ ನೆಲೆಗೊಳ್ಳುವ ಶೈಖವರ ಪುಣ್ಯ ಮಖಾಮಿಗೂ ವೈವಿಧ್ಯವಾದ ಸವಿಶೇಷತೆಯೂ ಪುರಾತನ ಇತಿಹಾಸವೂ ಇದೆ.
ರಜಬ್ ತಿಂಗಳ ಪ್ರಥಮ ವಾರದಲ್ಲಿ ಆರಂಭಗೊಳ್ಳುವ
*ಅಪ್ಪವಾಣಿಭ ನೇರ್ಚೆ* ಎಂಬ ಹಸರಿನಲ್ಲಿ ಕೇರಳದಲ್ಲಿ ಅತೀ ಪುರಾತನ ಕಾಲದಿಂದ ಇಂದಿನ ವರೆಗೂ ಬಹಳ ಪ್ರಖ್ಯಾತಿಯು ಮತ್ತು ವೈಶಿಷ್ಟ್ಯತೆಯನ್ನು ಹೊಂದಿದ ಉರೂಸುಗಳಲ್ಲಿ ಒಂದಾಗಿದೆ.
ದೇಹಾ ಭಾಗಗಳ ರೂಪದಲ್ಲಿರುವ ಹಪ್ಪಲಗಳು ತೆಗೆದುಕೊಂಡು ಮಖಾಮಿನಲ್ಲಿ ದಾನ ಕೊಡುವುದರೊಂದಿಗೆ ಕಾಣಿಕೆಯ ರೂಪದಲ್ಲೂ, ಹರಕೆಯ ರೂಪದಲ್ಲೂ ಸಮರ್ಪಣೆ ಮಾಡುವ ಇಲ್ಲಿಯ ನೇರ್ಚೆಯ ವೃತಿರಿಕ್ತ ರೀತಿ ಮತ್ತು ವಾಡಿಕೆ.
ಉರೂಸಿನ ಮೊದಲ ದಿನ ಧ್ವಜಾರೋಹನದ ಮೂಲಕ ಚಾಲನೆಗೊಂಡು ಕೆಲವು ದಿನಗಳವರೆಗೆ ನಡೆಯಲಿರುವ ಉರೂಸಿನಲ್ಲಿ ಮೌಲಿದ್ ಪಾರಾಯಣ, ಖುರ್'ಆನ್ ಪಾರಾಯಣ, ರಾತ್ತಿಬ್'ಗಳು, ಧಾರ್ಮಿಕ ಮತ ಪ್ರವಚನಗಳು, ಅನುಸ್ಮರಣೆ, ಉಲಮಾ ಸಮ್ಮೇಳನ, ಅನ್ನದಾನ, ಮೊದಲಾದ ಕಾರ್ಯಕ್ರಮಗಳಿರುತ್ತದೆ.
ಉರೂಸಿನ ಸಮಾರೋಪ ಸಮಾರಂಭದಂದು ಸಾವಿರಾರು ಜನರು ಒಟ್ಟುಗೂಡುವ ಹಾಗು ದಾರಿಯ ಎರಡು ಭಾಗದಲ್ಲೂ ಕಿಲೋ ಮೀಟರ್'ಗಳಷ್ಟು ಉದ್ದವಿರುವ ಹಪ್ಪಲ ವ್ಯಾಪಾರಗಳು ಕಾಣವುದು ಒಂದು ವ್ಯತ್ಯಾಸ್ತ ಅನುಭವವಾಗಿದೆ.
ಸರಿ ಸುಮಾರು 500 ವರ್ಷಗಳ ಮೊದಲು ಹಿಂಸಿ ಎಂಬ ಊರಿನಿಂದ ಕೇರಳದ ಕಲ್ಲಿಕೋಟೆಗೆ ಹಡಗಿನ ಮೂಲಕ ವ್ಯಾಪಾರಕ್ಕಾಗಿ ಬಂದ ಅಲಾವುದ್ದೀನ್ (ರ) ರವರ ಮಗನಾಗಿ ಜನಿಸಿದ ಶೈಖ್ ಶಂಶುದ್ದೀನ್ ಮುಹಮ್ಮದ್ ಇಬ್ನು ಅಲಾಈದ್ದೀನ್ ಹಿಂಸ್ಸಿ (ರ) ರವರು ಬಾಲ್ಯದಲ್ಲೇ ಖುರ್'ಆನ್ ಕಂಠಪಾಠ ಮಾಡಿದ ಮಹಾನವರು ಧಾರ್ಮಿಕ ಪ್ರಭೋಧನಾ ರಂಗದಲ್ಲಿ ಅತ್ಯುನ್ನತಿ ಪ್ರಾಪ್ತಿಸಿ ಜಗದೊಡೆಯನಾದ ಅಲ್ಲಾಹನ ಇಷ್ಟ ದಾಸರಲ್ಲಿ ಒಬ್ಬರಾಗಿದ್ದರು.
ತದನಂತರ ಆತ್ಮೀಯ ರಂಗದ ಪುಣ್ಯ ಹಾದಿಯಲ್ಲಿ ಸಂಚರಿಸಿದರು.
ಜೀವಿತ ಕಾಲದಲ್ಲಿಯೂ, ವಫಾತ್ತಿನ(ಮರಣ) ನಂತರವೂ ಹಲವಾರು ಕರಾಮತ್ತು(ಪವಾಡ)ಗಳು ಪ್ರಕಟವಾಗುತ್ತಿತ್ತು.
ಮಹಾನುಭಾವರು *ಖಾದಿರಿಯ್ಯಾ, ಜಿಶ್ತೀಯಾ* ತ್ವರೀಖತ್ತುಗಾರರಾಗಿದ್ದರು. ಅಲ್ಲದೇ ಅಪಾರವಾದ ಶಿಷ್ಯಂದಿರುಗಳನ್ನು ಹೊಂದಿದ್ದರು.
ಪೋರ್ಚ್ಚುಗೀಸುಗಳ ಹಾಗೂ ವಿದೇಶಿ ಅಧಿಪತ್ಯದ ವಿರುದ್ಧ ದೇಶಕ್ಕಾಗಿ ಹೋರಾಡಲು ತನ್ನ ಆತ್ಮೀಯ ಶಕ್ತಿಯನ್ನು ಮಹಾನವರು ಸಮರ್ಪಿಸಿದ್ದರು.
ಮಖ್ಡೂಮ್ ತಂಙಳ್(ರ)ರವರ ನಿರ್ದೇಶನ ಪ್ರಕಾರ ಆತ್ಮೀಯ ಪ್ರಕಾಶದ ಪ್ರಭೆ ಪಸರಿಸಲು ಮಹಾನುಭಾವರು ಪೊನ್ನಾನಿ, ವೆಳಿಯಂಗೋಡು ಹಾಗು ತಾನೂರು ಎಂಬೀ ಸ್ಥಳಗಳಲ್ಲಿ ಸಂಚರಿಸಿದರು. ಇಸ್ಲಾಮಿನ ಧಾರ್ಮಿಕ ರಂಗದಲ್ಲಿ ಅಪಾರವಾದ ಜ್ಞಾನವನ್ನು ಹೊಂದಿದ ಮಹಾನುಬಾವರ ಜೀವನ ಶೈಲಿಯನ್ನು ಕಂಡು ಅದರ ಮೂಲಕ ಧಾರಾಳ ಜನರು ಇಸ್ಲಾಂ ಧರ್ಮಕ್ಕೆ ಆಹ್ವಾನಿಸಲು ಅದೊಂದು ನಿಮಿತ್ತವೂ ಆಯಿತು.
*ಕರಾಮತ್ತು(ಪವಾಡ)ಗಳು.⤵*
ಮುಂದುವರಿಯುವುದು..
✍ ಗಫೂರ್ ಬಾಯಾರ್.
🌾🌾🌾🌾🌾🌾🌾
🍂🍂3⃣3⃣🍂🍂
ಭಾಗ--01
➖➖➖➖➖➖➖
ಅಲಾಈದ್ದೀನ್ ಹಿಂಸ್ಸಿ (ರ)
ಇಡಿಯಂಙರ, ಕಲ್ಲಿಕೋಟೆ.
➖➖➖➖➖➖➖
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
☘☘☘☘☘☘☘
✍ಗಫೂರ್ ಬಾಯಾರ್
〰〰〰〰〰〰〰
ಕೇರಳದ ಕಲ್ಲಿಕೋಟೆ ಜಿಲ್ಲೆಯ ಇಡಿಯಂಙರ ಶೈಖ್ ಮಸ್ಜಿದ್ ಬಹಳಾ ಸುಪ್ರಸಿದ್ದವಾದ ಮಸಿದಿಗಳಲ್ಲೊಂದಾಗಿದೆ.
ಫ್ರಾನ್ಸಿಸ್ ರಸ್ತೆಯ ಇಡಿಯಂಙರ ಎಂಬ ಸ್ಥಳದಲ್ಲಿ ನೆಲೆಗೊಳ್ಳುವ ಶೈಖವರ ಪುಣ್ಯ ಮಖಾಮಿಗೂ ವೈವಿಧ್ಯವಾದ ಸವಿಶೇಷತೆಯೂ ಪುರಾತನ ಇತಿಹಾಸವೂ ಇದೆ.
ರಜಬ್ ತಿಂಗಳ ಪ್ರಥಮ ವಾರದಲ್ಲಿ ಆರಂಭಗೊಳ್ಳುವ
*ಅಪ್ಪವಾಣಿಭ ನೇರ್ಚೆ* ಎಂಬ ಹಸರಿನಲ್ಲಿ ಕೇರಳದಲ್ಲಿ ಅತೀ ಪುರಾತನ ಕಾಲದಿಂದ ಇಂದಿನ ವರೆಗೂ ಬಹಳ ಪ್ರಖ್ಯಾತಿಯು ಮತ್ತು ವೈಶಿಷ್ಟ್ಯತೆಯನ್ನು ಹೊಂದಿದ ಉರೂಸುಗಳಲ್ಲಿ ಒಂದಾಗಿದೆ.
ದೇಹಾ ಭಾಗಗಳ ರೂಪದಲ್ಲಿರುವ ಹಪ್ಪಲಗಳು ತೆಗೆದುಕೊಂಡು ಮಖಾಮಿನಲ್ಲಿ ದಾನ ಕೊಡುವುದರೊಂದಿಗೆ ಕಾಣಿಕೆಯ ರೂಪದಲ್ಲೂ, ಹರಕೆಯ ರೂಪದಲ್ಲೂ ಸಮರ್ಪಣೆ ಮಾಡುವ ಇಲ್ಲಿಯ ನೇರ್ಚೆಯ ವೃತಿರಿಕ್ತ ರೀತಿ ಮತ್ತು ವಾಡಿಕೆ.
ಉರೂಸಿನ ಮೊದಲ ದಿನ ಧ್ವಜಾರೋಹನದ ಮೂಲಕ ಚಾಲನೆಗೊಂಡು ಕೆಲವು ದಿನಗಳವರೆಗೆ ನಡೆಯಲಿರುವ ಉರೂಸಿನಲ್ಲಿ ಮೌಲಿದ್ ಪಾರಾಯಣ, ಖುರ್'ಆನ್ ಪಾರಾಯಣ, ರಾತ್ತಿಬ್'ಗಳು, ಧಾರ್ಮಿಕ ಮತ ಪ್ರವಚನಗಳು, ಅನುಸ್ಮರಣೆ, ಉಲಮಾ ಸಮ್ಮೇಳನ, ಅನ್ನದಾನ, ಮೊದಲಾದ ಕಾರ್ಯಕ್ರಮಗಳಿರುತ್ತದೆ.
ಉರೂಸಿನ ಸಮಾರೋಪ ಸಮಾರಂಭದಂದು ಸಾವಿರಾರು ಜನರು ಒಟ್ಟುಗೂಡುವ ಹಾಗು ದಾರಿಯ ಎರಡು ಭಾಗದಲ್ಲೂ ಕಿಲೋ ಮೀಟರ್'ಗಳಷ್ಟು ಉದ್ದವಿರುವ ಹಪ್ಪಲ ವ್ಯಾಪಾರಗಳು ಕಾಣವುದು ಒಂದು ವ್ಯತ್ಯಾಸ್ತ ಅನುಭವವಾಗಿದೆ.
ಸರಿ ಸುಮಾರು 500 ವರ್ಷಗಳ ಮೊದಲು ಹಿಂಸಿ ಎಂಬ ಊರಿನಿಂದ ಕೇರಳದ ಕಲ್ಲಿಕೋಟೆಗೆ ಹಡಗಿನ ಮೂಲಕ ವ್ಯಾಪಾರಕ್ಕಾಗಿ ಬಂದ ಅಲಾವುದ್ದೀನ್ (ರ) ರವರ ಮಗನಾಗಿ ಜನಿಸಿದ ಶೈಖ್ ಶಂಶುದ್ದೀನ್ ಮುಹಮ್ಮದ್ ಇಬ್ನು ಅಲಾಈದ್ದೀನ್ ಹಿಂಸ್ಸಿ (ರ) ರವರು ಬಾಲ್ಯದಲ್ಲೇ ಖುರ್'ಆನ್ ಕಂಠಪಾಠ ಮಾಡಿದ ಮಹಾನವರು ಧಾರ್ಮಿಕ ಪ್ರಭೋಧನಾ ರಂಗದಲ್ಲಿ ಅತ್ಯುನ್ನತಿ ಪ್ರಾಪ್ತಿಸಿ ಜಗದೊಡೆಯನಾದ ಅಲ್ಲಾಹನ ಇಷ್ಟ ದಾಸರಲ್ಲಿ ಒಬ್ಬರಾಗಿದ್ದರು.
ತದನಂತರ ಆತ್ಮೀಯ ರಂಗದ ಪುಣ್ಯ ಹಾದಿಯಲ್ಲಿ ಸಂಚರಿಸಿದರು.
ಜೀವಿತ ಕಾಲದಲ್ಲಿಯೂ, ವಫಾತ್ತಿನ(ಮರಣ) ನಂತರವೂ ಹಲವಾರು ಕರಾಮತ್ತು(ಪವಾಡ)ಗಳು ಪ್ರಕಟವಾಗುತ್ತಿತ್ತು.
ಮಹಾನುಭಾವರು *ಖಾದಿರಿಯ್ಯಾ, ಜಿಶ್ತೀಯಾ* ತ್ವರೀಖತ್ತುಗಾರರಾಗಿದ್ದರು. ಅಲ್ಲದೇ ಅಪಾರವಾದ ಶಿಷ್ಯಂದಿರುಗಳನ್ನು ಹೊಂದಿದ್ದರು.
ಪೋರ್ಚ್ಚುಗೀಸುಗಳ ಹಾಗೂ ವಿದೇಶಿ ಅಧಿಪತ್ಯದ ವಿರುದ್ಧ ದೇಶಕ್ಕಾಗಿ ಹೋರಾಡಲು ತನ್ನ ಆತ್ಮೀಯ ಶಕ್ತಿಯನ್ನು ಮಹಾನವರು ಸಮರ್ಪಿಸಿದ್ದರು.
ಮಖ್ಡೂಮ್ ತಂಙಳ್(ರ)ರವರ ನಿರ್ದೇಶನ ಪ್ರಕಾರ ಆತ್ಮೀಯ ಪ್ರಕಾಶದ ಪ್ರಭೆ ಪಸರಿಸಲು ಮಹಾನುಭಾವರು ಪೊನ್ನಾನಿ, ವೆಳಿಯಂಗೋಡು ಹಾಗು ತಾನೂರು ಎಂಬೀ ಸ್ಥಳಗಳಲ್ಲಿ ಸಂಚರಿಸಿದರು. ಇಸ್ಲಾಮಿನ ಧಾರ್ಮಿಕ ರಂಗದಲ್ಲಿ ಅಪಾರವಾದ ಜ್ಞಾನವನ್ನು ಹೊಂದಿದ ಮಹಾನುಬಾವರ ಜೀವನ ಶೈಲಿಯನ್ನು ಕಂಡು ಅದರ ಮೂಲಕ ಧಾರಾಳ ಜನರು ಇಸ್ಲಾಂ ಧರ್ಮಕ್ಕೆ ಆಹ್ವಾನಿಸಲು ಅದೊಂದು ನಿಮಿತ್ತವೂ ಆಯಿತು.
*ಕರಾಮತ್ತು(ಪವಾಡ)ಗಳು.⤵*
ಮುಂದುವರಿಯುವುದು..
✍ ಗಫೂರ್ ಬಾಯಾರ್.
🌾🌾🌾🌾🌾🌾🌾
*#ಝಿಯಾರತ್ತ್ #ಕೇಂದ್ರ*
🌾🌾 3⃣2⃣🌾🌾
➖➖➖➖➖➖➖
✍ಗಫೂರ್ ಬಾಯಾರ್
➖➖➖➖➖➖➖
*_"ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ಬುಖಾರಿ"(ರ) ಮುಖಾಂ. ಒಳಪಟ್ಟಣಂ, ಕಣ್ಣೂರು_*
〰〰〰〰〰〰〰
ಅಹ್ಲುಬೈತ್ತಿನ ಗೋತ್ರವಾದ *"ಬುಖಾರಿ"* ಪರಂಪರೆ ಪ್ರಥಮವಾಗಿ ಕೇರಳಕ್ಕೆ ಆಗಮಿಸಿದ ಪುಣ್ಯ ಮಹಾತ್ಮರಾಗಿದ್ದಾರೆ ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ಬುಖಾರಿ (ರ) ರವರು. ಈಗಿನ ಉಸ್ಬಕಿಸ್ತಾನ್'ನ ಬುಖಾರದಿಂದ ಹಿಜರಿ ವರ್ಷ-928
( ಎ. ಡಿ. 1521 ) ರಲ್ಲಿ
ಮಹಾನವರು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಒಳಪಟ್ಟಣಂ ಎಂಬ ಸ್ಥಳದಲ್ಲಿ ಆಗಮಿಸಿ ವಾಸ್ತವ್ಯ ಹೂಡಿದರು.
ಪೂರ್ವ ಕಾಲದಿಂದಲೇ ಉನ್ನತ ಇಸ್ಲಾಮಿಕ ಸಂಸ್ಕೃತಿಯ ತವರೂರಾಗಿತ್ತು ಒಳಪಟ್ಟಣಂ ಎಂಬ ಸ್ಥಳ.
ಒಂದನೇ ಖಲೀಫ "ಅಬೂಬಕ್ಕರ್ ಸಿದ್ದೀಖ್" (ರ).ರವರ ನಂತರದ ಪೀಳಿಗೆಯವರಾದ "ಹಝ್ರತ್ತ್ ರಮಳಾನ್" (ರ). ರವರು ಇಲ್ಲಿಯ ಇಸ್ಲಾಮಿನ ಪ್ರಥಮ ಕಾಲದ ದೀನೀ ಪ್ರಬೋದಕರಲ್ಲಿ ಒಬ್ಬರಾಗಿದ್ದರು.
*"ಪ್ರವಾದಿ ﷺರವರ 27'ನೇ ಕುಟುಂಬ ಪರಂಪರೆಯಾಗಿದ್ದಾರೆ ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ಬುಖಾರಿ (ರ) ರವರು.*
ನಂತರದ ಕಾಲದಲ್ಲಿ ಒಣಪಟ್ಟಣದಲ್ಲಿ ಖಾಝಿಯಾಗಿದ್ದರು ಮಹಾನವರು.
ಶೈಖ್ "ಸ್ವಲಾಹುದ್ದೀನ್ ಬಿಂಜುಂ ಅತ್ತುಲ್ ಖಾದಿರಿ" (ರ). ರವರ ಮಗಳಾಗಿದ್ದಾರೆ ಸಯ್ಯಿದವರ ಸಹ ಧರ್ಮಿಣಿ.
ಪಂಡಿತರೂ, ಸೂಫಿವರ್ಯರೂ ಆಗಿದ್ದ ಹಝ್ರತ್ತ್ ಸೀತಿ ಇಬ್ರಾಹಿಂ ತಂಙಳ್(ರ) ರವರು ಒಳಪಟ್ಟಣಕ್ಕೆ ತಲುಪಿದ ಮಹಾನವರನ್ನು ಹಾಗು ಪ್ರಿಯ ಪತ್ನಿಯವರನ್ನು ಬರಮಾಡಿಕೊಂಡರು.
ವಾಸಿಸಲು ಮನೆಯನ್ನು ನಿರ್ಮಿಸಿ ಕೊಟ್ಟರು. ಮಹಾನವರ ಮೊದಲನೇ ಪತ್ನಿಯ ವಫಾತ್ತಿನ ನಂತರ ಖಾಝಿ ಸೀತಿ ತಂಙಳ್ (ರ)ರವರ ಮಗಳನ್ನು ವಿವಾಹವಾದರು.
ಖಾಝಿಯವರ ವಫಾತ್ತಿನ ನಂತರ ಒಳಪಟ್ಟಣದ ಖಾಝಿಯಾಗಿ ಮಹಾನವರನ್ನು ನೇಮಿಸಲಾಯಿತು.
ಹಲವಾರು ಅವಿಶ್ವಾಸಿಗರಿಗೆ ಇಸ್ಲಾಮಿಗೆ ಬರಲು ಮಹಾನವರ ಜೀವನ ಶೈಲಿ ನಿಮಿತ್ತವಾಯಿತು.
ಮಹಾನವರ ಮಖ್ಬರ ಝಿಯಾರತ್ತ್ ಮಾಡಲು ಹಲವಾರು ಮಹಾತ್ಮರು ಬರುತ್ತಿದ್ದರು.
ಮರ್ಹೂಂ ಶೈಖ್ ಅಬ್ದುಲ್ಲಾಹಿಇಬ್ನು ಹಬೀಬ್ ಹೈದ್ರೂಸ್ ತಂಙಳ್ (ರ) ರವರು ಮಖ್ಬರ ಸಂದರ್ಶಗರಲ್ಲಿ ಒಬ್ಬರಾಗಿದ್ದರು.
ಅವರು ಮಖ್ಬರ ಸಂದರ್ಶಿಸಲು ಬರುವಾಗೆಲ್ಲ ಬಹಳ ದೂರದಿಂದಲೇ ತನ್ನ ಚಪ್ಪಲು ಕಳಚಿ ಇಡುತ್ತಿದ್ದರು.
*"ಹಯಾತ್ತುಲ್ ಮುಹ್'ಮಿನೀನ್" (ರ) ಮಖಾಂ*
"ಜಲಾಲುದ್ದೀನ್ ಬುಖಾರಿ" (ರ). ರವರ ಮಖಾಮಿನ ಮಕ್ಬರದ ಪಕ್ಕದಲ್ಲೇ ಹಯಾತ್ತುಲ್ ಮುಹ್'ಮಿನೀನ್ (ರ) ಎಂಬ ಮಹಾನರ ಮಖಾಮಿದೆ.
ಪಾಂಡಿತ್ಯದ ಮಹಾನ್ ಮೇಧಾವಿಯೂ, ವಲಿಯ್ಯರೂ ಆಗಿದ್ದರು. ಹಲವಾರು ಕಶ್ಫ್ ಕರಾಮತ್ತುಗಳಿಗೂ ಶಾಕ್ಷ್ಯ ವಹಿಸಿದ್ದರು ಮಹಾನರಿಗೆ ಜನ ಸಂಪರ್ಕ ಪ್ರಯಾಸವಾದಾಗ ಒಮ್ಮೆ ಶಿಷ್ಯರೊಂದಿಗೆ ಹೇಳಿದರು *ನಾನು ಖಬರಿಗೆ ಹೋಗುತೇನೆಂದು, 40 ದಿವಸ ಕಳೆದ ನಂತರ ತೆರೆದು ನೋಡಬೇಕೆಂದು ಹೇಳಿ, ಮೊದಲೇ ತಯಾರಾಗಿಸಿದ ಖಬರಿಗೆ ಖುರ್'ಆನಿನೊಂದಿಗೆ ಇಳಿದರು. ಖಬರನ್ನು ಮುಚ್ಚಿ ಅವರು ಹೇಳಿದ ಪ್ರಕಾರ 40ನೇ ದಿವಸ ಶಿಷ್ಯಂದಿರರು ಖಬರ್ ತೆರೆದರು. ಆಗ ಮಹಾನವರು ಖಬರಿನಲ್ಲಿ ಕುಳಿತು ವಿಶುದ್ಧ ಖುರ್'ಆನ್ ಪಾರಾಯಣ ಮಾಡುತ್ತಿದ್ದರು. ಶಿಷ್ಯರೊಂದಿಗೆ ಹೇಳಿದರು ಇನ್ನು ಭೂಮುಖಕ್ಕೆ ಇಲ್ಲವೆಂದು ಹೇಳಿ ಖಬರ್ ಮುಚ್ಚಲು ಹೇಳಿದರು. ಹೀಗೆ ಖಬರಿನಲ್ಲಿ ಜೀವಂತವಿದ್ದಾರೆಂದು ಅರ್ಥದಲ್ಲಿ "ಹಯತ್ತುಲ್ ಮುಹ್'ಮಿನೀನ್" ಎಂಬ ನಾಮದಿಂದ ಪ್ರಾಮುಖ್ಯತೆ ಪಡೆದರು.*
ಪ್ರಸ್ತುತ ಮಹಾತ್ಮರುಗಳ ಹತ್ತಿರದಲ್ಲೇ ಶಾದುಲಿ ತ್ವರಿಕತ್ತಿನ ನಾಲ್ಕು ಖಲೀಫರುಗಳ ಮಕ್ಬರಗಳು ಕೂಡ ಇದೆ.
ಅಲ್ಲದೇ ಆ ಮಖ್ಬರಗಳ ಪೈಕಿಯಲ್ಲಿ ಬಹುಮಾನ್ಯರಾದ ಪಾಣಕ್ಕಾಡ್ ಶಿಹಾಬ್ ತಂಙಳ್ ರವರ 5'ನೇ ಪಿತಾಮಹಾನರು ಒಳಗೊಂಡ ಅನೇಕ ಮಹಾತ್ಮರುಗಳ ಮಖ್ಬರಗಳೂ ಇದೆ.
ಅಲ್ಲಿರುವ ಹಳೇ ಕಾಲದ ಮಸೀದಿ ಮತ್ತು ಅದರ ಪಕ್ಕದಲ್ಲಿರುವ ಕೊಳವನ್ನು ನೋಡಬೇಕಾದಂತದ್ದು.! ಮಾತ್ರವಲ್ಲ ಬಹಳಾ ವಿಶೇಷತೆಯೂ ಇದೆ. ಇಲ್ಲಿಯ ದೃಶ್ಯಗಳು ನಮ್ಮನ್ನು ಹಲವಾರು ಕಾಲದ ಹಿಂದಿನ ಚರಿತ್ರೆಯ ಇತಿಹಾಸದ ಪುಟವನ್ನು ಪುನರಾವರ್ತಿಸುತ್ತದೆ.
ವರ್ಷಂ ಪ್ರತಿ ದುಲ್ 'ಹಜ್ಜ್ ತಿಂಗಳ ಚಾಂದ್ 17'ರಂದು ಸಯ್ಯಿದ್ ಜಲಾಲುದ್ದೀನ್ ಬುಖಾರಿ" ( ರ) ರವರ ಆಂಡ್ ನೇರ್ಚೆಯು (ಉರೂಸ್)
ಕಣ್ಣೂರು ಒಳಪಟ್ಟಣದ ಹತ್ತಿರ ಕಕ್ಕಲಂಗರ ಜುಮಾ ಮಸೀದಿಯ ಸಭಾಂಗಣದಲ್ಲಿ ಜರಗುತ್ತದೆ.
ಮಹಾನವರುಗಳ ಬರ್ಕತ್ತಿನಿಂದ ಅಲ್ಲಾಹು ನಮ್ಮನ್ನು ವಿಜಯಿಗಳ ಜೊತೆ ಸೇರಿಸಲಿ ಆಮೀನ್.
🛣 ದಾರಿ:👉 ಕಣ್ಣೂರು ಚಿರಕ್ಕಲ್ ಜಂಕ್ಷನ್'ನಿಂದ ಮನ್ನಾ ಜಂಕ್ಷನ್ ದಾರಿಯಾಗಿ ಒಳಪಟ್ಟಣಂ ಕಕ್ಕುಲಂಗರಗೆ ತಲುಪಬಹುದು. ಕಣ್ಣೂರು ಸಿಟಿಯಿಂದ 8 ಕೀ ಮಿ ದೂರವಾಗಿದೆ ಮಖಾಂ ನೆಲೆಗೊಳ್ಳುವುದು.
✍ ಗಫೂರ್ ಬಾಯಾರ್.
*ಝಿಯಾರತ್ತ್ ಕೇಂದ್ರ*
💧💧3⃣1⃣💧💧
〰〰〰〰〰〰〰
✍ ಗಫೂರ್ ಬಾಯಾರ್
〰〰〰〰〰〰〰
_ಕಣ್ಣಿಯತ್ತ್ ಅಹ್ಮದ್ ಉಸ್ತಾದ್ ನ:ಮ._
ವಾಯಕಾಡ್, ಮಲಪ್ಪುರಂ.
ಭಾಗ 0⃣2⃣
➖➖➖➖➖➖➖
ತಲಪ್ಪೇರುಮಣ್ಣ, ಊರಕಂ, ಕಿಯ್'ಮುರಿ, ನೆಲ್ಲಿಪರಂಬ್, ಮೊರಯುರ್, ಎಂಬಿ ಸ್ಥಳಗಳ ದರ್ಸುಗಳಲ್ಲಿ ಅಧ್ಯಾಪಕರಾಗಿ ಇದ್ದರು.
1917ರಿಂದ 1933ರ ವರೆಗೆ ವಾಯಕಾಡ್ ದಾರುಲ್ ಉಲೂಮಿನಲ್ಲಿ ಸ್ವತಃ ಕಲಿತರು. 1950ರಿಂದ 1969ರ ವರೆಗೆ ಇಲ್ಲಿಯೇ ದರ್ಸ್ ನಡೆಸಿದರು.
ಕೋಯಪ್ಪತ್ತೊಡಿ ಮನೆತನದವರು ವಾಯಕಾಡ್ ಕುನ್ನುಂಪುರತ್ತ್ ನಿರ್ಮಿಸಿದ ಮಸೀದಿಯಲ್ಲಿ ಮುಸ್ಲಿಯಾರಕತ್ತ್ ಝೈನುದ್ದೀನ್ ಮುಸ್ಲಿಯಾರ್ ನ:ಮ, ಚಾಲಿಯಂ ಕುಂಞಾಲಿಕುಟ್ಟಿ ಮುಸ್ಲಿಯಾರ್ (ನ:ಮ), ಪೊನ್ನಾನಿ ಬಾವ ಮುಸ್ಲಿಯಾರ್ (ನ:ಮ), ಕಿಯುಪರಬ್ ಇಬ್ರಾಹಿಂಕುಟ್ಟಿ ಮುಸ್ಲಿಯಾರ್ (ನ:ಮ), ಚೆರುವಾಡಿ ಮಮ್ಮದ್ ಮುಸ್ಲಿಯಾರ್ (ನ:ಮ), ವಾಯಕಾಡ್ ಅಹ್ಮದ್ ಕುಟ್ಟಿ ಮುಸ್ಲಿಯಾರ್ (ನ:ಮ), ಮೊದಲಾದ ಪಂಡಿತರು ( 1909-1917 ) ದಾರುಲ್ ಉಲೂಮಿನಲ್ಲಿ ದರ್ಸ್ ನಡೆಸಿರುತ್ತಾರೆ.
ಈ ಮಹತ್ತರವಾದ ಸ್ಥಾಪನೆ ಮತ್ತು ಸುಮಾರು ಎಕ್ಕರೆಯಷ್ಟು ಇರುವ ಸೊತ್ತುಗಳನ್ನು 1971ರಲ್ಲಿ ಕೋಯಪ್ಪತ್ತೊಡಿ ಮಹ್ಮದ್ ಕುಟ್ಟಿ ಸಾಹಿಬರು ವಖಫ್ ಮಾಡಿರುದಾಗಿದೆ.
ಆದರೆ *ಇಂದು ಈ ಸ್ಥಳ ಹಾಗು ಸ್ಥಾಪನೆಗಳು ವಹ್ಹಾಬಿಗಳ ಪಾಲಾಗಿದೆ.!!*
ಪೂರ್ಣ ಸೂಕ್ಷಮತೆಯೊಂದಿಗೆ, ಅಂದರೆ ಒಂದು ಕರಾಹತ್ತ್ ಕೂಡ ಮಾಡದೆ ಆಬಿದ್ ಆದ ಜೀವಿಸಿದ ಮಹಾನರು ಇಸವಿ 1967ರಿಂದ ಸರಿಸುಮಾರು 26 ವರ್ಷದವರೆಗೆ ಸಮಸ್ತದ ಅಧ್ಯಕ್ಷರಾಗಿದ್ದರು.
ತಾಜುಲ್ ಉಲಮ ಸಯ್ಯಿದ್ ಉಳ್ಳಾಲ ತಂಙಲ್ (ನ:ಮ), ಸಂಶುಲ್ ಉಲಮಾ ಇ.ಕೆ. ಉಸ್ತಾದ್ (ನ:ಮ), ಕುಟ್ಟಿಕಾಟ್ಟೂರ್ ಇಂಬಿಚ್ಚಾಲಿ ಉಸ್ತಾದ್ (ನ:ಮ), ಕೈಪಟ್ಟ ಬಿರಾನ್ ಮುಸ್ಲಿಯಾರ್ (ನ:ಮ), ಅಂಡೋಣ ಪೋಕರ್ ಕುಟ್ಟಿ ಮುಸ್ಲಿಯಾರ್ (ನ:ಮ), ಅಂಡೋಣ ಅಬ್ದುಲ್ಲ ಮುಸ್ಲಿಯಾರ್ (ನ:ಮ), ಕೊಡಂಪುಝ ಬಾವ ಮುಸ್ಲಿಯಾರ್ (ನ:ಮ), ಚಿತ್ತಾರಿ ಹಂಝ ಮುಸ್ಲಿಯಾರ್ ಮುಂತಾದ ಹಲವರು ಮಹಾನವರ ಶಿಷ್ಯರುಗಳಾಗಿದ್ದಾರೆ.
*'ತಸ್'ಹಿಲುನ್ ಮತ್ವಾಲಿಬಿಸನಿಯ್ಯ', 'ರದ್ದುಲ್ ವಹ್ಹಾಬಿಯ್ಯ',* ಗಳಂತಹ ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ.
ತನ್ನ 93'ನೇ ಪ್ರಾಯದಲ್ಲಿ 1993 ರ ಸೆಪ್ಟ0ಬರ್ 19ಕ್ಕೆ ಈ ನಶ್ವರ ಭೂಲೋಕದಿಂದ ಪಾರತ್ರಿಕ ಲೋಕಕ್ಕೆ ಯಾತ್ರೆಯಾದರು.
ದಾರಿ;
ಮಲಪ್ಪುರಂ ಎಡವಣ್ಣಪ್ಪಾರದಿಂದ 4 ಕೀ ಮಿ ಪಶ್ಚಿಮಕ್ಕೆ ಸಂಚರಿಸಿದರೆ ವಾಯಕಾಡ್ ದೊಡ್ಡ ಜುಮುಅ ಮಸೀದಿಯ ಸಮೀಪದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಾರೆ.
*ಮಹಾನರವರ ಹಕ್ಕ್'ಜಾಹ್* *ಬರ್ಕತ್ತಿನಿಂದ ಅಲ್ಲಾಹು ನಮ್ಮ ಇಹಪರ ಲೋಕವನ್ನು* *ವಿಜಯಗೊಳಿಸಲಿ.*
*ಆಮೀನ್....*
🔹ಮುಗಿಯಿತು.
✍ಗಫೂರ್ ಬಾಯಾರ್
🌸🌸🌸🌸🌸🌸🌸
💧💧3⃣1⃣💧💧
〰〰〰〰〰〰〰
✍ ಗಫೂರ್ ಬಾಯಾರ್
〰〰〰〰〰〰〰
_ಕಣ್ಣಿಯತ್ತ್ ಅಹ್ಮದ್ ಉಸ್ತಾದ್ ನ:ಮ._
ವಾಯಕಾಡ್, ಮಲಪ್ಪುರಂ.
ಭಾಗ 0⃣2⃣
➖➖➖➖➖➖➖
ತಲಪ್ಪೇರುಮಣ್ಣ, ಊರಕಂ, ಕಿಯ್'ಮುರಿ, ನೆಲ್ಲಿಪರಂಬ್, ಮೊರಯುರ್, ಎಂಬಿ ಸ್ಥಳಗಳ ದರ್ಸುಗಳಲ್ಲಿ ಅಧ್ಯಾಪಕರಾಗಿ ಇದ್ದರು.
1917ರಿಂದ 1933ರ ವರೆಗೆ ವಾಯಕಾಡ್ ದಾರುಲ್ ಉಲೂಮಿನಲ್ಲಿ ಸ್ವತಃ ಕಲಿತರು. 1950ರಿಂದ 1969ರ ವರೆಗೆ ಇಲ್ಲಿಯೇ ದರ್ಸ್ ನಡೆಸಿದರು.
ಕೋಯಪ್ಪತ್ತೊಡಿ ಮನೆತನದವರು ವಾಯಕಾಡ್ ಕುನ್ನುಂಪುರತ್ತ್ ನಿರ್ಮಿಸಿದ ಮಸೀದಿಯಲ್ಲಿ ಮುಸ್ಲಿಯಾರಕತ್ತ್ ಝೈನುದ್ದೀನ್ ಮುಸ್ಲಿಯಾರ್ ನ:ಮ, ಚಾಲಿಯಂ ಕುಂಞಾಲಿಕುಟ್ಟಿ ಮುಸ್ಲಿಯಾರ್ (ನ:ಮ), ಪೊನ್ನಾನಿ ಬಾವ ಮುಸ್ಲಿಯಾರ್ (ನ:ಮ), ಕಿಯುಪರಬ್ ಇಬ್ರಾಹಿಂಕುಟ್ಟಿ ಮುಸ್ಲಿಯಾರ್ (ನ:ಮ), ಚೆರುವಾಡಿ ಮಮ್ಮದ್ ಮುಸ್ಲಿಯಾರ್ (ನ:ಮ), ವಾಯಕಾಡ್ ಅಹ್ಮದ್ ಕುಟ್ಟಿ ಮುಸ್ಲಿಯಾರ್ (ನ:ಮ), ಮೊದಲಾದ ಪಂಡಿತರು ( 1909-1917 ) ದಾರುಲ್ ಉಲೂಮಿನಲ್ಲಿ ದರ್ಸ್ ನಡೆಸಿರುತ್ತಾರೆ.
ಈ ಮಹತ್ತರವಾದ ಸ್ಥಾಪನೆ ಮತ್ತು ಸುಮಾರು ಎಕ್ಕರೆಯಷ್ಟು ಇರುವ ಸೊತ್ತುಗಳನ್ನು 1971ರಲ್ಲಿ ಕೋಯಪ್ಪತ್ತೊಡಿ ಮಹ್ಮದ್ ಕುಟ್ಟಿ ಸಾಹಿಬರು ವಖಫ್ ಮಾಡಿರುದಾಗಿದೆ.
ಆದರೆ *ಇಂದು ಈ ಸ್ಥಳ ಹಾಗು ಸ್ಥಾಪನೆಗಳು ವಹ್ಹಾಬಿಗಳ ಪಾಲಾಗಿದೆ.!!*
ಪೂರ್ಣ ಸೂಕ್ಷಮತೆಯೊಂದಿಗೆ, ಅಂದರೆ ಒಂದು ಕರಾಹತ್ತ್ ಕೂಡ ಮಾಡದೆ ಆಬಿದ್ ಆದ ಜೀವಿಸಿದ ಮಹಾನರು ಇಸವಿ 1967ರಿಂದ ಸರಿಸುಮಾರು 26 ವರ್ಷದವರೆಗೆ ಸಮಸ್ತದ ಅಧ್ಯಕ್ಷರಾಗಿದ್ದರು.
ತಾಜುಲ್ ಉಲಮ ಸಯ್ಯಿದ್ ಉಳ್ಳಾಲ ತಂಙಲ್ (ನ:ಮ), ಸಂಶುಲ್ ಉಲಮಾ ಇ.ಕೆ. ಉಸ್ತಾದ್ (ನ:ಮ), ಕುಟ್ಟಿಕಾಟ್ಟೂರ್ ಇಂಬಿಚ್ಚಾಲಿ ಉಸ್ತಾದ್ (ನ:ಮ), ಕೈಪಟ್ಟ ಬಿರಾನ್ ಮುಸ್ಲಿಯಾರ್ (ನ:ಮ), ಅಂಡೋಣ ಪೋಕರ್ ಕುಟ್ಟಿ ಮುಸ್ಲಿಯಾರ್ (ನ:ಮ), ಅಂಡೋಣ ಅಬ್ದುಲ್ಲ ಮುಸ್ಲಿಯಾರ್ (ನ:ಮ), ಕೊಡಂಪುಝ ಬಾವ ಮುಸ್ಲಿಯಾರ್ (ನ:ಮ), ಚಿತ್ತಾರಿ ಹಂಝ ಮುಸ್ಲಿಯಾರ್ ಮುಂತಾದ ಹಲವರು ಮಹಾನವರ ಶಿಷ್ಯರುಗಳಾಗಿದ್ದಾರೆ.
*'ತಸ್'ಹಿಲುನ್ ಮತ್ವಾಲಿಬಿಸನಿಯ್ಯ', 'ರದ್ದುಲ್ ವಹ್ಹಾಬಿಯ್ಯ',* ಗಳಂತಹ ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ.
ತನ್ನ 93'ನೇ ಪ್ರಾಯದಲ್ಲಿ 1993 ರ ಸೆಪ್ಟ0ಬರ್ 19ಕ್ಕೆ ಈ ನಶ್ವರ ಭೂಲೋಕದಿಂದ ಪಾರತ್ರಿಕ ಲೋಕಕ್ಕೆ ಯಾತ್ರೆಯಾದರು.
ದಾರಿ;
ಮಲಪ್ಪುರಂ ಎಡವಣ್ಣಪ್ಪಾರದಿಂದ 4 ಕೀ ಮಿ ಪಶ್ಚಿಮಕ್ಕೆ ಸಂಚರಿಸಿದರೆ ವಾಯಕಾಡ್ ದೊಡ್ಡ ಜುಮುಅ ಮಸೀದಿಯ ಸಮೀಪದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಾರೆ.
*ಮಹಾನರವರ ಹಕ್ಕ್'ಜಾಹ್* *ಬರ್ಕತ್ತಿನಿಂದ ಅಲ್ಲಾಹು ನಮ್ಮ ಇಹಪರ ಲೋಕವನ್ನು* *ವಿಜಯಗೊಳಿಸಲಿ.*
*ಆಮೀನ್....*
🔹ಮುಗಿಯಿತು.
✍ಗಫೂರ್ ಬಾಯಾರ್
🌸🌸🌸🌸🌸🌸🌸
*ಝಿಯಾರತ್ತ್ ಕೇಂದ್ರ*
💧💧3⃣1⃣💧💧
〰〰〰〰〰〰〰
✍ ಗಫೂರ್ ಬಾಯಾರ್
〰〰〰〰〰〰〰
_*"ಕಣ್ಣಿಯತ್ತ್ ಅಹ್ಮದ್ ಮುಸ್ಲಿಯಾರ್" (ನ:ಮ.)*_
ವಾಯಕ್ಕಾಡ್, ಮಲಪ್ಪುರಂ ಜಿಲ್ಲೆ.
➖➖➖➖➖➖➖
ಜಾಗತಿಕ ಜಗತ್ತಿನಲ್ಲಿ ವೈಜ್ಞಾನಿಕ ಪ್ರಭೆಯ ಧಾರ್ಮಿಕ ಪ್ರಭೋಧನೆಯ ಬೆಳಕನ್ನು ಚೆಲ್ಲಿದ *"ರಈಸುಲ್ ಮುಹಖ್ಖಿಖೀನ್"* ಎಂಬ ಅಪರ ನಾಮದಿಂದ ಅರಿಯಲ್ಪಡುವ *ಕಣ್ಣಿಯತ್ತ್ ಅಹ್ಮದ್ ಮುಸ್ಲಿಯಾರ್ (ನ:ಮ)*.
ಪರಕೀಯರ ವಿರುದ್ಧ ಯುದ್ಧ ಮಾಡಿದ ಕುಂಞಾಲಿ ಮರಕಾರ್ (ರ). ರವರ ಪರಂಪರೆಯಲ್ಲಿ ಚೆರೂರ್ ಮರಕಾರ್ ಪರಂಬತ್ತ್ ಕಣ್ಣಿಯತ್ತ್ ಉಣ್ಣಿಮೊಯಿದೀನ್ ರವರ ಮಗ, ಅವರಾನ್ ಕುಟ್ಟಿ ಮೊಲ್ಲಯವರ ಹಾಗೂ ಮುಲಕಡವನ್ ಪಡಮುಖತ್ತ್ ಅಬ್ದುರಹ್ಮಾನ್ ಕುಟ್ಟಿಯವರ ಮಗಳಾದ ಖದೀಜುಞೀಯವರ ಮಗನಾಗಿ 1900ರ ಜನವರಿ 17ಕ್ಕೆ ಮಂಜೇರಿಯ ಹತ್ತಿರದ *ಫುಲ್'ಪಟ್ಟ ತೊಟ್ಟಕಾಡ್ಡ್* ಎಂಬಲ್ಲಿ ಮಹಾನವರು ಜನಿಸಿದರು.
11 ಅಂಗ ಕುಟುಂಬದ ಸದಸ್ಯರಲ್ಲಿ 4 ಗಂಡು ಮಕ್ಕಳಲ್ಲಿ ಒಬ್ಬರಾಗಿದ್ದರು ಮಹಾನವರು.
ಮಾಲಿಕ್ ಬಿನ್ ದೀನಾರ್ (ರ.) ರವರ ಸಹೋದರ ಪುತ್ರರಾಗಿದ್ದಾರೆ ಕಣ್ಣಿಯತ್ತ್ ಉಸ್ತಾದವರ (ರ.) ರವರ ಪೂರ್ವ ಪಿತ್ರರೆಂದು ಚರಿತ್ರೆ.
ಮಲಪ್ಪುರಂ ಜಿಲ್ಲೆಯ ವೆಂಗರ ಎಂಬ ಸ್ಥಳದಲ್ಲಾಗಿತು ಕುಟುಂಬ ವಾಸವಾಗಿದದ್ದು. ಮಹಾನವರು ಬಾಲ್ಯದಲ್ಲೆ ತಂದೆಯವರನ್ನು ಕಳಕೊಂಡ ಯತೀಮ್(ಅನಾಥ) ಮಗು ಆಗಿದ್ದರು.
"ರಈಸುಲ್ ಖಾರಿಈನ್" ಎಂಬ ಹೆಸರಿನಿಂದ ಅರಿಯಲ್ಪಟ್ಟ ದೊಡ್ಡ ಸಹೋದರರಾದ ಅಬ್ದುರಹ್ಮಾನ್ ಮುಸ್ಲಿಯಾರ್ (ರ). ರವರ ಪರಿಚರಣೆಯಲ್ಲಿ ಕುಟುಂಬ ಜೀವಿಸುತ್ತಿತ್ತು. 1921ರಲ್ಲಿ
ತಂದೆಯ ವಿಯೋಗದ ನಂತರ ಕುಟುಂಬ *ವಾಯಕಾಡಿಗೆ* ಹೋದರು.
ತನ್ನ 17'ನೇ ವಯಸ್ಸಿನಿಂದ ವಾಯಕಾಡ್ ದಾರುಲ್ ಉಲೂಮಿನಲ್ಲಿ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣವನ್ನು ಮಹಾನವರು ಕಲಿತರು.
ಆರಂಭ ಕಾಲದಲ್ಲಿ ಬಹಳ ಕಷ್ಟದಲ್ಲಿದ್ದಂತಹ ಉಸ್ತಾದರು ಅರ್ಧ ಲುಂಗಿ ಮತ್ತು ಟೊಪ್ಪಿ ಮಾತ್ರ ಧರಿಸಿಯಾಗಿತ್ತು ಕಲಿಯಲು ಹೋಗಿರುವುದು.
ಮದ್ರಸ ಶಿಕ್ಷಣದಲ್ಲಿ ಚಾಲಿಲಕತ್ತ್ ಕುಂಞಹ್ಮದ್ ಹಾಜಿ (ನ:ಮ), ಖುತುಬಿ ಮುಹಮ್ಮದ್ ಮುಸ್ಲಿಯಾರ್ (ನ:ಮ), ಚೆರುಶ್ಶೇರಿ ಅಹ್ಮದ್ ಕುಟ್ಟಿ ಮುಸ್ಲಿಯಾರ್ (ನ:ಮ), ಬೈತ್ತಲ ಅಹ್ಮದ್ ಕುಟ್ಟಿ ಮುಸ್ಲಿಯಾರ್ (ನ:ಮ), ಯೂಸುಫುಲ್ ಫಳ್'ಫರಿ (ನ:ಮ), ಅಝೀಝುಲ್ ವೆಲುರಿ (ನ:ಮ), ಎಂಬವರಾಗಿದ್ದರು ಮಹಾನವರ ಗುರುವರ್ಯರು...
💧ಮುಂದುವರಿಯುವುದು...
✍ಗಫೂರ್ ಬಾಯಾರ್.
🌻🌻🌻🌻🌻🌻🌻
💧💧3⃣1⃣💧💧
〰〰〰〰〰〰〰
✍ ಗಫೂರ್ ಬಾಯಾರ್
〰〰〰〰〰〰〰
_*"ಕಣ್ಣಿಯತ್ತ್ ಅಹ್ಮದ್ ಮುಸ್ಲಿಯಾರ್" (ನ:ಮ.)*_
ವಾಯಕ್ಕಾಡ್, ಮಲಪ್ಪುರಂ ಜಿಲ್ಲೆ.
➖➖➖➖➖➖➖
ಜಾಗತಿಕ ಜಗತ್ತಿನಲ್ಲಿ ವೈಜ್ಞಾನಿಕ ಪ್ರಭೆಯ ಧಾರ್ಮಿಕ ಪ್ರಭೋಧನೆಯ ಬೆಳಕನ್ನು ಚೆಲ್ಲಿದ *"ರಈಸುಲ್ ಮುಹಖ್ಖಿಖೀನ್"* ಎಂಬ ಅಪರ ನಾಮದಿಂದ ಅರಿಯಲ್ಪಡುವ *ಕಣ್ಣಿಯತ್ತ್ ಅಹ್ಮದ್ ಮುಸ್ಲಿಯಾರ್ (ನ:ಮ)*.
ಪರಕೀಯರ ವಿರುದ್ಧ ಯುದ್ಧ ಮಾಡಿದ ಕುಂಞಾಲಿ ಮರಕಾರ್ (ರ). ರವರ ಪರಂಪರೆಯಲ್ಲಿ ಚೆರೂರ್ ಮರಕಾರ್ ಪರಂಬತ್ತ್ ಕಣ್ಣಿಯತ್ತ್ ಉಣ್ಣಿಮೊಯಿದೀನ್ ರವರ ಮಗ, ಅವರಾನ್ ಕುಟ್ಟಿ ಮೊಲ್ಲಯವರ ಹಾಗೂ ಮುಲಕಡವನ್ ಪಡಮುಖತ್ತ್ ಅಬ್ದುರಹ್ಮಾನ್ ಕುಟ್ಟಿಯವರ ಮಗಳಾದ ಖದೀಜುಞೀಯವರ ಮಗನಾಗಿ 1900ರ ಜನವರಿ 17ಕ್ಕೆ ಮಂಜೇರಿಯ ಹತ್ತಿರದ *ಫುಲ್'ಪಟ್ಟ ತೊಟ್ಟಕಾಡ್ಡ್* ಎಂಬಲ್ಲಿ ಮಹಾನವರು ಜನಿಸಿದರು.
11 ಅಂಗ ಕುಟುಂಬದ ಸದಸ್ಯರಲ್ಲಿ 4 ಗಂಡು ಮಕ್ಕಳಲ್ಲಿ ಒಬ್ಬರಾಗಿದ್ದರು ಮಹಾನವರು.
ಮಾಲಿಕ್ ಬಿನ್ ದೀನಾರ್ (ರ.) ರವರ ಸಹೋದರ ಪುತ್ರರಾಗಿದ್ದಾರೆ ಕಣ್ಣಿಯತ್ತ್ ಉಸ್ತಾದವರ (ರ.) ರವರ ಪೂರ್ವ ಪಿತ್ರರೆಂದು ಚರಿತ್ರೆ.
ಮಲಪ್ಪುರಂ ಜಿಲ್ಲೆಯ ವೆಂಗರ ಎಂಬ ಸ್ಥಳದಲ್ಲಾಗಿತು ಕುಟುಂಬ ವಾಸವಾಗಿದದ್ದು. ಮಹಾನವರು ಬಾಲ್ಯದಲ್ಲೆ ತಂದೆಯವರನ್ನು ಕಳಕೊಂಡ ಯತೀಮ್(ಅನಾಥ) ಮಗು ಆಗಿದ್ದರು.
"ರಈಸುಲ್ ಖಾರಿಈನ್" ಎಂಬ ಹೆಸರಿನಿಂದ ಅರಿಯಲ್ಪಟ್ಟ ದೊಡ್ಡ ಸಹೋದರರಾದ ಅಬ್ದುರಹ್ಮಾನ್ ಮುಸ್ಲಿಯಾರ್ (ರ). ರವರ ಪರಿಚರಣೆಯಲ್ಲಿ ಕುಟುಂಬ ಜೀವಿಸುತ್ತಿತ್ತು. 1921ರಲ್ಲಿ
ತಂದೆಯ ವಿಯೋಗದ ನಂತರ ಕುಟುಂಬ *ವಾಯಕಾಡಿಗೆ* ಹೋದರು.
ತನ್ನ 17'ನೇ ವಯಸ್ಸಿನಿಂದ ವಾಯಕಾಡ್ ದಾರುಲ್ ಉಲೂಮಿನಲ್ಲಿ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣವನ್ನು ಮಹಾನವರು ಕಲಿತರು.
ಆರಂಭ ಕಾಲದಲ್ಲಿ ಬಹಳ ಕಷ್ಟದಲ್ಲಿದ್ದಂತಹ ಉಸ್ತಾದರು ಅರ್ಧ ಲುಂಗಿ ಮತ್ತು ಟೊಪ್ಪಿ ಮಾತ್ರ ಧರಿಸಿಯಾಗಿತ್ತು ಕಲಿಯಲು ಹೋಗಿರುವುದು.
ಮದ್ರಸ ಶಿಕ್ಷಣದಲ್ಲಿ ಚಾಲಿಲಕತ್ತ್ ಕುಂಞಹ್ಮದ್ ಹಾಜಿ (ನ:ಮ), ಖುತುಬಿ ಮುಹಮ್ಮದ್ ಮುಸ್ಲಿಯಾರ್ (ನ:ಮ), ಚೆರುಶ್ಶೇರಿ ಅಹ್ಮದ್ ಕುಟ್ಟಿ ಮುಸ್ಲಿಯಾರ್ (ನ:ಮ), ಬೈತ್ತಲ ಅಹ್ಮದ್ ಕುಟ್ಟಿ ಮುಸ್ಲಿಯಾರ್ (ನ:ಮ), ಯೂಸುಫುಲ್ ಫಳ್'ಫರಿ (ನ:ಮ), ಅಝೀಝುಲ್ ವೆಲುರಿ (ನ:ಮ), ಎಂಬವರಾಗಿದ್ದರು ಮಹಾನವರ ಗುರುವರ್ಯರು...
💧ಮುಂದುವರಿಯುವುದು...
✍ಗಫೂರ್ ಬಾಯಾರ್.
🌻🌻🌻🌻🌻🌻🌻
Subscribe to:
Comments (Atom)













