*ಕೆಸಿಎಫ್ UAE ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಇಕ್ಬಾಲ್ ಕಾಜೂರು ರವರ ಕುರಿತು ಒಂದಿಷ್ಟು....*
ಕೇವಲ ಬೆರಳೆಣಿಕೆಯ ಕಾರ್ಯಕರ್ತರು ಒಂದೆಡೆ ಸೇರಿ ಚರ್ಚಿಸುತ್ತಾ ಇದ್ದಾರೆ.
ಮರಳುಗಾಡಿನಲ್ಲಿ ಯಾಕೆ ಕರ್ನಾಟಕದ ಸುನ್ನೀ ಸಂಘಶಕ್ತಿಗೆ ಬೆಳೆಯಲು ಸಾದ್ಯವಾಗುವುದಿಲ್ಲ?
ಕರ್ನಾಟಕದ ಸಂಘಶಕ್ತಿಗೆ ಮರಳುಗಾಡು ಬರಡುಭೂಮಿಯೇ?
ಯಾವ ರೀತಿಯಲ್ಲಿ ಸುನ್ನೀ ಸಂಘಟನೆಯನ್ನು ಇಲ್ಲಿ ಕಟ್ಟಬಹುದು.?
ಇದೇ ಚರ್ಚೆ ಗಳನ್ನು ಮಾಡುತ್ತಾ, ಕಂಡಲ್ಲಿ,ಬೇಟಿಯಾದ್ದಲ್ಲಿ,ರಾತ್ರಿ ಹಗಲೆನ್ನದೆ ಚರ್ಚೆ ಮಾಡುತ್ತಾ ಅದರ ಸಾಕ್ಷಾತ್ಕಾರಕ್ಕೆ ಬೇಕಾಗಿ ಹಗಲಿರುಳು ದುಡಿದ ಬೆರಳೆಣಿಕೆಯ ಕೆಲವೊಂದು ದೇಹಗಳಿತ್ತು!
ಅವರಲ್ಲಿ ಪ್ರಧಾನ ವ್ಯಕ್ತಿ ಮತ್ತು ಶಕ್ತಿಯಾಗಿದ್ದರು ,
*ಕಾಜೂರು ಮುಹಮ್ಮದ್ ಇಕ್ಬಾಲ್!*
ಗಲ್ಫ್ ದೇಶದ ಸುಡು ಬಿಸಿಲು ಯಾವ ರೀತಿಯಿದೆ ಎಂಬುದನ್ನು ಅರ್ಥೈಸಲು ಅಲ್ಲಿನ ಡಾಮಾರು ರಸ್ತೆಯೇ ಸಾಕ್ಷಿ.
ಬರೀ ರಸ್ತೆಯಲ್ಲಿ ಮೊಟ್ಟೆಯೊಂದನ್ನು ಒಡೆದು ಹಾಕಿದರೆ ನಿಮಿಷಾರ್ಧದಲ್ಲಿ ಆಮ್ಲೇಟ್ ಆಗುತ್ತಿತ್ತು!
ಅಂತಹ ಕಠಿಣ ಬಿಸಿಲನ್ನು ಲೆಕ್ಕಿಸದೆ ಪ್ರತಿಯೊಂದು ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿ,ಫ್ಲಾಟ್ ಗಳಿಗೆ ಹತ್ತಿ ಇಳಿದು ಮೈಯೆಲ್ಲಾ ಬೆವರಿನಿಂದ ಒದ್ದೆಯಾಗಿ ಎದೆಯುಸಿರು ಬಿಡುತ್ತಿದ್ದ *ಕಾಜೂರು ಇಕ್ಬಾಲ್ ರವರ* ದೃಶ್ಯ ಕಣ್ಣಿನಂಚಿನಿಂದ ಮರೆಯಲು ಅದೇಗೆ ಸಾದ್ಯ?
ಕರ್ನಾಟಕದ ಅನಿವಾಸಿಗಳು ವಾಸಿಸುವ ಅಧಿಕ ಕಟ್ಟಡಗಳು ಲಿಫ್ಟ್ ರಹಿತವಾಗಿದ್ದರಿಂದ *ಇಕ್ಬಾಲ್ ಕಾಜೂರು ಸಂಘ* ಅದ್ಯಾವುದನ್ನು ಲೆಕ್ಕಿಸದೆ ಕನ್ನಡಿಗರಿರುವ ರೂಮನ್ನ ಲಕ್ಷ್ಯವಾಗಿಟ್ಟು ಅವರ ಬಳಿ ಹೋಗಿ ಸುನ್ನೀ ಸಂಘಟನೆಯ ಅನಿವಾರ್ಯತೆಯ ಕುರಿತು ಪ್ರತಿಯೊಬ್ಬರಿಗೂ ಮನದಟ್ಟು ಮಾಡಿ ಅವರನ್ನು ಸಂಘಟನೆಗೆ ಹತ್ತಿರವಾಗಿಸಿದ ಫಲವಾಗಿ ಇಂದು *ಕೆಸಿಎಫ್* ಹೆಮ್ಮರವಾಗಿ ಬೆಳೆದು *ಜಿಸಿಸಿ ಗಡಿದಾಟಿ* ಬೆಳೆದಿದೆ ಎಂಬುದು ಗಮನಾರ್ಹ ವಿಷಯ.
ಅದೇನೊ ಗೊತ್ತಿಲ್ಲ ಅಲ್ಲಾಹನು ಕೆಲವರಿಗೆ ನೀಡಿದ ಅನುಗ್ರಹವೆಂದೇ ಹೇಳಬೇಕು ಸಂಘಟನೆಯ ಚಟುವಟಿಕೆ ಗಳಲ್ಲಿ ತಾನು ಸಕ್ರಿಯವಾಗುವುದರೊಂದಿಗೆ ಇತರರನ್ನು ನಿರಂತರವಾಗಿ ಸಕ್ರಿಯರಾಗಿಸುವ ವಿಶೇಷ ಶಕ್ತಿಯಿರುವ ವಿರಳ ನಾಯಕರೊಲ್ಲೊಬ್ಬರಾಗಿದ್ದಾರೆ *ಕಾಜೂರ್ ಇಕ್ಬಾಲ್ !*
ಅವರ ಒಡನಾಟ,ಚಿಂತನೆ ಮತ್ತು ಚಟುವ ಟಿಕೆಗಳು ಪ್ರತಿಯೊಬ್ಬ *ಕೆಸಿಎಫ್* ಕಾರ್ಯಕರ್ತನಿಗೂ ಮಾದರಿ.
*ಕೆಸಿಎಫ್* ಸಂಘಟನೆಗೆ ರೂಪು ನೀಡುವುದಕ್ಕಿಂತ ಮುಂಚೆ ನೈಫ್ ಝರ್ವಾನಿ ಮಸೀದಿ ಸಮೀಪದ ಜಿಮ್ ಕಟ್ಟಡದಲ್ಲಿದ್ದ *ಸಅದಿಯ ಕಛೇರಿಯಲ್ಲಿ ದುಬೈಯ ಮೂಲೆ ಮೂಲೆಗಳಿಂದ ಕಾರ್ಯಕರ್ತರನ್ನು ಒಟ್ಟುಗೂಡಿಸಿ ನಡೆಸಿದ AWT ತರಗತಿಯಲ್ಲಿ ಕಾರ್ಯಕರ್ತರಿಗೆ ಪವರ್ ಫುಲ್ ಮೋಟಿವೇಶನ್ ನೀಡುವಲ್ಲಿ ಕಾಜೂರು ಇಕ್ಬಾಲ್ ಸಕ್ರಿಯವಾಗಿ ಕಾರ್ಯಚರಿಸಿದ್ದರು.*
ಮಾತ್ರವಲ್ಲ ಸದರಿ ತರಗತಿ *ಕೆಸಿಎಫ್* ಹುಟ್ಟುಹಾಕುವ ಲ್ಲಿ ಮಹತ್ತರ ಪಾತ್ರವಹಿಸಿತು.
*AWT ತರಗತಿಗಳು KCFಗೆ ಮುನ್ನುಡಿ ಬರೆಯಿತೆಂದು ಹೇಳಿದರೂ ತಪ್ಪಾಗಲಿಕ್ಕಿಲ್ಲ.*
ಇದರ ಹಿಂದಿನ ಪ್ರಧಾನ ಚಾಲನಾ ಶಕ್ತಿ ನಾನು ತಿಳಿದಂತೆ ಅದು *ಕಾಜೂರು ಇಕ್ಬಾಲ್* ಆಗಿದ್ದರು.
ಅವರು ದುಬೈಗೆ ಬಂದ ಆರಂಭ ಘಟ್ಟದಲ್ಲಿ ತುಛ್ಛವೇತನ ಸಿಗುತ್ತಿದ್ದರೂ ಸಂಘಟನೆಯ ಮೀಟಿಂಗ್ ವಗೈರದ ಚಟುವಟಿಕೆಗಳಿಗಾಗಿ ಕಾರ್ಯಕರ್ತರನ್ನು ಒಟ್ಟುಗೂಡಿಸಲಿಕ್ಕಾಗಿ ತನ್ನ ವೇತನದ ಒಂದು ಭಾಗವನ್ನು ಮೀಸಲಿಡುತ್ತಿರುವುದನ್ನು ಅದೇಗೆ ಮರೆಯಲು ಸಾದ್ಯ?
ಅವರು ತನ್ನ ಬದುಕನ್ನು *ಕೆಸಿಎಫ್* ಗಾಗಿ ಮೀಸಲಿಟ್ಟ ವಿಶೇಷ ವ್ಯಕ್ತಿ.
ಇದೀಗ ಆತ್ಮೀಯ ಮಿತ್ರ, *ಕಾಜೂರು ಇಕ್ಬಾಲ್ ರವರು UAE KCF* ಇದರ *ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ* ಹುದ್ದೆಗೆ ಆಯ್ಕೆಯಾಗಿದ್ದಾರೆ.
ಅರ್ಹವಾದ ಪಟ್ಟ ಅಲಂಕರಿಸಿದ್ದಾರೆ.
ಅದೇ ರೀತಿ ಸರಳ ಸಜ್ಜನಿಕೆಯ ವ್ಯಕ್ತಿತ್ವ,ಯಾವುದೇ ಸಮಸ್ಯೆಗಳು ಎದುರಾದರೂ ದೃತಿಗೆಡದೆ ಸೌಮ್ಯವಾಗಿ ಬಗೆಹರಿಸುವ ಎಲ್ಲರ ಪ್ರೀತಿಯ ಅಚ್ಚುಮೆಚ್ಚಿನ ಉಸ್ತಾದ್, ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಳ,ಹಲವಾರು ವರ್ಷಗಳಿಂದ *KCF UAE ರಾಷ್ಟ್ರೀಯ ಅದ್ಯಕ್ಷರಾಗಿ ದಿಟ್ಟ ನೇತೃತ್ವ ನೀಡುತ್ತಿದ್ದಾರೆ.*
ಮತ್ತೊಬ್ಬ ಮಿತ್ರ ಯುವ ವಾಗ್ಮಿ *ಜಲೀಲ್ ನಿಝಾಮಿ ಉಸ್ತಾದ್* ರಾಷ್ಟ್ರೀಯ ಕೋಶಾಧಿಕಾರಿಯಾಗಿ ಅರ್ಹವಾದ ಆಯ್ಕೆ ನಡೆದಿದೆ.
ಅಲ್ಲಾಹು ಎಲ್ಲರಿಗೂ KCF ನ ಉನ್ನತಿಗಾಗಿ ಅಹರ್ನಶಿ ದುಡಿಯಲು ತೌಫೀಕ್ ನೀಡಲಿ ಆಮೀನ್.
- ಅಬೂಶಝ
(ಅಧ್ಯಕ್ಷರು ಸುಸಾಮ ಮಂಗಳೂರು)
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Saturday, October 14, 2017
ಅದ್ಯಾವನೊಬ್ಬ ಸಳಪಿ ನನಗೆ ಕಾಲ್ ಮಾಡಿ,
ಅರೆ.. ಕುಬೂರಿ ಗೋರಿಯನ್ನು ಎತ್ತರಿಸಿ ಕಟ್ಟ ಬಾರದೆಂದು ಸ್ಪಷ್ಟ ಹದೀಸ್ ಇರುವಾಗ ನಿನ್ನ ಅದೆಂತಹ ವಾದ
ಗೋರಿಯನ್ನು ಎತ್ತರಿಸಿ ಕಟ್ಟ ಬಹುದೆಂದು..
ನಿನಗದೆಲ್ಲಿಯ ಪುರಾವೆ..??
ಅಂತೆಲ್ಲಾ ಕೇಳತೊಡಗಿದ..
ಜೊತೆಗೆ ಎತ್ತರಿಸಿ ಕಟ್ಟಿದ ಗೋರಿಗಳೆನ್ನೆಲ್ಲಾ ಧ್ವಂಸಗೆಯ್ಯ ಬೇಕೆಂಬ ಅರ್ಥ ಬರುವ ಕೆಲವೊಂದು ಹದೀಸ್ ಗಳನ್ನು ಪೋಸ್ಟ್ ಮಾಡಿದ.
ನಾನು ಹೇಳಿದೆ ಅದೆಲ್ಲವೂ ನನ್ನ ಸ್ವಂತ ವಾದವಲ್ಲ ಎಲ್ಲವನ್ನು ಕುರಾನ್ ಹದೀಸ್ ನಮಗಿಂತಲೂ ಡೀಪಾಗಿ ಕಲಿತ ಪ್ರಖ್ಯಾತ ಇಮಾಮ್ ಗಳ ಅಭಿಪ್ರಾಯಗಳನ್ನು ಶಹರ್ ಮಾಡಿದ್ದಷ್ಟೇ.
ಆವಾಗ ಅವನು ಹಾಗಾದರೆ ಎತ್ತರಿಸಲ್ಪಟ್ಟ ಗೋರಿಗಳನ್ನು ಧ್ವಂಸ ಮಾಡಬೇಕೆಂದು ಹದೀಸ್ ಗಳು ಸುಳ್ಳೇ..?
ನಾನು ಸಾವಧಾನದಿಂದ ಅವನಲ್ಲಿ ಹೇಳಿದೆ
ಒಂದು ಹದೀಸ್ ಅಥವಾ ಆಯತ್ ನಲ್ಲಿ ನಿಷೇಧ ಬಂದರೆ ಅದಕ್ಕೆ ಕೆಲವೊಂದು ಸಮಯ ಸಂದರ್ಭ ಗಳು ಇರುತ್ತೆ.
ಅದೆಲ್ಲವನ್ನೂ ಕುರಾನ್ ಹದೀಸ್ ಕಲಿತ ಇಮಾಮ್ ಗಳು ವಿವೇಚಿಸಿ ನಮಗೆ ತಿಳಿಸಿದ್ದಾರೆ.
ನೀವಾದರೂ ಒಂದು ಹದೀಸ್ ಸಿಕ್ಕಿದ ತಕ್ಷಣ ಅದಕ್ಕೆ ಕೈ ಹಾಕಿ ಸುಟ್ಟು ಕೊಂಡಿದ್ದೀರಿ.
ನಾವು ಹಾಗಲ್ಲ.
ಒಂದು ಮಗು ಬೆಂಕಿ ಕಂಡ ತಕ್ಷಣ ಅದಕ್ಕೆ ಕೈ ಹಾಕಿ ತಿನ್ನಲು ನೋಡುತ್ತೆ.
ಆವಾಗ ತಾಯಿ ಮಗುವನ್ನು ತಡೆದು ಅದರ ಮೇಲೆ ಪಾತ್ರೆ ಇಟ್ಟು ಪಾತ್ರೆಯ ಒಳಗೆ ಅಕ್ಕಿ ಹಾಕಿ ಬೇಯಿಸಿ ಬಿಸಿ ಬಿಸಿ ಯಾದ ಗಂಜಿ ತಯ್ಯಾರಿಸಿ ನಂತರ ಅದರ ಬಿಸಿ ಆರಿದ ಮೇಲೆ ಒಂದೊಂದು ಚಮಚದಲ್ಲಿ ಕೊಟ್ಟಾಗ ಮಗುವಿನ ಹೊಟ್ಟೆ ತುಂಬುತ್ತದೆ.
ಅದೇ ಸಮಯ ಆ ಮಗು ಡೈರಕ್ಟ್ ಬೆಂಕಿಗೆ ಕೈ ಹಾಕಿದ್ದಲ್ಲಿ ಮಗು ಅಗಾಧವಾದ ತೊಂದರೆಗೆ ಸಿಲುಕಿ ಜೀವನಷ್ಟ ಹೊಂದುವ ಸಾಧ್ಯತೆ ಇದೆ.
ಆದ್ದರಿಂದಲೇ ಕುರಾನ್ ಹದೀಸ್ ಗಳ ನಿಯಮ ಗಳ ವಿಷಯದಲ್ಲಿ ನಾವು ಮಗುವಿಗಿಂತಲೂ ಕಡಿಮೆ ಜ್ಞಾನದವರು.
ಹಾಗಾಗಿ ಇಮಾಮ್ ಗಳು ಏನು ಹೇಳುತ್ತಾರೋ ಅದನ್ನು ನಾವು ಮಾದರಿ ಮಾಡಿದರೆ ನಾವು ಬಚಾವ್.
ಅದಲ್ಲದೆ ನಾವು ಸ್ವಂತವಾಗಿ ವ್ಯಾಖ್ಯಾನಿಸಿದರೆ ನಾಶ ಕಟ್ಟಿಟ್ಟ ಬುತ್ತಿ...!!
ಅದೆಲ್ಲವೂ ಅವನಿಗೆ ಅರ್ಥವಾಗಿದೆಯೋ ಏನೋ ನನಗೊತ್ತಿಲ್ಲ.
ಆದರೆ ಮರುಮಾತನಾಡದೆ ಸುಮ್ಮನಿದ್ದುದನ್ನು ಕಂಡು ಅವನಲ್ಲಿ ನಾನು ಹೇಳಿದೆ ,
ಎತ್ತರಿಸಲ್ಪಟ್ಟ ಗೋರಿಗಳನ್ನು ಧ್ವಂಸ ಗೆಯ್ಯಬೇಕು ಎಂಬ ಹದೀಸ್ ಗಳ ತಾತ್ಪರ್ಯವನ್ನು ಮೂರಾಗಿ ವಿಂಗಡಿಸಲಾಗಿದೆ.
👉 ಒಂದನೇಯಾದಾಗಿ ವ್ಯಕ್ತಿಯ ಸ್ವಂತ ಅಧೀನದಲ್ಲಿರುವ ಭೂಮಿಯಾದರೆ ಅಲ್ಲಿ ಗೋರಿ ಎತ್ತರಿಸಿ ಕಟ್ಟುವುದು ಕರಾಹತ್. ಹರಾಂ ಇಲ್ಲ.
👉ಎರಡನೆಯದಾಗಿ ಸಾರ್ವಜನಿಕ ದಫನ್ ಭೂಮಿ ಅಥವಾ ವಕಫ್ ಗೆಯ್ಯಲ್ಪಟ್ಟ ಭೂಮಿಯಾಗಿದ್ದಲ್ಲಿ ಗೋರಿಗಳನ್ನು ಎತ್ತರಿಸಿ ಕಟ್ಟುವುದು ಹರಾಂ ನಿಷಿದ್ಧ ವಾಗಿರುತ್ತೆ.
👉ಮೂರನೇಯದಾಗಿ ಮೃತವ್ಯಕ್ತಿ ಪುಣ್ಯ ಪುರುಷನಾಗಿದ್ದರೆ ಅವರ ಕಬರ್ ಎತ್ತರಿಸಿ ಕಟ್ಟುವುದು, ಅದರ ಮೇಲೆ ಬಿಲ್ಡಿಂಗ್,ಖುಬ್ಬಾ ಮುಂತಾದುವುಗಳನ್ನು ನಿರ್ಮಿಸುವುದು, ಅನುವದನೀಯ.
ಬೇಕಾದರೆ ಅದಕ್ಕಿರುವ ಪುರಾವೆ ಇಲ್ಲಿದೆ.
ಎತ್ತರಿಸಲ್ಪಟ್ಟ ಗೋರಿಗಳನ್ನು ಧ್ಬಂಸ ಗೆಯ್ಯಬೇಕೆಂದು ಸಾರುವ ಹದೀಸ್ ಗಳನ್ನು ಕಾಣದವರಲ್ಲ ಇಮಾಮ್ ನವವಿ (ರ).
ಶರಹ್ ಮುಸ್ಲಿಮ್ ಗೆ ವ್ಯಾಖ್ಯಾನ ಬರೆದ ಅಗಾಧ ಆಲಿಂ ಆಗಿದ್ದಾರೆ.
ಅಂತಹ ಇಮಾಮ್ ನವವಿ (ರ) ಬರೆಯುತ್ತಾರೆ.✒👇👇
🔘👈 يجوز المسلم والذمي الوصية لعمارة المسجد الاقصي وغيره من المساجد ولعمارة قبور الانبياء والعلماء والصالحين لما فيها من احياء الزيارة والتبرك بها (روضة الطالبية 6/98)
👉"ಮಸ್ಜಿದುಲ್ ಅಖ್ಸಾ ಮುಂತಾದ ಮಸೀದಿಗಳ ಪರಿಪಾಲನೆ ಗೆ ಬೇಕಾಗಿ ವಿನಿಯೋಗಿಸಲು, ಮುಸ್ಲಿಮ್ ಮತ್ತು ದ್ಸಿಮ್ಮಿ ಕಾಫಿರ್ ತನ್ನ ಸೊತ್ತನ್ನು ವಸಿಯ್ಯತ್ ಮಾಡುವುದು ಅನುವದನೀಯ.
ಅದೇ ರೀತಿ ಝಿಯಾರತ್ ಸಕ್ರಿಯ ಗೊಳಿಸಲು ಮತ್ತು ಬರಕತ್ ಪಡೆಯಲಿಕ್ಕೆ ಬೇಕಾಗಿ ಅಂಬಿಯಾ,ಔಲಿಯಾ,ಆಲಿಂಗಳಂತಹ ಪುಣ್ಯ ಪುರುಷರ ಖಬರ್ ಪರಿಪಾಲನೆ (ಎತ್ತರಿಸಿ ಕಟ್ಟುವುದು,ಕುಬ್ಬ ನಿರ್ಮಿಸುವುದು, ವಸ್ತ್ರ ಹಾಸುವುದು..)ಗೆ ಬೇಕಾಗಿ ಯ್ಯುಝ್ ಮಾಡಲಿಕ್ಕೆ ಸೊತ್ತನ್ನು ನೀಡುವಂತೆ ವಸಿಯ್ಯತ್ ಮಾಡುವುದು ಅನುವದನೀಯ.
(ರೌಲತು ತ್ತಾಲಿಬೀನ್ 6/98)
ಅಂದರೆ ಪುಣ್ಯ ಪುರುಷರ ಖಬರನ್ನು ಅಲಂಕರಿಸುವುದು ಎತ್ತರಿಸಿ ಕಟ್ಟುವುದು ಖುಬ್ಬ ನಿರ್ಮಿಸುವುದೆಲ್ಲಾ ಹರಾಂ ಆಗಿದ್ದರೆ ಅದಕ್ಕಾಗಿ ತನ್ನ ಸ್ವತ್ತನ್ನು ವಿನಿಯೋಗಿಸುವಂತೆ ವಸಿಯ್ಯತ್ ಮಾಡುವುದು ಕೂಡಾ ಹರಂ ತಾನೇ..??
ಆದ್ದರಿಂದಲೇ ಈ ಗೊಂದಲಕ್ಕೆ ಸ್ಪಷ್ಟವಾಗಿ ಉತ್ತರಿಸಿದ್ದಾರೆ ಇಮಾಮ್ ನವವಿ
ಹಾಗೆ ವಸಿಯ್ಯತ್ ಮಾಡುವುದು ಹರಾಂ ಇಲ್ಲವೇ ಇಲ್ಲ ಅದೆಲ್ಲವೂ ಅನುವದನೀಯ..!
ಆಗ ಸಳಪಿ ಪುನಃ ಪ್ರಶ್ನಿಸಿದ ಹಾಗಾದರೆ ಹದೀಸ್ ನಲ್ಲಿ ಎತ್ತರಿಸಲ್ಪಟ್ಟ ಗೋರಿಯನ್ನು
ಪುಡಿಗೆಯ್ಯಬೇಕೆಂದು ಹೇಳಿದ್ದು ಯಾಕೆ.??
ನಾನು ಹೇಳಿದೆ ಅದು ನನ್ನಂತಹ ಸಾಮಾನ್ಯ ವ್ಯಕ್ತಿಗಳ ಗೋರಿಯ ಕುರಿತಾಗಿದೆ.
ಪುಣ್ಯ ಪುರುಷರ ಖಬರ್ ಇದರಿಂದ ಹೊರತಾಗಿದೆ.
ಅದಕ್ಕೆ ನಾನು ಅವನಿಗೆ ಮತ್ತೊಂದು ಪುರಾವೆ ಕೊಟ್ಟೆ.
ನೋಡು ಅಲ್ಲಾಮ ಬುಜೈರಿಮಿ ಬರೆಯುತ್ತಾರೆ.✒✒👇👇
🔘👈 وحرم البناء بمقبرة مسبلة ومحل ذلك ما لم يكن الميت من اهل الصلاح اخ.....
👉 ಸಾರ್ವಜನಿಕ ದಫನ್ ಭೂಮಿಯಲ್ಲಿ ಗೋರಿಗಳ ಮೇಲೆ ಕಟ್ಟಡ ಕಟ್ಟುವುದು ಹರಾಂ ಎಂಬ ನಿಯಮದಿಂದ ಪುಣ್ಯ ಪುರುಷರ ಕಬರ್ ಹೊರತಾಗಿದೆ.
(ಬುಜೈರಿಮಿ 1/496)
ಇಮಾಮ್ ಶರ್ಖಾವಿ ಬರೆಯುತ್ತಾರೆ.✒👇👇
🔘👈 ويستثني قبور نحو الصالحين........ ولو بقبة وافتي به الحلبي. (شرقاوي 1/354)
👉 ಗೋರಿಗಳನ್ನು ಎತ್ತರಿಸಲ್ಪಡುವುದು ಅವುಗಳ ಮೇಲೆ ಕಟ್ಟಡ ನಿರ್ಮಿಸುವುದು ಹರಾಂ ನಿಷಿದ್ಧ ಎಂಬ ನಿಯಮದಿಂದ ಅವುಲಿಯಾ,ಅಂಬಿಯಾ,ಆಲಿಂ ,ಶಹೀದ್ ಮುಂತಾದ ಪುಣ್ಯ ಪುರುಷರ ಕಬರ್ ಗಳನ್ನು ಹೊರತು ಪಡಿಸಲಾಗಿದೆ.
ಮಾತ್ರವಲ್ಲ ಅವರ ಖಬರಿನ ಮೇಲೆ ಖುಬ್ಬಾ ನಿರ್ಮಿಸುವಂತೆ ಇಮಾಂ ಹಲಬಿ (ರ) ರವರು ಫತ್ವಾ ಇದೆ.
(ಶರ್ಖಾವೀ 1/354)
ನಂತರ ಆ ಸಳಪಿ ಮಿತ್ರನಿಗೆ ಅಲ್ಲಾಮಾ ಝೈನುದ್ದೀನ್ ಮಖ್ದೂಮ್ ತಂಙಳ್ ರವರ ಫತ್ಹುಲ್ ಮುಹೀನ್ ಗ್ರಂಥ ದ ಉಧ್ದರಣಿ ಹೇಳಿಕೊಟ್ಟೆ.👇👇👇
🔘👈 (وكره بناء ) اي القبر(او عليه) بصحة النهي عنه بلا حاجة كخوف نبش او حفر سبع او هدم سيل ومحل كراهة البناء اذا كان بملكه اخ...
👉 ವನ್ಯಮೃಗಗಳು ಕಬರನ್ನು ಕೊರೆಯುವ ಭೀತಿ , ನೆರೆ ಮಯ್ಯಿತ್ ನ್ನು ಕೊಚ್ಚಿಕೊಂಡು ಹೋಗುವ ಭಯ ಮುಂತಾದ ತೊಂದರೆ ಇಲ್ಲದಿರುವಾಗ, ಕಬರನ್ನು ಎತ್ತಿರಿಸಕೂಡದು ಎಂಬ ಹದೀಸ್ ನಲ್ಲಿ ವಿರೋಧ ಇರುವುದರಿಂದ ಅನಗತ್ಯವಾಗಿ ಕಬರನ್ನು ಎತ್ತಿರಿಸಿ ಬಿಲ್ಡಿಂಗ್ ಕಟ್ಟುವುದು ಸ್ವಂತ ಭೂಮಿಯಲ್ಲಾದರೆ ಕರಾಹತ್. ಹರಾಂ ಇಲ್ಲ.
ಮುಂದುವರಿದು ಫತುಹುಲ್ ಮುಹೀನ್ ಹೇಳುತ್ತದೆ.👇👇👇
🔘👈 .... وهي مااعتاد اهل البلد الدفن فيها عرف اصلها ومسبلها املا او موقوفة حرم وهدم وجوباً ..... اخ.
👉 ಅದೇ ಸಮಯ ಸಾರ್ವಜನಿಕ ದಫನ್ ಭೂಮಿ ಅಥವಾ ವಕಫ್ ಗೆಯ್ಯಲ್ಪಟ್ಟ ಭೂಮಿಯಾದರೆ ಅಲ್ಲಿ ಗೋರಿಗಳನ್ನು ಎತ್ತರಿಸಿ ಕಟ್ಟುವುದು ನಿಷಿದ್ಧ ಹರಾಂ ಆಗಿರುತ್ತೆ.
ಮಾತ್ರವಲ್ಲ ಅಂತಹ ಎತ್ತರಿಸಲ್ಪಟ್ಟ ಕಬರ್ ಗಳನ್ನು ಪುಡಿಗೆಯ್ಯುವುದು ಕಡ್ಡಾಯವಾಗಿರುತ್ತೆ.
ಕಾರಣ👇👇👇
🔘👈ففيه تضيق علي المسلمين بما لا غرض فيه
👉 ಮಯ್ಯಿತ್ ಮಣ್ಣಲ್ಲಿ ಜೀರ್ಣಿಸಿದ ನಂತರವೂ ಅಲ್ಲಿ ಕಟ್ಟಿದ ಸ್ಮಾರಕಗಳು ಹಾಗೇ ಬಾಕಿಯಾಗಿ ಜನರಿಗೆ ತೊಂದರೆಯಾಗುತ್ತದೆ.
👉ಫತುಹುಲ್ ಮುಹೀನ್ 109-110
ಈ ನಿಯಮಗಳು ಸಾಮಾನ್ಯ ವ್ಯಕ್ತಿಯ ಗೋರಿಗೆ ಮಾತ್ರ ಭಾದಕವಾಗಿರುತ್ತದೆ. ಔಲಿಯ ಅಂಬಿಯಾ,ಆಲಿಂ ಗಳಂತಹ ಪುಣ್ಯ ಪುರುಷರ ಖಬರ್ ಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ.
ಅದೇ ಫತುಹುಲ್ ಮುಹೀನ್ ನ 228 ನೇ ಪುಟ ನೋಡಿ.
🔘👈.......... صحة الوصية كالوقف لضريح الشيخ الفلان...................
وكعمارة نحو قبة علي نحو عالمٍ اخ....
(فتح المعين 227)
👉 ಪುಣ್ಯ ಪುರುಷರ ಕಬರಿನ ಮೇಲೆ ಖುಬ್ಬ ನಿರ್ಮಾಣ ದಂತಹ ಕಾರ್ಯಗಳಿಗೆ ತನ್ನ ಸ್ವತ್ತನ್ನು ವಿನಿಯೋಗಿಸುವಂತೆ ವಸಿಯ್ಯತ್ ಮಾಡುವುದು ಅಥವಾ ವಕಫ್ ಮಾಡುವುದು ಸರಿಯಾದ ಕ್ರಮವಾಗಿದ್ದು,ಆ ಕರ್ಮ ಸಿಂಧುವಾಗಿರುತ್ತೆ.
👉ಫತುಹುಲ್ ಮಹೀನ್ 227
🔘✒ ಸಂಕ್ಷಿಪ್ತವಾಗಿ ಹೇಳುವುದಾದರೆ ಮುಂಚೆ ವಿವರಿಸಿದ ಹಾಗೆ ಅನಗತ್ಯವಾಗಿ ಸಾಮಾನ್ಯ ವ್ಯಕ್ತಿಯ ಖಬರ್ ಎತ್ತರಿಸಿ ಕಟ್ಟುವುದು ಅದರ ಮೇಲೆ ಬಿಲ್ಡಿಂಗ್, ಖುಬ್ಬಾ ನಿರ್ಮಿಸುವುದು ಮುಂತಾದ ಕಾರ್ಯಗಳು ಸ್ವಂತ ಭೂಮಿಯಲ್ಲಾದರೆ ಹದೀಸ್ ನಲ್ಲಿ ವಿರೋಧ ಬಂದ ಕಾರಣ ಅದು ಕರಾಹತ್.
ಅಂದರೆ ಹರಾಂ ಅಲ್ಲ.
ಸಾರ್ವಜನಿಕ ಅಥವಾ ವಕ್ಫ್ ಗೆಯ್ಯಲ್ಪಟ್ಟ ಭೂಮಿಯಾಗಿದ್ದರೆ ಗೋರಿ ಎತ್ತರಿಸಿ ಕಟ್ಟುವುದು ಹರಾಂ ನಿಷಿಧ್ದವಾಗಿರುತ್ತೆ.
ಜನರಿಗೆ ತೊಂದರೆ ಕೊಡುವ ಇಂಥಹ ಗೋರಿಗಳನ್ನು ಪುಡಿಗೆಯ್ಯವುದು ಕಡ್ಡಾಯ.
ಅದೇ ಸಮಯ ಖಬರ್ ಪುಣ್ಯ ಪುರಿಷರದ್ದಾಗಿದ್ದರೆ ಸ್ವಂತ ಭೂಮಿ ಅಥವಾ ಇನ್ನೊಬ್ಬರ ಸಮ್ಮತ ಪ್ರಕಾರ ಅವರ ಭೂಮಿಯಲ್ಲಿ , ಝಿಯಾರತ್ ಸಕ್ರಿಯಗೊಳಿಸುವ,ಬರಕತ್ ಪಡೆಯುವ ಉದ್ದೇಶದಿಂದಾಗಿದ್ದಲ್ಲಿ ಅದನ್ನು ಎತ್ತರಿಸಿ ಕಟ್ಟುವುದು,ಝಿಯಾರತ್ ಗೆ ಬರುವವರ ಸೌಕರ್ಯಕ್ಕಾಗಿ ಕಬರಿನ ಸುತ್ತ ಬಿಲ್ಡಿಂಗ್ ಕಟ್ಟುವುದು, ಖುಬ್ಬಾ ನಿರ್ಮಾಣ ಎಲ್ಲವೂ ಅನುವದನೀಯ.ಮಾತ್ರವಲ್ಲ ಪುಣ್ಯಕರ್ಮವಾಗಿರುತ್ತೆ.
ಇದು ಸಾರ್ವಜನಿಕ ಭೂಮಿಯಲ್ಲಾದರೂ ಕೂಡಾ ಕರಹತ್ ಇಲ್ಲ ಎಂದಾಗಿದೆ ಕೆಲವು ಇಮಾಮ್ ಗಳ ಅಭಿಪ್ರಾಯ.
ಅಂತಿಂತೂ ಪುಣ್ಯ ಪುರುಷರ ಖಬರ್ ಎತ್ತರಿಸಿ ಕಟ್ಟವುದು ಅನುವದನೀಯ ಎಂಬುವುದರಲ್ಲಿ ಪಂಡಿತರ ಮಧ್ಯೆ ಅಭಿಪ್ರಾಯ ವ್ಯತ್ಯಾಸ ಇಲ್ಲವೇ ಇಲ್ಲ..
ಇದೆಲ್ಲವನ್ನು ಆ ಕಡೆಯಿಂದ ಮರುಮಾತಿಲ್ಲದೆ ಕೇಳುತ್ತಿದ್ದ ಸಳಪಿ ಫೋನ್ ಡಿಶಕನಕ್ಟ್ ಮಾಡಿದ.
ನಂತರ ಮೆಸ್ಸೇಜೊಂದನ್ನು ರವಾನಿಸಿದ
ಆ ಮೆಸ್ಸೇಜ್ ಹೀಗಿತ್ತು..
"ಹೇ.... ಕುಬೂರಿ ಕುರಾಫಿ ಅಬೂಶಝ ನೀನು ಈ ಜನ್ಮದಲ್ಲಿ ಸುದುರಾಗೋದು ಕಷ್ಟ" ಎಂದು.
ಇಷ್ಟೆಲ್ಲಾ ಪುರಾವೆಗಳನ್ನು ನೀಡಿದ ನಂತರವೂ ಅವನು ಈ ರೀತಿ ಮೆಸ್ಸೇಜ್ ಕಳುಹಿಸಿದಾಗ ನನಗನಿಸಿತು ಅಬೂಜಹಲ್ ನ ಸಂತತಿಗಳು ಈಗಲೂ ಸಕ್ರಿಯರಾಗಿದ್ದಾರೆ. ಎಷ್ಟು ಪುರಾವೆ ಕೊಟ್ಟರೂ ಅವರು ತಮ್ಮ ಅಪಹಾಸ್ಯ ಮಾಡುವ ಚಾಳಿ ಬಿಡಲ್ಲ ಎಂದು ಮನಸ್ಸಲ್ಲೇ ನಕ್ಕು ಸುಮ್ಮನಾದೆ.
ಇನ್ಶಾ ಅಲ್ಲಾ ಮುಂದಿನ ಬರಹ ಕಬರ್ ನ್ನು ಚುಂಬಿಸುವುದರ ಕುರಿತಾಗಿದೆ.
ಅದುವರೆಗೆ ಕಾಯುವಿರೆಂಬ ನಿರೀಕ್ಷೆಯೊಂದಿಗೆ....
✒ ಅಬೂಶಝ
ಅರೆ.. ಕುಬೂರಿ ಗೋರಿಯನ್ನು ಎತ್ತರಿಸಿ ಕಟ್ಟ ಬಾರದೆಂದು ಸ್ಪಷ್ಟ ಹದೀಸ್ ಇರುವಾಗ ನಿನ್ನ ಅದೆಂತಹ ವಾದ
ಗೋರಿಯನ್ನು ಎತ್ತರಿಸಿ ಕಟ್ಟ ಬಹುದೆಂದು..
ನಿನಗದೆಲ್ಲಿಯ ಪುರಾವೆ..??
ಅಂತೆಲ್ಲಾ ಕೇಳತೊಡಗಿದ..
ಜೊತೆಗೆ ಎತ್ತರಿಸಿ ಕಟ್ಟಿದ ಗೋರಿಗಳೆನ್ನೆಲ್ಲಾ ಧ್ವಂಸಗೆಯ್ಯ ಬೇಕೆಂಬ ಅರ್ಥ ಬರುವ ಕೆಲವೊಂದು ಹದೀಸ್ ಗಳನ್ನು ಪೋಸ್ಟ್ ಮಾಡಿದ.
ನಾನು ಹೇಳಿದೆ ಅದೆಲ್ಲವೂ ನನ್ನ ಸ್ವಂತ ವಾದವಲ್ಲ ಎಲ್ಲವನ್ನು ಕುರಾನ್ ಹದೀಸ್ ನಮಗಿಂತಲೂ ಡೀಪಾಗಿ ಕಲಿತ ಪ್ರಖ್ಯಾತ ಇಮಾಮ್ ಗಳ ಅಭಿಪ್ರಾಯಗಳನ್ನು ಶಹರ್ ಮಾಡಿದ್ದಷ್ಟೇ.
ಆವಾಗ ಅವನು ಹಾಗಾದರೆ ಎತ್ತರಿಸಲ್ಪಟ್ಟ ಗೋರಿಗಳನ್ನು ಧ್ವಂಸ ಮಾಡಬೇಕೆಂದು ಹದೀಸ್ ಗಳು ಸುಳ್ಳೇ..?
ನಾನು ಸಾವಧಾನದಿಂದ ಅವನಲ್ಲಿ ಹೇಳಿದೆ
ಒಂದು ಹದೀಸ್ ಅಥವಾ ಆಯತ್ ನಲ್ಲಿ ನಿಷೇಧ ಬಂದರೆ ಅದಕ್ಕೆ ಕೆಲವೊಂದು ಸಮಯ ಸಂದರ್ಭ ಗಳು ಇರುತ್ತೆ.
ಅದೆಲ್ಲವನ್ನೂ ಕುರಾನ್ ಹದೀಸ್ ಕಲಿತ ಇಮಾಮ್ ಗಳು ವಿವೇಚಿಸಿ ನಮಗೆ ತಿಳಿಸಿದ್ದಾರೆ.
ನೀವಾದರೂ ಒಂದು ಹದೀಸ್ ಸಿಕ್ಕಿದ ತಕ್ಷಣ ಅದಕ್ಕೆ ಕೈ ಹಾಕಿ ಸುಟ್ಟು ಕೊಂಡಿದ್ದೀರಿ.
ನಾವು ಹಾಗಲ್ಲ.
ಒಂದು ಮಗು ಬೆಂಕಿ ಕಂಡ ತಕ್ಷಣ ಅದಕ್ಕೆ ಕೈ ಹಾಕಿ ತಿನ್ನಲು ನೋಡುತ್ತೆ.
ಆವಾಗ ತಾಯಿ ಮಗುವನ್ನು ತಡೆದು ಅದರ ಮೇಲೆ ಪಾತ್ರೆ ಇಟ್ಟು ಪಾತ್ರೆಯ ಒಳಗೆ ಅಕ್ಕಿ ಹಾಕಿ ಬೇಯಿಸಿ ಬಿಸಿ ಬಿಸಿ ಯಾದ ಗಂಜಿ ತಯ್ಯಾರಿಸಿ ನಂತರ ಅದರ ಬಿಸಿ ಆರಿದ ಮೇಲೆ ಒಂದೊಂದು ಚಮಚದಲ್ಲಿ ಕೊಟ್ಟಾಗ ಮಗುವಿನ ಹೊಟ್ಟೆ ತುಂಬುತ್ತದೆ.
ಅದೇ ಸಮಯ ಆ ಮಗು ಡೈರಕ್ಟ್ ಬೆಂಕಿಗೆ ಕೈ ಹಾಕಿದ್ದಲ್ಲಿ ಮಗು ಅಗಾಧವಾದ ತೊಂದರೆಗೆ ಸಿಲುಕಿ ಜೀವನಷ್ಟ ಹೊಂದುವ ಸಾಧ್ಯತೆ ಇದೆ.
ಆದ್ದರಿಂದಲೇ ಕುರಾನ್ ಹದೀಸ್ ಗಳ ನಿಯಮ ಗಳ ವಿಷಯದಲ್ಲಿ ನಾವು ಮಗುವಿಗಿಂತಲೂ ಕಡಿಮೆ ಜ್ಞಾನದವರು.
ಹಾಗಾಗಿ ಇಮಾಮ್ ಗಳು ಏನು ಹೇಳುತ್ತಾರೋ ಅದನ್ನು ನಾವು ಮಾದರಿ ಮಾಡಿದರೆ ನಾವು ಬಚಾವ್.
ಅದಲ್ಲದೆ ನಾವು ಸ್ವಂತವಾಗಿ ವ್ಯಾಖ್ಯಾನಿಸಿದರೆ ನಾಶ ಕಟ್ಟಿಟ್ಟ ಬುತ್ತಿ...!!
ಅದೆಲ್ಲವೂ ಅವನಿಗೆ ಅರ್ಥವಾಗಿದೆಯೋ ಏನೋ ನನಗೊತ್ತಿಲ್ಲ.
ಆದರೆ ಮರುಮಾತನಾಡದೆ ಸುಮ್ಮನಿದ್ದುದನ್ನು ಕಂಡು ಅವನಲ್ಲಿ ನಾನು ಹೇಳಿದೆ ,
ಎತ್ತರಿಸಲ್ಪಟ್ಟ ಗೋರಿಗಳನ್ನು ಧ್ವಂಸ ಗೆಯ್ಯಬೇಕು ಎಂಬ ಹದೀಸ್ ಗಳ ತಾತ್ಪರ್ಯವನ್ನು ಮೂರಾಗಿ ವಿಂಗಡಿಸಲಾಗಿದೆ.
👉 ಒಂದನೇಯಾದಾಗಿ ವ್ಯಕ್ತಿಯ ಸ್ವಂತ ಅಧೀನದಲ್ಲಿರುವ ಭೂಮಿಯಾದರೆ ಅಲ್ಲಿ ಗೋರಿ ಎತ್ತರಿಸಿ ಕಟ್ಟುವುದು ಕರಾಹತ್. ಹರಾಂ ಇಲ್ಲ.
👉ಎರಡನೆಯದಾಗಿ ಸಾರ್ವಜನಿಕ ದಫನ್ ಭೂಮಿ ಅಥವಾ ವಕಫ್ ಗೆಯ್ಯಲ್ಪಟ್ಟ ಭೂಮಿಯಾಗಿದ್ದಲ್ಲಿ ಗೋರಿಗಳನ್ನು ಎತ್ತರಿಸಿ ಕಟ್ಟುವುದು ಹರಾಂ ನಿಷಿದ್ಧ ವಾಗಿರುತ್ತೆ.
👉ಮೂರನೇಯದಾಗಿ ಮೃತವ್ಯಕ್ತಿ ಪುಣ್ಯ ಪುರುಷನಾಗಿದ್ದರೆ ಅವರ ಕಬರ್ ಎತ್ತರಿಸಿ ಕಟ್ಟುವುದು, ಅದರ ಮೇಲೆ ಬಿಲ್ಡಿಂಗ್,ಖುಬ್ಬಾ ಮುಂತಾದುವುಗಳನ್ನು ನಿರ್ಮಿಸುವುದು, ಅನುವದನೀಯ.
ಬೇಕಾದರೆ ಅದಕ್ಕಿರುವ ಪುರಾವೆ ಇಲ್ಲಿದೆ.
ಎತ್ತರಿಸಲ್ಪಟ್ಟ ಗೋರಿಗಳನ್ನು ಧ್ಬಂಸ ಗೆಯ್ಯಬೇಕೆಂದು ಸಾರುವ ಹದೀಸ್ ಗಳನ್ನು ಕಾಣದವರಲ್ಲ ಇಮಾಮ್ ನವವಿ (ರ).
ಶರಹ್ ಮುಸ್ಲಿಮ್ ಗೆ ವ್ಯಾಖ್ಯಾನ ಬರೆದ ಅಗಾಧ ಆಲಿಂ ಆಗಿದ್ದಾರೆ.
ಅಂತಹ ಇಮಾಮ್ ನವವಿ (ರ) ಬರೆಯುತ್ತಾರೆ.✒👇👇
🔘👈 يجوز المسلم والذمي الوصية لعمارة المسجد الاقصي وغيره من المساجد ولعمارة قبور الانبياء والعلماء والصالحين لما فيها من احياء الزيارة والتبرك بها (روضة الطالبية 6/98)
👉"ಮಸ್ಜಿದುಲ್ ಅಖ್ಸಾ ಮುಂತಾದ ಮಸೀದಿಗಳ ಪರಿಪಾಲನೆ ಗೆ ಬೇಕಾಗಿ ವಿನಿಯೋಗಿಸಲು, ಮುಸ್ಲಿಮ್ ಮತ್ತು ದ್ಸಿಮ್ಮಿ ಕಾಫಿರ್ ತನ್ನ ಸೊತ್ತನ್ನು ವಸಿಯ್ಯತ್ ಮಾಡುವುದು ಅನುವದನೀಯ.
ಅದೇ ರೀತಿ ಝಿಯಾರತ್ ಸಕ್ರಿಯ ಗೊಳಿಸಲು ಮತ್ತು ಬರಕತ್ ಪಡೆಯಲಿಕ್ಕೆ ಬೇಕಾಗಿ ಅಂಬಿಯಾ,ಔಲಿಯಾ,ಆಲಿಂಗಳಂತಹ ಪುಣ್ಯ ಪುರುಷರ ಖಬರ್ ಪರಿಪಾಲನೆ (ಎತ್ತರಿಸಿ ಕಟ್ಟುವುದು,ಕುಬ್ಬ ನಿರ್ಮಿಸುವುದು, ವಸ್ತ್ರ ಹಾಸುವುದು..)ಗೆ ಬೇಕಾಗಿ ಯ್ಯುಝ್ ಮಾಡಲಿಕ್ಕೆ ಸೊತ್ತನ್ನು ನೀಡುವಂತೆ ವಸಿಯ್ಯತ್ ಮಾಡುವುದು ಅನುವದನೀಯ.
(ರೌಲತು ತ್ತಾಲಿಬೀನ್ 6/98)
ಅಂದರೆ ಪುಣ್ಯ ಪುರುಷರ ಖಬರನ್ನು ಅಲಂಕರಿಸುವುದು ಎತ್ತರಿಸಿ ಕಟ್ಟುವುದು ಖುಬ್ಬ ನಿರ್ಮಿಸುವುದೆಲ್ಲಾ ಹರಾಂ ಆಗಿದ್ದರೆ ಅದಕ್ಕಾಗಿ ತನ್ನ ಸ್ವತ್ತನ್ನು ವಿನಿಯೋಗಿಸುವಂತೆ ವಸಿಯ್ಯತ್ ಮಾಡುವುದು ಕೂಡಾ ಹರಂ ತಾನೇ..??
ಆದ್ದರಿಂದಲೇ ಈ ಗೊಂದಲಕ್ಕೆ ಸ್ಪಷ್ಟವಾಗಿ ಉತ್ತರಿಸಿದ್ದಾರೆ ಇಮಾಮ್ ನವವಿ
ಹಾಗೆ ವಸಿಯ್ಯತ್ ಮಾಡುವುದು ಹರಾಂ ಇಲ್ಲವೇ ಇಲ್ಲ ಅದೆಲ್ಲವೂ ಅನುವದನೀಯ..!
ಆಗ ಸಳಪಿ ಪುನಃ ಪ್ರಶ್ನಿಸಿದ ಹಾಗಾದರೆ ಹದೀಸ್ ನಲ್ಲಿ ಎತ್ತರಿಸಲ್ಪಟ್ಟ ಗೋರಿಯನ್ನು
ಪುಡಿಗೆಯ್ಯಬೇಕೆಂದು ಹೇಳಿದ್ದು ಯಾಕೆ.??
ನಾನು ಹೇಳಿದೆ ಅದು ನನ್ನಂತಹ ಸಾಮಾನ್ಯ ವ್ಯಕ್ತಿಗಳ ಗೋರಿಯ ಕುರಿತಾಗಿದೆ.
ಪುಣ್ಯ ಪುರುಷರ ಖಬರ್ ಇದರಿಂದ ಹೊರತಾಗಿದೆ.
ಅದಕ್ಕೆ ನಾನು ಅವನಿಗೆ ಮತ್ತೊಂದು ಪುರಾವೆ ಕೊಟ್ಟೆ.
ನೋಡು ಅಲ್ಲಾಮ ಬುಜೈರಿಮಿ ಬರೆಯುತ್ತಾರೆ.✒✒👇👇
🔘👈 وحرم البناء بمقبرة مسبلة ومحل ذلك ما لم يكن الميت من اهل الصلاح اخ.....
👉 ಸಾರ್ವಜನಿಕ ದಫನ್ ಭೂಮಿಯಲ್ಲಿ ಗೋರಿಗಳ ಮೇಲೆ ಕಟ್ಟಡ ಕಟ್ಟುವುದು ಹರಾಂ ಎಂಬ ನಿಯಮದಿಂದ ಪುಣ್ಯ ಪುರುಷರ ಕಬರ್ ಹೊರತಾಗಿದೆ.
(ಬುಜೈರಿಮಿ 1/496)
ಇಮಾಮ್ ಶರ್ಖಾವಿ ಬರೆಯುತ್ತಾರೆ.✒👇👇
🔘👈 ويستثني قبور نحو الصالحين........ ولو بقبة وافتي به الحلبي. (شرقاوي 1/354)
👉 ಗೋರಿಗಳನ್ನು ಎತ್ತರಿಸಲ್ಪಡುವುದು ಅವುಗಳ ಮೇಲೆ ಕಟ್ಟಡ ನಿರ್ಮಿಸುವುದು ಹರಾಂ ನಿಷಿದ್ಧ ಎಂಬ ನಿಯಮದಿಂದ ಅವುಲಿಯಾ,ಅಂಬಿಯಾ,ಆಲಿಂ ,ಶಹೀದ್ ಮುಂತಾದ ಪುಣ್ಯ ಪುರುಷರ ಕಬರ್ ಗಳನ್ನು ಹೊರತು ಪಡಿಸಲಾಗಿದೆ.
ಮಾತ್ರವಲ್ಲ ಅವರ ಖಬರಿನ ಮೇಲೆ ಖುಬ್ಬಾ ನಿರ್ಮಿಸುವಂತೆ ಇಮಾಂ ಹಲಬಿ (ರ) ರವರು ಫತ್ವಾ ಇದೆ.
(ಶರ್ಖಾವೀ 1/354)
ನಂತರ ಆ ಸಳಪಿ ಮಿತ್ರನಿಗೆ ಅಲ್ಲಾಮಾ ಝೈನುದ್ದೀನ್ ಮಖ್ದೂಮ್ ತಂಙಳ್ ರವರ ಫತ್ಹುಲ್ ಮುಹೀನ್ ಗ್ರಂಥ ದ ಉಧ್ದರಣಿ ಹೇಳಿಕೊಟ್ಟೆ.👇👇👇
🔘👈 (وكره بناء ) اي القبر(او عليه) بصحة النهي عنه بلا حاجة كخوف نبش او حفر سبع او هدم سيل ومحل كراهة البناء اذا كان بملكه اخ...
👉 ವನ್ಯಮೃಗಗಳು ಕಬರನ್ನು ಕೊರೆಯುವ ಭೀತಿ , ನೆರೆ ಮಯ್ಯಿತ್ ನ್ನು ಕೊಚ್ಚಿಕೊಂಡು ಹೋಗುವ ಭಯ ಮುಂತಾದ ತೊಂದರೆ ಇಲ್ಲದಿರುವಾಗ, ಕಬರನ್ನು ಎತ್ತಿರಿಸಕೂಡದು ಎಂಬ ಹದೀಸ್ ನಲ್ಲಿ ವಿರೋಧ ಇರುವುದರಿಂದ ಅನಗತ್ಯವಾಗಿ ಕಬರನ್ನು ಎತ್ತಿರಿಸಿ ಬಿಲ್ಡಿಂಗ್ ಕಟ್ಟುವುದು ಸ್ವಂತ ಭೂಮಿಯಲ್ಲಾದರೆ ಕರಾಹತ್. ಹರಾಂ ಇಲ್ಲ.
ಮುಂದುವರಿದು ಫತುಹುಲ್ ಮುಹೀನ್ ಹೇಳುತ್ತದೆ.👇👇👇
🔘👈 .... وهي مااعتاد اهل البلد الدفن فيها عرف اصلها ومسبلها املا او موقوفة حرم وهدم وجوباً ..... اخ.
👉 ಅದೇ ಸಮಯ ಸಾರ್ವಜನಿಕ ದಫನ್ ಭೂಮಿ ಅಥವಾ ವಕಫ್ ಗೆಯ್ಯಲ್ಪಟ್ಟ ಭೂಮಿಯಾದರೆ ಅಲ್ಲಿ ಗೋರಿಗಳನ್ನು ಎತ್ತರಿಸಿ ಕಟ್ಟುವುದು ನಿಷಿದ್ಧ ಹರಾಂ ಆಗಿರುತ್ತೆ.
ಮಾತ್ರವಲ್ಲ ಅಂತಹ ಎತ್ತರಿಸಲ್ಪಟ್ಟ ಕಬರ್ ಗಳನ್ನು ಪುಡಿಗೆಯ್ಯುವುದು ಕಡ್ಡಾಯವಾಗಿರುತ್ತೆ.
ಕಾರಣ👇👇👇
🔘👈ففيه تضيق علي المسلمين بما لا غرض فيه
👉 ಮಯ್ಯಿತ್ ಮಣ್ಣಲ್ಲಿ ಜೀರ್ಣಿಸಿದ ನಂತರವೂ ಅಲ್ಲಿ ಕಟ್ಟಿದ ಸ್ಮಾರಕಗಳು ಹಾಗೇ ಬಾಕಿಯಾಗಿ ಜನರಿಗೆ ತೊಂದರೆಯಾಗುತ್ತದೆ.
👉ಫತುಹುಲ್ ಮುಹೀನ್ 109-110
ಈ ನಿಯಮಗಳು ಸಾಮಾನ್ಯ ವ್ಯಕ್ತಿಯ ಗೋರಿಗೆ ಮಾತ್ರ ಭಾದಕವಾಗಿರುತ್ತದೆ. ಔಲಿಯ ಅಂಬಿಯಾ,ಆಲಿಂ ಗಳಂತಹ ಪುಣ್ಯ ಪುರುಷರ ಖಬರ್ ಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ.
ಅದೇ ಫತುಹುಲ್ ಮುಹೀನ್ ನ 228 ನೇ ಪುಟ ನೋಡಿ.
🔘👈.......... صحة الوصية كالوقف لضريح الشيخ الفلان...................
وكعمارة نحو قبة علي نحو عالمٍ اخ....
(فتح المعين 227)
👉 ಪುಣ್ಯ ಪುರುಷರ ಕಬರಿನ ಮೇಲೆ ಖುಬ್ಬ ನಿರ್ಮಾಣ ದಂತಹ ಕಾರ್ಯಗಳಿಗೆ ತನ್ನ ಸ್ವತ್ತನ್ನು ವಿನಿಯೋಗಿಸುವಂತೆ ವಸಿಯ್ಯತ್ ಮಾಡುವುದು ಅಥವಾ ವಕಫ್ ಮಾಡುವುದು ಸರಿಯಾದ ಕ್ರಮವಾಗಿದ್ದು,ಆ ಕರ್ಮ ಸಿಂಧುವಾಗಿರುತ್ತೆ.
👉ಫತುಹುಲ್ ಮಹೀನ್ 227
🔘✒ ಸಂಕ್ಷಿಪ್ತವಾಗಿ ಹೇಳುವುದಾದರೆ ಮುಂಚೆ ವಿವರಿಸಿದ ಹಾಗೆ ಅನಗತ್ಯವಾಗಿ ಸಾಮಾನ್ಯ ವ್ಯಕ್ತಿಯ ಖಬರ್ ಎತ್ತರಿಸಿ ಕಟ್ಟುವುದು ಅದರ ಮೇಲೆ ಬಿಲ್ಡಿಂಗ್, ಖುಬ್ಬಾ ನಿರ್ಮಿಸುವುದು ಮುಂತಾದ ಕಾರ್ಯಗಳು ಸ್ವಂತ ಭೂಮಿಯಲ್ಲಾದರೆ ಹದೀಸ್ ನಲ್ಲಿ ವಿರೋಧ ಬಂದ ಕಾರಣ ಅದು ಕರಾಹತ್.
ಅಂದರೆ ಹರಾಂ ಅಲ್ಲ.
ಸಾರ್ವಜನಿಕ ಅಥವಾ ವಕ್ಫ್ ಗೆಯ್ಯಲ್ಪಟ್ಟ ಭೂಮಿಯಾಗಿದ್ದರೆ ಗೋರಿ ಎತ್ತರಿಸಿ ಕಟ್ಟುವುದು ಹರಾಂ ನಿಷಿಧ್ದವಾಗಿರುತ್ತೆ.
ಜನರಿಗೆ ತೊಂದರೆ ಕೊಡುವ ಇಂಥಹ ಗೋರಿಗಳನ್ನು ಪುಡಿಗೆಯ್ಯವುದು ಕಡ್ಡಾಯ.
ಅದೇ ಸಮಯ ಖಬರ್ ಪುಣ್ಯ ಪುರಿಷರದ್ದಾಗಿದ್ದರೆ ಸ್ವಂತ ಭೂಮಿ ಅಥವಾ ಇನ್ನೊಬ್ಬರ ಸಮ್ಮತ ಪ್ರಕಾರ ಅವರ ಭೂಮಿಯಲ್ಲಿ , ಝಿಯಾರತ್ ಸಕ್ರಿಯಗೊಳಿಸುವ,ಬರಕತ್ ಪಡೆಯುವ ಉದ್ದೇಶದಿಂದಾಗಿದ್ದಲ್ಲಿ ಅದನ್ನು ಎತ್ತರಿಸಿ ಕಟ್ಟುವುದು,ಝಿಯಾರತ್ ಗೆ ಬರುವವರ ಸೌಕರ್ಯಕ್ಕಾಗಿ ಕಬರಿನ ಸುತ್ತ ಬಿಲ್ಡಿಂಗ್ ಕಟ್ಟುವುದು, ಖುಬ್ಬಾ ನಿರ್ಮಾಣ ಎಲ್ಲವೂ ಅನುವದನೀಯ.ಮಾತ್ರವಲ್ಲ ಪುಣ್ಯಕರ್ಮವಾಗಿರುತ್ತೆ.
ಇದು ಸಾರ್ವಜನಿಕ ಭೂಮಿಯಲ್ಲಾದರೂ ಕೂಡಾ ಕರಹತ್ ಇಲ್ಲ ಎಂದಾಗಿದೆ ಕೆಲವು ಇಮಾಮ್ ಗಳ ಅಭಿಪ್ರಾಯ.
ಅಂತಿಂತೂ ಪುಣ್ಯ ಪುರುಷರ ಖಬರ್ ಎತ್ತರಿಸಿ ಕಟ್ಟವುದು ಅನುವದನೀಯ ಎಂಬುವುದರಲ್ಲಿ ಪಂಡಿತರ ಮಧ್ಯೆ ಅಭಿಪ್ರಾಯ ವ್ಯತ್ಯಾಸ ಇಲ್ಲವೇ ಇಲ್ಲ..
ಇದೆಲ್ಲವನ್ನು ಆ ಕಡೆಯಿಂದ ಮರುಮಾತಿಲ್ಲದೆ ಕೇಳುತ್ತಿದ್ದ ಸಳಪಿ ಫೋನ್ ಡಿಶಕನಕ್ಟ್ ಮಾಡಿದ.
ನಂತರ ಮೆಸ್ಸೇಜೊಂದನ್ನು ರವಾನಿಸಿದ
ಆ ಮೆಸ್ಸೇಜ್ ಹೀಗಿತ್ತು..
"ಹೇ.... ಕುಬೂರಿ ಕುರಾಫಿ ಅಬೂಶಝ ನೀನು ಈ ಜನ್ಮದಲ್ಲಿ ಸುದುರಾಗೋದು ಕಷ್ಟ" ಎಂದು.
ಇಷ್ಟೆಲ್ಲಾ ಪುರಾವೆಗಳನ್ನು ನೀಡಿದ ನಂತರವೂ ಅವನು ಈ ರೀತಿ ಮೆಸ್ಸೇಜ್ ಕಳುಹಿಸಿದಾಗ ನನಗನಿಸಿತು ಅಬೂಜಹಲ್ ನ ಸಂತತಿಗಳು ಈಗಲೂ ಸಕ್ರಿಯರಾಗಿದ್ದಾರೆ. ಎಷ್ಟು ಪುರಾವೆ ಕೊಟ್ಟರೂ ಅವರು ತಮ್ಮ ಅಪಹಾಸ್ಯ ಮಾಡುವ ಚಾಳಿ ಬಿಡಲ್ಲ ಎಂದು ಮನಸ್ಸಲ್ಲೇ ನಕ್ಕು ಸುಮ್ಮನಾದೆ.
ಇನ್ಶಾ ಅಲ್ಲಾ ಮುಂದಿನ ಬರಹ ಕಬರ್ ನ್ನು ಚುಂಬಿಸುವುದರ ಕುರಿತಾಗಿದೆ.
ಅದುವರೆಗೆ ಕಾಯುವಿರೆಂಬ ನಿರೀಕ್ಷೆಯೊಂದಿಗೆ....
✒ ಅಬೂಶಝ
ಹೌದು ..
ಆ ಅನಾಥ ಮಗುವಿನ ಅಕ್ಕರೆಯ ಕರೆಗೆ ಓಗೊಟ್ಟು ಮರ್ಕಝ್ ಸಾರಥಿ ಆ ನಿಕಾಹ್ ಗೆ ಹಾಜರಿದ್ದರು...!!
ಅದೇ ಕೆಲವು ದಿನಗಳ ಮುಂಚೆ
ಫೇಸ್ಬುಕ್ ನಲ್ಲಿ ಒಂದು ಅನಾಥ ಮಗುವಿನ ಪತ್ರ ತುಂಬಾ ವೈರಲಾಗಿತ್ತು..!!
ನಿಜವಾಗಿ ಆ ಮಗುವಿಗೆ ತಾನು ಅನಾಥೆಯೆಂದು ತಿಳಿದಿರಲೇ ಇಲ್ಲ.!!
ಊಟ,ವಸತಿ,ಡ್ರೆಸ್ಸು,ಶಾಲೆಯ ಫೀಸ್,ಯುನಿಫೋರ್ಮ್ ಹೀಗೆ ಎಲ್ಲಾ ಆವಶ್ಯಕತೆಗಳಿಗೂ ಕ್ಲಪ್ತ ಸಮಯದಲ್ಲಿ ಮನೆ ಬಾಗಿಲಿಗೆ ಹಣ ಬರುತ್ತಿತ್ತು..!!
ಎಲ್ಲಿಯಾದರೆ ರೋಗ ಬಂದರೆ ಮದ್ದು ಕೊಳ್ಳಲು ಬೇಕಾದ ಮೊತ್ತವೂ ಮನೆ ಬಾಗಿಲ ಮುಂದೆ ರೆಡಿ..!!
ಸಣ್ಣವಳಿದ್ದಾಗ ಇಷ್ಟೊಂದು ಮೊತ್ತ ಅದೆಲ್ಲಿಂದ ಬರುವುದೆಮದು ತಿಳಿದಿರಲಿಲ್ಲ.
ಕ್ರಮೇಣ ದೊಡ್ಡವಳಾದಂತೆ ತಿಳಿಯಿತು
'ಮರ್ಕಝ್' ಎಂಬ ಮಹಾ ಸಾಗರದಿಂದ 'ಎಪಿ ಉಸ್ತಾದ್ ' ಎಂಬ ಮಹಾ ವ್ಯಕ್ತಿ
'ಓರ್ಫನ್ ಕೇರ್' ಎಂಬ ಪದ್ದತಿ ಮೂಲಕ ಈ ಹಣವನ್ನು ಕಳುಹಿಸುತ್ತಿದ್ದಾರೆಂದು.
ಹಾಗಾಗಿಯೇ ಆ ಮಗಳು ತನ್ನ ನಿಕಾಹ್ ಗೆ ಸಾರಥ್ಯ ವಹಿಸಲಿಕ್ಕಾಗಿ
ಸಾಕು ತಂದೆಯಾದ ಎಪಿ ಉಸ್ತಾದರಿಗೆ ಒಂದು ಚುಟುಕು ಪತ್ರ ಬರದೇ ಬಿಟ್ಟಳು..!
ಇದುವರೆಗೂ ತಾನು ನೋಡಿರದ ಸಾಕು ಮಗಳ ಪತ್ರ ಕೈ ತಲುಪಿದಾಗ ಕರುಣೆಯನ್ನೇ ಮುಖ ಮುದ್ರೆ ಮಾಡಿದ ಮಾನವೀಯತೆಯ ಹರಿಕಾರ ಎಪಿ ಉಸ್ತಾದ್ ಅತೀವ ಗದ್ಗತರಾದರು.
ಕೂಡಲೇ ಆ ಪತ್ರವನ್ನು ತನ್ನ ಫೇಸ್ಬುಕ್ ನಲ್ಲಿ ಅಪ್ಲೋಡ್ ಮಾಡಿ ಹೀಗೆ ಬರೆದರು
"ನನಗೆ ಹಲವರ ಹಲವು ತೆರೆನಾದ ಪತ್ರಗಳು ಬರುತ್ತದೆ.
ಆದರೆ ಈ ಪೊನ್ನ್ ಮೋಳ್ ಸಫ್ವಾನ ಳ ಪತ್ರ ನೋಡಿದಾಗ ಇನ್ನೂ ಅದೆಷ್ಟೋ ದೂರ ಕ್ರಮಿಸಲಿಕ್ಕಿದೆ ಮತ್ತು ಅದಕ್ಕೆ ಪ್ರಚೋದನೆ ನೀಡುತ್ತದೆ ಇಂತಹ ಪತ್ರಗಳು" ಎಂಬ ಧಾಟಿಯಲ್ಲಿ ಬರೆದು ಜೊತೆಗೆ ಆ ಸಾಕು ಪುತ್ರಿಯ ಸಕಲ ಸಮ್ರಧ್ದಿಗಾಗಿ ಪ್ರಾರ್ಥಿಸಲು
ಆ ಸಾಕು ತಂದೆ ಮೆರೆಯಲಿಲ್ಲ.
ಏನಿದು 'ಓರ್ಫನ್ ಕೇರ್'
ತಂದೆ ತೀರಿ ಹೋದ ಒಂದು ವಯಸ್ಸು ಎರಡು ವಯಸ್ಸು ಪ್ರಾಯದ ಅನಾಥ ಕಂದಮ್ಮಗಳನ್ನು ದತ್ತು ತೆಗೆದು ಅವರನ್ನು
ತಾಯಿಯ ಜೊತೆಯಲ್ಲೇ ಇರಿಸಿ ಅವರಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಅವರ ಮನೆಬಾಗಿಲಿಗೆ ತಲುಪಿಸುವುದು.
ನಂತರ ಅವರು ದೊಡ್ಡವರಾದಾಗ ಮರ್ಕಝ್ ನ ಅಥವಾ ಮರ್ಕಝ್ ಅಧೀನ ಸ್ಕೂಲ್ ಗಳಲ್ಲಿ ಸೇರಿಸಿ ಉನ್ನತ ಶಿಕ್ಷಣ ಕೊಡಿಸುವದು.
ರಾಜ್ಯದ ವಿವಿದೆಡೆ ಮೂರುಸಾವಿರ ಅನಾಥ ಮಕ್ಕಳು ಈ ಪದ್ಧತಿಯ ನೇರ ಫಲಾನುಭಾವಿಗಳಾಗಿದ್ದಾರೆ...!
ಕಾಸರಗೋಡ್ ಜಿಲ್ಲೆಯಲ್ಲಿ ಮಾತ್ರ ಬರೋಬ್ಬರಿ ಐನೂರು ಮಕ್ಕಳು ಇದರ ಫಲಾನುಭಾವಿಗಳು.
ಅದೇ ರೀತಿ ಹೊರರಾಜ್ಯವಾದ ಅಸ್ಸಾಂ, ತ್ರಿಪುರ,ಕಾಶ್ಮೀರ್ ಕರ್ನಾಟಕ ತಮಿಳುನಾಡಿನ ಹಲವು ಅನಾಥ ಮಕ್ಕಳು ಈ ಪದ್ದತಿಯ ಸದಸ್ಯರು.
ಓರ್ಫನ್ ಕೇರ್ ನ ಫಲಾನುಭಾವಿ ಯಾದ
ಇಂತಹ ಸಾವಿರಾರು ಅನಾಥ ಮಕ್ಕಳಲ್ಲಿ
ಒಬ್ಬಳಾಗಿದ್ದಳು ಸಫ್ವಾನ್.
ಅವಳ ನಿಕಾಹ್ ಮೊನ್ನೆ ಇಪ್ಪತ್ತನೇ ತಾರೀಖು ಬುಧವಾರ ಅಸ್ತಮಿಸಿದ ಗುರುವಾರ ರಾತ್ರಿ ಕಾಞಂಙಾಡ್ ಇಖ್ಬಾಲ್ ನಗರದಲ್ಲಿ ನಡೆದಾಗ ಅದರ ಸಾರಥ್ಯ ವಹಿಸಲು ಮರ್ಕಝ್ ನ ಪ್ರೆಸಿಡೆಂಟ್ ಸೆಯ್ಯದ್ ಅಲೀ ಬಾಫಕೀ ತಂಙಳ್ ಬಂದಿದ್ದರು ..!
ನಿಜವಾಗಿಯೂ ಸಫ್ವಾನ ಭಾಗ್ಯವಂತೆ..!
ಅಲ್ಲಾಹು ಅವರ ದಾಂಪತ್ಯಜೀವನದಲ್ಲಿ ಸಕಲ ಐಶ್ವರ್ಯ ಬರಕತ್ ನೀಡಿ ಅನುಗ್ರಹಿಸಲೀ ಆಮೀನ್
📝 ಅಬೂಶಝ
ಆ ಅನಾಥ ಮಗುವಿನ ಅಕ್ಕರೆಯ ಕರೆಗೆ ಓಗೊಟ್ಟು ಮರ್ಕಝ್ ಸಾರಥಿ ಆ ನಿಕಾಹ್ ಗೆ ಹಾಜರಿದ್ದರು...!!
ಅದೇ ಕೆಲವು ದಿನಗಳ ಮುಂಚೆ
ಫೇಸ್ಬುಕ್ ನಲ್ಲಿ ಒಂದು ಅನಾಥ ಮಗುವಿನ ಪತ್ರ ತುಂಬಾ ವೈರಲಾಗಿತ್ತು..!!
ನಿಜವಾಗಿ ಆ ಮಗುವಿಗೆ ತಾನು ಅನಾಥೆಯೆಂದು ತಿಳಿದಿರಲೇ ಇಲ್ಲ.!!
ಊಟ,ವಸತಿ,ಡ್ರೆಸ್ಸು,ಶಾಲೆಯ ಫೀಸ್,ಯುನಿಫೋರ್ಮ್ ಹೀಗೆ ಎಲ್ಲಾ ಆವಶ್ಯಕತೆಗಳಿಗೂ ಕ್ಲಪ್ತ ಸಮಯದಲ್ಲಿ ಮನೆ ಬಾಗಿಲಿಗೆ ಹಣ ಬರುತ್ತಿತ್ತು..!!
ಎಲ್ಲಿಯಾದರೆ ರೋಗ ಬಂದರೆ ಮದ್ದು ಕೊಳ್ಳಲು ಬೇಕಾದ ಮೊತ್ತವೂ ಮನೆ ಬಾಗಿಲ ಮುಂದೆ ರೆಡಿ..!!
ಸಣ್ಣವಳಿದ್ದಾಗ ಇಷ್ಟೊಂದು ಮೊತ್ತ ಅದೆಲ್ಲಿಂದ ಬರುವುದೆಮದು ತಿಳಿದಿರಲಿಲ್ಲ.
ಕ್ರಮೇಣ ದೊಡ್ಡವಳಾದಂತೆ ತಿಳಿಯಿತು
'ಮರ್ಕಝ್' ಎಂಬ ಮಹಾ ಸಾಗರದಿಂದ 'ಎಪಿ ಉಸ್ತಾದ್ ' ಎಂಬ ಮಹಾ ವ್ಯಕ್ತಿ
'ಓರ್ಫನ್ ಕೇರ್' ಎಂಬ ಪದ್ದತಿ ಮೂಲಕ ಈ ಹಣವನ್ನು ಕಳುಹಿಸುತ್ತಿದ್ದಾರೆಂದು.
ಹಾಗಾಗಿಯೇ ಆ ಮಗಳು ತನ್ನ ನಿಕಾಹ್ ಗೆ ಸಾರಥ್ಯ ವಹಿಸಲಿಕ್ಕಾಗಿ
ಸಾಕು ತಂದೆಯಾದ ಎಪಿ ಉಸ್ತಾದರಿಗೆ ಒಂದು ಚುಟುಕು ಪತ್ರ ಬರದೇ ಬಿಟ್ಟಳು..!
ಇದುವರೆಗೂ ತಾನು ನೋಡಿರದ ಸಾಕು ಮಗಳ ಪತ್ರ ಕೈ ತಲುಪಿದಾಗ ಕರುಣೆಯನ್ನೇ ಮುಖ ಮುದ್ರೆ ಮಾಡಿದ ಮಾನವೀಯತೆಯ ಹರಿಕಾರ ಎಪಿ ಉಸ್ತಾದ್ ಅತೀವ ಗದ್ಗತರಾದರು.
ಕೂಡಲೇ ಆ ಪತ್ರವನ್ನು ತನ್ನ ಫೇಸ್ಬುಕ್ ನಲ್ಲಿ ಅಪ್ಲೋಡ್ ಮಾಡಿ ಹೀಗೆ ಬರೆದರು
"ನನಗೆ ಹಲವರ ಹಲವು ತೆರೆನಾದ ಪತ್ರಗಳು ಬರುತ್ತದೆ.
ಆದರೆ ಈ ಪೊನ್ನ್ ಮೋಳ್ ಸಫ್ವಾನ ಳ ಪತ್ರ ನೋಡಿದಾಗ ಇನ್ನೂ ಅದೆಷ್ಟೋ ದೂರ ಕ್ರಮಿಸಲಿಕ್ಕಿದೆ ಮತ್ತು ಅದಕ್ಕೆ ಪ್ರಚೋದನೆ ನೀಡುತ್ತದೆ ಇಂತಹ ಪತ್ರಗಳು" ಎಂಬ ಧಾಟಿಯಲ್ಲಿ ಬರೆದು ಜೊತೆಗೆ ಆ ಸಾಕು ಪುತ್ರಿಯ ಸಕಲ ಸಮ್ರಧ್ದಿಗಾಗಿ ಪ್ರಾರ್ಥಿಸಲು
ಆ ಸಾಕು ತಂದೆ ಮೆರೆಯಲಿಲ್ಲ.
ಏನಿದು 'ಓರ್ಫನ್ ಕೇರ್'
ತಂದೆ ತೀರಿ ಹೋದ ಒಂದು ವಯಸ್ಸು ಎರಡು ವಯಸ್ಸು ಪ್ರಾಯದ ಅನಾಥ ಕಂದಮ್ಮಗಳನ್ನು ದತ್ತು ತೆಗೆದು ಅವರನ್ನು
ತಾಯಿಯ ಜೊತೆಯಲ್ಲೇ ಇರಿಸಿ ಅವರಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಅವರ ಮನೆಬಾಗಿಲಿಗೆ ತಲುಪಿಸುವುದು.
ನಂತರ ಅವರು ದೊಡ್ಡವರಾದಾಗ ಮರ್ಕಝ್ ನ ಅಥವಾ ಮರ್ಕಝ್ ಅಧೀನ ಸ್ಕೂಲ್ ಗಳಲ್ಲಿ ಸೇರಿಸಿ ಉನ್ನತ ಶಿಕ್ಷಣ ಕೊಡಿಸುವದು.
ರಾಜ್ಯದ ವಿವಿದೆಡೆ ಮೂರುಸಾವಿರ ಅನಾಥ ಮಕ್ಕಳು ಈ ಪದ್ಧತಿಯ ನೇರ ಫಲಾನುಭಾವಿಗಳಾಗಿದ್ದಾರೆ...!
ಕಾಸರಗೋಡ್ ಜಿಲ್ಲೆಯಲ್ಲಿ ಮಾತ್ರ ಬರೋಬ್ಬರಿ ಐನೂರು ಮಕ್ಕಳು ಇದರ ಫಲಾನುಭಾವಿಗಳು.
ಅದೇ ರೀತಿ ಹೊರರಾಜ್ಯವಾದ ಅಸ್ಸಾಂ, ತ್ರಿಪುರ,ಕಾಶ್ಮೀರ್ ಕರ್ನಾಟಕ ತಮಿಳುನಾಡಿನ ಹಲವು ಅನಾಥ ಮಕ್ಕಳು ಈ ಪದ್ದತಿಯ ಸದಸ್ಯರು.
ಓರ್ಫನ್ ಕೇರ್ ನ ಫಲಾನುಭಾವಿ ಯಾದ
ಇಂತಹ ಸಾವಿರಾರು ಅನಾಥ ಮಕ್ಕಳಲ್ಲಿ
ಒಬ್ಬಳಾಗಿದ್ದಳು ಸಫ್ವಾನ್.
ಅವಳ ನಿಕಾಹ್ ಮೊನ್ನೆ ಇಪ್ಪತ್ತನೇ ತಾರೀಖು ಬುಧವಾರ ಅಸ್ತಮಿಸಿದ ಗುರುವಾರ ರಾತ್ರಿ ಕಾಞಂಙಾಡ್ ಇಖ್ಬಾಲ್ ನಗರದಲ್ಲಿ ನಡೆದಾಗ ಅದರ ಸಾರಥ್ಯ ವಹಿಸಲು ಮರ್ಕಝ್ ನ ಪ್ರೆಸಿಡೆಂಟ್ ಸೆಯ್ಯದ್ ಅಲೀ ಬಾಫಕೀ ತಂಙಳ್ ಬಂದಿದ್ದರು ..!
ನಿಜವಾಗಿಯೂ ಸಫ್ವಾನ ಭಾಗ್ಯವಂತೆ..!
ಅಲ್ಲಾಹು ಅವರ ದಾಂಪತ್ಯಜೀವನದಲ್ಲಿ ಸಕಲ ಐಶ್ವರ್ಯ ಬರಕತ್ ನೀಡಿ ಅನುಗ್ರಹಿಸಲೀ ಆಮೀನ್
📝 ಅಬೂಶಝ
ನಮ್ಮ ನಾಯಕರು ಸಮುದಾಯ ಧ್ವನಿಯಾಗಿ ಅಂತರಾಷ್ಡ್ರೀಯ ಮಟ್ಟದಲ್ಲಿ ಮಿಂಚಬೇಕೆಂದು ನಿರೀಕ್ಷಿಸುವುದು ತಪ್ಪಾ❓
''''''''''''''''''''''''''''''''''''''''''''''''''''''''''''
ಹಳ್ಳಿಯ ಅನೇಕ ಜಾನುವಾರುಗಳನ್ನು ಆ ಆನೆ ಕಾಲಿನಿಂದ ತದಕಿ ಕೊಂದು ಹಾಕಿದೆ! ತೋಟದಲ್ಲಿರುವ ಕಂಗು ತೆಂಗುಗಳನ್ನು ಸೊಂಡಿಲಿನಿಂದ ಹೊಡೆದುರುಳಿಸಿ ಅಪಾರ ನಾಶ ನಷ್ಟ ಮಾಡಿದೆ.ರಸ್ತೆ ಬದಿಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ಅಮಾಯಕರನ್ನು ಎತ್ತಿ ಎಸೆದು ಹತ್ಯೆ ಗೈದಿದೆ.ಆದರೂ ಅವನ 'ಮದ' ಇಳಿದಿಲ್ಲ.
ಇದೀಗ ಆನೆ ಮೇಲೆ ಏರಿದ ಮೂವರು ಈಗಲೂ ಪ್ರಾಣಭಯದಿಂದ ಅಳುತ್ತಾ ಇದ್ದಾರೆ.ತಮ್ಮನ್ನು ರಕ್ಷಿಸಿ ರಕ್ಷಿಸಿ ಅಂತ ಗೋಗೆರೆಯುತ್ತಿದ್ದಾರೆ.ಆದರೆ ಜನರೆಲ್ಲಾ ಭಯಭೀತರಾಗಿ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಆವಾಗ ಒಂದಿಬ್ಬರು ಧೈರ್ಯಮಾಡಿ ಓಡದೆ ಅಲ್ಲೇ ತಂಗುತ್ತಾ ಆನೆ ಮೇಲೆ ಇರುವವರನ್ನು ರಕ್ಷಿಸುವ ದಾರಿ ಹುಡುಕುತ್ತಾರೆ. ತಂತ್ರಪರವಾಗಿ ಹಲವಾರು ಪ್ರಯೋಗ ಉಪಯೋಗಿಸಿ ಕೊನೆಗೆ ಹೇಗಾದರೂ ಮಾಡಿ ಆ ಮೂವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗುತ್ತಾರೆ.
ಅಪಾಯದಲ್ಲಿರುವವರನ್ನು ರಕ್ಷಿಸಬೇಕೆಂಬ ತಮ್ನ ಹೊಣೆಗಾರಿಕೆಯಿಂದ ನುಣುಚಿ ಕೊಳ್ಳದೆ ಅಕ್ರಮಣಕಾರಿಯಾದ ಆನೆಯ ಕೈಯಿಂದ ತಮ್ನ ಹಕ್ಕನ್ನು ತಂತ್ರಪರವಾಗಿ ಗಿಟ್ಟಿಸಿಕೊಳ್ಳುತ್ತಾರೆ.
ಇದೊಂದು ಉದಾಹರಣೆ ಮಾತ್ರ.
ಇನ್ನು ವಿಷಯಕ್ಕೆ ಬರುತ್ತೇನೆ
ಹೌದು ಮುಖ್ಯಮಂತ್ರಿಯಾಗಿದ್ದಾಗ ಸಮುದಾಯಕ್ಕೆ ಅಪಾರ ನಾಶ ನಷ್ಟವನ್ನುಂಟು ಮಾಡಿದವರು ದೇಶದ ಚುಕ್ಕಾಣಿ ಹಿಡಿದಿದ್ದಾರೆ. ಬೀದಿ ಬೀದಿಗಳಲ್ಲಿ ಅಟ್ಟಾಡಿಸಿ ಹೊಡೆಯುವ ಬಡಿಯುವ ದೃಶ್ಯ ಸೋಷಿಯಲ್ ಮೀಡಿಯದಲ್ಲಿ ಕೋಮನ್ ಆಗಿದೆ. ದನವೊಂದಿದ್ದರೆ ಸುಗಮವಾದ ಸಂಸಾರ ನಡಸಲು ಸಾದ್ಯವಾಗುತ್ತಿದ್ದ ದೇಶದಲ್ಲಿ ಸಂಸಾರದ ಸರ್ವ ನಾಶಕ್ಕೆ ದನವೊಂದೇ ಸಾಕು ಎಂಬ ಪರಿಸ್ಥಿತಿ ಸಂಜಾತವಾಗಿದೆ.ಮನುಷ್ಯನಿಗಾಗಿ ಪ್ರಾಣಿಗಳನ್ನು ಕಸಾಯಿ ಮಾಡಬೇಕಾದವರು, ಪ್ರಾಣಿಗಳಿಗಾಗಿ ಮನುಷ್ಯನನ್ನು ಕಸಾಯಿ ಮಾಡುತ್ತಾರೆ. ಅಂದರೆ ಆನೆಯ 'ಮದ' ಇಳಿದಿಲ್ಲ ಎಂದರ್ಥ.
ಇಂತಹ ಸಂದಿಗ್ಧ ಘಟ್ಟದಲ್ಲಿ ನಾವೆಲ್ಲಾ ಆನೆಗೆ ಹೆದರಿ ದಿಕ್ಕುಪಾಲಾಗಿ ಓಡಿದರೆ ಗತಿ ಏನಾದೀತು?
'ಮದ' ವೇರಿದ ಆನೆಯ ಮುಂದೆ ನಮ್ಮಲ್ಲಿ ಯಾರಾದರೊಬ್ಬರ ಮಗು ಇದ್ದು ಅದು ಪ್ರಾಣ ಭೀತಿಯಿಂದ ಬೊಬ್ಬಿಡುವಾಗ ಅದನ್ನು ಬಿಟ್ಟು ಹೋಗಲು ನಾವು ತಯ್ಯಾರಾಗುತ್ತೇವೆಯಾ? ಇಲ್ಲ ಏನೆಲ್ಲಾ ತಂತ್ರ ಉಪಯೋಗಿಸಿಯಾದರೂ ನಮ್ಮ ಮಗುವನ್ನು ಆ ಭೀಕರ ಜೀವಿಯ ಕೈಯಿಂದ ರಕ್ಷಿಸಲು ನಾವು ಹೆಣಗಾಡುವುದು ಖಂಡಿತಾ!
ಇದೀಗ ದೇಶ ಫ್ಯಾಸಿಶ್ಟ್ ಗಳ ಕೈಗೊಂಬೆಯಂತಿದೆ.ಜವಾಬ್ದಾರಿಯುತ ಸ್ಥಾನದಲ್ಲಿದ್ದು ಮಾತನಾಡಬೇಕಾದವರು ಮುಸ್ಲಿಮರ ನಿರ್ಮೂಲನೆಯ ಮಾತನ್ನಾಡುತ್ತಿದ್ದಾರೆ.
'ಸ್ವಾಮಿ' ಎಂಬ ಗೌರವ ನಾಮವಿಟ್ಟುಕೊಂಡೇ ಮುಸ್ಲಿಮರು ಪಾಕಿಸ್ಥಾನಕ್ಕೆ ಹೋಗಬೇಕೆಂದು ಅರಚುತ್ತಾರೆ.ದನ ವ್ಯಾಪಾರದ ಹೆಸರಲ್ಲಿ ಮುಗ್ಧ ಬಾಲನನ್ನು ಕೊಂದು ತೂಗು ಹಾಕುತ್ತಾರೆ. ಅಡಿಗೆ ಮನೆಯ 'ಪ್ರಿಜ್'ನಲ್ಲಿರುವ ಮಾಂಸದ ಹೆಸರಲ್ಲಿ ಬಡಿದು ಕೊಲ್ಲುತ್ತಾರೆ!
ಟೋಟಲೀ ಭೀತಿಜನಕ ವಾತವರಣ.
ಈ ಸಂದರ್ಭದಲ್ಲಿ ಸಮುದಾಯದ ಹಕ್ಕನ್ನು ತಂತ್ರಪರವಾಗಿ ಪಡಕೊಳ್ಳುವ ದಾರಿ ಹುಡುಕಬೇಕೇ ಹೊರತು ಹೆದರಿ ಓಡಿಹೋಗುವಂತಿಲ್ಲ.
ಆದರೆ ವಿಪರ್ಯಾಸ ನೋಡಿ ಯಾರಾದರೂ ಸಮುದಾಯದ ಹಕ್ಕನ್ನು ಕೇಳುತ್ತಾ ಆಡಳಿತ ವರ್ಗದ ಮುಂದೆ ಹೋದರೆ ಹೋದವರನ್ನು ಫ್ಯಾಸಿಸ್ಟ್ ಗಳು, RSS ನ ಬೆಂಬಲಿಗರೆಂದು ಚಿತ್ರೀಕರಿಸಲಾಗುತ್ತದೆ.
ಟೋಟಲಾಗಿ ಸಮುದಾಯದ ಜನರಲ್ಲಿ ತಪ್ಪುಭಾವನೆ ಮೂಡಿಸಲಾಗುತ್ತದೆ.
ಅಂದರೆ ಇವರ ಲೆಕ್ಕದಲ್ಲಿ ಈ ಐದು ವರ್ಷಗಳ ಕಾಲ ನಾವು ದೂರವೇ ನಿಂತಿರಬೇಕು.ನಮ್ಮ ಹಕ್ಕನ್ನು ಪಡಯಬಾರದೆಂದಾಗಿದೆ.
ನಿಜವಾಗಿಯೂ ಇದು ಸಮುದಾಯವನ್ನು ನಾಶದ ಅಂಚಿಗೆ ತಳ್ಳಲು ಮಾತ್ರ ಸಹಾಯಕವಾಗುತ್ತದೆಯೆ ವಿನಹ ಸಮುದಾಯ ಸಬಲೀಕರಣ ಸಾಧ್ಯವಿಲ್ಲ.
ದೆಹಲಿಯಲ್ಲಿ ಸೂಫಿಗಳ ಕಾನ್ಫರೆನ್ಸೊಂದು ನಡೆಯಿತು. ಅದರ ಉದ್ಘಾಟನೆಗೆ ದೇಶದ ಪ್ರಧಾನಿಯನ್ನೇ ಕರೆತಂದು ಮುಸ್ಲಿಮರ ಮೇಲಾಗುವ ದಬ್ಬಾಳಿಕೆಯ ಕುರಿತು ಆತಂಕ ವ್ಯಕ್ತಪಡಿಸಲಾಯಿತು.
ಹುಚ್ಚು ಹಿಡಿದ ಬೀದಿ ನಾಯಿಗಳನ್ನು ಅಟ್ಟಾಡಿಸಿ ಕೊಲ್ಲುವಂತೆ ಕೊಲ್ಲುತ್ತಿದ್ದ ದುಷ್ಟ ಸಂಘಕ್ಕೆ ಪ್ರಧಾನಿಯ ಮೂಲಕವೇ ಇಸ್ಲಾಂ ಶಾಂತಿ ಸಮಾಧಾನ ಮತ್ತು ಸೌಹಾರ್ದತೆಯ ಧರ್ಮವೆಂಬ ಪಾಠ ಹೇಳಿಕೊಡಲಾಯಿತು.
ಪ್ರಧಾನಿಯ ಆ ಮಾತು ಮುಸ್ಲಿಮರ ನಿರ್ಮೂಲನಕ್ಕೆ ಆಹ್ವಾನ ಕೊಟ್ಟ MPಯ ಕಪಾಳಕ್ಕೆ ಬಾರಿಸಿದ ಏಟಾಗಿತ್ತು!
ಅಖ್ಲಾಕ್ ಮತ್ತು ಅವನ ತಂದೆಯನ್ನು ಬಡಿದು ಕೊಂದ ದುಷ್ಟರಿಗೆ ಕೊಟ್ಟ ಛಾಟಿಯೇಟಾಗಿತ್ತು!
ಪಾಕಿಸ್ತಾನಕ್ಕೆ ಹೋಗುವಂತೆ ಕರೆಕೊಟ್ಟ ಸ್ವಾಮಿಗೆ ನೀಡಿದ ಕಪಾಳಮೋಕ್ಷವಾಗಿತ್ತು!
ಇಷ್ಟೆಲ್ಲಾ ರಾದ್ದಾಂತಗಳು ದೇಶದಲ್ಲಿ ನಡೆಯುತ್ತಿದ್ದರೂ ಅದ್ಯಾವುದರ ಬಗ್ಗೆ ತುಟಿಕ್ ಪಿಟಿಕ್ ಎನ್ನದೆ ಬಾಯಿ ಮುಚ್ಚಿ ಕುಳಿತಿದ್ದ ಪ್ರಧಾನಮಂತ್ರಿಯ ಬಾಯಿ ತೆರೆಸಿ 'ಮುತ್ತಿನ ಮಾತುಗಳ'ನ್ನು ಹೊರತರಲು ಸಾಧ್ಯವಾದದ್ದು ಸೂಫಿಗಳ ಪ್ರಭಾವವೆಂದು ಹೇಳದೆ ನಿರ್ವಾಹವಿಲ್ಲ.
ಸೂಫಿಗಳ ಆತಂಕ ಅದು ಕೇವಲ ಪ್ರಕಟನೆ ಪತ್ರಿಕೆಗೆ ಮಾತ್ರ ಸೀಮಿತವಾಗಿರದೆ ಪ್ರಧಾನಿಯ ಮೇಲೆ ಹೈ ಪ್ರೆಶರ್ ಹಾಕಿತ್ತು ಎಂದು ಮನಗಾಣಬಹುದು.
ಸಮುದಾಯದ ಕುರಿತು ಸರಕಾರದ ಕಣ್ಣು ತೆರೆಸುವಲ್ಲಿ ಸೂಫಿಗಳಿಗೆ ಇಷ್ಟಾದರೂ ಮಾಡಲಿಕ್ಕೆ ಸಾದ್ಯವಾಯಿತೆಂಬು ಪ್ರಚಲಿತ ಸನ್ನೀವೇಶದ ಪ್ಲಸ್ ಪೋಯಿಂಟ್.!
ಅದಕ್ಕಾಗಿ ಸೂಫಿಗಳಿಗೆ ನನ್ನದೊಂದು ಬಿಗ್ ಸೆಲ್ಯೂಟ್ ಇದ್ದೇ ಇದೆ.
ಎರಡನೆಯದಾಗಿ ದೆಹಲಿಯಲ್ಲಿ ನಡೆದ ಸೂಫೀ ಸಮ್ಮೇಳನದಲ್ಲಿ ಕೇರಳದಿಂದ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಭಾಗವಹಿಸಿದ್ದರಿಂದಲೇ ಸರಿ ಸುಮಾರು ಎಲ್ಲಾ ಸಂಘಟನೆಯವರು ಶೋಷಿಯಲ್ ಮೀಡಿಯಾ ಮತ್ತು ತಮ್ಮ ಅಧಿಕೃತ ಪತ್ರಿಕೆಗಳಲ್ಲಿ ನಾನಾ ತರದ ವಿರೋಧ ಮತ್ತು ಆರೋಪ ವ್ಯಕ್ತಪಡಿಸಿದ್ದನ್ನು ನಾನು ನೋಡಿದೆ.
ನನ್ನ ಅಭಿಪ್ರಾಯದಂತೆ ಅವರ ಈ ವಿಮರ್ಶನೆಗಳಿಗೆ ಯಾರೂ ತಲೆಕೆಡಿಸಿ ಕೊಳ್ಳುವ ಅಗತ್ಯ ಇಲ್ಲ.
ಅವರೊಂದಿಗೆ ನಾವು ಅನುಕಂಪ ತೋರಿಸಬೇಕೇ ವಿನಹ ವಿರೋಧ ವ್ಯಕ್ತಪಡಿಸಬಾರದು.
ಕಾರಣ ಪ್ರತಿಯೊಂದು ಸಂಘಟನೆಯವರಿಗೂ ಅವರವರ ನಾಯಕರು ಪ್ರಭುದ್ದರಾಗಿರಬೇಕು
ಸಮುದಾಯ ಪರವಾಗಿ ಪಕ್ವವಾದ ತೀರ್ಮಾನ ಕೈಗೊಳ್ಳುವ ಸಾಮರ್ಥ್ಯವಿರುವವರಾಗಿಬೇಕು, ಅಂತರಾಷ್ಟ್ರೀಯ ಮಟ್ಟದಲ್ಲಿ ಅಲ್ಲದಿದ್ದರೂ ದೇಶೀಯ ಮಟ್ಟದಲ್ಲಾದರೂ ಮಿಂಚುವವರಾಗಿಬೇಕೆಂದು ಆಶೆ ಇರುತ್ತದೆ.
ಅವರ ಆಸೆಗನುಸಾರವಾಗಿ ನಾಯಕರು ಮಿಂಚದೆ ಇರುವಾಗ ಮನಸ್ಸಲ್ಲಿ ತಳಮಳ ಆರಂಭವಾಗುತ್ತದೆ.ಆ ತಳಮಳ ಅಸೂಯೆಯಾಗಿ ಮಾರ್ಪಡುತ್ತದೆ. ಅಸೂಯೆ ಕೊನೆಗೆ ವಿಧ್ವೇಷವಾಗಿ ಬದಲಾಗುತ್ತದೆ. ವಿಧ್ವೇಷ ಕೊನೆಗೆ ಶೋಷಿಯಲ್ ಮೀಡಿಯಗಳಲ್ಲಿ ಕಮಂಟ್ಸ್ ಗಳಾಗಿ, ಎಡಿಟಿಂಗ್ ಪೋಸ್ಟ್ ಗಳಾಗಿ,ಪತ್ರಿಕೆಯಲ್ಲಿ ಅಂಕಣವಾಗಿ ಮೂಡಿಬರುತ್ತದೆ.
ಅಲ್ಲದಿದ್ದರೂ ಜಮಾತೇ ಇಸ್ಲಾಮೀ ಹಿಂದ್(ಇಂಡಿಯಾ) ಎಂದು ಹೆಸರು ಹಾಕಿ ಕೂಡಾ ದೇಶೀಯ ಮಟ್ಟದಲ್ಲಿ ಮಿಂಚಲಾಗದೆ ಚಡಪಡಿಸುತ್ತಿರುವಾಗ ಕಾಂತಪುರಂ ಅಬೂಬಕರ್ ಮುಸ್ಲಿಯಾರ್
'ಶೈಖ್ ಸಾಬ್' ಎಂಬ ನಾಮದಲ್ಲಿ ದೇಶದ ಉದ್ದಗಲಕ್ಕೂ ಮಿಂಚುತ್ತಿರುವು ಹೇಗೆ ತಾನೇ ಸಹಿಸಲು ಸಾಧ್ಯ?
ಅದಕ್ಕಾಗಿಯೇ ಅವರ 'ಮಾಧ್ಯಮ' ಎಂಬ ಮಲಯಾಳ ಪತ್ರಿಕೆಯಲ್ಲಿ ಸೂಫಿಸಂ ಏನೆಂದು ಆಧ್ಯಯನ ಮಾಡುತ್ತಿರುವ ಹಿಂದು ಮುಸ್ಲಿಂ ಜಂಟಿ ಮಹಿಳೆಯರ ಪತ್ರಿಕಾ ಗೋಷ್ಠಿಯನ್ನು ಅವರ ಹೇಳಿಕೆ ಎಂಬಂತೆ ತಿರುಚಿ ವಾರ್ತೆ ಕೊಟ್ಟು ಸಮಾಧಾನ ಪಟ್ಟದ್ದು ನಾವು ನೋಡಿದ್ದೇವೆ ತಾನೇ?
ಅದೆಲ್ಲವೂ ಅವರ ಅಸಹಿಷ್ಣತೆಯ ಕೆಲವೊಂದು ಸ್ಯಾಂಪಲ್ ಮಾತ್ರ.
'ಸೂಫಿಸಂ' ಎಂಬ ಹೆಸರಲ್ಲಿ ಕೆಲವೊಂದು ಕಲೆಬೆರಕೆ ಇದ್ದೇ ಇದೆ. ಅದಕ್ಕಾಗಿಯೇ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ತನ್ನ ಹೃಸ್ವ ಹಿಂದಿ ಪ್ರಭಾಷಣದಲ್ಲಿ 'ಸೂಫಿಸಂ' ನಲ್ಲಿ ಶರೀಅತ್ ಗೆ ವಿರುದ್ಧವಾದ ಅಂಶ ಇರಬಾರದೆಂಬ ವಿಷಯಕ್ಕೆ ಒತ್ತು ನೀಡುತ್ತಾ, ಫೋಟೋ ದ ವಿಚಾರವಾಗಿರುವ ಶಾಖಾ ತರ್ಕದ ವಿಷಯಗಳು ಇದ್ದರೂ ಅದ್ಯಾವುದೂ ಸೂಫೀಗಳ ಒಗ್ಗಟ್ಟಿಗೆ ಮಾರಕವಾಗಬಾರದೆಂದು ಎಲ್ಲಾ ಸೂಫಿಗಳಿಗೂ ತಾಕೀತು ನೀಡುತ್ತಾ ತನ್ನ ಪ್ರಭಾಷಣ ಕೊನೆಗೊಳಿಸಿದರು.
ಮೊದಲಿನ ಹಂತವೆಂಬಂತೆ ಸೂಪಿಸಂ ನಲ್ಲಿರುವ ಕಲೆಬೆರಕೆ ಮತ್ತು ಅನೈಕತೆಯನ್ನು ಹೋಗಲಾಡಿಸುವುದರ ಕುರಿತಾದ ಅವರ ಪಕ್ವತೆಯ ನಡೆ.
ಶ್ರೀ ನರೇಂದ್ರ ಮೋದಿಯ ಸರಕಾರದಲ್ಲಿ ಅಲ್ಪಸಂಖ್ಯಾತರು ಮತ್ತು ವಿಶೇಷವಾಗಿ ಮುಸ್ಲಿಮರು ಅನುಭವಿಸುತ್ತಿರುವ ಸಂಕಷ್ಟಗಳನ್ನು ನೋಡುವಾಗ ಸಮುದಾಯವನ್ನು ಪ್ರಿತೀಸುವ ಪ್ರತಿಯೊಬ್ಬರ ಮನಸ್ಸೂ ನೋಯುತ್ತದೆ.
ಅದರಲ್ಲಿ ಸುನ್ನೀ,ಸಳಪಿ,ಜಮಾತ್ ಎಂಬ ವ್ಯತ್ಯಾಸ ಇಲ್ಲ.ಎಲ್ಲರ ಮನಸ್ಸಿಗೂ ನೋವಿದೆ.
ಮುಸ್ಲಿಮರನ್ನು ಬೇಟೆಯಾಡುವ ಫ್ಯಾಸಿಸ್ಟ್ ಗಳೊಂದಿಗೆ ಸಮುದಾಯದ ಎಲ್ಲಾ ವರ್ಗದ ಜನರಿಗೂ ರೋಷ ಇದ್ದೇ ಇದೆ. ಮುಸ್ಲಿಂ ವಿರುದ್ಧ ಅಕ್ರಮಣಗಳೊಂದಿಗೆ ಸಂಘಪರಿವಾರ ಸಮುದಾಯವನ್ನು ಬೇಟೆಯಾಡುತ್ತಿರುವಾಗ ಅದರ ವಿರುದ್ಧ ಸೆಟೆದೆದ್ದು ನಿಂತು ನಮ್ಮ ನಾಯಕರು ಧ್ವನಿಯೆತ್ತಬೇಕೆಂದು ನಿರೀಕ್ಷಿಸುವುದ ತಪ್ಪಾ?
ಫ್ಯಾಸಿಸ್ಟ್ ಸಂತತಿ ತೋಗಾಡಿಯ ಪಾಕಿಸ್ತಾನಕ್ಕೆ ಹೋಗುವಂತೆ ಬೊಗಳುವಾಗ ಅವನ ವಿರುದ್ಧ ಧ್ವನಿ ಎತ್ತ ಬೇಕೆಂದು ಆಶೆ ಪಡುವುದು ತಪ್ಪಾ?
ಅದನ್ನೇ ತಾನೇ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಮಾಡಿದ್ದು.
ಸೂಫಿ ಸಮ್ಮೇಳನ ಪ್ರಧಾನ ಮಂತ್ರಿಗೆ ಸಮರ್ಪಿಸಿದ ಪ್ರಕಟನೆ ಪತ್ರಿಕೆಯಲ್ಲಿಯೂ
'ಮೋದಿ ಸರಕಾರದ ಮುಸ್ಲಿಂ ವಿರುದ್ದ ನಿಲುವು ಆತಂಕ' ಎಂದು ಧ್ವನಿ ಎತ್ತಿದೆ ತಾನೇ?
ಮೋದಿಯ ಸ್ವಂತ ಊರು ಗುಜರಾತ್ ನಲ್ಲಿ ಬಹಿರಂಗ ಸಭೆಯೊಂದನ್ನು ಏರ್ಪಡಿಸಿ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲು ಆಹ್ವಾನ ವಿತ್ತ ತೋಗಾಡಿಯನ ಮೂಗಿನ ನೇರ,
"ನಾವು ಭಾರತೀಯರು ಭಾರತ ಭಾರತೀಯನದು ಅದು ಹಿಂದು ಮುಸ್ಲಿಂ ಕ್ರಿಶ್ಚನ್ ವಗೈರ ಯಾರದ್ದು ಅಲ್ಲ. ಯಾರೂ ಕೂಡಾ ಪಾಕಿಸ್ತಾನಕ್ಕೆ ಹೋಗುವ ಅಗತ್ಯ ಇಲ್ಲವೆಂದು" ಎದೆ ತಟ್ಟಿ ಹೇಳಿದ್ದು ಕಾಂತಪುರಂ ಮಾತ್ರವಾಗಿದೆ.
ಶ್ರೀ ಮೋದಿಯ ಸರಕಾರ ಬರುವುದಕ್ಕಿಂತ ಮುಂಚೆ ಮತ್ತು ತೀಕ್ಷ್ಣವಾದ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿರುವ ಈ ಕಾಲ ಘಟ್ಟದಲ್ಲೂ ಇಲ್ಲಿ ಹಲವಾರು ಮತ ಸಂಘಟನೆಗಳು ಇದೆ ತಾನೇ?
ಅವರಿಗೂ ನಾಯಕರು ಇದ್ದಾರೆ.ಅವರು ಕೂಡಾ ಜಿಲ್ಲಾ ಸಮ್ಮೇಳನದಿಂದ ಹಿಡಿದು ಸ್ಟೇಟ್ ಸಮ್ಮೇಳನ ನಡೆಸಿದ್ದಾರೆ.
ಅದರಲ್ಲಿ ತೌಹೀದ್ ಸಮ್ಮೇಳನ ಇದೆ.ಮದರಸಗಳ ಸಂಖ್ಯೆ ಹೇಳಿದವು ಇದೆ.
ವೆಲ್'ಫರ್ ಪಾರ್ಟಿಯ ಕುರಿತು ಚರ್ಚೆ ಮಾಡಿದ ಸಮ್ಮೇಳವಿದೆ. ಆದರೆ
ಒಂದೇ ಒಂದು ಸಮ್ಮೇಳನದಲ್ಲಿ ಭಾರತದ ಮುಸ್ಲಿಮರು ಎದುರಿಸುತ್ತಿರುವ ಪ್ರಸ್ತುತ ಸಂಕಷ್ಣಗಳ ಕುರಿತು ಕೇಂದ್ರ ಸರಕಾರಕ್ಕೆ ಮನವಿ ಕೊಟ್ಟದ್ದು ಇದೆಯಾ?
ಪಾಕಿಸ್ತಾನಕ್ಕೆ ಹೋಗಲು ಹೇಳುವ ಫ್ಯಾಶಿಸ್ಟ್ ಗಳ ವಿರುದ್ಧ ಧ್ವನಿ ಎತ್ತಿದ್ದು ಇದೆಯಾ?
ಬೇಸರದ ಸಂಗತಿ ಏನೆಂದರೆ ಕಾಂತಪುರಂ ಉಸ್ತಾದರ ವಿರುದ್ಧ ಪ್ರಕಟನೆ ಪತ್ರಿಕೆ ಹೊರಡಿಸುವಾಗಲೂ ಸಮುದಾಯದ ಪರವಾಗಿ ಒಂದು ಮೆಮೋರಾಂಡ ಮೋದಿ ಸರಕಾರಕ್ಕೆ ನೀಡಲು ಅದರ ನಾಯಕರಿಗೆ ಸಮಯ ಸಿಕ್ಕಿದೆಯಾ?
ನಮ್ಮ ನಾಯಕರು ಆ ರೀತಿ ದೇಶೀಯ ಮಟ್ಟದಲ್ಲಿ ಬೆಳೆಯಬೇಕೆಂದು ನಾವು ಆಗ್ರಹಿಸಿದರೆ ಅದು ತಪ್ಪಾ?
ಭಾರತದಲ್ಲಿ ಮೊತ್ತ ಮೊದಲ ಬಾರಿ ಅಂದರೆ ಪ್ರಪಥಮ ಸೂಫೀ ಸಮ್ಮೇಳನ ನಡೆದಿದೆ.
ಅದರಲ್ಲಿ ಏನಾದರೂ ಸೂಫೀ ವಿರುದ್ಧ ಸಂಗತಿಗಳು ನುಸುಳಿದ್ದರೆ ,ಸೂಫಿಸಂ ಅಂದರೆ ಏನು? ಸೂಫಿಗಳು ಯಾರು? ಇಸ್ಲಾಮಿನ ತಸವ್ವುಫ್ ಏನು? ಎಂಬುದರ ಕುರಿತು ಕಾಂತಪುರಂ ಅಬೂಬಕರ್ ಮುಸ್ಲಿಯಾರ್ ಪಾಂಡಿತ್ಯಪೂರ್ಣವಾದ ತನ್ನ ಹೊಣೆ ನಿರ್ವಹಿಸಿದ್ದಾರೆ.
ಸೂಫೀ ಸಮ್ಮೇಳನವೆಂದರೆ ಅದರ ಪೋಸ್ಟರ್ ಅಂಟಿಸದವರಿಂದ ಹಿಡಿದು ಮೈಕ್ ಓಪರೇಟರ್ ಸಹಿತ ಭಾಗವಹಿಸಿದ ಎಲ್ಲರೂ ಸೂಫಿಗಳಾಗಬೇಕೆಂದು ವಾದಿಸುವವರೊಂದಿಗೆ ಮಾತನಾಡಿ ಫಲವಿಲ್ಲ.
ಮೋದಿ ಭಾಗವಹಿಸಿದ್ದೋ,ನೆರೆದವರಲ್ಲಿ ಯಾರೆಲ್ಲಾ ಇದ್ದಾರೆ,ಅದ್ಯಾವುದೂ ಪ್ರಧಾನವಲ್ಲ, ಬದಲಾಗಿ ಆ ಸಮ್ಮೇಳನ ಎತ್ತಿ ಹಿಡಿದ ಆಶಯ ಮತ್ತು ಭಾರತ ಮುಸ್ಲಿಮರು ಎದುರಿಸುತ್ತಿರು ಸಂಕಷ್ಟಗಳ ಕುರಿತು ಆತಂಕ (ಹಿಂದು ಭಯೋತ್ಪಾದನೆ,ಮಕ್ಕಾ ಮಸೀದಿ,ಮಾಲೆಂಗಾವ್,ಅಜ್ಮೀರ್ ಸ್ಫೋಟ,ಜೈಲಲ್ಲಿ ಕೊಳೆಯುತ್ತಿರುವ ಅಮಾಕರ ಬಿಡುಗಡೆ,ಬಾಬರ್ ಮಸೀದಿ,ಮುಝಪ್ಪರ್ ನಗರ ಇತ್ಯಾದಿ ಇತ್ಯಾದಿ ....) ಇದೆಲ್ಲವೂ ಪ್ರಧಾನ ವಿಷಯವಾಗಿದೆ.
ಅದೇ ರೀತಿ ವಿಶ್ವವ್ಯಾಪಿಯಾಗಿ ಭಯೋತ್ಪಾದನೆಗೆ ನಿಮಿತ್ತವಾದ ಸ್ಮಶಾನ ಕ್ರಾಂತಿಯ ಜನರ ವಿರುದ್ದವೂ ಸೂಫಿ ಸಮ್ಮೇಳನ ಆತಂಕ ವ್ಯಕ್ತಪಡಿಸಿದೆ.
ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಭಾಗವಿಹಿಸಿದರೆಂಬ ಒಂದೇ ಕಾರಣಕ್ಕಾಗಿ ಸೂಫೀ ಸಮ್ಮೇಳನವನ್ನು ವಿರೋಧಿಸುವವರು ಮತ್ತು ಅದನ್ನು bjp&rss ಪ್ತಾಯೋಜಿತವೆಂದು ದುರ್ವ್ಯಾಖಿನಿಸಿ ವಿಘ್ನ ಸಂತೋಷ ಪಡುವಾಗ ಅದರಲ್ಲಿ ಕಾಂತಪುರಂ ಎಂಬ ಒಬ್ಬ ವ್ಯಕ್ತಿಗೆ ಯಾವುದೇ ನಷ್ಟ ಇಲ್ಲ.
ನಷ್ಟವೆಲ್ಲಾ ಸಮುದಾಯಕ್ಕಾಗಿದೆ.ಏನಂತೀರಿ?
✒ ಅಬೂಶಝ
''''''''''''''''''''''''''''''''''''''''''''''''''''''''''''
ಹಳ್ಳಿಯ ಅನೇಕ ಜಾನುವಾರುಗಳನ್ನು ಆ ಆನೆ ಕಾಲಿನಿಂದ ತದಕಿ ಕೊಂದು ಹಾಕಿದೆ! ತೋಟದಲ್ಲಿರುವ ಕಂಗು ತೆಂಗುಗಳನ್ನು ಸೊಂಡಿಲಿನಿಂದ ಹೊಡೆದುರುಳಿಸಿ ಅಪಾರ ನಾಶ ನಷ್ಟ ಮಾಡಿದೆ.ರಸ್ತೆ ಬದಿಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ಅಮಾಯಕರನ್ನು ಎತ್ತಿ ಎಸೆದು ಹತ್ಯೆ ಗೈದಿದೆ.ಆದರೂ ಅವನ 'ಮದ' ಇಳಿದಿಲ್ಲ.
ಇದೀಗ ಆನೆ ಮೇಲೆ ಏರಿದ ಮೂವರು ಈಗಲೂ ಪ್ರಾಣಭಯದಿಂದ ಅಳುತ್ತಾ ಇದ್ದಾರೆ.ತಮ್ಮನ್ನು ರಕ್ಷಿಸಿ ರಕ್ಷಿಸಿ ಅಂತ ಗೋಗೆರೆಯುತ್ತಿದ್ದಾರೆ.ಆದರೆ ಜನರೆಲ್ಲಾ ಭಯಭೀತರಾಗಿ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಆವಾಗ ಒಂದಿಬ್ಬರು ಧೈರ್ಯಮಾಡಿ ಓಡದೆ ಅಲ್ಲೇ ತಂಗುತ್ತಾ ಆನೆ ಮೇಲೆ ಇರುವವರನ್ನು ರಕ್ಷಿಸುವ ದಾರಿ ಹುಡುಕುತ್ತಾರೆ. ತಂತ್ರಪರವಾಗಿ ಹಲವಾರು ಪ್ರಯೋಗ ಉಪಯೋಗಿಸಿ ಕೊನೆಗೆ ಹೇಗಾದರೂ ಮಾಡಿ ಆ ಮೂವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗುತ್ತಾರೆ.
ಅಪಾಯದಲ್ಲಿರುವವರನ್ನು ರಕ್ಷಿಸಬೇಕೆಂಬ ತಮ್ನ ಹೊಣೆಗಾರಿಕೆಯಿಂದ ನುಣುಚಿ ಕೊಳ್ಳದೆ ಅಕ್ರಮಣಕಾರಿಯಾದ ಆನೆಯ ಕೈಯಿಂದ ತಮ್ನ ಹಕ್ಕನ್ನು ತಂತ್ರಪರವಾಗಿ ಗಿಟ್ಟಿಸಿಕೊಳ್ಳುತ್ತಾರೆ.
ಇದೊಂದು ಉದಾಹರಣೆ ಮಾತ್ರ.
ಇನ್ನು ವಿಷಯಕ್ಕೆ ಬರುತ್ತೇನೆ
ಹೌದು ಮುಖ್ಯಮಂತ್ರಿಯಾಗಿದ್ದಾಗ ಸಮುದಾಯಕ್ಕೆ ಅಪಾರ ನಾಶ ನಷ್ಟವನ್ನುಂಟು ಮಾಡಿದವರು ದೇಶದ ಚುಕ್ಕಾಣಿ ಹಿಡಿದಿದ್ದಾರೆ. ಬೀದಿ ಬೀದಿಗಳಲ್ಲಿ ಅಟ್ಟಾಡಿಸಿ ಹೊಡೆಯುವ ಬಡಿಯುವ ದೃಶ್ಯ ಸೋಷಿಯಲ್ ಮೀಡಿಯದಲ್ಲಿ ಕೋಮನ್ ಆಗಿದೆ. ದನವೊಂದಿದ್ದರೆ ಸುಗಮವಾದ ಸಂಸಾರ ನಡಸಲು ಸಾದ್ಯವಾಗುತ್ತಿದ್ದ ದೇಶದಲ್ಲಿ ಸಂಸಾರದ ಸರ್ವ ನಾಶಕ್ಕೆ ದನವೊಂದೇ ಸಾಕು ಎಂಬ ಪರಿಸ್ಥಿತಿ ಸಂಜಾತವಾಗಿದೆ.ಮನುಷ್ಯನಿಗಾಗಿ ಪ್ರಾಣಿಗಳನ್ನು ಕಸಾಯಿ ಮಾಡಬೇಕಾದವರು, ಪ್ರಾಣಿಗಳಿಗಾಗಿ ಮನುಷ್ಯನನ್ನು ಕಸಾಯಿ ಮಾಡುತ್ತಾರೆ. ಅಂದರೆ ಆನೆಯ 'ಮದ' ಇಳಿದಿಲ್ಲ ಎಂದರ್ಥ.
ಇಂತಹ ಸಂದಿಗ್ಧ ಘಟ್ಟದಲ್ಲಿ ನಾವೆಲ್ಲಾ ಆನೆಗೆ ಹೆದರಿ ದಿಕ್ಕುಪಾಲಾಗಿ ಓಡಿದರೆ ಗತಿ ಏನಾದೀತು?
'ಮದ' ವೇರಿದ ಆನೆಯ ಮುಂದೆ ನಮ್ಮಲ್ಲಿ ಯಾರಾದರೊಬ್ಬರ ಮಗು ಇದ್ದು ಅದು ಪ್ರಾಣ ಭೀತಿಯಿಂದ ಬೊಬ್ಬಿಡುವಾಗ ಅದನ್ನು ಬಿಟ್ಟು ಹೋಗಲು ನಾವು ತಯ್ಯಾರಾಗುತ್ತೇವೆಯಾ? ಇಲ್ಲ ಏನೆಲ್ಲಾ ತಂತ್ರ ಉಪಯೋಗಿಸಿಯಾದರೂ ನಮ್ಮ ಮಗುವನ್ನು ಆ ಭೀಕರ ಜೀವಿಯ ಕೈಯಿಂದ ರಕ್ಷಿಸಲು ನಾವು ಹೆಣಗಾಡುವುದು ಖಂಡಿತಾ!
ಇದೀಗ ದೇಶ ಫ್ಯಾಸಿಶ್ಟ್ ಗಳ ಕೈಗೊಂಬೆಯಂತಿದೆ.ಜವಾಬ್ದಾರಿಯುತ ಸ್ಥಾನದಲ್ಲಿದ್ದು ಮಾತನಾಡಬೇಕಾದವರು ಮುಸ್ಲಿಮರ ನಿರ್ಮೂಲನೆಯ ಮಾತನ್ನಾಡುತ್ತಿದ್ದಾರೆ.
'ಸ್ವಾಮಿ' ಎಂಬ ಗೌರವ ನಾಮವಿಟ್ಟುಕೊಂಡೇ ಮುಸ್ಲಿಮರು ಪಾಕಿಸ್ಥಾನಕ್ಕೆ ಹೋಗಬೇಕೆಂದು ಅರಚುತ್ತಾರೆ.ದನ ವ್ಯಾಪಾರದ ಹೆಸರಲ್ಲಿ ಮುಗ್ಧ ಬಾಲನನ್ನು ಕೊಂದು ತೂಗು ಹಾಕುತ್ತಾರೆ. ಅಡಿಗೆ ಮನೆಯ 'ಪ್ರಿಜ್'ನಲ್ಲಿರುವ ಮಾಂಸದ ಹೆಸರಲ್ಲಿ ಬಡಿದು ಕೊಲ್ಲುತ್ತಾರೆ!
ಟೋಟಲೀ ಭೀತಿಜನಕ ವಾತವರಣ.
ಈ ಸಂದರ್ಭದಲ್ಲಿ ಸಮುದಾಯದ ಹಕ್ಕನ್ನು ತಂತ್ರಪರವಾಗಿ ಪಡಕೊಳ್ಳುವ ದಾರಿ ಹುಡುಕಬೇಕೇ ಹೊರತು ಹೆದರಿ ಓಡಿಹೋಗುವಂತಿಲ್ಲ.
ಆದರೆ ವಿಪರ್ಯಾಸ ನೋಡಿ ಯಾರಾದರೂ ಸಮುದಾಯದ ಹಕ್ಕನ್ನು ಕೇಳುತ್ತಾ ಆಡಳಿತ ವರ್ಗದ ಮುಂದೆ ಹೋದರೆ ಹೋದವರನ್ನು ಫ್ಯಾಸಿಸ್ಟ್ ಗಳು, RSS ನ ಬೆಂಬಲಿಗರೆಂದು ಚಿತ್ರೀಕರಿಸಲಾಗುತ್ತದೆ.
ಟೋಟಲಾಗಿ ಸಮುದಾಯದ ಜನರಲ್ಲಿ ತಪ್ಪುಭಾವನೆ ಮೂಡಿಸಲಾಗುತ್ತದೆ.
ಅಂದರೆ ಇವರ ಲೆಕ್ಕದಲ್ಲಿ ಈ ಐದು ವರ್ಷಗಳ ಕಾಲ ನಾವು ದೂರವೇ ನಿಂತಿರಬೇಕು.ನಮ್ಮ ಹಕ್ಕನ್ನು ಪಡಯಬಾರದೆಂದಾಗಿದೆ.
ನಿಜವಾಗಿಯೂ ಇದು ಸಮುದಾಯವನ್ನು ನಾಶದ ಅಂಚಿಗೆ ತಳ್ಳಲು ಮಾತ್ರ ಸಹಾಯಕವಾಗುತ್ತದೆಯೆ ವಿನಹ ಸಮುದಾಯ ಸಬಲೀಕರಣ ಸಾಧ್ಯವಿಲ್ಲ.
ದೆಹಲಿಯಲ್ಲಿ ಸೂಫಿಗಳ ಕಾನ್ಫರೆನ್ಸೊಂದು ನಡೆಯಿತು. ಅದರ ಉದ್ಘಾಟನೆಗೆ ದೇಶದ ಪ್ರಧಾನಿಯನ್ನೇ ಕರೆತಂದು ಮುಸ್ಲಿಮರ ಮೇಲಾಗುವ ದಬ್ಬಾಳಿಕೆಯ ಕುರಿತು ಆತಂಕ ವ್ಯಕ್ತಪಡಿಸಲಾಯಿತು.
ಹುಚ್ಚು ಹಿಡಿದ ಬೀದಿ ನಾಯಿಗಳನ್ನು ಅಟ್ಟಾಡಿಸಿ ಕೊಲ್ಲುವಂತೆ ಕೊಲ್ಲುತ್ತಿದ್ದ ದುಷ್ಟ ಸಂಘಕ್ಕೆ ಪ್ರಧಾನಿಯ ಮೂಲಕವೇ ಇಸ್ಲಾಂ ಶಾಂತಿ ಸಮಾಧಾನ ಮತ್ತು ಸೌಹಾರ್ದತೆಯ ಧರ್ಮವೆಂಬ ಪಾಠ ಹೇಳಿಕೊಡಲಾಯಿತು.
ಪ್ರಧಾನಿಯ ಆ ಮಾತು ಮುಸ್ಲಿಮರ ನಿರ್ಮೂಲನಕ್ಕೆ ಆಹ್ವಾನ ಕೊಟ್ಟ MPಯ ಕಪಾಳಕ್ಕೆ ಬಾರಿಸಿದ ಏಟಾಗಿತ್ತು!
ಅಖ್ಲಾಕ್ ಮತ್ತು ಅವನ ತಂದೆಯನ್ನು ಬಡಿದು ಕೊಂದ ದುಷ್ಟರಿಗೆ ಕೊಟ್ಟ ಛಾಟಿಯೇಟಾಗಿತ್ತು!
ಪಾಕಿಸ್ತಾನಕ್ಕೆ ಹೋಗುವಂತೆ ಕರೆಕೊಟ್ಟ ಸ್ವಾಮಿಗೆ ನೀಡಿದ ಕಪಾಳಮೋಕ್ಷವಾಗಿತ್ತು!
ಇಷ್ಟೆಲ್ಲಾ ರಾದ್ದಾಂತಗಳು ದೇಶದಲ್ಲಿ ನಡೆಯುತ್ತಿದ್ದರೂ ಅದ್ಯಾವುದರ ಬಗ್ಗೆ ತುಟಿಕ್ ಪಿಟಿಕ್ ಎನ್ನದೆ ಬಾಯಿ ಮುಚ್ಚಿ ಕುಳಿತಿದ್ದ ಪ್ರಧಾನಮಂತ್ರಿಯ ಬಾಯಿ ತೆರೆಸಿ 'ಮುತ್ತಿನ ಮಾತುಗಳ'ನ್ನು ಹೊರತರಲು ಸಾಧ್ಯವಾದದ್ದು ಸೂಫಿಗಳ ಪ್ರಭಾವವೆಂದು ಹೇಳದೆ ನಿರ್ವಾಹವಿಲ್ಲ.
ಸೂಫಿಗಳ ಆತಂಕ ಅದು ಕೇವಲ ಪ್ರಕಟನೆ ಪತ್ರಿಕೆಗೆ ಮಾತ್ರ ಸೀಮಿತವಾಗಿರದೆ ಪ್ರಧಾನಿಯ ಮೇಲೆ ಹೈ ಪ್ರೆಶರ್ ಹಾಕಿತ್ತು ಎಂದು ಮನಗಾಣಬಹುದು.
ಸಮುದಾಯದ ಕುರಿತು ಸರಕಾರದ ಕಣ್ಣು ತೆರೆಸುವಲ್ಲಿ ಸೂಫಿಗಳಿಗೆ ಇಷ್ಟಾದರೂ ಮಾಡಲಿಕ್ಕೆ ಸಾದ್ಯವಾಯಿತೆಂಬು ಪ್ರಚಲಿತ ಸನ್ನೀವೇಶದ ಪ್ಲಸ್ ಪೋಯಿಂಟ್.!
ಅದಕ್ಕಾಗಿ ಸೂಫಿಗಳಿಗೆ ನನ್ನದೊಂದು ಬಿಗ್ ಸೆಲ್ಯೂಟ್ ಇದ್ದೇ ಇದೆ.
ಎರಡನೆಯದಾಗಿ ದೆಹಲಿಯಲ್ಲಿ ನಡೆದ ಸೂಫೀ ಸಮ್ಮೇಳನದಲ್ಲಿ ಕೇರಳದಿಂದ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಭಾಗವಹಿಸಿದ್ದರಿಂದಲೇ ಸರಿ ಸುಮಾರು ಎಲ್ಲಾ ಸಂಘಟನೆಯವರು ಶೋಷಿಯಲ್ ಮೀಡಿಯಾ ಮತ್ತು ತಮ್ಮ ಅಧಿಕೃತ ಪತ್ರಿಕೆಗಳಲ್ಲಿ ನಾನಾ ತರದ ವಿರೋಧ ಮತ್ತು ಆರೋಪ ವ್ಯಕ್ತಪಡಿಸಿದ್ದನ್ನು ನಾನು ನೋಡಿದೆ.
ನನ್ನ ಅಭಿಪ್ರಾಯದಂತೆ ಅವರ ಈ ವಿಮರ್ಶನೆಗಳಿಗೆ ಯಾರೂ ತಲೆಕೆಡಿಸಿ ಕೊಳ್ಳುವ ಅಗತ್ಯ ಇಲ್ಲ.
ಅವರೊಂದಿಗೆ ನಾವು ಅನುಕಂಪ ತೋರಿಸಬೇಕೇ ವಿನಹ ವಿರೋಧ ವ್ಯಕ್ತಪಡಿಸಬಾರದು.
ಕಾರಣ ಪ್ರತಿಯೊಂದು ಸಂಘಟನೆಯವರಿಗೂ ಅವರವರ ನಾಯಕರು ಪ್ರಭುದ್ದರಾಗಿರಬೇಕು
ಸಮುದಾಯ ಪರವಾಗಿ ಪಕ್ವವಾದ ತೀರ್ಮಾನ ಕೈಗೊಳ್ಳುವ ಸಾಮರ್ಥ್ಯವಿರುವವರಾಗಿಬೇಕು, ಅಂತರಾಷ್ಟ್ರೀಯ ಮಟ್ಟದಲ್ಲಿ ಅಲ್ಲದಿದ್ದರೂ ದೇಶೀಯ ಮಟ್ಟದಲ್ಲಾದರೂ ಮಿಂಚುವವರಾಗಿಬೇಕೆಂದು ಆಶೆ ಇರುತ್ತದೆ.
ಅವರ ಆಸೆಗನುಸಾರವಾಗಿ ನಾಯಕರು ಮಿಂಚದೆ ಇರುವಾಗ ಮನಸ್ಸಲ್ಲಿ ತಳಮಳ ಆರಂಭವಾಗುತ್ತದೆ.ಆ ತಳಮಳ ಅಸೂಯೆಯಾಗಿ ಮಾರ್ಪಡುತ್ತದೆ. ಅಸೂಯೆ ಕೊನೆಗೆ ವಿಧ್ವೇಷವಾಗಿ ಬದಲಾಗುತ್ತದೆ. ವಿಧ್ವೇಷ ಕೊನೆಗೆ ಶೋಷಿಯಲ್ ಮೀಡಿಯಗಳಲ್ಲಿ ಕಮಂಟ್ಸ್ ಗಳಾಗಿ, ಎಡಿಟಿಂಗ್ ಪೋಸ್ಟ್ ಗಳಾಗಿ,ಪತ್ರಿಕೆಯಲ್ಲಿ ಅಂಕಣವಾಗಿ ಮೂಡಿಬರುತ್ತದೆ.
ಅಲ್ಲದಿದ್ದರೂ ಜಮಾತೇ ಇಸ್ಲಾಮೀ ಹಿಂದ್(ಇಂಡಿಯಾ) ಎಂದು ಹೆಸರು ಹಾಕಿ ಕೂಡಾ ದೇಶೀಯ ಮಟ್ಟದಲ್ಲಿ ಮಿಂಚಲಾಗದೆ ಚಡಪಡಿಸುತ್ತಿರುವಾಗ ಕಾಂತಪುರಂ ಅಬೂಬಕರ್ ಮುಸ್ಲಿಯಾರ್
'ಶೈಖ್ ಸಾಬ್' ಎಂಬ ನಾಮದಲ್ಲಿ ದೇಶದ ಉದ್ದಗಲಕ್ಕೂ ಮಿಂಚುತ್ತಿರುವು ಹೇಗೆ ತಾನೇ ಸಹಿಸಲು ಸಾಧ್ಯ?
ಅದಕ್ಕಾಗಿಯೇ ಅವರ 'ಮಾಧ್ಯಮ' ಎಂಬ ಮಲಯಾಳ ಪತ್ರಿಕೆಯಲ್ಲಿ ಸೂಫಿಸಂ ಏನೆಂದು ಆಧ್ಯಯನ ಮಾಡುತ್ತಿರುವ ಹಿಂದು ಮುಸ್ಲಿಂ ಜಂಟಿ ಮಹಿಳೆಯರ ಪತ್ರಿಕಾ ಗೋಷ್ಠಿಯನ್ನು ಅವರ ಹೇಳಿಕೆ ಎಂಬಂತೆ ತಿರುಚಿ ವಾರ್ತೆ ಕೊಟ್ಟು ಸಮಾಧಾನ ಪಟ್ಟದ್ದು ನಾವು ನೋಡಿದ್ದೇವೆ ತಾನೇ?
ಅದೆಲ್ಲವೂ ಅವರ ಅಸಹಿಷ್ಣತೆಯ ಕೆಲವೊಂದು ಸ್ಯಾಂಪಲ್ ಮಾತ್ರ.
'ಸೂಫಿಸಂ' ಎಂಬ ಹೆಸರಲ್ಲಿ ಕೆಲವೊಂದು ಕಲೆಬೆರಕೆ ಇದ್ದೇ ಇದೆ. ಅದಕ್ಕಾಗಿಯೇ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ತನ್ನ ಹೃಸ್ವ ಹಿಂದಿ ಪ್ರಭಾಷಣದಲ್ಲಿ 'ಸೂಫಿಸಂ' ನಲ್ಲಿ ಶರೀಅತ್ ಗೆ ವಿರುದ್ಧವಾದ ಅಂಶ ಇರಬಾರದೆಂಬ ವಿಷಯಕ್ಕೆ ಒತ್ತು ನೀಡುತ್ತಾ, ಫೋಟೋ ದ ವಿಚಾರವಾಗಿರುವ ಶಾಖಾ ತರ್ಕದ ವಿಷಯಗಳು ಇದ್ದರೂ ಅದ್ಯಾವುದೂ ಸೂಫೀಗಳ ಒಗ್ಗಟ್ಟಿಗೆ ಮಾರಕವಾಗಬಾರದೆಂದು ಎಲ್ಲಾ ಸೂಫಿಗಳಿಗೂ ತಾಕೀತು ನೀಡುತ್ತಾ ತನ್ನ ಪ್ರಭಾಷಣ ಕೊನೆಗೊಳಿಸಿದರು.
ಮೊದಲಿನ ಹಂತವೆಂಬಂತೆ ಸೂಪಿಸಂ ನಲ್ಲಿರುವ ಕಲೆಬೆರಕೆ ಮತ್ತು ಅನೈಕತೆಯನ್ನು ಹೋಗಲಾಡಿಸುವುದರ ಕುರಿತಾದ ಅವರ ಪಕ್ವತೆಯ ನಡೆ.
ಶ್ರೀ ನರೇಂದ್ರ ಮೋದಿಯ ಸರಕಾರದಲ್ಲಿ ಅಲ್ಪಸಂಖ್ಯಾತರು ಮತ್ತು ವಿಶೇಷವಾಗಿ ಮುಸ್ಲಿಮರು ಅನುಭವಿಸುತ್ತಿರುವ ಸಂಕಷ್ಟಗಳನ್ನು ನೋಡುವಾಗ ಸಮುದಾಯವನ್ನು ಪ್ರಿತೀಸುವ ಪ್ರತಿಯೊಬ್ಬರ ಮನಸ್ಸೂ ನೋಯುತ್ತದೆ.
ಅದರಲ್ಲಿ ಸುನ್ನೀ,ಸಳಪಿ,ಜಮಾತ್ ಎಂಬ ವ್ಯತ್ಯಾಸ ಇಲ್ಲ.ಎಲ್ಲರ ಮನಸ್ಸಿಗೂ ನೋವಿದೆ.
ಮುಸ್ಲಿಮರನ್ನು ಬೇಟೆಯಾಡುವ ಫ್ಯಾಸಿಸ್ಟ್ ಗಳೊಂದಿಗೆ ಸಮುದಾಯದ ಎಲ್ಲಾ ವರ್ಗದ ಜನರಿಗೂ ರೋಷ ಇದ್ದೇ ಇದೆ. ಮುಸ್ಲಿಂ ವಿರುದ್ಧ ಅಕ್ರಮಣಗಳೊಂದಿಗೆ ಸಂಘಪರಿವಾರ ಸಮುದಾಯವನ್ನು ಬೇಟೆಯಾಡುತ್ತಿರುವಾಗ ಅದರ ವಿರುದ್ಧ ಸೆಟೆದೆದ್ದು ನಿಂತು ನಮ್ಮ ನಾಯಕರು ಧ್ವನಿಯೆತ್ತಬೇಕೆಂದು ನಿರೀಕ್ಷಿಸುವುದ ತಪ್ಪಾ?
ಫ್ಯಾಸಿಸ್ಟ್ ಸಂತತಿ ತೋಗಾಡಿಯ ಪಾಕಿಸ್ತಾನಕ್ಕೆ ಹೋಗುವಂತೆ ಬೊಗಳುವಾಗ ಅವನ ವಿರುದ್ಧ ಧ್ವನಿ ಎತ್ತ ಬೇಕೆಂದು ಆಶೆ ಪಡುವುದು ತಪ್ಪಾ?
ಅದನ್ನೇ ತಾನೇ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಮಾಡಿದ್ದು.
ಸೂಫಿ ಸಮ್ಮೇಳನ ಪ್ರಧಾನ ಮಂತ್ರಿಗೆ ಸಮರ್ಪಿಸಿದ ಪ್ರಕಟನೆ ಪತ್ರಿಕೆಯಲ್ಲಿಯೂ
'ಮೋದಿ ಸರಕಾರದ ಮುಸ್ಲಿಂ ವಿರುದ್ದ ನಿಲುವು ಆತಂಕ' ಎಂದು ಧ್ವನಿ ಎತ್ತಿದೆ ತಾನೇ?
ಮೋದಿಯ ಸ್ವಂತ ಊರು ಗುಜರಾತ್ ನಲ್ಲಿ ಬಹಿರಂಗ ಸಭೆಯೊಂದನ್ನು ಏರ್ಪಡಿಸಿ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲು ಆಹ್ವಾನ ವಿತ್ತ ತೋಗಾಡಿಯನ ಮೂಗಿನ ನೇರ,
"ನಾವು ಭಾರತೀಯರು ಭಾರತ ಭಾರತೀಯನದು ಅದು ಹಿಂದು ಮುಸ್ಲಿಂ ಕ್ರಿಶ್ಚನ್ ವಗೈರ ಯಾರದ್ದು ಅಲ್ಲ. ಯಾರೂ ಕೂಡಾ ಪಾಕಿಸ್ತಾನಕ್ಕೆ ಹೋಗುವ ಅಗತ್ಯ ಇಲ್ಲವೆಂದು" ಎದೆ ತಟ್ಟಿ ಹೇಳಿದ್ದು ಕಾಂತಪುರಂ ಮಾತ್ರವಾಗಿದೆ.
ಶ್ರೀ ಮೋದಿಯ ಸರಕಾರ ಬರುವುದಕ್ಕಿಂತ ಮುಂಚೆ ಮತ್ತು ತೀಕ್ಷ್ಣವಾದ ಸಂದಿಗ್ಧ ಪರಿಸ್ಥಿತಿ ಎದುರಿಸುತ್ತಿರುವ ಈ ಕಾಲ ಘಟ್ಟದಲ್ಲೂ ಇಲ್ಲಿ ಹಲವಾರು ಮತ ಸಂಘಟನೆಗಳು ಇದೆ ತಾನೇ?
ಅವರಿಗೂ ನಾಯಕರು ಇದ್ದಾರೆ.ಅವರು ಕೂಡಾ ಜಿಲ್ಲಾ ಸಮ್ಮೇಳನದಿಂದ ಹಿಡಿದು ಸ್ಟೇಟ್ ಸಮ್ಮೇಳನ ನಡೆಸಿದ್ದಾರೆ.
ಅದರಲ್ಲಿ ತೌಹೀದ್ ಸಮ್ಮೇಳನ ಇದೆ.ಮದರಸಗಳ ಸಂಖ್ಯೆ ಹೇಳಿದವು ಇದೆ.
ವೆಲ್'ಫರ್ ಪಾರ್ಟಿಯ ಕುರಿತು ಚರ್ಚೆ ಮಾಡಿದ ಸಮ್ಮೇಳವಿದೆ. ಆದರೆ
ಒಂದೇ ಒಂದು ಸಮ್ಮೇಳನದಲ್ಲಿ ಭಾರತದ ಮುಸ್ಲಿಮರು ಎದುರಿಸುತ್ತಿರುವ ಪ್ರಸ್ತುತ ಸಂಕಷ್ಣಗಳ ಕುರಿತು ಕೇಂದ್ರ ಸರಕಾರಕ್ಕೆ ಮನವಿ ಕೊಟ್ಟದ್ದು ಇದೆಯಾ?
ಪಾಕಿಸ್ತಾನಕ್ಕೆ ಹೋಗಲು ಹೇಳುವ ಫ್ಯಾಶಿಸ್ಟ್ ಗಳ ವಿರುದ್ಧ ಧ್ವನಿ ಎತ್ತಿದ್ದು ಇದೆಯಾ?
ಬೇಸರದ ಸಂಗತಿ ಏನೆಂದರೆ ಕಾಂತಪುರಂ ಉಸ್ತಾದರ ವಿರುದ್ಧ ಪ್ರಕಟನೆ ಪತ್ರಿಕೆ ಹೊರಡಿಸುವಾಗಲೂ ಸಮುದಾಯದ ಪರವಾಗಿ ಒಂದು ಮೆಮೋರಾಂಡ ಮೋದಿ ಸರಕಾರಕ್ಕೆ ನೀಡಲು ಅದರ ನಾಯಕರಿಗೆ ಸಮಯ ಸಿಕ್ಕಿದೆಯಾ?
ನಮ್ಮ ನಾಯಕರು ಆ ರೀತಿ ದೇಶೀಯ ಮಟ್ಟದಲ್ಲಿ ಬೆಳೆಯಬೇಕೆಂದು ನಾವು ಆಗ್ರಹಿಸಿದರೆ ಅದು ತಪ್ಪಾ?
ಭಾರತದಲ್ಲಿ ಮೊತ್ತ ಮೊದಲ ಬಾರಿ ಅಂದರೆ ಪ್ರಪಥಮ ಸೂಫೀ ಸಮ್ಮೇಳನ ನಡೆದಿದೆ.
ಅದರಲ್ಲಿ ಏನಾದರೂ ಸೂಫೀ ವಿರುದ್ಧ ಸಂಗತಿಗಳು ನುಸುಳಿದ್ದರೆ ,ಸೂಫಿಸಂ ಅಂದರೆ ಏನು? ಸೂಫಿಗಳು ಯಾರು? ಇಸ್ಲಾಮಿನ ತಸವ್ವುಫ್ ಏನು? ಎಂಬುದರ ಕುರಿತು ಕಾಂತಪುರಂ ಅಬೂಬಕರ್ ಮುಸ್ಲಿಯಾರ್ ಪಾಂಡಿತ್ಯಪೂರ್ಣವಾದ ತನ್ನ ಹೊಣೆ ನಿರ್ವಹಿಸಿದ್ದಾರೆ.
ಸೂಫೀ ಸಮ್ಮೇಳನವೆಂದರೆ ಅದರ ಪೋಸ್ಟರ್ ಅಂಟಿಸದವರಿಂದ ಹಿಡಿದು ಮೈಕ್ ಓಪರೇಟರ್ ಸಹಿತ ಭಾಗವಹಿಸಿದ ಎಲ್ಲರೂ ಸೂಫಿಗಳಾಗಬೇಕೆಂದು ವಾದಿಸುವವರೊಂದಿಗೆ ಮಾತನಾಡಿ ಫಲವಿಲ್ಲ.
ಮೋದಿ ಭಾಗವಹಿಸಿದ್ದೋ,ನೆರೆದವರಲ್ಲಿ ಯಾರೆಲ್ಲಾ ಇದ್ದಾರೆ,ಅದ್ಯಾವುದೂ ಪ್ರಧಾನವಲ್ಲ, ಬದಲಾಗಿ ಆ ಸಮ್ಮೇಳನ ಎತ್ತಿ ಹಿಡಿದ ಆಶಯ ಮತ್ತು ಭಾರತ ಮುಸ್ಲಿಮರು ಎದುರಿಸುತ್ತಿರು ಸಂಕಷ್ಟಗಳ ಕುರಿತು ಆತಂಕ (ಹಿಂದು ಭಯೋತ್ಪಾದನೆ,ಮಕ್ಕಾ ಮಸೀದಿ,ಮಾಲೆಂಗಾವ್,ಅಜ್ಮೀರ್ ಸ್ಫೋಟ,ಜೈಲಲ್ಲಿ ಕೊಳೆಯುತ್ತಿರುವ ಅಮಾಕರ ಬಿಡುಗಡೆ,ಬಾಬರ್ ಮಸೀದಿ,ಮುಝಪ್ಪರ್ ನಗರ ಇತ್ಯಾದಿ ಇತ್ಯಾದಿ ....) ಇದೆಲ್ಲವೂ ಪ್ರಧಾನ ವಿಷಯವಾಗಿದೆ.
ಅದೇ ರೀತಿ ವಿಶ್ವವ್ಯಾಪಿಯಾಗಿ ಭಯೋತ್ಪಾದನೆಗೆ ನಿಮಿತ್ತವಾದ ಸ್ಮಶಾನ ಕ್ರಾಂತಿಯ ಜನರ ವಿರುದ್ದವೂ ಸೂಫಿ ಸಮ್ಮೇಳನ ಆತಂಕ ವ್ಯಕ್ತಪಡಿಸಿದೆ.
ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಭಾಗವಿಹಿಸಿದರೆಂಬ ಒಂದೇ ಕಾರಣಕ್ಕಾಗಿ ಸೂಫೀ ಸಮ್ಮೇಳನವನ್ನು ವಿರೋಧಿಸುವವರು ಮತ್ತು ಅದನ್ನು bjp&rss ಪ್ತಾಯೋಜಿತವೆಂದು ದುರ್ವ್ಯಾಖಿನಿಸಿ ವಿಘ್ನ ಸಂತೋಷ ಪಡುವಾಗ ಅದರಲ್ಲಿ ಕಾಂತಪುರಂ ಎಂಬ ಒಬ್ಬ ವ್ಯಕ್ತಿಗೆ ಯಾವುದೇ ನಷ್ಟ ಇಲ್ಲ.
ನಷ್ಟವೆಲ್ಲಾ ಸಮುದಾಯಕ್ಕಾಗಿದೆ.ಏನಂತೀರಿ?
✒ ಅಬೂಶಝ
'ಮಾತೃಭೂಮಿ' ನುಂಗಿದ್ದು ಕಬ್ಬಿಣದ ಕಂಬವನ್ನು.... ಅದು ದಹನವಾಗಲು 'ಖೇದ' ವೆಂಬ ನಾಲ್ಕು ಗೆರೆಯ ಕಸಾಯ ಸಾಕಾಗದು!
''''''''''''''''''''''''''''''''''''''''''''''''''''''''''''''''
ಖ್ಯಾತ ಅಂಕಣಗಾರ ಓ ಎಂ ತರುವಣ
'ಸಿರಾಜ್' ದೈನಿಕದಲ್ಲಿ ಬರೆಯುತ್ತಾರೆ.
'''''''''''''''''''''''''''''''''’'''''''''''''''''''''''''''
ಕರ್ನಾಟಕ ಕಾಡಿನ ದರ್ಗಾದ ಮೇಲೆ ಹಾರುತ್ತಿರುವ ಹಸಿರು ಬಾವುಟವನ್ನು ಪಾಕಿಸ್ತಾನದ ಬಾವುಟ ಹಾರಿತ್ತಿದೆಯೆಂದು, ಅಲ್ಲಿ ಝಿಯಾರತ್ ಗೆ ಬರುವವರನ್ನು ಉಗ್ರವಾದದ ಟ್ರೈನಿಂಗ್ ಗೆ ಬರುವವರೆಂದು 'ಮಾತೃಭೂಮಿ' ಇನ್ನೂಗೀಚಬೇಕು.
ಪರ್ಧಾ, ಬುರ್ಖಾ, ಮುಸ್ಲಿಂ ಸ್ತ್ರೀ ಎಂದೆಲ್ಲಾ ಕೇಳುವಾಗ ನರನಾಡಿಗಳಲ್ಲಿ ರಕ್ತ ಕುದಿಯಲೇಬೇಕು.'ಲವ್'ಜಿಹಾದ್' ಎಂಬ ಕಾಗದ ಹುಲಿಯನ್ನು ತೋರಿಸಿದ್ದಕ್ಕೆ ಮಾತೃಭೂಮಿಗೆ ಬೇಸರ ವ್ಯಕ್ತಪಡಿಸಲಿಕ್ಕಿಲ್ಲವೆ❓
ಉತ್ತರಭಾರತದ ಗಲ್ಲಿಗಳಲ್ಲಿ ಮೃಗಸಮಾನ ಜೀವನ ಸಾಗಿಸುತ್ತಿದ್ದ ಒಂದು ವಿಭಾಗವನ್ನು ಕರಕೊಂಡು ಬಂದು ಅವರಿಗೆ ಅನ್ನ ಮತ್ತು ಅರಿವು ನೀಡಿ ಉತ್ತಮ ಪೌರರನ್ನಾಗಿ ಪರಿವರ್ತಿಸುವ ಸಂಸ್ಥೆಗಳ ನೇರ ಸುರಂಗ ತೋಡಿದ್ದಕ್ಕೆ ಕ್ಷಮಾಪಣೆ ಬೇಡವೆ❓
ಕುಮಳ ಎಂಬ ಹಳ್ಳಿಯಲ್ಲಿ ಶಾಲು ಮಾರುತ್ತಿದ್ದ ಕಾಶ್ಮೀರಿ ಹುಡುಗನನ್ನು ಭಯೋತ್ಪಾದಕನೆಂದು ಚಿತ್ರೀಕರಿಸಿ ಜೈಲಿಗೆ ಅಟ್ಟಿದ ಅದೇ ಮಾತೃಭೂಮಿ ಆ ಹುಡುಗ ನಾಲ್ಕು ವರ್ಷ ಜೈಲಲ್ಲಿ ಕೊಳೆಯುವಂತೆ ಮಾಡಿ ನಂತರ ನಿರಪರಾಧಿಯೆಂದು ವರದಿ ಮಾಡಿತು!
ಮುಸ್ಲಿಂ ಸಮುದಾಯದ ವಿರುದ್ಧ ಪ್ರಯೋಗಿಸಲು ಸಿಗುವ ಸಣ್ಣ ಅವಕಾಶವನ್ನು 'ಮಾತೃಭೂಮಿ' ಮಿಸ್ಸ್ ಮಾಡಲ್ಲ, ಮಾಡಿದ ಚರಿತ್ರೆ ಇಲ್ಲ!
ಯಾವಗಾಲಾದರೂ ಈ ಧಡೂತಿ ಪತ್ರ ಮುಸ್ಲಿಮರ ವಿರುದ್ಧ ತಿರುಗಿಲ್ಲ ಎಂದು ಕಂಡಲ್ಲಿ ಅದರ ಅರ್ಥ ಸೂಟೆಬಲಾದ ಆಯುಧ ಸಿಕ್ಕಿಲ್ಲ ಎಂದಾಗಿದೆ.
'''''''''''''''''''''''''''''''''''''''''''''''''''''''''''''''
ಮಾತೃಭೂಮಿ ಬದಲಾಗುವುದು ಬೇಡ
ನಾವು ಬದಿಗೆ ಸರಿಯುತ್ತೇವೆ...
------------------------------
ನೂರಾರು ವರ್ಷದ ಪರಂಪರೆ ಇರುವ ಪತ್ರವಾಗಿದೆ 'ಮಾತೃಭೂಮಿ' ಸ್ವಾತಂತ್ರ್ಯ ಚಳುವಳಿಯ ಕಾವು -ನೋವುಗಳನ್ನು ಹತ್ತರದಿಂದ ಬಲ್ಲ,ಪತ್ರ 'ಮಾತೃಭೂಮಿ'
ಹಲವಾರು ಮಹಾನುಭಾವರ ಪಾದಸ್ಪರ್ಶದಿಂದ ಪುಳುಕಿತಗೊಂಡ ಪತ್ರವದು.
'ಮಾತೃಭೂಮಿ' ಈಗ ಒಂದು ಕೇವಲ ಪತ್ರವಲ್ಲ ಅದೊಂದು ಸಂಸ್ಥೆಯಾಗಿದೆ.ಬಲಾಢ್ಯ ಚಿಹ್ನೆಗಳನ್ನು ಹೊತ್ತುನಡೆಯುವ ಮೇಲ್ವರ್ಗದ ನಿಯಂತ್ರಣದಲ್ಲಿರುವ ಪತ್ರ.
ಆಕಾಶಮುಟ್ಟಿ ನಿಂತ ಮಹಿಮೆಯ ದೇಶೀಯ ಪತ್ರವೊಂದು ಯಾರ ಮುಂದೆಯೂ ಸಣ್ಣತನ ತೋರಿಸಿ ಸ್ವತಃ ಸಣ್ಣಗಾಗಬಾರದು. ನೂರಿಪ್ಪತ್ತುಕೋಟಿ
ಮುಸ್ಲಿಮರು ಮಾತ್ರವಲ್ಲ, ಮಾನವೀಯತೆಯನ್ನು ಅಂಗೀಕರಿಸುವ ಎಲ್ಲಾ ಮನುಷ್ಯರು ಗೌರವಿಸುವ ಮಹಾ ವ್ಯಕ್ತಿತ್ವ, ಪ್ರವಾದಿ ಮುಹಮ್ಮದ್ ನೆಬಿ (ಸ)ರ ಕುರಿತು 'ಮಾತೃಭೂಮಿ' ಅತೀ ನೀಚವಾದ ಪದ ಬಳಸಿ ನಿಂದಿಸಿದ್ದಕ್ಕೆ ಮುಸ್ಲಿಂ ಸಮುದಾಯದ ಮುಂದೆ ಬೇಸರ ಮತ್ತು ಖೇದವ್ಯಕ್ತಪಡಿಸಿದೆ.
ಮಾತೃಭೂಮಿಯದ್ದು ಕ್ಷಮೆಯಾಚನೆ ಅಲ್ಲ,ಬದಲಾಗಿ ಇಸ್ಲಾಮ್ ಧರ್ಮಾನುಯಾಯಿಗಳ ಮನಸ್ಸನ್ನು ಘಾಸಿಗೊಳಿಸಿದ್ದಕ್ಕಿರುವ ಖೇದಪ್ರಕಟನೆ ಮಾತ್ರ.!
ಮುತ್ತು ನೆಬಿಯವರನ್ನು ಗೌರವಿಸುವ ಲಕ್ಷಾಂತರ ಜನರು ಅನ್ಯಸಮುದಾಯದಲ್ಲಿದ್ದಾರೆ. ಅವರ ಮನಸ್ಸಿಗೆ ಬೇಸರವಾಗಿದ್ದರೆ ಅದರಲ್ಲಿ ಮಾತೃಭೂಮಿ ಗೆ ಖೇದವಿಲ್ಲ!
ಪುಣ್ಯಪುರುಷರಾದ ಮುತ್ತು ನೆಬಿಯವರನ್ನು ಅಸಭ್ಯನಾಗಿ ಚಿತ್ರೀಕರಿಸಿದ್ದಕ್ಕೂ ಈ ಮುದಿಪತ್ರಕ್ಕೆ ಸ್ವತಃ ಖೇದವಿಲ್ಲ!
ಅಂದರೆ ಖೇದವ್ಯಕ್ತಪಡಿಸುವಾಗಲೂ ತಾನೇ ಮೇಲು! ತಾನೊಬ್ಬ 'ಕುರೈಶಿ' !
ಮಾತೃಭೂಮಿ ಈ ಖೇದಪ್ರಕಟನೆಯಿಂದ ಹಿಂದೆಸರಿಯಬೇಕಿತ್ತು ಕಾರಣ ಒಂದು ನಿಮಿಷವಾದರೂ ಕೆಳವರ್ಗದವನ ಮುಂದೆ ಮೇಲ್ವರ್ಗದವ ತಲೆತಗ್ಗಿಸಿ ನಿಂತಿದೆ ಎಂದು ನಾಳೆ ಚರಿತ್ರೆ, ಮಾತೃಭೂಮಿ ಯನ್ನು ತರಾಟೆಗೆಯ್ಯುವ ಸಾಧ್ಯತೆ ಇದೆ. ಮಾತ್ರವಲ್ಲ ಹೀಗೆ ಖೇದಪ್ರಕಟನೆಗೆ 'ಕೀ' ಕೊಟ್ಟರೆ ಈ ಒಂದು ಪ್ರಮಾದಕ್ಕೆ ಮಾತ್ರ ಬೇಸರ ವ್ಯಕ್ತಪಡಿಸಿದರೆ ಸಾಲದು. ಕಳೆದ ಹಲವಾರು ವರ್ಷಗಳಿಂದ ಮಾತೃಭೂಮಿ ಈ ಸಮುದಾಯದ ಎದೆಯ ಮೇಲೆ ಮೆಟ್ಟಿನಿಂತು ತಾಂಡವ ನ್ರತ್ಯವಾಡುತ್ತಿದೆ.
ಇದರಲ್ಲಿ ಯಾವುದಕ್ಕೆಲ್ಲಾ ನೀವು ಖೇದವ್ಯಕ್ತಪಡಿಸುವುದು❓
ಮಾತೃಭೂಮಿಯ ಮುಸ್ಲಿಂ ವಿರುದ್ಧ ನಿಲುವು ಅದರ ಚರಿತ್ರೆಯಷ್ಟೇ ಹಳೆಯದು!
ಅಂದರೆ ಬಡ್ಡಿಸಹಿತ ಕ್ಷಮಾಪಣೆ ಮಾಡುವುದಾದರೆ ಪತ್ರದ ಹತ್ತಿಪ್ಪತ್ತು ಪುಟ ಸಾಕಾಗದು!
ಅಷ್ಟೊಂದು ಪಾಪದ ನಂಟನ್ನು ಮೈಮೇಲೆ ಪತ್ರ ಮೆತ್ತಿಕೊಂಡಿದೆ.
ಆದ್ದರಿಂದಲೇ ಕ್ಷಮಾಪಣೆಗೆ ಹೊರಟುನಿಂತು ಗಿರ್ಗಿಟ್ ಆಗುವುದು ಬೇಡ!
ಇದೀಗ ಮಾತೃಭೂಮಿ ನುಂಗಿದ್ದು ಕಬ್ಬಿಣದ ಸರಳನ್ನಾಗಿದೆ. ಅದು ದಹನವಾಗಲು 'ಖೇದ' ದ ನಾಲ್ಕು ಗೆರೆ ಕಸಾಯ ಸಾಕಾಗದು!
'ಕ್ಷಮಿಸಿರಿ' ಎಂದು ಹೇಳಿದ್ದರೆ 'ಕ್ಷಮಿಸಿದ್ದೇನೆ' ಎಂದು ಹೇಳಬಹುದಿತ್ತು.
'ಮಾಪ್' ಕೊಟ್ಟು ಬಿಡಿ ಎಂದು ಕೇಳಿದ್ದರೆ
'ಮಾಪ್' ಮಾಡಿದ್ದೇನೆಂದು ಹೇಳಬಹುದಿತ್ತು.
ಇದೀಗ 'ಬೇಸರವಿದೆ' ಎಂದು ಹೇಳಿದ್ದರಿಂದ
ನಮಗೆ ಮರುತ್ತರ ಹೇಳಲಿಕ್ಕೆ ಇಲ್ಲ.
ಮಾತೃಭೂಮಿ ಇಷ್ಟರವರೆಗೆ ಯಾವ ರೀತಿ ಇದ್ದಿತೋ ಅದನ್ನೇ ಮುಂದುವರಿಸಬೇಕು.ಕೆಳದರ್ಜೆ ಗೆ ಇಳಿಯಬಾರದು.ಮುಸ್ಲಿಮರಿಗೆ ಏನೇ ಸಮಸ್ಯೆ ಬಂದರೂ ಪ್ರತಿಪಕ್ಷದ ಪಾತ್ರವನ್ನು ಸುಂದರವಾಗಿ ಅಲಂಕರಿಸಿದ ಚರಿತ್ರೆ ಮಾತ್ರ ಮಾತೃಭೂಮಿಯದ್ದು.ಅದನ್ನೇ ಮುಂದುವರೆಸಿರಿ...
ತನ್ನ ಪಾತ್ರವನ್ನು ಬದಲಿಸುವುದು ಬೇಡ, ಬ್ಯೂಟೀ ಪಾರ್ಲರ್ ಗೆ ಹೋಗಿ ಮುಖವನ್ನು ಮಿನುಗಿಸುವ ಉಸಾಬರಿಯೂ ಮುದಿಪತ್ರಕ್ಕೆ ಬೇಡ!
ಗುಂಡಿನ ದಾಳಿಯಿಂದಾಗಿ ಗಡಿಯಲ್ಲಿ ನಾಲ್ಕು ಮಂದಿ ಸತ್ತರೆ ಅದರಲ್ಲಿ ಮೂರು ಮಂದಿ ಮಲಪ್ಪುರದವರೆಂದು ಮಾತೃಭೂಮಿ ಇನ್ನು ಮುಂದೆಯೂ ಕಂಡು ಹಿಡಿಯಬೇಕು!
ಆಯುಧದೊಂದಿಗೆ ಪಾಕಿಸ್ತಾನ ದಿಂದ ಹಡಗೊಂದು ಹೊರಟಿದ್ದರೆ ಅದು ಫರ್ಫಕ್ಟಾಗಿ ಪರಪ್ಪನಂಗಾಡಿ
ಮಸೀದಿಯ ಹತ್ತಿರವೇ ಲಂಗುರ ಹಾಕಬೇಕು!
ರಾಜ್ಯದ ಯಾವ ಕಡೆ ಸ್ಫೋಟ ನಡೆದರೂ ಅದರಲ್ಲಿ ಮುಸ್ಲಿಮರ ಹೆಸರನ್ನು ಕಂಡು ಹಿಡಿಯುವ ಕೃತ್ಯದಿಂದ ಮುದಿಪತ್ರ ಹಿಂದೆಸರಿಯಬಾರದು!
ಪ್ರಜ್ಞಾಸಿಂಗ್ ತೂಕೂರೋ ಪುರೋಹಿತೆಯೋ ಎಂಬುದನ್ನು ನಂತರ ಅನ್ವೇಷಿಸಿ ಕಂಡುಹಿಡಿದರೆ ಸಾಕು.ಮಾಲೆಂಗಾವ್,ಮಕ್ಕಾ ಮಸ್ಚಿದ್,ಸಂಜೋತ್ಸಾ ಸ್ಪೋಟವೆಲ್ಲಾ ಸದ್ಯ ಬದಿಗೆ ಸರಿಯಲಿ...
ಏನೇ ಘಟಿಸಿದರೂ ಮಾತೃಭೂಮಿಯ ಮೊದಲನೇ ಗುರಿ ಮುಸ್ಲಿಂ ಸಮುದಾಯದ ಎದೆಯ ಮೇಲೆಯೇ!
ಕರ್ನಾಟಕ ಕಾಡಿನಲ್ಲಿರುವ ದರ್ಗಾದ ಮೇಲೆ ಹಾರುವ ಬಾವುಟ ಪಾಕಿಸ್ತಾನದ ಬಾವುಟವೆಂದು ಗೀಚುವುದನ್ನು ಮಾತೃಭೂಮಿ ಭೂಮಿ ನಿಲ್ಲಿಸಬಾರದು.
ಬುರ್ಖಾ, ಮುಸ್ಲಿಂ ಸ್ತ್ರೀ ಎಂದೆಲ್ಲಾ ಹೇಳುವಾಗ ನರನಾಡಿಗಳ ರಕ್ತ ಕುದಿಯಲೇ ಬೇಕು.'ಲವ್ ಜಿಹಾದ್' ಎಂಬ ಕಾಗದ ಹುಲಿಯನ್ನು ತೋರಿಸಿದ್ದಕ್ಕೆ ಮುದಿಪತ್ರಕ್ಕೆ ಖೇದವ್ಯಕ್ತಪಡಿಸಲಿಕ್ಕಿಲ್ಲವೇ❓
ಶಾಲು ಮಾರುತ್ತಾ ಜೀವನ ಸಾಗಿಸುತ್ತಿದ್ದ ಕಾಶ್ಮೀರಿ ಹುಡುಗನನ್ನು ಭಯೋತ್ಪಾದಕನೆಂದು ಚಿತ್ರೀಕರಿಸಿ ಜೈಲಿಗೆ ಅಟ್ಟಿದ ಮಾತೃಭೂಮಿ ಆ ಹುಡುಗನನ್ನು ನಾಲ್ಕು ವರ್ಷ ಜೈಲಲ್ಲಿ ಕೊಳೆಯುವಂತೆ ಮಾಡಿ ನಂತರ ನಿರಪರಾಧಿಯೆಂದು ನಿರ್ಲಜ್ಜ ವರದಿ ಮಾಡಿದ್ದಕ್ಕೆ ಖೇದ ವ್ಯಕ್ತಪಡಿಸುವುದಿಲ್ಲವೇ❓
ಹೀಗೆ ಖೇದವ್ಯಕ್ತಪಡಿಸಲು ಆರಂಭಿಸಿದರೆ ಒಳುಉಡುಪು ಧರಿಸಲು ಸಮಯ ಸಾಕಾಗದು.
ಆದ್ದರಿಂದ 'ಖೇದ/ಬೇಸರ' ಎಂಬ ಅಣುಕು ಪ್ರಹಸನ ಬೇಡ.ಅದನ್ನು ಜೇಬಲ್ಲೇ ಭದ್ರವಾಗಿಟ್ಟರೆ ಸಾಕು.
ಕನ್ನಡಕ್ಕೆ
✒ಅಬೂಶಝ
(ಮುಂದುವರಿಯುವುದು)
''''''''''''''''''''''''''''''''''''''''''''''''''''''''''''''''
ಖ್ಯಾತ ಅಂಕಣಗಾರ ಓ ಎಂ ತರುವಣ
'ಸಿರಾಜ್' ದೈನಿಕದಲ್ಲಿ ಬರೆಯುತ್ತಾರೆ.
'''''''''''''''''''''''''''''''''’'''''''''''''''''''''''''''
ಕರ್ನಾಟಕ ಕಾಡಿನ ದರ್ಗಾದ ಮೇಲೆ ಹಾರುತ್ತಿರುವ ಹಸಿರು ಬಾವುಟವನ್ನು ಪಾಕಿಸ್ತಾನದ ಬಾವುಟ ಹಾರಿತ್ತಿದೆಯೆಂದು, ಅಲ್ಲಿ ಝಿಯಾರತ್ ಗೆ ಬರುವವರನ್ನು ಉಗ್ರವಾದದ ಟ್ರೈನಿಂಗ್ ಗೆ ಬರುವವರೆಂದು 'ಮಾತೃಭೂಮಿ' ಇನ್ನೂಗೀಚಬೇಕು.
ಪರ್ಧಾ, ಬುರ್ಖಾ, ಮುಸ್ಲಿಂ ಸ್ತ್ರೀ ಎಂದೆಲ್ಲಾ ಕೇಳುವಾಗ ನರನಾಡಿಗಳಲ್ಲಿ ರಕ್ತ ಕುದಿಯಲೇಬೇಕು.'ಲವ್'ಜಿಹಾದ್' ಎಂಬ ಕಾಗದ ಹುಲಿಯನ್ನು ತೋರಿಸಿದ್ದಕ್ಕೆ ಮಾತೃಭೂಮಿಗೆ ಬೇಸರ ವ್ಯಕ್ತಪಡಿಸಲಿಕ್ಕಿಲ್ಲವೆ❓
ಉತ್ತರಭಾರತದ ಗಲ್ಲಿಗಳಲ್ಲಿ ಮೃಗಸಮಾನ ಜೀವನ ಸಾಗಿಸುತ್ತಿದ್ದ ಒಂದು ವಿಭಾಗವನ್ನು ಕರಕೊಂಡು ಬಂದು ಅವರಿಗೆ ಅನ್ನ ಮತ್ತು ಅರಿವು ನೀಡಿ ಉತ್ತಮ ಪೌರರನ್ನಾಗಿ ಪರಿವರ್ತಿಸುವ ಸಂಸ್ಥೆಗಳ ನೇರ ಸುರಂಗ ತೋಡಿದ್ದಕ್ಕೆ ಕ್ಷಮಾಪಣೆ ಬೇಡವೆ❓
ಕುಮಳ ಎಂಬ ಹಳ್ಳಿಯಲ್ಲಿ ಶಾಲು ಮಾರುತ್ತಿದ್ದ ಕಾಶ್ಮೀರಿ ಹುಡುಗನನ್ನು ಭಯೋತ್ಪಾದಕನೆಂದು ಚಿತ್ರೀಕರಿಸಿ ಜೈಲಿಗೆ ಅಟ್ಟಿದ ಅದೇ ಮಾತೃಭೂಮಿ ಆ ಹುಡುಗ ನಾಲ್ಕು ವರ್ಷ ಜೈಲಲ್ಲಿ ಕೊಳೆಯುವಂತೆ ಮಾಡಿ ನಂತರ ನಿರಪರಾಧಿಯೆಂದು ವರದಿ ಮಾಡಿತು!
ಮುಸ್ಲಿಂ ಸಮುದಾಯದ ವಿರುದ್ಧ ಪ್ರಯೋಗಿಸಲು ಸಿಗುವ ಸಣ್ಣ ಅವಕಾಶವನ್ನು 'ಮಾತೃಭೂಮಿ' ಮಿಸ್ಸ್ ಮಾಡಲ್ಲ, ಮಾಡಿದ ಚರಿತ್ರೆ ಇಲ್ಲ!
ಯಾವಗಾಲಾದರೂ ಈ ಧಡೂತಿ ಪತ್ರ ಮುಸ್ಲಿಮರ ವಿರುದ್ಧ ತಿರುಗಿಲ್ಲ ಎಂದು ಕಂಡಲ್ಲಿ ಅದರ ಅರ್ಥ ಸೂಟೆಬಲಾದ ಆಯುಧ ಸಿಕ್ಕಿಲ್ಲ ಎಂದಾಗಿದೆ.
'''''''''''''''''''''''''''''''''''''''''''''''''''''''''''''''
ಮಾತೃಭೂಮಿ ಬದಲಾಗುವುದು ಬೇಡ
ನಾವು ಬದಿಗೆ ಸರಿಯುತ್ತೇವೆ...
------------------------------
ನೂರಾರು ವರ್ಷದ ಪರಂಪರೆ ಇರುವ ಪತ್ರವಾಗಿದೆ 'ಮಾತೃಭೂಮಿ' ಸ್ವಾತಂತ್ರ್ಯ ಚಳುವಳಿಯ ಕಾವು -ನೋವುಗಳನ್ನು ಹತ್ತರದಿಂದ ಬಲ್ಲ,ಪತ್ರ 'ಮಾತೃಭೂಮಿ'
ಹಲವಾರು ಮಹಾನುಭಾವರ ಪಾದಸ್ಪರ್ಶದಿಂದ ಪುಳುಕಿತಗೊಂಡ ಪತ್ರವದು.
'ಮಾತೃಭೂಮಿ' ಈಗ ಒಂದು ಕೇವಲ ಪತ್ರವಲ್ಲ ಅದೊಂದು ಸಂಸ್ಥೆಯಾಗಿದೆ.ಬಲಾಢ್ಯ ಚಿಹ್ನೆಗಳನ್ನು ಹೊತ್ತುನಡೆಯುವ ಮೇಲ್ವರ್ಗದ ನಿಯಂತ್ರಣದಲ್ಲಿರುವ ಪತ್ರ.
ಆಕಾಶಮುಟ್ಟಿ ನಿಂತ ಮಹಿಮೆಯ ದೇಶೀಯ ಪತ್ರವೊಂದು ಯಾರ ಮುಂದೆಯೂ ಸಣ್ಣತನ ತೋರಿಸಿ ಸ್ವತಃ ಸಣ್ಣಗಾಗಬಾರದು. ನೂರಿಪ್ಪತ್ತುಕೋಟಿ
ಮುಸ್ಲಿಮರು ಮಾತ್ರವಲ್ಲ, ಮಾನವೀಯತೆಯನ್ನು ಅಂಗೀಕರಿಸುವ ಎಲ್ಲಾ ಮನುಷ್ಯರು ಗೌರವಿಸುವ ಮಹಾ ವ್ಯಕ್ತಿತ್ವ, ಪ್ರವಾದಿ ಮುಹಮ್ಮದ್ ನೆಬಿ (ಸ)ರ ಕುರಿತು 'ಮಾತೃಭೂಮಿ' ಅತೀ ನೀಚವಾದ ಪದ ಬಳಸಿ ನಿಂದಿಸಿದ್ದಕ್ಕೆ ಮುಸ್ಲಿಂ ಸಮುದಾಯದ ಮುಂದೆ ಬೇಸರ ಮತ್ತು ಖೇದವ್ಯಕ್ತಪಡಿಸಿದೆ.
ಮಾತೃಭೂಮಿಯದ್ದು ಕ್ಷಮೆಯಾಚನೆ ಅಲ್ಲ,ಬದಲಾಗಿ ಇಸ್ಲಾಮ್ ಧರ್ಮಾನುಯಾಯಿಗಳ ಮನಸ್ಸನ್ನು ಘಾಸಿಗೊಳಿಸಿದ್ದಕ್ಕಿರುವ ಖೇದಪ್ರಕಟನೆ ಮಾತ್ರ.!
ಮುತ್ತು ನೆಬಿಯವರನ್ನು ಗೌರವಿಸುವ ಲಕ್ಷಾಂತರ ಜನರು ಅನ್ಯಸಮುದಾಯದಲ್ಲಿದ್ದಾರೆ. ಅವರ ಮನಸ್ಸಿಗೆ ಬೇಸರವಾಗಿದ್ದರೆ ಅದರಲ್ಲಿ ಮಾತೃಭೂಮಿ ಗೆ ಖೇದವಿಲ್ಲ!
ಪುಣ್ಯಪುರುಷರಾದ ಮುತ್ತು ನೆಬಿಯವರನ್ನು ಅಸಭ್ಯನಾಗಿ ಚಿತ್ರೀಕರಿಸಿದ್ದಕ್ಕೂ ಈ ಮುದಿಪತ್ರಕ್ಕೆ ಸ್ವತಃ ಖೇದವಿಲ್ಲ!
ಅಂದರೆ ಖೇದವ್ಯಕ್ತಪಡಿಸುವಾಗಲೂ ತಾನೇ ಮೇಲು! ತಾನೊಬ್ಬ 'ಕುರೈಶಿ' !
ಮಾತೃಭೂಮಿ ಈ ಖೇದಪ್ರಕಟನೆಯಿಂದ ಹಿಂದೆಸರಿಯಬೇಕಿತ್ತು ಕಾರಣ ಒಂದು ನಿಮಿಷವಾದರೂ ಕೆಳವರ್ಗದವನ ಮುಂದೆ ಮೇಲ್ವರ್ಗದವ ತಲೆತಗ್ಗಿಸಿ ನಿಂತಿದೆ ಎಂದು ನಾಳೆ ಚರಿತ್ರೆ, ಮಾತೃಭೂಮಿ ಯನ್ನು ತರಾಟೆಗೆಯ್ಯುವ ಸಾಧ್ಯತೆ ಇದೆ. ಮಾತ್ರವಲ್ಲ ಹೀಗೆ ಖೇದಪ್ರಕಟನೆಗೆ 'ಕೀ' ಕೊಟ್ಟರೆ ಈ ಒಂದು ಪ್ರಮಾದಕ್ಕೆ ಮಾತ್ರ ಬೇಸರ ವ್ಯಕ್ತಪಡಿಸಿದರೆ ಸಾಲದು. ಕಳೆದ ಹಲವಾರು ವರ್ಷಗಳಿಂದ ಮಾತೃಭೂಮಿ ಈ ಸಮುದಾಯದ ಎದೆಯ ಮೇಲೆ ಮೆಟ್ಟಿನಿಂತು ತಾಂಡವ ನ್ರತ್ಯವಾಡುತ್ತಿದೆ.
ಇದರಲ್ಲಿ ಯಾವುದಕ್ಕೆಲ್ಲಾ ನೀವು ಖೇದವ್ಯಕ್ತಪಡಿಸುವುದು❓
ಮಾತೃಭೂಮಿಯ ಮುಸ್ಲಿಂ ವಿರುದ್ಧ ನಿಲುವು ಅದರ ಚರಿತ್ರೆಯಷ್ಟೇ ಹಳೆಯದು!
ಅಂದರೆ ಬಡ್ಡಿಸಹಿತ ಕ್ಷಮಾಪಣೆ ಮಾಡುವುದಾದರೆ ಪತ್ರದ ಹತ್ತಿಪ್ಪತ್ತು ಪುಟ ಸಾಕಾಗದು!
ಅಷ್ಟೊಂದು ಪಾಪದ ನಂಟನ್ನು ಮೈಮೇಲೆ ಪತ್ರ ಮೆತ್ತಿಕೊಂಡಿದೆ.
ಆದ್ದರಿಂದಲೇ ಕ್ಷಮಾಪಣೆಗೆ ಹೊರಟುನಿಂತು ಗಿರ್ಗಿಟ್ ಆಗುವುದು ಬೇಡ!
ಇದೀಗ ಮಾತೃಭೂಮಿ ನುಂಗಿದ್ದು ಕಬ್ಬಿಣದ ಸರಳನ್ನಾಗಿದೆ. ಅದು ದಹನವಾಗಲು 'ಖೇದ' ದ ನಾಲ್ಕು ಗೆರೆ ಕಸಾಯ ಸಾಕಾಗದು!
'ಕ್ಷಮಿಸಿರಿ' ಎಂದು ಹೇಳಿದ್ದರೆ 'ಕ್ಷಮಿಸಿದ್ದೇನೆ' ಎಂದು ಹೇಳಬಹುದಿತ್ತು.
'ಮಾಪ್' ಕೊಟ್ಟು ಬಿಡಿ ಎಂದು ಕೇಳಿದ್ದರೆ
'ಮಾಪ್' ಮಾಡಿದ್ದೇನೆಂದು ಹೇಳಬಹುದಿತ್ತು.
ಇದೀಗ 'ಬೇಸರವಿದೆ' ಎಂದು ಹೇಳಿದ್ದರಿಂದ
ನಮಗೆ ಮರುತ್ತರ ಹೇಳಲಿಕ್ಕೆ ಇಲ್ಲ.
ಮಾತೃಭೂಮಿ ಇಷ್ಟರವರೆಗೆ ಯಾವ ರೀತಿ ಇದ್ದಿತೋ ಅದನ್ನೇ ಮುಂದುವರಿಸಬೇಕು.ಕೆಳದರ್ಜೆ ಗೆ ಇಳಿಯಬಾರದು.ಮುಸ್ಲಿಮರಿಗೆ ಏನೇ ಸಮಸ್ಯೆ ಬಂದರೂ ಪ್ರತಿಪಕ್ಷದ ಪಾತ್ರವನ್ನು ಸುಂದರವಾಗಿ ಅಲಂಕರಿಸಿದ ಚರಿತ್ರೆ ಮಾತ್ರ ಮಾತೃಭೂಮಿಯದ್ದು.ಅದನ್ನೇ ಮುಂದುವರೆಸಿರಿ...
ತನ್ನ ಪಾತ್ರವನ್ನು ಬದಲಿಸುವುದು ಬೇಡ, ಬ್ಯೂಟೀ ಪಾರ್ಲರ್ ಗೆ ಹೋಗಿ ಮುಖವನ್ನು ಮಿನುಗಿಸುವ ಉಸಾಬರಿಯೂ ಮುದಿಪತ್ರಕ್ಕೆ ಬೇಡ!
ಗುಂಡಿನ ದಾಳಿಯಿಂದಾಗಿ ಗಡಿಯಲ್ಲಿ ನಾಲ್ಕು ಮಂದಿ ಸತ್ತರೆ ಅದರಲ್ಲಿ ಮೂರು ಮಂದಿ ಮಲಪ್ಪುರದವರೆಂದು ಮಾತೃಭೂಮಿ ಇನ್ನು ಮುಂದೆಯೂ ಕಂಡು ಹಿಡಿಯಬೇಕು!
ಆಯುಧದೊಂದಿಗೆ ಪಾಕಿಸ್ತಾನ ದಿಂದ ಹಡಗೊಂದು ಹೊರಟಿದ್ದರೆ ಅದು ಫರ್ಫಕ್ಟಾಗಿ ಪರಪ್ಪನಂಗಾಡಿ
ಮಸೀದಿಯ ಹತ್ತಿರವೇ ಲಂಗುರ ಹಾಕಬೇಕು!
ರಾಜ್ಯದ ಯಾವ ಕಡೆ ಸ್ಫೋಟ ನಡೆದರೂ ಅದರಲ್ಲಿ ಮುಸ್ಲಿಮರ ಹೆಸರನ್ನು ಕಂಡು ಹಿಡಿಯುವ ಕೃತ್ಯದಿಂದ ಮುದಿಪತ್ರ ಹಿಂದೆಸರಿಯಬಾರದು!
ಪ್ರಜ್ಞಾಸಿಂಗ್ ತೂಕೂರೋ ಪುರೋಹಿತೆಯೋ ಎಂಬುದನ್ನು ನಂತರ ಅನ್ವೇಷಿಸಿ ಕಂಡುಹಿಡಿದರೆ ಸಾಕು.ಮಾಲೆಂಗಾವ್,ಮಕ್ಕಾ ಮಸ್ಚಿದ್,ಸಂಜೋತ್ಸಾ ಸ್ಪೋಟವೆಲ್ಲಾ ಸದ್ಯ ಬದಿಗೆ ಸರಿಯಲಿ...
ಏನೇ ಘಟಿಸಿದರೂ ಮಾತೃಭೂಮಿಯ ಮೊದಲನೇ ಗುರಿ ಮುಸ್ಲಿಂ ಸಮುದಾಯದ ಎದೆಯ ಮೇಲೆಯೇ!
ಕರ್ನಾಟಕ ಕಾಡಿನಲ್ಲಿರುವ ದರ್ಗಾದ ಮೇಲೆ ಹಾರುವ ಬಾವುಟ ಪಾಕಿಸ್ತಾನದ ಬಾವುಟವೆಂದು ಗೀಚುವುದನ್ನು ಮಾತೃಭೂಮಿ ಭೂಮಿ ನಿಲ್ಲಿಸಬಾರದು.
ಬುರ್ಖಾ, ಮುಸ್ಲಿಂ ಸ್ತ್ರೀ ಎಂದೆಲ್ಲಾ ಹೇಳುವಾಗ ನರನಾಡಿಗಳ ರಕ್ತ ಕುದಿಯಲೇ ಬೇಕು.'ಲವ್ ಜಿಹಾದ್' ಎಂಬ ಕಾಗದ ಹುಲಿಯನ್ನು ತೋರಿಸಿದ್ದಕ್ಕೆ ಮುದಿಪತ್ರಕ್ಕೆ ಖೇದವ್ಯಕ್ತಪಡಿಸಲಿಕ್ಕಿಲ್ಲವೇ❓
ಶಾಲು ಮಾರುತ್ತಾ ಜೀವನ ಸಾಗಿಸುತ್ತಿದ್ದ ಕಾಶ್ಮೀರಿ ಹುಡುಗನನ್ನು ಭಯೋತ್ಪಾದಕನೆಂದು ಚಿತ್ರೀಕರಿಸಿ ಜೈಲಿಗೆ ಅಟ್ಟಿದ ಮಾತೃಭೂಮಿ ಆ ಹುಡುಗನನ್ನು ನಾಲ್ಕು ವರ್ಷ ಜೈಲಲ್ಲಿ ಕೊಳೆಯುವಂತೆ ಮಾಡಿ ನಂತರ ನಿರಪರಾಧಿಯೆಂದು ನಿರ್ಲಜ್ಜ ವರದಿ ಮಾಡಿದ್ದಕ್ಕೆ ಖೇದ ವ್ಯಕ್ತಪಡಿಸುವುದಿಲ್ಲವೇ❓
ಹೀಗೆ ಖೇದವ್ಯಕ್ತಪಡಿಸಲು ಆರಂಭಿಸಿದರೆ ಒಳುಉಡುಪು ಧರಿಸಲು ಸಮಯ ಸಾಕಾಗದು.
ಆದ್ದರಿಂದ 'ಖೇದ/ಬೇಸರ' ಎಂಬ ಅಣುಕು ಪ್ರಹಸನ ಬೇಡ.ಅದನ್ನು ಜೇಬಲ್ಲೇ ಭದ್ರವಾಗಿಟ್ಟರೆ ಸಾಕು.
ಕನ್ನಡಕ್ಕೆ
✒ಅಬೂಶಝ
(ಮುಂದುವರಿಯುವುದು)
*ಮಣ್ಣಾರ್ಕ್ಕಾಡ್ ಮತ್ತೊಂದು 'ಉಹ್ದ್'ನ ಪುನರಾವರ್ತನೆಯೇ❓*
-----------------------------------------
ಮಣ್ಣಾರ್ಕ್ಕಾಡ್ MLA ಒಬ್ಬ ರಕ್ತದಾಹಿಯೆಂದು ಪಕ್ಷ ಸಂಘಟನೆ ಭೇಧವಿಲ್ಲದೆ ಎಲ್ಲರಿಗೂ ತಿಳಿದಿರುವ ವಿಚಾರ.
ಎರಡು ಸಹೋದರರನ್ನು ಅತ್ಯಂತ ಭೀಭತ್ಸವಾಗಿ,
(ಎಕ್ಸ್ ಪ್ಲೈನ್ ಮಾಡಲು ಪದವಿಲ್ಲ)
ಅಂದರೆ ಮೂಗು ಕತ್ತರಿಸಿ, ಕಣ್ಣು ಸೀಳಿ,ಪ್ರಾಣಸಂಕಟದಿಂದ ನೀರು ಕೇಳಿದಾಗ ಪೇಂಟ್ ನ ಜಿಪ್ಪ್ ತೆಗೆದು ಮೂತ್ರ ಕುಡಿಸಿದ ಅತ್ಯಂತ ಹೇಯ ಕೊಲೆ ಮಾಡಿದ ಕೊಲೆಗಾರರು ಈ MLA ಯ
ಬೆಂಬಲಿಗರಾದ ಮುಸ್ಲಿಮರು ಎಂದು ಹೇಳುವಾಗ ಮಾನವೀಯತೆ ಕ್ಷೀಣಿಸದ ಯಾವನೇ ಒಬ್ಬನ ಹೆಣೆಯಲ್ಲಿ ನೆರಿಗೆ ಬಂದರೆ ಅದು ಅವನ ತಪ್ಪಾ❓
ಇಂತಹ ಕರುಣೆ ಇಲ್ಲದ ಕಟುಕರಿಗೆ ಕೇವಲ ಎರಡೇ ಎರಡು ದಿನಗಳಲ್ಲಿ ಜಾಮೀನು ದೊರಕಿಸಿ ಕೊಟ್ಟು ಮೃತ ಕುಟುಂಬದವರಿಗೆ ಬೆದರಿಕೆ ಕೊಡುತ್ತಾ ವೀರಾಜಮಾನವಾಗಿ ತಿರುಗಾಡಲು ಅವಕಾಶ ಮಾಡಿಕೊಟ್ಟ MLA ಯ ವಿರುದ್ದ ಮತ ಚಲಾಯಿಸಬೇಕೆಂದು ಉಸ್ತಾದ್ ತನ್ನ ಶಿಷ್ಯಂದಿರಲ್ಲಿ ಹೇಳಿದ್ದು ತಪ್ಪಾ❓
ಅನೀತಿ ಅಕ್ರಮ ಅನ್ಯಾಯಕ್ಕೆ ಒತ್ತುಕೊಡುವ ಒಬ್ಬ MLA ಗೆ ನೀವು ಬೆಂಬಲ ಕೊಡಬಾರದೆಂದು ಒಬ್ಬ ತಂದೆ ಪುತ್ರನಿಗೆ ಉಪದೇಶಿಸುವಂತೆ ಉಸ್ತಾದ್ ತನ್ನ ಶಿಷ್ಯಂದಿರಿಗೆ ಉಪದೇಶಿಸಿದ್ದು ತಪ್ಪಾ❓
ಅಕ್ರಮದ ವಿರುದ್ದ ಹೋರಾಡುವಂತೆ ತನ್ನ ಶಿಷ್ಯಂದಿರಿಗೆ ಕರೆಕೊಡಬೇಕಾದ ಭಾದ್ಯತೆ ಒಬ್ಬ ಉಸ್ತಾದಿಗೆ ಇಲ್ಲವೇ❓
ಉಸ್ತಾದರ ಉಪದೇಶವನ್ನು ಅಪ್ಪಟವಾಗಿ ಕಾರ್ಯಗತಗೊಳಿಸುವ ನಿಮಿತ್ತ ಶಿಷ್ಯಂದಿರು ಕೊಲೆಗೆಡುಕರ ವಿರುದ್ದ *ಮತ* ಎಂಬ ಆಯುಧದೊಂದಿಗೆ ಹೋರಾಟಕ್ಕೆ ದುಮುಕಿದ್ದು ಅವರು ಮಾಡಿದ ತಪ್ಪಾ❓
ಆ ಹೋರಾಟದಲ್ಲಿ ಅವರು ಸಂಪೂರ್ಣವಾಗಿ ವಿಜಯ ಸಾಧಿಸುತ್ತೇವೆಂದು ಮನಗಂಡ ಅಕ್ರಮ ರಾಜಕೀಯದವರು ವಕ್ರದಾರಿ ಹಿಡಿದಾಗ ನೀತಿನ್ಯಾಯದ ಪರವಾಗಿ ಹೋರಾಡಿದ ಶಿಷ್ಯಂದಿರಿಗೆ ಸ್ವಲ್ಪ ಹಿನ್ನಡೆ ಸಂಭವಿಸಿದ್ದನ್ನು ಪುಣ್ಯ ರಸೂಲ್ ಸಲ್ಲಲ್ಲಾಹು ಅಲೈಹಿವಸಲ್ಲಮರ ಆದೇಶದ ಮೇರೆಗೆ ಉಹ್ದ್ ಯುದ್ದದಲ್ಲಿ ಹೋರಾಡಿದ ಶಿಷ್ಯಂದಿರನ್ನು ಪರಾಜಿತಗೊಳಿಸಲು ಸಾದ್ಯವಿಲ್ಲ ಎಂದು ಮನಗಂಡ ಶತ್ರುಗಳು ವಕ್ರದಾರಿ ಹಿಡಿದಿದುರ ಪುನರಾವರ್ತನೆಯಾಗಿಯೇ ವ್ಯಾಖ್ಯಾನಿಸಿದರೆ ಅದು ತಪ್ಪೆಂದು ನನಗೆ ಅನಿಸುತ್ತಿಲ್ಲ.
ಉಸ್ತಾದರಾದ ಪುಣ್ಯ ರಸೂಲರ ಉಪದೇಶದ ಮೇರೆಗೆ ಹೋರಾಟ ಮಾಡುತ್ತಿದ್ದ ಹಝ್ರತ್ ಹಂಝ (ರ) ರವರನ್ನು ಯಾವುದೇ ರೀತಿಯಲ್ಲಿ ಮಣಿಸಲು ಅಸಾಧ್ಯವೆಂದು ಮನಗಂಡ ಶತ್ರುಗಳು *ವಹ್ಶಿ*ಎಂಬ ದಾಸನ ಮೂಲಕ ಹಿಂಬದಿಯಿಂದ ಬಾಣ ಎಸೆದು ಕೊಂದ ವಕ್ರದಾರಿ ಚರಿತ್ರೆಯ ಪುನರಾವರ್ತನೆ ಮಣ್ಣಾರ್ಕ್ಕಾಡ್ ನಲ್ಲಿ ಮತ್ತೊಮ್ಮೆ ಸಂಭವಿಸಿದೆ.
ಆದರೆ ಬೇಸರ ಅದಲ್ಲ ಇದೆಲ್ಲವೂ ತಿಳಿದ ನಂತರವೂ ಕೆಲವರು ಕೇಳುತ್ತಾರೆ ಉಸ್ತಾದರಿಗೆ ಇದು ಬೇಕಿತ್ತಾ?
ಸುಮ್ಮನೆ ಕೂರಬಹುದಿತ್ತಲ್ಲ? ಯಾಕೆ ರಾಜಕೀಯದಲ್ಲಿ ತಲೆತೂರಿಸುವುದು?
ವಿದ್ವಾಂಸರು ಅವರ ಕೆಲಸ ಮಾಡಿದರೆ ಸಾಕಲ್ಲವೇ?
ಅವರಂತೆಯೇ ಇರುವ ಮತ್ತೊಂದು ಸಂಘಟನೆಯ ಉಸ್ತಾದರು ಇಂತಹ ಅನ್ಯಾಯದ ವಿರುದ್ದ ಮತ ಚಲಾಯಿಸಬೇಕೆಂದು ಹೇಳದೆ ಮೌನ ಪಾಲಿಸಿದ್ದರಿಂದಲೇ ಅವರ ಬಗ್ಗೆ ಯಾರಿಗೂ ತಕರಾರು ಇಲ್ಲ.ಅವಹೇಳನ ಇಲ್ಲ.ಪರಿಹಾಸ್ಯ ಇಲ್ಲ.ಯಾಕಾಗಿ ಇಂತಹ ಅನಗತ್ಯ ಉಸಾಬರಿ ಎಂದು ಕೇಳುತ್ತಾರೆ.
ನಿಜವಾಗಿಯೂ ಅವರು ಆತ್ಮವಿಮರ್ಶೆ ನಡೆಸಬೇಕು.
ಅನ್ಯಾಯ ಅಕ್ರಮದ ವಿರುದ್ದ ಮತ ಚಲಾಯಿಸಬೇಕೆಂದು ಹೇಳಬೇಕಾದದ್ದು ಒಬ್ಬ ವಿಧ್ವಾಂಸನ ಕರ್ತವ್ಯ ತಾನೇ❓
ಅವರೇ ಮೌನ ಪಾಲಿಸಿ ಬೆಂಬಲ ಸೂಚಿಸಿದರೆ ಅವರ ಪಾಂಡಿತ್ಯಕ್ಕೆ ಬೆಲೆ ಎಲ್ಲಿದೆ❓
ಅವರು ವಿವರವಿಲ್ಲದ ಜನರ ಅಪಹಾಸ್ಯಕ್ಕೆ ಗುರಿಯಾಗದೆ ಸೇಫ್ ಆಗಬಹುದಾದರೂ ಅಲ್ಲಾಹನ ಮುಂದೆ ಸೇಫ್ ಆಗುವರೇ❓
ಗತಕಾಲದ ವಿದ್ವಾಂಸರ ಚರಿತ್ರೆ ನೋಡುವುದಾದರೆ ಸತ್ಯ ಮತ್ತು ನ್ಯಾಯದ ಪರ ಧ್ವನಿ ಎತ್ತಿದ ಇಮಾಂ ಶಾಫಿ( ರ) ರವರನ್ನು ತಲೆಗೆ ಬಡಿದು ಕೊಲ್ಲಲಾಯಿತು.!
ಇಮಾಮ್ ಹಂಬಲ್ (ರ) ವರಿಗೆ ಚಾಟಿಯೇಟು ನೀಡಲಾಯಿತು!!
ಇಮಾಂ ಮಾಲಿಕ್ (ರ) ರವರನ್ನು ಕತ್ತೆಯ ಮೇಲೆ ಕುಳ್ಳಿರಿಸಿ ಮೆರವಣಿಗೆ ಮಾಡಿ ಅಪಹಾಸ್ಯ ಮಾಡಲಾಯಿತು!!!
ಇಮಾಂ ಅವರನ್ನು ಕತ್ತೆಯ ಮೇಲೆ ಕುಳ್ಳಿರಿಸಿ ಶತ್ರುಗಳು ಕೇಕೆ ಹಾಕಿ ಕುಣಿದು ಕುಪ್ಪಳಿಸುವಾಗ ಮಾಲಿಕ್ ಇಮಾಂ ರವರು ದಾರಿಯುದ್ದಕ್ಕೂ ನೋಡುತ್ತಲಿದ್ದ ಜನರೊಂದಿಗೆ ಈ ರೀತಿ ಹೇಳುತ್ತಿದ್ದರು.
"ನನ್ನ ಪರಿಚಯ ಇರುವವರಿಗೆ ಇದೆ. ಇಲ್ಲದವರಿಗೆ ಹೇಳುತ್ತೇನೆ ನಾನು ಮಾಲಿಕು ಬಿನ್ ಅನಸ್ ಆಗಿದ್ದೇನೆ"
ಅಂದರೆ ಅದರ ಅರ್ಥ ಸತ್ಯ ನ್ಯಾಯಕ್ಕಾಗಿ ಧ್ವನಿ ಎತ್ತಿದ ಕಾರಣದಿಂದಾಗಿ ನನ್ನನ್ನು ಇವರು ಅಪಹಾಸ್ಯ ಮಾಡುತ್ತಿದ್ದಾರೆ.
ಅದು ನನಗೆ ಅಭಿಮಾನ!
ಹಾಗಾಗಿ ನನ್ನ ಪರಿಚಯ ನಿಮಗೆ ಹೇಳುತ್ತಿದ್ದೇನೆ!
ವಿಧ್ವಾಂಸರಾದರೇ ಅನ್ಯಾಯ ಅಕ್ರಮದ ವಿರುದ್ದ ಸಮರ ಸಾರುವಂತೆ ಆಹ್ವಾನ ಕೊಡಬೇಕು. ಕಾಯಿಕೊಡುವ ಮರಕ್ಕೆ ಕಲ್ಲು ಬೀಳುತ್ತದೆಯೇ ಹೊರತು ,ಫಲಕೊಡದ ಉಪಕಾರವಿಲ್ಲದ ಒಣಗಿದ ಮರಕ್ಕೆ ಯಾರೂ ಕಲ್ಲೂ ಹೊಡೆಯುವುದಿಲ್ಲ.
ಆದ್ದರಿಂದಲೇ ಇಮಾಂ ಬುಖಾರಿ (ರ) ರವರನ್ನು ಅನ್ಯಾಯದ ವಿರುದ್ದ ಧ್ವನಿ ಎತ್ತಿದ ಕಾರಣದಿಂದಾಗಿ ಊರಿನಿಂದಲೇ ಬಹಿಷ್ಕಾರ ಹಾಕಲಾಗಿತ್ತು!
ಮರಣ ಹೊಂದಿದಾಗ ಖಬರ್ ತೋಡಲು ಶತ್ರುಗಳು ಬಿಡದ ಕಾರಣ ಅರ್ಧರಾತ್ರಿ ಮನೆಯೊಳಗೆ ಖಬರ್ ತೋಡಿ ಧಫನ ಮಾಡಬೇಕಾದ ದಯನೀಯ ಅವಸ್ಥೆ ಎದುರಿಸಿದ ಇಮಾಂಗಳ ಚರಿತ್ರೆ ಇದೆ.
ಅದೇ ಗತ ಕಾಲದ ಚರಿತ್ರೆಯ ಪುನರಾವರ್ತನೆ ಇಂದು ನಾವು ಮಣ್ಣಾರ್ಕ್ಕಾಡ್ ನಲ್ಲಿ ಕಾಣುತ್ತಿದ್ದೇವೆ.
ಕಾರಣ ಆ ಉಸ್ತಾದ್ ಗತಕಾಲ ವಿದ್ವಾಂಸರ ಸರಣಿಯಲ್ಲಿ ಭದ್ರವಾಗಿ ನೆಲೆಯೂರಿದ್ದಾರೆ.
ಮತ್ತೊಂದು ವಿಷಯ ನೀವು ಗಮನಿಸಿದ್ದೀರಾ❓
ಅಕ್ರಮ ರಾಜಕೀಯಕ್ಕೆ ಬೆಂಬಲ ನೀಡಿದ MLA ಶಂಸುದ್ದೀನ್ ನ ವಿರುದ್ದ ಮತಚಲಾಯಿಸ ಬೇಕೆಂದು ಉಸ್ತಾದ್ ಕರೆಕೊಟ್ಟಾಗ ಅದರ ವಿರುದ್ದ ಧ್ವನಿ ಎತ್ತಿದ್ದು ಕೇವಲ ಮುಸ್ಲಿಂ ಲೀಗ್ ಪಕ್ಷ ಮಾತ್ರವಲ್ಲ ಬದಲು ಸಳಪಿ ಜಮಾತ್ ಸಹಿತ ಎಲ್ಲರೂ ಜತೆ ಸೇರಿದರು!
ಕಾರಣ ಅವರಿಗೆ ಕೊಲ್ಲಲ್ಪಟ್ಟ ಎರಡು ಸಹೋದರರ ಅನಾಥ ಮಕ್ಕಳ ಬಾಡಿದ ಮುಖಕ್ಕಿಂತ ದೊಡ್ಡದು *ಕಾಂತಪುರಂ ವಿರೋಧವಾಗಿತ್ತು!!*
ಎಲ್ಲರಿಗೂ ಹೇಳಲಿಕ್ಕಿದ್ದ ನ್ಯಾಯ ಒಂದೇ
*ಕಾಂತಪುರಂ ಕರೆ ಕೊಟ್ಟಿದ್ದರಿಂದ ಶಂಸು ಗೆಲ್ಲಬೇಕು!*
*ಕಾಂತಪುರಂ ಉಸ್ತಾದ್ ಯಾಕಾಗಿ ಆ ಕರೆ ಕೊಟ್ಟಿದ್ದಾರೆಂಬ ವಿಷಯ ಅವರಿಗೆ ಬೇಡವಾಗಿತ್ತು!!*
ಅಂದರೆ ಮುಂದೊಮ್ಮೆ ಅಕ್ರಮ ಅತ್ಯಾಚಾರ ದರೋಡೆ ಮಾಡಿದ ನಿಮಿತ್ತ ಜೈಲಲ್ಲಿ ಕೊಳೆಯುತ್ತಿರುವ ಒಬ್ಬ ಚುನಾವಣೆಗೆ ನಿಂತಾಗ ಅವನನ್ನು ಸೋಲಿಸುವಂತೆ ಎಪಿ ಉಸ್ತಾದ್ ಕರೆ ಕೊಟ್ಟರೆ ಅವನನ್ನು ಹೇಗಾದರೂ ಮಾಡಿ ಜಯಗೊಳಿಸಲು ಇವರು ಪಣತೊಡುವರು!!!
ಅದಕ್ಕಾಗಿ ಬಿಜೆಪಿ ಆರ್ ಎಸ್ ಎಸ್ಸ್ ನ್ನು ಜತೆ ಸೇರಿಸಲು ಇವರು ಹೇಸಲ್ಲ.
ಮಂಜೇಶ್ವರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಎಪಿ ಉಸ್ತಾದರಿಗೆ *ಪದ್ಮಶ್ರೀ*ವಾಗ್ದಾನ ನೀಡಲಾಗಿದೆ ಎಂದು ಒಂದು ಹಳದಿ ಪತ್ರ ವರದಿ ಮಾಡಿದಾಗ ಅದಕ್ಕೆ ಪ್ರಚಾರ ನೀಡಿ ಶಹರ್ ಮಾಡುವಲ್ಲಿ ಸಾವಿರಾರು ಮಂದಿ ಪೈಪೋಟಿಯಲ್ಲಿದ್ದರು!
ಆದರೆ ಅದೇ ಪತ್ರ ಆ ವಾರ್ತೆ ವ್ಯಾಜವೆಂದು ಹೇಳಿ ಕ್ಷಮಾಪಣೆ ಮಾಡಿದ ವರದಿಯನ್ನು ಬಿತ್ತರಿಸಿದಾಗ ಅದನ್ನು ಪೋಸ್ಟ್ ಮಾಡುವ ಬಟನ್ ಒತ್ತಲು ಅವರನ್ನು ಕಾಣಲೇ ಇಲ್ಲ!!
ಅಂದರೆ *ಕಾಂತಪುರಂ* ಎಂಬ ಅಕ್ಷರದ ವಿರುದ್ದ ವಿರೋಧಿಗಳೆಲ್ಲಾ ಒಂದಾಗುತ್ತಾರೆ.ಅದು ನಾವು ಈ ವರೆಗೆ ಕಂಡ ಟ್ರೆಂಡ್!
ಅಲ್ಲಿ ನೀತಿ ನ್ಯಾಯಕ್ಕೆ ಬೆಲೆ ಇಲ್ಲ ಕೇವಲ *ಕಾಂತಪುರಂ ವಿರೋಧ ಮಾತ್ರ!!*
ಪಾಲಕ್ಕಾಡ್ ಜಿಲ್ಲೆಯ ಮಣ್ಣಾರ್ಕ್ಕಾಡ್ ಹೊರತು ಪಡಿಸಿ ಬಾಕಿ ಮಂಡಲಗಳಲ್ಲಿ ಬಿಜೆಪಿಗೆ 40 ಸಾವಿರದಷ್ಟು ಮತಗಳು ಲಭ್ಯವಾದಾಗ ಮಣ್ಣಾರ್ಕಾಡ್ ನಲ್ಲಿ ಮಾತ್ರ ಬಿಜೆಪಿ ಗೆ 07ಸಾವಿರದ ಏಳ್ನೂರು ಮತಗಳು ಸಿಕ್ಕಿದೆ ಹಾಗಾದರೆ ಬಾಕಿ ಮತಗಳು ಎಲ್ಲಿ ಹೋಯಿತು ಎಂದು ಬುಧ್ದಿ ಇರುವವರಿಗೆ ತಿಳಿಯುತ್ತದೆ.
ಇದನ್ನೇ ವಕ್ರದಾರಿ ಎಂದು ಹೇಳುವುದು.
ಇಂತಹ ವಕ್ರದಾರಿಯನ್ನೇ ಉಹ್ದ್ ಯುದ್ದದಲ್ಲಿ ಹಂಝ(ರ) ರವರ ವಿರುದ್ದ ಉಪಯೋಗಿಸಲಾಗಿತ್ತು.
ಆದರೆ ಸುನ್ನಿಗಳಿಗೆ ಈ ವಕ್ರದಾರಿ ಸಲ್ಲದು.
ಆದ್ದರಿಂದಲೇ ಮಣ್ಣಾರ್ಕ್ಕಾಡ್ ನಲ್ಲಿ ಶಂಸುವಿನ ಜಯದಿಂದ ರಕ್ತಬೆರೆತ ಪಾಪದ ಕಲೆಯನ್ನು ಇಲ್ಲದಾಗಿಸಲೂ ಸಾದ್ಯವಿಲ್ಲ.
ಆ ವಿಜಯ MLA ಎಂಬ ಅರ್ಹತೆಗೆ ಸಂದ ಗೌರವವೂ ಅಲ್ಲ.
ಪ್ರಜಾಪ್ರಭುತ್ವದಲ್ಲಿ ಬೃಷ್ಟಾಚಾರ ,ಅಕ್ರಮ ,ಅನ್ಯಾಯ ಮಾಡಿದವರು ಆರಿಸಿಬರಬಾರದೆಂದು ನಾವು ಆಗ್ರಹಿಸಿದ ಅದೆಷ್ಟೋ ಮಂದಿ ಈಗಲೂ ಅಧಿಕಾರದ ರುಚಿ ಅನುಭವಿಸುತ್ತಾ ಇದ್ದಾರೆ.
ನಮಗೇನು ಮಾಡಲು ಸಾದ್ಯ?
ಒಂದಂತು ನಿಜ ಮಣ್ಣಾರ್ಕ್ಕಾಡ್ ನಲ್ಲಿ ವಕ್ರದಾರಿ ಹಿಡಿದು ವಿಜಯದ ನಗೆ ಬೀರಿದ್ದರೂ ಕೊಲ್ಲಲ್ಪಟ್ಟ ಸಹೋದರರ ಅನಾಥ ಮಕ್ಕಳು ಮತ್ತು ವಿಧವೆಯರಾದ ಎರಡು ಸ್ತ್ರೀ ಗಳ ಕಣ್ಟೀರು ಮತ್ತು ಎಂಬತ್ತು ವಯಸ್ಸು ದಾಟಿದ ಆ ಉಮ್ಮ ರವರ ದುಆ ಇವರನ್ನು ಬೇಟೆಯಾಡುವಾಗ ಇಂದಿನ ಸಿಹಿ ಅನುಭವ ಕಹಿಯಾಗಿ ಬೇಟೆಯಾಡುವುದು ಖಂಡಿತ.
ಅಕ್ರಮ ಅನ್ಯಾಯದ ವಿರುದ್ದ ಕರೆಕೊಟ್ಟ ಒಂದೇ ಕಾರಣಕ್ಕಾಗಿ ಉಸ್ತಾದ್ ಮತ್ತು ಅನುಯಾಯಿಗಳು ಒಬ್ಬಂಟಿಯಾಗಿದ್ದಾರೆ.
ಅಪಹಾಸ್ಯಗಳ ಸುರಿಮಳೆಯನ್ನೇ ಎದುರಿಸುತ್ತಿದ್ದಾರೆ.
ಹೌದು ನಾವು ಒಬ್ಬಂಟಿಯಾಗಿದ್ದೇವೆ.
ನಮ್ಮೆಲ್ಲರ ಮಾರ್ಗದರ್ಶಿ ತಾಜುಲ್ ಉಲಮಾರ ಅಂದಿನ ಮಾತು ಕೂಡಾ ಅದೇ ಆಗಿತ್ತು *ವಲವ್ ಕಾನ ವಹ್ದೀ*
ಒಬ್ಬಂಟಿಯಾದರೂ ಸರಿ ಅಕ್ರಮ ಅನ್ಯಾಯದ ವಿರುದ್ದ ನಮ್ಮ ಹೋರಾಟ ಸಾಗಬೇಕು.
ಅದಕ್ಕಾಗಿ ಅಲ್ಲಾಹನ ಮತ್ತು ರಸೂಲ್ ಸಲ್ಲಲ್ಲಾಹು ಅಲೈಹಿವಸಲ್ಲಮರ ಸಹಾಯ ಮಾತ್ರ ನಮಗೆ ಸಾಕು.
ವಿಶ್ವದ ಎಲ್ಲಾ ಇಸಂ ಗಳು *ಇಸ್ಲಾಂ* ನ್ನು ಒಬ್ಬಂಟಿ ಮಾಡಿದ ಹಾಗೆ ಅದೇ ಇಸ್ಲಾಂ ನ ಪಥದಲ್ಲಿರುವ ನಮ್ಮನ್ನು ಎಲ್ಲರೂ ಒಬ್ಬಂಟಿ ಮಾಡುವಾಗ ಅಭಿಮಾನ ಉಕ್ಕಿ ಉಕ್ಕಿ ಬರುತ್ತದೆ.
ಕತ್ತೆಯ ಮೇಲೆ ಕುಳ್ಳಿರಿಸಿ ಇಮಾಂ ಮಾಲಿಕನ್ನು ಶತ್ರುಗಳು ಮೆರವಣಿಗೆ ಮಾಡಿದಾಗ ಮಹಾನುಭಾವರಿಗೆ ಅಭಿಮಾನ ಉಕ್ಕಿ ಬಂದ ಹಾಗೆ....
✍ ಅಬೂಶಝ
-----------------------------------------
ಮಣ್ಣಾರ್ಕ್ಕಾಡ್ MLA ಒಬ್ಬ ರಕ್ತದಾಹಿಯೆಂದು ಪಕ್ಷ ಸಂಘಟನೆ ಭೇಧವಿಲ್ಲದೆ ಎಲ್ಲರಿಗೂ ತಿಳಿದಿರುವ ವಿಚಾರ.
ಎರಡು ಸಹೋದರರನ್ನು ಅತ್ಯಂತ ಭೀಭತ್ಸವಾಗಿ,
(ಎಕ್ಸ್ ಪ್ಲೈನ್ ಮಾಡಲು ಪದವಿಲ್ಲ)
ಅಂದರೆ ಮೂಗು ಕತ್ತರಿಸಿ, ಕಣ್ಣು ಸೀಳಿ,ಪ್ರಾಣಸಂಕಟದಿಂದ ನೀರು ಕೇಳಿದಾಗ ಪೇಂಟ್ ನ ಜಿಪ್ಪ್ ತೆಗೆದು ಮೂತ್ರ ಕುಡಿಸಿದ ಅತ್ಯಂತ ಹೇಯ ಕೊಲೆ ಮಾಡಿದ ಕೊಲೆಗಾರರು ಈ MLA ಯ
ಬೆಂಬಲಿಗರಾದ ಮುಸ್ಲಿಮರು ಎಂದು ಹೇಳುವಾಗ ಮಾನವೀಯತೆ ಕ್ಷೀಣಿಸದ ಯಾವನೇ ಒಬ್ಬನ ಹೆಣೆಯಲ್ಲಿ ನೆರಿಗೆ ಬಂದರೆ ಅದು ಅವನ ತಪ್ಪಾ❓
ಇಂತಹ ಕರುಣೆ ಇಲ್ಲದ ಕಟುಕರಿಗೆ ಕೇವಲ ಎರಡೇ ಎರಡು ದಿನಗಳಲ್ಲಿ ಜಾಮೀನು ದೊರಕಿಸಿ ಕೊಟ್ಟು ಮೃತ ಕುಟುಂಬದವರಿಗೆ ಬೆದರಿಕೆ ಕೊಡುತ್ತಾ ವೀರಾಜಮಾನವಾಗಿ ತಿರುಗಾಡಲು ಅವಕಾಶ ಮಾಡಿಕೊಟ್ಟ MLA ಯ ವಿರುದ್ದ ಮತ ಚಲಾಯಿಸಬೇಕೆಂದು ಉಸ್ತಾದ್ ತನ್ನ ಶಿಷ್ಯಂದಿರಲ್ಲಿ ಹೇಳಿದ್ದು ತಪ್ಪಾ❓
ಅನೀತಿ ಅಕ್ರಮ ಅನ್ಯಾಯಕ್ಕೆ ಒತ್ತುಕೊಡುವ ಒಬ್ಬ MLA ಗೆ ನೀವು ಬೆಂಬಲ ಕೊಡಬಾರದೆಂದು ಒಬ್ಬ ತಂದೆ ಪುತ್ರನಿಗೆ ಉಪದೇಶಿಸುವಂತೆ ಉಸ್ತಾದ್ ತನ್ನ ಶಿಷ್ಯಂದಿರಿಗೆ ಉಪದೇಶಿಸಿದ್ದು ತಪ್ಪಾ❓
ಅಕ್ರಮದ ವಿರುದ್ದ ಹೋರಾಡುವಂತೆ ತನ್ನ ಶಿಷ್ಯಂದಿರಿಗೆ ಕರೆಕೊಡಬೇಕಾದ ಭಾದ್ಯತೆ ಒಬ್ಬ ಉಸ್ತಾದಿಗೆ ಇಲ್ಲವೇ❓
ಉಸ್ತಾದರ ಉಪದೇಶವನ್ನು ಅಪ್ಪಟವಾಗಿ ಕಾರ್ಯಗತಗೊಳಿಸುವ ನಿಮಿತ್ತ ಶಿಷ್ಯಂದಿರು ಕೊಲೆಗೆಡುಕರ ವಿರುದ್ದ *ಮತ* ಎಂಬ ಆಯುಧದೊಂದಿಗೆ ಹೋರಾಟಕ್ಕೆ ದುಮುಕಿದ್ದು ಅವರು ಮಾಡಿದ ತಪ್ಪಾ❓
ಆ ಹೋರಾಟದಲ್ಲಿ ಅವರು ಸಂಪೂರ್ಣವಾಗಿ ವಿಜಯ ಸಾಧಿಸುತ್ತೇವೆಂದು ಮನಗಂಡ ಅಕ್ರಮ ರಾಜಕೀಯದವರು ವಕ್ರದಾರಿ ಹಿಡಿದಾಗ ನೀತಿನ್ಯಾಯದ ಪರವಾಗಿ ಹೋರಾಡಿದ ಶಿಷ್ಯಂದಿರಿಗೆ ಸ್ವಲ್ಪ ಹಿನ್ನಡೆ ಸಂಭವಿಸಿದ್ದನ್ನು ಪುಣ್ಯ ರಸೂಲ್ ಸಲ್ಲಲ್ಲಾಹು ಅಲೈಹಿವಸಲ್ಲಮರ ಆದೇಶದ ಮೇರೆಗೆ ಉಹ್ದ್ ಯುದ್ದದಲ್ಲಿ ಹೋರಾಡಿದ ಶಿಷ್ಯಂದಿರನ್ನು ಪರಾಜಿತಗೊಳಿಸಲು ಸಾದ್ಯವಿಲ್ಲ ಎಂದು ಮನಗಂಡ ಶತ್ರುಗಳು ವಕ್ರದಾರಿ ಹಿಡಿದಿದುರ ಪುನರಾವರ್ತನೆಯಾಗಿಯೇ ವ್ಯಾಖ್ಯಾನಿಸಿದರೆ ಅದು ತಪ್ಪೆಂದು ನನಗೆ ಅನಿಸುತ್ತಿಲ್ಲ.
ಉಸ್ತಾದರಾದ ಪುಣ್ಯ ರಸೂಲರ ಉಪದೇಶದ ಮೇರೆಗೆ ಹೋರಾಟ ಮಾಡುತ್ತಿದ್ದ ಹಝ್ರತ್ ಹಂಝ (ರ) ರವರನ್ನು ಯಾವುದೇ ರೀತಿಯಲ್ಲಿ ಮಣಿಸಲು ಅಸಾಧ್ಯವೆಂದು ಮನಗಂಡ ಶತ್ರುಗಳು *ವಹ್ಶಿ*ಎಂಬ ದಾಸನ ಮೂಲಕ ಹಿಂಬದಿಯಿಂದ ಬಾಣ ಎಸೆದು ಕೊಂದ ವಕ್ರದಾರಿ ಚರಿತ್ರೆಯ ಪುನರಾವರ್ತನೆ ಮಣ್ಣಾರ್ಕ್ಕಾಡ್ ನಲ್ಲಿ ಮತ್ತೊಮ್ಮೆ ಸಂಭವಿಸಿದೆ.
ಆದರೆ ಬೇಸರ ಅದಲ್ಲ ಇದೆಲ್ಲವೂ ತಿಳಿದ ನಂತರವೂ ಕೆಲವರು ಕೇಳುತ್ತಾರೆ ಉಸ್ತಾದರಿಗೆ ಇದು ಬೇಕಿತ್ತಾ?
ಸುಮ್ಮನೆ ಕೂರಬಹುದಿತ್ತಲ್ಲ? ಯಾಕೆ ರಾಜಕೀಯದಲ್ಲಿ ತಲೆತೂರಿಸುವುದು?
ವಿದ್ವಾಂಸರು ಅವರ ಕೆಲಸ ಮಾಡಿದರೆ ಸಾಕಲ್ಲವೇ?
ಅವರಂತೆಯೇ ಇರುವ ಮತ್ತೊಂದು ಸಂಘಟನೆಯ ಉಸ್ತಾದರು ಇಂತಹ ಅನ್ಯಾಯದ ವಿರುದ್ದ ಮತ ಚಲಾಯಿಸಬೇಕೆಂದು ಹೇಳದೆ ಮೌನ ಪಾಲಿಸಿದ್ದರಿಂದಲೇ ಅವರ ಬಗ್ಗೆ ಯಾರಿಗೂ ತಕರಾರು ಇಲ್ಲ.ಅವಹೇಳನ ಇಲ್ಲ.ಪರಿಹಾಸ್ಯ ಇಲ್ಲ.ಯಾಕಾಗಿ ಇಂತಹ ಅನಗತ್ಯ ಉಸಾಬರಿ ಎಂದು ಕೇಳುತ್ತಾರೆ.
ನಿಜವಾಗಿಯೂ ಅವರು ಆತ್ಮವಿಮರ್ಶೆ ನಡೆಸಬೇಕು.
ಅನ್ಯಾಯ ಅಕ್ರಮದ ವಿರುದ್ದ ಮತ ಚಲಾಯಿಸಬೇಕೆಂದು ಹೇಳಬೇಕಾದದ್ದು ಒಬ್ಬ ವಿಧ್ವಾಂಸನ ಕರ್ತವ್ಯ ತಾನೇ❓
ಅವರೇ ಮೌನ ಪಾಲಿಸಿ ಬೆಂಬಲ ಸೂಚಿಸಿದರೆ ಅವರ ಪಾಂಡಿತ್ಯಕ್ಕೆ ಬೆಲೆ ಎಲ್ಲಿದೆ❓
ಅವರು ವಿವರವಿಲ್ಲದ ಜನರ ಅಪಹಾಸ್ಯಕ್ಕೆ ಗುರಿಯಾಗದೆ ಸೇಫ್ ಆಗಬಹುದಾದರೂ ಅಲ್ಲಾಹನ ಮುಂದೆ ಸೇಫ್ ಆಗುವರೇ❓
ಗತಕಾಲದ ವಿದ್ವಾಂಸರ ಚರಿತ್ರೆ ನೋಡುವುದಾದರೆ ಸತ್ಯ ಮತ್ತು ನ್ಯಾಯದ ಪರ ಧ್ವನಿ ಎತ್ತಿದ ಇಮಾಂ ಶಾಫಿ( ರ) ರವರನ್ನು ತಲೆಗೆ ಬಡಿದು ಕೊಲ್ಲಲಾಯಿತು.!
ಇಮಾಮ್ ಹಂಬಲ್ (ರ) ವರಿಗೆ ಚಾಟಿಯೇಟು ನೀಡಲಾಯಿತು!!
ಇಮಾಂ ಮಾಲಿಕ್ (ರ) ರವರನ್ನು ಕತ್ತೆಯ ಮೇಲೆ ಕುಳ್ಳಿರಿಸಿ ಮೆರವಣಿಗೆ ಮಾಡಿ ಅಪಹಾಸ್ಯ ಮಾಡಲಾಯಿತು!!!
ಇಮಾಂ ಅವರನ್ನು ಕತ್ತೆಯ ಮೇಲೆ ಕುಳ್ಳಿರಿಸಿ ಶತ್ರುಗಳು ಕೇಕೆ ಹಾಕಿ ಕುಣಿದು ಕುಪ್ಪಳಿಸುವಾಗ ಮಾಲಿಕ್ ಇಮಾಂ ರವರು ದಾರಿಯುದ್ದಕ್ಕೂ ನೋಡುತ್ತಲಿದ್ದ ಜನರೊಂದಿಗೆ ಈ ರೀತಿ ಹೇಳುತ್ತಿದ್ದರು.
"ನನ್ನ ಪರಿಚಯ ಇರುವವರಿಗೆ ಇದೆ. ಇಲ್ಲದವರಿಗೆ ಹೇಳುತ್ತೇನೆ ನಾನು ಮಾಲಿಕು ಬಿನ್ ಅನಸ್ ಆಗಿದ್ದೇನೆ"
ಅಂದರೆ ಅದರ ಅರ್ಥ ಸತ್ಯ ನ್ಯಾಯಕ್ಕಾಗಿ ಧ್ವನಿ ಎತ್ತಿದ ಕಾರಣದಿಂದಾಗಿ ನನ್ನನ್ನು ಇವರು ಅಪಹಾಸ್ಯ ಮಾಡುತ್ತಿದ್ದಾರೆ.
ಅದು ನನಗೆ ಅಭಿಮಾನ!
ಹಾಗಾಗಿ ನನ್ನ ಪರಿಚಯ ನಿಮಗೆ ಹೇಳುತ್ತಿದ್ದೇನೆ!
ವಿಧ್ವಾಂಸರಾದರೇ ಅನ್ಯಾಯ ಅಕ್ರಮದ ವಿರುದ್ದ ಸಮರ ಸಾರುವಂತೆ ಆಹ್ವಾನ ಕೊಡಬೇಕು. ಕಾಯಿಕೊಡುವ ಮರಕ್ಕೆ ಕಲ್ಲು ಬೀಳುತ್ತದೆಯೇ ಹೊರತು ,ಫಲಕೊಡದ ಉಪಕಾರವಿಲ್ಲದ ಒಣಗಿದ ಮರಕ್ಕೆ ಯಾರೂ ಕಲ್ಲೂ ಹೊಡೆಯುವುದಿಲ್ಲ.
ಆದ್ದರಿಂದಲೇ ಇಮಾಂ ಬುಖಾರಿ (ರ) ರವರನ್ನು ಅನ್ಯಾಯದ ವಿರುದ್ದ ಧ್ವನಿ ಎತ್ತಿದ ಕಾರಣದಿಂದಾಗಿ ಊರಿನಿಂದಲೇ ಬಹಿಷ್ಕಾರ ಹಾಕಲಾಗಿತ್ತು!
ಮರಣ ಹೊಂದಿದಾಗ ಖಬರ್ ತೋಡಲು ಶತ್ರುಗಳು ಬಿಡದ ಕಾರಣ ಅರ್ಧರಾತ್ರಿ ಮನೆಯೊಳಗೆ ಖಬರ್ ತೋಡಿ ಧಫನ ಮಾಡಬೇಕಾದ ದಯನೀಯ ಅವಸ್ಥೆ ಎದುರಿಸಿದ ಇಮಾಂಗಳ ಚರಿತ್ರೆ ಇದೆ.
ಅದೇ ಗತ ಕಾಲದ ಚರಿತ್ರೆಯ ಪುನರಾವರ್ತನೆ ಇಂದು ನಾವು ಮಣ್ಣಾರ್ಕ್ಕಾಡ್ ನಲ್ಲಿ ಕಾಣುತ್ತಿದ್ದೇವೆ.
ಕಾರಣ ಆ ಉಸ್ತಾದ್ ಗತಕಾಲ ವಿದ್ವಾಂಸರ ಸರಣಿಯಲ್ಲಿ ಭದ್ರವಾಗಿ ನೆಲೆಯೂರಿದ್ದಾರೆ.
ಮತ್ತೊಂದು ವಿಷಯ ನೀವು ಗಮನಿಸಿದ್ದೀರಾ❓
ಅಕ್ರಮ ರಾಜಕೀಯಕ್ಕೆ ಬೆಂಬಲ ನೀಡಿದ MLA ಶಂಸುದ್ದೀನ್ ನ ವಿರುದ್ದ ಮತಚಲಾಯಿಸ ಬೇಕೆಂದು ಉಸ್ತಾದ್ ಕರೆಕೊಟ್ಟಾಗ ಅದರ ವಿರುದ್ದ ಧ್ವನಿ ಎತ್ತಿದ್ದು ಕೇವಲ ಮುಸ್ಲಿಂ ಲೀಗ್ ಪಕ್ಷ ಮಾತ್ರವಲ್ಲ ಬದಲು ಸಳಪಿ ಜಮಾತ್ ಸಹಿತ ಎಲ್ಲರೂ ಜತೆ ಸೇರಿದರು!
ಕಾರಣ ಅವರಿಗೆ ಕೊಲ್ಲಲ್ಪಟ್ಟ ಎರಡು ಸಹೋದರರ ಅನಾಥ ಮಕ್ಕಳ ಬಾಡಿದ ಮುಖಕ್ಕಿಂತ ದೊಡ್ಡದು *ಕಾಂತಪುರಂ ವಿರೋಧವಾಗಿತ್ತು!!*
ಎಲ್ಲರಿಗೂ ಹೇಳಲಿಕ್ಕಿದ್ದ ನ್ಯಾಯ ಒಂದೇ
*ಕಾಂತಪುರಂ ಕರೆ ಕೊಟ್ಟಿದ್ದರಿಂದ ಶಂಸು ಗೆಲ್ಲಬೇಕು!*
*ಕಾಂತಪುರಂ ಉಸ್ತಾದ್ ಯಾಕಾಗಿ ಆ ಕರೆ ಕೊಟ್ಟಿದ್ದಾರೆಂಬ ವಿಷಯ ಅವರಿಗೆ ಬೇಡವಾಗಿತ್ತು!!*
ಅಂದರೆ ಮುಂದೊಮ್ಮೆ ಅಕ್ರಮ ಅತ್ಯಾಚಾರ ದರೋಡೆ ಮಾಡಿದ ನಿಮಿತ್ತ ಜೈಲಲ್ಲಿ ಕೊಳೆಯುತ್ತಿರುವ ಒಬ್ಬ ಚುನಾವಣೆಗೆ ನಿಂತಾಗ ಅವನನ್ನು ಸೋಲಿಸುವಂತೆ ಎಪಿ ಉಸ್ತಾದ್ ಕರೆ ಕೊಟ್ಟರೆ ಅವನನ್ನು ಹೇಗಾದರೂ ಮಾಡಿ ಜಯಗೊಳಿಸಲು ಇವರು ಪಣತೊಡುವರು!!!
ಅದಕ್ಕಾಗಿ ಬಿಜೆಪಿ ಆರ್ ಎಸ್ ಎಸ್ಸ್ ನ್ನು ಜತೆ ಸೇರಿಸಲು ಇವರು ಹೇಸಲ್ಲ.
ಮಂಜೇಶ್ವರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಎಪಿ ಉಸ್ತಾದರಿಗೆ *ಪದ್ಮಶ್ರೀ*ವಾಗ್ದಾನ ನೀಡಲಾಗಿದೆ ಎಂದು ಒಂದು ಹಳದಿ ಪತ್ರ ವರದಿ ಮಾಡಿದಾಗ ಅದಕ್ಕೆ ಪ್ರಚಾರ ನೀಡಿ ಶಹರ್ ಮಾಡುವಲ್ಲಿ ಸಾವಿರಾರು ಮಂದಿ ಪೈಪೋಟಿಯಲ್ಲಿದ್ದರು!
ಆದರೆ ಅದೇ ಪತ್ರ ಆ ವಾರ್ತೆ ವ್ಯಾಜವೆಂದು ಹೇಳಿ ಕ್ಷಮಾಪಣೆ ಮಾಡಿದ ವರದಿಯನ್ನು ಬಿತ್ತರಿಸಿದಾಗ ಅದನ್ನು ಪೋಸ್ಟ್ ಮಾಡುವ ಬಟನ್ ಒತ್ತಲು ಅವರನ್ನು ಕಾಣಲೇ ಇಲ್ಲ!!
ಅಂದರೆ *ಕಾಂತಪುರಂ* ಎಂಬ ಅಕ್ಷರದ ವಿರುದ್ದ ವಿರೋಧಿಗಳೆಲ್ಲಾ ಒಂದಾಗುತ್ತಾರೆ.ಅದು ನಾವು ಈ ವರೆಗೆ ಕಂಡ ಟ್ರೆಂಡ್!
ಅಲ್ಲಿ ನೀತಿ ನ್ಯಾಯಕ್ಕೆ ಬೆಲೆ ಇಲ್ಲ ಕೇವಲ *ಕಾಂತಪುರಂ ವಿರೋಧ ಮಾತ್ರ!!*
ಪಾಲಕ್ಕಾಡ್ ಜಿಲ್ಲೆಯ ಮಣ್ಣಾರ್ಕ್ಕಾಡ್ ಹೊರತು ಪಡಿಸಿ ಬಾಕಿ ಮಂಡಲಗಳಲ್ಲಿ ಬಿಜೆಪಿಗೆ 40 ಸಾವಿರದಷ್ಟು ಮತಗಳು ಲಭ್ಯವಾದಾಗ ಮಣ್ಣಾರ್ಕಾಡ್ ನಲ್ಲಿ ಮಾತ್ರ ಬಿಜೆಪಿ ಗೆ 07ಸಾವಿರದ ಏಳ್ನೂರು ಮತಗಳು ಸಿಕ್ಕಿದೆ ಹಾಗಾದರೆ ಬಾಕಿ ಮತಗಳು ಎಲ್ಲಿ ಹೋಯಿತು ಎಂದು ಬುಧ್ದಿ ಇರುವವರಿಗೆ ತಿಳಿಯುತ್ತದೆ.
ಇದನ್ನೇ ವಕ್ರದಾರಿ ಎಂದು ಹೇಳುವುದು.
ಇಂತಹ ವಕ್ರದಾರಿಯನ್ನೇ ಉಹ್ದ್ ಯುದ್ದದಲ್ಲಿ ಹಂಝ(ರ) ರವರ ವಿರುದ್ದ ಉಪಯೋಗಿಸಲಾಗಿತ್ತು.
ಆದರೆ ಸುನ್ನಿಗಳಿಗೆ ಈ ವಕ್ರದಾರಿ ಸಲ್ಲದು.
ಆದ್ದರಿಂದಲೇ ಮಣ್ಣಾರ್ಕ್ಕಾಡ್ ನಲ್ಲಿ ಶಂಸುವಿನ ಜಯದಿಂದ ರಕ್ತಬೆರೆತ ಪಾಪದ ಕಲೆಯನ್ನು ಇಲ್ಲದಾಗಿಸಲೂ ಸಾದ್ಯವಿಲ್ಲ.
ಆ ವಿಜಯ MLA ಎಂಬ ಅರ್ಹತೆಗೆ ಸಂದ ಗೌರವವೂ ಅಲ್ಲ.
ಪ್ರಜಾಪ್ರಭುತ್ವದಲ್ಲಿ ಬೃಷ್ಟಾಚಾರ ,ಅಕ್ರಮ ,ಅನ್ಯಾಯ ಮಾಡಿದವರು ಆರಿಸಿಬರಬಾರದೆಂದು ನಾವು ಆಗ್ರಹಿಸಿದ ಅದೆಷ್ಟೋ ಮಂದಿ ಈಗಲೂ ಅಧಿಕಾರದ ರುಚಿ ಅನುಭವಿಸುತ್ತಾ ಇದ್ದಾರೆ.
ನಮಗೇನು ಮಾಡಲು ಸಾದ್ಯ?
ಒಂದಂತು ನಿಜ ಮಣ್ಣಾರ್ಕ್ಕಾಡ್ ನಲ್ಲಿ ವಕ್ರದಾರಿ ಹಿಡಿದು ವಿಜಯದ ನಗೆ ಬೀರಿದ್ದರೂ ಕೊಲ್ಲಲ್ಪಟ್ಟ ಸಹೋದರರ ಅನಾಥ ಮಕ್ಕಳು ಮತ್ತು ವಿಧವೆಯರಾದ ಎರಡು ಸ್ತ್ರೀ ಗಳ ಕಣ್ಟೀರು ಮತ್ತು ಎಂಬತ್ತು ವಯಸ್ಸು ದಾಟಿದ ಆ ಉಮ್ಮ ರವರ ದುಆ ಇವರನ್ನು ಬೇಟೆಯಾಡುವಾಗ ಇಂದಿನ ಸಿಹಿ ಅನುಭವ ಕಹಿಯಾಗಿ ಬೇಟೆಯಾಡುವುದು ಖಂಡಿತ.
ಅಕ್ರಮ ಅನ್ಯಾಯದ ವಿರುದ್ದ ಕರೆಕೊಟ್ಟ ಒಂದೇ ಕಾರಣಕ್ಕಾಗಿ ಉಸ್ತಾದ್ ಮತ್ತು ಅನುಯಾಯಿಗಳು ಒಬ್ಬಂಟಿಯಾಗಿದ್ದಾರೆ.
ಅಪಹಾಸ್ಯಗಳ ಸುರಿಮಳೆಯನ್ನೇ ಎದುರಿಸುತ್ತಿದ್ದಾರೆ.
ಹೌದು ನಾವು ಒಬ್ಬಂಟಿಯಾಗಿದ್ದೇವೆ.
ನಮ್ಮೆಲ್ಲರ ಮಾರ್ಗದರ್ಶಿ ತಾಜುಲ್ ಉಲಮಾರ ಅಂದಿನ ಮಾತು ಕೂಡಾ ಅದೇ ಆಗಿತ್ತು *ವಲವ್ ಕಾನ ವಹ್ದೀ*
ಒಬ್ಬಂಟಿಯಾದರೂ ಸರಿ ಅಕ್ರಮ ಅನ್ಯಾಯದ ವಿರುದ್ದ ನಮ್ಮ ಹೋರಾಟ ಸಾಗಬೇಕು.
ಅದಕ್ಕಾಗಿ ಅಲ್ಲಾಹನ ಮತ್ತು ರಸೂಲ್ ಸಲ್ಲಲ್ಲಾಹು ಅಲೈಹಿವಸಲ್ಲಮರ ಸಹಾಯ ಮಾತ್ರ ನಮಗೆ ಸಾಕು.
ವಿಶ್ವದ ಎಲ್ಲಾ ಇಸಂ ಗಳು *ಇಸ್ಲಾಂ* ನ್ನು ಒಬ್ಬಂಟಿ ಮಾಡಿದ ಹಾಗೆ ಅದೇ ಇಸ್ಲಾಂ ನ ಪಥದಲ್ಲಿರುವ ನಮ್ಮನ್ನು ಎಲ್ಲರೂ ಒಬ್ಬಂಟಿ ಮಾಡುವಾಗ ಅಭಿಮಾನ ಉಕ್ಕಿ ಉಕ್ಕಿ ಬರುತ್ತದೆ.
ಕತ್ತೆಯ ಮೇಲೆ ಕುಳ್ಳಿರಿಸಿ ಇಮಾಂ ಮಾಲಿಕನ್ನು ಶತ್ರುಗಳು ಮೆರವಣಿಗೆ ಮಾಡಿದಾಗ ಮಹಾನುಭಾವರಿಗೆ ಅಭಿಮಾನ ಉಕ್ಕಿ ಬಂದ ಹಾಗೆ....
✍ ಅಬೂಶಝ
ಸೌದಿರಾಜ ಅಮೇರಿಕಾದ ಅಧ್ಯಕ್ಷರಾದರೂ
ಅದರ ನಿಲುವು ಬದಲಾಗಲ್ಲ! So ಅದರ ನಿಯಂತ್ರಣ ಜೂದಾಯಿಸಂ ನ ಕೈಯಲ್ಲಿ.
'ಮಾತೃಭೂಮಿ'ಯ ಸ್ಥಿತಿಯೂ ತಥೈವ!
-----------------------------
ಭಾಗ 02
ಖ್ಯಾತ ಅಂಕಣಗಾರ ಓ ಎಂ ತರುವಣ 'ಸಿರಾಜ್' ದೈನಿಕದಲ್ಲಿ ಬರೆಯುತ್ತಾರೆ.
'''''''''''''''''''''''''''''''''''''''''''''''''''''''''''''''
ಸಮುದಾಯದೊಳಗಿರುವ ಭಿನ್ನತೆ,ಗ್ರೂಫಿಸಂ ತಳ್ಳಾಟಗಳನ್ನು ವೈಭವೀಕರಿಸಿ,ಲಾಭಗೆಯ್ಯುವುದರಲ್ಲಿ ಮಾತೃಭೂಮಿ ನಿಸ್ಸೀಮ.
ಸಾವಿರಾರು ಹೆಣ್ಣುಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ಮತ್ತು ವೃತ್ತಿ ಜೀವನದ ದಾರಿ ತೋರಿಸಿ,ನೂರಾರು ಕುಟುಂಬಗಳಿಗೆ ಆಸರೆಯಾದ 'ಕಾಂತಪುರಂ' ನ್ನು ಸ್ತ್ರೀ ವಿರೋಧಿಯಾಗಿ ಬಿಂಬಿಸುತ್ತಾ ,ಈದ್ ನಮಾಝ್ ನ ಹೆಸರಲ್ಲಿ ರಸ್ತೆಯುದ್ದಕ್ಕೂ ಮುಸ್ಲಿಂ ಮಹಿಳೆಯರ ಪರೇಡ್ ನಡೆಸುವ ಸಲಪಿ,ಜಮಾತ್ ಸಂಘಟನೆಗಳನ್ನು
ಪ್ರಗತಿಪರೆಂದು ಗೀಚುವ ಮುದಿ ಪತ್ರಿಕೆಯ ಒಳಗುಟ್ಟು ಏನೆಂದು ಸ್ಪಷ್ಟ ಮತ್ತು ಅಷ್ಟೇ ವ್ಯಕ್ತ.
ಬಹುಸಂಖ್ಯಾತ ಮುಖ್ಯವಾಹಿನಿಯಲ್ಲಿರುವ ಮುಸ್ಲಿಮ್ ಸಂಘಟನೆಗಳ ವಾರ್ತೆಗಳನ್ನು ಪರದೆಯ ಹಿಂದೆ ತಳ್ಳುವುದು ಅಥವಾ ತಿರುಚುವುದು ಮಾತೃಭೂಮಿಯ ಒಂದು ಹೋಭಿ!
ಸೇವಾನಿರತರಾದ ಸನ್ನದ್ಧ ಸುನ್ನೀ ಸಂಘಟನೆಗಳ ವಾರ್ತೆಯ ಪರಿಚಯವೇ ಈ ದೈನಿಕಗೆ ಸಿಗಲ್ಲ.!
ಆದರೆ ISM- MSM ಸಂಘಟನೆಗಳ ಸಣ್ಣ ಚಲನಗಳಿಗೂ ಮಾತೃಭೂಮಿಯ ಪುಟ ಸಾಕಗಾದೆ ಹೋಗುವುದು ವಿಪರ್ಯಾಸ!
ಸಮುದಾಯದೊಳಗಿನ ಗಾಯ ಕರಟಿಹೋಗದಂತೆ ನೋಡಿಕೊಳ್ಳುವಲ್ಲಿ ಮಾತೃಭೂಮಿ ಅತೀವ ಜಾಗೃತಿ ವಹಿಸುತ್ತದೆ!
ಖಾದಿಯಾನಿಗಳ ಅಧಿಕೃತ ಪತ್ರಿಕೆಯಾಗಿದೆ ತಾನೇ 'ಮಾತೃಭೂಮಿ'.
ಪಂಜಾಬಿನಲ್ಲಿ ನಡೆಯುವ ಖಾದಿಯಾನಿ ಸಮ್ಮೇಳನಗಳ ಅಪ್ಡೇಟ್ ಕ್ಯಾಲಿಕಟ್ ಆವೃತ್ತಿಯ ಮುಖ ಪುಟದಲ್ಲಿ ಅಚ್ಚಾಗಿರುತ್ತದೆ!
ಓದುವವನು ಇದೇನು ಕೋಝಿಕ್ಕೋಡ್ ಖಾದಿಯಾನಿ ಸಮ್ಮೇಳನವಾ ಎಂದು ಹುಬ್ಬೇರಿಸಿದರೂ ಆಶ್ಚರ್ಯವಿಲ್ಲ!
ಮಾತೃಭೂಮಿಗೆ ತಿದ್ದಲು ಸಾಧ್ಯವಿಲ್ಲ,...
ಸಮಯವೂ ಇಲ್ಲ..
ಭಯೋತ್ಪಾದನೆ ವಿರುದ್ಧ ಯುದ್ಧ ಸಾರಿದೆಯಂತೆ ಮಾತೃಭೂಮಿ.
ಆದರೆ ವಿಶ್ವದಾದ್ಯಂತ ಇಸ್ಲಾಮಿನ ಹೆಸರಲ್ಲಿ ನಡೆಯುವ ಭಯೋತ್ಪಾದನೆಯ ಮೂಲ ಮತ್ತು ಬುದ್ದಿಕೇಂದ್ರ ಪ್ರಾಚೀನ ರಾಡಿಕಲ್ ಸಲಫಿಸಂ ಆಗಿದೆ.
ತಾಲಿಬಾನಿಸಂ, ಅಲ್ ಖಾಯಿದಾ, ಭೋಕೋಹರಂ ,ಹಾಗೂ ನೂತನ Isis ಎಲ್ಲದರ ಆದರ್ಶ ಸಲಫಿಸಂ!
ಅವಕಾಶ ದಕ್ಕದೆ ಇರುವುದರಿಂದಲೇ ಇಲ್ಲಿನ ದರ್ಗಾಗಳು ಅವರ ಪಾಲಿಗೆ ಬೂದಿಮುಚ್ಚಿದ ಕೆಂಡಗಳು!
ಈ ಒಕ್ಕೂಟ ಕೇರಳದಲ್ಲಿ ವಿವಿಧ ನಾಮಗಳಲ್ಲಿ ವಿಹರಿಸುತ್ತಿದಯಷ್ಟೇ.
ಭಯೋತ್ಪಾದನೆ ಹೆಸರಲ್ಲಿ ಮುಸ್ಲಿಂ ಲೋಕದಿಂದ ದೂರವಾಗುತ್ತಿದ್ದ ಸಲಪಿಸಂ ನ್ನು 'ಪ್ರಗತಿರರು' ಎಂಬ ವಿಳಾಸ ಕೊಟ್ಟು ಮಾತೃಭೂಮಿ ತಾರೀಫು ಮಾಡುವುದರ ರಹಸ್ಯ ಏನೆಂದು ಸ್ಪಷ್ಟ.
ಈ ಸಂಘಟನೆಗಳು ಮುಸ್ಲಿಂ ಸಮುದಾದ ಮೇಲೆ ಎಳೆದ ಗಾಯ ವಾಸಿಯಾಗದೆ ನಿಲ್ಲಬೇಕು! ಮುಂದೆ ಇಲ್ಲಿ ಲಷ್ಕರೆ ಮತ್ತು Isis ನ ಬರುವುದಾದರೆ ಶತ್ರುವನ್ನು ಹುಡುಕಿಕೊಂಡು ಗಡಿದಾಟಬೇಕೆಂದಿಲ್ಲ ತಾನೇ?
ಮಾರ್ಚ್ ಒಂಬತ್ತರ ನೀಚವಾದ ಬರಹದಂತೆ ಈ ನಿಲುವು ಅನಿರೀಕ್ಷಿತವೋ ಪ್ರಮಾದವೋ ಅಲ್ಲ,ಎಲ್ಲವೂ ಪೂರ್ವಯೋಚಿತ ಸಂಚಿನ ಫಲವಾಗಿದೆ.
ಇಸ್ಲಾಂ ಮತ್ತು ಮುಸ್ಲಿಮರ ಸಮಸ್ಯೆ ಉಂಟಾದರೆ ಅದರ ಕುರಿತು ಪ್ರತಿಕ್ರಯಿಸಲು ಮಾತೃಭೂಮಿ ಕರೆಯುವ ಪ್ರತಿನಿಧಗಳು ಯಾರು?
1)MN ಕಾರಶ್ಶೇರಿ,
2) ಹಮೀದ್ ಚೇಂಙಮಂಗಲ್ಲೂರು
3) ಖದೀಜ್ ಮಮ್ತಾಝ್
4)BP. ಝುಹರಾ.... ಮುಗಿಯಿತು!
ಮಾತೃಭೂಮಿ ಅವತರಿಸುವ
ಕೇರಳ ಮುಸ್ಲಿಂ ಸಮೂಹದ ಪ್ರತಿನಿಧಿಗಳು
ಇವರು ನಾಲ್ಕು ಮಂದಿ!
ಇವರು ಯಾವ ಇಸ್ಲಾಮನ್ನು ಪ್ರತಿನಿಧಿಸುವವರು❓
ಧರ್ಮದ ಯಾವ ಪ್ರಮಾಣಗಳನ್ನು ಈ ನಾಲ್ಕು ಮಂದಿ ಅಂಗೀಕರಿಸುತ್ತಾರೆ❓
ಒಂದೇ ಒಂದು ಮತಸಂಘಟನೆಯನ್ನು ಇವರು ಅಂಗೀಕರಿಸುವುದಿಲ್ಲ.
ಕುರಾನ್ ಸಹಿತ ಇಸ್ಲಾಮಿನ ಯಾವ ಪ್ರಮಾಣವನ್ನು ಇವರು accept ಮಾಡುವುದಿಲ್ಲ.
ಧರ್ಮದ ಪಕ್ಷ ನಿಂತು ಸ್ವಂತ ಕುಟುಂಬದವರನ್ನು ಇವರು ಪ್ರತಿನಿಧಿಸುವುದಿಲ್ಲ.
ಇವರಲ್ಲಿ ಕೆಲವರು ತಮ್ಮ ಹೆಸರನ್ನು ಬದಲಾಯಿಸಲಿಲ್ಲವೆಂಬುದು ಮಾತ್ರ ಇಸ್ಲಾಮಿನೊಂದಿಗೆ ಇವರಿಗಿರುವ ನಂಟು!
ಇವರ ನಿಮಿತ್ತ ಇಸ್ಲಾಮಿನ ಸರಿಯಾದ ನಿಲುವು ಏನೆಂದು ಮಾತೃಭೂಮಿಯ ನಿತ್ಯ ವಾಚಕರಿಗೆ ತಿಳಿಯದೆ ಹೋಗಿದೆ.
ಅಂದರೆ ಇದ್ಯಾವುದೂ ಕೂಡಾ ಮಾತೃಭೂಮಿ ಗೆ ತಿಳಿಯದ ಸಂಗತಿಯೇನಲ್ಲ.
ಮತ್ತೆ ಸಮುದಾಯವನ್ನು ನೋವಿಸಲು ಈ ನಾಮಾದಾರಿ ಮುಸ್ಲಿಮರಿಗಿಂತ ಉತ್ತಮ ಅಯುಧ ಬೇರೆ ಇಲ್ಲ.
ಇವಾಗ ಯಾಕೆ ಮಾತೃಭೂಮಿ ಕ್ಷಮಾಪಣೆಯ ತುಂಡು ಪತ್ರ ಹಿಡಿದು ಮುಸ್ಲಿಂ ನಾಯಕರನ್ನು ಅರಸುತ್ತಾ ಅಂಡೆಲೆಯುವುದು❓
ಕಾರಶ್ಶೇರಿ ಮಾಸ್ಟರ್ ಮತ್ತು ಹಮೀದ್ ಚೇಂಙಮಂಗಲಂ ಜೊತೆ ಝೊರಾಬಿಯನ್ನು
ಮುಂದೆ ನಿಲ್ಲಿಸಿ ಪ್ರಸ್ತುತ ಸಮಸ್ಯೆಗೆ ಪರಿಹಾರ ಕಾಣಬಹುದಿತ್ತು. ನಿಮ್ಮ ಸಮಸ್ಯೆ ಪರಿಹಾರಕರಾದ ಮುಸ್ಲಿಂ ಪ್ರತಿನಿಧಿಗಳು ಇವರು ತಾನೇ❓
ಮುಖಪುಟ ದಲ್ಲೊಂದು ಪಾಣಕ್ಕಾಡ್ ತಂಙಳ್ ರವರ ಚಿತ್ರ ಮತ್ತೊಮ್ಮೆ ಕಾಂತಪುರಂ ಉಸ್ತಾದರ ಸ್ಟೇಟ್ ಮೆಂಟ್, ಯಾವುದೋ ಮುಸ್ಲಿಂ ಸಮ್ಮೇಳನದ ಸೂರ್ಯಸ್ತಮಾನದ ಆಕಾಶ ಚಿತ್ರ ......
ಮುಗಿಯಿತು ಸಮುದಾಯದ ನೋವು...!
ನೂರೊಂದನೇ ಆವೃತಿ ರಮಳಾನ್ ಸ್ಪಷಲ್ ಸಂಚಿಕೆ,ಕೋಟು ಧರಿಸಿದ ಖಾಝಿಯೊಬ್ಬರನ್ನು ಮುಂದೆ ನಿಲ್ಲಿಸಿ ಇಫ್ತಾರ್ ಸಂಗಮದ ಒಂದು ಫೋಟೋ
ಮುಗಿಯಿತು ಮಾತೃಭೂಮಿಯ ಸಕ್ಯೂಲರಿಸಂ!
ಕಳಂಕ ರಹಿತ ಜಾತ್ಯಾತೀತವಾದಿ ಮುಸ್ಲಿಂ ವೇದಿಕೆಗಳಲ್ಲಿ ನಿತ್ಯ ಸಾನಿಧ್ಯವಿರುವ ಶೋಷಿಯಲಿಸ್ಟ್ ಎಂ ಪಿ ವೀರೇಂದ್ರ ಕುಮಾರ್ ಮಾತೃಭೂಮಿ ದೈನಿಕದ MD ಎಂದು ನಾವು ಸಮಾದಾನಿಸುವುದು ಅಮೆರಿಕಾ ಅದ್ಯಕ್ಷರಾಗಿ ಬರಾಕ್ ಒಬಾಮ ಬರುವುದನ್ನು ಕಂಡು ಸಮಾದಾನಿಸಿದ್ದಕೆ ಸಮಾನ!
ಅಮೇರಿಕಾದ ನಿಲುವನ್ನು ನಿರ್ಣಯಿಸುವುದು ಜೂದಾಯಿಸಂ ಆಗಿದೆ.ಸೌಧಿ ರಾಜ ಅಮೇರಿಕಾದ ವೈಟ್ ಹೌಸ್ ಕುರ್ಚಿಯಲ್ಲಿ ಕುಳಿತುಕೊಂಡರೂ ಅದೇ ಜೂದಾಯಿಸಂ ನಿಯಮಗಳನ್ನೇ ಜಾರಿಗೆ ತರಬೇಕಾಗುತ್ತದೆ.
ವೀರನಾದರೂ ಶೂರನಾದರೂ ಮಾತೃಭೂಮಿ ಗೆ ಒಂದು ಪರಂಪರೆ ಮತ್ತು ನಿಲುವು ಇದೆ.
ಕುರ್ಚಿ ಬೇರೆ ನಿಲವು ಬೇರೆ...
ಹೊಡೆದು ಬಡಿದು ಅಪ್ಪಚ್ಚಿ ಮಾಡಿದ ನಂತರ ಹೊರಗೆ ಸ್ವಲ್ಪ ತೈಲದ ಲೇಪ ಹಚ್ಚಿ ಮೂಗಿಗೆ ಬೆಣ್ಣೆ ಸವರುವ ನೀಚವೃತ್ತಿಯನ್ನು
ಮಾತೃಭೂಮಿ ಕೊನೆಗೊಳಿಸಬೇಕು.
ಪಾಪ ಈ ಸಮುದಾಯವನ್ನು ಮಾತೃಭೂಮಿ ಅದರಿಷ್ಟಕ್ಕೆ ಬಿಟ್ಟುಬಿಡಲಿ.
ಮಾತೃಭೂಮಿ ಯ ನೆರಳಿಲ್ಲದೆ ಈ ಸಮುದಾಯ ಜೀವಿಸುತ್ತದಯೇ ಎಂದು ನೋಡೋಣ.
ಮುದಿದೈನಿಕ ತನಗೆ ಸಂಭವಿಸಿದ್ದು ಪ್ರಮಾದವೆಂದು,ನೋಟದ ಕೊರತೆಯೆಂದೂ ಬಿಂಬಿಸಲಿಕ್ಕೆ ಶ್ರಮಿಸುತ್ತಿದೆ.
ನಗರ ಪ್ರತಿಗಳನ್ನೂ ಬೇಗನೇ ತಯ್ಯಾರು ಮಾಡಲಾಗುತ್ತದೆ.ಅದು ಮೂರ್ನಾಲ್ಕು ಕೈಗಳಿಗೆ ಹಸ್ತಾಂತರವಾಗುತ್ತದೆ.
ಶೋಷಿಯಲ್ ಮೀಡಿಯದಿಂದ ಒಂದು ಬರಹ ಸುಮ್ಮನೆ ಯಾರ ಗಮನಕ್ಕೆ ಬಾರದೆ ಬಂದು ಕುಳಿತುಕೊಳ್ಳಲು ಸಾಧ್ಯವಿಲ್ಲ.
ವರ್ಣನಾತ್ಮಕ ಶೈಲಿಯ ತಲೆಬರಹ ಕೊಟ್ಟು ಮನೋಹರವಾಗಿ article ಕೊಡಲಾಗಿದೆ.
ಇನ್ನು ಕೇಸು, ಬಂಧನದಂತಹ ಕಾನೂನು ಬೇಟೆಯನ್ನು ತಪ್ಪಿಸಲಿಕ್ಕಾಗಿ ವ್ಯಕ್ತಿಯ ಹೆಸರು ಕೊಡಲಿಲ್ಲ. ಧರ್ಮದ ಸಂಘಟನೆಯ ಹೆಸರು ಬಾರದಂತೆ ಬರಹಗಾರ ಜಾಗೃತೆ ವಹಿಸಿದ್ದಾನೆ.
ಮಾತೃಭೂಮಿಯ ನೆಬಿ ನಿಂದನೆಗೆ ವಿರುದ್ಧವಾಗಿ ಮೂರು ದಿನದೊಳಗೆ ಬರೋಬ್ಬರಿ ಎಂಟುಲಕ್ಷಕ್ಕಿಂತಲೂ ಜಾಸ್ತಿ ಕಮಂಟ್ಸ್ ಗಳು ಪ್ರತಿಕ್ರಿಯೆ ರೂಪದಲ್ಲಿ ರಾಶಿಬಿದ್ದಿದೆ!
ಪ್ರವಾದಿ ಮುಹಮ್ಮದ್ ನೆಬಿ(ಸ) ಮತ್ತು ಆಯಿಶಾ (ರ) ರವರ ವಿವಾಹ ನಿಶ್ಚಯ ನಡೆಯುವಾಗ ಆಯಿಶಾ ಬೀವಿಯವರ ವಯಸ್ಸು ಆರು.ಕುಟುಂಬ ಜೀವನ ನಡೆಸುವುದು ಒಂಬತ್ತನೇ ಪ್ರಾಯದಲ್ಲಿ.
ಕಾತಿಬ್ ಅಲ್ ಬಗ್ದಾದಿಯವರ 'ಅಕ್ಮಲ್ ಫೀ ಅಸಮಾಈ ರ್ರಿಜಾಲ್',ಇಮಾಮ್ ತ್ವಬರಿಯವರ :ತಾರೀಖ್' ಬುಖಾರಿ (ರ) ರವರ ಕೆಲವೊಂದು ಹದೀಸ್ ನ ಬೆಳಕಿನಲ್ಲಿ
ಪ್ರಸ್ತುತ ವಿವಾಹ ಬೀವಿಯವರ ಹದಿನೇಳನೇ ವಯಸ್ಸಿನಲ್ಲಾಗಿತ್ತು.
ಹಲವಾರು ಪುರಾವೆಗಳು ಈ ಅಭಿಪ್ರಾಯವನ್ನು ಪುಷ್ಟೀಕರಿಸುತ್ತದೆ.
ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮರ ವಿವಾಹ ನಡೆಯುವುದು 1400 ವರ್ಷಗಳ ಮುಂಚೆ ಎಂದು ಪ್ರತೇಕ ಗಮನಿಸತಕ್ಕದ್ದು.
ಆದರೆ ಕರಮಚಂದ ಮೋಹನ್ ದಾಸ್ ಗಾಂಧಿ ಮತ್ತು ಕಸ್ತೂರ್ಭಾ ರವರ ವಿವಾಹ ನಿಶ್ಚಯ ನಡೆಯುವಾಗ ವಧುವಿನ ವಯಸ್ಸು ಏಳು!
1869ರಲ್ಲಿ ಜನನ 1877 ರಲ್ಲಿ ವಿವಾಹ ನಿಶ್ಚಯ 1882ರಲ್ಲಿ ವಿವಾಹ!
ಅದ್ಭುತ .... ಅತ್ಯದ್ಭುತ ..!
ಅಂದರೆ ಮಾತೃಭೂಮಿಯ ಆದರ್ಶ ಪುರುಷನ ಶೈಷವ ವಿವಾಹ ಮಹತ್ತರ!
ಮುಹಮ್ಮದ್ ನೆಬಿಯವರ ವಿವಾಹ ಅಪಹಾಸ್ಯ!
ಈ ಬರಹ ತಯ್ಯಾರು ಮಾಡಿದ ಸಬ್ ಎಡಿಟರ್ ಮತ್ತು ಡಸ್ಕ್ ಛೀಫ್ ನ ಮೆದುಳನ್ನು ಪರಿಶೋಧನೆಗೆ ಒಳಪಡಿಸುವುದು ಒಳಿತು.ಇದೆಲ್ಲಾ ಪ್ರಾಚೀನ ಚಾಲಪ್ಪುರ ಪ್ರೇತಭಾದೆಯಾಗಿದೆ.
ಕೇರಳ ಮತ್ತು ಮಲಯಾಳಿ ಸಮೂಹವಾಗಿದೆ ಮಾತೃಭೂಮಿಯ 'ಭೂಮಿ' .
ಕೇರಳ ಜನಸಂಖ್ಯೆಯ ಇಪ್ಪತ್ತಮೂರು ಶೇಖಡಾ ಮುಸ್ಲಿಮರಿದ್ದಾರೆ.
ಮಾತೃಭೂಮಿಯನ್ನು ಅಪ್ಪುವ (ಒಪ್ಪದಿದ್ದರೂ) ಒಳ್ಳೆಯ ಒಂದು ಅಂಶ ಓದುಗಾರರು ಮುಸ್ಲಿಂಗಳಿದ್ದಾರೆ.
ಜಾತ್ಯತೀತೆಯ ಕುರಿತು ಬಾಯಿತುಂಬಾ ಮಾತನಾಡುವ ಮಾತೃಭೂಮಿ ಯ ಸಮುದಾಯ ಪ್ರಾತಿನಿಧ್ಯ ಎಷ್ಟಿದೆ?
ಡಸ್ಕಿನಲ್ಲಿ ಯಾವ ರೀತಿ ಇದೆ?
ದೊಡ್ಡ ಸನ್ನಾಹದೊಂದಿಗೆ ಒಂದು ಮುಸ್ಲಿಂ ವಿಭಾಗ ಪತ್ರಿಕೆ ಆರಂಭಿಸಿದಾಗ ಅದರ ಉನ್ನತ ಹುದ್ದೆಯಲ್ಲಿ ಪ್ರತಿಷ್ಠಾನ ಮಾಡಿದ್ದು ಪಿ ಕೆ ಬಾಲಕೃಷ್ಣ ರನ್ನಾಗಿದ್ದರೆ ಮತ್ತೊಂದು ವಿಭಾಗ ಕುಳ್ಳಿರಿಸಿದ್ದು ಸುಕುಮಾರನ್ ಆಝಿಕ್ಕೋಡ್ ಎಂಬವರನ್ನಾಗಿದೆ.
.ಎನ್ ಪಿ ಚೆಕ್ಕೂಟಿಯಾಗಿದ್ದಾರೆ ಒಂದು ಮುಸ್ಲಿಂ ಪತ್ರಿಕೆಯ 'ಕೀ' ಪೋಯಿಂಟ್!
ಅಮುಸ್ಲಿಂ ಪತ್ರಕರ್ತನನ್ನು ಕುಳ್ಳಿರಿಸಿ ಪತ್ರಿಕೆಯ ನಿಲುವನ್ನು ಚರ್ಚೆ ಮಾಡುವುದಕ್ಕೆ 'ಕಾಂತಪುರಂ' ಉಸ್ತಾದರಿಗೆ ಯಾವ ಅಡಚಣೆಯೂ ಇರಲಿಲ್ಲ!
ಒಮ್ಮೆ ಒಂದು ಮುಸ್ಲಿಂ ನಾಯಕ ಮರಣಹೊಂದಿದಾಗ ಮಯ್ಯಿತ್ ನಮಾಝ್ ನಲ್ಲಿ ಸುಜೂದ್ ಮಾಡುವ ಫೋಟೋ ಮಾತೃಭೂಮಿ ಪ್ರಕಟಿಸಿತಂತೆ!
ಅಂದು ಮೊತ್ತಮೊದಲನೆಯದಾಗಿ ಒಬ್ಬ ಮುಸ್ಲಿಂ ಪತ್ರಕರ್ತನ ಅಗತ್ಯದ ಕುರಿತು ಮಾತೃಭೂಮಿ ಚಿಂತಿಸಿದ್ದು!
ಜಾತಿಪದ್ಧತಿಯೂ ಮಾತೃಭೂಮಿ ಇದೆ.ಗಾಂಧೀಜಿ, ಅಯ್ಯಾಂಗಾಳಿ, ಶ್ರೀ ನಾರಯಣ ಗುರು ಮಾತೃಭೂಮಿಯ ಮಾದರಿ ಪುರುಷರು.
ಆಯಿತ್ತೊಚ್ಚಾಡಣಂ ಮಹತ್ತರವಾದ ಆಶಯವಾಗಿದೆ ಆದರೆ ಅದು ಗೇಟಿನ ಹೊರಗೆ! ಇಂತಹವರು ಅಲ್ಪಸಂಖ್ಯಾತ ಪ್ರಾತಿನಿಧ್ಯ ಕೊಡುವರೇ?
ಕೇರಳದ ವಿಧಾನ ಸಭೆ ಚುನಾವಣೆ ಘೋಷಿಸಿದಾಗಲೇ 'ನಾಣಿಕ್ಕೇಂಡೇ ನಾಂ'
ಎಂಬ ಸ್ಥಿರ ಅಂಕಣ ಆರಂಭವಾಗಿತ್ತು.
ನಿಯಮಸಭೆಯಲ್ಲಿ 33-55 ಶೇಕಡಾ ಸ್ತ್ರೀ ಪ್ರಾತಿನಿಧ್ಯ ಇಲ್ಲವೆಂಬ ಕೊರಗುತ್ತಾ ಅದರ ವಿರುದ್ಧ ತೀಕ್ಷಣವಾದ ವಿಮರ್ಶನೆಯಾಗಿತ್ತು ಅಂಕಣದ ಸಾಲುಗಳು.
ಅಪಘಾನ್ ನಿಯಮಸಭೆಯಲ್ಲಿ 28 ಶೇಖಡಾ ಸ್ತ್ರೀ ಪ್ರಾತಿನಿಧ್ಯ ಇದ್ದೂ ಕೂಡಾ ಕೇರಳದಲ್ಲಿ ಕೇವಲ ಐದು ಶೇಖಡಾ ಮಾತ್ರವೆಂಬ ಆರೋಪ ಮಾಡುತ್ತಾ ಅತ್ಮರೋಷಗೊಂಡ ಮಾತೃಭೂಮಿಯ ಡೈರಕ್ಟರ್ ಬೋರ್ಡಲ್ಲಿ ಹೀಗೆ ಸುಮ್ಮನೆ ಕೈ ಜಾಡಿಸಿದಾಗ ಆಶ್ಚರ್ಯವಾಯಿತು.
ಅಷ್ಟು ದೊಡ್ಡ ಜಂಬೋ ಬೋರ್ಡ್ ನಲ್ಲಿ ಮಹಿಳಾ ಪ್ರಾತಿನಿಧ್ಯ ಒಂದೇ ಒಂದು!
ಹೋಗಲಿ ಕೆಳದರ್ಜೆ ಬೋರ್ಡ್ ನಲ್ಲಿ ಎಷ್ಟು ಮಹಿಳಾ ಪ್ರಾತಿನಿಧ್ಯ ಉಂಟೆಂದು ಸರ್ಚ್ ನಡೆಸಿ ನೋಡಿ ಮಾತೃಭೂಮಿ ಯ ಸ್ತ್ರೀ ಸಬಲೀಕರಣದ ಕೆಟ್ಟ ಮುಖ ಅನಾವರಣಗೊಳ್ಳುತ್ತದೆ. ಮಾತೃಭೂಮಿ ಮೊದಲು ಈ ಕಾಪಟ್ಯಕ್ಕ ಅಂತ್ಯಹಾಡಬೇಕು.
ಎರಡು ವಿಭಾಗದ ಮಧ್ಯೆ ಸಮಸ್ಯೆ ತಲೆದೋರಿದರೆ ಅದರ ಪರಿಹಾರಕ್ಕೆ ಹಲವು ಮಾರ್ಗಗಳಿವೆ.ತರ್ಕದಲ್ಲಿರುವ ಒಂದು ವಿಭಾಗ ಸರಿದು ನಿಂತರೆ ಅದೊಂದು ದೊಡ್ಡ ಪರಿಹಾವಾಗಲಿದೆ.ಮಾತೃಭೂಮಿ ತನ್ನ ನಿಲುವನ್ನು ಬದಲಿಸಬೇಡ.ಖೇದ ಕ್ಷಮಾಪಣೆ ಯಾವುದರ ಅಗತ್ಯ ಇಲ್ಲ.ಮುತ್ತು ನೆಬಿಯನ್ನು ನಿಂದಿಸಿದವನ ವಿರುದ್ಧ ಕ್ರಮಕೈಗೊಳ್ಳುವುದೂ ಬೇಡ.
ಸಮಸ್ಯೆಗೆ ಪರಿಹಾರವೆಂಬ ನಿಟ್ಟಿನಲ್ಲಿ ಮಾತೃಭೂಮಿ ಯ ದಾರಿಯಿಂದ ನಾವು ಸರಿಯುವೆವು.ಪ್ರಭಾತಸಮಯದಲ್ಲಿ ಬರುವ ಮಾತೃಭೂಮಿಗೆ ನಮ್ಮ ಮನೆ ಬಾಗಿಲಿಗೆ ಎಂಟರ್ ಇಲ್ಲ.ಸಮುದಾಯದ ಎಲ್ಲಾ ಪ್ರಬಲ ಗ್ರೂಪುಗಳಿಗೂ ಸ್ವಂತ ದೈನಿಕ ಇದೆ. ಇಪ್ಪತ್ತೈದು ವರ್ಷವಾಯಿತು ನನ್ನ ಮನೆಯ ಸದಸ್ಯನಂತೆ ಮಾತೃಭೂಮಿ ಇತ್ತು.ಇದೀಗ ಪ್ರವೇಶ ನಿಷೇಧಿಸಿದ್ದೆನೆ
ಕುಟುಂಬದ ಸದಸ್ಯನೊಬ್ಬ ಹೊರಹೋಗುತ್ತಿರುವ ಫೀಲಿಂಗ್ ಇದೆ.ಆದರೆ ನಮ್ಮ ಮುತ್ತು ನೆಬಿಯವರಿಕ್ಕಿಂತ ಮೇಲೆ ಇಲ್ಲ.
ಇದೀಗ ಮಕ್ಕಾ ಹರಮ್ ನಲ್ಲಿ ಉಮ್ರಾ ಕರ್ಮ ನಡೆಯುತ್ತಿದೆಯಾದರೂ ಇತರ ತಿಂಗಳುಗಳಿಗಿಂತ ಜನಸಾಂದ್ರತೆ ಕಡಿಮೆ ಇರುವ ಸಮಯ.....ಆದರೆ
ಬಲಿಪೆರ್ನಾಳ್ ಮತ್ತು ಶುಕ್ರವಾರ ಜೊತೆ ಜೊತೆಯಾಗಿ ಬಂದರೂ ಅತ್ತಕಡೆ ತಿರುಗಿ ನೋಡದ ಮಾತೃಭೂಮಿ ಇದೀಗ ಮಕ್ಕಾ ಹರಮ್ ನ ಪವಿತ್ರ ಕಾಬಾ ದ ವರ್ಣರಂಜಿತ ಫೋಟೋ ಮುಖಪುಟದಲ್ಲಿ ಅಚ್ಚು ಹಾಕಿದೆ! ಇದರಿಂದ ಮುಸ್ಲಿಂ ಸಮುದಾಯದ ಮನಸ್ಸು ಪುಳುಕಿತಗೊಳ್ಳಬಹುದೆಂಬ ನಿಮ್ಮ ಈ ವಿಚಾರ ಇದೆಯಲ್ಲಾ...... ಶ್ಶ್....ಕಷ್ಟ....
ಮುಸ್ಲಿಮರ ಕುರಿತು ಇವರು ಏನೆಂದು ಭಾವಿಸಿದ್ದಾರೆ❓
ಕನ್ನಡಕ್ಕೆ
✒ ಅಬೂಶಝ
ಅದರ ನಿಲುವು ಬದಲಾಗಲ್ಲ! So ಅದರ ನಿಯಂತ್ರಣ ಜೂದಾಯಿಸಂ ನ ಕೈಯಲ್ಲಿ.
'ಮಾತೃಭೂಮಿ'ಯ ಸ್ಥಿತಿಯೂ ತಥೈವ!
-----------------------------
ಭಾಗ 02
ಖ್ಯಾತ ಅಂಕಣಗಾರ ಓ ಎಂ ತರುವಣ 'ಸಿರಾಜ್' ದೈನಿಕದಲ್ಲಿ ಬರೆಯುತ್ತಾರೆ.
'''''''''''''''''''''''''''''''''''''''''''''''''''''''''''''''
ಸಮುದಾಯದೊಳಗಿರುವ ಭಿನ್ನತೆ,ಗ್ರೂಫಿಸಂ ತಳ್ಳಾಟಗಳನ್ನು ವೈಭವೀಕರಿಸಿ,ಲಾಭಗೆಯ್ಯುವುದರಲ್ಲಿ ಮಾತೃಭೂಮಿ ನಿಸ್ಸೀಮ.
ಸಾವಿರಾರು ಹೆಣ್ಣುಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ಮತ್ತು ವೃತ್ತಿ ಜೀವನದ ದಾರಿ ತೋರಿಸಿ,ನೂರಾರು ಕುಟುಂಬಗಳಿಗೆ ಆಸರೆಯಾದ 'ಕಾಂತಪುರಂ' ನ್ನು ಸ್ತ್ರೀ ವಿರೋಧಿಯಾಗಿ ಬಿಂಬಿಸುತ್ತಾ ,ಈದ್ ನಮಾಝ್ ನ ಹೆಸರಲ್ಲಿ ರಸ್ತೆಯುದ್ದಕ್ಕೂ ಮುಸ್ಲಿಂ ಮಹಿಳೆಯರ ಪರೇಡ್ ನಡೆಸುವ ಸಲಪಿ,ಜಮಾತ್ ಸಂಘಟನೆಗಳನ್ನು
ಪ್ರಗತಿಪರೆಂದು ಗೀಚುವ ಮುದಿ ಪತ್ರಿಕೆಯ ಒಳಗುಟ್ಟು ಏನೆಂದು ಸ್ಪಷ್ಟ ಮತ್ತು ಅಷ್ಟೇ ವ್ಯಕ್ತ.
ಬಹುಸಂಖ್ಯಾತ ಮುಖ್ಯವಾಹಿನಿಯಲ್ಲಿರುವ ಮುಸ್ಲಿಮ್ ಸಂಘಟನೆಗಳ ವಾರ್ತೆಗಳನ್ನು ಪರದೆಯ ಹಿಂದೆ ತಳ್ಳುವುದು ಅಥವಾ ತಿರುಚುವುದು ಮಾತೃಭೂಮಿಯ ಒಂದು ಹೋಭಿ!
ಸೇವಾನಿರತರಾದ ಸನ್ನದ್ಧ ಸುನ್ನೀ ಸಂಘಟನೆಗಳ ವಾರ್ತೆಯ ಪರಿಚಯವೇ ಈ ದೈನಿಕಗೆ ಸಿಗಲ್ಲ.!
ಆದರೆ ISM- MSM ಸಂಘಟನೆಗಳ ಸಣ್ಣ ಚಲನಗಳಿಗೂ ಮಾತೃಭೂಮಿಯ ಪುಟ ಸಾಕಗಾದೆ ಹೋಗುವುದು ವಿಪರ್ಯಾಸ!
ಸಮುದಾಯದೊಳಗಿನ ಗಾಯ ಕರಟಿಹೋಗದಂತೆ ನೋಡಿಕೊಳ್ಳುವಲ್ಲಿ ಮಾತೃಭೂಮಿ ಅತೀವ ಜಾಗೃತಿ ವಹಿಸುತ್ತದೆ!
ಖಾದಿಯಾನಿಗಳ ಅಧಿಕೃತ ಪತ್ರಿಕೆಯಾಗಿದೆ ತಾನೇ 'ಮಾತೃಭೂಮಿ'.
ಪಂಜಾಬಿನಲ್ಲಿ ನಡೆಯುವ ಖಾದಿಯಾನಿ ಸಮ್ಮೇಳನಗಳ ಅಪ್ಡೇಟ್ ಕ್ಯಾಲಿಕಟ್ ಆವೃತ್ತಿಯ ಮುಖ ಪುಟದಲ್ಲಿ ಅಚ್ಚಾಗಿರುತ್ತದೆ!
ಓದುವವನು ಇದೇನು ಕೋಝಿಕ್ಕೋಡ್ ಖಾದಿಯಾನಿ ಸಮ್ಮೇಳನವಾ ಎಂದು ಹುಬ್ಬೇರಿಸಿದರೂ ಆಶ್ಚರ್ಯವಿಲ್ಲ!
ಮಾತೃಭೂಮಿಗೆ ತಿದ್ದಲು ಸಾಧ್ಯವಿಲ್ಲ,...
ಸಮಯವೂ ಇಲ್ಲ..
ಭಯೋತ್ಪಾದನೆ ವಿರುದ್ಧ ಯುದ್ಧ ಸಾರಿದೆಯಂತೆ ಮಾತೃಭೂಮಿ.
ಆದರೆ ವಿಶ್ವದಾದ್ಯಂತ ಇಸ್ಲಾಮಿನ ಹೆಸರಲ್ಲಿ ನಡೆಯುವ ಭಯೋತ್ಪಾದನೆಯ ಮೂಲ ಮತ್ತು ಬುದ್ದಿಕೇಂದ್ರ ಪ್ರಾಚೀನ ರಾಡಿಕಲ್ ಸಲಫಿಸಂ ಆಗಿದೆ.
ತಾಲಿಬಾನಿಸಂ, ಅಲ್ ಖಾಯಿದಾ, ಭೋಕೋಹರಂ ,ಹಾಗೂ ನೂತನ Isis ಎಲ್ಲದರ ಆದರ್ಶ ಸಲಫಿಸಂ!
ಅವಕಾಶ ದಕ್ಕದೆ ಇರುವುದರಿಂದಲೇ ಇಲ್ಲಿನ ದರ್ಗಾಗಳು ಅವರ ಪಾಲಿಗೆ ಬೂದಿಮುಚ್ಚಿದ ಕೆಂಡಗಳು!
ಈ ಒಕ್ಕೂಟ ಕೇರಳದಲ್ಲಿ ವಿವಿಧ ನಾಮಗಳಲ್ಲಿ ವಿಹರಿಸುತ್ತಿದಯಷ್ಟೇ.
ಭಯೋತ್ಪಾದನೆ ಹೆಸರಲ್ಲಿ ಮುಸ್ಲಿಂ ಲೋಕದಿಂದ ದೂರವಾಗುತ್ತಿದ್ದ ಸಲಪಿಸಂ ನ್ನು 'ಪ್ರಗತಿರರು' ಎಂಬ ವಿಳಾಸ ಕೊಟ್ಟು ಮಾತೃಭೂಮಿ ತಾರೀಫು ಮಾಡುವುದರ ರಹಸ್ಯ ಏನೆಂದು ಸ್ಪಷ್ಟ.
ಈ ಸಂಘಟನೆಗಳು ಮುಸ್ಲಿಂ ಸಮುದಾದ ಮೇಲೆ ಎಳೆದ ಗಾಯ ವಾಸಿಯಾಗದೆ ನಿಲ್ಲಬೇಕು! ಮುಂದೆ ಇಲ್ಲಿ ಲಷ್ಕರೆ ಮತ್ತು Isis ನ ಬರುವುದಾದರೆ ಶತ್ರುವನ್ನು ಹುಡುಕಿಕೊಂಡು ಗಡಿದಾಟಬೇಕೆಂದಿಲ್ಲ ತಾನೇ?
ಮಾರ್ಚ್ ಒಂಬತ್ತರ ನೀಚವಾದ ಬರಹದಂತೆ ಈ ನಿಲುವು ಅನಿರೀಕ್ಷಿತವೋ ಪ್ರಮಾದವೋ ಅಲ್ಲ,ಎಲ್ಲವೂ ಪೂರ್ವಯೋಚಿತ ಸಂಚಿನ ಫಲವಾಗಿದೆ.
ಇಸ್ಲಾಂ ಮತ್ತು ಮುಸ್ಲಿಮರ ಸಮಸ್ಯೆ ಉಂಟಾದರೆ ಅದರ ಕುರಿತು ಪ್ರತಿಕ್ರಯಿಸಲು ಮಾತೃಭೂಮಿ ಕರೆಯುವ ಪ್ರತಿನಿಧಗಳು ಯಾರು?
1)MN ಕಾರಶ್ಶೇರಿ,
2) ಹಮೀದ್ ಚೇಂಙಮಂಗಲ್ಲೂರು
3) ಖದೀಜ್ ಮಮ್ತಾಝ್
4)BP. ಝುಹರಾ.... ಮುಗಿಯಿತು!
ಮಾತೃಭೂಮಿ ಅವತರಿಸುವ
ಕೇರಳ ಮುಸ್ಲಿಂ ಸಮೂಹದ ಪ್ರತಿನಿಧಿಗಳು
ಇವರು ನಾಲ್ಕು ಮಂದಿ!
ಇವರು ಯಾವ ಇಸ್ಲಾಮನ್ನು ಪ್ರತಿನಿಧಿಸುವವರು❓
ಧರ್ಮದ ಯಾವ ಪ್ರಮಾಣಗಳನ್ನು ಈ ನಾಲ್ಕು ಮಂದಿ ಅಂಗೀಕರಿಸುತ್ತಾರೆ❓
ಒಂದೇ ಒಂದು ಮತಸಂಘಟನೆಯನ್ನು ಇವರು ಅಂಗೀಕರಿಸುವುದಿಲ್ಲ.
ಕುರಾನ್ ಸಹಿತ ಇಸ್ಲಾಮಿನ ಯಾವ ಪ್ರಮಾಣವನ್ನು ಇವರು accept ಮಾಡುವುದಿಲ್ಲ.
ಧರ್ಮದ ಪಕ್ಷ ನಿಂತು ಸ್ವಂತ ಕುಟುಂಬದವರನ್ನು ಇವರು ಪ್ರತಿನಿಧಿಸುವುದಿಲ್ಲ.
ಇವರಲ್ಲಿ ಕೆಲವರು ತಮ್ಮ ಹೆಸರನ್ನು ಬದಲಾಯಿಸಲಿಲ್ಲವೆಂಬುದು ಮಾತ್ರ ಇಸ್ಲಾಮಿನೊಂದಿಗೆ ಇವರಿಗಿರುವ ನಂಟು!
ಇವರ ನಿಮಿತ್ತ ಇಸ್ಲಾಮಿನ ಸರಿಯಾದ ನಿಲುವು ಏನೆಂದು ಮಾತೃಭೂಮಿಯ ನಿತ್ಯ ವಾಚಕರಿಗೆ ತಿಳಿಯದೆ ಹೋಗಿದೆ.
ಅಂದರೆ ಇದ್ಯಾವುದೂ ಕೂಡಾ ಮಾತೃಭೂಮಿ ಗೆ ತಿಳಿಯದ ಸಂಗತಿಯೇನಲ್ಲ.
ಮತ್ತೆ ಸಮುದಾಯವನ್ನು ನೋವಿಸಲು ಈ ನಾಮಾದಾರಿ ಮುಸ್ಲಿಮರಿಗಿಂತ ಉತ್ತಮ ಅಯುಧ ಬೇರೆ ಇಲ್ಲ.
ಇವಾಗ ಯಾಕೆ ಮಾತೃಭೂಮಿ ಕ್ಷಮಾಪಣೆಯ ತುಂಡು ಪತ್ರ ಹಿಡಿದು ಮುಸ್ಲಿಂ ನಾಯಕರನ್ನು ಅರಸುತ್ತಾ ಅಂಡೆಲೆಯುವುದು❓
ಕಾರಶ್ಶೇರಿ ಮಾಸ್ಟರ್ ಮತ್ತು ಹಮೀದ್ ಚೇಂಙಮಂಗಲಂ ಜೊತೆ ಝೊರಾಬಿಯನ್ನು
ಮುಂದೆ ನಿಲ್ಲಿಸಿ ಪ್ರಸ್ತುತ ಸಮಸ್ಯೆಗೆ ಪರಿಹಾರ ಕಾಣಬಹುದಿತ್ತು. ನಿಮ್ಮ ಸಮಸ್ಯೆ ಪರಿಹಾರಕರಾದ ಮುಸ್ಲಿಂ ಪ್ರತಿನಿಧಿಗಳು ಇವರು ತಾನೇ❓
ಮುಖಪುಟ ದಲ್ಲೊಂದು ಪಾಣಕ್ಕಾಡ್ ತಂಙಳ್ ರವರ ಚಿತ್ರ ಮತ್ತೊಮ್ಮೆ ಕಾಂತಪುರಂ ಉಸ್ತಾದರ ಸ್ಟೇಟ್ ಮೆಂಟ್, ಯಾವುದೋ ಮುಸ್ಲಿಂ ಸಮ್ಮೇಳನದ ಸೂರ್ಯಸ್ತಮಾನದ ಆಕಾಶ ಚಿತ್ರ ......
ಮುಗಿಯಿತು ಸಮುದಾಯದ ನೋವು...!
ನೂರೊಂದನೇ ಆವೃತಿ ರಮಳಾನ್ ಸ್ಪಷಲ್ ಸಂಚಿಕೆ,ಕೋಟು ಧರಿಸಿದ ಖಾಝಿಯೊಬ್ಬರನ್ನು ಮುಂದೆ ನಿಲ್ಲಿಸಿ ಇಫ್ತಾರ್ ಸಂಗಮದ ಒಂದು ಫೋಟೋ
ಮುಗಿಯಿತು ಮಾತೃಭೂಮಿಯ ಸಕ್ಯೂಲರಿಸಂ!
ಕಳಂಕ ರಹಿತ ಜಾತ್ಯಾತೀತವಾದಿ ಮುಸ್ಲಿಂ ವೇದಿಕೆಗಳಲ್ಲಿ ನಿತ್ಯ ಸಾನಿಧ್ಯವಿರುವ ಶೋಷಿಯಲಿಸ್ಟ್ ಎಂ ಪಿ ವೀರೇಂದ್ರ ಕುಮಾರ್ ಮಾತೃಭೂಮಿ ದೈನಿಕದ MD ಎಂದು ನಾವು ಸಮಾದಾನಿಸುವುದು ಅಮೆರಿಕಾ ಅದ್ಯಕ್ಷರಾಗಿ ಬರಾಕ್ ಒಬಾಮ ಬರುವುದನ್ನು ಕಂಡು ಸಮಾದಾನಿಸಿದ್ದಕೆ ಸಮಾನ!
ಅಮೇರಿಕಾದ ನಿಲುವನ್ನು ನಿರ್ಣಯಿಸುವುದು ಜೂದಾಯಿಸಂ ಆಗಿದೆ.ಸೌಧಿ ರಾಜ ಅಮೇರಿಕಾದ ವೈಟ್ ಹೌಸ್ ಕುರ್ಚಿಯಲ್ಲಿ ಕುಳಿತುಕೊಂಡರೂ ಅದೇ ಜೂದಾಯಿಸಂ ನಿಯಮಗಳನ್ನೇ ಜಾರಿಗೆ ತರಬೇಕಾಗುತ್ತದೆ.
ವೀರನಾದರೂ ಶೂರನಾದರೂ ಮಾತೃಭೂಮಿ ಗೆ ಒಂದು ಪರಂಪರೆ ಮತ್ತು ನಿಲುವು ಇದೆ.
ಕುರ್ಚಿ ಬೇರೆ ನಿಲವು ಬೇರೆ...
ಹೊಡೆದು ಬಡಿದು ಅಪ್ಪಚ್ಚಿ ಮಾಡಿದ ನಂತರ ಹೊರಗೆ ಸ್ವಲ್ಪ ತೈಲದ ಲೇಪ ಹಚ್ಚಿ ಮೂಗಿಗೆ ಬೆಣ್ಣೆ ಸವರುವ ನೀಚವೃತ್ತಿಯನ್ನು
ಮಾತೃಭೂಮಿ ಕೊನೆಗೊಳಿಸಬೇಕು.
ಪಾಪ ಈ ಸಮುದಾಯವನ್ನು ಮಾತೃಭೂಮಿ ಅದರಿಷ್ಟಕ್ಕೆ ಬಿಟ್ಟುಬಿಡಲಿ.
ಮಾತೃಭೂಮಿ ಯ ನೆರಳಿಲ್ಲದೆ ಈ ಸಮುದಾಯ ಜೀವಿಸುತ್ತದಯೇ ಎಂದು ನೋಡೋಣ.
ಮುದಿದೈನಿಕ ತನಗೆ ಸಂಭವಿಸಿದ್ದು ಪ್ರಮಾದವೆಂದು,ನೋಟದ ಕೊರತೆಯೆಂದೂ ಬಿಂಬಿಸಲಿಕ್ಕೆ ಶ್ರಮಿಸುತ್ತಿದೆ.
ನಗರ ಪ್ರತಿಗಳನ್ನೂ ಬೇಗನೇ ತಯ್ಯಾರು ಮಾಡಲಾಗುತ್ತದೆ.ಅದು ಮೂರ್ನಾಲ್ಕು ಕೈಗಳಿಗೆ ಹಸ್ತಾಂತರವಾಗುತ್ತದೆ.
ಶೋಷಿಯಲ್ ಮೀಡಿಯದಿಂದ ಒಂದು ಬರಹ ಸುಮ್ಮನೆ ಯಾರ ಗಮನಕ್ಕೆ ಬಾರದೆ ಬಂದು ಕುಳಿತುಕೊಳ್ಳಲು ಸಾಧ್ಯವಿಲ್ಲ.
ವರ್ಣನಾತ್ಮಕ ಶೈಲಿಯ ತಲೆಬರಹ ಕೊಟ್ಟು ಮನೋಹರವಾಗಿ article ಕೊಡಲಾಗಿದೆ.
ಇನ್ನು ಕೇಸು, ಬಂಧನದಂತಹ ಕಾನೂನು ಬೇಟೆಯನ್ನು ತಪ್ಪಿಸಲಿಕ್ಕಾಗಿ ವ್ಯಕ್ತಿಯ ಹೆಸರು ಕೊಡಲಿಲ್ಲ. ಧರ್ಮದ ಸಂಘಟನೆಯ ಹೆಸರು ಬಾರದಂತೆ ಬರಹಗಾರ ಜಾಗೃತೆ ವಹಿಸಿದ್ದಾನೆ.
ಮಾತೃಭೂಮಿಯ ನೆಬಿ ನಿಂದನೆಗೆ ವಿರುದ್ಧವಾಗಿ ಮೂರು ದಿನದೊಳಗೆ ಬರೋಬ್ಬರಿ ಎಂಟುಲಕ್ಷಕ್ಕಿಂತಲೂ ಜಾಸ್ತಿ ಕಮಂಟ್ಸ್ ಗಳು ಪ್ರತಿಕ್ರಿಯೆ ರೂಪದಲ್ಲಿ ರಾಶಿಬಿದ್ದಿದೆ!
ಪ್ರವಾದಿ ಮುಹಮ್ಮದ್ ನೆಬಿ(ಸ) ಮತ್ತು ಆಯಿಶಾ (ರ) ರವರ ವಿವಾಹ ನಿಶ್ಚಯ ನಡೆಯುವಾಗ ಆಯಿಶಾ ಬೀವಿಯವರ ವಯಸ್ಸು ಆರು.ಕುಟುಂಬ ಜೀವನ ನಡೆಸುವುದು ಒಂಬತ್ತನೇ ಪ್ರಾಯದಲ್ಲಿ.
ಕಾತಿಬ್ ಅಲ್ ಬಗ್ದಾದಿಯವರ 'ಅಕ್ಮಲ್ ಫೀ ಅಸಮಾಈ ರ್ರಿಜಾಲ್',ಇಮಾಮ್ ತ್ವಬರಿಯವರ :ತಾರೀಖ್' ಬುಖಾರಿ (ರ) ರವರ ಕೆಲವೊಂದು ಹದೀಸ್ ನ ಬೆಳಕಿನಲ್ಲಿ
ಪ್ರಸ್ತುತ ವಿವಾಹ ಬೀವಿಯವರ ಹದಿನೇಳನೇ ವಯಸ್ಸಿನಲ್ಲಾಗಿತ್ತು.
ಹಲವಾರು ಪುರಾವೆಗಳು ಈ ಅಭಿಪ್ರಾಯವನ್ನು ಪುಷ್ಟೀಕರಿಸುತ್ತದೆ.
ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮರ ವಿವಾಹ ನಡೆಯುವುದು 1400 ವರ್ಷಗಳ ಮುಂಚೆ ಎಂದು ಪ್ರತೇಕ ಗಮನಿಸತಕ್ಕದ್ದು.
ಆದರೆ ಕರಮಚಂದ ಮೋಹನ್ ದಾಸ್ ಗಾಂಧಿ ಮತ್ತು ಕಸ್ತೂರ್ಭಾ ರವರ ವಿವಾಹ ನಿಶ್ಚಯ ನಡೆಯುವಾಗ ವಧುವಿನ ವಯಸ್ಸು ಏಳು!
1869ರಲ್ಲಿ ಜನನ 1877 ರಲ್ಲಿ ವಿವಾಹ ನಿಶ್ಚಯ 1882ರಲ್ಲಿ ವಿವಾಹ!
ಅದ್ಭುತ .... ಅತ್ಯದ್ಭುತ ..!
ಅಂದರೆ ಮಾತೃಭೂಮಿಯ ಆದರ್ಶ ಪುರುಷನ ಶೈಷವ ವಿವಾಹ ಮಹತ್ತರ!
ಮುಹಮ್ಮದ್ ನೆಬಿಯವರ ವಿವಾಹ ಅಪಹಾಸ್ಯ!
ಈ ಬರಹ ತಯ್ಯಾರು ಮಾಡಿದ ಸಬ್ ಎಡಿಟರ್ ಮತ್ತು ಡಸ್ಕ್ ಛೀಫ್ ನ ಮೆದುಳನ್ನು ಪರಿಶೋಧನೆಗೆ ಒಳಪಡಿಸುವುದು ಒಳಿತು.ಇದೆಲ್ಲಾ ಪ್ರಾಚೀನ ಚಾಲಪ್ಪುರ ಪ್ರೇತಭಾದೆಯಾಗಿದೆ.
ಕೇರಳ ಮತ್ತು ಮಲಯಾಳಿ ಸಮೂಹವಾಗಿದೆ ಮಾತೃಭೂಮಿಯ 'ಭೂಮಿ' .
ಕೇರಳ ಜನಸಂಖ್ಯೆಯ ಇಪ್ಪತ್ತಮೂರು ಶೇಖಡಾ ಮುಸ್ಲಿಮರಿದ್ದಾರೆ.
ಮಾತೃಭೂಮಿಯನ್ನು ಅಪ್ಪುವ (ಒಪ್ಪದಿದ್ದರೂ) ಒಳ್ಳೆಯ ಒಂದು ಅಂಶ ಓದುಗಾರರು ಮುಸ್ಲಿಂಗಳಿದ್ದಾರೆ.
ಜಾತ್ಯತೀತೆಯ ಕುರಿತು ಬಾಯಿತುಂಬಾ ಮಾತನಾಡುವ ಮಾತೃಭೂಮಿ ಯ ಸಮುದಾಯ ಪ್ರಾತಿನಿಧ್ಯ ಎಷ್ಟಿದೆ?
ಡಸ್ಕಿನಲ್ಲಿ ಯಾವ ರೀತಿ ಇದೆ?
ದೊಡ್ಡ ಸನ್ನಾಹದೊಂದಿಗೆ ಒಂದು ಮುಸ್ಲಿಂ ವಿಭಾಗ ಪತ್ರಿಕೆ ಆರಂಭಿಸಿದಾಗ ಅದರ ಉನ್ನತ ಹುದ್ದೆಯಲ್ಲಿ ಪ್ರತಿಷ್ಠಾನ ಮಾಡಿದ್ದು ಪಿ ಕೆ ಬಾಲಕೃಷ್ಣ ರನ್ನಾಗಿದ್ದರೆ ಮತ್ತೊಂದು ವಿಭಾಗ ಕುಳ್ಳಿರಿಸಿದ್ದು ಸುಕುಮಾರನ್ ಆಝಿಕ್ಕೋಡ್ ಎಂಬವರನ್ನಾಗಿದೆ.
.ಎನ್ ಪಿ ಚೆಕ್ಕೂಟಿಯಾಗಿದ್ದಾರೆ ಒಂದು ಮುಸ್ಲಿಂ ಪತ್ರಿಕೆಯ 'ಕೀ' ಪೋಯಿಂಟ್!
ಅಮುಸ್ಲಿಂ ಪತ್ರಕರ್ತನನ್ನು ಕುಳ್ಳಿರಿಸಿ ಪತ್ರಿಕೆಯ ನಿಲುವನ್ನು ಚರ್ಚೆ ಮಾಡುವುದಕ್ಕೆ 'ಕಾಂತಪುರಂ' ಉಸ್ತಾದರಿಗೆ ಯಾವ ಅಡಚಣೆಯೂ ಇರಲಿಲ್ಲ!
ಒಮ್ಮೆ ಒಂದು ಮುಸ್ಲಿಂ ನಾಯಕ ಮರಣಹೊಂದಿದಾಗ ಮಯ್ಯಿತ್ ನಮಾಝ್ ನಲ್ಲಿ ಸುಜೂದ್ ಮಾಡುವ ಫೋಟೋ ಮಾತೃಭೂಮಿ ಪ್ರಕಟಿಸಿತಂತೆ!
ಅಂದು ಮೊತ್ತಮೊದಲನೆಯದಾಗಿ ಒಬ್ಬ ಮುಸ್ಲಿಂ ಪತ್ರಕರ್ತನ ಅಗತ್ಯದ ಕುರಿತು ಮಾತೃಭೂಮಿ ಚಿಂತಿಸಿದ್ದು!
ಜಾತಿಪದ್ಧತಿಯೂ ಮಾತೃಭೂಮಿ ಇದೆ.ಗಾಂಧೀಜಿ, ಅಯ್ಯಾಂಗಾಳಿ, ಶ್ರೀ ನಾರಯಣ ಗುರು ಮಾತೃಭೂಮಿಯ ಮಾದರಿ ಪುರುಷರು.
ಆಯಿತ್ತೊಚ್ಚಾಡಣಂ ಮಹತ್ತರವಾದ ಆಶಯವಾಗಿದೆ ಆದರೆ ಅದು ಗೇಟಿನ ಹೊರಗೆ! ಇಂತಹವರು ಅಲ್ಪಸಂಖ್ಯಾತ ಪ್ರಾತಿನಿಧ್ಯ ಕೊಡುವರೇ?
ಕೇರಳದ ವಿಧಾನ ಸಭೆ ಚುನಾವಣೆ ಘೋಷಿಸಿದಾಗಲೇ 'ನಾಣಿಕ್ಕೇಂಡೇ ನಾಂ'
ಎಂಬ ಸ್ಥಿರ ಅಂಕಣ ಆರಂಭವಾಗಿತ್ತು.
ನಿಯಮಸಭೆಯಲ್ಲಿ 33-55 ಶೇಕಡಾ ಸ್ತ್ರೀ ಪ್ರಾತಿನಿಧ್ಯ ಇಲ್ಲವೆಂಬ ಕೊರಗುತ್ತಾ ಅದರ ವಿರುದ್ಧ ತೀಕ್ಷಣವಾದ ವಿಮರ್ಶನೆಯಾಗಿತ್ತು ಅಂಕಣದ ಸಾಲುಗಳು.
ಅಪಘಾನ್ ನಿಯಮಸಭೆಯಲ್ಲಿ 28 ಶೇಖಡಾ ಸ್ತ್ರೀ ಪ್ರಾತಿನಿಧ್ಯ ಇದ್ದೂ ಕೂಡಾ ಕೇರಳದಲ್ಲಿ ಕೇವಲ ಐದು ಶೇಖಡಾ ಮಾತ್ರವೆಂಬ ಆರೋಪ ಮಾಡುತ್ತಾ ಅತ್ಮರೋಷಗೊಂಡ ಮಾತೃಭೂಮಿಯ ಡೈರಕ್ಟರ್ ಬೋರ್ಡಲ್ಲಿ ಹೀಗೆ ಸುಮ್ಮನೆ ಕೈ ಜಾಡಿಸಿದಾಗ ಆಶ್ಚರ್ಯವಾಯಿತು.
ಅಷ್ಟು ದೊಡ್ಡ ಜಂಬೋ ಬೋರ್ಡ್ ನಲ್ಲಿ ಮಹಿಳಾ ಪ್ರಾತಿನಿಧ್ಯ ಒಂದೇ ಒಂದು!
ಹೋಗಲಿ ಕೆಳದರ್ಜೆ ಬೋರ್ಡ್ ನಲ್ಲಿ ಎಷ್ಟು ಮಹಿಳಾ ಪ್ರಾತಿನಿಧ್ಯ ಉಂಟೆಂದು ಸರ್ಚ್ ನಡೆಸಿ ನೋಡಿ ಮಾತೃಭೂಮಿ ಯ ಸ್ತ್ರೀ ಸಬಲೀಕರಣದ ಕೆಟ್ಟ ಮುಖ ಅನಾವರಣಗೊಳ್ಳುತ್ತದೆ. ಮಾತೃಭೂಮಿ ಮೊದಲು ಈ ಕಾಪಟ್ಯಕ್ಕ ಅಂತ್ಯಹಾಡಬೇಕು.
ಎರಡು ವಿಭಾಗದ ಮಧ್ಯೆ ಸಮಸ್ಯೆ ತಲೆದೋರಿದರೆ ಅದರ ಪರಿಹಾರಕ್ಕೆ ಹಲವು ಮಾರ್ಗಗಳಿವೆ.ತರ್ಕದಲ್ಲಿರುವ ಒಂದು ವಿಭಾಗ ಸರಿದು ನಿಂತರೆ ಅದೊಂದು ದೊಡ್ಡ ಪರಿಹಾವಾಗಲಿದೆ.ಮಾತೃಭೂಮಿ ತನ್ನ ನಿಲುವನ್ನು ಬದಲಿಸಬೇಡ.ಖೇದ ಕ್ಷಮಾಪಣೆ ಯಾವುದರ ಅಗತ್ಯ ಇಲ್ಲ.ಮುತ್ತು ನೆಬಿಯನ್ನು ನಿಂದಿಸಿದವನ ವಿರುದ್ಧ ಕ್ರಮಕೈಗೊಳ್ಳುವುದೂ ಬೇಡ.
ಸಮಸ್ಯೆಗೆ ಪರಿಹಾರವೆಂಬ ನಿಟ್ಟಿನಲ್ಲಿ ಮಾತೃಭೂಮಿ ಯ ದಾರಿಯಿಂದ ನಾವು ಸರಿಯುವೆವು.ಪ್ರಭಾತಸಮಯದಲ್ಲಿ ಬರುವ ಮಾತೃಭೂಮಿಗೆ ನಮ್ಮ ಮನೆ ಬಾಗಿಲಿಗೆ ಎಂಟರ್ ಇಲ್ಲ.ಸಮುದಾಯದ ಎಲ್ಲಾ ಪ್ರಬಲ ಗ್ರೂಪುಗಳಿಗೂ ಸ್ವಂತ ದೈನಿಕ ಇದೆ. ಇಪ್ಪತ್ತೈದು ವರ್ಷವಾಯಿತು ನನ್ನ ಮನೆಯ ಸದಸ್ಯನಂತೆ ಮಾತೃಭೂಮಿ ಇತ್ತು.ಇದೀಗ ಪ್ರವೇಶ ನಿಷೇಧಿಸಿದ್ದೆನೆ
ಕುಟುಂಬದ ಸದಸ್ಯನೊಬ್ಬ ಹೊರಹೋಗುತ್ತಿರುವ ಫೀಲಿಂಗ್ ಇದೆ.ಆದರೆ ನಮ್ಮ ಮುತ್ತು ನೆಬಿಯವರಿಕ್ಕಿಂತ ಮೇಲೆ ಇಲ್ಲ.
ಇದೀಗ ಮಕ್ಕಾ ಹರಮ್ ನಲ್ಲಿ ಉಮ್ರಾ ಕರ್ಮ ನಡೆಯುತ್ತಿದೆಯಾದರೂ ಇತರ ತಿಂಗಳುಗಳಿಗಿಂತ ಜನಸಾಂದ್ರತೆ ಕಡಿಮೆ ಇರುವ ಸಮಯ.....ಆದರೆ
ಬಲಿಪೆರ್ನಾಳ್ ಮತ್ತು ಶುಕ್ರವಾರ ಜೊತೆ ಜೊತೆಯಾಗಿ ಬಂದರೂ ಅತ್ತಕಡೆ ತಿರುಗಿ ನೋಡದ ಮಾತೃಭೂಮಿ ಇದೀಗ ಮಕ್ಕಾ ಹರಮ್ ನ ಪವಿತ್ರ ಕಾಬಾ ದ ವರ್ಣರಂಜಿತ ಫೋಟೋ ಮುಖಪುಟದಲ್ಲಿ ಅಚ್ಚು ಹಾಕಿದೆ! ಇದರಿಂದ ಮುಸ್ಲಿಂ ಸಮುದಾಯದ ಮನಸ್ಸು ಪುಳುಕಿತಗೊಳ್ಳಬಹುದೆಂಬ ನಿಮ್ಮ ಈ ವಿಚಾರ ಇದೆಯಲ್ಲಾ...... ಶ್ಶ್....ಕಷ್ಟ....
ಮುಸ್ಲಿಮರ ಕುರಿತು ಇವರು ಏನೆಂದು ಭಾವಿಸಿದ್ದಾರೆ❓
ಕನ್ನಡಕ್ಕೆ
✒ ಅಬೂಶಝ
ಸಲಫಿಯ ತಲೆ ಆಪರೇಷನ್ ಅಭೂಶಝ ರವರ ಲೇಖನ
*ಹಣ ಕಂಡರೆ ಸಳಪಿಯ ಹೆಣವೂ ಎದ್ದು ನಿಲ್ಲುತ್ತದೆ!!*
---------------------------------------
ಅವನ್ಯಾರೋ ಒಬ್ಬ ಶಾರ್ಜದ ಮರಿ ಸಳಪಿ UAE ಯನ್ನು ಸಳಪಿ ರಾಷ್ಟ್ರವೆಂದು ಘೋಷಿಸಿದ್ದಾನೆ. ಅದಕ್ಕವನು ಹೇಳುವ ಕಾರಣ, 'ಯುಎಈ' ಯ ಬೆರಳೆಣಿಕೆಯ ಮಸೀದಿಯಲ್ಲಿ ನಡೆಯುವ 8 ರಕಾತ್ ತರಾವೀಹ್, ಅನರಬಿ ಖುತುಬಾ, ಹಾಗೂ ಶಾರ್ಜಾ ಸಳಪಿಯಂತಹ ಕೆಲವೊಂದು ಬಡಾ ಮೌಲವಿಗಳ ಪ್ರಭಾಷಣ ನಡೆಯುವ ವೇದಿಕೆಯನ್ನು ಬೊಟ್ಟು ಮಾಡಿದ್ದಾನೆ.
ಪಾಪ... ಅವನಿಗೇನು ಗೊತ್ತು ಮಕ್ಕಾದಿಂದ ಮದೀನಾಕ್ಕೆ ಹಿಜಿರಾ ಬಂದ ರಸೂಲುಲ್ಲಾಹಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಅಲ್ಲೊಂದು ಇಸ್ಲಾಮಿಕ್ ರಾಷ್ಟ್ರಕ್ಕೆ ಬುನಾದಿ ಹಾಕಿ ಅಲ್ಲಿದ್ದ ಯಹೂದಿಗಳಿಗೆ ಕೂಡಾ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರು. 'ಮಸ್ಜಿದ್ಳಿರಾರ್' ಕೂಡಾ ನಿರ್ಮಾಣವಾಯಿತು!!
ಅಂದರೆ ಒಂದು ರಾಷ್ಟ್ರವಾಗುವಾಗ ಅಲ್ಲಿನ ಆಡಳಿತಗಾರರು ದೇಶಕ್ಕೆ ಸವಾಲಾಗದೆ ಜೀವಿಸುವ ಎಲ್ಲರನ್ನು ಪರಿಗಣನೆಗೆ ತೆಗೆದು ಕೊಳ್ಳಬೇಕಾಗುತ್ತದೆ.
ಅವರು ತಮ್ಮ ಆಶಯ ಆದರ್ಶ ಪಾಲಿಸಿ,ಸರಕಾರಕ್ಕೆ ತೆರಿಗೆ ಕಟ್ಟಿ ಸಮಾಧಾನವಾಗಿ ಜೀವಿಸಲು ಅವಕಾಶವಿದೆ.
ಹಾಗಾಗಿಯೇ ಎಂಟು ರಕಾತ್ ಗೆ ಅವಕಾಶ ಕೊಟ್ಟ ಸರಕಾರವನ್ನು ಸಳಪಿ ಸರಕಾರ ಎಂದು ಕರೆಯಬಹುದಾದರೆ,ಶಿಯಾ ವಿಭಾಗದ 'ಬೋರಾ' ಪಂಥಕ್ಕೆ 'ಯುಎಈ' ಪೂರ್ಣ ಸ್ವಾತಂತ್ರ್ಯ ಕೊಟ್ಟಿದೆ.ಅವರಿಗೆ ಬೇರೆಯೇ ಮಸೀದಿ ಇದೆ.ಕೆಲವು ಕಡೆ ಅವರ ಬಾಂಗ್ ಕೂಡಾ ವ್ಯತ್ಯಾಸವಿದೆ. ಅವರ ಪರಮೋನ್ನತ ಗುರು ವನ್ನು ಇಲ್ಲಿನ ದೊರೆಗಳು ಆತ್ಮೀಯತೆಯಿಂದ ಬರಮಾಡಿ ಕೊಳ್ಳುತ್ತಾರೆ.ಪ್ರತಿಯೊಂದು 'ಬೋರಾ' ಗಳ ಅಂಗಡಿಗಳಲ್ಲಿಯೂ ಅವರ ಗುರು ಮತ್ತು ಇಲ್ಲಿನ ರಾಜರು ಒಟ್ಟಿಗೆ ಕೂರುವ ಫೋಟೋ ತೂಗು ಹಾಕಲಾಗಿದೆ.
ಇದನ್ನು ನೋಡಿ ಈ ಮರಿ ಸಳಪಿ ದುಬೈ 'ಬೋರಾ' ಗಳ ಸರಕಾರವೆಂದು ಹೇಳುವನೇ?
ಪ್ರಧಾನ ಮಂತ್ರಿ ಯುಎಈ ಗೆ ಬೇಟಿ ಕೊಟ್ಟಾಗ ಇಲ್ಲಿನ ಸರಕಾರ ದೇವಸ್ಥಾನ ನಿರ್ಮಿಸಲು ಎಕರು ಲೆಕ್ಕದ ಭೂಮಿ ದಾನವಾಗಿ ಕೊಟ್ಟಿತು. ಆವಾಗ ಇಲ್ಲಿನ ಸರಕಾರ ಆರ್ ಎಸ್ ಸ್ ಸರಕಾರವೆಂದು ಈ ಸಳಪಿ ಹೇಳುವನೇ?
ರಸೂಲುಲ್ಲಾಹಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಮದೀನಾಕ್ಕೆ ಬಂದು ಇಸ್ಲಾಮಿಕ್ ರಾಷ್ಟ್ರ ನಿರ್ಮಿಸಿದಾಗ ಮುಸ್ಲಿಮರಿಗೆ ಝಕಾತ್ ಕಡ್ಡಾಯ ಮಾಡಿದಂತೆ ಅಲ್ಲಿ ವಾಸಿಸುವ ಇತರರಿಗೆ ತೆರಿಗೆ ನಿರ್ಭಂಧ ಮಾಡಿತು. ಅದೇ ರೀತಿ ಯಾವುದೇ ಆಶಯದವರು ಯುಎಈ ಗೆ ಬರುವುದಾದರೂ ಅವರಿಗೆ ಯುಎಈ ಎಂಟ್ರಿ ಕೊಡುತ್ತದೆ. ದೇಶದ ಕಾನೂನಿಗೆ ಮಾರಕವಾಗದ ರೀತಿಯಲ್ಲಿ ಆಶಯ ಪ್ರಚಾರಕ್ಕೂ ಅವಕಾಶ ಕೊಡುತ್ತದೆ. ಅಂದರೆ ಅವಕಾಶ ಕೊಟ್ಟ ಕೂಡಲೇ ಆ ಸರಕಾರ ಅವರ ಪರ ಎಂದು ನಂಬುವವನು ಈ ಸಳಪಿ ಮಾತ್ರ.
ಇಷ್ಟೆಲ್ಲಾ ಅವಕಾಶ ಕೊಡುವಾಗಲೂ ಯುಎಈ ಸರಕಾರ ಸುನ್ನೀಸಂ ಪರ ಎಂದು ಹೇಳಲೇ ಬೇಕಾಗುತ್ತದೆ.
ಅದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ, ಈ ದೇಶದ ರಾಷ್ಟ್ರಪಿತ ಆಶೈಖ್ ಝಾಈದ್ ರವರ ಕಬರನ್ನು ಎತ್ತರಿಸಿ ಕಟ್ಟಿದ್ದು.
(ಇದು ಸಳಪಿಗೆ ಅಲರ್ಜಿಯೆಂದು ಬೇರೆ ಹೇಳಬೇಕಾಗಿಲ್ಲ ತಾನೇ?)
ಅದೇ ರೀತಿ ಅಲ್ಲಿ ಇಪ್ಪತ್ತನಾಲ್ಕು ಗಂಟೆ ಮರಣ ಹೊಂದಿದ ಶೈಖ್ ಝಾಈದ್ ರವರಿಗೆ ಕುರಾನ್ ಪಾರಾಯಣ ಮಾಡಲಾಗುತ್ತದೆ.
(ಮಯ್ಯಿತ್ ನ ಸಮೀಪ ಕುರಾನ್ ಓದುದಕ್ಕಿಂತ ಮಾತೃಭೂಮಿ ಪತ್ರಿಕೆ ಓದಬೇಕೆಂದು ಪತ್ವ ಕೊಡುವ ಸಳಪಿ ಮೊಲ್ಲಾನ ಶಿಷ್ಯ ಶಾರ್ಜದ ಮರಿ ಸಳಪಿ (MIBA)ಗೆ ಈ ಕುರಾನ್ ಪಾರಾಯಣ ಅದೇಗೆ ಪಥ್ಯವಾಗಬಹುದು?)
ರಬೀವುಲ್ ಅವ್ವಲ್ ಬಂದರೆ ಯುಎಈ ಸರಕಾರದ ವತಿಯಿಂದ ಮೌಲೂದ್ ನಡೆಯುತ್ತದೆ.ಶೈಖ್ ರ ಪುತ್ರ ಮರಣ ಹೊಂದಿದಾಗ ಮಯ್ಯತ್ ಕೊಂಡು ಹೋಗುವಾಗ ತಹ್ಲೀಲ್ ಹೇಳಲಾಗುತ್ತದೆ.
ಧಫನ್ ಮಾಡಿದ ನಂತರ ದುಆ ನೇರವೇರುತ್ತದೆ. ಇದೆಲ್ಲಾ ನಡೆಯುವುದು ರೋಯಲ್ ಫ್ಯಾಮಿಲಿಯಲ್ಲಿ ಎಂಬುದು ಗಮನಾರ್ಹ ಇದರಿಂದಲೇ.ಇಲ್ಲಿನ ರೋಯಲ್ ಫ್ಯಾಮಿಲಿ ಪ್ಯೂರ್ ಸುನ್ನಿಯೆಂದು ಸ್ಪಷ್ಟವಾಗುತ್ತದೆ.ಆದ್ದರಿಂದಲೇ ನಮ್ಮ ಉಲಮಾಗಳನ್ನು ಅವರು ಕರೆಯುವಾಗ ಅವರಿಗೆ ಸಲಾಂ ಹೇಳಿ ಕೈ ಕೊಡಲು ಯಾರದೇ ಸರ್ಟಿಫಿಕಟ್ ನ ಅಗತ್ಯ ಇಲ್ಲ.
ಮತ್ತೆ ನೀವು ಪುನಃ ಶಾಫಿ ಸಹದಿ ಉಸ್ತಾದರಿಗೆ ಪಂಥಹ್ವಾನ ನೀಡಿದ್ದೀರಿ ಅವರು ಉತ್ತರ ಕೊಡುವಂತೆ ಹೇಳಿದ್ದೀರಿ.
ದಯಮಾಡಿ ಅವರನ್ನು ಬಿಟ್ಟು ಬಿಡಿ ನಿಮ್ಮಂತಹ ಕೆಲಸವಿಲ್ಲದೆ ಅಂಡೆಲೆಯುವವರಿಗೆ ಉತ್ತರ ಕೊಡುತ್ತಾ ಇರಲು ಅವರಿಗೆಲ್ಲಿ ಸಮಯ?
ಫುಲ್ ಬ್ಯುಸಿ ಸೆಡ್ಯೂಲ್ ನಲ್ಲಿರುವ ಅವರು ನಿಮಗೆ ಯಾವತ್ತೂ ಉತ್ತರ ಕೊಡಲಾರರು.
ನಮ್ಮಂತಹ ಕೆಳಸ್ತರದವರೇ ನಿಮಗೆ ದಾರಾಳ.
ನೀವು ಮೊನ್ನೆ ಶಾಫಿ ಸಹದಿ ಉಸ್ತಾದರ ಹೋಲಿ ಕುರ್ಆನ್ ಆವಾರ್ಡ್ ಪಂಕ್ಷನ್ ಗೆ ಬರಬೇಕಿತ್ತು.
ಆ ಪಂಕ್ಷನ್ ಆರಂಭವಾದದ್ದೇ
*ಅಲ್ ಫಾತಹಾ*ದ ಮೂಲಕ 'ಅಲ್ ಫಾತಿಹಾ' ಕೇಳಿದ ಕೂಡಲೇ ಗುದಕ್ಕೆ ಬೆಂಕಿ ಹಿಡಿದವರಂತೆ ಓಡುವ ನಿಮಗೆ ಅದೇಗೆ ಪಥ್ಯವಾಗುವುದು?
ಮಾತ್ರವಲ್ಲ ಸ್ವಾಗತ ಭಾಷಣ ಕೊನೆಯಲ್ಲಿ ಪುನಃ ಮತ್ತೊಂದು *ಅಲ್ ಫಾತಿಹಾ* ಸಮರ್ಪಿಸಲಾಯಿತು.ಅದು ಯಾರಿಗೆ ಗೊತ್ತೇ?
ಯುಎಈ ರಾಷ್ಟ್ರ ಪಿತ ಆಶೈಖ್ ಝಾಈದ್ ರವರ ಹೆಸರಿನಲ್ಲಿ ಕಾರಣ ಅಂದು ಅವರ ಹನ್ನೆರಡನೇ ಆಂಡ್ ಆಗಿತ್ತು!
ಈ ಫಾತಿಹ ಓದಿ 'ಆಂಡ್' ಆಚರಿಸುವಾಗ ದುಬೈ ಸರಕಾರದ ಜವಾಬ್ದಾರಿಯುತ ಅಧಿಕಾರಿಗಳಾದ ಅರಬಿಗಳು ಕೂಡಾ ಇದ್ದರು ಅವರು ಕೂಡಾ ತುಂಬಾ ಇಖ್ಲಾಸ್ ನಿಂದ ಫಾತಿಹ ಓದಿದರು!
ಅಂದರೆ ಶಾಫಿ ಸಹದಿ ಉಸ್ತಾದ್ ಇಲ್ಲಿ ಬಂದು ಸುನ್ನತ್ ಜಮಾತ್ ನ ಆಶಯ ಆದರ್ಶವನ್ನು ಬಾನೆತ್ತರಕ್ಕೆ ಹಾರಿಸಿಯೇ ಹೋಗಿದ್ದಾರೆ.
.ಕೊನೆಯದಾಗಿ ಕೇಳುತ್ತೇನೆ ನಿನ್ನ ನಾಯಕರೊಬ್ಬರಿದ್ದಾರಲ್ಲ ,ಹೆಸರು MM ಅಕ್ಬರ್. ಅವರು ಕೂಡಾ ಎರಡು ವರ್ಷ ಮುಂಚೆ ನಡೆದ ಶೈಖ್ ಝಾಈದರ ಆಂಡ್ ನೇರ್ಚೆಯ ಸದಸ್ಸಿನಲ್ಲಿ ಭಾಗವಹಿಸಿದ ಫೋಟೋ ವೈರಲಾಗಿತ್ತು.
ಹಣ ಕಂಡಾಗ ಸಳಪಿಯ ಹೆಣವು ಎದ್ದು ನಿಲ್ಲುತ್ತದೆ ಎಂಬುದಕ್ಕೆ ಅದೊಂದು ನಿದರ್ಶನವೇ ಧಾರಾಳ!
ಸಹರಿಗೆ ಸಮಯವಾಯಿತು.
ಬೇಕಾದರೆ ಎಗೈನ್ ಸೀ ಯು
-ಅಬೂಶಝ
*ಹಣ ಕಂಡರೆ ಸಳಪಿಯ ಹೆಣವೂ ಎದ್ದು ನಿಲ್ಲುತ್ತದೆ!!*
---------------------------------------
ಅವನ್ಯಾರೋ ಒಬ್ಬ ಶಾರ್ಜದ ಮರಿ ಸಳಪಿ UAE ಯನ್ನು ಸಳಪಿ ರಾಷ್ಟ್ರವೆಂದು ಘೋಷಿಸಿದ್ದಾನೆ. ಅದಕ್ಕವನು ಹೇಳುವ ಕಾರಣ, 'ಯುಎಈ' ಯ ಬೆರಳೆಣಿಕೆಯ ಮಸೀದಿಯಲ್ಲಿ ನಡೆಯುವ 8 ರಕಾತ್ ತರಾವೀಹ್, ಅನರಬಿ ಖುತುಬಾ, ಹಾಗೂ ಶಾರ್ಜಾ ಸಳಪಿಯಂತಹ ಕೆಲವೊಂದು ಬಡಾ ಮೌಲವಿಗಳ ಪ್ರಭಾಷಣ ನಡೆಯುವ ವೇದಿಕೆಯನ್ನು ಬೊಟ್ಟು ಮಾಡಿದ್ದಾನೆ.
ಪಾಪ... ಅವನಿಗೇನು ಗೊತ್ತು ಮಕ್ಕಾದಿಂದ ಮದೀನಾಕ್ಕೆ ಹಿಜಿರಾ ಬಂದ ರಸೂಲುಲ್ಲಾಹಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಅಲ್ಲೊಂದು ಇಸ್ಲಾಮಿಕ್ ರಾಷ್ಟ್ರಕ್ಕೆ ಬುನಾದಿ ಹಾಕಿ ಅಲ್ಲಿದ್ದ ಯಹೂದಿಗಳಿಗೆ ಕೂಡಾ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರು. 'ಮಸ್ಜಿದ್ಳಿರಾರ್' ಕೂಡಾ ನಿರ್ಮಾಣವಾಯಿತು!!
ಅಂದರೆ ಒಂದು ರಾಷ್ಟ್ರವಾಗುವಾಗ ಅಲ್ಲಿನ ಆಡಳಿತಗಾರರು ದೇಶಕ್ಕೆ ಸವಾಲಾಗದೆ ಜೀವಿಸುವ ಎಲ್ಲರನ್ನು ಪರಿಗಣನೆಗೆ ತೆಗೆದು ಕೊಳ್ಳಬೇಕಾಗುತ್ತದೆ.
ಅವರು ತಮ್ಮ ಆಶಯ ಆದರ್ಶ ಪಾಲಿಸಿ,ಸರಕಾರಕ್ಕೆ ತೆರಿಗೆ ಕಟ್ಟಿ ಸಮಾಧಾನವಾಗಿ ಜೀವಿಸಲು ಅವಕಾಶವಿದೆ.
ಹಾಗಾಗಿಯೇ ಎಂಟು ರಕಾತ್ ಗೆ ಅವಕಾಶ ಕೊಟ್ಟ ಸರಕಾರವನ್ನು ಸಳಪಿ ಸರಕಾರ ಎಂದು ಕರೆಯಬಹುದಾದರೆ,ಶಿಯಾ ವಿಭಾಗದ 'ಬೋರಾ' ಪಂಥಕ್ಕೆ 'ಯುಎಈ' ಪೂರ್ಣ ಸ್ವಾತಂತ್ರ್ಯ ಕೊಟ್ಟಿದೆ.ಅವರಿಗೆ ಬೇರೆಯೇ ಮಸೀದಿ ಇದೆ.ಕೆಲವು ಕಡೆ ಅವರ ಬಾಂಗ್ ಕೂಡಾ ವ್ಯತ್ಯಾಸವಿದೆ. ಅವರ ಪರಮೋನ್ನತ ಗುರು ವನ್ನು ಇಲ್ಲಿನ ದೊರೆಗಳು ಆತ್ಮೀಯತೆಯಿಂದ ಬರಮಾಡಿ ಕೊಳ್ಳುತ್ತಾರೆ.ಪ್ರತಿಯೊಂದು 'ಬೋರಾ' ಗಳ ಅಂಗಡಿಗಳಲ್ಲಿಯೂ ಅವರ ಗುರು ಮತ್ತು ಇಲ್ಲಿನ ರಾಜರು ಒಟ್ಟಿಗೆ ಕೂರುವ ಫೋಟೋ ತೂಗು ಹಾಕಲಾಗಿದೆ.
ಇದನ್ನು ನೋಡಿ ಈ ಮರಿ ಸಳಪಿ ದುಬೈ 'ಬೋರಾ' ಗಳ ಸರಕಾರವೆಂದು ಹೇಳುವನೇ?
ಪ್ರಧಾನ ಮಂತ್ರಿ ಯುಎಈ ಗೆ ಬೇಟಿ ಕೊಟ್ಟಾಗ ಇಲ್ಲಿನ ಸರಕಾರ ದೇವಸ್ಥಾನ ನಿರ್ಮಿಸಲು ಎಕರು ಲೆಕ್ಕದ ಭೂಮಿ ದಾನವಾಗಿ ಕೊಟ್ಟಿತು. ಆವಾಗ ಇಲ್ಲಿನ ಸರಕಾರ ಆರ್ ಎಸ್ ಸ್ ಸರಕಾರವೆಂದು ಈ ಸಳಪಿ ಹೇಳುವನೇ?
ರಸೂಲುಲ್ಲಾಹಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಮದೀನಾಕ್ಕೆ ಬಂದು ಇಸ್ಲಾಮಿಕ್ ರಾಷ್ಟ್ರ ನಿರ್ಮಿಸಿದಾಗ ಮುಸ್ಲಿಮರಿಗೆ ಝಕಾತ್ ಕಡ್ಡಾಯ ಮಾಡಿದಂತೆ ಅಲ್ಲಿ ವಾಸಿಸುವ ಇತರರಿಗೆ ತೆರಿಗೆ ನಿರ್ಭಂಧ ಮಾಡಿತು. ಅದೇ ರೀತಿ ಯಾವುದೇ ಆಶಯದವರು ಯುಎಈ ಗೆ ಬರುವುದಾದರೂ ಅವರಿಗೆ ಯುಎಈ ಎಂಟ್ರಿ ಕೊಡುತ್ತದೆ. ದೇಶದ ಕಾನೂನಿಗೆ ಮಾರಕವಾಗದ ರೀತಿಯಲ್ಲಿ ಆಶಯ ಪ್ರಚಾರಕ್ಕೂ ಅವಕಾಶ ಕೊಡುತ್ತದೆ. ಅಂದರೆ ಅವಕಾಶ ಕೊಟ್ಟ ಕೂಡಲೇ ಆ ಸರಕಾರ ಅವರ ಪರ ಎಂದು ನಂಬುವವನು ಈ ಸಳಪಿ ಮಾತ್ರ.
ಇಷ್ಟೆಲ್ಲಾ ಅವಕಾಶ ಕೊಡುವಾಗಲೂ ಯುಎಈ ಸರಕಾರ ಸುನ್ನೀಸಂ ಪರ ಎಂದು ಹೇಳಲೇ ಬೇಕಾಗುತ್ತದೆ.
ಅದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ, ಈ ದೇಶದ ರಾಷ್ಟ್ರಪಿತ ಆಶೈಖ್ ಝಾಈದ್ ರವರ ಕಬರನ್ನು ಎತ್ತರಿಸಿ ಕಟ್ಟಿದ್ದು.
(ಇದು ಸಳಪಿಗೆ ಅಲರ್ಜಿಯೆಂದು ಬೇರೆ ಹೇಳಬೇಕಾಗಿಲ್ಲ ತಾನೇ?)
ಅದೇ ರೀತಿ ಅಲ್ಲಿ ಇಪ್ಪತ್ತನಾಲ್ಕು ಗಂಟೆ ಮರಣ ಹೊಂದಿದ ಶೈಖ್ ಝಾಈದ್ ರವರಿಗೆ ಕುರಾನ್ ಪಾರಾಯಣ ಮಾಡಲಾಗುತ್ತದೆ.
(ಮಯ್ಯಿತ್ ನ ಸಮೀಪ ಕುರಾನ್ ಓದುದಕ್ಕಿಂತ ಮಾತೃಭೂಮಿ ಪತ್ರಿಕೆ ಓದಬೇಕೆಂದು ಪತ್ವ ಕೊಡುವ ಸಳಪಿ ಮೊಲ್ಲಾನ ಶಿಷ್ಯ ಶಾರ್ಜದ ಮರಿ ಸಳಪಿ (MIBA)ಗೆ ಈ ಕುರಾನ್ ಪಾರಾಯಣ ಅದೇಗೆ ಪಥ್ಯವಾಗಬಹುದು?)
ರಬೀವುಲ್ ಅವ್ವಲ್ ಬಂದರೆ ಯುಎಈ ಸರಕಾರದ ವತಿಯಿಂದ ಮೌಲೂದ್ ನಡೆಯುತ್ತದೆ.ಶೈಖ್ ರ ಪುತ್ರ ಮರಣ ಹೊಂದಿದಾಗ ಮಯ್ಯತ್ ಕೊಂಡು ಹೋಗುವಾಗ ತಹ್ಲೀಲ್ ಹೇಳಲಾಗುತ್ತದೆ.
ಧಫನ್ ಮಾಡಿದ ನಂತರ ದುಆ ನೇರವೇರುತ್ತದೆ. ಇದೆಲ್ಲಾ ನಡೆಯುವುದು ರೋಯಲ್ ಫ್ಯಾಮಿಲಿಯಲ್ಲಿ ಎಂಬುದು ಗಮನಾರ್ಹ ಇದರಿಂದಲೇ.ಇಲ್ಲಿನ ರೋಯಲ್ ಫ್ಯಾಮಿಲಿ ಪ್ಯೂರ್ ಸುನ್ನಿಯೆಂದು ಸ್ಪಷ್ಟವಾಗುತ್ತದೆ.ಆದ್ದರಿಂದಲೇ ನಮ್ಮ ಉಲಮಾಗಳನ್ನು ಅವರು ಕರೆಯುವಾಗ ಅವರಿಗೆ ಸಲಾಂ ಹೇಳಿ ಕೈ ಕೊಡಲು ಯಾರದೇ ಸರ್ಟಿಫಿಕಟ್ ನ ಅಗತ್ಯ ಇಲ್ಲ.
ಮತ್ತೆ ನೀವು ಪುನಃ ಶಾಫಿ ಸಹದಿ ಉಸ್ತಾದರಿಗೆ ಪಂಥಹ್ವಾನ ನೀಡಿದ್ದೀರಿ ಅವರು ಉತ್ತರ ಕೊಡುವಂತೆ ಹೇಳಿದ್ದೀರಿ.
ದಯಮಾಡಿ ಅವರನ್ನು ಬಿಟ್ಟು ಬಿಡಿ ನಿಮ್ಮಂತಹ ಕೆಲಸವಿಲ್ಲದೆ ಅಂಡೆಲೆಯುವವರಿಗೆ ಉತ್ತರ ಕೊಡುತ್ತಾ ಇರಲು ಅವರಿಗೆಲ್ಲಿ ಸಮಯ?
ಫುಲ್ ಬ್ಯುಸಿ ಸೆಡ್ಯೂಲ್ ನಲ್ಲಿರುವ ಅವರು ನಿಮಗೆ ಯಾವತ್ತೂ ಉತ್ತರ ಕೊಡಲಾರರು.
ನಮ್ಮಂತಹ ಕೆಳಸ್ತರದವರೇ ನಿಮಗೆ ದಾರಾಳ.
ನೀವು ಮೊನ್ನೆ ಶಾಫಿ ಸಹದಿ ಉಸ್ತಾದರ ಹೋಲಿ ಕುರ್ಆನ್ ಆವಾರ್ಡ್ ಪಂಕ್ಷನ್ ಗೆ ಬರಬೇಕಿತ್ತು.
ಆ ಪಂಕ್ಷನ್ ಆರಂಭವಾದದ್ದೇ
*ಅಲ್ ಫಾತಹಾ*ದ ಮೂಲಕ 'ಅಲ್ ಫಾತಿಹಾ' ಕೇಳಿದ ಕೂಡಲೇ ಗುದಕ್ಕೆ ಬೆಂಕಿ ಹಿಡಿದವರಂತೆ ಓಡುವ ನಿಮಗೆ ಅದೇಗೆ ಪಥ್ಯವಾಗುವುದು?
ಮಾತ್ರವಲ್ಲ ಸ್ವಾಗತ ಭಾಷಣ ಕೊನೆಯಲ್ಲಿ ಪುನಃ ಮತ್ತೊಂದು *ಅಲ್ ಫಾತಿಹಾ* ಸಮರ್ಪಿಸಲಾಯಿತು.ಅದು ಯಾರಿಗೆ ಗೊತ್ತೇ?
ಯುಎಈ ರಾಷ್ಟ್ರ ಪಿತ ಆಶೈಖ್ ಝಾಈದ್ ರವರ ಹೆಸರಿನಲ್ಲಿ ಕಾರಣ ಅಂದು ಅವರ ಹನ್ನೆರಡನೇ ಆಂಡ್ ಆಗಿತ್ತು!
ಈ ಫಾತಿಹ ಓದಿ 'ಆಂಡ್' ಆಚರಿಸುವಾಗ ದುಬೈ ಸರಕಾರದ ಜವಾಬ್ದಾರಿಯುತ ಅಧಿಕಾರಿಗಳಾದ ಅರಬಿಗಳು ಕೂಡಾ ಇದ್ದರು ಅವರು ಕೂಡಾ ತುಂಬಾ ಇಖ್ಲಾಸ್ ನಿಂದ ಫಾತಿಹ ಓದಿದರು!
ಅಂದರೆ ಶಾಫಿ ಸಹದಿ ಉಸ್ತಾದ್ ಇಲ್ಲಿ ಬಂದು ಸುನ್ನತ್ ಜಮಾತ್ ನ ಆಶಯ ಆದರ್ಶವನ್ನು ಬಾನೆತ್ತರಕ್ಕೆ ಹಾರಿಸಿಯೇ ಹೋಗಿದ್ದಾರೆ.
.ಕೊನೆಯದಾಗಿ ಕೇಳುತ್ತೇನೆ ನಿನ್ನ ನಾಯಕರೊಬ್ಬರಿದ್ದಾರಲ್ಲ ,ಹೆಸರು MM ಅಕ್ಬರ್. ಅವರು ಕೂಡಾ ಎರಡು ವರ್ಷ ಮುಂಚೆ ನಡೆದ ಶೈಖ್ ಝಾಈದರ ಆಂಡ್ ನೇರ್ಚೆಯ ಸದಸ್ಸಿನಲ್ಲಿ ಭಾಗವಹಿಸಿದ ಫೋಟೋ ವೈರಲಾಗಿತ್ತು.
ಹಣ ಕಂಡಾಗ ಸಳಪಿಯ ಹೆಣವು ಎದ್ದು ನಿಲ್ಲುತ್ತದೆ ಎಂಬುದಕ್ಕೆ ಅದೊಂದು ನಿದರ್ಶನವೇ ಧಾರಾಳ!
ಸಹರಿಗೆ ಸಮಯವಾಯಿತು.
ಬೇಕಾದರೆ ಎಗೈನ್ ಸೀ ಯು
-ಅಬೂಶಝ
*ಅವರು ಗುಳೆ ಹೊರಟಿದ್ದಾರೆ ನನ್ನ ಈಮಾನ್ ಗಟ್ಟಿಯಾಗುತ್ತಿದೆ*
ನಿಜವಾಗಿಯೂ ನನ್ನ ಈಮಾನ್ ಗಟ್ಟಿಯಾಗುತ್ತಿದೆ.
ಅಚ್ಚರಿಯ ವಿಷಯವೇನೆಂದರೆ, ನನ್ನಲ್ಲಿ ಈ ಒಳ್ಳೆಯ ಬೆಳವಣಿಗೆ ಉಂಟಾಗುತ್ತಿರುವುದು, ನಾನು ಸತ್ಯವೆಂದು ನಂಬಿ ತಬ್ಬಿಕೊಂಡ ಸತ್ಯ ಪ್ರಸ್ಥಾನದಿಂದ ಕೆಲವು ಬಿರುದುಧಾರಿಗಳು ಹೊರಟು ಹೋಗುತ್ತಿರುವಾಗ!!
ಹೌದು...
ತಮ್ಮ ಹೆಸರಿನ ಜೊತೆ ಸಖಾಫಿ/ಅಹ್ಸನಿ/ಸ'ಅದಿ ಪಟ್ಟ ಕಟ್ಟಿಕೊಂಡವ್ರು ಪ್ರಸ್ಥಾನ ಬಿಟ್ಟು ದರದರನೆ ಹೊರಟು ಹೋಗುವುದು ಕಾಣುವಾಗ, ನನ್ನ ಈಮಾನ್ ಗಟ್ಟಿಯಾಗುತ್ತಿದೆ.
ಉಲಮಾಗಳೆನಿಸಿಕೊಂಡವ್ರೆ ಎಪಿ ಪ್ರಸ್ಥಾನಕ್ಕೆ ಗುಡ್ ಬೈ ಹೇಳಿ ಹೊರಟು ಹೋಗುವಾಗ ನನ್ನ ಈಮಾನ್ ಇನ್ನಷ್ಟು ಸ್ಟ್ರಾಂಗ್ ಆಗುತ್ತಿದೆಯೆಂದು ಹೇಳುವಾಗ ನಿಮ್ಗೂ ಅಚ್ಚರಿಯಾಗಿರಬೇಕಲ್ಲ?
ಹೌದು,
ಅದರ ರೀಝನ್ ಹೇಳ್ತೀನಿ, ಕೇಳಿ...
ಸದ್ಯ ನೌಶಾದ್ ಅಹ್ಸನಿ ಎಂಬ ವ್ಯಕ್ತಿ ಎಪಿ ಪ್ರಸ್ಥಾನ ಬಿಡುವುದಕ್ಕಿಂತ ಮುಂಚೆಯೇ ಕೆಲವೊಂದು ಸಖಾಫಿ ಗಳು ಮತ್ತು ಸ'ಅದಿಗಳನ್ನು ಕೆಲವರು ನಮ್ಮೂರಿಗೆ ಆಮದು ಮಾಡಿ ಅವರಿಂದ 'ಪುಣ್ಯ ಸಮಸ್ತಕ್ಕೆ' ಎಂಬ ಲೇಬಲಿನಲ್ಲಿ ಭಾಷಣ ಬಿಗಿಸುತ್ತಿದ್ದರು.
ನಮಗ್ಯಾರಿಗೂ ಆ ಸಖಾಫಿಗಳ ಪರಿಚಯವೇ ಇರಲಿಲ್ಲ. ಪುಣ್ಯ ಸಮಸ್ತವೇ ಅವ್ರನ್ನು ನಮಗೆ ಪರಿಚಯಿಸಿ ಕೊಟ್ಟದ್ದು!
"ಎಪಿ ಉಸ್ತಾದರು ಶರಾಬು ಕುಡಿಯುವವರೆಂದೂ ನಾನೇ ಹಲವು ಬಾರಿ ಸುರಿದು ಕೊಟ್ಟಿರುವೆನೆಂದೂ ಆರೋಪಿಸುವಾಗಲೂ
ಕುಡಿಯುವವರಷ್ಟೇ ಶಿಕ್ಷೆ ಸುರಿದು ಕೊಡುವವನಿಗೂ ಇದೆಯೆಂಬ ಪರಿಜ್ಞಾನವೂ ಇಲ್ಲದೆ ಆ ಸಖಾಫಿ ಬಡಾ ಬಡಾಯಿ ಸಭಿಕರಿಗೆ ಬಡಿಸುತ್ತಿದ್ದರು.
ಸದರಿ ಸಖಾಫಿಯ ಕುರಿತು ವಿಚಾರಿಸಿದಾಗ ಅವ್ರು ಸಖಾಫಿ ಹೌದೆಂದೂ, ಕಳ್ಳ ತರೀಖತ್ ನಂಟಿನೊಂದಿಗೆ ಸಂಘಟನೆಯ ಹಣವನ್ನು ಗುಳುಂ ಮಾಡಿದ್ದಕ್ಕೆ ಅವ್ರನ್ನು ಹೊರದಬ್ಬಿದ್ದರಿಂದ ಪುಣ್ಯ ಸಮಸ್ತದಲ್ಲಿ ಅಭಯ ಹುಡುಕಿ ನಮ್ಮೊಂದಿಗೆ ಹಗೆ ತೀರಿಸುತ್ತಿದ್ದಾರೆಂದೂ ಉತ್ತರ ಬಂತು.
ನನ್ನ ನೇತೃತ್ವ ಸುಳ್ಳು ಹೇಳಲ್ಲ ಎಂಬ ವಿಶ್ವಾಸದಿಂದ ಅದನ್ನು ನಾನು ನಂಬಿದ್ದೆ. ನನ್ನ ನಂಬಿಕೆ ಸುಳ್ಳಾಗಲಿಲ್ಲ.
ಅಂತಹ ಕಪಟಮುಖದ ಒಬ್ಬರು ಎಪಿ ಪ್ರಸ್ಥಾನ ಬಿಡುವಾಗ ನನ್ನ ಈಮಾನ್ ಗಟ್ಟಿಯಾಗದೆ ಇರುತ್ತದಾ?
ನಾನು ಅತಿಯಾಗಿ ಪ್ರೀತಿಸಿದ್ದ ನೌಶಾದ್ ಅಹ್ಸನಿ ಕಳ್ಳ ತರೀಖತ್ ನ ಸುಳಿಯಲ್ಲಿದ್ದಾರೆಂದು ತಿಳಿದು ಅವರನ್ನು ಸಂಘಟನೆಯಿಂದ ಹೊರದಬ್ಬಿದಾಗ ಮರಳಿ ಸಂಘಟನೆಗೆ ಎಂಟ್ರಿ ಕೊಡಲಿಕ್ಕಾಗಿ ನೌಶಾದ್ ಮಾಡಿದ ಕಸರತ್ತು ಅಷ್ಟಿಷ್ಟಲ್ಲ. ತಾನೇ ಮಾಡಿದ ಭಾಷಣಕ್ಕೆ ತಾನೇ ಉತ್ತರ ಹೇಳಿ ಖಂಡಿಸಿದ್ದು ಸಹಿತ ತನ್ನ ಬಳಿ ಇರುವ ಎಲ್ಲಾ ಕಸರತ್ತುಗಳನ್ನು ಹೊರತೆಗೆದು ಕೂಡಾ ಫಲ ಸಿಗಲ್ಲ ಎಂದು ಗ್ಯಾರಂಟಿಯಾದಾಗ ತನ್ನ ಮೈಕ್, ಟೇಬಲ್, ಬಾಕ್ಸ್ ಸಹಿತ ಎಲ್ಲವನ್ನು ತನಗೆ ಅನ್ನ ನೀಡಿ ವಿದ್ಯೆ ಕಲಿಸಿದ ಎಪಿ ವಿಭಾಗದತ್ತ ತಿರುಗಿಸಿದ.
ಈ ಮಧ್ಯೆ ಪುಣ್ಯ ಸಮಸ್ತಕ್ಕೆಂಬ ನಾಟಕವೂ ನಡೆಯಿತು.
ಏನೋ ಅದು ಹಿಟ್ ಆಗದೆ ಫ್ಲಾಪ್ ಆಯಿತು.
ಅಂತಹ ಕಪಟತೆಯ ಒಬ್ಬರು ಎಪಿ ಪ್ರಸ್ಥಾನ ಬಿಡುವಾಗ ನಮ್ಮ ಈಮಾನ್ ಗಟ್ಟಿಯಾಗದೆ ಇರುತ್ತದಾ?
ಅವ್ರು ಎಪಿ ವಿಭಾಗದ ವಿರುದ್ಧ ಮಾತನಾಡುವಾಗ ನನ್ನ ಈಮಾನ್ ದುಪ್ಪಟ್ಟಾಗದೆ ಇರುತ್ತದಾ?
ಇದೀಗ ಉಳ್ಳಾಲ ಕಡೆಯಿಂದ ಕೆಲವರು ಪುಣ್ಯ ಸಮಸ್ತಕ್ಕೆಂದು ಹೇಳಿ ಹೊರಟಿದ್ದಾರೆ. ಅವರು ಯಾಕೆ ಅಲ್ಲಿಗೆ ಹೋಗುತ್ತಿದ್ದಾರೆಂಬುದು ನಮಗಿಂತಲೂ ಪುಣ್ಯ ಸಮಸ್ತದ ನಾಯಕರಿಗೆ ಚೆನ್ನಾಗಿ ಗೊತ್ತು.
ಅವರು ಅಪ್ಪಿಕೊಂಡ ಒಬ್ಬ ಶೈಖರನ್ನು ನಮ್ಮ ವಿದ್ವಾಂಸ ನಾಯಕರಾದ ಇ. ಸುಲೈಮಾನ್ ಉಸ್ತಾದ್, ಎಪಿ ಉಸ್ತಾದ್, ಪೊನ್ಮಳ ಉಸ್ತಾದ್, ಅಲಿಕುಂಞ್ಞಿ ಉಸ್ತಾದ್ ಸಹಿತ ಯಾರೂ ಕೂಡಾ ಸ್ವೀಕಾರಾರ್ಹರು ಎಂದು ಹೇಳಿಲ್ಲ. ನಮ್ಮ ಉಲಮಾ ನಾಯಕರೊಂದಿಗೆ ಅವರಿಗೆ ಸಂಬಂಧವೋ ನಂಟೋ ಇರಲಿಲ್ಲ. ಈ ಮಧ್ಯೆ ಕೆಲವೊಂದು ಅಪಸ್ವರಗಳು ಬಂದವು.
ಆವಾಗಲೇ ತೀರ್ಮಾನವೊಂದು ಬರುವ ತನಕ ದೂರ ನಿಲ್ಲಬೇಕಾದುದು ಎಸ್ಸೆಸ್ಸೆಫ್ ನ ಸಣ್ಣ ಕಾರ್ಯಕರ್ತರ ಸಹಿತ ಎಲ್ಲರ
ಬಾಧ್ಯತೆಯಾಗಿತ್ತು.
ತರ್ಕೀಬ್ ನ ಗೌಜಿ ಗದ್ದಲ ನಡೆಯಿತು. ಸಾಮಾಜಿಕ ತಾಣಗಳಲ್ಲಿ ಪರಸ್ಪರ ಕೆಸರೆರಚಾಟ ನಡೆಯಿತು. ಅಂತೂ ಇಂತೂ ಪರಿಸ್ಥಿತಿ ಬಿಗಡಾಯಿಸಿತು.
ಸಂಘಟನೆಯ ಪ್ರಮುಖ ಸ್ಥಾನದಿಂದ ಅವರು ಔಟಾದರು. ಅವರ ಕಡೆ ಪ್ರತ್ಯೇಕ ನೋಟ ಬೀರುವ ಪರಿಸ್ಥಿತಿ ಸಂಜಾತವಾಯಿತು. ಕೊನೆಗೆ ಅವರು ಮೂಲೆಗುಂಪಾಗುವ ಎಲ್ಲಾ ಸಾಧ್ಯತೆಗಳು ಗೋಚರಿಸಿತು. ಒಂಟಿತನ ಅವರನ್ನು ಬಹಳವಾಗಿ ಕಾಡಲು ಆರಂಭಿಸಿತು. ತಮಗೆ ಇನ್ನು ಎಪಿ ಪ್ರಸ್ಥಾನದಲ್ಲಿ ಉಳಿಗಾಲವಿಲ್ಲವೆಂಬ ಸ್ಪಷ್ಟವಾದ ಸೂಚನೆ ಸಿಕ್ಕಿದಾಗ ಅಭಯದ ದಾರಿಗಾಗಿ ಹುಡುಕಾಟ ಶುರುವಿಟ್ಟರು. ಹಾಗೆ ಸಿಕ್ಕಿದ ಬೇರಾಗಿದೆ ಪುಣ್ಯ ಸಮಸ್ತ!
ಹಾಗೆ ಮಾರ್ಚ್ 15 ರಂದು ಎಸ್ಕೆ ಸಮಸ್ತಕ್ಕೆ ಎಂಟ್ರಿ ಕೊಟ್ಟರು!
ಅಂದು ಅತ್ಯಂತ ಸಂತೋಷಪಟ್ಟದ್ದು ಎಪಿ ವಿಭಾಗವಾಗಿತ್ತು. ಕಾರಣ ಅವರು ಬೂಟಿನೊಳಗಿರುವ ಮುಳ್ಳಾಗಿದ್ದರು. ಇಲ್ಲಿಯೇ ನನ್ನ ಈಮಾನ್ ಮತ್ತಷ್ಟು ಗಟ್ಟಿಯಾಗುವುದು.
ಕಾರಣ, ಅವರು ಪುಣ್ಯ ಸಮಸ್ತ ಪುಣ್ಯವೆಂಬ ನಂಬಿಕೆಯಲ್ಲಿ ಹೋದದ್ದಲ್ಲ. ಎಪಿ ಸಮಸ್ತ ಸುಳ್ಳು ಎಂಬ ವಿಶ್ವಾಸವೂ ಅವರಿಗಿರಲಿಲ್ಲ.ಕೆಲವೊಂದು ವ್ಯಕ್ತಿವೈರಾಗ್ಯ ಹಾಗೂ ದ್ವೇಷ ಇತ್ತು.
ತಮಗೆ ಒಂಟಿತನದ ಅನುಭವವಾಗಿ, ಎಲ್ಲರಿಂದಲೂ ತಿರಸ್ಕರಿಸಲ್ಪಟ್ಟು ಕೊನೆಗೆ ಅಡ್ರೆಸ್ ಇಲ್ಲದೆ ಅಂಡಲೆಯಬೇಕಾಗಿ ಬರಬಹುದೆಂಬ ಭಯದಿಂದ ಅವರು ಇಕೆ ಸಮಸ್ತಕ್ಕೆ ಗುಳೆ ಹೊರಟಿದ್ದಾರೆ ಎಂಬುದು ಸಾಮಾನ್ಯ ಕಾರ್ಯಕರ್ತನಿಗೂ ತಿಳಿದ ವಿಚಾರ.
ಅವರ ಹಿಜ್'ರಾ ದುನಿಯಾಕ್ಕಾಗಿ ಎಂಬುದು ಸ್ಪಷ್ಟ. ಅಂತಹ ನಿಯ್ಯತಿನೊಂದಿಗೆ ಹೊರಟು ಹೋಗುವವರು ಅದೆಷ್ಟೇ ದೊಡ್ಡ ಆಲಿಮ್ ಆದರೂ ಬಿರುದುಧಾರಿಯಾದರೂ ಫಲ ಶೂನ್ಯ ತಾನೇ?
ಹೋಗುವ ಹಿಜಿರಾ ಮದೀನಾಕ್ಕಾದರೂ ನಿಯ್ಯತ್ ಹೆಣ್ಣಾಗಿದ್ದರೆ ಅವರ ನಿಯ್ಯತಿನ ದೃಷ್ಟಿಕೋನವಾಗಿರುತ್ತದೆ ಮಾಪನ.
ಅಂತಹ ನಿಯ್ಯತ್ ಸರಿ ಇಲ್ಲದವರು ಎಪಿ ಪ್ರಸ್ಥಾನ ಬಿಡುವಾಗ ನನ್ನ ಈಮಾನ್ ಗಟ್ಟಿಯಾಗದೆ ಇರುತ್ತಾ?
ಅವರಿಗೆ ವ್ಯಕ್ತಿ ವೈರಾಗ್ಯ ಇದ್ದಿದ್ದರೂ ಒಬ್ಬ ವ್ಯಕ್ತಿಗಾಗಿ ತಾನು ಸತ್ಯವೆಂದು ನಂಬಿದ ಪ್ರಸ್ಥಾನಕ್ಕೆ ಗುಡ್ ಬೈ ಹೇಳುವ ಅಗತ್ಯ ಏನಿತ್ತು?
ಸುನ್ನತ್ ಜಮಾತ್ ಕಾರ್ಯಚರಣೆ ವ್ಯಕ್ತಿಗಾಗಿ ಆದರೆ ಅದರ ಅರ್ಥ ಇಖ್ಲಾಸ್ ಶೂನ್ಯವಾಗಿದೆ ಎಂದಲ್ಲವೆ?
ಯಾರದೋ ಹಗೆ ತೀರಿಸಲು ಹೊರಟಿರುವ ಇವರಿಗೆ ಪುಣ್ಯ ಸಮಸ್ತ ಸ್ವೀಕಾರ ಸಮಾರಂಭ ಏರ್ಪಡಿಸಬಾರದಿತ್ತು.ವಿಶೇಷವಾಗಿ ಸುನ್ನೀ ಐಕ್ಯದ ಕ್ಷೀಣದ್ವನಿ ಕೇಳಿ ಬಂದಿರುವ ಈ ಸಂಧರ್ಭದಲ್ಲಿ.
ಇಲ್ಲಿಯೇ ಎಪಿ ಪ್ರಸ್ಥಾನ ಡಿಫರೆಂಟ್ ಆಗುವುದು. ಕಾರಣ ಅವರಿಗೆ ಸಮಸ್ತ ಅಂದರೆ ಪುಂಡಾಟಿಕೆ ಅಲ್ಲ.
ಹಗೆ ತೀರಿಸುವ ವೇದಿಕೆ ಅಲ್ಲ.
ಪೈಪೋಟಿಯ ಸಮರ ಅಲ್ಲ.
ರಾಜಕೀಯ ಪಾರ್ಟಿಗಳಂತೆ ಪಕ್ಷಾಂತರ ಮಾಡುವವರಿಗೆ ಇಲ್ಲಿ ಬೆಲೆ ಇಲ್ಲ. ಬಂದವರಿಗೆ ಹೂಮಾಲೆ ಹಾಕುವ ಸಂಪ್ರದಾಯವೂ ಇಲ್ಲ.
ದೀನ್ ದೀನಾಗಿ ಇಲ್ಲಿ ಖಾಯಂ ಆಗಿರಬೇಕು.
ಯಾರು ಬಂದರೂ ಹಿಗ್ಗುವಿಕೆ ಇಲ್ಲ. ಹೋದರೆ ಕುಗ್ಗುವುದೂ ಇಲ್ಲ.
ಇರುವವರು ಭಾಗ್ಯವಂತರು ಅಷ್ಟೇ.
ಎಪಿ ವಿಭಾಗದ ಈ ನಿಲುವಿನಿಂದಾಗಿಯೇ ನಕಲಿಗಳಿಗೆ ಮಣೆ ಸಿಗುವುದೇ ಇಲ್ಲ. ಅದೆಷ್ಟೇ ದೊಡ್ಡವರಾದರೂ ಒಂದಲ್ಲ ಒಂದು ದಿನ ನೇಪಥ್ಯಕ್ಕೆ ಸರಿಯುತ್ತಾರೆ.
ಪ್ರತಿಭಾವಂತ ಪಂಡಿತ ಕಕ್ಕಾಡ್ ಫೈಝಿಯಿಂದ ಹಿಡಿದು ಇದೀಗ ಅಂಡಲೆಯುತ್ತಿರುವ ನೌಶಾದ್ ತನಕ ಇನ್ನು ಗುಳೆ ಹೋಗುವವರು ಸಹಿತ ಎಲ್ಲರೂ ಸಮಾನರು.
ಎಪಿ ವಿಭಾಗ ದೀನನ್ನು ದುನ್ಯಾದ ಉಲಮಾಗಳಿಗಾಗಿ ಮಾರುವವರಲ್ಲ ಎಂಬುದು ಪದೇ ಪದೇ ದಿಟವಾಗುತ್ತಾ ಇದೆ.
ಆವಾಗಲೇ ನಮ್ಮ ಈಮಾನ್ ಮತ್ತಷ್ಟು ಗಟ್ಟಿಯಾಗುವುದು.
ಎಪಿ ಉಸ್ತಾದ್ ಸ'ಅದಿಯ್ಯದಲ್ಲಿ ನಡೆಸಿದ ಬುಖಾರಿ ತರಗತಿಯಲ್ಲಿ ಹೇಳಿದ ಹಾಗೆ ಒಬ್ಬ ಮುರ್ತದ್ದ್ ಆದರೆ ಅವನು ಮೊದಲೇ ನೈಜ ಮುಸ್ಲಿಮ್ ಆಗಿರಲಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು. ಅವನು ಮುನಾಫಿಕ್ ಆಗಿದ್ದ.
ಅದರಂತೆಯೇ ನಮ್ಮ ಸಂಸ್ಥೆಯಲ್ಲಿ ಕಲಿತು ನಂತರ ನಮ್ಮನ್ನು ತಿರಸ್ಕರಿಸುವುದಾದರೆ ಅವನಲ್ಲಿ ಮೊದಲೇ ನಿಫಾಕ್(ಕಪಟತನ) ಇತ್ತು ಎಂದು ತಿಳಿಯಬೇಕು.
ಎಪಿ ಉಸ್ತಾದರ ಈ ಮಾತನ್ನು ದುರ್ವ್ಯಾಖ್ಯಾನ ಮಾಡಿ ಕೆಲವರು ಹಾಗಾದರೆ ಕೂಟಂಬಾರ ದಾರಿಮಿ ಮುನಾಫಿಕಾ? ಸಿ. ಫೈಝಿ ಮುನಾಫಿಕಾ? ಅವರೆಲ್ಲರೂ ಶಮ್ಸುಲ್ ಉಲಮಾರ ಶಿಷ್ಯರಲ್ಲವೆ? ಎಂದು ಪೆದ್ದು ಪೆದ್ದಾಗಿ ಪ್ರಶ್ನೆ ಕೇಳುತ್ತಾ ಅಖಾಡಕ್ಕೆ ಇಳಿದಿದ್ದಾರೆ.
ಅವರಲ್ಲಿ ಹೇಳಲಿಕ್ಕಿರುವುದು, ಶಂಸುಲ್ ಉಲಮಾರವರು ತನ್ನ ಕೊನೆಯ ಕಾಲದಲ್ಲಿ ಎಪಿ ವಿಭಾಗದ ಕೈಯಲ್ಲಿ ಸುನ್ನತ್ ಜಮಾಅತ್ ಭದ್ರ ಎಂಬ ದೃಡವಾದ ವಿಶ್ವಾಸ ಹೊಂದಿದವರಾಗಿದ್ದರು.
ಈ ನಿಟ್ಟಿನಲ್ಲಿ ಅವರು ಐಕ್ಯತೆಗೆ ಕರೆ ನೀಡಿದ್ದರು. ಆದ್ದರಿಂದಲೇ ಇ.ಕೆ. ಉಸ್ತಾದ್ ಕೂಡಾ ತನ್ನ ಶಿಷ್ಯಂದಿರ ನಿಲುವಿಗೆ ✔ ಎಂಬ ಮೊಹರು ಒತ್ತಿದ್ದಾರೆಂದಾಯಿತು.ಜೊತೆಗೆ ಎಪಿ ಪ್ರಸ್ಥಾನದಲ್ಲಿರುವ ಫೈಝಿ, ದಾರಿಮಿಗಳು, ಮುನಾಫಿಕುಗಳು ಅಲ್ಲ ಎಂದು ದೃಢವಾಯಿತು.
ಆದರೆ ಇದೀಗ ಉಸ್ತಾದರುಗಳನ್ನು ಧಿಕ್ಕರಿಸಿ ಹೊರಟ ಸಖಾಫಿಗಳ ಕುರಿತು ಎಪಿ ಉಸ್ತಾದ್ ಮುನಾಫಿಕುಗಳು ಎಂದು ಮೊಹರು ಒತ್ತಿದ್ದಾರೆ. ಅದೇ ರೀತಿ ಸುಲೈಮಾನ್ ಉಸ್ತಾದರು ಕಪಟ ಅಹ್ಸನಿಗಳನ್ನು 'ಅಹ್ಸನಿ' ಎಂದು ಕರೆಯಬಾರದೆಂದು ಹೇಳಿ ಅವರನ್ನು ರಿಜೆಕ್ಟ್ ಮಾಡಿದ್ದಾರೆ.
ಆದ್ದರಿಂದಲೇ ಅವರೆಷ್ಟು ದೊಡ್ಡವರಾದರೂ ನಮಗೆ ಅವರು ಕಪಟಿಗಳು ಮಾತ್ರ.
ಇನ್ನು ಎರಡು ಸಮಸ್ತ ಐಕ್ಯವಾಗಿ ಒಂದಾದರೂ ಇವರ ನಿಫಾಕಿನ ಕಲೆಯು ಮಾಯುವಂತಿಲ್ಲ.
ಕಾರಣ ಅವರಿಗೆ ಬಿರುದು ಕೊಟ್ಟ ಉಸ್ತಾದರೇ ಅವರಿಗೆ ನಿಫಾಕ್ ಪಟ್ಟ ಕೂಡಾ ಕೊಟ್ಟದ್ದು ಎಂಬುದನ್ನು ಮರೆಯುವಂತಿಲ್ಲ.
ಅಂತಹವರು ಎಲ್ಲಿಗೆ ಹೊರಟುಹೋದರೂ ನಮಗೇನು?
ಅವರನ್ನು ಹೊತ್ತೊಯ್ದು ಅಂಬಾರಿ ಸವಾರಿ ನಡೆಸುವವರು ಇದನ್ನು ತಿಳಿಯುವುದೊಳಿತು.
ಎಪಿ ಪ್ರಸ್ಥಾನ ಕೇವಲ ಆರು ಮಂದಿಯಿಂದ ಆರಂಭವಾದದ್ದು ಅದೀಗ ಅರುವತ್ತು ಲಕ್ಷದ ಗಡಿದಾಟಿ ಎಂತಹವರನ್ನು ಅದ್ಬುತಗೊಳಿಸುವಂತೆ ಹೆಮ್ಮರವಾಗಿ ಬೆಳೆದು ನಿಂತಿದೆ.
ಇದೀಗ ಐಕ್ಯದ ಧ್ವನಿ ರಿಂಗಣಿಸುತ್ತಿದೆ.ಕಾಲದ ಬೇಡಿಕೆಯಾಗಿದೆ.ವ್ಯಕ್ತಿ ವೈರಾಗ್ಯದಿಂದ ಸ್ವಾರ್ಥಿಗಳಾಗಿ ಬರುತ್ತಿರುವವರಿಗೆಲ್ಲಾ ಸನ್ಮಾನ ಮಾಡಿ ಐಕ್ಯತೆಗೆ ನಾವು ಮುಳ್ಳಾಗದಿರೋಣ.
*🖋ಅಬೂಶಝ*
ನಿಜವಾಗಿಯೂ ನನ್ನ ಈಮಾನ್ ಗಟ್ಟಿಯಾಗುತ್ತಿದೆ.
ಅಚ್ಚರಿಯ ವಿಷಯವೇನೆಂದರೆ, ನನ್ನಲ್ಲಿ ಈ ಒಳ್ಳೆಯ ಬೆಳವಣಿಗೆ ಉಂಟಾಗುತ್ತಿರುವುದು, ನಾನು ಸತ್ಯವೆಂದು ನಂಬಿ ತಬ್ಬಿಕೊಂಡ ಸತ್ಯ ಪ್ರಸ್ಥಾನದಿಂದ ಕೆಲವು ಬಿರುದುಧಾರಿಗಳು ಹೊರಟು ಹೋಗುತ್ತಿರುವಾಗ!!
ಹೌದು...
ತಮ್ಮ ಹೆಸರಿನ ಜೊತೆ ಸಖಾಫಿ/ಅಹ್ಸನಿ/ಸ'ಅದಿ ಪಟ್ಟ ಕಟ್ಟಿಕೊಂಡವ್ರು ಪ್ರಸ್ಥಾನ ಬಿಟ್ಟು ದರದರನೆ ಹೊರಟು ಹೋಗುವುದು ಕಾಣುವಾಗ, ನನ್ನ ಈಮಾನ್ ಗಟ್ಟಿಯಾಗುತ್ತಿದೆ.
ಉಲಮಾಗಳೆನಿಸಿಕೊಂಡವ್ರೆ ಎಪಿ ಪ್ರಸ್ಥಾನಕ್ಕೆ ಗುಡ್ ಬೈ ಹೇಳಿ ಹೊರಟು ಹೋಗುವಾಗ ನನ್ನ ಈಮಾನ್ ಇನ್ನಷ್ಟು ಸ್ಟ್ರಾಂಗ್ ಆಗುತ್ತಿದೆಯೆಂದು ಹೇಳುವಾಗ ನಿಮ್ಗೂ ಅಚ್ಚರಿಯಾಗಿರಬೇಕಲ್ಲ?
ಹೌದು,
ಅದರ ರೀಝನ್ ಹೇಳ್ತೀನಿ, ಕೇಳಿ...
ಸದ್ಯ ನೌಶಾದ್ ಅಹ್ಸನಿ ಎಂಬ ವ್ಯಕ್ತಿ ಎಪಿ ಪ್ರಸ್ಥಾನ ಬಿಡುವುದಕ್ಕಿಂತ ಮುಂಚೆಯೇ ಕೆಲವೊಂದು ಸಖಾಫಿ ಗಳು ಮತ್ತು ಸ'ಅದಿಗಳನ್ನು ಕೆಲವರು ನಮ್ಮೂರಿಗೆ ಆಮದು ಮಾಡಿ ಅವರಿಂದ 'ಪುಣ್ಯ ಸಮಸ್ತಕ್ಕೆ' ಎಂಬ ಲೇಬಲಿನಲ್ಲಿ ಭಾಷಣ ಬಿಗಿಸುತ್ತಿದ್ದರು.
ನಮಗ್ಯಾರಿಗೂ ಆ ಸಖಾಫಿಗಳ ಪರಿಚಯವೇ ಇರಲಿಲ್ಲ. ಪುಣ್ಯ ಸಮಸ್ತವೇ ಅವ್ರನ್ನು ನಮಗೆ ಪರಿಚಯಿಸಿ ಕೊಟ್ಟದ್ದು!
"ಎಪಿ ಉಸ್ತಾದರು ಶರಾಬು ಕುಡಿಯುವವರೆಂದೂ ನಾನೇ ಹಲವು ಬಾರಿ ಸುರಿದು ಕೊಟ್ಟಿರುವೆನೆಂದೂ ಆರೋಪಿಸುವಾಗಲೂ
ಕುಡಿಯುವವರಷ್ಟೇ ಶಿಕ್ಷೆ ಸುರಿದು ಕೊಡುವವನಿಗೂ ಇದೆಯೆಂಬ ಪರಿಜ್ಞಾನವೂ ಇಲ್ಲದೆ ಆ ಸಖಾಫಿ ಬಡಾ ಬಡಾಯಿ ಸಭಿಕರಿಗೆ ಬಡಿಸುತ್ತಿದ್ದರು.
ಸದರಿ ಸಖಾಫಿಯ ಕುರಿತು ವಿಚಾರಿಸಿದಾಗ ಅವ್ರು ಸಖಾಫಿ ಹೌದೆಂದೂ, ಕಳ್ಳ ತರೀಖತ್ ನಂಟಿನೊಂದಿಗೆ ಸಂಘಟನೆಯ ಹಣವನ್ನು ಗುಳುಂ ಮಾಡಿದ್ದಕ್ಕೆ ಅವ್ರನ್ನು ಹೊರದಬ್ಬಿದ್ದರಿಂದ ಪುಣ್ಯ ಸಮಸ್ತದಲ್ಲಿ ಅಭಯ ಹುಡುಕಿ ನಮ್ಮೊಂದಿಗೆ ಹಗೆ ತೀರಿಸುತ್ತಿದ್ದಾರೆಂದೂ ಉತ್ತರ ಬಂತು.
ನನ್ನ ನೇತೃತ್ವ ಸುಳ್ಳು ಹೇಳಲ್ಲ ಎಂಬ ವಿಶ್ವಾಸದಿಂದ ಅದನ್ನು ನಾನು ನಂಬಿದ್ದೆ. ನನ್ನ ನಂಬಿಕೆ ಸುಳ್ಳಾಗಲಿಲ್ಲ.
ಅಂತಹ ಕಪಟಮುಖದ ಒಬ್ಬರು ಎಪಿ ಪ್ರಸ್ಥಾನ ಬಿಡುವಾಗ ನನ್ನ ಈಮಾನ್ ಗಟ್ಟಿಯಾಗದೆ ಇರುತ್ತದಾ?
ನಾನು ಅತಿಯಾಗಿ ಪ್ರೀತಿಸಿದ್ದ ನೌಶಾದ್ ಅಹ್ಸನಿ ಕಳ್ಳ ತರೀಖತ್ ನ ಸುಳಿಯಲ್ಲಿದ್ದಾರೆಂದು ತಿಳಿದು ಅವರನ್ನು ಸಂಘಟನೆಯಿಂದ ಹೊರದಬ್ಬಿದಾಗ ಮರಳಿ ಸಂಘಟನೆಗೆ ಎಂಟ್ರಿ ಕೊಡಲಿಕ್ಕಾಗಿ ನೌಶಾದ್ ಮಾಡಿದ ಕಸರತ್ತು ಅಷ್ಟಿಷ್ಟಲ್ಲ. ತಾನೇ ಮಾಡಿದ ಭಾಷಣಕ್ಕೆ ತಾನೇ ಉತ್ತರ ಹೇಳಿ ಖಂಡಿಸಿದ್ದು ಸಹಿತ ತನ್ನ ಬಳಿ ಇರುವ ಎಲ್ಲಾ ಕಸರತ್ತುಗಳನ್ನು ಹೊರತೆಗೆದು ಕೂಡಾ ಫಲ ಸಿಗಲ್ಲ ಎಂದು ಗ್ಯಾರಂಟಿಯಾದಾಗ ತನ್ನ ಮೈಕ್, ಟೇಬಲ್, ಬಾಕ್ಸ್ ಸಹಿತ ಎಲ್ಲವನ್ನು ತನಗೆ ಅನ್ನ ನೀಡಿ ವಿದ್ಯೆ ಕಲಿಸಿದ ಎಪಿ ವಿಭಾಗದತ್ತ ತಿರುಗಿಸಿದ.
ಈ ಮಧ್ಯೆ ಪುಣ್ಯ ಸಮಸ್ತಕ್ಕೆಂಬ ನಾಟಕವೂ ನಡೆಯಿತು.
ಏನೋ ಅದು ಹಿಟ್ ಆಗದೆ ಫ್ಲಾಪ್ ಆಯಿತು.
ಅಂತಹ ಕಪಟತೆಯ ಒಬ್ಬರು ಎಪಿ ಪ್ರಸ್ಥಾನ ಬಿಡುವಾಗ ನಮ್ಮ ಈಮಾನ್ ಗಟ್ಟಿಯಾಗದೆ ಇರುತ್ತದಾ?
ಅವ್ರು ಎಪಿ ವಿಭಾಗದ ವಿರುದ್ಧ ಮಾತನಾಡುವಾಗ ನನ್ನ ಈಮಾನ್ ದುಪ್ಪಟ್ಟಾಗದೆ ಇರುತ್ತದಾ?
ಇದೀಗ ಉಳ್ಳಾಲ ಕಡೆಯಿಂದ ಕೆಲವರು ಪುಣ್ಯ ಸಮಸ್ತಕ್ಕೆಂದು ಹೇಳಿ ಹೊರಟಿದ್ದಾರೆ. ಅವರು ಯಾಕೆ ಅಲ್ಲಿಗೆ ಹೋಗುತ್ತಿದ್ದಾರೆಂಬುದು ನಮಗಿಂತಲೂ ಪುಣ್ಯ ಸಮಸ್ತದ ನಾಯಕರಿಗೆ ಚೆನ್ನಾಗಿ ಗೊತ್ತು.
ಅವರು ಅಪ್ಪಿಕೊಂಡ ಒಬ್ಬ ಶೈಖರನ್ನು ನಮ್ಮ ವಿದ್ವಾಂಸ ನಾಯಕರಾದ ಇ. ಸುಲೈಮಾನ್ ಉಸ್ತಾದ್, ಎಪಿ ಉಸ್ತಾದ್, ಪೊನ್ಮಳ ಉಸ್ತಾದ್, ಅಲಿಕುಂಞ್ಞಿ ಉಸ್ತಾದ್ ಸಹಿತ ಯಾರೂ ಕೂಡಾ ಸ್ವೀಕಾರಾರ್ಹರು ಎಂದು ಹೇಳಿಲ್ಲ. ನಮ್ಮ ಉಲಮಾ ನಾಯಕರೊಂದಿಗೆ ಅವರಿಗೆ ಸಂಬಂಧವೋ ನಂಟೋ ಇರಲಿಲ್ಲ. ಈ ಮಧ್ಯೆ ಕೆಲವೊಂದು ಅಪಸ್ವರಗಳು ಬಂದವು.
ಆವಾಗಲೇ ತೀರ್ಮಾನವೊಂದು ಬರುವ ತನಕ ದೂರ ನಿಲ್ಲಬೇಕಾದುದು ಎಸ್ಸೆಸ್ಸೆಫ್ ನ ಸಣ್ಣ ಕಾರ್ಯಕರ್ತರ ಸಹಿತ ಎಲ್ಲರ
ಬಾಧ್ಯತೆಯಾಗಿತ್ತು.
ತರ್ಕೀಬ್ ನ ಗೌಜಿ ಗದ್ದಲ ನಡೆಯಿತು. ಸಾಮಾಜಿಕ ತಾಣಗಳಲ್ಲಿ ಪರಸ್ಪರ ಕೆಸರೆರಚಾಟ ನಡೆಯಿತು. ಅಂತೂ ಇಂತೂ ಪರಿಸ್ಥಿತಿ ಬಿಗಡಾಯಿಸಿತು.
ಸಂಘಟನೆಯ ಪ್ರಮುಖ ಸ್ಥಾನದಿಂದ ಅವರು ಔಟಾದರು. ಅವರ ಕಡೆ ಪ್ರತ್ಯೇಕ ನೋಟ ಬೀರುವ ಪರಿಸ್ಥಿತಿ ಸಂಜಾತವಾಯಿತು. ಕೊನೆಗೆ ಅವರು ಮೂಲೆಗುಂಪಾಗುವ ಎಲ್ಲಾ ಸಾಧ್ಯತೆಗಳು ಗೋಚರಿಸಿತು. ಒಂಟಿತನ ಅವರನ್ನು ಬಹಳವಾಗಿ ಕಾಡಲು ಆರಂಭಿಸಿತು. ತಮಗೆ ಇನ್ನು ಎಪಿ ಪ್ರಸ್ಥಾನದಲ್ಲಿ ಉಳಿಗಾಲವಿಲ್ಲವೆಂಬ ಸ್ಪಷ್ಟವಾದ ಸೂಚನೆ ಸಿಕ್ಕಿದಾಗ ಅಭಯದ ದಾರಿಗಾಗಿ ಹುಡುಕಾಟ ಶುರುವಿಟ್ಟರು. ಹಾಗೆ ಸಿಕ್ಕಿದ ಬೇರಾಗಿದೆ ಪುಣ್ಯ ಸಮಸ್ತ!
ಹಾಗೆ ಮಾರ್ಚ್ 15 ರಂದು ಎಸ್ಕೆ ಸಮಸ್ತಕ್ಕೆ ಎಂಟ್ರಿ ಕೊಟ್ಟರು!
ಅಂದು ಅತ್ಯಂತ ಸಂತೋಷಪಟ್ಟದ್ದು ಎಪಿ ವಿಭಾಗವಾಗಿತ್ತು. ಕಾರಣ ಅವರು ಬೂಟಿನೊಳಗಿರುವ ಮುಳ್ಳಾಗಿದ್ದರು. ಇಲ್ಲಿಯೇ ನನ್ನ ಈಮಾನ್ ಮತ್ತಷ್ಟು ಗಟ್ಟಿಯಾಗುವುದು.
ಕಾರಣ, ಅವರು ಪುಣ್ಯ ಸಮಸ್ತ ಪುಣ್ಯವೆಂಬ ನಂಬಿಕೆಯಲ್ಲಿ ಹೋದದ್ದಲ್ಲ. ಎಪಿ ಸಮಸ್ತ ಸುಳ್ಳು ಎಂಬ ವಿಶ್ವಾಸವೂ ಅವರಿಗಿರಲಿಲ್ಲ.ಕೆಲವೊಂದು ವ್ಯಕ್ತಿವೈರಾಗ್ಯ ಹಾಗೂ ದ್ವೇಷ ಇತ್ತು.
ತಮಗೆ ಒಂಟಿತನದ ಅನುಭವವಾಗಿ, ಎಲ್ಲರಿಂದಲೂ ತಿರಸ್ಕರಿಸಲ್ಪಟ್ಟು ಕೊನೆಗೆ ಅಡ್ರೆಸ್ ಇಲ್ಲದೆ ಅಂಡಲೆಯಬೇಕಾಗಿ ಬರಬಹುದೆಂಬ ಭಯದಿಂದ ಅವರು ಇಕೆ ಸಮಸ್ತಕ್ಕೆ ಗುಳೆ ಹೊರಟಿದ್ದಾರೆ ಎಂಬುದು ಸಾಮಾನ್ಯ ಕಾರ್ಯಕರ್ತನಿಗೂ ತಿಳಿದ ವಿಚಾರ.
ಅವರ ಹಿಜ್'ರಾ ದುನಿಯಾಕ್ಕಾಗಿ ಎಂಬುದು ಸ್ಪಷ್ಟ. ಅಂತಹ ನಿಯ್ಯತಿನೊಂದಿಗೆ ಹೊರಟು ಹೋಗುವವರು ಅದೆಷ್ಟೇ ದೊಡ್ಡ ಆಲಿಮ್ ಆದರೂ ಬಿರುದುಧಾರಿಯಾದರೂ ಫಲ ಶೂನ್ಯ ತಾನೇ?
ಹೋಗುವ ಹಿಜಿರಾ ಮದೀನಾಕ್ಕಾದರೂ ನಿಯ್ಯತ್ ಹೆಣ್ಣಾಗಿದ್ದರೆ ಅವರ ನಿಯ್ಯತಿನ ದೃಷ್ಟಿಕೋನವಾಗಿರುತ್ತದೆ ಮಾಪನ.
ಅಂತಹ ನಿಯ್ಯತ್ ಸರಿ ಇಲ್ಲದವರು ಎಪಿ ಪ್ರಸ್ಥಾನ ಬಿಡುವಾಗ ನನ್ನ ಈಮಾನ್ ಗಟ್ಟಿಯಾಗದೆ ಇರುತ್ತಾ?
ಅವರಿಗೆ ವ್ಯಕ್ತಿ ವೈರಾಗ್ಯ ಇದ್ದಿದ್ದರೂ ಒಬ್ಬ ವ್ಯಕ್ತಿಗಾಗಿ ತಾನು ಸತ್ಯವೆಂದು ನಂಬಿದ ಪ್ರಸ್ಥಾನಕ್ಕೆ ಗುಡ್ ಬೈ ಹೇಳುವ ಅಗತ್ಯ ಏನಿತ್ತು?
ಸುನ್ನತ್ ಜಮಾತ್ ಕಾರ್ಯಚರಣೆ ವ್ಯಕ್ತಿಗಾಗಿ ಆದರೆ ಅದರ ಅರ್ಥ ಇಖ್ಲಾಸ್ ಶೂನ್ಯವಾಗಿದೆ ಎಂದಲ್ಲವೆ?
ಯಾರದೋ ಹಗೆ ತೀರಿಸಲು ಹೊರಟಿರುವ ಇವರಿಗೆ ಪುಣ್ಯ ಸಮಸ್ತ ಸ್ವೀಕಾರ ಸಮಾರಂಭ ಏರ್ಪಡಿಸಬಾರದಿತ್ತು.ವಿಶೇಷವಾಗಿ ಸುನ್ನೀ ಐಕ್ಯದ ಕ್ಷೀಣದ್ವನಿ ಕೇಳಿ ಬಂದಿರುವ ಈ ಸಂಧರ್ಭದಲ್ಲಿ.
ಇಲ್ಲಿಯೇ ಎಪಿ ಪ್ರಸ್ಥಾನ ಡಿಫರೆಂಟ್ ಆಗುವುದು. ಕಾರಣ ಅವರಿಗೆ ಸಮಸ್ತ ಅಂದರೆ ಪುಂಡಾಟಿಕೆ ಅಲ್ಲ.
ಹಗೆ ತೀರಿಸುವ ವೇದಿಕೆ ಅಲ್ಲ.
ಪೈಪೋಟಿಯ ಸಮರ ಅಲ್ಲ.
ರಾಜಕೀಯ ಪಾರ್ಟಿಗಳಂತೆ ಪಕ್ಷಾಂತರ ಮಾಡುವವರಿಗೆ ಇಲ್ಲಿ ಬೆಲೆ ಇಲ್ಲ. ಬಂದವರಿಗೆ ಹೂಮಾಲೆ ಹಾಕುವ ಸಂಪ್ರದಾಯವೂ ಇಲ್ಲ.
ದೀನ್ ದೀನಾಗಿ ಇಲ್ಲಿ ಖಾಯಂ ಆಗಿರಬೇಕು.
ಯಾರು ಬಂದರೂ ಹಿಗ್ಗುವಿಕೆ ಇಲ್ಲ. ಹೋದರೆ ಕುಗ್ಗುವುದೂ ಇಲ್ಲ.
ಇರುವವರು ಭಾಗ್ಯವಂತರು ಅಷ್ಟೇ.
ಎಪಿ ವಿಭಾಗದ ಈ ನಿಲುವಿನಿಂದಾಗಿಯೇ ನಕಲಿಗಳಿಗೆ ಮಣೆ ಸಿಗುವುದೇ ಇಲ್ಲ. ಅದೆಷ್ಟೇ ದೊಡ್ಡವರಾದರೂ ಒಂದಲ್ಲ ಒಂದು ದಿನ ನೇಪಥ್ಯಕ್ಕೆ ಸರಿಯುತ್ತಾರೆ.
ಪ್ರತಿಭಾವಂತ ಪಂಡಿತ ಕಕ್ಕಾಡ್ ಫೈಝಿಯಿಂದ ಹಿಡಿದು ಇದೀಗ ಅಂಡಲೆಯುತ್ತಿರುವ ನೌಶಾದ್ ತನಕ ಇನ್ನು ಗುಳೆ ಹೋಗುವವರು ಸಹಿತ ಎಲ್ಲರೂ ಸಮಾನರು.
ಎಪಿ ವಿಭಾಗ ದೀನನ್ನು ದುನ್ಯಾದ ಉಲಮಾಗಳಿಗಾಗಿ ಮಾರುವವರಲ್ಲ ಎಂಬುದು ಪದೇ ಪದೇ ದಿಟವಾಗುತ್ತಾ ಇದೆ.
ಆವಾಗಲೇ ನಮ್ಮ ಈಮಾನ್ ಮತ್ತಷ್ಟು ಗಟ್ಟಿಯಾಗುವುದು.
ಎಪಿ ಉಸ್ತಾದ್ ಸ'ಅದಿಯ್ಯದಲ್ಲಿ ನಡೆಸಿದ ಬುಖಾರಿ ತರಗತಿಯಲ್ಲಿ ಹೇಳಿದ ಹಾಗೆ ಒಬ್ಬ ಮುರ್ತದ್ದ್ ಆದರೆ ಅವನು ಮೊದಲೇ ನೈಜ ಮುಸ್ಲಿಮ್ ಆಗಿರಲಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು. ಅವನು ಮುನಾಫಿಕ್ ಆಗಿದ್ದ.
ಅದರಂತೆಯೇ ನಮ್ಮ ಸಂಸ್ಥೆಯಲ್ಲಿ ಕಲಿತು ನಂತರ ನಮ್ಮನ್ನು ತಿರಸ್ಕರಿಸುವುದಾದರೆ ಅವನಲ್ಲಿ ಮೊದಲೇ ನಿಫಾಕ್(ಕಪಟತನ) ಇತ್ತು ಎಂದು ತಿಳಿಯಬೇಕು.
ಎಪಿ ಉಸ್ತಾದರ ಈ ಮಾತನ್ನು ದುರ್ವ್ಯಾಖ್ಯಾನ ಮಾಡಿ ಕೆಲವರು ಹಾಗಾದರೆ ಕೂಟಂಬಾರ ದಾರಿಮಿ ಮುನಾಫಿಕಾ? ಸಿ. ಫೈಝಿ ಮುನಾಫಿಕಾ? ಅವರೆಲ್ಲರೂ ಶಮ್ಸುಲ್ ಉಲಮಾರ ಶಿಷ್ಯರಲ್ಲವೆ? ಎಂದು ಪೆದ್ದು ಪೆದ್ದಾಗಿ ಪ್ರಶ್ನೆ ಕೇಳುತ್ತಾ ಅಖಾಡಕ್ಕೆ ಇಳಿದಿದ್ದಾರೆ.
ಅವರಲ್ಲಿ ಹೇಳಲಿಕ್ಕಿರುವುದು, ಶಂಸುಲ್ ಉಲಮಾರವರು ತನ್ನ ಕೊನೆಯ ಕಾಲದಲ್ಲಿ ಎಪಿ ವಿಭಾಗದ ಕೈಯಲ್ಲಿ ಸುನ್ನತ್ ಜಮಾಅತ್ ಭದ್ರ ಎಂಬ ದೃಡವಾದ ವಿಶ್ವಾಸ ಹೊಂದಿದವರಾಗಿದ್ದರು.
ಈ ನಿಟ್ಟಿನಲ್ಲಿ ಅವರು ಐಕ್ಯತೆಗೆ ಕರೆ ನೀಡಿದ್ದರು. ಆದ್ದರಿಂದಲೇ ಇ.ಕೆ. ಉಸ್ತಾದ್ ಕೂಡಾ ತನ್ನ ಶಿಷ್ಯಂದಿರ ನಿಲುವಿಗೆ ✔ ಎಂಬ ಮೊಹರು ಒತ್ತಿದ್ದಾರೆಂದಾಯಿತು.ಜೊತೆಗೆ ಎಪಿ ಪ್ರಸ್ಥಾನದಲ್ಲಿರುವ ಫೈಝಿ, ದಾರಿಮಿಗಳು, ಮುನಾಫಿಕುಗಳು ಅಲ್ಲ ಎಂದು ದೃಢವಾಯಿತು.
ಆದರೆ ಇದೀಗ ಉಸ್ತಾದರುಗಳನ್ನು ಧಿಕ್ಕರಿಸಿ ಹೊರಟ ಸಖಾಫಿಗಳ ಕುರಿತು ಎಪಿ ಉಸ್ತಾದ್ ಮುನಾಫಿಕುಗಳು ಎಂದು ಮೊಹರು ಒತ್ತಿದ್ದಾರೆ. ಅದೇ ರೀತಿ ಸುಲೈಮಾನ್ ಉಸ್ತಾದರು ಕಪಟ ಅಹ್ಸನಿಗಳನ್ನು 'ಅಹ್ಸನಿ' ಎಂದು ಕರೆಯಬಾರದೆಂದು ಹೇಳಿ ಅವರನ್ನು ರಿಜೆಕ್ಟ್ ಮಾಡಿದ್ದಾರೆ.
ಆದ್ದರಿಂದಲೇ ಅವರೆಷ್ಟು ದೊಡ್ಡವರಾದರೂ ನಮಗೆ ಅವರು ಕಪಟಿಗಳು ಮಾತ್ರ.
ಇನ್ನು ಎರಡು ಸಮಸ್ತ ಐಕ್ಯವಾಗಿ ಒಂದಾದರೂ ಇವರ ನಿಫಾಕಿನ ಕಲೆಯು ಮಾಯುವಂತಿಲ್ಲ.
ಕಾರಣ ಅವರಿಗೆ ಬಿರುದು ಕೊಟ್ಟ ಉಸ್ತಾದರೇ ಅವರಿಗೆ ನಿಫಾಕ್ ಪಟ್ಟ ಕೂಡಾ ಕೊಟ್ಟದ್ದು ಎಂಬುದನ್ನು ಮರೆಯುವಂತಿಲ್ಲ.
ಅಂತಹವರು ಎಲ್ಲಿಗೆ ಹೊರಟುಹೋದರೂ ನಮಗೇನು?
ಅವರನ್ನು ಹೊತ್ತೊಯ್ದು ಅಂಬಾರಿ ಸವಾರಿ ನಡೆಸುವವರು ಇದನ್ನು ತಿಳಿಯುವುದೊಳಿತು.
ಎಪಿ ಪ್ರಸ್ಥಾನ ಕೇವಲ ಆರು ಮಂದಿಯಿಂದ ಆರಂಭವಾದದ್ದು ಅದೀಗ ಅರುವತ್ತು ಲಕ್ಷದ ಗಡಿದಾಟಿ ಎಂತಹವರನ್ನು ಅದ್ಬುತಗೊಳಿಸುವಂತೆ ಹೆಮ್ಮರವಾಗಿ ಬೆಳೆದು ನಿಂತಿದೆ.
ಇದೀಗ ಐಕ್ಯದ ಧ್ವನಿ ರಿಂಗಣಿಸುತ್ತಿದೆ.ಕಾಲದ ಬೇಡಿಕೆಯಾಗಿದೆ.ವ್ಯಕ್ತಿ ವೈರಾಗ್ಯದಿಂದ ಸ್ವಾರ್ಥಿಗಳಾಗಿ ಬರುತ್ತಿರುವವರಿಗೆಲ್ಲಾ ಸನ್ಮಾನ ಮಾಡಿ ಐಕ್ಯತೆಗೆ ನಾವು ಮುಳ್ಳಾಗದಿರೋಣ.
*🖋ಅಬೂಶಝ*
ಅಲ್ಲಾರಿ... 73 ಪಂಗಡ ಗುರುತಿಸಿಯಾಗಿದೆ,ಒಂದು ಸ್ವರ್ಗಕ್ಕೆಂದು ಡಿಕ್ಲೇರು ಕೂಡಾ ಆಗಿದೆ.
ಎಲ್ಲವೂ ಸರಿಯಾ❓❓
————————————
ಅದೇನು ಅಂತ ಗೊತ್ತಿಲ್ಲ
ಕೆಲವರಿಗೆ ಸಮುದಾಯದ ಮಧ್ಯೆ ವಿತಂಡವಾದಗಳೊಂದಿಗೆ ವಕ್ಕರಿಸಿದ ಸಳಪಿ/ಜಮಾತ್ /ತಬ್ಲೀಗಾದಿಗಳನ್ನು ಟೀಕಿಸಿದರೆ ಅಷ್ಟೊಂದು ಪಥ್ಯ ಆಗಲ್ಲ!
ತಮ್ಮ ಜನರಲ್ ಸ್ಟೈಲ್'ನೊಂದಿಗೆ ಪ್ರತ್ಯಕ್ಷರಾಗುತ್ತಾರೆ!
ಅವನು ಯಾರಾದರೇನು ಮುಸ್ಲಿಮ್ ತಾನೇ
ಸಲಾಂ ಹೇಳಬೇಕು ಕೈ ಕೊಟ್ಟು ಮುಗುಳ್ನಗೆ ಬೀರಲೇ ಬೇಕು!
ಮಸೀದಿ ಸಳಪಿಯಾದರೇನು ಸುನ್ನಿಯಾದರೇನು?
ಸಮಯವಾದಾಗ ನಮಾಝ್ ಮಾಡಿದರಾಯಿತು!
ಜುಮುಅ ಖುತುಬಾ ಅರಬಿಯಾದರೇನು ಅನರಬಿಯಾದರೇನು ಶುಕ್ರವಾರ ನಮಾಜ್ ಮಾಡಿದರಾಯಿತು!
ಮಗಳ ಗಂಡ ಬರುವಾಗ ತರಾವೀಹ್
8 ರಕ್'ಅತ್!
ಕಾರಣ ಅವನು ಸಳಪಿ!
ಮತ್ತೊಬ್ಬ ಮದುಮಗ ಬರುವಾಗ ಇಪ್ಪತ್ತು!
ಕಾರಣ ಅವನು ಸುನ್ನಿ!
ಒಬ್ಬ ಪುತ್ರ ಸುನ್ನಿ ಸಂಸ್ಥೆಯಲ್ಲಿ ಮತ್ತೊಬ್ಬ ಜಮಾತ್'ನವರ ಸಂಸ್ಥೆಯಲ್ಲಿಯೂ,
ಜೊತೆಗೆ ವರಸೆ ಬೇರೆ ,
ಎಲ್ಲಿಯಾದರೇನು.?
ಕಲಿತರಾಯಿತು!
ಸುನ್ನಿ ಸಳಪಿ ಎಂಬ ರಂಪಾಟ ಬೇಡ
ಎಲ್ಲರೂ ಮುಸ್ಲಿಮರು ತಾನೇ...
ಈ ರೀತಿಯ ಜನರಲ್ ಮೈಂಡ್'ನ ಜನರು
ದಾರಾಳ ಬರುವರೆಂದು ಅದು ಕಿಯಾಮತ್'ನ ಲಕ್ಷಣವೆಂದೂ ಮುತ್ತು ನೆಬಿ ಪ್ರವಚಿಸಿದ್ದಾರೆ!
ಸಳಪಿಯ ವಿತಂಡವಾದಗಳಿಗೆ ಬಹಿರಂಗವಾಗಿ ಉತ್ತರ ಕೊಡುವುದನ್ನು ಅವರು ಇಷ್ಟಪಡುವುದಿಲ್ಲ.
ಅದಕ್ಕೆ ಅವರು ಹೇಳುವ ಕಾರಣ ನಮ್ಮ ಮುಸ್ಲಿಮರ ಅಭ್ಯಂತರ ಕಲಹ ಅನ್ಯಧರ್ಮೀಯರು ಕೇಳುವಂತಾಗಬಾರದು
ಅಂದರೆ ಸಳಪಿ /ಜಮಾತ್/ತಬ್ಲೀಗ್ ಆಗಿ ಈಮಾನ್ ನಷ್ಟ ಹೊಂದಿದರೂ ಪರವಾಗಿಲ್ಲ.
ದುನಿಯಾದ ಪ್ರತಿಷ್ಠೆಗಾಗಿ ಪ್ರತಿಕ್ರಿಯಿಸಬಾರದು!
ಅದಿರಲಿ....
ಒಂದು ಉದಾಹರಣೆ ಕೊಡುತ್ತೇನೆ
ಒಂದು ಇಡೀ ಕೋಳಿಯನ್ನು ಫ್ರೈ ಮಾಡಿ ತಟ್ಟೆಯಲ್ಲಿ ಹಾಕಿ ಮುಂದಿಟ್ಟಾಗ ಹಸಿವಿನಿಂದ ಕಂಗಲಾಗಿದ್ದ ಐದಾರು ಜನರು ಒಮ್ಮೆಲೆ ಮುಗಿ ಬಿದ್ದು ಒಬ್ಬೊಬ್ಬರು ಒಂದೊಂದು ಅಂಗಾಂಗಗಳನ್ನು ಎಳೆದು ಕೊಂಡು ಹೋಗುವಾಗ ಕೋಳಿ ಪ್ರತಿಕ್ರಯಿಸುವುದೇ ಇಲ್ಲ!
ನಿಮಿಷಾರ್ಧದಲ್ಲಿ ಬಟ್ಟಲು ಖಾಲಿ! ಖಾಲಿ!!
ಅದೇ ರೀತಿಯಾಗಿದೆ ಇಸ್ಲಾಮನ್ನು ಒಂದು ಕಡೆಯಿಂದ ಸಳಪಿ ಎಳೆದ,ಮತ್ತೊಂದು ಕಡೆಯಿಂದ ಮೌದೂದಿ ಎಳೆದುಕೊಂಡು ಹೋದ, ಮಗದೊಂದು ಭಾಗವನ್ನು ತಬ್ಲೀಗ್ ತಿಂದು ಮುಗಿಸಿದ. ಇನ್ನೊಂದು ಭಾಗ ಖಾದಿಯಾನಿಯ ಪಾಲಾಯಿತು.
ಆದಾಗಲೇ ಮೊದಲೇ ಕೆಲವರು ಆಜ್ಞಾಪಿಸಿ ಆಗಿತ್ತು. ಯಾರೂ ಎಳೆದು ಕೊಂಡು ಹೋದರೂ ಪ್ರತಿಕ್ರಯಿಸಬಾರದು!
ಅದು ಅನ್ಯಧರ್ಮಿಯರ ಮುಂದೆ ನಾಚಿಕೆಗೇಡು!
ಈ ರೀತಿ ಬಾಯಿಮುಚ್ಚಿ ಕೂತರೆ ಇಲ್ಲಿ ಇಸ್ಲಾಮಿಗೆ ವಿಳಾಸ ಇರಬಹುದಾ❓
ಆದ್ದರಿಂದಲೇ ನಮ್ಮ ಉಲಮಾಗಳು ತಾವು ಕಲಿತ ಸತ್ಯವನ್ನು ಯಾವ ಮುಲಾಜು ಇಲ್ಲದೆ ಬಹಿರಂಗ ಪಡಿಸುವುದು.
ವಿಪರ್ಯಾಸ ಏನೆಂದರೆ ಇದು ಕೆಲವರಿಗೆ ಪಥ್ಯವಾಗುದೇ ಇಲ್ಲ!
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ನಮಗೆ ಎಚ್ಚರಿಕೆ ನೀಡಿದ್ದಾರೆ.
ಒಂದು ಮೇಜಿನ ಸುತ್ತ ಇರುವ ಆಹಾರಪದಾರ್ಥಗಳನ್ನು ಸುತ್ತಲೂ ಕುಳಿತ ಹಸಿದು ಕಂಗಲಾದವರು ತಿಂದು ಮುಗಿಸುವಂತೆ ನನ್ನ ಸಮುದಾಯಕ್ಕೆ ನಾಶ ಬರಲಿದೆ!
ಸಹಾಬಿಗಳು ಕೇಳಿದರು ಅಂದು ಮುಸ್ಲಿಮರ ಸಂಖ್ಯೆ ಕಮ್ಮಿ ಇರಬಹುದಾ.?
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಉತ್ತರಿಸಿದರು
ಇಲ್ಲ ಅಂದು ಮುಸ್ಲಿಮರ ಸಂಖ್ಯೆ ದುಪ್ಪಟ್ಟು ಆಗಿರುತ್ತೆ!
ಆದರೆ ಅವರಿಂದ ಯಾವುದೇ ಪ್ರಯೋಜನ ಇಲ್ಲ!
ಕ್ವಾಂಡಿಟಿ ಇದೆ ಕ್ವಾಲಿಟಿ ಇಲ್ಲ!
ಇದೇ ಹದೀಸ್ ಗೆ ಮತ್ತೊಂದು ಹದೀಸ್ ಫಿಟ್'ಮಾಡಿ ನೋಡಿ
ಆ ಹದೀಸ್ ಹೀಗಿದೆ....
"ನನ್ನ ಸಮುದಾಯ 73 ಪಂಗಡಗಳಾಗಿ ವಿಭಜನೆಯಾಗಲಿದೆ ಅದರಲ್ಲಿ ಒಂದು ವಿಭಾಗ ಹೊರತು ಪಡಿಸಿ 72 ಪಂಗಡಗಳು ನರಕದ ಹಕ್ಕುದಾರರು!!"
ಸ್ವರ್ಗದ ಹಕ್ಕುದಾರರು ಯಾರೆಂಬ ಪ್ರಶ್ನೆ ಬಂತು.
"ನಾನು ಮತ್ತು ನನ್ನ ಸಹಾಬಿಗಳನ್ನು ಅನುಸರಿಸಿದವರು"
ಇಲ್ಲಿ ಪ್ರತೇಕ ಗಮನಿಸಬೇಕಾದ ಅಂಶ ಮುತ್ತು ನೆಬಿಯವರು ನರಕದ ಹಕ್ಕುದಾರರನ್ನಾಗಿ ಬೊಟ್ಟುಮಾಡಿದ 72 ಪಂಗಡಗಳು ಮುಸ್ಲಿಮರೇ!
ಅನ್ಯಧರ್ಮಿಯರ ಹೆಸರೇ ಇಲ್ಲ!
ಅಂದರೆ ಇಸ್ಲಾಮಿನ ನಾಶ ಮುಸ್ಲಿಮರಿಂದಲೇ ಎಂಬುದು ವ್ಯಕ್ತ!
ಅಂತಹ ಮುಸ್ಲಿಮರ ವಿರುದ್ಧ ಮಾತೆತ್ತಬಾರದು ಎಂದು ಫತ್ವ ಕೊಡುವವನು ಇಸ್ಲಾಮಿನ ಶತ್ರು ಅಲ್ಲದಿದ್ದರೆ ಮತ್ತಾರು ಇಸ್ಲಾಮಿನ ಶತ್ರು❓
ಅಲ್ಲಾಹು ಹೇಳುತ್ತಾನೆ
"ನಿನ್ನಲ್ಲಿ ಈಮಾನ್ ಎಂಬ ವಜ್ರಾಯುಧ ಇರುವ ತನಕ ಟೆನ್ಶನ್ ಆಗುವ ಅಗತ್ಯ ಇಲ್ಲ"
ಆದರೆ ನಮ್ಮಲ್ಲಿರುವ ಕೊರತೆ ಅದುವೇ.
ಕೇವಲ ಆವೇಶದಿಂದ ಯಾವುದೇ ಪ್ರಯೋಜನ ಇಲ್ಲ.
ಪರಲೋಕದಲ್ಲಿ ಅಲ್ಲಾಹು ಸಳಪಿಯನ್ನು ಕರೆದು ಕೇಳುವನು
ನೀನು ತರಾವೀಹ್ ಎಷ್ಟು ನಿರ್ಹಿಸಿದ್ದಿ?
ಆಗ ಸಳಪಿಯ ಉತ್ತರ 8
ಏಂಟಾ.??
ಅಲ್ಲ.....ಅಲ್ಲ... 8+3=11
ಯಾರು ಕಲಿಸಿದ್ದು? ?
ನಮ್ಮ ಸಳಪಿ ಪಂಡಿತರು.
ಆಗ ಅಲ್ಲಾಹನು ಕೇಳುವನು ನಿನ್ನ ಮುದಿ ಸಳಪಿ ಇಪ್ಪತ್ತು ರಕಾತ್ ಅಂತ ಬರೆದಿದ್ದಾನೆ.
ಹೌದು ಮುದಿ ಸಳಪಿಗೆ ಅಂದು ಇಪ್ಪತ್ತು ಇತ್ತು ಆದರೆ ಮರಿಸಳಪಿಗಳಾದ ನಮಗೆ ಎಂಟಾಯಿತು!
ಹಾಗಾದರೆ ನಿನ್ನ ಮಕ್ಕಳ ಕಾಲದಲ್ಲಿ ನಾಲ್ಕು ರಕಾತ್ ಆಗಿರಬಹುದಲ್ಲ!
ಇಲ್ಲ ಅದಕ್ಕಿಂತ ಮುಂಚೆಯೇ ತರಾವೀಹ್ ಎಂಬ ನಮಾಜೇ ಇಲ್ಲ ಎಂದು ಹೇಳಿ ಡೆಲಿಟ್ ಮಾಡಲಾಗಿದೆ!
ಹಾಗಾದರೆ ಇಪ್ಪತ್ತು ರಕಾತ್ ನಿರ್ವಹಿಸಿದ ಸಹಾಬಿಯಾದ ಉಮರ್(ರ)ರವರ ನೈಜ ಹಾದಿಯಿಂದ ಹಿಂದೆ ಸರಿದವನಾಗಿದ್ದು ನೀನು ನರಕಕ್ಕೆ ಹೋಗು ಎಂದು ಆಜ್ಞಾಪಿಸುವುದು ನಿಶ್ಚಿತ!
ನಂತರ ಜಮಾತೇ ಇಸ್ಲಾಮಿ ಯನ್ನು ಕರೆಯಲಾಗುತ್ತೆ.
ನೀನು ಮುಸ್ಲಿಮರ ಸಬಲೀಕರಣಕ್ಕಾಗಿ ವೆಲ್'ಫೇರ್ ಎಂಬ ರಾಜಕೀಯ ಪಾರ್ಟಿ ಮಾಡಿ ಮುಸ್ಲಿಮ್ ಮಹಿಳೆಯರನ್ನು ಬೀದಿಗೆ ತರಲಿಲ್ಲವೇ..??
ಹೌದು ತಂದಿದ್ದೇನೆ ಮೌದೂದಿಯ ಉತ್ತರ.
ಆಗ ಅಲ್ಲಾಹು ಹೇಳುವನು
ನಾನು ಜನರ ಸಬಲೀಕರಣಕ್ಕಾಗಿ ಒಂದು ಲಕ್ಷದ ಇಪ್ಪತ್ತನಾಲ್ಕು ಸಾವಿರ ಪ್ರವಾದಿಗಳನ್ನು ಕಳುಹಿಸಿ ಕೊಟ್ಟಿದ್ದೇನೆ
ಅವರಲ್ಲಿ ಒಂದೇ ಒಂದು ಮಹಿಳೆ ಇತ್ತಾ.??
ಮೌದೂದಿಯ ಉತ್ತರ ಇಲ್ಲ..
ಆಗ ಅಲ್ಲಾಹನು ಪುನಃ ಕೇಳುವನು
ನಿಮ್ಮ ಶೂರಾ ಕೌನ್ಸಿಲ್ ಗೆ ಮಹಿಳೆಯ ನೇತ್ರತ್ವ ಇದೆ ತಾನೇ.??
ಮೌದೂದಿ ಹೌದೆಂದು ಉತ್ತರಿಸುತ್ತಾನೆ.
ಹಾಗಾದರೆ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮರ ಪ್ರಿಯಪತ್ನಿಯರಲ್ಲಿ ಯಾರಾದರೂ ಒಬ್ಬರೂ ಶೂರಾ ಕೌನ್ಸಿಲ್ ರಚಿಸಿದ್ದಾರಾ.??
ಹೋಗಲಿ ಕೂಗಳತೆಯ ಹತ್ತಿರವಿದ್ದು ಮದೀನಾ ಮಸೀದಿಗೆಅವರಲ್ಲಿ ಯಾರಾದರೊಬ್ಬರೂ ಜುಮಾ ಜಮಾತ್'ಗೆ ಹೋಗಿದ್ದಾರಾ..??
ಮೌದೂದಿ ಉತ್ತರವಿಲ್ಲದೆ ಕಂಗಲಾಗುವಾಗ
ಅವನನ್ನು ನರಕಕ್ಕೆ ಹೋಗಲು ಆಜ್ಞಾಪಿಸಲಾಗುವುದು ಗ್ಯಾರಂಟಿ!
ನಂತರ ಕಾದಿಯಾನಿ/ಚೇಗನ್ನೂರು ಅದೆಲ್ಲಾ ಒಂದೇ
ತದನಂತರ ತಬ್ಲೀಗ್ ನಲ್ಲಿ ಕೇಳಲಾಗುತ್ತೆ
"ನಮಾಜಿನ ಅತ್ತಹುಯ್ಯಾತ್'ನಲ್ಲಿ ನೆಬಿಯವರಿಗೆ ಡೈರಕ್ಟ್ ಸಲಾಮ್ ಹೇಳುವಾಗ ಎತ್ತುಗಳನ್ನು ನೆನೆಸಿದರೂ ಪ್ರವಾದಿಯವರನ್ನು ನೆನಸಬಾರದೆಂದು ಹೇಳಿ ಮುತ್ತು ನೆಬಿಯವರನ್ನು ನಿಂದಿಸಿದ ನಿನ್ನ ಸ್ಥಳ ನರಕವಾಗಿದೆ ಎಂದು ಹೇಳುವುದು ಖಂಡಿತ!
ಕೊನೆಯದಾಗಿ ನಮ್ಮ ಜನರಲ್ ಮುಸ್ಲಿಮನನ್ನು ಕರೆಯಲಾಗುತ್ತೆ.
ಅಲ್ಲಾಹು ಅವನಲ್ಲಿ ಕೇಳುತ್ತಾನೆ.
ನಿನ್ನ ಅವಸ್ಥೆ ಏನು.??
"ಇಲ್ಲ ನನಗೆ ಹಾಗೇನಿಲ್ಲ ಸುನ್ನಿ /ಸಳಪಿ /ತಬ್ಲೀಗ್ ಎಲ್ಲರೂ ಸಮ
ಎಲ್ಲಿಯಾದರೇನು ನಮಾಜು ಮಾಡಿದರಾಯಿತು.
ಯಾರದರೇನು ಸಲಾಂ ಹೇಳಿದರಾಯಿತು
ಯಾವ ಸಂಸ್ಥೆಯಾದರೇನು ಕಲಿತರಾಯಿತು!
ಈ ರೀತಿಯ ಜನರಲ್ ಇಸ್ಲಾಮನ್ನು ಪರಿಚಯ ಪಡಿಸಿದಾಗ ಅಲ್ಲಾಹು ಹೇಳುವನು
ನೀನು ನರಕಕ್ಕೆ ಹೋಗು ಎಂದು
ಆವಾಗ ಜನರಲ್ ಮುಸ್ಲಿಮ್ ತಾನು ನರಕಕ್ಕೆ ಹೋಗುವುದಿಲ್ಲ ಎಂದು ಬೊಬ್ಬಿಡಲು ಶುರುಮಾಡುತ್ತಾನೆ
ಆಗ ಅಲ್ಲಾಹನ ಜನರಲ್ ಸ್ಟೈಲ್'ನ ಖಡಕ್ಕ್ ಉತ್ತರ ಬರುತ್ತೆ
"ಎಲ್ಲಿಯಾದರೇನು ಹೋಗಿ ಮಲಗಿದರಾಯಿತು!!"
ಅಷ್ಟರಲ್ಲೇ ಜನರಲ್ ಮುಸ್ಲಿಮನನ್ನು ಮಲಕ್'ಗಳು ಬಂಧಿಸಿ ನರಕಕ್ಕೆ ಎಸೆದು ಆಗಿತ್ತು!
➡ಇದು ಯಾರನ್ನೂ ಕೀಳಾಗಿಸಲು ಬರೆದದ್ದಲ್ಲ
ಅದ್ಯಾವನೋ ಒಬ್ಬ ಪರಲೋಕದಲ್ಲಿ ಸಳಪಿ/ ಜಮಾತ್ / ತಬ್ಲೀಗ್ ಅಂತ ಬೇರೆ ಬೇರೆ ಪಂಗಡ ಇಲ್ಲ ಎರಡೇ ವಿಭಾಗ ಇರುವುದು ಒಂದು ನರಕಕ್ಕೆ ಮತ್ತೊಂದು ಸ್ವರ್ಗಕ್ಕೆಂದು ಗೀಚಿದ್ದ.
ಅದರೆ ಮುತ್ತುನೆಬಿ 73 ಪಂಗಡಗಳನ್ನು ಗುರುತಿಸಿದ್ದಾರೆ 72 ನರಕಕ್ಕೆ ಎಂದು ಡಿಸೈಡ್ ಮಾಡಿ , ಅವರೆಲ್ಲರೂ ಮುಸ್ಲಿಮರೆಂದು ಡಿಕ್ಲೆರ್ ಕೂಡಾ ಮಾಡಿದ್ದಾರೆ!
ಹಾಗಾಗಿ..
ಅಪಾರ್ಥ ಮಾಡದೆ ಅರ್ಥ ಮಾಡಲಿಕ್ಕಾಗಿ ಉದಾಹರಣೆ ಸಹಿತ ಗೀಚಿದೆ
ಅಲ್ಲಾಹು ಸ್ವೀಕರಿಸಲಿ ಆಮೀನ್
✒ ಅಬೂಶಝ
ಎಲ್ಲವೂ ಸರಿಯಾ❓❓
————————————
ಅದೇನು ಅಂತ ಗೊತ್ತಿಲ್ಲ
ಕೆಲವರಿಗೆ ಸಮುದಾಯದ ಮಧ್ಯೆ ವಿತಂಡವಾದಗಳೊಂದಿಗೆ ವಕ್ಕರಿಸಿದ ಸಳಪಿ/ಜಮಾತ್ /ತಬ್ಲೀಗಾದಿಗಳನ್ನು ಟೀಕಿಸಿದರೆ ಅಷ್ಟೊಂದು ಪಥ್ಯ ಆಗಲ್ಲ!
ತಮ್ಮ ಜನರಲ್ ಸ್ಟೈಲ್'ನೊಂದಿಗೆ ಪ್ರತ್ಯಕ್ಷರಾಗುತ್ತಾರೆ!
ಅವನು ಯಾರಾದರೇನು ಮುಸ್ಲಿಮ್ ತಾನೇ
ಸಲಾಂ ಹೇಳಬೇಕು ಕೈ ಕೊಟ್ಟು ಮುಗುಳ್ನಗೆ ಬೀರಲೇ ಬೇಕು!
ಮಸೀದಿ ಸಳಪಿಯಾದರೇನು ಸುನ್ನಿಯಾದರೇನು?
ಸಮಯವಾದಾಗ ನಮಾಝ್ ಮಾಡಿದರಾಯಿತು!
ಜುಮುಅ ಖುತುಬಾ ಅರಬಿಯಾದರೇನು ಅನರಬಿಯಾದರೇನು ಶುಕ್ರವಾರ ನಮಾಜ್ ಮಾಡಿದರಾಯಿತು!
ಮಗಳ ಗಂಡ ಬರುವಾಗ ತರಾವೀಹ್
8 ರಕ್'ಅತ್!
ಕಾರಣ ಅವನು ಸಳಪಿ!
ಮತ್ತೊಬ್ಬ ಮದುಮಗ ಬರುವಾಗ ಇಪ್ಪತ್ತು!
ಕಾರಣ ಅವನು ಸುನ್ನಿ!
ಒಬ್ಬ ಪುತ್ರ ಸುನ್ನಿ ಸಂಸ್ಥೆಯಲ್ಲಿ ಮತ್ತೊಬ್ಬ ಜಮಾತ್'ನವರ ಸಂಸ್ಥೆಯಲ್ಲಿಯೂ,
ಜೊತೆಗೆ ವರಸೆ ಬೇರೆ ,
ಎಲ್ಲಿಯಾದರೇನು.?
ಕಲಿತರಾಯಿತು!
ಸುನ್ನಿ ಸಳಪಿ ಎಂಬ ರಂಪಾಟ ಬೇಡ
ಎಲ್ಲರೂ ಮುಸ್ಲಿಮರು ತಾನೇ...
ಈ ರೀತಿಯ ಜನರಲ್ ಮೈಂಡ್'ನ ಜನರು
ದಾರಾಳ ಬರುವರೆಂದು ಅದು ಕಿಯಾಮತ್'ನ ಲಕ್ಷಣವೆಂದೂ ಮುತ್ತು ನೆಬಿ ಪ್ರವಚಿಸಿದ್ದಾರೆ!
ಸಳಪಿಯ ವಿತಂಡವಾದಗಳಿಗೆ ಬಹಿರಂಗವಾಗಿ ಉತ್ತರ ಕೊಡುವುದನ್ನು ಅವರು ಇಷ್ಟಪಡುವುದಿಲ್ಲ.
ಅದಕ್ಕೆ ಅವರು ಹೇಳುವ ಕಾರಣ ನಮ್ಮ ಮುಸ್ಲಿಮರ ಅಭ್ಯಂತರ ಕಲಹ ಅನ್ಯಧರ್ಮೀಯರು ಕೇಳುವಂತಾಗಬಾರದು
ಅಂದರೆ ಸಳಪಿ /ಜಮಾತ್/ತಬ್ಲೀಗ್ ಆಗಿ ಈಮಾನ್ ನಷ್ಟ ಹೊಂದಿದರೂ ಪರವಾಗಿಲ್ಲ.
ದುನಿಯಾದ ಪ್ರತಿಷ್ಠೆಗಾಗಿ ಪ್ರತಿಕ್ರಿಯಿಸಬಾರದು!
ಅದಿರಲಿ....
ಒಂದು ಉದಾಹರಣೆ ಕೊಡುತ್ತೇನೆ
ಒಂದು ಇಡೀ ಕೋಳಿಯನ್ನು ಫ್ರೈ ಮಾಡಿ ತಟ್ಟೆಯಲ್ಲಿ ಹಾಕಿ ಮುಂದಿಟ್ಟಾಗ ಹಸಿವಿನಿಂದ ಕಂಗಲಾಗಿದ್ದ ಐದಾರು ಜನರು ಒಮ್ಮೆಲೆ ಮುಗಿ ಬಿದ್ದು ಒಬ್ಬೊಬ್ಬರು ಒಂದೊಂದು ಅಂಗಾಂಗಗಳನ್ನು ಎಳೆದು ಕೊಂಡು ಹೋಗುವಾಗ ಕೋಳಿ ಪ್ರತಿಕ್ರಯಿಸುವುದೇ ಇಲ್ಲ!
ನಿಮಿಷಾರ್ಧದಲ್ಲಿ ಬಟ್ಟಲು ಖಾಲಿ! ಖಾಲಿ!!
ಅದೇ ರೀತಿಯಾಗಿದೆ ಇಸ್ಲಾಮನ್ನು ಒಂದು ಕಡೆಯಿಂದ ಸಳಪಿ ಎಳೆದ,ಮತ್ತೊಂದು ಕಡೆಯಿಂದ ಮೌದೂದಿ ಎಳೆದುಕೊಂಡು ಹೋದ, ಮಗದೊಂದು ಭಾಗವನ್ನು ತಬ್ಲೀಗ್ ತಿಂದು ಮುಗಿಸಿದ. ಇನ್ನೊಂದು ಭಾಗ ಖಾದಿಯಾನಿಯ ಪಾಲಾಯಿತು.
ಆದಾಗಲೇ ಮೊದಲೇ ಕೆಲವರು ಆಜ್ಞಾಪಿಸಿ ಆಗಿತ್ತು. ಯಾರೂ ಎಳೆದು ಕೊಂಡು ಹೋದರೂ ಪ್ರತಿಕ್ರಯಿಸಬಾರದು!
ಅದು ಅನ್ಯಧರ್ಮಿಯರ ಮುಂದೆ ನಾಚಿಕೆಗೇಡು!
ಈ ರೀತಿ ಬಾಯಿಮುಚ್ಚಿ ಕೂತರೆ ಇಲ್ಲಿ ಇಸ್ಲಾಮಿಗೆ ವಿಳಾಸ ಇರಬಹುದಾ❓
ಆದ್ದರಿಂದಲೇ ನಮ್ಮ ಉಲಮಾಗಳು ತಾವು ಕಲಿತ ಸತ್ಯವನ್ನು ಯಾವ ಮುಲಾಜು ಇಲ್ಲದೆ ಬಹಿರಂಗ ಪಡಿಸುವುದು.
ವಿಪರ್ಯಾಸ ಏನೆಂದರೆ ಇದು ಕೆಲವರಿಗೆ ಪಥ್ಯವಾಗುದೇ ಇಲ್ಲ!
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ನಮಗೆ ಎಚ್ಚರಿಕೆ ನೀಡಿದ್ದಾರೆ.
ಒಂದು ಮೇಜಿನ ಸುತ್ತ ಇರುವ ಆಹಾರಪದಾರ್ಥಗಳನ್ನು ಸುತ್ತಲೂ ಕುಳಿತ ಹಸಿದು ಕಂಗಲಾದವರು ತಿಂದು ಮುಗಿಸುವಂತೆ ನನ್ನ ಸಮುದಾಯಕ್ಕೆ ನಾಶ ಬರಲಿದೆ!
ಸಹಾಬಿಗಳು ಕೇಳಿದರು ಅಂದು ಮುಸ್ಲಿಮರ ಸಂಖ್ಯೆ ಕಮ್ಮಿ ಇರಬಹುದಾ.?
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಉತ್ತರಿಸಿದರು
ಇಲ್ಲ ಅಂದು ಮುಸ್ಲಿಮರ ಸಂಖ್ಯೆ ದುಪ್ಪಟ್ಟು ಆಗಿರುತ್ತೆ!
ಆದರೆ ಅವರಿಂದ ಯಾವುದೇ ಪ್ರಯೋಜನ ಇಲ್ಲ!
ಕ್ವಾಂಡಿಟಿ ಇದೆ ಕ್ವಾಲಿಟಿ ಇಲ್ಲ!
ಇದೇ ಹದೀಸ್ ಗೆ ಮತ್ತೊಂದು ಹದೀಸ್ ಫಿಟ್'ಮಾಡಿ ನೋಡಿ
ಆ ಹದೀಸ್ ಹೀಗಿದೆ....
"ನನ್ನ ಸಮುದಾಯ 73 ಪಂಗಡಗಳಾಗಿ ವಿಭಜನೆಯಾಗಲಿದೆ ಅದರಲ್ಲಿ ಒಂದು ವಿಭಾಗ ಹೊರತು ಪಡಿಸಿ 72 ಪಂಗಡಗಳು ನರಕದ ಹಕ್ಕುದಾರರು!!"
ಸ್ವರ್ಗದ ಹಕ್ಕುದಾರರು ಯಾರೆಂಬ ಪ್ರಶ್ನೆ ಬಂತು.
"ನಾನು ಮತ್ತು ನನ್ನ ಸಹಾಬಿಗಳನ್ನು ಅನುಸರಿಸಿದವರು"
ಇಲ್ಲಿ ಪ್ರತೇಕ ಗಮನಿಸಬೇಕಾದ ಅಂಶ ಮುತ್ತು ನೆಬಿಯವರು ನರಕದ ಹಕ್ಕುದಾರರನ್ನಾಗಿ ಬೊಟ್ಟುಮಾಡಿದ 72 ಪಂಗಡಗಳು ಮುಸ್ಲಿಮರೇ!
ಅನ್ಯಧರ್ಮಿಯರ ಹೆಸರೇ ಇಲ್ಲ!
ಅಂದರೆ ಇಸ್ಲಾಮಿನ ನಾಶ ಮುಸ್ಲಿಮರಿಂದಲೇ ಎಂಬುದು ವ್ಯಕ್ತ!
ಅಂತಹ ಮುಸ್ಲಿಮರ ವಿರುದ್ಧ ಮಾತೆತ್ತಬಾರದು ಎಂದು ಫತ್ವ ಕೊಡುವವನು ಇಸ್ಲಾಮಿನ ಶತ್ರು ಅಲ್ಲದಿದ್ದರೆ ಮತ್ತಾರು ಇಸ್ಲಾಮಿನ ಶತ್ರು❓
ಅಲ್ಲಾಹು ಹೇಳುತ್ತಾನೆ
"ನಿನ್ನಲ್ಲಿ ಈಮಾನ್ ಎಂಬ ವಜ್ರಾಯುಧ ಇರುವ ತನಕ ಟೆನ್ಶನ್ ಆಗುವ ಅಗತ್ಯ ಇಲ್ಲ"
ಆದರೆ ನಮ್ಮಲ್ಲಿರುವ ಕೊರತೆ ಅದುವೇ.
ಕೇವಲ ಆವೇಶದಿಂದ ಯಾವುದೇ ಪ್ರಯೋಜನ ಇಲ್ಲ.
ಪರಲೋಕದಲ್ಲಿ ಅಲ್ಲಾಹು ಸಳಪಿಯನ್ನು ಕರೆದು ಕೇಳುವನು
ನೀನು ತರಾವೀಹ್ ಎಷ್ಟು ನಿರ್ಹಿಸಿದ್ದಿ?
ಆಗ ಸಳಪಿಯ ಉತ್ತರ 8
ಏಂಟಾ.??
ಅಲ್ಲ.....ಅಲ್ಲ... 8+3=11
ಯಾರು ಕಲಿಸಿದ್ದು? ?
ನಮ್ಮ ಸಳಪಿ ಪಂಡಿತರು.
ಆಗ ಅಲ್ಲಾಹನು ಕೇಳುವನು ನಿನ್ನ ಮುದಿ ಸಳಪಿ ಇಪ್ಪತ್ತು ರಕಾತ್ ಅಂತ ಬರೆದಿದ್ದಾನೆ.
ಹೌದು ಮುದಿ ಸಳಪಿಗೆ ಅಂದು ಇಪ್ಪತ್ತು ಇತ್ತು ಆದರೆ ಮರಿಸಳಪಿಗಳಾದ ನಮಗೆ ಎಂಟಾಯಿತು!
ಹಾಗಾದರೆ ನಿನ್ನ ಮಕ್ಕಳ ಕಾಲದಲ್ಲಿ ನಾಲ್ಕು ರಕಾತ್ ಆಗಿರಬಹುದಲ್ಲ!
ಇಲ್ಲ ಅದಕ್ಕಿಂತ ಮುಂಚೆಯೇ ತರಾವೀಹ್ ಎಂಬ ನಮಾಜೇ ಇಲ್ಲ ಎಂದು ಹೇಳಿ ಡೆಲಿಟ್ ಮಾಡಲಾಗಿದೆ!
ಹಾಗಾದರೆ ಇಪ್ಪತ್ತು ರಕಾತ್ ನಿರ್ವಹಿಸಿದ ಸಹಾಬಿಯಾದ ಉಮರ್(ರ)ರವರ ನೈಜ ಹಾದಿಯಿಂದ ಹಿಂದೆ ಸರಿದವನಾಗಿದ್ದು ನೀನು ನರಕಕ್ಕೆ ಹೋಗು ಎಂದು ಆಜ್ಞಾಪಿಸುವುದು ನಿಶ್ಚಿತ!
ನಂತರ ಜಮಾತೇ ಇಸ್ಲಾಮಿ ಯನ್ನು ಕರೆಯಲಾಗುತ್ತೆ.
ನೀನು ಮುಸ್ಲಿಮರ ಸಬಲೀಕರಣಕ್ಕಾಗಿ ವೆಲ್'ಫೇರ್ ಎಂಬ ರಾಜಕೀಯ ಪಾರ್ಟಿ ಮಾಡಿ ಮುಸ್ಲಿಮ್ ಮಹಿಳೆಯರನ್ನು ಬೀದಿಗೆ ತರಲಿಲ್ಲವೇ..??
ಹೌದು ತಂದಿದ್ದೇನೆ ಮೌದೂದಿಯ ಉತ್ತರ.
ಆಗ ಅಲ್ಲಾಹು ಹೇಳುವನು
ನಾನು ಜನರ ಸಬಲೀಕರಣಕ್ಕಾಗಿ ಒಂದು ಲಕ್ಷದ ಇಪ್ಪತ್ತನಾಲ್ಕು ಸಾವಿರ ಪ್ರವಾದಿಗಳನ್ನು ಕಳುಹಿಸಿ ಕೊಟ್ಟಿದ್ದೇನೆ
ಅವರಲ್ಲಿ ಒಂದೇ ಒಂದು ಮಹಿಳೆ ಇತ್ತಾ.??
ಮೌದೂದಿಯ ಉತ್ತರ ಇಲ್ಲ..
ಆಗ ಅಲ್ಲಾಹನು ಪುನಃ ಕೇಳುವನು
ನಿಮ್ಮ ಶೂರಾ ಕೌನ್ಸಿಲ್ ಗೆ ಮಹಿಳೆಯ ನೇತ್ರತ್ವ ಇದೆ ತಾನೇ.??
ಮೌದೂದಿ ಹೌದೆಂದು ಉತ್ತರಿಸುತ್ತಾನೆ.
ಹಾಗಾದರೆ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮರ ಪ್ರಿಯಪತ್ನಿಯರಲ್ಲಿ ಯಾರಾದರೂ ಒಬ್ಬರೂ ಶೂರಾ ಕೌನ್ಸಿಲ್ ರಚಿಸಿದ್ದಾರಾ.??
ಹೋಗಲಿ ಕೂಗಳತೆಯ ಹತ್ತಿರವಿದ್ದು ಮದೀನಾ ಮಸೀದಿಗೆಅವರಲ್ಲಿ ಯಾರಾದರೊಬ್ಬರೂ ಜುಮಾ ಜಮಾತ್'ಗೆ ಹೋಗಿದ್ದಾರಾ..??
ಮೌದೂದಿ ಉತ್ತರವಿಲ್ಲದೆ ಕಂಗಲಾಗುವಾಗ
ಅವನನ್ನು ನರಕಕ್ಕೆ ಹೋಗಲು ಆಜ್ಞಾಪಿಸಲಾಗುವುದು ಗ್ಯಾರಂಟಿ!
ನಂತರ ಕಾದಿಯಾನಿ/ಚೇಗನ್ನೂರು ಅದೆಲ್ಲಾ ಒಂದೇ
ತದನಂತರ ತಬ್ಲೀಗ್ ನಲ್ಲಿ ಕೇಳಲಾಗುತ್ತೆ
"ನಮಾಜಿನ ಅತ್ತಹುಯ್ಯಾತ್'ನಲ್ಲಿ ನೆಬಿಯವರಿಗೆ ಡೈರಕ್ಟ್ ಸಲಾಮ್ ಹೇಳುವಾಗ ಎತ್ತುಗಳನ್ನು ನೆನೆಸಿದರೂ ಪ್ರವಾದಿಯವರನ್ನು ನೆನಸಬಾರದೆಂದು ಹೇಳಿ ಮುತ್ತು ನೆಬಿಯವರನ್ನು ನಿಂದಿಸಿದ ನಿನ್ನ ಸ್ಥಳ ನರಕವಾಗಿದೆ ಎಂದು ಹೇಳುವುದು ಖಂಡಿತ!
ಕೊನೆಯದಾಗಿ ನಮ್ಮ ಜನರಲ್ ಮುಸ್ಲಿಮನನ್ನು ಕರೆಯಲಾಗುತ್ತೆ.
ಅಲ್ಲಾಹು ಅವನಲ್ಲಿ ಕೇಳುತ್ತಾನೆ.
ನಿನ್ನ ಅವಸ್ಥೆ ಏನು.??
"ಇಲ್ಲ ನನಗೆ ಹಾಗೇನಿಲ್ಲ ಸುನ್ನಿ /ಸಳಪಿ /ತಬ್ಲೀಗ್ ಎಲ್ಲರೂ ಸಮ
ಎಲ್ಲಿಯಾದರೇನು ನಮಾಜು ಮಾಡಿದರಾಯಿತು.
ಯಾರದರೇನು ಸಲಾಂ ಹೇಳಿದರಾಯಿತು
ಯಾವ ಸಂಸ್ಥೆಯಾದರೇನು ಕಲಿತರಾಯಿತು!
ಈ ರೀತಿಯ ಜನರಲ್ ಇಸ್ಲಾಮನ್ನು ಪರಿಚಯ ಪಡಿಸಿದಾಗ ಅಲ್ಲಾಹು ಹೇಳುವನು
ನೀನು ನರಕಕ್ಕೆ ಹೋಗು ಎಂದು
ಆವಾಗ ಜನರಲ್ ಮುಸ್ಲಿಮ್ ತಾನು ನರಕಕ್ಕೆ ಹೋಗುವುದಿಲ್ಲ ಎಂದು ಬೊಬ್ಬಿಡಲು ಶುರುಮಾಡುತ್ತಾನೆ
ಆಗ ಅಲ್ಲಾಹನ ಜನರಲ್ ಸ್ಟೈಲ್'ನ ಖಡಕ್ಕ್ ಉತ್ತರ ಬರುತ್ತೆ
"ಎಲ್ಲಿಯಾದರೇನು ಹೋಗಿ ಮಲಗಿದರಾಯಿತು!!"
ಅಷ್ಟರಲ್ಲೇ ಜನರಲ್ ಮುಸ್ಲಿಮನನ್ನು ಮಲಕ್'ಗಳು ಬಂಧಿಸಿ ನರಕಕ್ಕೆ ಎಸೆದು ಆಗಿತ್ತು!
➡ಇದು ಯಾರನ್ನೂ ಕೀಳಾಗಿಸಲು ಬರೆದದ್ದಲ್ಲ
ಅದ್ಯಾವನೋ ಒಬ್ಬ ಪರಲೋಕದಲ್ಲಿ ಸಳಪಿ/ ಜಮಾತ್ / ತಬ್ಲೀಗ್ ಅಂತ ಬೇರೆ ಬೇರೆ ಪಂಗಡ ಇಲ್ಲ ಎರಡೇ ವಿಭಾಗ ಇರುವುದು ಒಂದು ನರಕಕ್ಕೆ ಮತ್ತೊಂದು ಸ್ವರ್ಗಕ್ಕೆಂದು ಗೀಚಿದ್ದ.
ಅದರೆ ಮುತ್ತುನೆಬಿ 73 ಪಂಗಡಗಳನ್ನು ಗುರುತಿಸಿದ್ದಾರೆ 72 ನರಕಕ್ಕೆ ಎಂದು ಡಿಸೈಡ್ ಮಾಡಿ , ಅವರೆಲ್ಲರೂ ಮುಸ್ಲಿಮರೆಂದು ಡಿಕ್ಲೆರ್ ಕೂಡಾ ಮಾಡಿದ್ದಾರೆ!
ಹಾಗಾಗಿ..
ಅಪಾರ್ಥ ಮಾಡದೆ ಅರ್ಥ ಮಾಡಲಿಕ್ಕಾಗಿ ಉದಾಹರಣೆ ಸಹಿತ ಗೀಚಿದೆ
ಅಲ್ಲಾಹು ಸ್ವೀಕರಿಸಲಿ ಆಮೀನ್
✒ ಅಬೂಶಝ
ಶೈಖುನಾ ಉಸ್ತಾದರ ತಿರುಪಾದವನ್ನು ರಾಜೇಶನಿಗೆ ತೊಳಯಬೇಕಂತೆ!........
ಸತೀಶನಿಗೆ ಆ ತಿರುಹಸ್ತ ಚುಂಬಿಸಬೇಕಂತೆ!...
————————————
'ಅಲಿಫ್' ಡೈರಕ್ಟರ್ ಅಮೀನ್ ಮುಹಮ್ಮದ್ ಹಸನ್ ಸಖಾಫಿ ಬರೆಯುತ್ತಾರೆ 🖊🖊🖊
2016 ಫೆಬ್ರುವರಿ 24 ಬುಧವಾರ ರಾತ್ರಿ ದೆಹಲಿಯಿಂದ ಬೆಂಗಳೂರು ಮಾರ್ಗವಾಗಿ ಕೊಚ್ಚಿಗೆ ಶೈಖುನಾ ಕಾಂತಪುರಂ ಉಸ್ತಾದರ ಜೊತೆ ಒಂದು ಯಾತ್ರೆ..
ರಾತ್ರಿ 11 ಗಂಟೆಗೆ ನ್ಯೂಡೆಲ್ಲಿಯಿಂದ ಹೊರಟ indigo ವಿಮಾನ ಬೆಳಗಿನ ಜಾವ 1:30ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಯಿತು.
ಕೊಚ್ಚಿಗೆ ಹೋಗುವ airways ಮುಂಜಾನೆ ಸಮಯ 5:50 ಕ್ಕೆ.
ಯಾತ್ರೆಯಲ್ಲಿ ನಮ್ಮ ಜೊತೆಗಿದ್ದ ಮಾಜಿ ಕೇಂದ್ರ ಸಚಿವ CM IBRAHIM ಉಸ್ತಾದರವರೊಂದಿಗೆ ಹೇಳಿದರು..
Airport ನ ಹೊರಗೆ ಹೋಟೆಲ್ ನಲ್ಲಿ ವಿಶ್ರಾಂತಿ ಪಡೆಯಬಹುದೆಂದು....
"ಬೇಡ ನಾಲ್ಕು ತಾಸುಗಳು ತಾನೇ?"
ಸುಮ್ಮನೆ ಯಾಕೆ ಹಣ ಖರ್ಚು ಮಾಡುವುದೆಂಬ ರೀತಿಯಲ್ಲಿ ನಾನಿಲ್ಲೇ ಕುಳಿತು ಕೊಳ್ಳುವೆನು ಎಂದು ಉಸ್ತಾದ್ ಹೇಳಿದರು..
ಇದು ಕೇಳಿದ cm ಇಬ್ರಾಹಿಮ್ ಸಾಹೇಬರು ನನ್ನತ್ತಿರ ಹೇಳಿದರು
" ಮೂರು ದಿನಗಳಾಯಿತು ದೆಹಲಿಯಲ್ಲಿ ಸರಿಯಾಗಿ ನಿದ್ರೆ ಮತ್ತು ವಿಶ್ರಾಂತಿ ಇಲ್ಲದೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಓಡಾಡುತ್ತಾ ಇದ್ದಾರೆ ತುಂಬಾ tired ಆಗಿದ್ದಾರೆ.ಇಲ್ಲಿಯೂ ವಿಶ್ರಾಂತಿ ಇಲ್ಲದೆ ಹೀಗೆ ಕೂರುವುದಾ? ವಯಸ್ಸು 78 ಕಳೆದಿದೆ. ಕಾಲೆರಡೂ ನೀರುಬಂದು ಬಾತಿದೆ! ಬಲಕೈ ಕೂಡಾ ಬಾತು ನೋವಿನಿಂದ ಅಲುಗಾಡಿಸಲು ಸಾದ್ಯವಾಗುದಿಲ್ಲ.ಏನು ಮಾಡುವುದು?
cmಸಾಹೇಬರು ನನ್ನೊಂದಿಗೆ ಮಾತನಾಡುವ ಮಧ್ಯೆ ಉಸ್ತಾದ್ ಹೇಳಿದರು
" ನೀವು ಹೋಗಿ... ನೀವೇಕೆ ಸುಮ್ಮನೆ ಸಮಯ ಪೋಳುಮಾಡಿ ನಿದ್ರೆ ಹಾಳು ಮಾಡುವುದು? ಹೋಗಿ ಮಲಗಿ"
ಇದು ಕೇಳಿದ cm ರವರು ದುಖತಪ್ತರಾಗಿ ಅಳುತ್ತಾ ಉಸ್ತಾದರ ಕೈ ಮೆಲ್ಲನೆ ಹಿಡಿದು ಹೇಳಿದರು
"ನಾನೇಕೆ ಮಲಗಬೇಕು ನಾನಿಲ್ಲಿಯೇ ಕೂರುತ್ತೇನೆ ಉಸ್ತಾದರ ಸಾನಿಧ್ಯ ನನಗೆ ಸಾಕು. ಎಷ್ಟು ಯತೀಂ ಮಕ್ಕಳು ಉಸ್ತಾದರಿಂದಾಗಿ ಸುಖವಾಗಿ ನಿದ್ರಿಸುತ್ತಿದ್ದಾರೆ.ಆದರೆ ಉಸ್ತಾದರಿಗೆ ನಿದ್ರೆಯಿಲ್ಲ!
ಅಲ್ಲಾಹು ಆಯುಷ್ಯ ನೀಟಿಕೊಡುಕ್ಕಟ್ಟ್" ಅಳುವಿನಿಂದಾಗಿ cm ಇಬ್ರಾಹೀಂ ಸಾಹೇಬರಿಗೆ ಮಾತು ಪೂರ್ತಿ ಮಾಡಲು ಸಾಧ್ಯವಾಗಲಿಲ್ಲ.
ಅಲ್ಲಿಯೇ ನಿಂತುಕೊಂಡಿದ್ದ cm ಸಾಹೇಬರೊಂದಿಗೆ ಪುನಃ ಉಸ್ತಾದ್ ಹೇಳಿದರು
" ತಾವು ಹೋಗಿರಿ ಅಮೀನ್ ಇದ್ದಾನೆ ತಾನೆ ನನ್ನ ಜೊತೆ"
cm ಸಾಹೇಬರು airport ಅಧಿಕಾರಿಗಳೊಂದಿಗೆ ಮಾತನಾಡಿ ನನಗೆ ಮತ್ತು ಉಸ್ತಾದರಿಗೆ VIP lounge ಏರ್ಪಾಡು ಮಾಡಿ ಹೊರಟು ಹೋದರು.
Lounge ಗೆ ಪ್ರವೇಶಿಸಿದ ಉಸ್ತಾದ್ ವುಝೂಅ್ ನಿರ್ವಹಿಸಿ ತಹಜ್ಜುದ್ ನಮಾಝ್ ಮಾಡಿ ಝಿಕ್ರ್ ಅವ್ರಾದ್ ನಲ್ಲಿ ತಲ್ಲೀನರಾದರು.
ಅದಾದ ನಂತರ ಕೊಚ್ಚಿಗೆ ವಿಮಾನ ಹತ್ತಲಿಕ್ಕಾಗಿ ಹೊರಟು counter ಮುಂಭಾಗದಲ್ಲಿ ಕುಳಿತರು.
ಸಮಯ.4: 30 am ಫಜರ್ ನಮಾಝ್ ಗೆ ವುಝೂಅ್ ನಿರ್ವಹಿಸಲಿಕ್ಕಾಗಿ ಉಸ್ತಾದರ ಜೊತೆ ನಾನೂ washroom ಪ್ರವೇಶಿಸಿದಾಗ ಯುವಕನೊಬ್ಬ ಓಡುತ್ತಾ ಬಂದು ಸಹಾಯ ಮಾಡಿದ.
ಉಸ್ತಾದರ ಕಾಲು ತೊಳೆಯಲಿಕ್ಕಾಗಿ ನೀರು ತಂದಿದ್ದ ಆತ!
ಅವನಿಗೆ ಉಸ್ತಾದರ ಪಾದ ತೊಳೆಯಬೇಕಂತೆ!
ಆದರೆ ನಾನು ಬಿಟ್ಟು ಕೊಡಲು ತಯ್ಯಾರಿರಲಿಲ್ಲ.ಅರ್ಧಂಬರ್ಧ ನಿದ್ರೆ ಮತ್ತು ಧೀರ್ಘ ಯಾತ್ರೆ ನಿಮಿತ್ತ ಬಾತು ಹೋಗಿದ್ದ ಆ ತಿರುಪಾದವನ್ನು ಮುಂಜಾನೆಯೇ ತೊಳೆಯಲು ಸಿಕ್ಕಿದ ಭಾಗ್ಯವನ್ನು ಯಾಕೆ ನಾನು ಬಿಟ್ಟುಕೊಡಬೇಕು?
ನಾನು ಆತನಿಂದ ನೀರು ತೆಗೆದುಕೊಂಡು ಆ ಪಾದಗಳೆರಡನ್ನೂ ನಾನೇ ತೊಳೆದು ಕೊಟ್ಟು ಧನ್ಯಗೊಂಡೆ.
ವುಝೂಅ್ ಮುಗಿಸಿ ಹೊರಬಂದಾಗ ಉಸ್ತಾದ್ ನನ್ನಲ್ಲಿ 100 ರೂಪಾಯಿ ಕೇಳಿಪಡಕೊಂಡು ಅದನ್ನು ಆ ಯುವಕನ ಕೈಗಿತ್ತರು.
ನಾನು ಅವನಲ್ಲಿ ಕೇಳಿದೆ ಕ್ಯಾ ನಾಮ್ ಹೇ?
'ರಾಜೇಶ್' ಎಂದ.
ಘರ್ ಕಹಾಂ ಹೇ ?
ಕೇಳಿದೆ 'ದೇವನಹಳ್ಳಿ' ಎಂದುತ್ತರಿಸಿದ.
"ಹಝ್ರತ್ ಕೋ ಕರ್ನಾಟಕ ಯಾತ್ರೆ ಮೆ ದೂರ್ ಸೆ ದೇಕ.... ಅಭಿ ಪೆಹಲೆ ಬಾರ್ ಮಿಲಾ"
(ಕರ್ನಾಟಕ ಯಾತ್ರೆ ಯಲ್ಲಿ ದೂರದಿಂದ ದರ್ಶಿಸಿದ್ದೆ. ಇದೀಗ ಮೊದಲ ಬಾರಿ ಮುಖತ ನೋಡಿದೆ)
ಅವನ ಮುಖದಲ್ಲಿ ಸಂತೋಷವಿತು.
ವಿಮಾನ ಹತ್ತಲು ಹೊರಡುವಾಗ ಮತ್ತೊಬ್ಬರ ಆಗಮನವಾಯಿತು.
ಒಂದು ಕೈಯಲ್ಲಿ ಬ್ಯಾಗ್ ಮತ್ತೊಂದು ಕೈಯಲ್ಲಿ ಉಸ್ತಾದರ ಕೈ ಹಿಡಿದು ಹೋಗುತ್ತಿದ್ದ ನನ್ನಲ್ಲಿ ಅವರು ಹೇಳಿದರು.
" ಉಸ್ತಾದರ ಕೈ ನಾನು ಹಿಡಿಯುತ್ತೇನೆ"
ಬೇಡ ಪರವಾಗಿಲ್ಲ ಎಂದೆ.
ಆಗ ಆ ವ್ಯಕ್ತಿ ಹೇಳಿದರು
"ನನಗೆ ಉಸ್ತಾದರ ಕೈಗಳನ್ನು ಒಮ್ಮೆ ಚುಂಬಿಸಬೇಕು!"
ನಾನು ಸಮ್ಮತಿಸಿದೆ.
ಅವರು ಆ ತಿರು ಹಸ್ತವನ್ನು ಹಿಡಿದು ಚುಂಬಿಸಿದರು.
ನಾನು ಕೇಳಿದೆ ಏನು ಹೆಸರು ? ಊರು ಯಾವುದು?
ಆ ವ್ಯಕ್ತಿ ಹೇಳಿದರು
" ನನ್ನ ಹೆಸರು ಸತೀಶ್!
ಕೊಲ್ಲಂ ಜಿಲ್ಲೆಯವನು, ಉಸ್ತಾದರನ್ನು ಪೇಪರ್ ಮತ್ತು TV ಯಲ್ಲಿ ದಾರಾಳ ನೋಡಿದ್ದೇನೆ.ಕೇರಳ ಯಾತ್ರೆ ಕೊಲ್ಲಂ ಗೆ ತಲುಪಿದಾಗ ದೂರದಿಂದ ದರ್ಶಿಸಿದ್ದೇನೆ. ಇದೀಗ ಮೊದಲ ಬಾರಿ ಹತ್ತಿರದಿಂದ ನೋಡುವ ಭಾಗ್ಯ ಸಿಕ್ಕಿದೆ!
ಮಾನವತೆಯ ಸುಮಂಗಳ ಸಂದೇಶ ಹರಡುತ್ತಾ ನಡೆಸಿದ ಉಸ್ತಾದರ ಕೇರಳ ಮತ್ತು ಕರ್ನಾಟಕ ಯಾತ್ರೆ ಮನುಷ್ಯ ಮನಸ್ಸುಗಳಲ್ಲಿ ಎಷ್ಟೊಂದು ಪ್ರಭಾವ ಬೀರಿದೆ ಎಂದು ನೆನೆಸಿ ನನ್ನ ಕಣ್ಣಿನಂಚಿನಲ್ಲೂ ನಾನರಿಯದೆ ನೀರು ಬಂತು.
ಸರಿಯಾಗಿ ನಿದ್ರೆ ಮತ್ತು ವಿಶ್ರಾಂತಿ ಇಲ್ಲದೆ ಸಮೂಹ ಮತ್ತು ಸಮುದಾಯದ ಸಬಲೀಕೆಣಕ್ಕಾಗಿ ಬಾತು ನೀರು ತುಂಬಿದ ಕಾಲುಗಳನ್ನು ಎಳೆಯುತ್ತಾ ನೋವಿನಿಂದ ಅಲುಗಾಡಿಸಲಾಗದ ಕೈಗಳನ್ನು ಹೊತ್ತು ನಡೆಯುತ್ತಿರುವಾಗಲೂ, ಕ್ಷೀಣಿಸದ ಅತಿ ವಿಶಾಲವಾದ ಹೃದಯದೊಂದಿಗೆ 78ರ ಈ ಮುದಿ ವಯಸ್ಸಿನಲ್ಲೂ ಓಡಾಡುತ್ತಿರುವ ಈ ಮಹಾ ಉಸ್ತಾದರ ಕುರಿತು ಅವರು ಹೇಳುತ್ತಿರುವುದು 'ಆಡಂಭರ ಜೀವಿ" ಎಂದು!
ಒಂದಂತು ನಿಜ.
ರಾತ್ರಿ ಹಗಲೆನ್ನದೆ ಸಮುದಾಯಕ್ಕಾಗಿ ಅವಿಶ್ರಾಂತ ದುಡಿಯುತ್ತಿರುವ ನನ್ನ ಶೈಖುನಾ ಅದೆಷ್ಟು ಆಡಂಭರ ಉಪಯೋಗಿಸಿದರೂ ಅದು ಕಮ್ಮಿಯೇ.
ಅಲ್ಲಾಹು ಆ ನೆರಳನ್ನು ಧೀರ್ಘಕಾಲ ನೆಲೆನಿಲ್ಲಿಸಲಿ. ಅದು ಅನುಭವಿಸುವ ಭಾಗ್ಯ ನಮಗೆಲ್ಲರಿಗೂ ನೀಡಲಿ ಆಮೀನ್
✒ ಅಬೂಶಝ
ಸತೀಶನಿಗೆ ಆ ತಿರುಹಸ್ತ ಚುಂಬಿಸಬೇಕಂತೆ!...
————————————
'ಅಲಿಫ್' ಡೈರಕ್ಟರ್ ಅಮೀನ್ ಮುಹಮ್ಮದ್ ಹಸನ್ ಸಖಾಫಿ ಬರೆಯುತ್ತಾರೆ 🖊🖊🖊
2016 ಫೆಬ್ರುವರಿ 24 ಬುಧವಾರ ರಾತ್ರಿ ದೆಹಲಿಯಿಂದ ಬೆಂಗಳೂರು ಮಾರ್ಗವಾಗಿ ಕೊಚ್ಚಿಗೆ ಶೈಖುನಾ ಕಾಂತಪುರಂ ಉಸ್ತಾದರ ಜೊತೆ ಒಂದು ಯಾತ್ರೆ..
ರಾತ್ರಿ 11 ಗಂಟೆಗೆ ನ್ಯೂಡೆಲ್ಲಿಯಿಂದ ಹೊರಟ indigo ವಿಮಾನ ಬೆಳಗಿನ ಜಾವ 1:30ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಯಿತು.
ಕೊಚ್ಚಿಗೆ ಹೋಗುವ airways ಮುಂಜಾನೆ ಸಮಯ 5:50 ಕ್ಕೆ.
ಯಾತ್ರೆಯಲ್ಲಿ ನಮ್ಮ ಜೊತೆಗಿದ್ದ ಮಾಜಿ ಕೇಂದ್ರ ಸಚಿವ CM IBRAHIM ಉಸ್ತಾದರವರೊಂದಿಗೆ ಹೇಳಿದರು..
Airport ನ ಹೊರಗೆ ಹೋಟೆಲ್ ನಲ್ಲಿ ವಿಶ್ರಾಂತಿ ಪಡೆಯಬಹುದೆಂದು....
"ಬೇಡ ನಾಲ್ಕು ತಾಸುಗಳು ತಾನೇ?"
ಸುಮ್ಮನೆ ಯಾಕೆ ಹಣ ಖರ್ಚು ಮಾಡುವುದೆಂಬ ರೀತಿಯಲ್ಲಿ ನಾನಿಲ್ಲೇ ಕುಳಿತು ಕೊಳ್ಳುವೆನು ಎಂದು ಉಸ್ತಾದ್ ಹೇಳಿದರು..
ಇದು ಕೇಳಿದ cm ಇಬ್ರಾಹಿಮ್ ಸಾಹೇಬರು ನನ್ನತ್ತಿರ ಹೇಳಿದರು
" ಮೂರು ದಿನಗಳಾಯಿತು ದೆಹಲಿಯಲ್ಲಿ ಸರಿಯಾಗಿ ನಿದ್ರೆ ಮತ್ತು ವಿಶ್ರಾಂತಿ ಇಲ್ಲದೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಓಡಾಡುತ್ತಾ ಇದ್ದಾರೆ ತುಂಬಾ tired ಆಗಿದ್ದಾರೆ.ಇಲ್ಲಿಯೂ ವಿಶ್ರಾಂತಿ ಇಲ್ಲದೆ ಹೀಗೆ ಕೂರುವುದಾ? ವಯಸ್ಸು 78 ಕಳೆದಿದೆ. ಕಾಲೆರಡೂ ನೀರುಬಂದು ಬಾತಿದೆ! ಬಲಕೈ ಕೂಡಾ ಬಾತು ನೋವಿನಿಂದ ಅಲುಗಾಡಿಸಲು ಸಾದ್ಯವಾಗುದಿಲ್ಲ.ಏನು ಮಾಡುವುದು?
cmಸಾಹೇಬರು ನನ್ನೊಂದಿಗೆ ಮಾತನಾಡುವ ಮಧ್ಯೆ ಉಸ್ತಾದ್ ಹೇಳಿದರು
" ನೀವು ಹೋಗಿ... ನೀವೇಕೆ ಸುಮ್ಮನೆ ಸಮಯ ಪೋಳುಮಾಡಿ ನಿದ್ರೆ ಹಾಳು ಮಾಡುವುದು? ಹೋಗಿ ಮಲಗಿ"
ಇದು ಕೇಳಿದ cm ರವರು ದುಖತಪ್ತರಾಗಿ ಅಳುತ್ತಾ ಉಸ್ತಾದರ ಕೈ ಮೆಲ್ಲನೆ ಹಿಡಿದು ಹೇಳಿದರು
"ನಾನೇಕೆ ಮಲಗಬೇಕು ನಾನಿಲ್ಲಿಯೇ ಕೂರುತ್ತೇನೆ ಉಸ್ತಾದರ ಸಾನಿಧ್ಯ ನನಗೆ ಸಾಕು. ಎಷ್ಟು ಯತೀಂ ಮಕ್ಕಳು ಉಸ್ತಾದರಿಂದಾಗಿ ಸುಖವಾಗಿ ನಿದ್ರಿಸುತ್ತಿದ್ದಾರೆ.ಆದರೆ ಉಸ್ತಾದರಿಗೆ ನಿದ್ರೆಯಿಲ್ಲ!
ಅಲ್ಲಾಹು ಆಯುಷ್ಯ ನೀಟಿಕೊಡುಕ್ಕಟ್ಟ್" ಅಳುವಿನಿಂದಾಗಿ cm ಇಬ್ರಾಹೀಂ ಸಾಹೇಬರಿಗೆ ಮಾತು ಪೂರ್ತಿ ಮಾಡಲು ಸಾಧ್ಯವಾಗಲಿಲ್ಲ.
ಅಲ್ಲಿಯೇ ನಿಂತುಕೊಂಡಿದ್ದ cm ಸಾಹೇಬರೊಂದಿಗೆ ಪುನಃ ಉಸ್ತಾದ್ ಹೇಳಿದರು
" ತಾವು ಹೋಗಿರಿ ಅಮೀನ್ ಇದ್ದಾನೆ ತಾನೆ ನನ್ನ ಜೊತೆ"
cm ಸಾಹೇಬರು airport ಅಧಿಕಾರಿಗಳೊಂದಿಗೆ ಮಾತನಾಡಿ ನನಗೆ ಮತ್ತು ಉಸ್ತಾದರಿಗೆ VIP lounge ಏರ್ಪಾಡು ಮಾಡಿ ಹೊರಟು ಹೋದರು.
Lounge ಗೆ ಪ್ರವೇಶಿಸಿದ ಉಸ್ತಾದ್ ವುಝೂಅ್ ನಿರ್ವಹಿಸಿ ತಹಜ್ಜುದ್ ನಮಾಝ್ ಮಾಡಿ ಝಿಕ್ರ್ ಅವ್ರಾದ್ ನಲ್ಲಿ ತಲ್ಲೀನರಾದರು.
ಅದಾದ ನಂತರ ಕೊಚ್ಚಿಗೆ ವಿಮಾನ ಹತ್ತಲಿಕ್ಕಾಗಿ ಹೊರಟು counter ಮುಂಭಾಗದಲ್ಲಿ ಕುಳಿತರು.
ಸಮಯ.4: 30 am ಫಜರ್ ನಮಾಝ್ ಗೆ ವುಝೂಅ್ ನಿರ್ವಹಿಸಲಿಕ್ಕಾಗಿ ಉಸ್ತಾದರ ಜೊತೆ ನಾನೂ washroom ಪ್ರವೇಶಿಸಿದಾಗ ಯುವಕನೊಬ್ಬ ಓಡುತ್ತಾ ಬಂದು ಸಹಾಯ ಮಾಡಿದ.
ಉಸ್ತಾದರ ಕಾಲು ತೊಳೆಯಲಿಕ್ಕಾಗಿ ನೀರು ತಂದಿದ್ದ ಆತ!
ಅವನಿಗೆ ಉಸ್ತಾದರ ಪಾದ ತೊಳೆಯಬೇಕಂತೆ!
ಆದರೆ ನಾನು ಬಿಟ್ಟು ಕೊಡಲು ತಯ್ಯಾರಿರಲಿಲ್ಲ.ಅರ್ಧಂಬರ್ಧ ನಿದ್ರೆ ಮತ್ತು ಧೀರ್ಘ ಯಾತ್ರೆ ನಿಮಿತ್ತ ಬಾತು ಹೋಗಿದ್ದ ಆ ತಿರುಪಾದವನ್ನು ಮುಂಜಾನೆಯೇ ತೊಳೆಯಲು ಸಿಕ್ಕಿದ ಭಾಗ್ಯವನ್ನು ಯಾಕೆ ನಾನು ಬಿಟ್ಟುಕೊಡಬೇಕು?
ನಾನು ಆತನಿಂದ ನೀರು ತೆಗೆದುಕೊಂಡು ಆ ಪಾದಗಳೆರಡನ್ನೂ ನಾನೇ ತೊಳೆದು ಕೊಟ್ಟು ಧನ್ಯಗೊಂಡೆ.
ವುಝೂಅ್ ಮುಗಿಸಿ ಹೊರಬಂದಾಗ ಉಸ್ತಾದ್ ನನ್ನಲ್ಲಿ 100 ರೂಪಾಯಿ ಕೇಳಿಪಡಕೊಂಡು ಅದನ್ನು ಆ ಯುವಕನ ಕೈಗಿತ್ತರು.
ನಾನು ಅವನಲ್ಲಿ ಕೇಳಿದೆ ಕ್ಯಾ ನಾಮ್ ಹೇ?
'ರಾಜೇಶ್' ಎಂದ.
ಘರ್ ಕಹಾಂ ಹೇ ?
ಕೇಳಿದೆ 'ದೇವನಹಳ್ಳಿ' ಎಂದುತ್ತರಿಸಿದ.
"ಹಝ್ರತ್ ಕೋ ಕರ್ನಾಟಕ ಯಾತ್ರೆ ಮೆ ದೂರ್ ಸೆ ದೇಕ.... ಅಭಿ ಪೆಹಲೆ ಬಾರ್ ಮಿಲಾ"
(ಕರ್ನಾಟಕ ಯಾತ್ರೆ ಯಲ್ಲಿ ದೂರದಿಂದ ದರ್ಶಿಸಿದ್ದೆ. ಇದೀಗ ಮೊದಲ ಬಾರಿ ಮುಖತ ನೋಡಿದೆ)
ಅವನ ಮುಖದಲ್ಲಿ ಸಂತೋಷವಿತು.
ವಿಮಾನ ಹತ್ತಲು ಹೊರಡುವಾಗ ಮತ್ತೊಬ್ಬರ ಆಗಮನವಾಯಿತು.
ಒಂದು ಕೈಯಲ್ಲಿ ಬ್ಯಾಗ್ ಮತ್ತೊಂದು ಕೈಯಲ್ಲಿ ಉಸ್ತಾದರ ಕೈ ಹಿಡಿದು ಹೋಗುತ್ತಿದ್ದ ನನ್ನಲ್ಲಿ ಅವರು ಹೇಳಿದರು.
" ಉಸ್ತಾದರ ಕೈ ನಾನು ಹಿಡಿಯುತ್ತೇನೆ"
ಬೇಡ ಪರವಾಗಿಲ್ಲ ಎಂದೆ.
ಆಗ ಆ ವ್ಯಕ್ತಿ ಹೇಳಿದರು
"ನನಗೆ ಉಸ್ತಾದರ ಕೈಗಳನ್ನು ಒಮ್ಮೆ ಚುಂಬಿಸಬೇಕು!"
ನಾನು ಸಮ್ಮತಿಸಿದೆ.
ಅವರು ಆ ತಿರು ಹಸ್ತವನ್ನು ಹಿಡಿದು ಚುಂಬಿಸಿದರು.
ನಾನು ಕೇಳಿದೆ ಏನು ಹೆಸರು ? ಊರು ಯಾವುದು?
ಆ ವ್ಯಕ್ತಿ ಹೇಳಿದರು
" ನನ್ನ ಹೆಸರು ಸತೀಶ್!
ಕೊಲ್ಲಂ ಜಿಲ್ಲೆಯವನು, ಉಸ್ತಾದರನ್ನು ಪೇಪರ್ ಮತ್ತು TV ಯಲ್ಲಿ ದಾರಾಳ ನೋಡಿದ್ದೇನೆ.ಕೇರಳ ಯಾತ್ರೆ ಕೊಲ್ಲಂ ಗೆ ತಲುಪಿದಾಗ ದೂರದಿಂದ ದರ್ಶಿಸಿದ್ದೇನೆ. ಇದೀಗ ಮೊದಲ ಬಾರಿ ಹತ್ತಿರದಿಂದ ನೋಡುವ ಭಾಗ್ಯ ಸಿಕ್ಕಿದೆ!
ಮಾನವತೆಯ ಸುಮಂಗಳ ಸಂದೇಶ ಹರಡುತ್ತಾ ನಡೆಸಿದ ಉಸ್ತಾದರ ಕೇರಳ ಮತ್ತು ಕರ್ನಾಟಕ ಯಾತ್ರೆ ಮನುಷ್ಯ ಮನಸ್ಸುಗಳಲ್ಲಿ ಎಷ್ಟೊಂದು ಪ್ರಭಾವ ಬೀರಿದೆ ಎಂದು ನೆನೆಸಿ ನನ್ನ ಕಣ್ಣಿನಂಚಿನಲ್ಲೂ ನಾನರಿಯದೆ ನೀರು ಬಂತು.
ಸರಿಯಾಗಿ ನಿದ್ರೆ ಮತ್ತು ವಿಶ್ರಾಂತಿ ಇಲ್ಲದೆ ಸಮೂಹ ಮತ್ತು ಸಮುದಾಯದ ಸಬಲೀಕೆಣಕ್ಕಾಗಿ ಬಾತು ನೀರು ತುಂಬಿದ ಕಾಲುಗಳನ್ನು ಎಳೆಯುತ್ತಾ ನೋವಿನಿಂದ ಅಲುಗಾಡಿಸಲಾಗದ ಕೈಗಳನ್ನು ಹೊತ್ತು ನಡೆಯುತ್ತಿರುವಾಗಲೂ, ಕ್ಷೀಣಿಸದ ಅತಿ ವಿಶಾಲವಾದ ಹೃದಯದೊಂದಿಗೆ 78ರ ಈ ಮುದಿ ವಯಸ್ಸಿನಲ್ಲೂ ಓಡಾಡುತ್ತಿರುವ ಈ ಮಹಾ ಉಸ್ತಾದರ ಕುರಿತು ಅವರು ಹೇಳುತ್ತಿರುವುದು 'ಆಡಂಭರ ಜೀವಿ" ಎಂದು!
ಒಂದಂತು ನಿಜ.
ರಾತ್ರಿ ಹಗಲೆನ್ನದೆ ಸಮುದಾಯಕ್ಕಾಗಿ ಅವಿಶ್ರಾಂತ ದುಡಿಯುತ್ತಿರುವ ನನ್ನ ಶೈಖುನಾ ಅದೆಷ್ಟು ಆಡಂಭರ ಉಪಯೋಗಿಸಿದರೂ ಅದು ಕಮ್ಮಿಯೇ.
ಅಲ್ಲಾಹು ಆ ನೆರಳನ್ನು ಧೀರ್ಘಕಾಲ ನೆಲೆನಿಲ್ಲಿಸಲಿ. ಅದು ಅನುಭವಿಸುವ ಭಾಗ್ಯ ನಮಗೆಲ್ಲರಿಗೂ ನೀಡಲಿ ಆಮೀನ್
✒ ಅಬೂಶಝ
*ನೂತನ ಸಾರಥಿಗಳಿಗೆ ಅಭಿನಂದನೆ ಸಲ್ಲಿಸುವ ಮುಂಚೆ...*
*------------------------------*
ಹಲವರೊಂದಿಗೆ ಹಲವು ರೀತಿಯಲ್ಲಿ ಪ್ರೀತಿ ಮೂಡಿತ್ತು.
ಮುತ್ತು ಹಬೀಬರೊಂದಿಗೆ....
ತಂದೆ-ತಾಯಿಯೊಂದಿಗೆ...
ಗುರು-ಶಿಷ್ಯರೊಂದಿಗೆ..
ಸಹಪಾಠಿಗಳೊಂದಿಗೆ....
ಸಂಘಟನಾ ನಾಯಕರೊಂದಿಗೆ..
ಹೌದು ರಾತ್ರಿ ಹಗಲೆನ್ನದೆ ಹೃದಯಂತರಾಳದಲ್ಲಿ ಹೊತ್ತು ನಡೆದ ನನ್ನ ಎಸ್ಸೆಸ್ಸೆಫ್ ಸಂಘಟನೆಯೊಂದಿಗೆ....
ಊರು ಕೇರಿ ಗಲ್ಲಿ ಗಲ್ಲಿಗಳಲ್ಲಿ ಸಂಘಟನೆಯ ಧ್ವಜ ಹಾರುವಾಗ ನನ್ನ ಹೃದಯದಲ್ಲಾಗುವ ಅನುಭೂತಿಯನ್ನು ಅಕ್ಷರಕ್ಕಿಳಿಸಲು ನಾನು ಆಶಕ್ತನಾಗಿರುವೆ.
ಅದೇ ಧ್ವಜ ನನ್ನ ಎಡ ಭುಜಕ್ಕೊರಗಿ ಹಾರಾಡುವಾಗ ಎಲ್ಲಿಯಾದರು ಅಹಂ ಬಂದಿತೆ ಎಂಭ ಭಯ ಆವರಿಸದೆ ಇರಲಿಲ್ಲ.
ಪ್ರಣಯಸಖಿ ನನ್ನ ಶರೀರವನ್ನು ಅಪ್ಪುವುದಕ್ಕಿಂತಲೂ ಶ್ರೇಷ್ಠ ಮಧುರವಿತ್ತು ನನ್ನ ಪತಾಕೆಯ ಅಪ್ಪುಗೆಯಿಂದ...
ಸಂಘಟನೆಯ ಘೋಷವಾಕ್ಯ ಕರೆಯುವಾಗ ಶರೀರದ ರೋಮಗಳು ನೆಟ್ಟಗೆ ನಿಂತು ಸೆಲ್ಯೂಟ್ ಹೊಡೆಯುತ್ತಿತ್ತು.
🌑ಹೌದು ಹಬೀಬ್ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಅಂತರಾಳದಿಂದ ಸ್ನೇಹಿಸಲು ಕಲಿಸಿದ್ದು ನನ್ನ ಎಸ್ಸೆಸ್ಸೆಫ್ ಸಂಘಟನೆಯಾಗಿತ್ತು.
🌑ಉಲಮಾ ಸಾದಾತ್ ಗಳನ್ನು ರಸ್ತೆ ಬದಿಯಲ್ಲಿ ವೇದಿಕೆ ಕಟ್ಟಿ ಎಗ್ಗಿಲ್ಲದೆ ದೂಷಿಸುವಾಗ, ಗ್ರೂಪು ನೋಡದೆ ಎಲ್ಲಾ ಉಲಮಾಗಳನ್ನು ಗೌರವಿಸಲು ಕಲಿಸಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ರಸ್ತೆ ಬದಿಯಲ್ಲಿ ಉಲಮಾಗಳ ಭಾವಚಿತ್ರ ಗಳನ್ನು ಅಂಟಿಸಿದ ಪ್ಲೆಕ್ಷ್ ಗಳು ದೂಳಿ ಹಿಡಿದು ಮೃಗ ಪಕ್ಷಿಗಳ ಹೇಸಿಗೆ ಬಿದ್ದು ಮಲಿನವಾಗಿ ಅಗೌರವಿಸಲ್ಪಡುವಾಗ ಅದಕ್ಕೆ ಬ್ರೇಕ್ ಹಾಕಿಸಿ ಗೌರವ ಕಲಿಸಿಕೊಟ್ಟದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಉಲಮಾ ಸಾದಾತುಗಳು ವೇದಿಕೆ ಹತ್ತುವಾಗ ತ್ವಾಲಹಲ್ ಬದ್ರು ಹಾಡಿ ಸ್ವೀಕರಿಸಿದ ಮದೀನಾ ನಿವಾಸಿಗಳ ಮಾದರಿ ಕಲಿಸಿಕೊಟ್ಟದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಕಾರ್ಯಕರ್ತನೊಬ್ಬ ಮರಣ ಹೊಂದಿದರೆ ಅವನ ಪಾರತ್ರಿಕ ಮೋಕ್ಷಕ್ಕಾಗಿ ಊರು ಕೇರಿ ಹೆಸರು ಸಂಬಂಧ ನೋಡದೆ ಕುರಾನ್ ಝಿಕ್ರ್ ಹೇಳುವಂತೆ ಕಲಿಸಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಕೋಟಿ ಕೋಟಿ ಸಲಾತ್ ಎಂಬ ವಿನೂತನ ಸಟ್ಟಪ್ಪಿನೊಂದಿಗೆ ಸಮಯ ಪೋಳು ಮಾಡುತ್ತಿದ್ದ ನನ್ನಂತಹ ಸಣ್ಣ ಕಾರ್ಯಕರ್ತರನ್ನು ದುರೂದ್ ಸಲಾತಿನಲ್ಲಿ ತಲ್ಲೀನರಾಗುವಂತೆ ಮಾಡಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑 ಬುರ್ದಾ ಕಾವ್ಯ ಅಲಾಪಿಸಿ ಇಶ್ಕ್ ನ ಅಲೆಗಡಲಲ್ಲಿ ತೇಲುವಂತೆ ಮೋಟಿವೇಶನ್ ಕೊಟ್ಟದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಆತ್ಮೀಯತೆ ಮೆರೆಯಾಗುತ್ತಿರುವ ಸಂಧಿಗ್ದ ಘಟ್ಟದಲ್ಲಿ ಆದ್ಯಾತ್ಮಿಕತೆಯನ್ನು ಗಟ್ಟಿಯಾಗಿ ಹಿಡಿದು ಬದುಕಲು ಆಜ್ಞಾಪಿಸಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಕಬೀರ್ ನಂತಹ ಎಳೆವಯಸ್ಸಿನ ಯುವಕ ಅನ್ಯಾಯವಾಗಿ ಕೋವಿಗೆ ಬಲಿಯಾದಾಗ ನ್ಯಾಯ ಕೇಳಲು ಕಲಿಸಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಅಲ್ಲಾಹನ ಮತ್ತು ರಸೂಲರ ಕುರಿತು ಅರಿವಿಲ್ಲದ ಉತ್ತರ ಕರ್ನಾಟಕದ ಸಹೋದರರಿಗೆ ಇಹ್ಸಾನ್ ಮೂಲಕ ದೀನಿ ಕಲಿಸಿಕೊಟ್ಟದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಉಲಮಾಗಳು ವಿದ್ಯಾಸಂಸ್ಥೆ ಕಟ್ಟಿ ಶಿಕ್ಷಣ ಕ್ರಾಂತಿ ನಡೆಸುವಾಗ ಅವರ ಬೆನ್ನಲುಬಾಗಿ ನಿಂತು ಖಿದ್ಮ ಮಾಡಲು ಕಲಿಸಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ನಿರ್ದಿಷ್ಟ ರಾಜಕೀಯ ಪಕ್ಷದ ದಾಸರಾಗಿ, ದಾಳವಾಗಿ, ಬಾಲವಾಗಿ ಯುವಕರು ಕಾರ್ಯಚರಿಸಿದಾಗ ನಾವು ಬಾಲಗಳಾಗಬೇಕಾದವರಲ್ಲ ರಾಜಕೀಯ ಪಕ್ಷಗಳ ತಲೆಗಳಾಗಿ ಮಾರ್ಪಾಡು ಗೊಳ್ಳಬೇಕೆಂದು ಕಲಿಸಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಕೋಮುವಾದ,ಭೀತಿವಾದ,ಅವಿವೇಕ ಆವೇಶ ಕ್ಷಣಿಕ. ಶಾಸ್ವತ ಪರಿಹಾರವಾಗಿ ಶಾಂತಿಯ ಮತ್ತು ವಿವೇಕ,ತಂತ್ರ,ಹಿಕ್ಮತ್ ನ ಪಾಠ ಕಲಿಸಿಕೊಟ್ಟದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ತಂದೆ ತಾಯಿಗಳಿಗೆ ತಲೆನೋವಾಗಿ ಪರಿಣಮಿಸಿದ ಮಕ್ಕಳ ಮದ್ಯೆ ಮಾದರಿ ಪುತ್ರರನ್ನಾಗಿ ಬಾಳಲು ಕಲಿಸಿಕೊಟ್ಟದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಗಾಂಜಾ ಡ್ರಗ್ಸ್ ಗಳ ದಾಸರಾಗಿ ಅಕಾಶ ದಿಟ್ಟಿಸುವ ಯುವಕರ ಮದ್ಯೆ ಅಮಲು ಪದಾರ್ಥಗಳ ನಿರ್ಮೂಲನಕ್ಕೆ ಸಮರ ಸಾರಲು ಕಲಿಸಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಮೂಗು ಮುಸುತಿ ನೋಡದೆ ಮುಕ್ಕಾಗಂಟೆಗಳನ್ನು ದೂರ ಮಾಡಿ ಮೂಸದಂತೆ ನೋಡಿಕೊಳ್ಳಲು ಕಲಿಸಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಬೆಲೆಕಟ್ಟಲಾಗದ ಸಾಂತ್ವನದ ಮೂಲಕ ಅಬಲೆಯರ ನಿರಾಶ್ರಿತ ನಿರ್ಗತಿಕರ ಬಾಳಲ್ಲಿ ಬೆಳಕಾಗಿ ಮೂಡಲು ಕಲಿಸಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಅಂಗಡಿ ಜಗಲಿಗಳಲ್ಲಿ ರಸ್ತೆ ಮೋರಿಗಳಲ್ಲಿ ಪಾನ್ ಪರಾಗ್ ಗುಟ್ಕದ ದಾಸರಾಗಿ ಅಲೆಯುತ್ತಿರುವಾಗ,ಬದರ್ ಮೌಲಿದ್ ,ಇಲ್ಮ್ ನ ಮಜ್ಲಿಸೆಂದು ಹೇಳುತ್ತಾ ,ಅತ್ತ ಕಡೆ ಸಕ್ರಿಯವಾಗಲು ಕಲಿಸಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಎಸ್ಸೆಸ್ಸೆಫ್ ನ ಪ್ರತಿಯೊಂದು ನಿಶಾ ಕ್ಯಾಂಪುಗಳು,ಆಧ್ಯಾತ್ಮಿಕತೆಯತ್ತ ,ಮುತ್ತು ಹಬೀಬರ ಇಶ್ಕ್ ಮತ್ತು ಸ್ವರ್ಗೋದ್ಯಾಯನದ ಕಡೆ ನನ್ನನ್ನು ಕೊಂಡೊಯ್ಯುತ್ತಿತ್ತು.
ಹರಾಮ್ ನ ಚಲನಚಿತ್ರದ ಹಾಡುಗಳೇ ತುಟಿಗಳು ಮಂತ್ರಿಸುತ್ತಿದ್ದಾಗ ಸಲಾತಿನ, ಕುರಾನಿನ,ಬುರ್ದಾದ ಗೆರೆಗಳನ್ನು ಮಂತ್ರಿಸುವಂತೆ ಮಾಡಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
*ಸಾಂತ್ವನ, ಇಬಾದತ್,ಇಶ್ಕ್,ದೀನಿಚೈತನ್ಯ,ಅದಬ್,ಗೌರವಗಳನ್ನು ನನಗೆ ಕಲಿಸಿ ಕೊಟ್ಟ ನನ್ನ ಎಸ್ಸೆಸ್ಸೆಫ್ ನನ್ನ ಗುರು, ನನ್ನ ಶೈಖ್,ನನ್ನ ತರೀಖತ್ ಹೌದು ಏನು ಹೇಳಿದರೂ ಸಾಕಾಗಲ್ಲ ಹಾಗಾಗಿ ಇಷ್ಟೇ ಹೇಳುತ್ತೇನೆ ಎಸ್ಸೆಸ್ಸೆಫ್ ಝಿಂದಾಬಾದ್ 👍*
ಇದೀಗ ಎಸ್ಸೆಸ್ಸೆಫ್, *ಕೊಡಗಿನ ರತ್ನ ಪಿ.ಎ.ಇಸ್ಮಾಯಿಲ್ ಸಖಾಫಿ ಕೊಂಡಂಗೇರಿಯವರ* ಸಾರಥ್ಯದ ಸಮರ್ಥವಾದ ಟೀಂ ಒಂದರಲ್ಲಿ ಭದ್ರವಾಗಿದೆ. ಅಡ್ವಕಟ್ ಕೆ ಎಂ ಇಲ್ಯಾಸ್ ನಾವುಂದ,ಮುಹಮ್ಮದ್ ಶರೀಫ್ ಬೆಂಗಳೂರು ರವರಂತಹ ಘಟಾನುಘಟಿ ಯುವ ಪಡೆಯೇ ಸಖಾಫಿ ಉಸ್ತಾದರ ಬೆಂಗಾವಲಿಗೆ ಬೆನ್ನಲುಬಾಗಿ ನಿಂತಿದೆ.
*ಪುತ್ತೂರಿನ ಕಣ್ಮನಿ ನನ್ನ ಆತ್ಮೀಯ ಮಿತ್ರರು,ಯುವ ಮುಂದಾಳು ಅಡ್ವಕಟ್ ಶಾಕಿರ್ ಹಾಜಿಯವರ ಎಂಟ್ರಿ ಬಹಳ ಸಂತೋಷತಂದಿದೆ.*
ಎಲ್ಲರಿಗೂ ಹೃದಯಾಂತರಾಳದಿಂದ ಅಭಿನಂದನೆಗಳು💐💐💐
ಜೊತೆಗೆ....
ಎಸ್ಸೆಸ್ಸೆಫ್ ನ್ನು ನೀರುಣಿಸಿ ಸಾಕಿ ಸಲಹಿ ಹೆಮ್ಮರವಾಗಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ, *ಎಸ್. ಪಿ.ಹಂಝ ಸಖಾಫಿ, ಪಿ.ಪಿ.ಸಖಾಫಿ, ಜಿ ಎಮ್ ಕಾಮಿಲ್ ಸಖಾಫಿ, ಝೈನಿ ಕಾಮಿಲ್ ಸಖಾಫಿ, ಕಾವಲ್ ಕಟ್ಟೆ ಹಝ್ರತ್, ಕೆಕೆಎಮ್.ಕಾಮಿಲ್ ಸಖಾಫಿ, ಹಫೀಲ್ ಸಹದಿ,ಮೌಲಾನ ಶಾಫಿ ಸಹದಿ* ಯಂತಹ ಘಟಾನುಘಟಿ ನಾಯಕರು ಕೂಡಾ ಅಭಿನಂದನಗೆ ಅರ್ಹರು.
ಅಲ್ಲಾಹು ಅವರ ನೆರಳನ್ನು ಇನ್ನಷ್ಟು ಅನುಭವಿಸಲು ನಮಗೆ ತೌಫೀಕ್ ನೀಡಲಿ ಆಮೀನ್.
- ಅಬೂಶಝ
*------------------------------*
ಹಲವರೊಂದಿಗೆ ಹಲವು ರೀತಿಯಲ್ಲಿ ಪ್ರೀತಿ ಮೂಡಿತ್ತು.
ಮುತ್ತು ಹಬೀಬರೊಂದಿಗೆ....
ತಂದೆ-ತಾಯಿಯೊಂದಿಗೆ...
ಗುರು-ಶಿಷ್ಯರೊಂದಿಗೆ..
ಸಹಪಾಠಿಗಳೊಂದಿಗೆ....
ಸಂಘಟನಾ ನಾಯಕರೊಂದಿಗೆ..
ಹೌದು ರಾತ್ರಿ ಹಗಲೆನ್ನದೆ ಹೃದಯಂತರಾಳದಲ್ಲಿ ಹೊತ್ತು ನಡೆದ ನನ್ನ ಎಸ್ಸೆಸ್ಸೆಫ್ ಸಂಘಟನೆಯೊಂದಿಗೆ....
ಊರು ಕೇರಿ ಗಲ್ಲಿ ಗಲ್ಲಿಗಳಲ್ಲಿ ಸಂಘಟನೆಯ ಧ್ವಜ ಹಾರುವಾಗ ನನ್ನ ಹೃದಯದಲ್ಲಾಗುವ ಅನುಭೂತಿಯನ್ನು ಅಕ್ಷರಕ್ಕಿಳಿಸಲು ನಾನು ಆಶಕ್ತನಾಗಿರುವೆ.
ಅದೇ ಧ್ವಜ ನನ್ನ ಎಡ ಭುಜಕ್ಕೊರಗಿ ಹಾರಾಡುವಾಗ ಎಲ್ಲಿಯಾದರು ಅಹಂ ಬಂದಿತೆ ಎಂಭ ಭಯ ಆವರಿಸದೆ ಇರಲಿಲ್ಲ.
ಪ್ರಣಯಸಖಿ ನನ್ನ ಶರೀರವನ್ನು ಅಪ್ಪುವುದಕ್ಕಿಂತಲೂ ಶ್ರೇಷ್ಠ ಮಧುರವಿತ್ತು ನನ್ನ ಪತಾಕೆಯ ಅಪ್ಪುಗೆಯಿಂದ...
ಸಂಘಟನೆಯ ಘೋಷವಾಕ್ಯ ಕರೆಯುವಾಗ ಶರೀರದ ರೋಮಗಳು ನೆಟ್ಟಗೆ ನಿಂತು ಸೆಲ್ಯೂಟ್ ಹೊಡೆಯುತ್ತಿತ್ತು.
🌑ಹೌದು ಹಬೀಬ್ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಅಂತರಾಳದಿಂದ ಸ್ನೇಹಿಸಲು ಕಲಿಸಿದ್ದು ನನ್ನ ಎಸ್ಸೆಸ್ಸೆಫ್ ಸಂಘಟನೆಯಾಗಿತ್ತು.
🌑ಉಲಮಾ ಸಾದಾತ್ ಗಳನ್ನು ರಸ್ತೆ ಬದಿಯಲ್ಲಿ ವೇದಿಕೆ ಕಟ್ಟಿ ಎಗ್ಗಿಲ್ಲದೆ ದೂಷಿಸುವಾಗ, ಗ್ರೂಪು ನೋಡದೆ ಎಲ್ಲಾ ಉಲಮಾಗಳನ್ನು ಗೌರವಿಸಲು ಕಲಿಸಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ರಸ್ತೆ ಬದಿಯಲ್ಲಿ ಉಲಮಾಗಳ ಭಾವಚಿತ್ರ ಗಳನ್ನು ಅಂಟಿಸಿದ ಪ್ಲೆಕ್ಷ್ ಗಳು ದೂಳಿ ಹಿಡಿದು ಮೃಗ ಪಕ್ಷಿಗಳ ಹೇಸಿಗೆ ಬಿದ್ದು ಮಲಿನವಾಗಿ ಅಗೌರವಿಸಲ್ಪಡುವಾಗ ಅದಕ್ಕೆ ಬ್ರೇಕ್ ಹಾಕಿಸಿ ಗೌರವ ಕಲಿಸಿಕೊಟ್ಟದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಉಲಮಾ ಸಾದಾತುಗಳು ವೇದಿಕೆ ಹತ್ತುವಾಗ ತ್ವಾಲಹಲ್ ಬದ್ರು ಹಾಡಿ ಸ್ವೀಕರಿಸಿದ ಮದೀನಾ ನಿವಾಸಿಗಳ ಮಾದರಿ ಕಲಿಸಿಕೊಟ್ಟದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಕಾರ್ಯಕರ್ತನೊಬ್ಬ ಮರಣ ಹೊಂದಿದರೆ ಅವನ ಪಾರತ್ರಿಕ ಮೋಕ್ಷಕ್ಕಾಗಿ ಊರು ಕೇರಿ ಹೆಸರು ಸಂಬಂಧ ನೋಡದೆ ಕುರಾನ್ ಝಿಕ್ರ್ ಹೇಳುವಂತೆ ಕಲಿಸಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಕೋಟಿ ಕೋಟಿ ಸಲಾತ್ ಎಂಬ ವಿನೂತನ ಸಟ್ಟಪ್ಪಿನೊಂದಿಗೆ ಸಮಯ ಪೋಳು ಮಾಡುತ್ತಿದ್ದ ನನ್ನಂತಹ ಸಣ್ಣ ಕಾರ್ಯಕರ್ತರನ್ನು ದುರೂದ್ ಸಲಾತಿನಲ್ಲಿ ತಲ್ಲೀನರಾಗುವಂತೆ ಮಾಡಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑 ಬುರ್ದಾ ಕಾವ್ಯ ಅಲಾಪಿಸಿ ಇಶ್ಕ್ ನ ಅಲೆಗಡಲಲ್ಲಿ ತೇಲುವಂತೆ ಮೋಟಿವೇಶನ್ ಕೊಟ್ಟದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಆತ್ಮೀಯತೆ ಮೆರೆಯಾಗುತ್ತಿರುವ ಸಂಧಿಗ್ದ ಘಟ್ಟದಲ್ಲಿ ಆದ್ಯಾತ್ಮಿಕತೆಯನ್ನು ಗಟ್ಟಿಯಾಗಿ ಹಿಡಿದು ಬದುಕಲು ಆಜ್ಞಾಪಿಸಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಕಬೀರ್ ನಂತಹ ಎಳೆವಯಸ್ಸಿನ ಯುವಕ ಅನ್ಯಾಯವಾಗಿ ಕೋವಿಗೆ ಬಲಿಯಾದಾಗ ನ್ಯಾಯ ಕೇಳಲು ಕಲಿಸಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಅಲ್ಲಾಹನ ಮತ್ತು ರಸೂಲರ ಕುರಿತು ಅರಿವಿಲ್ಲದ ಉತ್ತರ ಕರ್ನಾಟಕದ ಸಹೋದರರಿಗೆ ಇಹ್ಸಾನ್ ಮೂಲಕ ದೀನಿ ಕಲಿಸಿಕೊಟ್ಟದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಉಲಮಾಗಳು ವಿದ್ಯಾಸಂಸ್ಥೆ ಕಟ್ಟಿ ಶಿಕ್ಷಣ ಕ್ರಾಂತಿ ನಡೆಸುವಾಗ ಅವರ ಬೆನ್ನಲುಬಾಗಿ ನಿಂತು ಖಿದ್ಮ ಮಾಡಲು ಕಲಿಸಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ನಿರ್ದಿಷ್ಟ ರಾಜಕೀಯ ಪಕ್ಷದ ದಾಸರಾಗಿ, ದಾಳವಾಗಿ, ಬಾಲವಾಗಿ ಯುವಕರು ಕಾರ್ಯಚರಿಸಿದಾಗ ನಾವು ಬಾಲಗಳಾಗಬೇಕಾದವರಲ್ಲ ರಾಜಕೀಯ ಪಕ್ಷಗಳ ತಲೆಗಳಾಗಿ ಮಾರ್ಪಾಡು ಗೊಳ್ಳಬೇಕೆಂದು ಕಲಿಸಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಕೋಮುವಾದ,ಭೀತಿವಾದ,ಅವಿವೇಕ ಆವೇಶ ಕ್ಷಣಿಕ. ಶಾಸ್ವತ ಪರಿಹಾರವಾಗಿ ಶಾಂತಿಯ ಮತ್ತು ವಿವೇಕ,ತಂತ್ರ,ಹಿಕ್ಮತ್ ನ ಪಾಠ ಕಲಿಸಿಕೊಟ್ಟದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ತಂದೆ ತಾಯಿಗಳಿಗೆ ತಲೆನೋವಾಗಿ ಪರಿಣಮಿಸಿದ ಮಕ್ಕಳ ಮದ್ಯೆ ಮಾದರಿ ಪುತ್ರರನ್ನಾಗಿ ಬಾಳಲು ಕಲಿಸಿಕೊಟ್ಟದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಗಾಂಜಾ ಡ್ರಗ್ಸ್ ಗಳ ದಾಸರಾಗಿ ಅಕಾಶ ದಿಟ್ಟಿಸುವ ಯುವಕರ ಮದ್ಯೆ ಅಮಲು ಪದಾರ್ಥಗಳ ನಿರ್ಮೂಲನಕ್ಕೆ ಸಮರ ಸಾರಲು ಕಲಿಸಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಮೂಗು ಮುಸುತಿ ನೋಡದೆ ಮುಕ್ಕಾಗಂಟೆಗಳನ್ನು ದೂರ ಮಾಡಿ ಮೂಸದಂತೆ ನೋಡಿಕೊಳ್ಳಲು ಕಲಿಸಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಬೆಲೆಕಟ್ಟಲಾಗದ ಸಾಂತ್ವನದ ಮೂಲಕ ಅಬಲೆಯರ ನಿರಾಶ್ರಿತ ನಿರ್ಗತಿಕರ ಬಾಳಲ್ಲಿ ಬೆಳಕಾಗಿ ಮೂಡಲು ಕಲಿಸಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಅಂಗಡಿ ಜಗಲಿಗಳಲ್ಲಿ ರಸ್ತೆ ಮೋರಿಗಳಲ್ಲಿ ಪಾನ್ ಪರಾಗ್ ಗುಟ್ಕದ ದಾಸರಾಗಿ ಅಲೆಯುತ್ತಿರುವಾಗ,ಬದರ್ ಮೌಲಿದ್ ,ಇಲ್ಮ್ ನ ಮಜ್ಲಿಸೆಂದು ಹೇಳುತ್ತಾ ,ಅತ್ತ ಕಡೆ ಸಕ್ರಿಯವಾಗಲು ಕಲಿಸಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
🌑ಎಸ್ಸೆಸ್ಸೆಫ್ ನ ಪ್ರತಿಯೊಂದು ನಿಶಾ ಕ್ಯಾಂಪುಗಳು,ಆಧ್ಯಾತ್ಮಿಕತೆಯತ್ತ ,ಮುತ್ತು ಹಬೀಬರ ಇಶ್ಕ್ ಮತ್ತು ಸ್ವರ್ಗೋದ್ಯಾಯನದ ಕಡೆ ನನ್ನನ್ನು ಕೊಂಡೊಯ್ಯುತ್ತಿತ್ತು.
ಹರಾಮ್ ನ ಚಲನಚಿತ್ರದ ಹಾಡುಗಳೇ ತುಟಿಗಳು ಮಂತ್ರಿಸುತ್ತಿದ್ದಾಗ ಸಲಾತಿನ, ಕುರಾನಿನ,ಬುರ್ದಾದ ಗೆರೆಗಳನ್ನು ಮಂತ್ರಿಸುವಂತೆ ಮಾಡಿದ್ದು ನನ್ನ ಎಸ್ಸೆಸ್ಸೆಫ್ ಆಗಿತ್ತು.
*ಸಾಂತ್ವನ, ಇಬಾದತ್,ಇಶ್ಕ್,ದೀನಿಚೈತನ್ಯ,ಅದಬ್,ಗೌರವಗಳನ್ನು ನನಗೆ ಕಲಿಸಿ ಕೊಟ್ಟ ನನ್ನ ಎಸ್ಸೆಸ್ಸೆಫ್ ನನ್ನ ಗುರು, ನನ್ನ ಶೈಖ್,ನನ್ನ ತರೀಖತ್ ಹೌದು ಏನು ಹೇಳಿದರೂ ಸಾಕಾಗಲ್ಲ ಹಾಗಾಗಿ ಇಷ್ಟೇ ಹೇಳುತ್ತೇನೆ ಎಸ್ಸೆಸ್ಸೆಫ್ ಝಿಂದಾಬಾದ್ 👍*
ಇದೀಗ ಎಸ್ಸೆಸ್ಸೆಫ್, *ಕೊಡಗಿನ ರತ್ನ ಪಿ.ಎ.ಇಸ್ಮಾಯಿಲ್ ಸಖಾಫಿ ಕೊಂಡಂಗೇರಿಯವರ* ಸಾರಥ್ಯದ ಸಮರ್ಥವಾದ ಟೀಂ ಒಂದರಲ್ಲಿ ಭದ್ರವಾಗಿದೆ. ಅಡ್ವಕಟ್ ಕೆ ಎಂ ಇಲ್ಯಾಸ್ ನಾವುಂದ,ಮುಹಮ್ಮದ್ ಶರೀಫ್ ಬೆಂಗಳೂರು ರವರಂತಹ ಘಟಾನುಘಟಿ ಯುವ ಪಡೆಯೇ ಸಖಾಫಿ ಉಸ್ತಾದರ ಬೆಂಗಾವಲಿಗೆ ಬೆನ್ನಲುಬಾಗಿ ನಿಂತಿದೆ.
*ಪುತ್ತೂರಿನ ಕಣ್ಮನಿ ನನ್ನ ಆತ್ಮೀಯ ಮಿತ್ರರು,ಯುವ ಮುಂದಾಳು ಅಡ್ವಕಟ್ ಶಾಕಿರ್ ಹಾಜಿಯವರ ಎಂಟ್ರಿ ಬಹಳ ಸಂತೋಷತಂದಿದೆ.*
ಎಲ್ಲರಿಗೂ ಹೃದಯಾಂತರಾಳದಿಂದ ಅಭಿನಂದನೆಗಳು💐💐💐
ಜೊತೆಗೆ....
ಎಸ್ಸೆಸ್ಸೆಫ್ ನ್ನು ನೀರುಣಿಸಿ ಸಾಕಿ ಸಲಹಿ ಹೆಮ್ಮರವಾಗಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ, *ಎಸ್. ಪಿ.ಹಂಝ ಸಖಾಫಿ, ಪಿ.ಪಿ.ಸಖಾಫಿ, ಜಿ ಎಮ್ ಕಾಮಿಲ್ ಸಖಾಫಿ, ಝೈನಿ ಕಾಮಿಲ್ ಸಖಾಫಿ, ಕಾವಲ್ ಕಟ್ಟೆ ಹಝ್ರತ್, ಕೆಕೆಎಮ್.ಕಾಮಿಲ್ ಸಖಾಫಿ, ಹಫೀಲ್ ಸಹದಿ,ಮೌಲಾನ ಶಾಫಿ ಸಹದಿ* ಯಂತಹ ಘಟಾನುಘಟಿ ನಾಯಕರು ಕೂಡಾ ಅಭಿನಂದನಗೆ ಅರ್ಹರು.
ಅಲ್ಲಾಹು ಅವರ ನೆರಳನ್ನು ಇನ್ನಷ್ಟು ಅನುಭವಿಸಲು ನಮಗೆ ತೌಫೀಕ್ ನೀಡಲಿ ಆಮೀನ್.
- ಅಬೂಶಝ
*ಸಮಸ್ತ ಉಲಮಾ ಸಮ್ಮೇಳನ*
*----------------------------*
ಹೌದು; ಸಮಸ್ತ, ಉಲಮಾಗಳ ಸಂಘಟನೆಯಾಗಿದೆ. ಹಾಗಾಗಿಯೇ ಅದು ಉಲಮಾ ಸಮ್ಮೇಳನವನ್ನು ಸಂಘಟಿಸುತ್ತದೆ. ಬರೇ ಬೆರಳೆಣಿಕೆಯ ಉಲಮಾಗಳಲ್ಲ.
ಬರೋಬ್ಬರಿ 25 ಸಾವಿರ ವಿದ್ವಾಂಸರು ಸಮ್ಮೇಳಿಸುವ ಮಹಾ ಸಂಗಮ!
ಅಂತಹ capacity ಸಮಸ್ತಕ್ಕಿದೆ.
90 ವರ್ಷ ಕಳೆದು ಶತಕ ಪೂರೈಸುವ ಸಂಭ್ರಮದಲ್ಲಿರುವ ಸಮಸ್ತಕ್ಕೆ ಅಷ್ಟೂ ಉಲಮಾಗಳನ್ನು ಸೇರಿಸಲು ಸಾಧ್ಯವಿಲ್ಲ ಅಂದ್ರೆ ಅದು ಸಮಸ್ತವೇ ಅಲ್ಲ, ಅದಿರಲಿ...
ಹಿಜರಿ ಒಂದನೇ ಮತ್ತು ಎರಡನೇ ಶತಮಾನಗಳಲ್ಲೇ ಇಸ್ಲಾಮಿನ ಕಂಪು ಭಾರತದೆಲ್ಲೆಡೆ ಪಸರಿಸಿತ್ತು. ವಿಶೇಷತಃ ಕೇರಳದಲ್ಲಿ.
ಆಡಳಿತ ವರ್ಗಗಳು ಬದಲಾಗುತ್ತಿತ್ತು, ಅಧಿಕಾರ ವಿವಿಧ ವಿಭಾಗಗಳಲ್ಲಿ ಹರಿಹಂಚಾಗುತ್ತಿತ್ತು.ಆದರೆ ಮುಸ್ಲಿಮರೆಡೆಯಲ್ಲಿರುವ ವಿಶ್ವಾಸ, ಆದರ್ಶಗಳಿಗೆ ಯಾವುದೇ ಚ್ಯುತಿ ಬಂದಿರಲಿಲ್ಲ. ಎಲ್ಲರೂ ಒಗ್ಗಟ್ಟಿನ ಬದುಕು ನಡೆಸುತ್ತಿದ್ದರು.
ಇಸವಿ 1900 ರ ನಂತರ ಬ್ರಿಟಿಷರ ಕುಮ್ಮಕ್ಕಿನಿಂದ ಕಾದಿಯಾನಿಸಂ ಬೆಳೆಯಿತು. ವಿವಿಧ ಸ್ಥಳಗಳಲ್ಲಿ ಅಣಬೆಗಳಂತೆ ಕಳ್ಳ ತರೀಖತ್ ಗಳು ಹುಟ್ಟಿದವು. ಇಸವಿ 1921 ತಲುಪುವಾಗ ಈಜಿಪ್ಟಿನಿಂದ ವಹ್ಹಾಬಿಸಂ(ಸಳಪಿಸಂ) ಎಂಟ್ರಿ ಕೊಟ್ಟಿತು.
ಎಲ್ಲಾ ವಿತಂಡವಾದಿಗಳು ಜತೆಸೇರಿದಾಗ ಹದಿನಾಲ್ಕು ಶತಮಾನಗಳ ಕಾಲ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಸುಸೂತ್ರವಾಗಿ ನಡೆದಿದ್ದ ದೀನ್ ಕಾರ್ಯ ಚಟುವಟಿಕೆಗಳಲ್ಲಿ ಮತ್ತು ವಿಶ್ವಾಸ ಸರಣಿಯಲ್ಲಿ ಬಿರುಕು ಮೂಡಿತು.
ನವೀನವಾದದ ವಿಷಗಾಳಿ ಕೇರಳವನ್ನು ಆವರಿಸಿ ಆಕ್ರಮಿಸಲು ಪ್ರಾರಂಭಿಸಿತು. ದೂರದೃಷ್ಟಿಯ ಅಲ್ಲಾಹನ ಔಲಿಯಾಗಳಲ್ಲೊಬ್ಬರಾದ ಪುದಿಯಂಙಾಡಿ ವರಕ್ಕಲ್ ಮುಲ್ಲಕ್ಕೋಯ ತಂಙಳ್ ಅಂದಿನ ಉಲಮಾ ದಿಗ್ಗಜರುಗಳನ್ನು ಒಟ್ಟು ಸೇರಿಸಿ, ನೂತನವಾದದ ವಿಷಬಾಧೆಯಿಂದ ತತ್ತರಿಸಿ, ಶಿಥಿಲವಾದ ಸಮುದಾಯವನ್ನು ರಕ್ಷಿಸಲು ಮುಂದಾದರು.
ಇಸವಿ 1925 ರಲ್ಲಿ ಮೊತ್ತಮೊದಲನೆ ಪಂಡಿತ ಸಂಘಟನೆಯೊಂದಕ್ಕೆ ಕ್ಯಾಲಿಕಟ್ ಜುಮಾ ಮಸೀದಿಯಲ್ಲಿ ರೂಪುಕೊಡಲಾಯಿತು.
ಇಸವಿ 1926 ರಲ್ಲಿ ಕೇರಳದ ವಿವಿಧ ಭಾಗಗಳಲ್ಲಿರುವ ಪ್ರಮುಖ ವಿದ್ವಾಂಸರನ್ನು ಒಟ್ಟು ಸೇರಿಸಿ ಕೋಝಿಕ್ಕೋಡ್ ಟೌನ್ ಹಾಲಿನಲ್ಲಿ ಕನ್ವೆನ್ಷನ್ ನಡೆಸಿ ವರಕ್ಕಲ್ ಮುಲ್ಲಕ್ಕೋಯ ತಂಙಳ್ ರವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಪದಾಧಿಕಾರಿಗಳನ್ನು ಆರಿಸಲಾಯಿತು.
'ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ' ಎಂದು ನಾಮಕರಣ ಮಾಡಲಾಯಿತು.
ಸದರಿ ಕನ್ವೆನ್ಷನ್ ನಲ್ಲಿ ಪಾಂಙಿಲ್ ಅಹ್ಮದ್ ಕುಟ್ಟಿ ಮುಸ್ಲಿಯಾರ್, ವಾಳಕ್ಕುಳಂ ಅಬ್ದುಲ್ ಬಾರಿ ಮುಸ್ಲಿಯಾರ್...ಇವರಂತಹ ಪರ್ವತ ಸಮಾನರಾದ ವಿದ್ವಾಂಸ ಪ್ರತಿಭೆಗಳೊಳಗೊಂಡ ನಲ್ವತ್ತು ಉಲಮಾಗಳ ಮುಶಾವರ ಕಮಿಟಿ ಅಸ್ತಿತ್ವಕ್ಕೆ ಬಂತು.
ಖಿಲಾಫತ್ ಚಳವಳಿಗೆ ನೇತೃತ್ವ ವಹಿಸುವವರೆಂದು ಜನರನ್ನು ನಂಬಿಸಿ ಮುಸ್ಲಿಮರನ್ನು ಗಲಭೆಗೆ ಪ್ರಚೋದಿಸಿ ಕೊನೆಗೆ ದಂಗೆ ಆರಂಭವಾದಾಗ ಹೇಡಿಗಳಂತೆ ತಿರುವಿದಾಂಕೂರಿಗೆ ಪಲಾಯನ ಮಾಡಿ ಭೂಗತರಾದ ಕೆ.ಎಂ.ಮೌಲವಿಯಂತವರು ರೂಪೀಕರಿಸಿದ 'ಐಕ್ಯ ಸಂಘ' ಇಬ್ನ್ ಅಬ್ದುಲ್ ವಹ್ಹಾಬನ
ವಿತಂಡವಾದಗಳನ್ನು ಜನರ ಮೇಲೆ ಹೇರಿ ಭಿನ್ನತೆ ಸೃಷ್ಟಿಸಿದಾಗ ಸಮಸ್ತ ಉಲಮಾ ಸಂಘಟನೆ ಅದರ ವಿರುದ್ದ ಸೆಟೆದೆದ್ದು ನಿಂತು ಹೋರಾಡಿತು.
ಸಮಸ್ತದ ಮುಖ್ಯ ಗುರಿ ಜನರು ನವೀನವಾದಗಳ ವಂಚನೆಯಲ್ಲಿ ಸಿಲುಕದಂತೆ ಜಾಗೃತಿ ಮೂಡಿಸುವುದಾಗಿತ್ತು.
ಸಮುದಾಯದ ಧಾರ್ಮಿಕ ಮತ್ತು ಸಾಮೂಹಿಕ ಶಿಕ್ಷಣದ ಸಂರಕ್ಷಣೆ,
ಧಾರ್ಮಿಕ ವಿದ್ಯಾಭ್ಯಾಸಕ್ಕೆ ಒತ್ತು ನೀಡುವುದು ಜೊತೆಗೆ ಲೌಕಿಕ ಶಿಕ್ಷಣ ಪಡೆಯುವಂತೆ ಪ್ರೋತ್ಸಾಹಿಸುವುದು, ಅನೈಕ್ಯ,
ಮೂಢನಂಬಿಕೆ, ಅಧಾರ್ಮಿಕತೆಯಿಂದ ಜನರನ್ನು ಸಂರಕ್ಷಿಸುವುದು ಮುಂತಾದ ಸ್ಪಷ್ಟವಾದ ಗುರಿಗಳೊಂದಿಗೆ ಕಾರ್ಯಾಚರಣೆ ಆರಂಭಿಸಿದ ಸಮಸ್ತ ಮತ್ತೆ ಹಿಂದಿರುಗಿ ನೋಡಲಿಲ್ಲ.
ಸಮಾಜ ಎದುರಿಸುವ ಪ್ರತಿಯೊಂದು ಸಮಸ್ಯೆಗಳಿಗೂ ಸಮಸ್ತ ಪರಿಹಾರವಾಗುತ್ತಿತ್ತು. ಸಮಸ್ತ ತೀರ್ಮಾನಗಳಿಗೆ ತಿದ್ದುಪಡಿಯ ಅಗತ್ಯ ಬಂದಿಲ್ಲ. ಅಷ್ಟೊಂದು ಕರಾರುವಕ್ಕಾಗಿತ್ತು ಸಮಸ್ತದ ಫತ್ವಗಳು.
ಈ ಮಧ್ಯೆ ಕೆಲವೊಂದು ರಾಜಕೀಯ ಪ್ರೇರಿತ ಶಕ್ತಿಗಳು ಸಮಸ್ತದ ಹಿಡಿತವನ್ನು ತನ್ನ ಸುಪರ್ದಿಗೆ ತರಲು ಪ್ರಯತ್ನಿಸಿತು. ಪರಿಣಾಮ ಸಮಸ್ತ ಇಬ್ಭಾಗವಾಯಿತು. ನಂತರ ತಾಜುಲ್ ಉಲಮಾ ಮತ್ತು ಸುಲ್ತಾನುಲ್ ಉಲಮಾರವರ ನೇತೃತ್ವದಲ್ಲಿ ಸಮಸ್ತವನ್ನು ಪುನಸಂಘಟಿಸಲಾಯಿತು.
ಸುನ್ನಿ ವಿದ್ಯಾರ್ಥಿ ಸಂಘಟನೆ ಎಸ್ಸೆಸ್ಸೆಫ್, ಎಸ್ ವೈ ಎಸ್, ಮತ್ತು ಸುನ್ನಿಗಳ ಮುಖವಾಣಿ ಸುನ್ನಿ ವಾಯ್ಸ್ ಎಲ್ಲವೂ ಪುನಸಂಘಟಿತ ಸಮಸ್ತದ ಹಿಂದೆ ಗಟ್ಟಿಯಾಗಿ ಬೇರೂರಿ ನಿಂತವು.
ಸಮಸ್ತದ ಮೂಲಗುರಿಗೆ ಚ್ಯುತಿ ಬಾರದಂತೆ 89 ರ ನಂತರ ಇಂದಿನವರೆಗೆ ಎಪಿ ಉಸ್ತಾದರು ನೇತೃತ್ವ ಕೊಡುವ ಸಮಸ್ತ ಅಧಿಕಾರಿಯುತವಾಗಿ ಮುನ್ನೇರುತ್ತಿದೆ.
ಸಮಸ್ತದ ದ್ವನಿಯನ್ನು ಜಗತ್ತಿನಾದ್ಯಂತ ತಲುಪಿಸಲು ಎಪಿ ಸಮಸ್ತಕ್ಕೆ ಸಾಧ್ಯವಾಯಿತು.
ಉಲಮಾಗಳನ್ನು ಸೃಷ್ಟಿ ಮಾಡುವ ಮರ್ಕಝ್,ಸಅದಿಯ್ಯದಂತಹ ಬೃಹತ್ ಇಸ್ಲಾಮಿಕ್ ಯುನಿವರ್ಸಿಟಿಗಳನ್ನು ಕಟ್ಟಿ ದೀನಿನ ನಾಡಿಮಿಡಿತಗಳಾದ ಧಾರಾಳ ಉಲಮಾಗಳನ್ನು ಸೃಷ್ಟಿ ಮಾಡಿದವು. ಜೊತೆಗೆ ಧಾರ್ಮಿಕ, ಲೌಕಿಕ ಸಮನ್ವಯ ಶಿಕ್ಷಣ ಸಂಸ್ಥೆಗಳನ್ನು ನಾಡಿನುದ್ದಕ್ಕೂ ಕಟ್ಟಿ ಬೆಳೆಸಿ ಶಿಕ್ಷಣ ಕ್ರಾಂತಿ ಮೊಳಗಿಸಿದರು.
ಎಲ್ಲೆಲ್ಲೂ ಆಶ್ಚರ್ಯಕರವಾದ ಬೆಳವಣಿಗೆಗಳು ಎದ್ದು ನಿಂತವು.
ನೀವೊಮ್ಮೆ ಹಿಂದಿರುಗಿ ನೋಡಿ. ಬರೇ 28 ವರ್ಷಗಳಲ್ಲಿ 280 ವರ್ಷಗಳ ಪ್ರಗತಿಯನ್ನು ಸಾಧಿಸಿ, ತೋರಿಸಿ ಕೊಡುವಲ್ಲಿ ಎಪಿ ಸಮಸ್ತ ಯಶಸ್ವಿಯಾಗಿದೆ.
ಎಪಿ ಸಮಸ್ತದ ವಿಶೇಷತೆ ಏನೆಂದರೆ ಅದು ವಿನೂತನ ಯೋಜನೆಗಳನ್ನು ಸಮುದಾಯದ ಮುಂದಿಟ್ಟು, ಕರಾರುವಕ್ಕಾಗಿ ಅದನ್ನು ಜಾರಿಗೊಳಿಸಿ, ಕೆಳಸ್ತರದ ಜನರಿಗೂ ತಲುಪುವಂತೆ ನೋಡಿಕೊಳ್ಳುತ್ತದೆ.
ಅದರ ಸ್ಪಷ್ಟವಾದ ಉದಾಹರಣೆಯಾಗಿದೆ ನಾಡಿದ್ದು ಮಾರ್ಚ್ 3,4,5 ದಿನಾಂಕಗಳಲ್ಲಿ ತ್ರಿಶೂರಿನಲ್ಲಿ ನಡೆಯುವ ಇಪ್ಪತ್ತೈದು ಸಾವಿರ ಉಲಮಾಗಳ ಸಂಗಮ.
ಅಂದು ಒಬ್ಬ ಖತೀಬ್ ಉಸ್ತಾದರನ್ನು ಶುಕ್ರವಾರ ಮಿಂಬರ್'ಗೆ ಹತ್ತಲು ಬಿಡದೆ ಹೊರಗಟ್ಟಿ ಬಹಿಷ್ಕರಿಸಿದಾಗ ಆ ಖತೀಬ್ ಮಸೀದಿಯ ಹೊರಗೆ ನಿಂತು ಹೇಳಿದ ಒಂದು ಮಾತಿತ್ತು.
"ವಾರಕ್ಕೊಂದು ಪಳ್ಳಿಯಂತೆ ಸೇವೆಗೈಯಬೇಕಾಗಿ ಬಂದರೂ ಈ ಆದರ್ಶದಿಂದ ನಾನು ಕಿಂಚಿತ್ತಾದರೂ ಹಿಂದೆ ಸರಿಯುವೆನೆಂದು ನೀವು ಕನಸಿನಲ್ಲೂ ಎಣಿಸಬೇಡಿ"
ಆ ಖತೀಬ್ ಉಸ್ತಾದ್ ಮಾಡಿದ ಘೋರ ಪಾಪ ಅವರು ಎಪಿ ವಿಭಾಗವನ್ನು ಅಪ್ಪಿಕೊಂಡದ್ದಾಗಿತ್ತು!
ಇಷ್ಟೊಂದು ತೀಕ್ಷ್ಣ ವಿರೋಧಗಳ ಮತ್ತು ವಿರೋಧಿಗಳ ಮಧ್ಯೆ ಜೀವಿಸುವಾಗಲೂ ನಮ್ಮ ಉಲಮಾಗಳು ಆದರ್ಶವನ್ನು ಬಿಟ್ಟುಕೊಡಲಿಲ್ಲ.
ಉಲಮಾಗಳನ್ನು ರಾಜಕೀಯ ಪುಡಾರಿಗಳನ್ನೊಳಗೊಂಡ ಸಂಪನ್ನರು ಕಾಲಿನಡಿಯ ಕಸದಂತೆ ಕಂಡಿದ್ದರು. ಆದರೆ ನಮ್ಮ ಉಲಮಾಗಳು ಅದ್ಯಾವುದನ್ನು ಲೆಕ್ಕಿಸಲೇ ಇಲ್ಲ. ಸಮನ್ವಯ ಶಿಕ್ಷಣ ಸಮುಚ್ಚಯಗಳನ್ನು ಕಟ್ಟುತ್ತಲೇ ಹೋದರು. ಉಲಮಾಗಳ ಸೃಷ್ಟಿ ನಡೆಯುತ್ತಲೇ ಇತ್ತು. *ಸಮಸ್ತ* ಎಂಬ ಪಂಡಿತ ಸಭೆಯ ಹೆಸರಿಗೆ ತಕ್ಕಂತೆ ಉಲಮಾಗಳ ಸಾಗರವೇ ಸೃಷ್ಟಿಯಾದವು. ದೀನೀ ದಾವತಿಗೆ ಆನೆ ಬಲ ಬಂತು.
ಉಲಮಾಗಳನ್ನು ಹಗುರವಾಗಿ ಕಂಡಿದ್ದವರ ಕಣ್ಣು ತೆರೆಸಿತು.
ಉಲಮಾಗಳನ್ನು ತಮ್ಮ ಸುಪರ್ದಿಗೆ ತರಲು ಇನ್ನಿಲ್ಲದ ಪ್ರಯತ್ನ ನಡೆಸಿದವರು, ಕಾಲಿನಡಿಯ ಕಸಗಳಾಗಿ ಕಂಡಿದ್ದವರು
ಗತ್ಯಂತರವಿಲ್ಲದೆ ಬಂದಾಗ ಆಲಿಮ್ ಗಳ ಕಾಲಿಗೆರಗಬೇಕಾಗಿ ಬಂತು!
ಬದಲಾವಣೆ ಅಂದ್ರೆ ಇದೇ ತಾನೇ?
ಹೌದು... ತಾಜುಲ್ ಉಲಮಾ ಮತ್ತು ಸುಲ್ತಾನುಲ್ ಉಲಮಾರ ನೇತೃತ್ವ ಅದಾಗಿತ್ತು!
ಇಪ್ಪತೈದು ಸಾವಿರ ಪ್ಯೂರ್ ಉಲಮಾಗಳನ್ನು ಮಾತ್ರ ಸೇರಿಸಿ ಇಂತಹ ಉಲಮಾ ಸಂಗಮ ನಡೆಸಲು ಎಪಿ ಸಮಸ್ತಕ್ಕೆ ಮಾತ್ರ ಸಾಧ್ಯ ಎಂಬುದು ಕೂಡಾ ಇಲ್ಲಿ ಗಮನಾರ್ಹ.
(ಇದು ಯಾರನ್ನೂ ಸಣ್ಣದಾಗಿ ಚಿತ್ರೀಕರಿಸಲು ಹೇಳಿದ್ದಲ್ಲ, ವಾಸ್ತವ)
ಅಂದ್ರೆ ಎಪಿ ಸಮಸ್ತದ ಗುರಿ ಸ್ಪಷ್ಟವಾಗಿತ್ತು. ಜೊತೆಗೆ ಕ್ರಮಿಸುವ ದಾರಿಯೂ ಶುದ್ಧವಾಗಿತ್ತು. ಆಧ್ಯಾತ್ಮಿಕತೆ ತುಂಬಿ ತುಳುಕುತ್ತಿತ್ತು.
ಅವರದ್ದು ಪ್ರಹಸನವಾಗಿರಲಿಲ್ಲ.
ಎಲ್ಲವೂ ಗುರಿಮುಟ್ಟುವ ಯೋಜನೆಗಳಾಗಿದ್ದವು. ಅದರಲ್ಲಿ ಅವರು ಸಂಪೂರ್ಣವಾಗಿ ಸಕ್ಸಸ್ ಆದರು.
ಮುಸ್ಲಿಯಾರ್'ಗಳೇ ತುಂಬಿದ ಸಂಘಟನೆ ಎಂದು ಕೆಲವರಾದರೂ ಎಪಿ ಸಮಸ್ತವನ್ನು ಹಾಸ್ಯ ರೂಪದಲ್ಲಿ ಮೂದಲಿಸುತ್ತಿದ್ದರು.
ನಿಜವಾಗಿಯೂ ಸಮಸ್ತ ಅಂದರೆ ಉಲಮಾ ಸಂಘಟನೆ ತಾನೇ?
ಅದರಲ್ಲಿ ಮುಸ್ಲಿಯಾರ್ ಗಳಾದ ಉಲಮಾಗಳೇ ತುಂಬಿರಬೇಕೆಂಬುದು ಬೇರೆ ಹೇಳಬೇಕಾಗಿಲ್ಲ.
ಆದರೆ, ಕೇವಲ ಮುಸ್ಲಿಯಾರ್ ಗಳು ಮಾತ್ರ ಇದ್ದರೆ ಸಾಲದು. ಹಾಗಾಗಿ ಅವರೊಂದಿಗೆ ಡಾಕ್ಟರ್ ಇಂಜಿನಿಯರ್, ಲಾಯರ್, ಜನಸಾಮಾನ್ಯರು, ವಿದ್ಯಾರ್ಥಿಗಳನ್ನೆಲ್ಲಾ ಸೇರಿಸಿ ಅವರಿಗೆ SBS, SSF, SYS, ಮುಸ್ಲಿಮ್ ಜಮಾಅತ್ ಎಂಬ ಸಂಘಟನೆಗಳ ಅಧೀನದಲ್ಲಿ ಕಾರ್ಯಾಚರಿಸಲು ಅನುವು ಮಾಡಿಕೊಡಲಾಯಿತು.
ಅವರೆಲ್ಲರೂ ಸುನ್ನತ್ತಾದ ಟೋಪಿ ಧರಿಸಿಯೇ ತಮ್ಮ ಕಾರ್ಯಕ್ಷೇತ್ರದಲ್ಲಿ ಕಾರ್ಯಾಚರಿಸಲು ಮೋಟಿವೇಶನ್ ಕೊಡಲಾಯಿತು.
ಆದರೆ ಇವರೆಲ್ಲರನ್ನು ಮುಸ್ಲಿಯಾರ್ ಗಳಂತೆ ಕಂಡರೂ ಇವರಲ್ಲಿ ಧಾರ್ಮಿಕ ವಿದ್ಯಾಭ್ಯಾಸ ಆಳವಾಗಿ ಅಭ್ಯಸಿಸಿದ ಆಲಿಂಗಳಿಗೆ ಮಾತ್ರ ನಾಡಿದ್ದು ಉಲಮಾ ಸಮ್ಮೇಳನದಲ್ಲಿ ಭಾಗವಹಿಸಲು ಸಾಧ್ಯವೆಂಬ ರೀತಿಯಲ್ಲಾಗಿದೆ ರಿಜಿಸ್ಟ್ರೇಶನ್ ನಡೆಯುತ್ತಿರುವುದು.
ಉಲಮಾ ಸಮ್ಮೇಳನ ನಡೆಸಲು ಆಯ್ಕೆ ಮಾಡಿದ ಪ್ರದೇಶದ ವಿಸ್ತೀರ್ಣ ಬರೋಬ್ಬರಿ ಹನ್ನೆರಡು ಎಕರೆ!
ಉಲಮಾ ಸಮ್ಮೇಳನದಲ್ಲಿ ಭಾಗವಹಿಸುವ 25,000 ವಿದ್ವಾಂಸರಲ್ಲಿ ಪ್ರತಿಯೊಬ್ಬರೂ ಕನಿಷ್ಟ ಇನ್ನೂರು ಮಂದಿಯ ಪ್ರತಿನಿಧಿಯಾಗಿ ಭಾಗವಹಿಸುವರು. ಹಾಗೆ ಲಕ್ಷಾಂತರ ಜನರ ಹೃದಯಗಳಿಗೆ ದೀನೀ ದಾವತ್ತಿನ ಕಂಪು ಮುಟ್ಟಿಸಲು ಸಾಧ್ಯವಾಗುವ ರೀತಿಯಲ್ಲಾಗಿದೆ ಸೆಟಪ್.
ಕಾಲಿಕ ಪ್ರಸಕ್ತವಾದ ವಿಷಯಗಳಿಂದ ತುಂಬಿದ ವೈಜ್ಞಾನಿಕ ಮುನ್ನಡೆಯ ಹೊಸಚರಿತ್ರೆಯನ್ನು ಉಲಮಾ ಸಮ್ಮೇಳನದ ವಿವಿಧ ಸೆಷನುಗಳು ಅನಾವರಣಗೊಳಿಸಲಿವೆ.
ಕೇರಳ ಕರಾವಳಿಯ ಮಾದರಿಯುತ ದೀನೀ ಶೈಲಿಯನ್ನು ಭಾರತದಾದ್ಯಂತ ಅಳವಡಿಸಲು ಬೇಕಾದ ಯೋಜನೆಗಳೊಂದಿಗೆ ನಮ್ಮ ಉಲಮಾಗಳು ಕಾರ್ಯಪ್ರವರ್ತರಾಗಿದ್ದಾರೆ.
ಮಾರ್ಚ್ 3,4,5 ದಿನಾಂಕಗಳಲ್ಲಿ ನಡೆಯುವ ಉಲಮಾ ಸಂಗಮದಲ್ಲಿ ಶಿಕ್ಷಣ ರಂಗವನ್ನು ಮತ್ತಷ್ಟು ಬಲಪಡಿಸುವ ವಿನೂತನ ಸೆಟ್ಟಪ್ ಗಳು ಮತ್ತು ಅದನ್ನು ಕಾರ್ಯರೂಪಕ್ಕಿಳಿಸುವ ಆಳವಾದ ಚರ್ಚಾಗೋಷ್ಠಿಗಳು, ಸೆಮಿನಾರ್ ಗಳು ನಡೆಯಲಿವೆ.
ಅಲ್ಲಾಹು ನಮ್ಮ ಉಲಮಾ ನಾಯಕರಿಗೆ ಧೀರ್ಘಾಯುಷ್ಯ, ಆಫಿಯತ್ ನೀಡಿ ಅನುಗ್ರಹಿಸಲಿ, ಆಮೀನ್.
ಇಸ್ಲಾಮಿಕ್ ದಾಈಗಳಾದ ಮಾಲಿಕ್ ಬಿನ್ ದೀನಾರ್(ರ) ಮತ್ತು ಸಂಘವನ್ನು ಹೃದಯಸ್ಪರ್ಶಿಯಾಗಿ ಸ್ವೀಕರಿಸಿ ಮಾದರಿಯಾದ ತೃಶೂರು ಜಿಲ್ಲೆಯಲ್ಲೇ ಅವರ ಉತ್ತರಾಧಿಕಾರಿಗಳಾದ ಸಮಸ್ತ ಆಲಿಮ್ ಗಳು ಮಗದೊಂದು ಚರಿತ್ರೆ ನಿರ್ಮಿಸಲು ಸಜ್ಜಾಗಿ ನಿಂತಿದ್ದಾರೆ.
ಅಲ್ಲಾಹು ಪರಿಪೂರ್ಣ ವಿಜಯ ನೀಡಿ ಅನುಗ್ರಹಿಸಲಿ ಆಮೀನ್.
- ಅಬೂಶಝ
*----------------------------*
ಹೌದು; ಸಮಸ್ತ, ಉಲಮಾಗಳ ಸಂಘಟನೆಯಾಗಿದೆ. ಹಾಗಾಗಿಯೇ ಅದು ಉಲಮಾ ಸಮ್ಮೇಳನವನ್ನು ಸಂಘಟಿಸುತ್ತದೆ. ಬರೇ ಬೆರಳೆಣಿಕೆಯ ಉಲಮಾಗಳಲ್ಲ.
ಬರೋಬ್ಬರಿ 25 ಸಾವಿರ ವಿದ್ವಾಂಸರು ಸಮ್ಮೇಳಿಸುವ ಮಹಾ ಸಂಗಮ!
ಅಂತಹ capacity ಸಮಸ್ತಕ್ಕಿದೆ.
90 ವರ್ಷ ಕಳೆದು ಶತಕ ಪೂರೈಸುವ ಸಂಭ್ರಮದಲ್ಲಿರುವ ಸಮಸ್ತಕ್ಕೆ ಅಷ್ಟೂ ಉಲಮಾಗಳನ್ನು ಸೇರಿಸಲು ಸಾಧ್ಯವಿಲ್ಲ ಅಂದ್ರೆ ಅದು ಸಮಸ್ತವೇ ಅಲ್ಲ, ಅದಿರಲಿ...
ಹಿಜರಿ ಒಂದನೇ ಮತ್ತು ಎರಡನೇ ಶತಮಾನಗಳಲ್ಲೇ ಇಸ್ಲಾಮಿನ ಕಂಪು ಭಾರತದೆಲ್ಲೆಡೆ ಪಸರಿಸಿತ್ತು. ವಿಶೇಷತಃ ಕೇರಳದಲ್ಲಿ.
ಆಡಳಿತ ವರ್ಗಗಳು ಬದಲಾಗುತ್ತಿತ್ತು, ಅಧಿಕಾರ ವಿವಿಧ ವಿಭಾಗಗಳಲ್ಲಿ ಹರಿಹಂಚಾಗುತ್ತಿತ್ತು.ಆದರೆ ಮುಸ್ಲಿಮರೆಡೆಯಲ್ಲಿರುವ ವಿಶ್ವಾಸ, ಆದರ್ಶಗಳಿಗೆ ಯಾವುದೇ ಚ್ಯುತಿ ಬಂದಿರಲಿಲ್ಲ. ಎಲ್ಲರೂ ಒಗ್ಗಟ್ಟಿನ ಬದುಕು ನಡೆಸುತ್ತಿದ್ದರು.
ಇಸವಿ 1900 ರ ನಂತರ ಬ್ರಿಟಿಷರ ಕುಮ್ಮಕ್ಕಿನಿಂದ ಕಾದಿಯಾನಿಸಂ ಬೆಳೆಯಿತು. ವಿವಿಧ ಸ್ಥಳಗಳಲ್ಲಿ ಅಣಬೆಗಳಂತೆ ಕಳ್ಳ ತರೀಖತ್ ಗಳು ಹುಟ್ಟಿದವು. ಇಸವಿ 1921 ತಲುಪುವಾಗ ಈಜಿಪ್ಟಿನಿಂದ ವಹ್ಹಾಬಿಸಂ(ಸಳಪಿಸಂ) ಎಂಟ್ರಿ ಕೊಟ್ಟಿತು.
ಎಲ್ಲಾ ವಿತಂಡವಾದಿಗಳು ಜತೆಸೇರಿದಾಗ ಹದಿನಾಲ್ಕು ಶತಮಾನಗಳ ಕಾಲ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಸುಸೂತ್ರವಾಗಿ ನಡೆದಿದ್ದ ದೀನ್ ಕಾರ್ಯ ಚಟುವಟಿಕೆಗಳಲ್ಲಿ ಮತ್ತು ವಿಶ್ವಾಸ ಸರಣಿಯಲ್ಲಿ ಬಿರುಕು ಮೂಡಿತು.
ನವೀನವಾದದ ವಿಷಗಾಳಿ ಕೇರಳವನ್ನು ಆವರಿಸಿ ಆಕ್ರಮಿಸಲು ಪ್ರಾರಂಭಿಸಿತು. ದೂರದೃಷ್ಟಿಯ ಅಲ್ಲಾಹನ ಔಲಿಯಾಗಳಲ್ಲೊಬ್ಬರಾದ ಪುದಿಯಂಙಾಡಿ ವರಕ್ಕಲ್ ಮುಲ್ಲಕ್ಕೋಯ ತಂಙಳ್ ಅಂದಿನ ಉಲಮಾ ದಿಗ್ಗಜರುಗಳನ್ನು ಒಟ್ಟು ಸೇರಿಸಿ, ನೂತನವಾದದ ವಿಷಬಾಧೆಯಿಂದ ತತ್ತರಿಸಿ, ಶಿಥಿಲವಾದ ಸಮುದಾಯವನ್ನು ರಕ್ಷಿಸಲು ಮುಂದಾದರು.
ಇಸವಿ 1925 ರಲ್ಲಿ ಮೊತ್ತಮೊದಲನೆ ಪಂಡಿತ ಸಂಘಟನೆಯೊಂದಕ್ಕೆ ಕ್ಯಾಲಿಕಟ್ ಜುಮಾ ಮಸೀದಿಯಲ್ಲಿ ರೂಪುಕೊಡಲಾಯಿತು.
ಇಸವಿ 1926 ರಲ್ಲಿ ಕೇರಳದ ವಿವಿಧ ಭಾಗಗಳಲ್ಲಿರುವ ಪ್ರಮುಖ ವಿದ್ವಾಂಸರನ್ನು ಒಟ್ಟು ಸೇರಿಸಿ ಕೋಝಿಕ್ಕೋಡ್ ಟೌನ್ ಹಾಲಿನಲ್ಲಿ ಕನ್ವೆನ್ಷನ್ ನಡೆಸಿ ವರಕ್ಕಲ್ ಮುಲ್ಲಕ್ಕೋಯ ತಂಙಳ್ ರವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಪದಾಧಿಕಾರಿಗಳನ್ನು ಆರಿಸಲಾಯಿತು.
'ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ' ಎಂದು ನಾಮಕರಣ ಮಾಡಲಾಯಿತು.
ಸದರಿ ಕನ್ವೆನ್ಷನ್ ನಲ್ಲಿ ಪಾಂಙಿಲ್ ಅಹ್ಮದ್ ಕುಟ್ಟಿ ಮುಸ್ಲಿಯಾರ್, ವಾಳಕ್ಕುಳಂ ಅಬ್ದುಲ್ ಬಾರಿ ಮುಸ್ಲಿಯಾರ್...ಇವರಂತಹ ಪರ್ವತ ಸಮಾನರಾದ ವಿದ್ವಾಂಸ ಪ್ರತಿಭೆಗಳೊಳಗೊಂಡ ನಲ್ವತ್ತು ಉಲಮಾಗಳ ಮುಶಾವರ ಕಮಿಟಿ ಅಸ್ತಿತ್ವಕ್ಕೆ ಬಂತು.
ಖಿಲಾಫತ್ ಚಳವಳಿಗೆ ನೇತೃತ್ವ ವಹಿಸುವವರೆಂದು ಜನರನ್ನು ನಂಬಿಸಿ ಮುಸ್ಲಿಮರನ್ನು ಗಲಭೆಗೆ ಪ್ರಚೋದಿಸಿ ಕೊನೆಗೆ ದಂಗೆ ಆರಂಭವಾದಾಗ ಹೇಡಿಗಳಂತೆ ತಿರುವಿದಾಂಕೂರಿಗೆ ಪಲಾಯನ ಮಾಡಿ ಭೂಗತರಾದ ಕೆ.ಎಂ.ಮೌಲವಿಯಂತವರು ರೂಪೀಕರಿಸಿದ 'ಐಕ್ಯ ಸಂಘ' ಇಬ್ನ್ ಅಬ್ದುಲ್ ವಹ್ಹಾಬನ
ವಿತಂಡವಾದಗಳನ್ನು ಜನರ ಮೇಲೆ ಹೇರಿ ಭಿನ್ನತೆ ಸೃಷ್ಟಿಸಿದಾಗ ಸಮಸ್ತ ಉಲಮಾ ಸಂಘಟನೆ ಅದರ ವಿರುದ್ದ ಸೆಟೆದೆದ್ದು ನಿಂತು ಹೋರಾಡಿತು.
ಸಮಸ್ತದ ಮುಖ್ಯ ಗುರಿ ಜನರು ನವೀನವಾದಗಳ ವಂಚನೆಯಲ್ಲಿ ಸಿಲುಕದಂತೆ ಜಾಗೃತಿ ಮೂಡಿಸುವುದಾಗಿತ್ತು.
ಸಮುದಾಯದ ಧಾರ್ಮಿಕ ಮತ್ತು ಸಾಮೂಹಿಕ ಶಿಕ್ಷಣದ ಸಂರಕ್ಷಣೆ,
ಧಾರ್ಮಿಕ ವಿದ್ಯಾಭ್ಯಾಸಕ್ಕೆ ಒತ್ತು ನೀಡುವುದು ಜೊತೆಗೆ ಲೌಕಿಕ ಶಿಕ್ಷಣ ಪಡೆಯುವಂತೆ ಪ್ರೋತ್ಸಾಹಿಸುವುದು, ಅನೈಕ್ಯ,
ಮೂಢನಂಬಿಕೆ, ಅಧಾರ್ಮಿಕತೆಯಿಂದ ಜನರನ್ನು ಸಂರಕ್ಷಿಸುವುದು ಮುಂತಾದ ಸ್ಪಷ್ಟವಾದ ಗುರಿಗಳೊಂದಿಗೆ ಕಾರ್ಯಾಚರಣೆ ಆರಂಭಿಸಿದ ಸಮಸ್ತ ಮತ್ತೆ ಹಿಂದಿರುಗಿ ನೋಡಲಿಲ್ಲ.
ಸಮಾಜ ಎದುರಿಸುವ ಪ್ರತಿಯೊಂದು ಸಮಸ್ಯೆಗಳಿಗೂ ಸಮಸ್ತ ಪರಿಹಾರವಾಗುತ್ತಿತ್ತು. ಸಮಸ್ತ ತೀರ್ಮಾನಗಳಿಗೆ ತಿದ್ದುಪಡಿಯ ಅಗತ್ಯ ಬಂದಿಲ್ಲ. ಅಷ್ಟೊಂದು ಕರಾರುವಕ್ಕಾಗಿತ್ತು ಸಮಸ್ತದ ಫತ್ವಗಳು.
ಈ ಮಧ್ಯೆ ಕೆಲವೊಂದು ರಾಜಕೀಯ ಪ್ರೇರಿತ ಶಕ್ತಿಗಳು ಸಮಸ್ತದ ಹಿಡಿತವನ್ನು ತನ್ನ ಸುಪರ್ದಿಗೆ ತರಲು ಪ್ರಯತ್ನಿಸಿತು. ಪರಿಣಾಮ ಸಮಸ್ತ ಇಬ್ಭಾಗವಾಯಿತು. ನಂತರ ತಾಜುಲ್ ಉಲಮಾ ಮತ್ತು ಸುಲ್ತಾನುಲ್ ಉಲಮಾರವರ ನೇತೃತ್ವದಲ್ಲಿ ಸಮಸ್ತವನ್ನು ಪುನಸಂಘಟಿಸಲಾಯಿತು.
ಸುನ್ನಿ ವಿದ್ಯಾರ್ಥಿ ಸಂಘಟನೆ ಎಸ್ಸೆಸ್ಸೆಫ್, ಎಸ್ ವೈ ಎಸ್, ಮತ್ತು ಸುನ್ನಿಗಳ ಮುಖವಾಣಿ ಸುನ್ನಿ ವಾಯ್ಸ್ ಎಲ್ಲವೂ ಪುನಸಂಘಟಿತ ಸಮಸ್ತದ ಹಿಂದೆ ಗಟ್ಟಿಯಾಗಿ ಬೇರೂರಿ ನಿಂತವು.
ಸಮಸ್ತದ ಮೂಲಗುರಿಗೆ ಚ್ಯುತಿ ಬಾರದಂತೆ 89 ರ ನಂತರ ಇಂದಿನವರೆಗೆ ಎಪಿ ಉಸ್ತಾದರು ನೇತೃತ್ವ ಕೊಡುವ ಸಮಸ್ತ ಅಧಿಕಾರಿಯುತವಾಗಿ ಮುನ್ನೇರುತ್ತಿದೆ.
ಸಮಸ್ತದ ದ್ವನಿಯನ್ನು ಜಗತ್ತಿನಾದ್ಯಂತ ತಲುಪಿಸಲು ಎಪಿ ಸಮಸ್ತಕ್ಕೆ ಸಾಧ್ಯವಾಯಿತು.
ಉಲಮಾಗಳನ್ನು ಸೃಷ್ಟಿ ಮಾಡುವ ಮರ್ಕಝ್,ಸಅದಿಯ್ಯದಂತಹ ಬೃಹತ್ ಇಸ್ಲಾಮಿಕ್ ಯುನಿವರ್ಸಿಟಿಗಳನ್ನು ಕಟ್ಟಿ ದೀನಿನ ನಾಡಿಮಿಡಿತಗಳಾದ ಧಾರಾಳ ಉಲಮಾಗಳನ್ನು ಸೃಷ್ಟಿ ಮಾಡಿದವು. ಜೊತೆಗೆ ಧಾರ್ಮಿಕ, ಲೌಕಿಕ ಸಮನ್ವಯ ಶಿಕ್ಷಣ ಸಂಸ್ಥೆಗಳನ್ನು ನಾಡಿನುದ್ದಕ್ಕೂ ಕಟ್ಟಿ ಬೆಳೆಸಿ ಶಿಕ್ಷಣ ಕ್ರಾಂತಿ ಮೊಳಗಿಸಿದರು.
ಎಲ್ಲೆಲ್ಲೂ ಆಶ್ಚರ್ಯಕರವಾದ ಬೆಳವಣಿಗೆಗಳು ಎದ್ದು ನಿಂತವು.
ನೀವೊಮ್ಮೆ ಹಿಂದಿರುಗಿ ನೋಡಿ. ಬರೇ 28 ವರ್ಷಗಳಲ್ಲಿ 280 ವರ್ಷಗಳ ಪ್ರಗತಿಯನ್ನು ಸಾಧಿಸಿ, ತೋರಿಸಿ ಕೊಡುವಲ್ಲಿ ಎಪಿ ಸಮಸ್ತ ಯಶಸ್ವಿಯಾಗಿದೆ.
ಎಪಿ ಸಮಸ್ತದ ವಿಶೇಷತೆ ಏನೆಂದರೆ ಅದು ವಿನೂತನ ಯೋಜನೆಗಳನ್ನು ಸಮುದಾಯದ ಮುಂದಿಟ್ಟು, ಕರಾರುವಕ್ಕಾಗಿ ಅದನ್ನು ಜಾರಿಗೊಳಿಸಿ, ಕೆಳಸ್ತರದ ಜನರಿಗೂ ತಲುಪುವಂತೆ ನೋಡಿಕೊಳ್ಳುತ್ತದೆ.
ಅದರ ಸ್ಪಷ್ಟವಾದ ಉದಾಹರಣೆಯಾಗಿದೆ ನಾಡಿದ್ದು ಮಾರ್ಚ್ 3,4,5 ದಿನಾಂಕಗಳಲ್ಲಿ ತ್ರಿಶೂರಿನಲ್ಲಿ ನಡೆಯುವ ಇಪ್ಪತ್ತೈದು ಸಾವಿರ ಉಲಮಾಗಳ ಸಂಗಮ.
ಅಂದು ಒಬ್ಬ ಖತೀಬ್ ಉಸ್ತಾದರನ್ನು ಶುಕ್ರವಾರ ಮಿಂಬರ್'ಗೆ ಹತ್ತಲು ಬಿಡದೆ ಹೊರಗಟ್ಟಿ ಬಹಿಷ್ಕರಿಸಿದಾಗ ಆ ಖತೀಬ್ ಮಸೀದಿಯ ಹೊರಗೆ ನಿಂತು ಹೇಳಿದ ಒಂದು ಮಾತಿತ್ತು.
"ವಾರಕ್ಕೊಂದು ಪಳ್ಳಿಯಂತೆ ಸೇವೆಗೈಯಬೇಕಾಗಿ ಬಂದರೂ ಈ ಆದರ್ಶದಿಂದ ನಾನು ಕಿಂಚಿತ್ತಾದರೂ ಹಿಂದೆ ಸರಿಯುವೆನೆಂದು ನೀವು ಕನಸಿನಲ್ಲೂ ಎಣಿಸಬೇಡಿ"
ಆ ಖತೀಬ್ ಉಸ್ತಾದ್ ಮಾಡಿದ ಘೋರ ಪಾಪ ಅವರು ಎಪಿ ವಿಭಾಗವನ್ನು ಅಪ್ಪಿಕೊಂಡದ್ದಾಗಿತ್ತು!
ಇಷ್ಟೊಂದು ತೀಕ್ಷ್ಣ ವಿರೋಧಗಳ ಮತ್ತು ವಿರೋಧಿಗಳ ಮಧ್ಯೆ ಜೀವಿಸುವಾಗಲೂ ನಮ್ಮ ಉಲಮಾಗಳು ಆದರ್ಶವನ್ನು ಬಿಟ್ಟುಕೊಡಲಿಲ್ಲ.
ಉಲಮಾಗಳನ್ನು ರಾಜಕೀಯ ಪುಡಾರಿಗಳನ್ನೊಳಗೊಂಡ ಸಂಪನ್ನರು ಕಾಲಿನಡಿಯ ಕಸದಂತೆ ಕಂಡಿದ್ದರು. ಆದರೆ ನಮ್ಮ ಉಲಮಾಗಳು ಅದ್ಯಾವುದನ್ನು ಲೆಕ್ಕಿಸಲೇ ಇಲ್ಲ. ಸಮನ್ವಯ ಶಿಕ್ಷಣ ಸಮುಚ್ಚಯಗಳನ್ನು ಕಟ್ಟುತ್ತಲೇ ಹೋದರು. ಉಲಮಾಗಳ ಸೃಷ್ಟಿ ನಡೆಯುತ್ತಲೇ ಇತ್ತು. *ಸಮಸ್ತ* ಎಂಬ ಪಂಡಿತ ಸಭೆಯ ಹೆಸರಿಗೆ ತಕ್ಕಂತೆ ಉಲಮಾಗಳ ಸಾಗರವೇ ಸೃಷ್ಟಿಯಾದವು. ದೀನೀ ದಾವತಿಗೆ ಆನೆ ಬಲ ಬಂತು.
ಉಲಮಾಗಳನ್ನು ಹಗುರವಾಗಿ ಕಂಡಿದ್ದವರ ಕಣ್ಣು ತೆರೆಸಿತು.
ಉಲಮಾಗಳನ್ನು ತಮ್ಮ ಸುಪರ್ದಿಗೆ ತರಲು ಇನ್ನಿಲ್ಲದ ಪ್ರಯತ್ನ ನಡೆಸಿದವರು, ಕಾಲಿನಡಿಯ ಕಸಗಳಾಗಿ ಕಂಡಿದ್ದವರು
ಗತ್ಯಂತರವಿಲ್ಲದೆ ಬಂದಾಗ ಆಲಿಮ್ ಗಳ ಕಾಲಿಗೆರಗಬೇಕಾಗಿ ಬಂತು!
ಬದಲಾವಣೆ ಅಂದ್ರೆ ಇದೇ ತಾನೇ?
ಹೌದು... ತಾಜುಲ್ ಉಲಮಾ ಮತ್ತು ಸುಲ್ತಾನುಲ್ ಉಲಮಾರ ನೇತೃತ್ವ ಅದಾಗಿತ್ತು!
ಇಪ್ಪತೈದು ಸಾವಿರ ಪ್ಯೂರ್ ಉಲಮಾಗಳನ್ನು ಮಾತ್ರ ಸೇರಿಸಿ ಇಂತಹ ಉಲಮಾ ಸಂಗಮ ನಡೆಸಲು ಎಪಿ ಸಮಸ್ತಕ್ಕೆ ಮಾತ್ರ ಸಾಧ್ಯ ಎಂಬುದು ಕೂಡಾ ಇಲ್ಲಿ ಗಮನಾರ್ಹ.
(ಇದು ಯಾರನ್ನೂ ಸಣ್ಣದಾಗಿ ಚಿತ್ರೀಕರಿಸಲು ಹೇಳಿದ್ದಲ್ಲ, ವಾಸ್ತವ)
ಅಂದ್ರೆ ಎಪಿ ಸಮಸ್ತದ ಗುರಿ ಸ್ಪಷ್ಟವಾಗಿತ್ತು. ಜೊತೆಗೆ ಕ್ರಮಿಸುವ ದಾರಿಯೂ ಶುದ್ಧವಾಗಿತ್ತು. ಆಧ್ಯಾತ್ಮಿಕತೆ ತುಂಬಿ ತುಳುಕುತ್ತಿತ್ತು.
ಅವರದ್ದು ಪ್ರಹಸನವಾಗಿರಲಿಲ್ಲ.
ಎಲ್ಲವೂ ಗುರಿಮುಟ್ಟುವ ಯೋಜನೆಗಳಾಗಿದ್ದವು. ಅದರಲ್ಲಿ ಅವರು ಸಂಪೂರ್ಣವಾಗಿ ಸಕ್ಸಸ್ ಆದರು.
ಮುಸ್ಲಿಯಾರ್'ಗಳೇ ತುಂಬಿದ ಸಂಘಟನೆ ಎಂದು ಕೆಲವರಾದರೂ ಎಪಿ ಸಮಸ್ತವನ್ನು ಹಾಸ್ಯ ರೂಪದಲ್ಲಿ ಮೂದಲಿಸುತ್ತಿದ್ದರು.
ನಿಜವಾಗಿಯೂ ಸಮಸ್ತ ಅಂದರೆ ಉಲಮಾ ಸಂಘಟನೆ ತಾನೇ?
ಅದರಲ್ಲಿ ಮುಸ್ಲಿಯಾರ್ ಗಳಾದ ಉಲಮಾಗಳೇ ತುಂಬಿರಬೇಕೆಂಬುದು ಬೇರೆ ಹೇಳಬೇಕಾಗಿಲ್ಲ.
ಆದರೆ, ಕೇವಲ ಮುಸ್ಲಿಯಾರ್ ಗಳು ಮಾತ್ರ ಇದ್ದರೆ ಸಾಲದು. ಹಾಗಾಗಿ ಅವರೊಂದಿಗೆ ಡಾಕ್ಟರ್ ಇಂಜಿನಿಯರ್, ಲಾಯರ್, ಜನಸಾಮಾನ್ಯರು, ವಿದ್ಯಾರ್ಥಿಗಳನ್ನೆಲ್ಲಾ ಸೇರಿಸಿ ಅವರಿಗೆ SBS, SSF, SYS, ಮುಸ್ಲಿಮ್ ಜಮಾಅತ್ ಎಂಬ ಸಂಘಟನೆಗಳ ಅಧೀನದಲ್ಲಿ ಕಾರ್ಯಾಚರಿಸಲು ಅನುವು ಮಾಡಿಕೊಡಲಾಯಿತು.
ಅವರೆಲ್ಲರೂ ಸುನ್ನತ್ತಾದ ಟೋಪಿ ಧರಿಸಿಯೇ ತಮ್ಮ ಕಾರ್ಯಕ್ಷೇತ್ರದಲ್ಲಿ ಕಾರ್ಯಾಚರಿಸಲು ಮೋಟಿವೇಶನ್ ಕೊಡಲಾಯಿತು.
ಆದರೆ ಇವರೆಲ್ಲರನ್ನು ಮುಸ್ಲಿಯಾರ್ ಗಳಂತೆ ಕಂಡರೂ ಇವರಲ್ಲಿ ಧಾರ್ಮಿಕ ವಿದ್ಯಾಭ್ಯಾಸ ಆಳವಾಗಿ ಅಭ್ಯಸಿಸಿದ ಆಲಿಂಗಳಿಗೆ ಮಾತ್ರ ನಾಡಿದ್ದು ಉಲಮಾ ಸಮ್ಮೇಳನದಲ್ಲಿ ಭಾಗವಹಿಸಲು ಸಾಧ್ಯವೆಂಬ ರೀತಿಯಲ್ಲಾಗಿದೆ ರಿಜಿಸ್ಟ್ರೇಶನ್ ನಡೆಯುತ್ತಿರುವುದು.
ಉಲಮಾ ಸಮ್ಮೇಳನ ನಡೆಸಲು ಆಯ್ಕೆ ಮಾಡಿದ ಪ್ರದೇಶದ ವಿಸ್ತೀರ್ಣ ಬರೋಬ್ಬರಿ ಹನ್ನೆರಡು ಎಕರೆ!
ಉಲಮಾ ಸಮ್ಮೇಳನದಲ್ಲಿ ಭಾಗವಹಿಸುವ 25,000 ವಿದ್ವಾಂಸರಲ್ಲಿ ಪ್ರತಿಯೊಬ್ಬರೂ ಕನಿಷ್ಟ ಇನ್ನೂರು ಮಂದಿಯ ಪ್ರತಿನಿಧಿಯಾಗಿ ಭಾಗವಹಿಸುವರು. ಹಾಗೆ ಲಕ್ಷಾಂತರ ಜನರ ಹೃದಯಗಳಿಗೆ ದೀನೀ ದಾವತ್ತಿನ ಕಂಪು ಮುಟ್ಟಿಸಲು ಸಾಧ್ಯವಾಗುವ ರೀತಿಯಲ್ಲಾಗಿದೆ ಸೆಟಪ್.
ಕಾಲಿಕ ಪ್ರಸಕ್ತವಾದ ವಿಷಯಗಳಿಂದ ತುಂಬಿದ ವೈಜ್ಞಾನಿಕ ಮುನ್ನಡೆಯ ಹೊಸಚರಿತ್ರೆಯನ್ನು ಉಲಮಾ ಸಮ್ಮೇಳನದ ವಿವಿಧ ಸೆಷನುಗಳು ಅನಾವರಣಗೊಳಿಸಲಿವೆ.
ಕೇರಳ ಕರಾವಳಿಯ ಮಾದರಿಯುತ ದೀನೀ ಶೈಲಿಯನ್ನು ಭಾರತದಾದ್ಯಂತ ಅಳವಡಿಸಲು ಬೇಕಾದ ಯೋಜನೆಗಳೊಂದಿಗೆ ನಮ್ಮ ಉಲಮಾಗಳು ಕಾರ್ಯಪ್ರವರ್ತರಾಗಿದ್ದಾರೆ.
ಮಾರ್ಚ್ 3,4,5 ದಿನಾಂಕಗಳಲ್ಲಿ ನಡೆಯುವ ಉಲಮಾ ಸಂಗಮದಲ್ಲಿ ಶಿಕ್ಷಣ ರಂಗವನ್ನು ಮತ್ತಷ್ಟು ಬಲಪಡಿಸುವ ವಿನೂತನ ಸೆಟ್ಟಪ್ ಗಳು ಮತ್ತು ಅದನ್ನು ಕಾರ್ಯರೂಪಕ್ಕಿಳಿಸುವ ಆಳವಾದ ಚರ್ಚಾಗೋಷ್ಠಿಗಳು, ಸೆಮಿನಾರ್ ಗಳು ನಡೆಯಲಿವೆ.
ಅಲ್ಲಾಹು ನಮ್ಮ ಉಲಮಾ ನಾಯಕರಿಗೆ ಧೀರ್ಘಾಯುಷ್ಯ, ಆಫಿಯತ್ ನೀಡಿ ಅನುಗ್ರಹಿಸಲಿ, ಆಮೀನ್.
ಇಸ್ಲಾಮಿಕ್ ದಾಈಗಳಾದ ಮಾಲಿಕ್ ಬಿನ್ ದೀನಾರ್(ರ) ಮತ್ತು ಸಂಘವನ್ನು ಹೃದಯಸ್ಪರ್ಶಿಯಾಗಿ ಸ್ವೀಕರಿಸಿ ಮಾದರಿಯಾದ ತೃಶೂರು ಜಿಲ್ಲೆಯಲ್ಲೇ ಅವರ ಉತ್ತರಾಧಿಕಾರಿಗಳಾದ ಸಮಸ್ತ ಆಲಿಮ್ ಗಳು ಮಗದೊಂದು ಚರಿತ್ರೆ ನಿರ್ಮಿಸಲು ಸಜ್ಜಾಗಿ ನಿಂತಿದ್ದಾರೆ.
ಅಲ್ಲಾಹು ಪರಿಪೂರ್ಣ ವಿಜಯ ನೀಡಿ ಅನುಗ್ರಹಿಸಲಿ ಆಮೀನ್.
- ಅಬೂಶಝ
ಸೂಲಿಬೆಲೆಯ ಮಾತು ಅಭಿಮಾನಕ್ಕೆ ದಕ್ಕೆ! ಮೌಲ್ವಿಯ ಭಿಕ್ಷಾಟನೆ ❓
———————————
ಸೂಲಿಬೆಲೆ ಎಂಬ ಕಟ್ಟರ್'ವಾದಿಯನ್ನು ಎಸ್ಸೆಸ್ಸೆಫ್ ನವರು ಕರೆತಂದು ವಿಚಾರಗೋಷ್ಠಿ ನಡೆಸಿದರು. ಅದೆಷ್ಟು ಎಫಕ್ಟು ಆಗುತ್ತದೋ ಅಂತೂ ನಂಗೊತ್ತಿಲ್ಲ.
ಆದರೆ ಒಂದು ವಿಷಯ ನನಗೆ ಅರ್ಥವಾಯಿತು. ಸೂಲಿಬೆಲೆಯವರು ಮುಸ್ಲಿಮರ ಬಗ್ಗೆ ನಿನ್ನೆ ಹೇಳಿದ ಕೆಲವೊಂದು ಮಾತುಗಳು ಅದು ಅವರು ಮಾತ್ರ ಹೇಳಿದ್ದಲ್ಲ ವರ್ಷಗಳ ಮುಂಚೆ ಸಾಚಾರ್ ವರದಿ ಇದಕ್ಕಿಂತಲೂ ಕೀಳುಮಟ್ಟದ ಮುಸಲ್ಮಾನನ್ನು ಅವತರಿಸಿದೆ.ಅದನ್ನೇ ಕಟ್ಟರ್ ವಾದಿ ಸೂಲಿಬೆಲೆ ರಿಪೀಟ್ ಮಾಡಿದಾಗ ನಮಗದು ಅಸಹ್ಯವಾಯಿತು! ನಮ್ಮಅಭಿಮಾನದ ವಿಷಯವಾಯಿತು!
ದಿನಾಪೂರ್ತಿ ಅದೇ ಚರ್ಚೆಯಾಯಿತು! ಆರೋಪ ಪ್ರತ್ಯಾರೋಪದ ಸುರಿಮಳೆಯೇ ಹರಿಯಿತು!
ಹಲವರು ಹಲವು ರೀತಿಯಲ್ಲಿ ತಮ್ಮ ಕಮಂಟ್ಸ್'ನ ಕವಾಯತು ನಡೆಸಿದರು!
ಬೇಸರದ ಸಂಗತಿ ಏನೆಂದರೆ ಮುಸ್ಲಿಮರ ಏಳಿಗೆಗಾಗಿ ನಾವೇನು ಮಾಡಬೇಕು ಎಂಬ ಸೆಲ್ಯೂಷನ್ ಬರೆಯಲು ಯಾವೊಬ್ಬನ ಕೈಗೂ ತಾಕತ್ತು ಇರಲಿಲ್ಲ!
ಸೂಲಿಬೆಲೆಯವರ ಎಲ್ಲಾ ಮಾತುಗಳನ್ನು ನಾನು ಒಪ್ಕೊಳ್ಳಲಿಕ್ಕೆ ತಯ್ಯಾರಿಲ್ಲ ಅವರು ಆಳವಾದ ತಪ್ಪುಧಾರಣೆಯಲ್ಲಿ ಸಿಲುಕಿದ್ದಾರೆ. ಆದರೆ ಅವರು ಬೊಟ್ಡು ಮಾಡಿದ ಕೆಲವೊಂದು ವಿಚಾರಗಳನ್ನು ನಮಗೆ ಅವಮಾನವಾಗಿದ್ದರೆ, ಮಂಗ್ಳೂರು ಬಿಟ್ಟರೆ ಬೆಂಗ್ಳೂರ್ ಕಡೆ ಇರುವ ನಮ್ಮ ಮುಸ್ಲಿಮರು ಸ್ಲಮ್ ಗಳಲ್ಲಿ ಹೊರಳಾಡುತ್ತಿರುವುದು, ಗುಜುರಿ ಹೆಕ್ಕುವುದು ನಮ್ ದೃಷ್ಟಿಯಲ್ಲಿ ಅವಮಾನವಾಗಿ ಕಾಣಲೇ ಇಲ್ಲ!
ಇದುವೇ ವಿಪರ್ಯಾಸ.
ಸೂಲಿಬೆಲೆ ಹೇಳಿದಂತೆ ನಮ್ ಹಿಂದು ಸಮಾಜದಲ್ಲಿ ಏನಾದರೂ ಕಳಂಕ ಕಂಡು ಬಂದರೆ ಅದನ್ನು ಹೆಂಗಾದರೂ ಮಾಡಿ ಸರಿಮಾಡಬೇಕಾದು ನಮ್ ಕರ್ತವ್ಯ. ಅಂತಹುದೇ ಕರ್ತವ್ಯ ಮುಸ್ಲಿಮರಾದ ನಮ್ಮ ಮೇಲೆಯೂ ಇಲ್ಲವೇ?
ಶಾಲೆಯ ಮೆಟ್ಟಿಲು ಕಾಣದ ನಮ್ ಮಕ್ಕಳಿಗೆ ಬೇಕಾಗಿ ನಾವು ಏನು ಮಾಡಿದ್ದೇವೆ? ಮಕ್ಕಳಿಗೆ ನಾಲ್ಕು ಬ್ಯೇಗ್ ವಿತರಿಸಿ ಎಣ್ಣೆ ಸವರಿದರೆ ನಮ್ ಸಮುದಾಯ ಉದ್ದಾರವಾಗುತ್ತಾ?
ನಮ್ಮನ್ನೇ ಗಟ್ಟಿಗೊಳಿಸುವ ಯೋಜನೆ ಏನಾದರೂ ಹಾಕಿದ್ದು ಇದೆಯಾ?
ಸೂಲಿಬೆಲೆ ಹೇಳಿದಂತೆ ಕ್ರಿಮಿನಲ್ ಚಟುವಟಿಕೆಗಳಿಂದ ಬಂಧಿಸಲ್ಪಟ್ಟವರಲ್ಲಿ ಮುಸ್ಲಿಮರ ಹೆಸರು ಇಲ್ಲ ಎಂದಾಗ ಮನಸ್ಸಿಗೆ ಸಮಾದಾನವಾಗುತ್ತದೆ ಎಂದು ಒಬ್ಬ ಮುಸ್ಲಿಮ್ ಸಹೋದರ ಹೇಳಿದ್ದು ಅದು ಸರಿ ತಾನೇ?
ನಮ್ಮೆಲ್ಲರ ಅನುಭವ ಅದೇ ತಾನೇ ನಮ್ಮ ಮುಸ್ಲಿಮ್ ಹುಡುಗರು ಯಾಕೆ ಕ್ರಿಮಿನಲ್ ಆಗುತ್ತಾರೆ ಎಂದು ನಾವು ಎಂದಾದರೂ ಯೋಚಿಸಿದ್ದು ಇದೆಯಾ?
ವಿದ್ಯಾಭ್ಯಾಸವಿಲ್ಲ ಉದ್ಯೋಗವಿಲ್ಲ ಬಡತನದ ಬೇಗುದಿ ಅವನನ್ನು ಕ್ರೈಂಗೆ ಪ್ರಚೋದನೆ ನೀಡುವಾಗ ಅವನನ್ನು ಸರಿದಾರಿಗೆ ತರುವ ಪ್ರಯತ್ನ ನಮ್ಮಿಂದಾಗಿದೆಯಾ?
ಆ ವಿಷಯ ಸೂಲಿಬೆಲೆ ಪ್ರಸ್ತಾಪಿಸಿದಾಗ ಅಭಿಮಾನ ಕೊರತೆ ಕಂಡವರಿಗೆ ಮುಸ್ಲಿಂ ಯುವಕನ ಸ್ಲೇಟ್ ಹಿಡಿದ ಫೋಟೋ ಪೇಪರ್ ನಲ್ಲಿ ಕಾಣುವಾಗ ಅಭಿಮಾನ ಕೊರತೆ ಇರಲಿಲ್ಲವೆ?
ನಿಜವಾಗಿಯೂ ಕೊಳಚೆ ಪ್ರದೇಶದಲ್ಲಿ ಜೀವಿಸುವ ನಮ್ಮ ಮಕ್ಕಳನ್ನು ಕಾಣುವಾಗ ನಮ್ಮ ಅಭಿಮಾನಕ್ಕೆ ದಕ್ಕೆ ಬರಲಿಲ್ಲ ಆದರೆ ಸೂಲಿಬೆಲೆ ಅದನ್ನು ಮಾರ್ಮಿಕವಾಗಿ ಹೇಳಿದಾಗ ನಮ್ಮ ಅಭಿಮಾನ ಪ್ರಜ್ಞೆ ಎಚ್ಚತ್ತು ನಿಂತಿತು!
ಒಂದುವರೇ ತಾಸು ಸಮಯ ಕಲಿಸುವ ಮದ್ರಸ ಮತ್ತು ದಿನಾ ಪೂರ್ತಿ ಕಲಿಸುವ ಮದ್ರಸದ ವ್ಯತ್ಯಾಸ ಸೂಲಿಬೆಲೆಗೆ ನಿನ್ನೆ ಮನದಟ್ಟಾಯಿತೆಂದರೆ ನಾವು ನಮ್ಮ ಕುರಿತು ಇತರರಿಗೆ ಇರುವ ತಪ್ಪುಧಾರಣೆಯನ್ನು ನೀಗಿಸುವ ಯಾವ ಕೆಲಸವನ್ನೂ ಮಾಡಲಿಲ್ಲ ಎಂದಲ್ಲವೇ ಅದರ ಅರ್ಥ ?
ಒಂದು ಲಕ್ಷದ ಅನಧಿಕೃತ ಲೆಕ್ಕ ತೆಗೆದುಕೊಂಡು ಬಂದ ಸೂಲಿಬೆಲೆಗೆ ಅಧಿಕೃತವಾದ ಸಾವಿರಾರು ಮದ್ರಸಗಳು ದೇಶ ಪ್ರೇಮ ಕಲಿಸುತ್ತದೆ ಎಂದು ನಿನ್ನೆಯ ವಿಚಾರಗೋಷ್ಠಿಯಲ್ಲಿ ಮನದಟ್ಟಾದರೆ, ನಾವು ನಮ್ಮ ವ್ಯವಸ್ಥೆಯ ಕುರಿತು ಇತರರಿಗೆ ಮನದಟ್ಟು ಮಾಡುವಲ್ಲಿ ಎಡವಿದ್ದೇವೆ ಎಂದಲ್ಲವೇ ಅದರ ಅರ್ಥ.?
ನಾವು ಯಾಕೆ ನಮ್ಮ ವ್ಯವಸ್ಥೆಯ ಕುರಿತು ಇತರರು ತಿಳಿಯುವಾಗ ಎಗರಿಬೀಳುವುದು?
ಪರಸ್ಪರ ತಪ್ಪುಧಾರಣೆ ತಿಳಿಯಾಗಿಸುವುದು ನಮ್ಮ ಕರ್ತವ್ಯ ತಾನೆ? ಅಂತಹ ಒಂದು ಸಾಹಸಕ್ಕೆ ಕೈ ಹಾಕಿದ್ದನ್ನು ಅವಮಾನವಾಗಿ ಚಿತ್ರೀಕರಿಸಿದವರಿಗೆ ಅವಮಾನವಾಗಿಯೇ ಉಳಿದಿರುವ ಸ್ಲಮ್ ಮಕ್ಕಳನ್ನು ಮೇಲೆಕ್ಕೆತ್ತುವ ಕಾರ್ಯ ಯಾಕೆ ಮಾಡಲಿಲ್ಲ?
ನಮ್ಮ ಸಾವಿರಾರು ಮದ್ರಸಗಳಿಗೆ ರೆಸ್ಪೆಕ್ಟ್ ಕೊಡುತ್ತಾ ಸೂಲಿಬೆಲೆ ಹೇಳುತ್ತಾರೆ ಹೊರಗಿನ ಹೆಚ್ಚಿನ ಮದ್ರಸಗಳಲ್ಲಿ ಮಕ್ಕಳಿಗೆ ಕಲಿಯಲು ಸರಿಯಾದ ವ್ಯವಸ್ಥೆಯೇ ಇಲ್ಲ.ಮಕ್ಕಳು ಮನೆಯವರ ಒತ್ತಾಯಕ್ಕೆ ಮಣಿದು ಬಂದು ಕಲಿಯುತ್ತಾರೆ ಅಷ್ಟೆ!
ಅಂದರೆ ಇದು ಸೂಲಿಬೆಲೆ ಹೇಳಿದಾಗ ಅವಮಾನವಾದ ನಮಗೆ ಉತ್ತರ ಕರ್ನಾಟಕದ ಮದ್ರಸಗಳ ಅವಸ್ಥೆಯನ್ನು ನೋಡಲಿಕ್ಕೆ ಸೌಜನ್ಯಕ್ಕಾದರೂ ಒಮ್ಮೆ ಭೇಟಿ ನೀಡಿದ್ದು ಇದೆಯಾ?
ಅಲ್ಲಿನ ಮಕ್ಕಳಿಗೆ ಪುಸ್ತಕ ಇಡಲು ಸರಿಯಾದ ಬೆಂಚು ಕೂಡಾ ಇಲ್ಲದೆ ಪರದಾಡುತ್ತಿರುವುದು ನಮಗೆ ಅವಮಾನವಾಗಿ ಕಾಣಲೇ ಇಲ್ಲ ಯಾಕೆ?
ಅವರು ನಮ್ಮ ಸಮುದಾಯದ ಮಕ್ಕಳು ತಾನೇ? ಅದರ ಕುರಿತು ಚಿಂತನೆ ಮಾಡಬೇಕಾದವರು ನಾವೇ ತಾನೆ?
ನಮಗಾಗದವ ನಮ್ಮ ವ್ಯವಸ್ಥೆಯ ಕುರಿತು ಇಷ್ಟೊಂದು ಮಾರ್ಮಿಕವಾಗಿ ವಿಷಯ ಹಂಚುವಾಗ ಅವನ ವಿರುದ್ದವೇ ಹರಿಹಾಯ್ದರಿಂದ ಆ ಬಡಮಕ್ಕಳಿಗೆ ಪುಸ್ತಕ ಕಡ್ಡಿ ಸಿಗುತ್ತದಾ?
ನಾವು ಯಾಕೆ ನಮ್ಮ ಹಳಸಿದ ವ್ಯವಸ್ಥೆಯನ್ನು ಸರಿಪಡಿಸದೆ ಇನ್ನೊಂದು ವಿಭಾಗದ ವಿರುದ್ಧ ಕತ್ತಿ ಮೆಸೆಯುವ ಕಾರ್ಯ ಮಾಡಬೇಕು?
ನಾನು ತಿಳಿದಂತೆ ಆಯತುಲ್ ಕುರ್ಸಿ ಎಂಬ ಕುರಾನಿಕ್ ವಚನವನ್ನು ಇಬ್ಲೀಸ್ ಒಂದು ಸಹಾಬಿಗೆ ಕಲಿಸಿಕೊಟ್ಟ. ಹಾಗಾಗಿಯೂ ಪ್ರವಾದಿ (ಸ) ರವರು ಅದನ್ನು ತಿರಸ್ಕರಿಸಲಿಲ್ಲ!
ಅಂತೆಯೇ ನಮ್ಮ ದುರವಸ್ಥೆಯ ಕುರಿತು ಯಾರು ಬೊಟ್ಟು ಮಾಡಿದರೂ ಅದರಲ್ಲಿ ಸತ್ಯಾಂಶವಿದೆ ಎಂದಾದಲ್ಲಿ ಅದನ್ನು ಸರಿಪಡಿಸುವತ್ತ ನಾವು ಗಮನಹರಿಸಬೇಕೇ ಹೊರತು ಬೊಟ್ಟುಮಾಡಿದವನ ಮೇಲೆ ಎರಗುವುದು ಅಹಂಕಾರದ ಲಕ್ಷಣವಲ್ಲವೇ?
ಮತ್ತೊಂದು ಸೂಲಿಬೆಲೆ ಹೇಳಿದ ಕಾರ್ಯ ನಮ್ಮ ಹುಡುಗರು ಎಸ್ಸೆಸ್ಸೆಲ್ಸಿ ನಂತರ ವಿರುವ ಡಿಗ್ರಿ ಕೋರ್ಸ್'ಗಳಲ್ಲಿ ಉನ್ನತ ಶ್ರೇಣಿ ಗಳಿಸುವುದರಲ್ಲಿ ತುಂಬಾ ಹಿಂದೆ ಬಿದ್ದಿದ್ದೇವೆ ಎಂದು. ಅದೂ ಕೂಡಾ ಸತ್ಯ ಸಂಗತಿ.ಮದ್ರಸದಿಂದ ಕಲಿತವರು ಇಸ್ರೋ ವಿಜ್ಞಾನಿಗಳಾಗಿ ಬಂದಿಲ್ಲ ಅದಕ್ಕೆ ಮದ್ರಸ ಕಲಿಕೆ ಕಾರಣವನ್ನಾಗಿ ಮಾಡಿದ್ದು ಸೂಲಿಬೆಲೆಯ ಅಜ್ಞಾನವಾಗಿದ್ದರೂ ನಮ್ಮ ಸಮುದಾಯ ಆ ವಿಷಯದಲ್ಲಿ ಕೂಡಾ ಹಿಂದುಳಿದಿದೆ ಎಂಬುದು ತಪ್ಪಲ್ಲ.
ಇದಕ್ಕೆಲ್ಲಾ ಪರಿಹಾರ ಕಾಣುವಲ್ಲಿ ನಾವು ಎಡವಿದ್ದೇವೆ.
ಆದ್ದರಿಂದ ಆ ಕುಂದುಕೊರತೆಗಳನ್ನು ಮತ್ತೊಬ್ಬರು ಬೊಟ್ಟು ಮಾಡದಂತೆ ಸಮುದಾಯವನ್ನು ಉನ್ನತಿಗೆ ತರುವಲ್ಲಿ ಪ್ರಯತ್ನ ಪಡಬೇಕೆಹೊರತು ಸಂಘರ್ಷಗಳಿಗೆ ಒತ್ತು ಕೊಡುವುದರಿಂದ ಅದು ಸಾಧ್ಯವಿಲ್ಲ.
ಕಟ್ಟರ್'ವಾದಿಯಾದ ಸೂಲಿಬೆಲೆ ಪ್ರವಾದಿಯವರನ್ನು ಇಸ್ಲಾಮನ್ನು ನಿಂದಿಸಿದ್ದಾರೆ(ನಾನು ಕೇಳಲಿಲ್ಲ)ಎಂದು ಕೇಳಿದ್ದೆ. ಅದೇ ಸೂಲಿಬೆಲೆ ನಿನ್ನೆಯ ವಿಚಾರಗೋಷ್ಠಿಯಲ್ಲಿ ಪ್ರವಾದಿ ಮುಹಮ್ಮದ್ (ಸ) ರವರ ಹೆಸರು ಹೇಳುವಾಗಲೆಲ್ಲಾ (peace be upon him)
ಎಂದು ಸಲಾತ್ ಹೇಳುತ್ತಿದ್ದರು!
ಅಂದರೆ ನಿಂದಿಸಿದ ಅದೇ ನಾಲಗೆಯಿಂದ ವಿಚಾರ ಗೋಷ್ಠಿ ಸಲಾತ್ ಹೇಳಿಸಿತು ಎಂದಲ್ಲವೇ ಅದರ ಅರ್ಥ?
ಅದೊಂದು ಪ್ಲಸ್ ಪೋಯಿಂಟಲ್ಲವೇ?
ನಿನ್ನೆಯ ಅವರ ಭಾಷಣ ಕೇಳಿದಾಗ ಅವರಿಗೆ ಮದ್ರಸದ ಕುರಿತು ಆಳವಾದ ಸಂದೇಹ ಇದೆ ಎಂದು ಮನದಟ್ಟಾಯಿತು.
ಕೆಲವೊಂದು ಸಂದೇಹ ಇತಿಹಾಸದ ತಿರುಚಲಿನಿಂದ ಉಂಟಾಗಿದ್ದೆಂದು ಸ್ಪಷ್ಟ.
ಅದಕ್ಕಾಗಿ ಅವರು ಔರಂಗಜೇಬರನ್ನು ಅಕ್ಬರ್ ನನ್ನು ಎಲ್ಲಾ ಎಳೆದು ತಂದಿದ್ದರು.
ಅದಕ್ಕೆಲ್ಲಾ ಸಭೆಯ ಅಧ್ಯಕ್ಷರಾಗಿದ್ದ ಶಾಫಿ ಸಹದಿಯವರು ತಿರುಚಲ್ಪಟ್ಟ ಗತಕಾಲದ ಇತಿಹಾಸ ಮೆಲುಕು ಹಾಕುವುದರಿಂದ ಯಾವುದೇ ಒಳಿತು ಯಾರಿಗೂ ಇಲ್ಲ ಎಂಬ ಮಾರ್ಮಿಕವಾದ ಉತ್ತರದಿಂದ ಚಾಟಿಯೇಟು ಬೀಸಿದ್ದರು.
ಅದೇ ರೀತಿ ಕುರಾನನ್ನು ವ್ಯಾಖ್ಯಾನ ಇಲ್ಲದೆ ಬರೇ ಕನ್ನಡನುವಾದದಿಂದ ತಿಳಿಯಲು ಸಾಧ್ಯವಿಲ್ಲ ಎಂಬ ಕಟು ಸತ್ಯವನ್ನು ಸೂಲಿಬೆಲೆಯವರಿಗೆ ಮನದಟ್ಟು ಮಾಡಿ ಕೊಟ್ಟದ್ದು ಗ್ರೇಟ್ ಆಗಿತ್ತು.
ಮತ್ತೆ ಒಂದುವರೇ ತಾಸು ಕಲಿಸುವ ಮದ್ರಸ ಅದು ಪ್ರಾಥಮಿಕ ಮತ್ತು ಫೌಢ ಕಲಿಕೆ ಮಾತ್ರ ಅಲ್ಲಿ ಸಿಗುತ್ತಿದ್ದು, ತಾನು ಕಲಿತ ಸಹದಿಯ್ಯ ಸಂಸ್ಥೆಯನ್ನು ಪರಿಚಯಿಸಿ ಅಲ್ಲಿ ಧಾರ್ಮಿಕ ಮತ್ತು ಲೌಕಿಕ ಸಮನ್ವಯ ವಿದ್ಯಾಭ್ಯಾಸ ನೀಡಲಾಗುತ್ತಿದೆ ಎಂಬ ವಿಷಯವನ್ನು ಮನದಟ್ಟು ಮಾಡಿಕೊಡುವಲ್ಲಿ ಶಾಫಿ ಸಹದಿ ಯಶಸ್ವಿಯಾಗಿದ್ದರು.
ವಿಶಾಲವಾದ ವಿಮರ್ಶೆ ನಡೆಸಲು ಶಾಫಿ ಸಹದಿಯವರಿಗೆ ಸಮಯದ ಅಭಾವ ಕಾಡುತ್ತಿತ್ತು ಅಂತ ನನಗೆ ಭಾಸವಾಯಿತು.
(ಕೊಳಚೆ ಪ್ರದೇಶದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನಲ್ಲಿ ಒಂದು ದೊಡ್ಡ ಸಂಸ್ಥೆಯನ್ನೇ ಕಟ್ಟಿದ ಶಾಫಿ ಸಹದಿಯವರಿಗೆ ಉತ್ತರ ಹೇಳುವ ಎಲ್ಲಾ ಅರ್ಹತೆ ಇತ್ತು ಎಂದಾಗಿದೆ ನನ್ನ ಭಾವನೆ)
ಅದೇ ರೀತಿ ಮದ್ರಸದಲ್ಲಿ ಕಲಿತ ಒಬ್ಬ ಮೌಲ್ವಿ ಸಣ್ಣ ಸಂಬಳ ಪಡೆಯುವಾಗ, ಚಿಕ್ಕಂದಿನಲ್ಲಿ ಅವರ ಜೊತೆ ಆಟವಾಡುತ್ತಿದ್ದ ಹಿಂದು ಗೆಳೆಯ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳ ಪಡೆಯುತ್ತಾನೆ ಇದು ಮದ್ರಸ ಕಲಿಕೆಯ ಕೊರತೆಯಾಗಿ ಸೂಲಿಬೆಲೆ ಹೇಳಿದಾಗ ಅದು ಅಭಿಮಾನ ಕೊರತೆಯಾಗಿ ಕೆಲವರಿಗೆ ಕಂಡಿತು.
ಆದರೆ ನಮ್ಮ ಉಸ್ತದಾರು ಕಡಿಮೆ ಸಂಬಳ ನಿಮಿತ್ತ ಮಗಳ ಮದುವೆಗಾಗಿ ಬಿಕ್ಷೆಯಾಟನೆ ಮಾಡುವುದು ಮಾತ್ರ ಅವರ ಕಣ್ಣಿಗೆ ಅಭಿಮಾನ ಧಕ್ಕೆಯಾಗಿ ಕಾಣಲೇ ಇಲ್ಲ!
ಉಸ್ತಾದರ ಸಂಬಳ ಸ್ವಲ್ಪ ಏರಿಸಲಿಕ್ಕಾಗಿ ವಂತಿಗೆ ಜಾಸ್ತಿಮಾಡಿದಾಗ ಜಮಾತ್ ಕಮಿಟಿಯನ್ನು ದುರುಗುಟ್ಟಿ ನೋಡಲು ಅವನು ಮೆರೆಯಲಿಲ್ಲ.
ನಮ್ಮ ಅವ್ಯವಸ್ಥೆಯ ಕುರಿತು ಇತರ ಧರ್ಮೀಯರು ಕೂಡಾ ಕೀಳಾಗಿ ಕಾಣುತ್ತಾರೆಂದು ಮನದಟ್ಟಾದ ಮೇಲೆಯಾದರೂ ಇದನ್ನು ಸರಿಪಡಿಸಲಿಕ್ಕಾಗಿ ದಿನದ ಇಪ್ಪತ್ತನಾಲ್ಕು ಗಂಟೆ ವಾಟ್ಸಪ್ ನಲ್ಲಿ ಪರವಿರೋಧ ಚರ್ಚೆ ಮಾಡಿದವರು ತಮ್ಮ ತಮ್ಮ ಜಮಾತ್ ಕಮಿಟಿಯವರೊಂದಿಗೆ ಇದರ ಕುರಿತು ಸಮಾಲೋಚಿಸಿದ್ದಾರೆಯೇ?
ಸೂಲಿಬೆಲೆ ತನ್ನ ಭಾಷಣದ ಆರಂಭದಲ್ಲೇ ನನ್ನ ಬಗ್ಗೆ ನಿಮಗೆ ಅನೇಕ ಗೊಂದಲ ಇದೆ ನನಗೂ ನಿಮ್ನ ಕುರಿತು ಗೊಂದಲ ಇದೆ.ಅದೆಲ್ಲವೂ ಇಂತಹ ಸೌಹಾರ್ದ ವಿಚಾರಗೋಷ್ಠಿ ಮೂಲಕ ಪರಿಹಾರವಾಗಬೇಕು ಎಂಬ ಭರವಸೆಯ ಮಾತನ್ನು ಹೇಳಿದ್ದಾರೆ ಅದನ್ನು ನಾವು ಪೋಸಿಟಿವ್ ಆಗಿ ತೆಗೆಯೋಣ.
ನನ್ನ ಪ್ರಕಾರ ಸುಮ್ನೆ ಹೊಗಳುವ ಸೌಹಾರ್ದ ಸಂಗಮಕ್ಕಿಂತ ಕುಂದು ಕೊರತೆಗಳನ್ನು ಬೊಟ್ಡುಮಾಡುವ, ಸಂದೇಹ ಸಂಶಯಗಳಿಗೆ ಸೌಹಾರ್ದಯುತವಾಗಿ ಉತ್ತರ ಕೊಟ್ಟು ಸಮಸ್ಯ ಬಗೆ ಹರಿಸುವ ಸೆಮಿನಾರ್ ಗಳು ಇನ್ನಷ್ಟು ನಡೆಯಲಿ.
ಈ ಒಂದು ವಿಚಾರಗೋಷ್ಠಿ ಸಾಕಗಲ್ಲ ಇನ್ನಷ್ಟು ವಿಷಯಗಳ ವಿಚಾರ ವಿನಿಮಯ ನಡೆಯುವಂತಾಗಲಿ.
ಪರಸ್ಪರ ತಪ್ಪುಧಾರಣೆಗೆ ಸ್ವಲ್ಪವಾದರೂ ಕಡಿವಾಣ ಬೀಳಲಿ ಈ ನಿಟ್ಟಿನಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಮುಂದೆ ಬಂದರೆ ಶಾಂತಿಯುತವಾದ ವಾತವರಣ ನಿರ್ಮಾಣವಾಗುತ್ತದೆ.
ಎಸ್ಸೆಸ್ಸೆಫ್ ನ ಅಧೀನದಲ್ಲಿ ಇಹ್ಸಾನ್ ಎಂಬ ಸಂಘಟನೆಯು ಉತ್ತರ ಕರ್ನಾಟಕದ ಮುಸ್ಲಿಮ್ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹಗಲಿರುಳು ದುಡಿಯುತ್ತಾ ಇದೆ ಎಂಬುದು ಸಂತಸದ ಸಂಗತಿ.ಅದೇ ರೀತಿ ನಮ್ಮ ಉಲಮಾಗಳು ಅಲ್ಲಲ್ಲಿ ಸಂಸ್ಥೆಗಳನ್ನು ಕಟ್ಟಿ ಮುಸ್ಲಿಮ್ ಮಕ್ಕಳ ವಿದ್ಯಾಭ್ಯಾಸ ಕ್ರಾಂತಿ ಮಾಡುತ್ತಿರುವುದು ಕೂಡಾ ನಾವು ಮೆರೆಯುವಂತಿಲ್ಲ. ಅದರಲ್ಲಿಯೂ ಹರಿಯಾಣ ಜಾರ್ಖಂಡ್ ನ ಬಡ ಮಕ್ಕಳನ್ನು ಇಲ್ಲಿಗೆ ಕರೆತಂದು ಅವರಿಗೆ ಒಳ್ಳೆಯ ಆಹಾರ ವಸ್ತ್ರ ಮತ್ತು ಉನ್ನತ ವಿದ್ಯಾಭ್ಯಾಸ ಮಂಜನಾಡಿ ಮದೀನಾದ ದಂತಹ ಸಂಸ್ಥೆಗಳು ನೀಡುವುದು ಕೂಡಾ ಬಾರಿ ಸಂತೋಷದ ವಿಷಯ.ಹಾಗಾಗಿ
ಎಲ್ಲರೂ ಈ ನಿಟ್ಟಿನಲ್ಲಿ ಮುಂದಾದರೆ ಸುಂದರವಾದ ವಾತವರಣ ಸೃಷ್ಟಿಯಾಗುತ್ತದೆ. ಅಲ್ಲಾಹು ಅನುಗ್ರಹಿಸಲಿ
ಅಮೀನ್.
✒ ಅಬೂಶಝ
———————————
ಸೂಲಿಬೆಲೆ ಎಂಬ ಕಟ್ಟರ್'ವಾದಿಯನ್ನು ಎಸ್ಸೆಸ್ಸೆಫ್ ನವರು ಕರೆತಂದು ವಿಚಾರಗೋಷ್ಠಿ ನಡೆಸಿದರು. ಅದೆಷ್ಟು ಎಫಕ್ಟು ಆಗುತ್ತದೋ ಅಂತೂ ನಂಗೊತ್ತಿಲ್ಲ.
ಆದರೆ ಒಂದು ವಿಷಯ ನನಗೆ ಅರ್ಥವಾಯಿತು. ಸೂಲಿಬೆಲೆಯವರು ಮುಸ್ಲಿಮರ ಬಗ್ಗೆ ನಿನ್ನೆ ಹೇಳಿದ ಕೆಲವೊಂದು ಮಾತುಗಳು ಅದು ಅವರು ಮಾತ್ರ ಹೇಳಿದ್ದಲ್ಲ ವರ್ಷಗಳ ಮುಂಚೆ ಸಾಚಾರ್ ವರದಿ ಇದಕ್ಕಿಂತಲೂ ಕೀಳುಮಟ್ಟದ ಮುಸಲ್ಮಾನನ್ನು ಅವತರಿಸಿದೆ.ಅದನ್ನೇ ಕಟ್ಟರ್ ವಾದಿ ಸೂಲಿಬೆಲೆ ರಿಪೀಟ್ ಮಾಡಿದಾಗ ನಮಗದು ಅಸಹ್ಯವಾಯಿತು! ನಮ್ಮಅಭಿಮಾನದ ವಿಷಯವಾಯಿತು!
ದಿನಾಪೂರ್ತಿ ಅದೇ ಚರ್ಚೆಯಾಯಿತು! ಆರೋಪ ಪ್ರತ್ಯಾರೋಪದ ಸುರಿಮಳೆಯೇ ಹರಿಯಿತು!
ಹಲವರು ಹಲವು ರೀತಿಯಲ್ಲಿ ತಮ್ಮ ಕಮಂಟ್ಸ್'ನ ಕವಾಯತು ನಡೆಸಿದರು!
ಬೇಸರದ ಸಂಗತಿ ಏನೆಂದರೆ ಮುಸ್ಲಿಮರ ಏಳಿಗೆಗಾಗಿ ನಾವೇನು ಮಾಡಬೇಕು ಎಂಬ ಸೆಲ್ಯೂಷನ್ ಬರೆಯಲು ಯಾವೊಬ್ಬನ ಕೈಗೂ ತಾಕತ್ತು ಇರಲಿಲ್ಲ!
ಸೂಲಿಬೆಲೆಯವರ ಎಲ್ಲಾ ಮಾತುಗಳನ್ನು ನಾನು ಒಪ್ಕೊಳ್ಳಲಿಕ್ಕೆ ತಯ್ಯಾರಿಲ್ಲ ಅವರು ಆಳವಾದ ತಪ್ಪುಧಾರಣೆಯಲ್ಲಿ ಸಿಲುಕಿದ್ದಾರೆ. ಆದರೆ ಅವರು ಬೊಟ್ಡು ಮಾಡಿದ ಕೆಲವೊಂದು ವಿಚಾರಗಳನ್ನು ನಮಗೆ ಅವಮಾನವಾಗಿದ್ದರೆ, ಮಂಗ್ಳೂರು ಬಿಟ್ಟರೆ ಬೆಂಗ್ಳೂರ್ ಕಡೆ ಇರುವ ನಮ್ಮ ಮುಸ್ಲಿಮರು ಸ್ಲಮ್ ಗಳಲ್ಲಿ ಹೊರಳಾಡುತ್ತಿರುವುದು, ಗುಜುರಿ ಹೆಕ್ಕುವುದು ನಮ್ ದೃಷ್ಟಿಯಲ್ಲಿ ಅವಮಾನವಾಗಿ ಕಾಣಲೇ ಇಲ್ಲ!
ಇದುವೇ ವಿಪರ್ಯಾಸ.
ಸೂಲಿಬೆಲೆ ಹೇಳಿದಂತೆ ನಮ್ ಹಿಂದು ಸಮಾಜದಲ್ಲಿ ಏನಾದರೂ ಕಳಂಕ ಕಂಡು ಬಂದರೆ ಅದನ್ನು ಹೆಂಗಾದರೂ ಮಾಡಿ ಸರಿಮಾಡಬೇಕಾದು ನಮ್ ಕರ್ತವ್ಯ. ಅಂತಹುದೇ ಕರ್ತವ್ಯ ಮುಸ್ಲಿಮರಾದ ನಮ್ಮ ಮೇಲೆಯೂ ಇಲ್ಲವೇ?
ಶಾಲೆಯ ಮೆಟ್ಟಿಲು ಕಾಣದ ನಮ್ ಮಕ್ಕಳಿಗೆ ಬೇಕಾಗಿ ನಾವು ಏನು ಮಾಡಿದ್ದೇವೆ? ಮಕ್ಕಳಿಗೆ ನಾಲ್ಕು ಬ್ಯೇಗ್ ವಿತರಿಸಿ ಎಣ್ಣೆ ಸವರಿದರೆ ನಮ್ ಸಮುದಾಯ ಉದ್ದಾರವಾಗುತ್ತಾ?
ನಮ್ಮನ್ನೇ ಗಟ್ಟಿಗೊಳಿಸುವ ಯೋಜನೆ ಏನಾದರೂ ಹಾಕಿದ್ದು ಇದೆಯಾ?
ಸೂಲಿಬೆಲೆ ಹೇಳಿದಂತೆ ಕ್ರಿಮಿನಲ್ ಚಟುವಟಿಕೆಗಳಿಂದ ಬಂಧಿಸಲ್ಪಟ್ಟವರಲ್ಲಿ ಮುಸ್ಲಿಮರ ಹೆಸರು ಇಲ್ಲ ಎಂದಾಗ ಮನಸ್ಸಿಗೆ ಸಮಾದಾನವಾಗುತ್ತದೆ ಎಂದು ಒಬ್ಬ ಮುಸ್ಲಿಮ್ ಸಹೋದರ ಹೇಳಿದ್ದು ಅದು ಸರಿ ತಾನೇ?
ನಮ್ಮೆಲ್ಲರ ಅನುಭವ ಅದೇ ತಾನೇ ನಮ್ಮ ಮುಸ್ಲಿಮ್ ಹುಡುಗರು ಯಾಕೆ ಕ್ರಿಮಿನಲ್ ಆಗುತ್ತಾರೆ ಎಂದು ನಾವು ಎಂದಾದರೂ ಯೋಚಿಸಿದ್ದು ಇದೆಯಾ?
ವಿದ್ಯಾಭ್ಯಾಸವಿಲ್ಲ ಉದ್ಯೋಗವಿಲ್ಲ ಬಡತನದ ಬೇಗುದಿ ಅವನನ್ನು ಕ್ರೈಂಗೆ ಪ್ರಚೋದನೆ ನೀಡುವಾಗ ಅವನನ್ನು ಸರಿದಾರಿಗೆ ತರುವ ಪ್ರಯತ್ನ ನಮ್ಮಿಂದಾಗಿದೆಯಾ?
ಆ ವಿಷಯ ಸೂಲಿಬೆಲೆ ಪ್ರಸ್ತಾಪಿಸಿದಾಗ ಅಭಿಮಾನ ಕೊರತೆ ಕಂಡವರಿಗೆ ಮುಸ್ಲಿಂ ಯುವಕನ ಸ್ಲೇಟ್ ಹಿಡಿದ ಫೋಟೋ ಪೇಪರ್ ನಲ್ಲಿ ಕಾಣುವಾಗ ಅಭಿಮಾನ ಕೊರತೆ ಇರಲಿಲ್ಲವೆ?
ನಿಜವಾಗಿಯೂ ಕೊಳಚೆ ಪ್ರದೇಶದಲ್ಲಿ ಜೀವಿಸುವ ನಮ್ಮ ಮಕ್ಕಳನ್ನು ಕಾಣುವಾಗ ನಮ್ಮ ಅಭಿಮಾನಕ್ಕೆ ದಕ್ಕೆ ಬರಲಿಲ್ಲ ಆದರೆ ಸೂಲಿಬೆಲೆ ಅದನ್ನು ಮಾರ್ಮಿಕವಾಗಿ ಹೇಳಿದಾಗ ನಮ್ಮ ಅಭಿಮಾನ ಪ್ರಜ್ಞೆ ಎಚ್ಚತ್ತು ನಿಂತಿತು!
ಒಂದುವರೇ ತಾಸು ಸಮಯ ಕಲಿಸುವ ಮದ್ರಸ ಮತ್ತು ದಿನಾ ಪೂರ್ತಿ ಕಲಿಸುವ ಮದ್ರಸದ ವ್ಯತ್ಯಾಸ ಸೂಲಿಬೆಲೆಗೆ ನಿನ್ನೆ ಮನದಟ್ಟಾಯಿತೆಂದರೆ ನಾವು ನಮ್ಮ ಕುರಿತು ಇತರರಿಗೆ ಇರುವ ತಪ್ಪುಧಾರಣೆಯನ್ನು ನೀಗಿಸುವ ಯಾವ ಕೆಲಸವನ್ನೂ ಮಾಡಲಿಲ್ಲ ಎಂದಲ್ಲವೇ ಅದರ ಅರ್ಥ ?
ಒಂದು ಲಕ್ಷದ ಅನಧಿಕೃತ ಲೆಕ್ಕ ತೆಗೆದುಕೊಂಡು ಬಂದ ಸೂಲಿಬೆಲೆಗೆ ಅಧಿಕೃತವಾದ ಸಾವಿರಾರು ಮದ್ರಸಗಳು ದೇಶ ಪ್ರೇಮ ಕಲಿಸುತ್ತದೆ ಎಂದು ನಿನ್ನೆಯ ವಿಚಾರಗೋಷ್ಠಿಯಲ್ಲಿ ಮನದಟ್ಟಾದರೆ, ನಾವು ನಮ್ಮ ವ್ಯವಸ್ಥೆಯ ಕುರಿತು ಇತರರಿಗೆ ಮನದಟ್ಟು ಮಾಡುವಲ್ಲಿ ಎಡವಿದ್ದೇವೆ ಎಂದಲ್ಲವೇ ಅದರ ಅರ್ಥ.?
ನಾವು ಯಾಕೆ ನಮ್ಮ ವ್ಯವಸ್ಥೆಯ ಕುರಿತು ಇತರರು ತಿಳಿಯುವಾಗ ಎಗರಿಬೀಳುವುದು?
ಪರಸ್ಪರ ತಪ್ಪುಧಾರಣೆ ತಿಳಿಯಾಗಿಸುವುದು ನಮ್ಮ ಕರ್ತವ್ಯ ತಾನೆ? ಅಂತಹ ಒಂದು ಸಾಹಸಕ್ಕೆ ಕೈ ಹಾಕಿದ್ದನ್ನು ಅವಮಾನವಾಗಿ ಚಿತ್ರೀಕರಿಸಿದವರಿಗೆ ಅವಮಾನವಾಗಿಯೇ ಉಳಿದಿರುವ ಸ್ಲಮ್ ಮಕ್ಕಳನ್ನು ಮೇಲೆಕ್ಕೆತ್ತುವ ಕಾರ್ಯ ಯಾಕೆ ಮಾಡಲಿಲ್ಲ?
ನಮ್ಮ ಸಾವಿರಾರು ಮದ್ರಸಗಳಿಗೆ ರೆಸ್ಪೆಕ್ಟ್ ಕೊಡುತ್ತಾ ಸೂಲಿಬೆಲೆ ಹೇಳುತ್ತಾರೆ ಹೊರಗಿನ ಹೆಚ್ಚಿನ ಮದ್ರಸಗಳಲ್ಲಿ ಮಕ್ಕಳಿಗೆ ಕಲಿಯಲು ಸರಿಯಾದ ವ್ಯವಸ್ಥೆಯೇ ಇಲ್ಲ.ಮಕ್ಕಳು ಮನೆಯವರ ಒತ್ತಾಯಕ್ಕೆ ಮಣಿದು ಬಂದು ಕಲಿಯುತ್ತಾರೆ ಅಷ್ಟೆ!
ಅಂದರೆ ಇದು ಸೂಲಿಬೆಲೆ ಹೇಳಿದಾಗ ಅವಮಾನವಾದ ನಮಗೆ ಉತ್ತರ ಕರ್ನಾಟಕದ ಮದ್ರಸಗಳ ಅವಸ್ಥೆಯನ್ನು ನೋಡಲಿಕ್ಕೆ ಸೌಜನ್ಯಕ್ಕಾದರೂ ಒಮ್ಮೆ ಭೇಟಿ ನೀಡಿದ್ದು ಇದೆಯಾ?
ಅಲ್ಲಿನ ಮಕ್ಕಳಿಗೆ ಪುಸ್ತಕ ಇಡಲು ಸರಿಯಾದ ಬೆಂಚು ಕೂಡಾ ಇಲ್ಲದೆ ಪರದಾಡುತ್ತಿರುವುದು ನಮಗೆ ಅವಮಾನವಾಗಿ ಕಾಣಲೇ ಇಲ್ಲ ಯಾಕೆ?
ಅವರು ನಮ್ಮ ಸಮುದಾಯದ ಮಕ್ಕಳು ತಾನೇ? ಅದರ ಕುರಿತು ಚಿಂತನೆ ಮಾಡಬೇಕಾದವರು ನಾವೇ ತಾನೆ?
ನಮಗಾಗದವ ನಮ್ಮ ವ್ಯವಸ್ಥೆಯ ಕುರಿತು ಇಷ್ಟೊಂದು ಮಾರ್ಮಿಕವಾಗಿ ವಿಷಯ ಹಂಚುವಾಗ ಅವನ ವಿರುದ್ದವೇ ಹರಿಹಾಯ್ದರಿಂದ ಆ ಬಡಮಕ್ಕಳಿಗೆ ಪುಸ್ತಕ ಕಡ್ಡಿ ಸಿಗುತ್ತದಾ?
ನಾವು ಯಾಕೆ ನಮ್ಮ ಹಳಸಿದ ವ್ಯವಸ್ಥೆಯನ್ನು ಸರಿಪಡಿಸದೆ ಇನ್ನೊಂದು ವಿಭಾಗದ ವಿರುದ್ಧ ಕತ್ತಿ ಮೆಸೆಯುವ ಕಾರ್ಯ ಮಾಡಬೇಕು?
ನಾನು ತಿಳಿದಂತೆ ಆಯತುಲ್ ಕುರ್ಸಿ ಎಂಬ ಕುರಾನಿಕ್ ವಚನವನ್ನು ಇಬ್ಲೀಸ್ ಒಂದು ಸಹಾಬಿಗೆ ಕಲಿಸಿಕೊಟ್ಟ. ಹಾಗಾಗಿಯೂ ಪ್ರವಾದಿ (ಸ) ರವರು ಅದನ್ನು ತಿರಸ್ಕರಿಸಲಿಲ್ಲ!
ಅಂತೆಯೇ ನಮ್ಮ ದುರವಸ್ಥೆಯ ಕುರಿತು ಯಾರು ಬೊಟ್ಟು ಮಾಡಿದರೂ ಅದರಲ್ಲಿ ಸತ್ಯಾಂಶವಿದೆ ಎಂದಾದಲ್ಲಿ ಅದನ್ನು ಸರಿಪಡಿಸುವತ್ತ ನಾವು ಗಮನಹರಿಸಬೇಕೇ ಹೊರತು ಬೊಟ್ಟುಮಾಡಿದವನ ಮೇಲೆ ಎರಗುವುದು ಅಹಂಕಾರದ ಲಕ್ಷಣವಲ್ಲವೇ?
ಮತ್ತೊಂದು ಸೂಲಿಬೆಲೆ ಹೇಳಿದ ಕಾರ್ಯ ನಮ್ಮ ಹುಡುಗರು ಎಸ್ಸೆಸ್ಸೆಲ್ಸಿ ನಂತರ ವಿರುವ ಡಿಗ್ರಿ ಕೋರ್ಸ್'ಗಳಲ್ಲಿ ಉನ್ನತ ಶ್ರೇಣಿ ಗಳಿಸುವುದರಲ್ಲಿ ತುಂಬಾ ಹಿಂದೆ ಬಿದ್ದಿದ್ದೇವೆ ಎಂದು. ಅದೂ ಕೂಡಾ ಸತ್ಯ ಸಂಗತಿ.ಮದ್ರಸದಿಂದ ಕಲಿತವರು ಇಸ್ರೋ ವಿಜ್ಞಾನಿಗಳಾಗಿ ಬಂದಿಲ್ಲ ಅದಕ್ಕೆ ಮದ್ರಸ ಕಲಿಕೆ ಕಾರಣವನ್ನಾಗಿ ಮಾಡಿದ್ದು ಸೂಲಿಬೆಲೆಯ ಅಜ್ಞಾನವಾಗಿದ್ದರೂ ನಮ್ಮ ಸಮುದಾಯ ಆ ವಿಷಯದಲ್ಲಿ ಕೂಡಾ ಹಿಂದುಳಿದಿದೆ ಎಂಬುದು ತಪ್ಪಲ್ಲ.
ಇದಕ್ಕೆಲ್ಲಾ ಪರಿಹಾರ ಕಾಣುವಲ್ಲಿ ನಾವು ಎಡವಿದ್ದೇವೆ.
ಆದ್ದರಿಂದ ಆ ಕುಂದುಕೊರತೆಗಳನ್ನು ಮತ್ತೊಬ್ಬರು ಬೊಟ್ಟು ಮಾಡದಂತೆ ಸಮುದಾಯವನ್ನು ಉನ್ನತಿಗೆ ತರುವಲ್ಲಿ ಪ್ರಯತ್ನ ಪಡಬೇಕೆಹೊರತು ಸಂಘರ್ಷಗಳಿಗೆ ಒತ್ತು ಕೊಡುವುದರಿಂದ ಅದು ಸಾಧ್ಯವಿಲ್ಲ.
ಕಟ್ಟರ್'ವಾದಿಯಾದ ಸೂಲಿಬೆಲೆ ಪ್ರವಾದಿಯವರನ್ನು ಇಸ್ಲಾಮನ್ನು ನಿಂದಿಸಿದ್ದಾರೆ(ನಾನು ಕೇಳಲಿಲ್ಲ)ಎಂದು ಕೇಳಿದ್ದೆ. ಅದೇ ಸೂಲಿಬೆಲೆ ನಿನ್ನೆಯ ವಿಚಾರಗೋಷ್ಠಿಯಲ್ಲಿ ಪ್ರವಾದಿ ಮುಹಮ್ಮದ್ (ಸ) ರವರ ಹೆಸರು ಹೇಳುವಾಗಲೆಲ್ಲಾ (peace be upon him)
ಎಂದು ಸಲಾತ್ ಹೇಳುತ್ತಿದ್ದರು!
ಅಂದರೆ ನಿಂದಿಸಿದ ಅದೇ ನಾಲಗೆಯಿಂದ ವಿಚಾರ ಗೋಷ್ಠಿ ಸಲಾತ್ ಹೇಳಿಸಿತು ಎಂದಲ್ಲವೇ ಅದರ ಅರ್ಥ?
ಅದೊಂದು ಪ್ಲಸ್ ಪೋಯಿಂಟಲ್ಲವೇ?
ನಿನ್ನೆಯ ಅವರ ಭಾಷಣ ಕೇಳಿದಾಗ ಅವರಿಗೆ ಮದ್ರಸದ ಕುರಿತು ಆಳವಾದ ಸಂದೇಹ ಇದೆ ಎಂದು ಮನದಟ್ಟಾಯಿತು.
ಕೆಲವೊಂದು ಸಂದೇಹ ಇತಿಹಾಸದ ತಿರುಚಲಿನಿಂದ ಉಂಟಾಗಿದ್ದೆಂದು ಸ್ಪಷ್ಟ.
ಅದಕ್ಕಾಗಿ ಅವರು ಔರಂಗಜೇಬರನ್ನು ಅಕ್ಬರ್ ನನ್ನು ಎಲ್ಲಾ ಎಳೆದು ತಂದಿದ್ದರು.
ಅದಕ್ಕೆಲ್ಲಾ ಸಭೆಯ ಅಧ್ಯಕ್ಷರಾಗಿದ್ದ ಶಾಫಿ ಸಹದಿಯವರು ತಿರುಚಲ್ಪಟ್ಟ ಗತಕಾಲದ ಇತಿಹಾಸ ಮೆಲುಕು ಹಾಕುವುದರಿಂದ ಯಾವುದೇ ಒಳಿತು ಯಾರಿಗೂ ಇಲ್ಲ ಎಂಬ ಮಾರ್ಮಿಕವಾದ ಉತ್ತರದಿಂದ ಚಾಟಿಯೇಟು ಬೀಸಿದ್ದರು.
ಅದೇ ರೀತಿ ಕುರಾನನ್ನು ವ್ಯಾಖ್ಯಾನ ಇಲ್ಲದೆ ಬರೇ ಕನ್ನಡನುವಾದದಿಂದ ತಿಳಿಯಲು ಸಾಧ್ಯವಿಲ್ಲ ಎಂಬ ಕಟು ಸತ್ಯವನ್ನು ಸೂಲಿಬೆಲೆಯವರಿಗೆ ಮನದಟ್ಟು ಮಾಡಿ ಕೊಟ್ಟದ್ದು ಗ್ರೇಟ್ ಆಗಿತ್ತು.
ಮತ್ತೆ ಒಂದುವರೇ ತಾಸು ಕಲಿಸುವ ಮದ್ರಸ ಅದು ಪ್ರಾಥಮಿಕ ಮತ್ತು ಫೌಢ ಕಲಿಕೆ ಮಾತ್ರ ಅಲ್ಲಿ ಸಿಗುತ್ತಿದ್ದು, ತಾನು ಕಲಿತ ಸಹದಿಯ್ಯ ಸಂಸ್ಥೆಯನ್ನು ಪರಿಚಯಿಸಿ ಅಲ್ಲಿ ಧಾರ್ಮಿಕ ಮತ್ತು ಲೌಕಿಕ ಸಮನ್ವಯ ವಿದ್ಯಾಭ್ಯಾಸ ನೀಡಲಾಗುತ್ತಿದೆ ಎಂಬ ವಿಷಯವನ್ನು ಮನದಟ್ಟು ಮಾಡಿಕೊಡುವಲ್ಲಿ ಶಾಫಿ ಸಹದಿ ಯಶಸ್ವಿಯಾಗಿದ್ದರು.
ವಿಶಾಲವಾದ ವಿಮರ್ಶೆ ನಡೆಸಲು ಶಾಫಿ ಸಹದಿಯವರಿಗೆ ಸಮಯದ ಅಭಾವ ಕಾಡುತ್ತಿತ್ತು ಅಂತ ನನಗೆ ಭಾಸವಾಯಿತು.
(ಕೊಳಚೆ ಪ್ರದೇಶದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನಲ್ಲಿ ಒಂದು ದೊಡ್ಡ ಸಂಸ್ಥೆಯನ್ನೇ ಕಟ್ಟಿದ ಶಾಫಿ ಸಹದಿಯವರಿಗೆ ಉತ್ತರ ಹೇಳುವ ಎಲ್ಲಾ ಅರ್ಹತೆ ಇತ್ತು ಎಂದಾಗಿದೆ ನನ್ನ ಭಾವನೆ)
ಅದೇ ರೀತಿ ಮದ್ರಸದಲ್ಲಿ ಕಲಿತ ಒಬ್ಬ ಮೌಲ್ವಿ ಸಣ್ಣ ಸಂಬಳ ಪಡೆಯುವಾಗ, ಚಿಕ್ಕಂದಿನಲ್ಲಿ ಅವರ ಜೊತೆ ಆಟವಾಡುತ್ತಿದ್ದ ಹಿಂದು ಗೆಳೆಯ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳ ಪಡೆಯುತ್ತಾನೆ ಇದು ಮದ್ರಸ ಕಲಿಕೆಯ ಕೊರತೆಯಾಗಿ ಸೂಲಿಬೆಲೆ ಹೇಳಿದಾಗ ಅದು ಅಭಿಮಾನ ಕೊರತೆಯಾಗಿ ಕೆಲವರಿಗೆ ಕಂಡಿತು.
ಆದರೆ ನಮ್ಮ ಉಸ್ತದಾರು ಕಡಿಮೆ ಸಂಬಳ ನಿಮಿತ್ತ ಮಗಳ ಮದುವೆಗಾಗಿ ಬಿಕ್ಷೆಯಾಟನೆ ಮಾಡುವುದು ಮಾತ್ರ ಅವರ ಕಣ್ಣಿಗೆ ಅಭಿಮಾನ ಧಕ್ಕೆಯಾಗಿ ಕಾಣಲೇ ಇಲ್ಲ!
ಉಸ್ತಾದರ ಸಂಬಳ ಸ್ವಲ್ಪ ಏರಿಸಲಿಕ್ಕಾಗಿ ವಂತಿಗೆ ಜಾಸ್ತಿಮಾಡಿದಾಗ ಜಮಾತ್ ಕಮಿಟಿಯನ್ನು ದುರುಗುಟ್ಟಿ ನೋಡಲು ಅವನು ಮೆರೆಯಲಿಲ್ಲ.
ನಮ್ಮ ಅವ್ಯವಸ್ಥೆಯ ಕುರಿತು ಇತರ ಧರ್ಮೀಯರು ಕೂಡಾ ಕೀಳಾಗಿ ಕಾಣುತ್ತಾರೆಂದು ಮನದಟ್ಟಾದ ಮೇಲೆಯಾದರೂ ಇದನ್ನು ಸರಿಪಡಿಸಲಿಕ್ಕಾಗಿ ದಿನದ ಇಪ್ಪತ್ತನಾಲ್ಕು ಗಂಟೆ ವಾಟ್ಸಪ್ ನಲ್ಲಿ ಪರವಿರೋಧ ಚರ್ಚೆ ಮಾಡಿದವರು ತಮ್ಮ ತಮ್ಮ ಜಮಾತ್ ಕಮಿಟಿಯವರೊಂದಿಗೆ ಇದರ ಕುರಿತು ಸಮಾಲೋಚಿಸಿದ್ದಾರೆಯೇ?
ಸೂಲಿಬೆಲೆ ತನ್ನ ಭಾಷಣದ ಆರಂಭದಲ್ಲೇ ನನ್ನ ಬಗ್ಗೆ ನಿಮಗೆ ಅನೇಕ ಗೊಂದಲ ಇದೆ ನನಗೂ ನಿಮ್ನ ಕುರಿತು ಗೊಂದಲ ಇದೆ.ಅದೆಲ್ಲವೂ ಇಂತಹ ಸೌಹಾರ್ದ ವಿಚಾರಗೋಷ್ಠಿ ಮೂಲಕ ಪರಿಹಾರವಾಗಬೇಕು ಎಂಬ ಭರವಸೆಯ ಮಾತನ್ನು ಹೇಳಿದ್ದಾರೆ ಅದನ್ನು ನಾವು ಪೋಸಿಟಿವ್ ಆಗಿ ತೆಗೆಯೋಣ.
ನನ್ನ ಪ್ರಕಾರ ಸುಮ್ನೆ ಹೊಗಳುವ ಸೌಹಾರ್ದ ಸಂಗಮಕ್ಕಿಂತ ಕುಂದು ಕೊರತೆಗಳನ್ನು ಬೊಟ್ಡುಮಾಡುವ, ಸಂದೇಹ ಸಂಶಯಗಳಿಗೆ ಸೌಹಾರ್ದಯುತವಾಗಿ ಉತ್ತರ ಕೊಟ್ಟು ಸಮಸ್ಯ ಬಗೆ ಹರಿಸುವ ಸೆಮಿನಾರ್ ಗಳು ಇನ್ನಷ್ಟು ನಡೆಯಲಿ.
ಈ ಒಂದು ವಿಚಾರಗೋಷ್ಠಿ ಸಾಕಗಲ್ಲ ಇನ್ನಷ್ಟು ವಿಷಯಗಳ ವಿಚಾರ ವಿನಿಮಯ ನಡೆಯುವಂತಾಗಲಿ.
ಪರಸ್ಪರ ತಪ್ಪುಧಾರಣೆಗೆ ಸ್ವಲ್ಪವಾದರೂ ಕಡಿವಾಣ ಬೀಳಲಿ ಈ ನಿಟ್ಟಿನಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಮುಂದೆ ಬಂದರೆ ಶಾಂತಿಯುತವಾದ ವಾತವರಣ ನಿರ್ಮಾಣವಾಗುತ್ತದೆ.
ಎಸ್ಸೆಸ್ಸೆಫ್ ನ ಅಧೀನದಲ್ಲಿ ಇಹ್ಸಾನ್ ಎಂಬ ಸಂಘಟನೆಯು ಉತ್ತರ ಕರ್ನಾಟಕದ ಮುಸ್ಲಿಮ್ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹಗಲಿರುಳು ದುಡಿಯುತ್ತಾ ಇದೆ ಎಂಬುದು ಸಂತಸದ ಸಂಗತಿ.ಅದೇ ರೀತಿ ನಮ್ಮ ಉಲಮಾಗಳು ಅಲ್ಲಲ್ಲಿ ಸಂಸ್ಥೆಗಳನ್ನು ಕಟ್ಟಿ ಮುಸ್ಲಿಮ್ ಮಕ್ಕಳ ವಿದ್ಯಾಭ್ಯಾಸ ಕ್ರಾಂತಿ ಮಾಡುತ್ತಿರುವುದು ಕೂಡಾ ನಾವು ಮೆರೆಯುವಂತಿಲ್ಲ. ಅದರಲ್ಲಿಯೂ ಹರಿಯಾಣ ಜಾರ್ಖಂಡ್ ನ ಬಡ ಮಕ್ಕಳನ್ನು ಇಲ್ಲಿಗೆ ಕರೆತಂದು ಅವರಿಗೆ ಒಳ್ಳೆಯ ಆಹಾರ ವಸ್ತ್ರ ಮತ್ತು ಉನ್ನತ ವಿದ್ಯಾಭ್ಯಾಸ ಮಂಜನಾಡಿ ಮದೀನಾದ ದಂತಹ ಸಂಸ್ಥೆಗಳು ನೀಡುವುದು ಕೂಡಾ ಬಾರಿ ಸಂತೋಷದ ವಿಷಯ.ಹಾಗಾಗಿ
ಎಲ್ಲರೂ ಈ ನಿಟ್ಟಿನಲ್ಲಿ ಮುಂದಾದರೆ ಸುಂದರವಾದ ವಾತವರಣ ಸೃಷ್ಟಿಯಾಗುತ್ತದೆ. ಅಲ್ಲಾಹು ಅನುಗ್ರಹಿಸಲಿ
ಅಮೀನ್.
✒ ಅಬೂಶಝ
*ಆಲಿಂಗಳ ನೇತೃತ್ವ ಇಲ್ಲದಿರುತ್ತಿದ್ದರೆ ನಮ್ಮ ಸ್ಥಿತಿ ಮೃಗ ಸಮಾನವಾಗುತ್ತಿತ್ತು*
*----------------------*
ಅದ್ಯಾವನೋ ಒಬ್ಬ ಸುನ್ನೀ ಟುಡೇ ಎಂಬ ಹೆಸರಿನವ ಸುನ್ನೀ ಹೆಸರಿನಲ್ಲಿ ತನ್ನ ಹೃದಯದ ಒಳಗೆ ಅವಿತಿಟ್ಟಿರುವ ವಹ್ಹಾಬಿಸಂನ್ನು ವಾಂತಿ ಮಾಡಿದ್ದಾನೆ. ಸಂಘಟನೆ -ಸಮಸ್ತವನ್ನು ಬದಿಗಿಟ್ಟು ಇಸ್ಲಾಮಿನ ಪ್ರಚಾರ ಮಾಡಬೇಕಂತೆ!
ಅಂದರೆ ಇವನ ದೃಷ್ಟಿಯಲ್ಲಿ ಸಮಸ್ತ- ಸಂಘಟನೆಗಳೆಲ್ಲಾ ಅನಿಸ್ಲಾಮಿಕ ಕಾರ್ಯಗಳನ್ನು ಪ್ರಚಾರ ಮಾಡುವ ಸಂಘಟನೆಗಳಾಗಿವೆ!!
ಆದ್ರೆ ಸಮಸ್ತ- ಸಂಘಟನೆಗಳು ಇಲ್ಲಿ ಮದರಸಗಳನ್ನು ಶಿಷ್ಟಮೆಟಿಕಾಗಿ ತರೆದುದರಿಂದಲೇ ಇಲ್ಲಿನ ಸಾಮಾನ್ಯರಲ್ಲಿ ಸಾಮನ್ಯರು ಕೂಡಾ ತಪ್ಪಿಲ್ಲದೆ ಫಾತಿಹಾ ಓದುತ್ತಿದ್ದಾರೆಂಬ ಸತ್ಯ ಸಂಗತಿ ಈ ಬಡಪಾಯಿಗೆ ಗೊತ್ತಿಲ್ಲ.
ನಮಗೆ ಸಮಸ್ತ - ಸಂಘಟನೆಗಳು ನೀಡಿದ ಅನುಗ್ರಹ ಏನೆಂದು ತಿಳಿಯಬೇಕಾದರೆ ಸ್ವಲ್ಪ ಕರಾವಳಿ ಬಿಟ್ಟು ಗಟ್ಟ ಹತ್ತಬೇಕು.
ಕಡ್ಡಾಯವಾಗಿ ಕಲಿಯಬೇಕಾದ ಫಾತಿಹಾ ಹೋಗಿ ಅಲ್ಲಾಹು ಯಾರು? ಪ್ರವಾದಿ ಯಾರು? ಅಂತ ತಿಳಿಯದ ಜನರನ್ನು ಸುನ್ನೀ ಟುಡೆಗೆ ದರ್ಶಿಸಲು ಸಾದ್ಯವಾಗ ಬಹುದು.
ಮನೆಯಲ್ಲಿ ವಿಗ್ರಹಗಳನಿಟ್ಟು ಪೂಜಿಸುವ ಮುಸ್ಲಿಮರನ್ನು ಕಾಣಬಹುದು.ವರ್ಷದಲ್ಲಿ ಮಹರ್ರಂ ಬಂದರೆ ಮಾತ್ರ ನಮಾಜು ಮಾಡುವ ಮುಸ್ಲಿಮರನ್ನು ಕೂಡಾ ಕಾಣಲು ಸಾದ್ಯ.
ಪ್ರವಾದಿ ಮುಹಮ್ಮದ್ ನೆಬಿಯವರ ಕುರಿತು ಸವಿಸ್ತಾರವಾಗಿ ಹೇಳಿಕೊಟ್ಟಾಗ "ಆ ಪ್ರವಾದಿ ನಿಮ್ಮ ಮಂಗಳೂರಿನಲ್ಲಿದ್ದಾರಾ?" ಅಂತ ಪೆದ್ದು ಪೆದ್ದಾಗಿ ಪ್ರಶ್ನೆ ಕೇಳುವ ಮುಸ್ಲಿಂ ನಾಗರಿಕನ್ನು ಕಾಣಬಹುದು.
ಯಾಕಾಗಿ ಅವರಿಗೆ ಇಂತಹ ದಯನೀಯ ಸ್ಥಿತಿ ಬಂತು ಎಂಬ ಪ್ರಶ್ನೆ ಗೆ ಉತ್ತರ ಒಂದೇ ಅಲ್ಲಿ ಸುನ್ನೀ ಸಂಘಟನೆಗಳು ಇರಲಿಲ್ಲ -ಸಮಸ್ತವೂ ಇರಲಿಲ್ಲ!
(ಇದೀಗ ಎಸ್ಸೆಸ್ಸೆಫ್ ನ ಅಂಗ ಸಂಘಟನೆಯಾದ 'ಇಹ್ಸಾನ್' ವತಿಯಿಂದ ನಿರಂತರವಾಗಿ ನಡೆಯುವ ದಾವಾ ಚಟುವಟಿಕೆಯಿಂದಾಗಿ ಸ್ವಲ್ಪ ಸುಧಾರಣೆ ಆಗಿದೆ)
ಸುನ್ನೀ ಟುಡೇ ಎಂದು ಹೆಸರಿಟ್ಟ ಮಾತ್ರಕ್ಕೆ ಯಾರೂ ಸುನ್ನಿಯಾಗಲ್ಲ ಅದೇನಿದ್ದರೂ ತೋಳ ಆಡಿನ ಚರ್ಮ ಹೊದ್ದುವುದಕ್ಕೆ ಸಮ.
ಮತ್ತೆ ಅವನ ಅಹವಾಲು ಕುರ್ಆನ್ ಓದುವಾಗ ಅರ್ಥವಾಗುವುದಿಲ್ಲ ಹಾಗಾಗಿ ಕಣ್ಣೀರು ಬರುವುದಿಲ್ಲ.
ಅದಕ್ಕೆ ಯಾರು ಹೊಣೆ?
ಮದರಸದಲ್ಲಿ ಪ್ಲಸ್ ಟೂ ವರೆಗೆ ಹೋದರೆ ಸಾಕು ಅವನಿಗೆ ಕುರಾನ್ ಅರ್ಥ ತಿಳಿಯುತ್ತದೆ.ಅದರ ಎಲ್ಲಾ ವ್ಯವಸ್ಥೆಗಳನ್ನು ನಮ್ಮ ಉಲಮಾಗಳು ತಯ್ಯಾರು ಮಾಡಿದ್ದಾರೆ.ಇದೀಗ ಇಂಗ್ಲೀಷ್ ಮೀಡಿಯಂ ಕಲಿಸುವ ಭರದಲ್ಲಿ ಮದರಸ ಕಲಿಕೆಯನ್ನು ನೆಗ್ಲೆಟ್ ಮಾಡುವವರೇ ಅಧಿಕ ಹಾಗಾಗಿ ಜನರು ಐದನೇ ತರಗತಿ ಜಾಸ್ತಿಯಾದರೆ ಏಳನೇ ತರಗತಿ ವರೆಗೆ ಕಲಿತು ಮತ್ತೆ ಬುಕ್ ಕೈಯಲ್ಲಿ ಹಿಡಿದು ಕಾಲೇಜು ಮೆಟ್ಟಿಲು ಹತ್ತಿದರೆ, ಮದರಸದ ಕಡೆ ತಲೆ ಎತ್ತಿಯೂ ಕೂಡಾ ನೋಡಲ್ಲ ಹಾಗಾಗಿ ಮದರಸದ ಹತ್ತನೇ ತರಗತಿ ಸಹಿತ ಅದರಾಚೆಗಿನ ಎಲ್ಲ ತರಗತಿಗಳು ವಿದ್ಯಾರ್ಥಿಗಳಿಲ್ಲದೆ ಬೀಕೋ ಎನ್ನುತ್ತದೆ.
ನಂತರ ಕಾಲೇಜು ಮುಗಿದು ಮದುವೆ ಆಗಿ ಮಕ್ಕಳಾದ ನಂತರ ಪುನಃ ಕುರಾನ್ ಕಲಿಯಬೇಕೆಂಬ ಹಂಬಲ ಬರುತ್ತದೆ. ಆವಾಗ ಸಮಯ ಮೀರಿರುತ್ತದೆ.ಬದುಕನ್ನು ಹೊಂದಿಸುವ ಭರದಲ್ಲಿ ಸಮಯವೂ ಇರುವುದಿಲ್ಲ.ಇದಕ್ಕೆ ನೇರ ಹೊಣೆ ಯಾರು?
ಉಲಮಾಗಳಾ?
ಖಂಡಿತಾ ಅಲ್ಲ,
ಅವರು ತಮ್ಮ ಪ್ರಭಾಷಣಗಳಲ್ಲಿ ಆಗಾಗ ಎಚ್ಚರಿಸುತ್ತಾ ಇರುತ್ತಾರೆ.ಅದೆಲ್ಲಾ ಕೋಣದ ಮುಂದೆ ಕಿನ್ನಾರಿ ಬಾರಿಸಿದಂತೆ ಮಾಡಿದ ಇವನು ಈಗ ಉಲಮಾಗಳನ್ನು ಮತ್ತು ಸಂಘಟನೆ- ಸಮಸ್ತವನ್ನು ಟೀಕಿಸುವುದರಲ್ಲಿ ಅರ್ಥವೇನಿದೆ?
ಅದು ಅವನ ಜಹಾಲತ್ ಅಲ್ಲದೆ ಬೇರೇನು ಅಲ್ಲ.
ಉಲಮಾಗಳು ಅವರ ಭಾದ್ಯತೆ ನೇರವೇರಿಸಿದ್ದಾರೆ.ಮದರಸಗಳನ್ನು ಮತ್ತು ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿದ್ದಾರೆ. ನಂತರ ಕುರಾನಿನ ಕುರಿತು ಆಳವಾಗಿ ಕಲಿಯಲು ದರ್ಸ್ ಸಂಪ್ರದಾಯವನ್ನು, ಅದಕ್ಕಾಗಿ ನೂರಾರು ಧಾರ್ಮಿಕ ಕಾಲೇಜುಗಳನ್ನು ಅವರ ಸ್ವಂತ ಅಧ್ವಾನದಿಂದ ಎಲ್ಲರಿಂದ ಕಾಡಿಬೇಡಿ ನಮಗಾಗಿ ತೆರೆದಿದ್ದಾರೆ. ಆದರೆ ನಾವು ಮಾತ್ರ ಅಲ್ಲಿಗೆ ಹೋಗಲು ತಯ್ಯಾರಿಲ್ಲ.
ನಮಗೆ ಮದರಸದ ಐದನೇ ತರಗತಿಯಲ್ಲೇ ಕುರಾನ್ ನ ಅರ್ಥ ಕಲಿಸಿಕೊಡಬೇಕು!
ಅದೇಗೆ ಸಾದ್ಯ?
ಸಣ್ಣ ಮಗುವಿಗೆ ಹುಟ್ಟಿದ ಕೂಡಲೇ ಬಿರಿಯಾಣಿ ಕೊಟ್ಟರೆ ಹೇಗೆ? ಮೆಲ್ಲ ಮೆಲ್ಲನೆ ಎಲ್ಲವೂ ಸರಿಯಾಗುತ್ತದೆಯೇ ಹೊರತು ಒಮ್ಮಿಂದಮ್ಮಲೇ ಎಲ್ಲವೂ ಸರಿಯಾಗಬೇಕೆಂದು ಹಠಹಿಡಿಯುವುದು ಮೌಢ್ಯ.
ಮತ್ತೆ ಸುನ್ನೀ ಟುಡೆಯ ಬೇಜಾರು ನಾವು ನಮ್ಮ ಆಲಿಂಗಳಿಗೆ ತಕ್ಬೀರ್ ಹೇಳುವುದು ಮತ್ತು ಸಮ್ಮೇಳನ ನಡೆಸುವುದು.
ನಮಗೆ ದೀನ್ ಹೇಳಿಕೊಟ್ಟವರು ನಮ್ಮ ಉಲಮಾಗಳಾಗಿದ್ದಾರೆ ತಾಜುಲ್ ಉಲಮಾ ಕೇರಳದಿಂದ ಬಂದು ಅಂದಿನ ಕುಗ್ರಾಮವಾಗಿದ್ದ ಉಳ್ಳಾಲಕ್ಕೆ ಕಾಲಿಟ್ಟು ದೀನಿನ ಪ್ರಭೆ ಸುರಿಸದೆ ಇರುತ್ತಿದ್ದಲ್ಲಿ ನಾವು ಕೂಡಾ ಗಟ್ಟದವರಂತೆ ಮನೆಯಲ್ಲಿ ದೇವತೆಗಳ ಪೋಟೋ ತೂಗು ಹಾಕಿ ನಮಿಸುತ್ತಿದ್ದೆವು!
ಉಲಮಾಗಳ ನಿರಂತರವಾದ ಭೋದನೆ ಮತ್ತು ನೇತೃತ್ವದಿಂದ ನಾವಿಂದು ಗಟ್ಟದ ಒಳ ಭಾಗದಲ್ಲಿರುವ ನಾಮಕಾಸ್ಥೆ ಮುಸಲ್ಮಾನರಾಗದೆ ನೈಜ ಮುಸಲ್ಮಾನರಾಗಿ ಬಾಳುತ್ತೇವೆ.ನಮಗೆ ಈ ಅನುಗ್ರಹ ಲಭಿಸಲು ನಿಮಿತ್ತರಾದ ಆಲಿಂಗಳಿಗೆ ತಕ್ಬೀರ್ ಹೇಳದಿದ್ದರೆ ಮತ್ಯಾರಿಗೆ ತಕ್ಬೀರ್ ಹೇಳಬೇಕು?
ವಹ್ಹಾಬಿಸಂ ಮೌದೂದಿಸಂ ಅವಿತಿಟ್ಟ ನೀಚ ಹೃದಯಗಳಿಗೆ ಅದು ಪಥ್ಯವಾಗಲ್ಲ.ಜಿಗುಪ್ಸೆ ಉಂಟಾಗಬಹುದು ಉಲಮಾಗಳನ್ನು ನೋಡುವಾಗ ಕೋಪ ಬರಬಹುದು ಅದರಲ್ಲಿ ಆಶ್ಚರ್ಯವಿಲ್ಲ.
ಕಾರಣ ಆದಂ ನೆಬಿವ(ಅ) ರವರಿಗೆ ಅಲ್ಲಾಹು ಇಲ್ಮ್ ನೀಡಿದ ಅದಾಗಲೇ ಅವರೊಬ್ಬ ಆಲಿಂ ಆದರು ಆ ಆಲಿಂ ನ್ನು ಗೌರವಿಸಲು ಮಲಕುಗಳಲ್ಲಿ ಅಲ್ಲಾಹನು ಆಜ್ಞೆಯಿತ್ತ. ಆದರೆ ಇಬ್ಲೀಸನಿಗೆ ಕೋಪ ಬಂತು.ಜಿಗುಪ್ಸೆ ಹುಟ್ಟಿತು.
ಅದೇ ಕೋಪ ಹಾಗೂ ಜಿಗುಪ್ಸೆ ಅವನ ಇಂದಿನ ತಲೆಮಾರುಗಳಿಗೂ ಉಲಮಾಗಳನ್ನು ಕಾಣುವಾಗ ಉಂಟಾಗುತ್ತದೆ.
ಉಲಮಾಗಳು ಸಮುದಾಯಕ್ಕೆ ಮಾಡಿದ ಸೇವೆಯ ಅಳಿಲು ಸೇವೆಯನ್ನು ಕೂಡಾ ಮಾಡದವನಾಗಿದ್ದಾನೆ ಅವರ ಕುರಿತು ವಿಮರ್ಶೆ ನಡೆಸುವುದು.
ಉಲಮಾಗಳ ಬಗ್ಗೆ ವಿಮರ್ಶೆ ಮಾಡುವ ಮೊದಲು ಅವರು ಸಮುದಾಯಕ್ಕಾಗಿ ಮಾಡಿದ ಸೇವೆಗಳನ್ನು ಗುರುತಿಸಿ ಸಂಪೂರ್ಣ ಬೆಂಬಲ ನೀಡಿ.ಆವಾಗ ನಿಮಗೂ ಕುರಾನ್ ಕಲಿಯ ಬಹುದು ಆದರೆ ಗಡಿಬಿಡಿ ಸಲ್ಲದು ಎಲ್ಲವೂ ಸಾವಾದಾನವೆಂದು ಮಾತ್ರ!
- ಅಬೂಶಝ
*----------------------*
ಅದ್ಯಾವನೋ ಒಬ್ಬ ಸುನ್ನೀ ಟುಡೇ ಎಂಬ ಹೆಸರಿನವ ಸುನ್ನೀ ಹೆಸರಿನಲ್ಲಿ ತನ್ನ ಹೃದಯದ ಒಳಗೆ ಅವಿತಿಟ್ಟಿರುವ ವಹ್ಹಾಬಿಸಂನ್ನು ವಾಂತಿ ಮಾಡಿದ್ದಾನೆ. ಸಂಘಟನೆ -ಸಮಸ್ತವನ್ನು ಬದಿಗಿಟ್ಟು ಇಸ್ಲಾಮಿನ ಪ್ರಚಾರ ಮಾಡಬೇಕಂತೆ!
ಅಂದರೆ ಇವನ ದೃಷ್ಟಿಯಲ್ಲಿ ಸಮಸ್ತ- ಸಂಘಟನೆಗಳೆಲ್ಲಾ ಅನಿಸ್ಲಾಮಿಕ ಕಾರ್ಯಗಳನ್ನು ಪ್ರಚಾರ ಮಾಡುವ ಸಂಘಟನೆಗಳಾಗಿವೆ!!
ಆದ್ರೆ ಸಮಸ್ತ- ಸಂಘಟನೆಗಳು ಇಲ್ಲಿ ಮದರಸಗಳನ್ನು ಶಿಷ್ಟಮೆಟಿಕಾಗಿ ತರೆದುದರಿಂದಲೇ ಇಲ್ಲಿನ ಸಾಮಾನ್ಯರಲ್ಲಿ ಸಾಮನ್ಯರು ಕೂಡಾ ತಪ್ಪಿಲ್ಲದೆ ಫಾತಿಹಾ ಓದುತ್ತಿದ್ದಾರೆಂಬ ಸತ್ಯ ಸಂಗತಿ ಈ ಬಡಪಾಯಿಗೆ ಗೊತ್ತಿಲ್ಲ.
ನಮಗೆ ಸಮಸ್ತ - ಸಂಘಟನೆಗಳು ನೀಡಿದ ಅನುಗ್ರಹ ಏನೆಂದು ತಿಳಿಯಬೇಕಾದರೆ ಸ್ವಲ್ಪ ಕರಾವಳಿ ಬಿಟ್ಟು ಗಟ್ಟ ಹತ್ತಬೇಕು.
ಕಡ್ಡಾಯವಾಗಿ ಕಲಿಯಬೇಕಾದ ಫಾತಿಹಾ ಹೋಗಿ ಅಲ್ಲಾಹು ಯಾರು? ಪ್ರವಾದಿ ಯಾರು? ಅಂತ ತಿಳಿಯದ ಜನರನ್ನು ಸುನ್ನೀ ಟುಡೆಗೆ ದರ್ಶಿಸಲು ಸಾದ್ಯವಾಗ ಬಹುದು.
ಮನೆಯಲ್ಲಿ ವಿಗ್ರಹಗಳನಿಟ್ಟು ಪೂಜಿಸುವ ಮುಸ್ಲಿಮರನ್ನು ಕಾಣಬಹುದು.ವರ್ಷದಲ್ಲಿ ಮಹರ್ರಂ ಬಂದರೆ ಮಾತ್ರ ನಮಾಜು ಮಾಡುವ ಮುಸ್ಲಿಮರನ್ನು ಕೂಡಾ ಕಾಣಲು ಸಾದ್ಯ.
ಪ್ರವಾದಿ ಮುಹಮ್ಮದ್ ನೆಬಿಯವರ ಕುರಿತು ಸವಿಸ್ತಾರವಾಗಿ ಹೇಳಿಕೊಟ್ಟಾಗ "ಆ ಪ್ರವಾದಿ ನಿಮ್ಮ ಮಂಗಳೂರಿನಲ್ಲಿದ್ದಾರಾ?" ಅಂತ ಪೆದ್ದು ಪೆದ್ದಾಗಿ ಪ್ರಶ್ನೆ ಕೇಳುವ ಮುಸ್ಲಿಂ ನಾಗರಿಕನ್ನು ಕಾಣಬಹುದು.
ಯಾಕಾಗಿ ಅವರಿಗೆ ಇಂತಹ ದಯನೀಯ ಸ್ಥಿತಿ ಬಂತು ಎಂಬ ಪ್ರಶ್ನೆ ಗೆ ಉತ್ತರ ಒಂದೇ ಅಲ್ಲಿ ಸುನ್ನೀ ಸಂಘಟನೆಗಳು ಇರಲಿಲ್ಲ -ಸಮಸ್ತವೂ ಇರಲಿಲ್ಲ!
(ಇದೀಗ ಎಸ್ಸೆಸ್ಸೆಫ್ ನ ಅಂಗ ಸಂಘಟನೆಯಾದ 'ಇಹ್ಸಾನ್' ವತಿಯಿಂದ ನಿರಂತರವಾಗಿ ನಡೆಯುವ ದಾವಾ ಚಟುವಟಿಕೆಯಿಂದಾಗಿ ಸ್ವಲ್ಪ ಸುಧಾರಣೆ ಆಗಿದೆ)
ಸುನ್ನೀ ಟುಡೇ ಎಂದು ಹೆಸರಿಟ್ಟ ಮಾತ್ರಕ್ಕೆ ಯಾರೂ ಸುನ್ನಿಯಾಗಲ್ಲ ಅದೇನಿದ್ದರೂ ತೋಳ ಆಡಿನ ಚರ್ಮ ಹೊದ್ದುವುದಕ್ಕೆ ಸಮ.
ಮತ್ತೆ ಅವನ ಅಹವಾಲು ಕುರ್ಆನ್ ಓದುವಾಗ ಅರ್ಥವಾಗುವುದಿಲ್ಲ ಹಾಗಾಗಿ ಕಣ್ಣೀರು ಬರುವುದಿಲ್ಲ.
ಅದಕ್ಕೆ ಯಾರು ಹೊಣೆ?
ಮದರಸದಲ್ಲಿ ಪ್ಲಸ್ ಟೂ ವರೆಗೆ ಹೋದರೆ ಸಾಕು ಅವನಿಗೆ ಕುರಾನ್ ಅರ್ಥ ತಿಳಿಯುತ್ತದೆ.ಅದರ ಎಲ್ಲಾ ವ್ಯವಸ್ಥೆಗಳನ್ನು ನಮ್ಮ ಉಲಮಾಗಳು ತಯ್ಯಾರು ಮಾಡಿದ್ದಾರೆ.ಇದೀಗ ಇಂಗ್ಲೀಷ್ ಮೀಡಿಯಂ ಕಲಿಸುವ ಭರದಲ್ಲಿ ಮದರಸ ಕಲಿಕೆಯನ್ನು ನೆಗ್ಲೆಟ್ ಮಾಡುವವರೇ ಅಧಿಕ ಹಾಗಾಗಿ ಜನರು ಐದನೇ ತರಗತಿ ಜಾಸ್ತಿಯಾದರೆ ಏಳನೇ ತರಗತಿ ವರೆಗೆ ಕಲಿತು ಮತ್ತೆ ಬುಕ್ ಕೈಯಲ್ಲಿ ಹಿಡಿದು ಕಾಲೇಜು ಮೆಟ್ಟಿಲು ಹತ್ತಿದರೆ, ಮದರಸದ ಕಡೆ ತಲೆ ಎತ್ತಿಯೂ ಕೂಡಾ ನೋಡಲ್ಲ ಹಾಗಾಗಿ ಮದರಸದ ಹತ್ತನೇ ತರಗತಿ ಸಹಿತ ಅದರಾಚೆಗಿನ ಎಲ್ಲ ತರಗತಿಗಳು ವಿದ್ಯಾರ್ಥಿಗಳಿಲ್ಲದೆ ಬೀಕೋ ಎನ್ನುತ್ತದೆ.
ನಂತರ ಕಾಲೇಜು ಮುಗಿದು ಮದುವೆ ಆಗಿ ಮಕ್ಕಳಾದ ನಂತರ ಪುನಃ ಕುರಾನ್ ಕಲಿಯಬೇಕೆಂಬ ಹಂಬಲ ಬರುತ್ತದೆ. ಆವಾಗ ಸಮಯ ಮೀರಿರುತ್ತದೆ.ಬದುಕನ್ನು ಹೊಂದಿಸುವ ಭರದಲ್ಲಿ ಸಮಯವೂ ಇರುವುದಿಲ್ಲ.ಇದಕ್ಕೆ ನೇರ ಹೊಣೆ ಯಾರು?
ಉಲಮಾಗಳಾ?
ಖಂಡಿತಾ ಅಲ್ಲ,
ಅವರು ತಮ್ಮ ಪ್ರಭಾಷಣಗಳಲ್ಲಿ ಆಗಾಗ ಎಚ್ಚರಿಸುತ್ತಾ ಇರುತ್ತಾರೆ.ಅದೆಲ್ಲಾ ಕೋಣದ ಮುಂದೆ ಕಿನ್ನಾರಿ ಬಾರಿಸಿದಂತೆ ಮಾಡಿದ ಇವನು ಈಗ ಉಲಮಾಗಳನ್ನು ಮತ್ತು ಸಂಘಟನೆ- ಸಮಸ್ತವನ್ನು ಟೀಕಿಸುವುದರಲ್ಲಿ ಅರ್ಥವೇನಿದೆ?
ಅದು ಅವನ ಜಹಾಲತ್ ಅಲ್ಲದೆ ಬೇರೇನು ಅಲ್ಲ.
ಉಲಮಾಗಳು ಅವರ ಭಾದ್ಯತೆ ನೇರವೇರಿಸಿದ್ದಾರೆ.ಮದರಸಗಳನ್ನು ಮತ್ತು ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿದ್ದಾರೆ. ನಂತರ ಕುರಾನಿನ ಕುರಿತು ಆಳವಾಗಿ ಕಲಿಯಲು ದರ್ಸ್ ಸಂಪ್ರದಾಯವನ್ನು, ಅದಕ್ಕಾಗಿ ನೂರಾರು ಧಾರ್ಮಿಕ ಕಾಲೇಜುಗಳನ್ನು ಅವರ ಸ್ವಂತ ಅಧ್ವಾನದಿಂದ ಎಲ್ಲರಿಂದ ಕಾಡಿಬೇಡಿ ನಮಗಾಗಿ ತೆರೆದಿದ್ದಾರೆ. ಆದರೆ ನಾವು ಮಾತ್ರ ಅಲ್ಲಿಗೆ ಹೋಗಲು ತಯ್ಯಾರಿಲ್ಲ.
ನಮಗೆ ಮದರಸದ ಐದನೇ ತರಗತಿಯಲ್ಲೇ ಕುರಾನ್ ನ ಅರ್ಥ ಕಲಿಸಿಕೊಡಬೇಕು!
ಅದೇಗೆ ಸಾದ್ಯ?
ಸಣ್ಣ ಮಗುವಿಗೆ ಹುಟ್ಟಿದ ಕೂಡಲೇ ಬಿರಿಯಾಣಿ ಕೊಟ್ಟರೆ ಹೇಗೆ? ಮೆಲ್ಲ ಮೆಲ್ಲನೆ ಎಲ್ಲವೂ ಸರಿಯಾಗುತ್ತದೆಯೇ ಹೊರತು ಒಮ್ಮಿಂದಮ್ಮಲೇ ಎಲ್ಲವೂ ಸರಿಯಾಗಬೇಕೆಂದು ಹಠಹಿಡಿಯುವುದು ಮೌಢ್ಯ.
ಮತ್ತೆ ಸುನ್ನೀ ಟುಡೆಯ ಬೇಜಾರು ನಾವು ನಮ್ಮ ಆಲಿಂಗಳಿಗೆ ತಕ್ಬೀರ್ ಹೇಳುವುದು ಮತ್ತು ಸಮ್ಮೇಳನ ನಡೆಸುವುದು.
ನಮಗೆ ದೀನ್ ಹೇಳಿಕೊಟ್ಟವರು ನಮ್ಮ ಉಲಮಾಗಳಾಗಿದ್ದಾರೆ ತಾಜುಲ್ ಉಲಮಾ ಕೇರಳದಿಂದ ಬಂದು ಅಂದಿನ ಕುಗ್ರಾಮವಾಗಿದ್ದ ಉಳ್ಳಾಲಕ್ಕೆ ಕಾಲಿಟ್ಟು ದೀನಿನ ಪ್ರಭೆ ಸುರಿಸದೆ ಇರುತ್ತಿದ್ದಲ್ಲಿ ನಾವು ಕೂಡಾ ಗಟ್ಟದವರಂತೆ ಮನೆಯಲ್ಲಿ ದೇವತೆಗಳ ಪೋಟೋ ತೂಗು ಹಾಕಿ ನಮಿಸುತ್ತಿದ್ದೆವು!
ಉಲಮಾಗಳ ನಿರಂತರವಾದ ಭೋದನೆ ಮತ್ತು ನೇತೃತ್ವದಿಂದ ನಾವಿಂದು ಗಟ್ಟದ ಒಳ ಭಾಗದಲ್ಲಿರುವ ನಾಮಕಾಸ್ಥೆ ಮುಸಲ್ಮಾನರಾಗದೆ ನೈಜ ಮುಸಲ್ಮಾನರಾಗಿ ಬಾಳುತ್ತೇವೆ.ನಮಗೆ ಈ ಅನುಗ್ರಹ ಲಭಿಸಲು ನಿಮಿತ್ತರಾದ ಆಲಿಂಗಳಿಗೆ ತಕ್ಬೀರ್ ಹೇಳದಿದ್ದರೆ ಮತ್ಯಾರಿಗೆ ತಕ್ಬೀರ್ ಹೇಳಬೇಕು?
ವಹ್ಹಾಬಿಸಂ ಮೌದೂದಿಸಂ ಅವಿತಿಟ್ಟ ನೀಚ ಹೃದಯಗಳಿಗೆ ಅದು ಪಥ್ಯವಾಗಲ್ಲ.ಜಿಗುಪ್ಸೆ ಉಂಟಾಗಬಹುದು ಉಲಮಾಗಳನ್ನು ನೋಡುವಾಗ ಕೋಪ ಬರಬಹುದು ಅದರಲ್ಲಿ ಆಶ್ಚರ್ಯವಿಲ್ಲ.
ಕಾರಣ ಆದಂ ನೆಬಿವ(ಅ) ರವರಿಗೆ ಅಲ್ಲಾಹು ಇಲ್ಮ್ ನೀಡಿದ ಅದಾಗಲೇ ಅವರೊಬ್ಬ ಆಲಿಂ ಆದರು ಆ ಆಲಿಂ ನ್ನು ಗೌರವಿಸಲು ಮಲಕುಗಳಲ್ಲಿ ಅಲ್ಲಾಹನು ಆಜ್ಞೆಯಿತ್ತ. ಆದರೆ ಇಬ್ಲೀಸನಿಗೆ ಕೋಪ ಬಂತು.ಜಿಗುಪ್ಸೆ ಹುಟ್ಟಿತು.
ಅದೇ ಕೋಪ ಹಾಗೂ ಜಿಗುಪ್ಸೆ ಅವನ ಇಂದಿನ ತಲೆಮಾರುಗಳಿಗೂ ಉಲಮಾಗಳನ್ನು ಕಾಣುವಾಗ ಉಂಟಾಗುತ್ತದೆ.
ಉಲಮಾಗಳು ಸಮುದಾಯಕ್ಕೆ ಮಾಡಿದ ಸೇವೆಯ ಅಳಿಲು ಸೇವೆಯನ್ನು ಕೂಡಾ ಮಾಡದವನಾಗಿದ್ದಾನೆ ಅವರ ಕುರಿತು ವಿಮರ್ಶೆ ನಡೆಸುವುದು.
ಉಲಮಾಗಳ ಬಗ್ಗೆ ವಿಮರ್ಶೆ ಮಾಡುವ ಮೊದಲು ಅವರು ಸಮುದಾಯಕ್ಕಾಗಿ ಮಾಡಿದ ಸೇವೆಗಳನ್ನು ಗುರುತಿಸಿ ಸಂಪೂರ್ಣ ಬೆಂಬಲ ನೀಡಿ.ಆವಾಗ ನಿಮಗೂ ಕುರಾನ್ ಕಲಿಯ ಬಹುದು ಆದರೆ ಗಡಿಬಿಡಿ ಸಲ್ಲದು ಎಲ್ಲವೂ ಸಾವಾದಾನವೆಂದು ಮಾತ್ರ!
- ಅಬೂಶಝ
*ಮೊನ್ನೆ ಪುತ್ತೂರಿನಲ್ಲಿ ನಡೆದ ಎಸ್ಸೆಸ್ಸೆಫ್ ನ ಮೀಲಾದ್ ರಾಲಿಗೆ ಪ್ರಶಂಸೆಗಳ ಮಹಾ ಪೂರವೇ ಹರಿದು ಬರುತ್ತಿದೆ!*
*----------------------------*
ಹೌದು ನನಗೆ ನಿನ್ನೆ ಎರಡು ಸಂತೋಷವಿತ್ತು. ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ತೋಕೆ ಉಸ್ತಾದರ ಆಶೀರ್ವಾದದೊಂದಿಗೆ ಹಾಗೂ ಎಸ್ಸೆಸ್ಸೆಫ್ ನ ಜಿಲ್ಲಾ ನಾಯಕರ ಸಮ್ಮುಖದಲ್ಲಿ ರೈಟರ್ಸ್ ಕ್ಲಬ್ ನ ನನ್ನ ಆತ್ಮೀಯ ಮಿತ್ರರು ಉಡುಗೊರೆ ನೀಡಿದ ಆ ಕ್ಷಣ ನನ್ನ ಬದುಕಿನಲ್ಲಿ ಸಂತೋಷದ ನಿಮಿಷವಾಗಿತ್ತು.
ಹಾಗೆ ಸಂತೋಷಗೊಳ್ಳಲು ಎರಡು ಕಾರಣಗಳುಂಟು ಒಂದು ನಾನು ನನ್ನ ಜೀವಕ್ಕಿಂತಲೂ ಪ್ರೀತಿಸುವ ಸುನ್ನತ್ ಜಮಾತಿನ ಸಂಘಟನೆಯ ನೇತಾರರು ಖುದ್ದು ಮುಂದೆ ನಿಂತು ನನಗೆ ಪ್ರಶಸ್ತಿ ಪ್ರಧಾನ ಮಾಡಿದರು.
(ನಿಜವಾಗಿಯೂ ನಾನು ಕನಸಿನಲ್ಲೂ ನೆನೆಸದ ಭಾಗ್ಯ!)
ಈ ಪ್ರಶಸ್ತಿ ಸ್ವೀಕರಿಸುವುದರಿಂದ ನಾನು ನನ್ನ ಸುನ್ನೀ ಮಿತ್ರರ ಹೃದಯದಲ್ಲಿ ವಿಳಾಸ ಬರೆದೆ ಎಂಬ ಸಂತೋಷವೂ ಇದೆ. ನನ್ನ ಮರಣದ ನಂತರ ನನ್ನ ಕಬರಿಗೆ ಕೋಟ್ಯಾಂತರ ತಹ್ಲೀಲ್ ಕುರಾನ್ ಸಮರ್ಪಿಸಲಿಕ್ಕೆ ಪ್ರಸ್ತುತ ವಿಳಾಸದ ಇಮೇಜ್ ನಿಮಿತ್ತವಾಗಲಿದೆ ಎಂಬುದರಲ್ಲಿ ನೋ ಡೌಟ್!
(ಅಲ್ಲಾಹು ಆ ತೌಫೀಕನ್ನು ಸ್ಥಾಯಿಯಾಗಿಸಲಿ ಆಮೀನ್)
ಯಾವುದೇ ಪ್ರಶಸ್ತಿ ಗೆ ನಾನು ಅರ್ಹನಲ್ಲವೆಂಬ ಪೂರ್ಣ ನಂಬಿಕೆ ನನಗಿದೆ.ಆದ್ದರಿಂದಲೇ ನಾನು ಮೊದಲು ಸಂಪೂರ್ಣವಾಗಿ ಹಿಂಜರಿದಿದ್ದೆ.ಮಿತ್ರಾರಾದ ನಿಝಾಂ ಮದನಿಯವರ ಮೋಟಿವೇಶನ್ ಗಫೂರು ಬಾಯಾರ್ ರವರ ನಯವಾದ ಬೇಡಿಕೆ ಮತ್ತು ಆಸಿಫ್ ಅಜಿಲಮೊಗರು ರವರ ಮಾತಿನ ಮೋಡಿಯ ಮುಂದೆ ನನಗೆ ಸೋಲೊಪ್ಪಬೇಕಾಯಿತು.
ಆದರೆ ಅದು ನನ್ನ ಸೋಲಲ್ಲ ಎಂದು ಪ್ರಶಸ್ತಿ ಪ್ರಧಾನ ಮಾಡಿದ ನಂತರ ತಿಳಿಯಿತು.
ನನಗಾಗಿ ದುಆ ಮಾಡಿದ,ಪ್ರೋತ್ಸಾಹ ನೀಡಿದ,ಸಹಕರಿಸಿದ ಎಲ್ಲರಿಗೂ ವಿಶೇಷವಾಗಿ ಸುನ್ನೀ ರೈಟರ್ಸ್ ಕ್ಲಬ್ ನ ಎಲ್ಲಾ ಆತ್ಮೀಯ ಮಿತ್ರರಿಗೆ ನಾನು ಅಬಾರಿಯಾಗಿದ್ದೇನೆ.
ಅಲ್ಲಾಹು ಸ್ವೀಕರಿಸಲಿ ಆಮೀನ್.
ಎರಡನೆಯ ಸಂತೋಷವೆಂದರೆ ಮಾದರಿಯುತ ಮತ್ತು ಜಾತಿಮತಬೇಧವಿಲ್ಲದೆ ಎಲ್ಲರಿಂದಲೂ ಪ್ರಶಂಸಿಲ್ಪಟ್ಟ ಎಸ್ಸೆಸ್ಸೆಫ್ ನ *ಇಲಲ್ ಹಬೀಬ್ ಮೀಲಾದ್ ಜಾಥ*
ಹೌದು ಆ ರಾಲಿ ಎಷ್ಟೊಂದು ಅಚ್ಚುಕಟ್ಟಾಗಿತ್ತು ಎಂಬುದಕ್ಕೆ ಪುತ್ತೂರಿನ ನಗರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಇಬ್ಬರು ಕಾರ್ಯಕರ್ತರನ್ನು ಕರೆದು ಅಭಿನಂದಿಸಿದ್ದರು!
ಪೋಲಿಸರ ಮತ್ತು ನಾಗರಿಕರ ಹಣೆಯಲ್ಲಿ ಸುಳಿ ಬರುವಂತಹ ಒಂದೇ ಒಂದು ಅನಿಷ್ಟಗಳು ಬಾರದನ್ನು ಸರ್ಕಲ್ ಸರ್ ಪ್ರತೇಕವಾಗಿ ಬೊಟ್ಟು ಮಾಡಿದ್ದರು.
*ನಿಮ್ಮ ಎಸ್ಸೆಸ್ಸೆಫ್ ನವರ ರಾಲಿ ನನಗೆ ತುಂಬಾ ಖುಷಿ ತಂದಿದೆ ಎಲ್ಲಾ ವರ್ಗದವರಿಗೂ ನೀವು ಮಾದರಿಯೆಂದು ಬೆನ್ನು ತಟ್ಟದ್ದರು*
ಅವರು ನಮ್ಮನ್ನು ಎಷ್ಟೊಂದು ಸೂಕ್ಷಮವಾಗಿ ಗಮನಿಸಿದ್ದರೆಂಬುದಕ್ಕೆ ನಾವು ಹೇಳುವ ಪ್ರತಿಯೊಂದು ಘೋಷಣಾ ವಾಕ್ಯವನ್ನು ಅವರು ಆಲಿಸಿ ಅದನ್ನು ನಮ್ಮಲ್ಲಿ ಹೇಳಿತ್ತಿದ್ದರು.ನಿಮ್ಮ ಸ್ವಂತ ಸಂಘಟನೆಯಾದ ಎಸ್ಸೆಸ್ಸೆಫ್ ಗೆ ಕೂಡಾ ಝಿಂದಾಬಾದ್ ಕರೆಯದೆ ಕೇವಲ ಪ್ರವಾದಿ ಕೀರ್ತನೆ ಮತ್ತು ಅವರ ಸಂದೇಶವನ್ನು ಮಾತ್ರ ಜಾಥದ ಉದ್ದಗಲಕ್ಕೂ ಹೇಳುತ್ತಿರುವುದನ್ನು ಕೂಡಾ ಸರ್ಕಲ್ ರವರು ಗಮನಿಸಿದ್ದಾರೆಂದರೆ ನಿಜಕ್ಕೂ ಎಸ್ಸೆಸ್ಸೆಫ್ ರಾಲಿ ಎಲ್ಲಾ ಸಮುದಾಯದವರಿಗೂ ಮಾದರಿಯುತ ಎಂಬುದು ಮತ್ತೊಮ್ಮೆ ದಿಟವಾಯಿತು.
ಪುತ್ತೂರು ಟೌನ್ ನಲ್ಲಿ ವಾಹನಗಳನ್ನು ಸ್ಲೋ ಮಾಡುತ್ತಾ ಜಾಥದ ಆ ಚಂದಕ್ಕೆ ಎಲ್ಲಿಯೂ ಮೊಟಕು ಬಾರದಂತೆ ಪೋಲಿಸರು ನಿಗಾ ವಹಿಸಿ ಪೂರ್ಣ ಬೆಂಬಲ ನೀಡುವುದನ್ನು ಕಾಣುವಾಗ ಮನಸ್ಸು ತುಂಬಿ ಬರುತ್ತಿತ್ತು
ಪ್ರತಿ ಡಿವಿಶನ್ ನ ದಫ್ ,ಸ್ಕೌಟ್, ಮತ್ತು ಶಿಸ್ತಿನ ನಡತೆ ಅತ್ಯಂತ ಆಕರ್ಷಣೀಯವಾಗಿತ್ತು.ಅದನ್ನೇ ಹೈಲಟ್ ಮಾಡಿ ಸರ್ಕಲ್ ಸರ್ ರವರು ಹೇಳುತ್ತಾ ಈ ರೀತಿ ಹೇಳಿದರು.
ನಿಮ್ಮನ್ನು ಅಭಿನಂದಿಸಲಿಕ್ಕೂ ಮತ್ತು ನೀವು ಇದನ್ನು ಎಲ್ಲರಿಗೂ ಹೇಳಿ ಮಾದರಿ ತಿಳಿಸಲಿಕ್ಕಾಗಿ ಕರೆದಿದ್ದೇನೆಂದು ಹೇಳುವಾಗ ನಿಜವಾಗಿಯೂ ಆ ಕಾರ್ಯಕರ್ತರ ಹೃದಯ ಸಂತೋಷ ಪುಳಕಿತವಾಗಿರಬಹುದು.
ಎಸ್ಸೆಸ್ಸೆಫ್ ನ ಶಿಸ್ತು ಬದ್ದ ರಾಲಿಯ ಮೂಲಕ ಇಸ್ಲಾಮನ್ನು ಮತ್ತು ಮೀಲಾದ್ ರಾಲಿಯನ್ನು ಏನೋ ಒಂದು ಪುಂಡಾಟಿಕೆಯೆಂದು ತಪ್ಪುಧಾರಣೆ ಗ್ರಹಿಸಿದವರಿಗೆ ಇಸ್ಲಾಂ ಮತ್ತು ಮೀಲಾದ್ ಜಾಥ ಎಂದರೆ ಇದಾಗಿದೆಯೆಂದು ಪಾಠ ಹೇಳಿಕೊಟ್ಟಂತಿತ್ತು.
ಆದಾಗಿರಬಹುದು ಅನೇಕ ಹಿಂದು ಕ್ರಿಶ್ಚಿಯನ್ ಮಿತ್ರರು ಎಸ್ಸೆಸ್ಸೆಫ್ ನ ಮೀಲಾದ್ ರಾಲಿಯನ್ನು ಬೆನ್ನು ತಟ್ಟಿ ಪ್ರಶಂಸೆಗಳ ಮಹಾ ಪೂರವನ್ನೇ ಸರ್ಕಲ್ ನರವರ ಹತ್ತಿರ ಹೇಳಿದ್ದರಂತೆ!
ಎಸ್ಸೆಸ್ಸೆಫ್ ನ ಮೀಲಾದ್ ಜಾಥವನ್ನು ಖುದ್ದು ವೀಕ್ಷಸಿಲಿಕ್ಕಾಗಿಯೇ ಸರ್ಕಲ್ ಸರ್ ರವರು ತಮ್ಮ ವಾಹನದಿಂದ ಇಳಿದು ಜಾಥವನ್ನೇ ಸೂಕ್ಷಮವಾಗಿ ವೀಕ್ಷಿಸುತ್ತಿದ್ದರು.
ಅಂತೂ ಇಂತೂ ಎಸ್ಸೆಸ್ಸೆಫ್ ತನ್ನ ಪ್ರತಿಯೊಂದು ಕಾರ್ಯಕ್ರಮಗಳನ್ನು ವೈವಿಧ್ಯಮಯ ರೀತಿಯಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಿ ತನ್ನದೇ ಆದ ವಿಶೇಷ ಛಾಪನ್ನು ಮೂಡಿಸಿ ಮಾದರಿಯಾಗುವಲ್ಲಿ ಯಶಸ್ವಿಯಾಗಿದೆ.
ಮೀಲಾದ್ ಜಾಥವೆಂದರೆ ಜೀಪಿನ ಮೇಲೆ ಕುಳಿತು ಮುತ್ತು ನೆಬಿಯವರ ಪವಿತ್ರ ಹೆಸರಿರುವ ಬ್ಯಾನರಿನ ಮೇಲೆಯೇ ಮೆಟ್ಟಿ ನಿಂತು ಅವಿವೇಕ ತೋರಿಸುವ ಪುಂಡಾಟಿಕೆಯಲ್ಲ.ಬದಲಾಗಿ ಮುತ್ತು ನೆಬಿಯವರ ಮಾದರಿಯಾದ ಶಾಂತಿ ಸಮಾಧಾನ ಶಿಸ್ತು ಮತ್ತು ವಿವೇಕದ ಕಾರ್ಯವಾಗಿದೆ ಎಂದು ತೋರಿಸಿಕೊಟ್ಟ ಎಸ್ಸೆಸ್ಸೆಫ್ ನ ಜಿಲ್ಲಾ ನಾಯಕರು ಮತ್ತು ಸರ್ವ ಡಿವಿಶನ್ ಗಳ ನಾಯಕರು, ಕಾರ್ಯಕರ್ತರಿಗೆ ಸಹಕರಿಸಿದ ಎಲ್ಲರೂ ಅಭಿನಂದನೆಗೆ ಅರ್ಹರು.
ಅದೇ ರೀತಿ ಜಿಲ್ಲಾ ಜಾಥವನ್ನು ಬರಮಾಡಿಕೊಳ್ಳಲು ಹಗಲು ರಾತ್ರಿಯನ್ನದೆ ದುಡಿದು ಸರ್ವ ಸಿದ್ದತೆಯೊಂದಿಗೆ ಸಜ್ಜಾಗಿ ನಿಂತ ಎಸ್ಸೆಸ್ಸೆಫ್ ಶಾಖಾ,ಕ್ಯಾಂಪಸ್, ಸೆಕ್ಟರ್ ನಿಂದ ಹಿಡಿದು ಡಿವಿಶನ್ ತನಕ ಅದೇ ರೀತಿ ಬಾಕಿ ಸಂಘ ಕುಟುಂಬದ ಎಲ್ಲರೂ ವಿಶೇಷವಾಗಿ ಆಹೋರಾತ್ರಿ ದುಡಿದ ಎಸ್ಸೆಸ್ಸೆಫ್ ದಾವಾ ವಿಂಗ್ ನ ಕಾರ್ಯಕರ್ತರು ಅಲ್ಲಾಹು ಅರ್ಹ ಪ್ರತಿಫಲ ನೀಡಿ ಅನುಗ್ರಹಿಸಲಿ.
ಅಲ್ಲಾಹು ಸ್ವೀಕರಿಸಲಿ ಆಮೀನ್.
- ಅಬೂಶಝ
*----------------------------*
ಹೌದು ನನಗೆ ನಿನ್ನೆ ಎರಡು ಸಂತೋಷವಿತ್ತು. ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ತೋಕೆ ಉಸ್ತಾದರ ಆಶೀರ್ವಾದದೊಂದಿಗೆ ಹಾಗೂ ಎಸ್ಸೆಸ್ಸೆಫ್ ನ ಜಿಲ್ಲಾ ನಾಯಕರ ಸಮ್ಮುಖದಲ್ಲಿ ರೈಟರ್ಸ್ ಕ್ಲಬ್ ನ ನನ್ನ ಆತ್ಮೀಯ ಮಿತ್ರರು ಉಡುಗೊರೆ ನೀಡಿದ ಆ ಕ್ಷಣ ನನ್ನ ಬದುಕಿನಲ್ಲಿ ಸಂತೋಷದ ನಿಮಿಷವಾಗಿತ್ತು.
ಹಾಗೆ ಸಂತೋಷಗೊಳ್ಳಲು ಎರಡು ಕಾರಣಗಳುಂಟು ಒಂದು ನಾನು ನನ್ನ ಜೀವಕ್ಕಿಂತಲೂ ಪ್ರೀತಿಸುವ ಸುನ್ನತ್ ಜಮಾತಿನ ಸಂಘಟನೆಯ ನೇತಾರರು ಖುದ್ದು ಮುಂದೆ ನಿಂತು ನನಗೆ ಪ್ರಶಸ್ತಿ ಪ್ರಧಾನ ಮಾಡಿದರು.
(ನಿಜವಾಗಿಯೂ ನಾನು ಕನಸಿನಲ್ಲೂ ನೆನೆಸದ ಭಾಗ್ಯ!)
ಈ ಪ್ರಶಸ್ತಿ ಸ್ವೀಕರಿಸುವುದರಿಂದ ನಾನು ನನ್ನ ಸುನ್ನೀ ಮಿತ್ರರ ಹೃದಯದಲ್ಲಿ ವಿಳಾಸ ಬರೆದೆ ಎಂಬ ಸಂತೋಷವೂ ಇದೆ. ನನ್ನ ಮರಣದ ನಂತರ ನನ್ನ ಕಬರಿಗೆ ಕೋಟ್ಯಾಂತರ ತಹ್ಲೀಲ್ ಕುರಾನ್ ಸಮರ್ಪಿಸಲಿಕ್ಕೆ ಪ್ರಸ್ತುತ ವಿಳಾಸದ ಇಮೇಜ್ ನಿಮಿತ್ತವಾಗಲಿದೆ ಎಂಬುದರಲ್ಲಿ ನೋ ಡೌಟ್!
(ಅಲ್ಲಾಹು ಆ ತೌಫೀಕನ್ನು ಸ್ಥಾಯಿಯಾಗಿಸಲಿ ಆಮೀನ್)
ಯಾವುದೇ ಪ್ರಶಸ್ತಿ ಗೆ ನಾನು ಅರ್ಹನಲ್ಲವೆಂಬ ಪೂರ್ಣ ನಂಬಿಕೆ ನನಗಿದೆ.ಆದ್ದರಿಂದಲೇ ನಾನು ಮೊದಲು ಸಂಪೂರ್ಣವಾಗಿ ಹಿಂಜರಿದಿದ್ದೆ.ಮಿತ್ರಾರಾದ ನಿಝಾಂ ಮದನಿಯವರ ಮೋಟಿವೇಶನ್ ಗಫೂರು ಬಾಯಾರ್ ರವರ ನಯವಾದ ಬೇಡಿಕೆ ಮತ್ತು ಆಸಿಫ್ ಅಜಿಲಮೊಗರು ರವರ ಮಾತಿನ ಮೋಡಿಯ ಮುಂದೆ ನನಗೆ ಸೋಲೊಪ್ಪಬೇಕಾಯಿತು.
ಆದರೆ ಅದು ನನ್ನ ಸೋಲಲ್ಲ ಎಂದು ಪ್ರಶಸ್ತಿ ಪ್ರಧಾನ ಮಾಡಿದ ನಂತರ ತಿಳಿಯಿತು.
ನನಗಾಗಿ ದುಆ ಮಾಡಿದ,ಪ್ರೋತ್ಸಾಹ ನೀಡಿದ,ಸಹಕರಿಸಿದ ಎಲ್ಲರಿಗೂ ವಿಶೇಷವಾಗಿ ಸುನ್ನೀ ರೈಟರ್ಸ್ ಕ್ಲಬ್ ನ ಎಲ್ಲಾ ಆತ್ಮೀಯ ಮಿತ್ರರಿಗೆ ನಾನು ಅಬಾರಿಯಾಗಿದ್ದೇನೆ.
ಅಲ್ಲಾಹು ಸ್ವೀಕರಿಸಲಿ ಆಮೀನ್.
ಎರಡನೆಯ ಸಂತೋಷವೆಂದರೆ ಮಾದರಿಯುತ ಮತ್ತು ಜಾತಿಮತಬೇಧವಿಲ್ಲದೆ ಎಲ್ಲರಿಂದಲೂ ಪ್ರಶಂಸಿಲ್ಪಟ್ಟ ಎಸ್ಸೆಸ್ಸೆಫ್ ನ *ಇಲಲ್ ಹಬೀಬ್ ಮೀಲಾದ್ ಜಾಥ*
ಹೌದು ಆ ರಾಲಿ ಎಷ್ಟೊಂದು ಅಚ್ಚುಕಟ್ಟಾಗಿತ್ತು ಎಂಬುದಕ್ಕೆ ಪುತ್ತೂರಿನ ನಗರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಇಬ್ಬರು ಕಾರ್ಯಕರ್ತರನ್ನು ಕರೆದು ಅಭಿನಂದಿಸಿದ್ದರು!
ಪೋಲಿಸರ ಮತ್ತು ನಾಗರಿಕರ ಹಣೆಯಲ್ಲಿ ಸುಳಿ ಬರುವಂತಹ ಒಂದೇ ಒಂದು ಅನಿಷ್ಟಗಳು ಬಾರದನ್ನು ಸರ್ಕಲ್ ಸರ್ ಪ್ರತೇಕವಾಗಿ ಬೊಟ್ಟು ಮಾಡಿದ್ದರು.
*ನಿಮ್ಮ ಎಸ್ಸೆಸ್ಸೆಫ್ ನವರ ರಾಲಿ ನನಗೆ ತುಂಬಾ ಖುಷಿ ತಂದಿದೆ ಎಲ್ಲಾ ವರ್ಗದವರಿಗೂ ನೀವು ಮಾದರಿಯೆಂದು ಬೆನ್ನು ತಟ್ಟದ್ದರು*
ಅವರು ನಮ್ಮನ್ನು ಎಷ್ಟೊಂದು ಸೂಕ್ಷಮವಾಗಿ ಗಮನಿಸಿದ್ದರೆಂಬುದಕ್ಕೆ ನಾವು ಹೇಳುವ ಪ್ರತಿಯೊಂದು ಘೋಷಣಾ ವಾಕ್ಯವನ್ನು ಅವರು ಆಲಿಸಿ ಅದನ್ನು ನಮ್ಮಲ್ಲಿ ಹೇಳಿತ್ತಿದ್ದರು.ನಿಮ್ಮ ಸ್ವಂತ ಸಂಘಟನೆಯಾದ ಎಸ್ಸೆಸ್ಸೆಫ್ ಗೆ ಕೂಡಾ ಝಿಂದಾಬಾದ್ ಕರೆಯದೆ ಕೇವಲ ಪ್ರವಾದಿ ಕೀರ್ತನೆ ಮತ್ತು ಅವರ ಸಂದೇಶವನ್ನು ಮಾತ್ರ ಜಾಥದ ಉದ್ದಗಲಕ್ಕೂ ಹೇಳುತ್ತಿರುವುದನ್ನು ಕೂಡಾ ಸರ್ಕಲ್ ರವರು ಗಮನಿಸಿದ್ದಾರೆಂದರೆ ನಿಜಕ್ಕೂ ಎಸ್ಸೆಸ್ಸೆಫ್ ರಾಲಿ ಎಲ್ಲಾ ಸಮುದಾಯದವರಿಗೂ ಮಾದರಿಯುತ ಎಂಬುದು ಮತ್ತೊಮ್ಮೆ ದಿಟವಾಯಿತು.
ಪುತ್ತೂರು ಟೌನ್ ನಲ್ಲಿ ವಾಹನಗಳನ್ನು ಸ್ಲೋ ಮಾಡುತ್ತಾ ಜಾಥದ ಆ ಚಂದಕ್ಕೆ ಎಲ್ಲಿಯೂ ಮೊಟಕು ಬಾರದಂತೆ ಪೋಲಿಸರು ನಿಗಾ ವಹಿಸಿ ಪೂರ್ಣ ಬೆಂಬಲ ನೀಡುವುದನ್ನು ಕಾಣುವಾಗ ಮನಸ್ಸು ತುಂಬಿ ಬರುತ್ತಿತ್ತು
ಪ್ರತಿ ಡಿವಿಶನ್ ನ ದಫ್ ,ಸ್ಕೌಟ್, ಮತ್ತು ಶಿಸ್ತಿನ ನಡತೆ ಅತ್ಯಂತ ಆಕರ್ಷಣೀಯವಾಗಿತ್ತು.ಅದನ್ನೇ ಹೈಲಟ್ ಮಾಡಿ ಸರ್ಕಲ್ ಸರ್ ರವರು ಹೇಳುತ್ತಾ ಈ ರೀತಿ ಹೇಳಿದರು.
ನಿಮ್ಮನ್ನು ಅಭಿನಂದಿಸಲಿಕ್ಕೂ ಮತ್ತು ನೀವು ಇದನ್ನು ಎಲ್ಲರಿಗೂ ಹೇಳಿ ಮಾದರಿ ತಿಳಿಸಲಿಕ್ಕಾಗಿ ಕರೆದಿದ್ದೇನೆಂದು ಹೇಳುವಾಗ ನಿಜವಾಗಿಯೂ ಆ ಕಾರ್ಯಕರ್ತರ ಹೃದಯ ಸಂತೋಷ ಪುಳಕಿತವಾಗಿರಬಹುದು.
ಎಸ್ಸೆಸ್ಸೆಫ್ ನ ಶಿಸ್ತು ಬದ್ದ ರಾಲಿಯ ಮೂಲಕ ಇಸ್ಲಾಮನ್ನು ಮತ್ತು ಮೀಲಾದ್ ರಾಲಿಯನ್ನು ಏನೋ ಒಂದು ಪುಂಡಾಟಿಕೆಯೆಂದು ತಪ್ಪುಧಾರಣೆ ಗ್ರಹಿಸಿದವರಿಗೆ ಇಸ್ಲಾಂ ಮತ್ತು ಮೀಲಾದ್ ಜಾಥ ಎಂದರೆ ಇದಾಗಿದೆಯೆಂದು ಪಾಠ ಹೇಳಿಕೊಟ್ಟಂತಿತ್ತು.
ಆದಾಗಿರಬಹುದು ಅನೇಕ ಹಿಂದು ಕ್ರಿಶ್ಚಿಯನ್ ಮಿತ್ರರು ಎಸ್ಸೆಸ್ಸೆಫ್ ನ ಮೀಲಾದ್ ರಾಲಿಯನ್ನು ಬೆನ್ನು ತಟ್ಟಿ ಪ್ರಶಂಸೆಗಳ ಮಹಾ ಪೂರವನ್ನೇ ಸರ್ಕಲ್ ನರವರ ಹತ್ತಿರ ಹೇಳಿದ್ದರಂತೆ!
ಎಸ್ಸೆಸ್ಸೆಫ್ ನ ಮೀಲಾದ್ ಜಾಥವನ್ನು ಖುದ್ದು ವೀಕ್ಷಸಿಲಿಕ್ಕಾಗಿಯೇ ಸರ್ಕಲ್ ಸರ್ ರವರು ತಮ್ಮ ವಾಹನದಿಂದ ಇಳಿದು ಜಾಥವನ್ನೇ ಸೂಕ್ಷಮವಾಗಿ ವೀಕ್ಷಿಸುತ್ತಿದ್ದರು.
ಅಂತೂ ಇಂತೂ ಎಸ್ಸೆಸ್ಸೆಫ್ ತನ್ನ ಪ್ರತಿಯೊಂದು ಕಾರ್ಯಕ್ರಮಗಳನ್ನು ವೈವಿಧ್ಯಮಯ ರೀತಿಯಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಿ ತನ್ನದೇ ಆದ ವಿಶೇಷ ಛಾಪನ್ನು ಮೂಡಿಸಿ ಮಾದರಿಯಾಗುವಲ್ಲಿ ಯಶಸ್ವಿಯಾಗಿದೆ.
ಮೀಲಾದ್ ಜಾಥವೆಂದರೆ ಜೀಪಿನ ಮೇಲೆ ಕುಳಿತು ಮುತ್ತು ನೆಬಿಯವರ ಪವಿತ್ರ ಹೆಸರಿರುವ ಬ್ಯಾನರಿನ ಮೇಲೆಯೇ ಮೆಟ್ಟಿ ನಿಂತು ಅವಿವೇಕ ತೋರಿಸುವ ಪುಂಡಾಟಿಕೆಯಲ್ಲ.ಬದಲಾಗಿ ಮುತ್ತು ನೆಬಿಯವರ ಮಾದರಿಯಾದ ಶಾಂತಿ ಸಮಾಧಾನ ಶಿಸ್ತು ಮತ್ತು ವಿವೇಕದ ಕಾರ್ಯವಾಗಿದೆ ಎಂದು ತೋರಿಸಿಕೊಟ್ಟ ಎಸ್ಸೆಸ್ಸೆಫ್ ನ ಜಿಲ್ಲಾ ನಾಯಕರು ಮತ್ತು ಸರ್ವ ಡಿವಿಶನ್ ಗಳ ನಾಯಕರು, ಕಾರ್ಯಕರ್ತರಿಗೆ ಸಹಕರಿಸಿದ ಎಲ್ಲರೂ ಅಭಿನಂದನೆಗೆ ಅರ್ಹರು.
ಅದೇ ರೀತಿ ಜಿಲ್ಲಾ ಜಾಥವನ್ನು ಬರಮಾಡಿಕೊಳ್ಳಲು ಹಗಲು ರಾತ್ರಿಯನ್ನದೆ ದುಡಿದು ಸರ್ವ ಸಿದ್ದತೆಯೊಂದಿಗೆ ಸಜ್ಜಾಗಿ ನಿಂತ ಎಸ್ಸೆಸ್ಸೆಫ್ ಶಾಖಾ,ಕ್ಯಾಂಪಸ್, ಸೆಕ್ಟರ್ ನಿಂದ ಹಿಡಿದು ಡಿವಿಶನ್ ತನಕ ಅದೇ ರೀತಿ ಬಾಕಿ ಸಂಘ ಕುಟುಂಬದ ಎಲ್ಲರೂ ವಿಶೇಷವಾಗಿ ಆಹೋರಾತ್ರಿ ದುಡಿದ ಎಸ್ಸೆಸ್ಸೆಫ್ ದಾವಾ ವಿಂಗ್ ನ ಕಾರ್ಯಕರ್ತರು ಅಲ್ಲಾಹು ಅರ್ಹ ಪ್ರತಿಫಲ ನೀಡಿ ಅನುಗ್ರಹಿಸಲಿ.
ಅಲ್ಲಾಹು ಸ್ವೀಕರಿಸಲಿ ಆಮೀನ್.
- ಅಬೂಶಝ
*ತ್ವಾಖಾ ಅಹ್ಮದ್ ಮುಸ್ಲಿಯಾರ್ ಗೋಲ್ಡನ್ ಛಾನ್ಸ್ ಒಂದನ್ನು ಮಿಸ್ಸ್ ಮಾಡಿದರೇ?*
*--------------------------*
ಪೋಲಿಸ್ ಇಲಾಖೆಯಾಗಲೀ, ಮಂತ್ರಿ ಮಾಗದರಾಲೀ,ಬಿಜೆಪಿ,VHP, RSS ನಂತಹ ಇಸ್ಲಾಮಿನ ನಾಶಕ್ಕಾಗಿ ಹಾತೊರೆಯುವ ಸಂಘಟನೆಯಾಗಾಲೀ ಅವರಿಗೆ ತಂತ್ರಪರವಾಗಿ ಇಸ್ಲಾಮಿನ ಕುರಿತು ತಿಳುವಳಿಕೆ ನೀಡಬೇಕೆಂದಾಗಿದೆ ಇಸ್ಲಾಮಿನ ಆದೇಶ.ಕಾರಣ ಆ ಸತ್ಯ ಎಲ್ಲರಿಗೂ,ಎಲ್ಲಾ ಕಡೆಯೂ ತಲುಪಬೇಕು.
ವಿಶೇಷವಾಗಿ ಇಸ್ಲಾಮಿನ ಕುರಿತು ತಪ್ಪುಧಾರಣೆ ಹೊಂದಿರುವ ಜನರಿಗೆ ಇಸ್ಲಾಮಿನ ಸಂದೇಶ ಮುಟ್ಟಿಸುವ ಕಾರ್ಯ ನಡೆಯಬೇಕು.
ಕುರಾನ್ ಕೂಡಾ
*ತಂತ್ರದಿಂದ ಮತ್ತು ಉಪದೇಶಗಳ ಮೂಲಕ* ಇಸ್ಲಾಮಿನ ದಾವತ್ ನೀಡಲು ನಮ್ಮಲ್ಲಿ ಪ್ರೇರಿಪಿಸಿದೆ.
ತೀವ್ರ ಜ್ವರದಿಂದ ಬಳಲುವ ಮಗುವಿಗೆ ಎಷ್ಟೇ ಸ್ವಾದಿಷ್ಠ ಫುಡ್ ಕೊಟ್ಟರೂ ಅದು ಕಹಿಯಾಗಿರುತ್ತದೆ.
ಅದು ಆ ಫುಡ್ ನ ಕೊರತೆ ಅಲ್ಲ. ಬದಲಾಗಿ ಅದು ಅವನಲ್ಲಿರುವ ರೋಗದ ಕೊರತೆ ಎಂಬ ಸತ್ಯವನ್ನು ತಿಳಿದ ನಾವು ಡಾಕ್ಟರ್ ಕೊಟ್ಟ ಕಹಿಯಾದ ಮದ್ದನ್ನು ಅತ್ಯಂತ ನಾಜೂಕಿನಿಂದ ಆಕಾಶದಲ್ಲಿರುವ ಚಂದ್ರನನ್ನು ತೋರಿಸಿ ಅದಕ್ಕೆ 'ತಂಬ' ಎಂಬ ಹೊಸ ಹೆಸರಿಟ್ಟು ಕರೆದು ಹೇಗಾದರೂ ಮಾಡಿ ಅವನಿಗೆ ಕಹಿಯಾಗಿರುವ ಆ ಮದ್ದನ್ನು ಕುಡಿಸಿ ಅವನ ರೋಗವನ್ನು ಶಮನಗೊಳಿಸುತ್ತೇವೆ.
ಅದೇ ರೀತಿ ಇಸ್ಲಾಮನ್ನು ತಪ್ಪಾಗಿ ಅರ್ಥೈಸಿದವರಿಗೆ ಅದು ಕಹಿಯಾಗಿರುತ್ತೆ ನಿಜ. ಅಂತಹ ಜನರ ಬಳಿ ನಾವು ಹೋಗಿ ನಾವು ದಾವತ್ ಮಾಡಬೇಕು.ಅದಕ್ಕೆ ಹಲವಾರು ದಾರಿಗಳಿವೆಯಾದರೂ ಅದರಲ್ಲೊಂದು ದಾರಿಯಾಗಿದೆ ಅವರನ್ನು ನಮ್ಮ ಸಭೆಗೆ ಕರೆದು ಸಂವಹನ ರೂಪದಲ್ಲೋ,ಸೌಹಾರ್ದ ರೂಪದಲ್ಲೋ ಇಸ್ಲಾಮಿನ ಕುರಿತು ಸವಿಸ್ತಾರವಾಗಿ ಹೇಳುವಾಗ ಅವರಿಗೆ ಇಸ್ಲಾಮಿನ ಕುರಿತು ಸಣ್ಣ ರೂಪದಲ್ಲಿ ಮನದಟ್ಟಾಗುತ್ತದೆ.
ಇಸ್ಲಾಮನ್ನು ಕಲಿಯಲು ಅವರಿಗೆ ಅದು ಉತ್ತೇಜನವಾಗುತ್ತದೆ.
ಎಲ್ಲರಲ್ಲೂ ಬದಲಾವಣೆ ತರಲು ಸಾದ್ಯವಿಲ್ಲದಿದ್ದರೂ ಅವರ ಬಿಗು ನಿಲುವಿನಲ್ಲಿ ಸ್ವಲ್ಪವಾದರೂ ಸಡಿಲಿಕೆ ಬಂದರೆ ಅದು ಕೂಡಾ ನಮಗೆ ಪ್ಲಸ್ ಆಗಿರುತ್ತದೆ.
ನಮ್ಮ ಮದರಸದ ಕುರಿತು ತಪ್ಪಗ್ರಹಿಕೆ ಉಂಟಾಗಿ ಅದನ್ನು ಕಟ್ಟಾ ವಿರೋಧಿಸುವ ಸೂಲಿಬೆಲೆಯನ್ನೇ ನಮ್ಮ ವೇದಿಕೆಗೆ ಕರೆದು ಅವನೊಂದಿಗೆ ನಮ್ಮ ನಾಯಕರು ಮದರಸದ ಕುರಿತು ವಿವರಣೆ ನೀಡಿದಾಗ ಅವನಿಗೆ ಮನದಟ್ಟಾಗಿ ನೀವು ಹೇಳುವಂತಹ ಮದರಸದ ಬಗ್ಗೆ ನಮಗೆ ಯಾವುದೇ ಸಂಶಯವಿಲ್ಲ ಎಂದು ಅವನಲ್ಲಿ ಹೇಳಿಸಲಿಕ್ಕೆ ಸಾದ್ಯವಾದುದು, ಮಾತ್ರವಲ್ಲ ಮದರಸದ ಕುರಿತು ಉದ್ದುದ್ದ ಬರಹ ಬರೆಯುತ್ತಿದ್ದ ಸೂಲಿಬೆಲೆಯ ಬಿಗಿ ನಿಲುವಿನಲ್ಲಿ ಸಡಿಲಿಕೆ ಉಂಟಾದುದನ್ನು ನಾವು ಗಮನಿಸಿದ್ದೇವೆ.
ಅದು ನಮ್ಮ ಎಸ್ಸೆಸ್ಸೆಫ್ ನಾಯಕರ ಧೀರ್ಘ ದೃಷ್ಟಿ ಎಂಬುದರಲ್ಲಿ ಸಂಶಯವಿಲ್ಲ.
ಸೂಫಿ ಸಮ್ಮೇಳನ ಮಾಡುವ ಮೂಲಕ ಪ್ರದಾನಿಯವರ ಮೂಲಕವೇ ಅಸ್ಮಾಉಲ್ ಹುಸ್ನಾ ದಲ್ಲಿರುವ ಅಲ್ಲಾಹನ ಹೆಸರಲ್ಲಿ ಶಾಂತಿ ಮಾತ್ರ ಇರುವುದೆಂದು ಇಸ್ಲಾಮ್ ಭಯೋತ್ಪಾದನೆಯನ್ನು ಯಾವತ್ತೂ ಸಹಿಸಲ್ಲ ಎಂದು ಹೇಳಿಕೆ ಕೊಡಿಸಲಿಕ್ಕೆ ಸಾದ್ಯವಾಯಿತು.
ಒಬ್ಬ ದೇಶದ ಪ್ರಧಾನಿ, ಅದೂ ಕೂಡಾ ಆರ್ ಎಸ್ ಎಸ್ ಬಿಜೆಪಿಯ ಪ್ರತಿನಿಧಿಯ ಬಾಯಿಯಿಂದ ಇಸ್ಲಾಮಿನ ಕುರಿತು ಅಂತಹ ಮೆಸ್ಸೇಜ್ ಬರುವಾಗ ಅದು ಕೇವಲ ಪ್ರಧಾನಿಯನ್ನು ಮಾತ್ರ ಸೀಮಿತಗೊಳಿಸದೆ ಭಾರತದ ಪ್ರತಿಯೊಬ್ಬನ ಕಿವಿಗಳಿಗೂ ಅತ್ಯಂತ ಸುಲಭದಲ್ಲಿ ಇಸ್ಲಾಮಿನ ಕುರಿತು ಶಾಂತಿಯ ಸಂದೇಶ ನೀಡಲು ಸಾದ್ಯವಾಗುತ್ತದೆಯೆಂಬ ಅತ್ಯಂತ ಧೀರ್ಘ ದೃಷ್ಟಿ ಇರುವುದರಿಂದಲೇ ಸುಲ್ತಾನುಲ್ ಉಲಮಾ ಎಪಿ ಉಸ್ತಾದರಂತಹ ಮಹಾನುಭಾವರು ದೆಹಲಿಯ ಸೂಫಿ ಸಮ್ಮೇಳನದಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿ ನಮಗೆ ಮಾದರಿ ತೋರಿಸಿದರು.
ಆದರೆ ನಾವು ಪರಸ್ಪರ ಕೆಸರೆರಚಾಟದಲ್ಲೇ ತಲ್ಲೀನರಾಗಿ ಸೊಬಗರಂತೆ ನಟಿಸುತ್ತಾ ಉಸ್ತಾದರ ಬಿಳಿ ವಸ್ತ್ರಕ್ಕೆ ಕೇಸರಿ ಪೈಂಟ್ ಹಚ್ಚುವುದರಲ್ಲೇ ಪುಳಕಿತಗೊಂಡೆವು.
ನಿನ್ನೆ ಕೂಡಾ ಮಂಗಳೂರು ಖಾಝಿ ಆ ಕಾರ್ಯಕ್ರಮಕ್ಕೆ ಹೋದದ್ದು ನನ್ನ ಪ್ರಕಾರ ತಪ್ಪಲ್ಲ.
ಅದು ಯಾವ ಪ್ರೋಗ್ರಾಂ ಎಂದು ಅವರಿಗೆ ಗೊತ್ತಿರಲಿಲ್ಲ,ಪೋಲಿಸರು ಕರೆದು ಆಹ್ವಾನ ನೀಡಿದ್ದರಿಂದ ಹೋದದ್ದು, ಬಿಜೆಪಿಯ ಮುಖ್ಯ ನೇತಾರರು ಕರೆದುದರಿಂದ ಹೋಗದೆ ನಿರ್ವಾಹವಿರಲಿಲ್ಲ! ಮುಂತಾದ ಸುಳ್ಳು ಸಮಾಜಾಯಿಷಿಕೆಯ ಅಗತ್ಯವೂ ಇಲ್ಲ.
ನನ್ನ ಪ್ರಕಾರ ತ್ವಾಖಾ ಉಸ್ತಾದ್ ಹೋದದ್ದು ಯಾವುದೇ ತಪ್ಪಿಲ್ಲ. ಆದರೆ ಅಲ್ಲಿ ಅವರ ಚಟುವಟಿಕೆ ಪ್ರಭಾಷಣ ಎಲ್ಲವೂ ಹಳಿ ತಪ್ಪಿದೆ ಎಂದು ಹೇಳದೆ ನಿರ್ವಾಹವಿಲ್ಲ.
ಬೆಳಕು ಉರಿಸಲು ನಿರ್ಬಂದಿಸಲಾಗಿದೆ ಎಂದು ಅವರ ಕೈ ಯ ಫೋಟೋದ ತುಂಡು ಮಾತ್ರ ತೆಗೆದು ಶೂಟ್ ಮಾಡಿದಾಗ ಅನಿಸುತ್ತದೆಯಾದರೂ, ಅವರ ಇಡೀ ಫೋಟೋ ಕಾಣುವಾಗ ಅವರ ಬೋಡೀಲ್ಯಾಂಗಜ್ ದೀಪ ಉರಿಸಲಿಕ್ಕೆ ಅವರು ಸನ್ನದ್ದರಾಗಿದ್ದರು ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ.
ಅದೇನೇ ಇರಲಿ.
ಅವರಿಗೆ ಅದನ್ನು ನಯವಾಗಿ ತಿರಸ್ಕರಿಸಿ ತನ್ನ ಪ್ರಭಾಷಣದ ಸಮಯ ಬಂದಾಗ ಇಸ್ಲಾಮಿನ ಸೌಹಾರ್ದತೆ ಏನೆಂದು, ಬೆಳಕನ್ನು ಯಾಕಾಗಿ ನಾವು ಹಚ್ಚದೆ ನಿರಾಕರಿಸುತ್ತೇವೆ ಎಂಬುದರ ರೀಝನ್ ಸೌಮ್ಯವಾಗಿ ಹೇಳಬಹುದಿತ್ತು.
ಜೊತೆಗೆ ಇಸ್ಲಾಮಿನ ಶಾಂತಿಯ ಸಂದೇಶ ಕೂಡಾ ಹೇಳಬಹುದಿತ್ತು.
ಸೌಹಾರ್ದ ಎಂದರೆ ಮುಸ್ಲಿಮರು ಹಿಂದುಗಳ ದೇವಸ್ಥಾನ ಕ್ಕೆ ಹೋಗಿ ಭಜನೆ ಮಾಡುವುದು,ದೀಪ ಉರಿಸುವುದು,ಅದೇ ರೀತಿ ಹಿಂದುಗಳು ಮಸೀದಿಗೆ ಬಂದು ನಮಾಜು ಮಾಡುವುದು,ಇದ್ಯಾವುದೂ ಅಲ್ಲ ಬದಲಾಗಿ ಎಲ್ಲರೂ ಅವರವರ ಧರ್ಮನುಷ್ಠಾನ ಮಾಡುತ್ತಾ ಪರಸ್ಪರ ನಂಬಿಕೆಯಿಂದ ಪ್ರೀತಿಯಿಂದ ಪರಸ್ಪರ ಸಹಾಯ ಮಾಡುತ್ತಾ ಪ್ರೀತಿ ಸಾಹೋದರ್ಯತೆಯಿಂದ ಬದುಕುವುದು, ಪರರಿಗೆ ದ್ರೋಹ ಬಗೆಯಬಾರದೆಂದಲ್ಲ, ಅಂತಹ ನೀಚ ಚಿಂತನೆ ಕೂಡಾ ಮನಸ್ಸಲ್ಲಿ ಹುಟ್ಟಬಾರದೆಂಬುದಾಗಿದೆ ಇಸ್ಲಾಮಿನ ಸೌಹಾರ್ದ. ನಮ್ಮ ಮದರಸದಲ್ಲಿ ನಾವು ನಮ್ಮ ಮಕ್ಕಳಿಗೆ ಕಲಿಸುವುದು ಕೂಡಾ ಅದನ್ನೇ ಎಂಬ ಇಸ್ಲಾಮಿನ ಸುಂದರ ಮೆಸ್ಸೇಜ್ ನ್ನು ರವಾನಿಸುವ ಬಹಳ ಒಳ್ಳೆಯ ವೇದಿಕೆಯೊಂದು ಮಂಗಳೂರು ಖಾಝಿ ಗೆ ಅಲ್ಲಿತ್ತು.
ಆದರೆ ಅವರು ಅದನ್ನು ಮಿಸ್ಸ್ ಮಾಡಿಕೊಂಡರು ಎಂದಾಗಿದೆ ನನ್ನ ಅಭಿಪ್ರಾಯ.
ಇನ್ನು ಕೆಲವರು ಹೆದರಿಸುವಂತೆ MRM ರಾಷ್ಟ್ರೀಯ ಮಂಚ್ ಎಂದೆಲ್ಲಾ ಹೇಳುತ್ತಾ ಕೂರದೆ ಅವರಾಗಿಯೇ ನಮ್ಮನ್ನು ಕರೆಯುವ ಸಭೆಗೆ ಹೋಗುವಾಗ ಪ್ರಿಪೇರಾಗಿ ಇಸ್ಲಾಮಿನ ಸಂದೇಶ ಅವರೊಂದಿಗೆ ಹಂಚುತ್ತಾ ಅವರ ಕುತಂತ್ರಗಳಿಗೆ ತಂತ್ರಪರವಾಗಿ ಸಡ್ಡು ಹೊಡೆದು ನಮ್ಮ ಕಠಿಣ ಶತ್ರುಗಳ ಮುಂದೆಯೂ ಧೈರ್ಯದಿಂದ ಎದೆಯುಬ್ಬಿಸಿ ಇಸ್ಲಾಮನ್ನು ಪ್ರಚಾರ ಮಾಡುವ ಗಡಸುತನ ತೋರಿಸುವ ಬದಲು ನಾವು, ಆಲಿಂಗಳ ಬಿಳಿ ವಸ್ತ್ರ ಗಳಿಗೆ ಕೇಸರಿ ಬಣ್ಣ ಹಾಕಿ ' *ಖಾಕಿ ಮೌಲಾನಾ'* ಎಂದು ಮುದ್ರೆ ಒತ್ತುವುದರಲ್ಲೇ ವಿಗ್ನಸಂತೋಷ ಪಟ್ಟೆವು.
ತಂತ್ರ ಬುದ್ದಿ ಎಲ್ಲವೂ RSS ನ ಮಾತ್ರ ಸೊತ್ತಾ? ನಮಗೂ ಕೂಡಾ ಯಾಕೆ ಯ್ಯೂಝ್ ಮಾಡಬಾರದು?
- ಅಬೂಶಝ
*--------------------------*
ಪೋಲಿಸ್ ಇಲಾಖೆಯಾಗಲೀ, ಮಂತ್ರಿ ಮಾಗದರಾಲೀ,ಬಿಜೆಪಿ,VHP, RSS ನಂತಹ ಇಸ್ಲಾಮಿನ ನಾಶಕ್ಕಾಗಿ ಹಾತೊರೆಯುವ ಸಂಘಟನೆಯಾಗಾಲೀ ಅವರಿಗೆ ತಂತ್ರಪರವಾಗಿ ಇಸ್ಲಾಮಿನ ಕುರಿತು ತಿಳುವಳಿಕೆ ನೀಡಬೇಕೆಂದಾಗಿದೆ ಇಸ್ಲಾಮಿನ ಆದೇಶ.ಕಾರಣ ಆ ಸತ್ಯ ಎಲ್ಲರಿಗೂ,ಎಲ್ಲಾ ಕಡೆಯೂ ತಲುಪಬೇಕು.
ವಿಶೇಷವಾಗಿ ಇಸ್ಲಾಮಿನ ಕುರಿತು ತಪ್ಪುಧಾರಣೆ ಹೊಂದಿರುವ ಜನರಿಗೆ ಇಸ್ಲಾಮಿನ ಸಂದೇಶ ಮುಟ್ಟಿಸುವ ಕಾರ್ಯ ನಡೆಯಬೇಕು.
ಕುರಾನ್ ಕೂಡಾ
*ತಂತ್ರದಿಂದ ಮತ್ತು ಉಪದೇಶಗಳ ಮೂಲಕ* ಇಸ್ಲಾಮಿನ ದಾವತ್ ನೀಡಲು ನಮ್ಮಲ್ಲಿ ಪ್ರೇರಿಪಿಸಿದೆ.
ತೀವ್ರ ಜ್ವರದಿಂದ ಬಳಲುವ ಮಗುವಿಗೆ ಎಷ್ಟೇ ಸ್ವಾದಿಷ್ಠ ಫುಡ್ ಕೊಟ್ಟರೂ ಅದು ಕಹಿಯಾಗಿರುತ್ತದೆ.
ಅದು ಆ ಫುಡ್ ನ ಕೊರತೆ ಅಲ್ಲ. ಬದಲಾಗಿ ಅದು ಅವನಲ್ಲಿರುವ ರೋಗದ ಕೊರತೆ ಎಂಬ ಸತ್ಯವನ್ನು ತಿಳಿದ ನಾವು ಡಾಕ್ಟರ್ ಕೊಟ್ಟ ಕಹಿಯಾದ ಮದ್ದನ್ನು ಅತ್ಯಂತ ನಾಜೂಕಿನಿಂದ ಆಕಾಶದಲ್ಲಿರುವ ಚಂದ್ರನನ್ನು ತೋರಿಸಿ ಅದಕ್ಕೆ 'ತಂಬ' ಎಂಬ ಹೊಸ ಹೆಸರಿಟ್ಟು ಕರೆದು ಹೇಗಾದರೂ ಮಾಡಿ ಅವನಿಗೆ ಕಹಿಯಾಗಿರುವ ಆ ಮದ್ದನ್ನು ಕುಡಿಸಿ ಅವನ ರೋಗವನ್ನು ಶಮನಗೊಳಿಸುತ್ತೇವೆ.
ಅದೇ ರೀತಿ ಇಸ್ಲಾಮನ್ನು ತಪ್ಪಾಗಿ ಅರ್ಥೈಸಿದವರಿಗೆ ಅದು ಕಹಿಯಾಗಿರುತ್ತೆ ನಿಜ. ಅಂತಹ ಜನರ ಬಳಿ ನಾವು ಹೋಗಿ ನಾವು ದಾವತ್ ಮಾಡಬೇಕು.ಅದಕ್ಕೆ ಹಲವಾರು ದಾರಿಗಳಿವೆಯಾದರೂ ಅದರಲ್ಲೊಂದು ದಾರಿಯಾಗಿದೆ ಅವರನ್ನು ನಮ್ಮ ಸಭೆಗೆ ಕರೆದು ಸಂವಹನ ರೂಪದಲ್ಲೋ,ಸೌಹಾರ್ದ ರೂಪದಲ್ಲೋ ಇಸ್ಲಾಮಿನ ಕುರಿತು ಸವಿಸ್ತಾರವಾಗಿ ಹೇಳುವಾಗ ಅವರಿಗೆ ಇಸ್ಲಾಮಿನ ಕುರಿತು ಸಣ್ಣ ರೂಪದಲ್ಲಿ ಮನದಟ್ಟಾಗುತ್ತದೆ.
ಇಸ್ಲಾಮನ್ನು ಕಲಿಯಲು ಅವರಿಗೆ ಅದು ಉತ್ತೇಜನವಾಗುತ್ತದೆ.
ಎಲ್ಲರಲ್ಲೂ ಬದಲಾವಣೆ ತರಲು ಸಾದ್ಯವಿಲ್ಲದಿದ್ದರೂ ಅವರ ಬಿಗು ನಿಲುವಿನಲ್ಲಿ ಸ್ವಲ್ಪವಾದರೂ ಸಡಿಲಿಕೆ ಬಂದರೆ ಅದು ಕೂಡಾ ನಮಗೆ ಪ್ಲಸ್ ಆಗಿರುತ್ತದೆ.
ನಮ್ಮ ಮದರಸದ ಕುರಿತು ತಪ್ಪಗ್ರಹಿಕೆ ಉಂಟಾಗಿ ಅದನ್ನು ಕಟ್ಟಾ ವಿರೋಧಿಸುವ ಸೂಲಿಬೆಲೆಯನ್ನೇ ನಮ್ಮ ವೇದಿಕೆಗೆ ಕರೆದು ಅವನೊಂದಿಗೆ ನಮ್ಮ ನಾಯಕರು ಮದರಸದ ಕುರಿತು ವಿವರಣೆ ನೀಡಿದಾಗ ಅವನಿಗೆ ಮನದಟ್ಟಾಗಿ ನೀವು ಹೇಳುವಂತಹ ಮದರಸದ ಬಗ್ಗೆ ನಮಗೆ ಯಾವುದೇ ಸಂಶಯವಿಲ್ಲ ಎಂದು ಅವನಲ್ಲಿ ಹೇಳಿಸಲಿಕ್ಕೆ ಸಾದ್ಯವಾದುದು, ಮಾತ್ರವಲ್ಲ ಮದರಸದ ಕುರಿತು ಉದ್ದುದ್ದ ಬರಹ ಬರೆಯುತ್ತಿದ್ದ ಸೂಲಿಬೆಲೆಯ ಬಿಗಿ ನಿಲುವಿನಲ್ಲಿ ಸಡಿಲಿಕೆ ಉಂಟಾದುದನ್ನು ನಾವು ಗಮನಿಸಿದ್ದೇವೆ.
ಅದು ನಮ್ಮ ಎಸ್ಸೆಸ್ಸೆಫ್ ನಾಯಕರ ಧೀರ್ಘ ದೃಷ್ಟಿ ಎಂಬುದರಲ್ಲಿ ಸಂಶಯವಿಲ್ಲ.
ಸೂಫಿ ಸಮ್ಮೇಳನ ಮಾಡುವ ಮೂಲಕ ಪ್ರದಾನಿಯವರ ಮೂಲಕವೇ ಅಸ್ಮಾಉಲ್ ಹುಸ್ನಾ ದಲ್ಲಿರುವ ಅಲ್ಲಾಹನ ಹೆಸರಲ್ಲಿ ಶಾಂತಿ ಮಾತ್ರ ಇರುವುದೆಂದು ಇಸ್ಲಾಮ್ ಭಯೋತ್ಪಾದನೆಯನ್ನು ಯಾವತ್ತೂ ಸಹಿಸಲ್ಲ ಎಂದು ಹೇಳಿಕೆ ಕೊಡಿಸಲಿಕ್ಕೆ ಸಾದ್ಯವಾಯಿತು.
ಒಬ್ಬ ದೇಶದ ಪ್ರಧಾನಿ, ಅದೂ ಕೂಡಾ ಆರ್ ಎಸ್ ಎಸ್ ಬಿಜೆಪಿಯ ಪ್ರತಿನಿಧಿಯ ಬಾಯಿಯಿಂದ ಇಸ್ಲಾಮಿನ ಕುರಿತು ಅಂತಹ ಮೆಸ್ಸೇಜ್ ಬರುವಾಗ ಅದು ಕೇವಲ ಪ್ರಧಾನಿಯನ್ನು ಮಾತ್ರ ಸೀಮಿತಗೊಳಿಸದೆ ಭಾರತದ ಪ್ರತಿಯೊಬ್ಬನ ಕಿವಿಗಳಿಗೂ ಅತ್ಯಂತ ಸುಲಭದಲ್ಲಿ ಇಸ್ಲಾಮಿನ ಕುರಿತು ಶಾಂತಿಯ ಸಂದೇಶ ನೀಡಲು ಸಾದ್ಯವಾಗುತ್ತದೆಯೆಂಬ ಅತ್ಯಂತ ಧೀರ್ಘ ದೃಷ್ಟಿ ಇರುವುದರಿಂದಲೇ ಸುಲ್ತಾನುಲ್ ಉಲಮಾ ಎಪಿ ಉಸ್ತಾದರಂತಹ ಮಹಾನುಭಾವರು ದೆಹಲಿಯ ಸೂಫಿ ಸಮ್ಮೇಳನದಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿ ನಮಗೆ ಮಾದರಿ ತೋರಿಸಿದರು.
ಆದರೆ ನಾವು ಪರಸ್ಪರ ಕೆಸರೆರಚಾಟದಲ್ಲೇ ತಲ್ಲೀನರಾಗಿ ಸೊಬಗರಂತೆ ನಟಿಸುತ್ತಾ ಉಸ್ತಾದರ ಬಿಳಿ ವಸ್ತ್ರಕ್ಕೆ ಕೇಸರಿ ಪೈಂಟ್ ಹಚ್ಚುವುದರಲ್ಲೇ ಪುಳಕಿತಗೊಂಡೆವು.
ನಿನ್ನೆ ಕೂಡಾ ಮಂಗಳೂರು ಖಾಝಿ ಆ ಕಾರ್ಯಕ್ರಮಕ್ಕೆ ಹೋದದ್ದು ನನ್ನ ಪ್ರಕಾರ ತಪ್ಪಲ್ಲ.
ಅದು ಯಾವ ಪ್ರೋಗ್ರಾಂ ಎಂದು ಅವರಿಗೆ ಗೊತ್ತಿರಲಿಲ್ಲ,ಪೋಲಿಸರು ಕರೆದು ಆಹ್ವಾನ ನೀಡಿದ್ದರಿಂದ ಹೋದದ್ದು, ಬಿಜೆಪಿಯ ಮುಖ್ಯ ನೇತಾರರು ಕರೆದುದರಿಂದ ಹೋಗದೆ ನಿರ್ವಾಹವಿರಲಿಲ್ಲ! ಮುಂತಾದ ಸುಳ್ಳು ಸಮಾಜಾಯಿಷಿಕೆಯ ಅಗತ್ಯವೂ ಇಲ್ಲ.
ನನ್ನ ಪ್ರಕಾರ ತ್ವಾಖಾ ಉಸ್ತಾದ್ ಹೋದದ್ದು ಯಾವುದೇ ತಪ್ಪಿಲ್ಲ. ಆದರೆ ಅಲ್ಲಿ ಅವರ ಚಟುವಟಿಕೆ ಪ್ರಭಾಷಣ ಎಲ್ಲವೂ ಹಳಿ ತಪ್ಪಿದೆ ಎಂದು ಹೇಳದೆ ನಿರ್ವಾಹವಿಲ್ಲ.
ಬೆಳಕು ಉರಿಸಲು ನಿರ್ಬಂದಿಸಲಾಗಿದೆ ಎಂದು ಅವರ ಕೈ ಯ ಫೋಟೋದ ತುಂಡು ಮಾತ್ರ ತೆಗೆದು ಶೂಟ್ ಮಾಡಿದಾಗ ಅನಿಸುತ್ತದೆಯಾದರೂ, ಅವರ ಇಡೀ ಫೋಟೋ ಕಾಣುವಾಗ ಅವರ ಬೋಡೀಲ್ಯಾಂಗಜ್ ದೀಪ ಉರಿಸಲಿಕ್ಕೆ ಅವರು ಸನ್ನದ್ದರಾಗಿದ್ದರು ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ.
ಅದೇನೇ ಇರಲಿ.
ಅವರಿಗೆ ಅದನ್ನು ನಯವಾಗಿ ತಿರಸ್ಕರಿಸಿ ತನ್ನ ಪ್ರಭಾಷಣದ ಸಮಯ ಬಂದಾಗ ಇಸ್ಲಾಮಿನ ಸೌಹಾರ್ದತೆ ಏನೆಂದು, ಬೆಳಕನ್ನು ಯಾಕಾಗಿ ನಾವು ಹಚ್ಚದೆ ನಿರಾಕರಿಸುತ್ತೇವೆ ಎಂಬುದರ ರೀಝನ್ ಸೌಮ್ಯವಾಗಿ ಹೇಳಬಹುದಿತ್ತು.
ಜೊತೆಗೆ ಇಸ್ಲಾಮಿನ ಶಾಂತಿಯ ಸಂದೇಶ ಕೂಡಾ ಹೇಳಬಹುದಿತ್ತು.
ಸೌಹಾರ್ದ ಎಂದರೆ ಮುಸ್ಲಿಮರು ಹಿಂದುಗಳ ದೇವಸ್ಥಾನ ಕ್ಕೆ ಹೋಗಿ ಭಜನೆ ಮಾಡುವುದು,ದೀಪ ಉರಿಸುವುದು,ಅದೇ ರೀತಿ ಹಿಂದುಗಳು ಮಸೀದಿಗೆ ಬಂದು ನಮಾಜು ಮಾಡುವುದು,ಇದ್ಯಾವುದೂ ಅಲ್ಲ ಬದಲಾಗಿ ಎಲ್ಲರೂ ಅವರವರ ಧರ್ಮನುಷ್ಠಾನ ಮಾಡುತ್ತಾ ಪರಸ್ಪರ ನಂಬಿಕೆಯಿಂದ ಪ್ರೀತಿಯಿಂದ ಪರಸ್ಪರ ಸಹಾಯ ಮಾಡುತ್ತಾ ಪ್ರೀತಿ ಸಾಹೋದರ್ಯತೆಯಿಂದ ಬದುಕುವುದು, ಪರರಿಗೆ ದ್ರೋಹ ಬಗೆಯಬಾರದೆಂದಲ್ಲ, ಅಂತಹ ನೀಚ ಚಿಂತನೆ ಕೂಡಾ ಮನಸ್ಸಲ್ಲಿ ಹುಟ್ಟಬಾರದೆಂಬುದಾಗಿದೆ ಇಸ್ಲಾಮಿನ ಸೌಹಾರ್ದ. ನಮ್ಮ ಮದರಸದಲ್ಲಿ ನಾವು ನಮ್ಮ ಮಕ್ಕಳಿಗೆ ಕಲಿಸುವುದು ಕೂಡಾ ಅದನ್ನೇ ಎಂಬ ಇಸ್ಲಾಮಿನ ಸುಂದರ ಮೆಸ್ಸೇಜ್ ನ್ನು ರವಾನಿಸುವ ಬಹಳ ಒಳ್ಳೆಯ ವೇದಿಕೆಯೊಂದು ಮಂಗಳೂರು ಖಾಝಿ ಗೆ ಅಲ್ಲಿತ್ತು.
ಆದರೆ ಅವರು ಅದನ್ನು ಮಿಸ್ಸ್ ಮಾಡಿಕೊಂಡರು ಎಂದಾಗಿದೆ ನನ್ನ ಅಭಿಪ್ರಾಯ.
ಇನ್ನು ಕೆಲವರು ಹೆದರಿಸುವಂತೆ MRM ರಾಷ್ಟ್ರೀಯ ಮಂಚ್ ಎಂದೆಲ್ಲಾ ಹೇಳುತ್ತಾ ಕೂರದೆ ಅವರಾಗಿಯೇ ನಮ್ಮನ್ನು ಕರೆಯುವ ಸಭೆಗೆ ಹೋಗುವಾಗ ಪ್ರಿಪೇರಾಗಿ ಇಸ್ಲಾಮಿನ ಸಂದೇಶ ಅವರೊಂದಿಗೆ ಹಂಚುತ್ತಾ ಅವರ ಕುತಂತ್ರಗಳಿಗೆ ತಂತ್ರಪರವಾಗಿ ಸಡ್ಡು ಹೊಡೆದು ನಮ್ಮ ಕಠಿಣ ಶತ್ರುಗಳ ಮುಂದೆಯೂ ಧೈರ್ಯದಿಂದ ಎದೆಯುಬ್ಬಿಸಿ ಇಸ್ಲಾಮನ್ನು ಪ್ರಚಾರ ಮಾಡುವ ಗಡಸುತನ ತೋರಿಸುವ ಬದಲು ನಾವು, ಆಲಿಂಗಳ ಬಿಳಿ ವಸ್ತ್ರ ಗಳಿಗೆ ಕೇಸರಿ ಬಣ್ಣ ಹಾಕಿ ' *ಖಾಕಿ ಮೌಲಾನಾ'* ಎಂದು ಮುದ್ರೆ ಒತ್ತುವುದರಲ್ಲೇ ವಿಗ್ನಸಂತೋಷ ಪಟ್ಟೆವು.
ತಂತ್ರ ಬುದ್ದಿ ಎಲ್ಲವೂ RSS ನ ಮಾತ್ರ ಸೊತ್ತಾ? ನಮಗೂ ಕೂಡಾ ಯಾಕೆ ಯ್ಯೂಝ್ ಮಾಡಬಾರದು?
- ಅಬೂಶಝ
*ಉಸ್ತಾದ್ ಮತ್ತು ಕೇಸ್*
*-----------------*
ಆ ಮುಸ್ಲಿಯಾರ್ ಕಂಬಿ ಎಣಿಸುವ ಕ್ಷಣಕ್ಕಾಗಿ ಅವರು ಜಾತಕ ಪಕ್ಷಿಯಂತೆ ಕಾಯುತ್ತಿದ್ದರು!
CBI ಛೇಂಬರ್ ನಿಂದ ಹೊರಬರುವಾಗ ಮುಸ್ಲಿಯಾರರ ಕೈಗಳಿಗೆ ಕೋಳಜಡಿಯಲ್ಪಟ್ಟ ಫೋಟೋದ ಶೂಟ್ ಗಾಗಿ ಅವರು ಹಾತೊರೆಯುತ್ತಿದ್ದರು!
ಮ್ಲಾನವದನ ಮುಖದ ಫೋಟೋವನ್ನು ಕ್ಲಿಕ್ಕಿಸಿ ಮರುದಿನ ಪತ್ರಿಕೆಯ ಮುಖಪುಟದಲ್ಲಿ ಅಚ್ಚುಹಾಕಲು ತುದಿಗಾಲಲ್ಲಿ ನಿಂತಿದ್ದರು!
ಆದರೆ ಆ ಮುಸ್ಲಿಯಾರ್ CBI ಅಧಿಕಾರಿಗಳ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿ ಛೇಂಬರ್ನಿಂದ ಹಸನ್ಮುಖಿಯಾಗಿ ಹೊರಬರುವುದನ್ನು ಕಂಡಾಗ ವಿರೋಧಿಗಳು ಒಂದು ಕ್ಷಣ ದಂಗಾದರು!
ತಮ್ಮ ಕೈಗಳಲ್ಲಿರುವ ಐಕೋನ್ ಕ್ಯಾಮರಗಳು ತನ್ನಿಂತಾನೆ ಕೆಳಗಾದವು!
ಪತ್ರಕರ್ತರು ಸುತ್ತುವರಿದು ಏನಾಯಿತೆಂದು ಪ್ರಶ್ನಿಸಿದರು.
"CBI ಏನು ಪ್ರಶ್ನೆ ಕೇಳಿತೋ ಅದಕ್ಕೆಲ್ಲಾ ಸಮರ್ಪಕ ಉತ್ತರ ನೀಡಿದ್ದೇನೆ." ಎಂದು ಮುಗುಳ್ನಗುತ್ತಾ, ಹೇಳಿ,ಮುಸ್ಲಿಯಾರ್ ವಾಹನ ಹತ್ತಿ ತನ್ನ ಆಸ್ಥಾನದ ಕಡೆ ಸಂಚರಿಸಿದರು.!
ಆ ಮುಸ್ಲಿಯಾರ್
*ಎಪಿ ಉಸ್ತಾದರಾಗಿದ್ದರು!*
ಕೇಸ್
*ಚೇಗನ್ನೂರು ಕೊಲೆಯಾಗಿತ್ತು!*
ಇದು ಸುಮಾರು ಇಪ್ಪತ್ತೈದು ಮೂವತ್ತು ವರ್ಷಗಳ ಮುಂಚಿನ ಕಥೆ!
ಆವಾಗಲೇ
*ಕಾಂತಪುರಂ ಮೇಲೆ ಕೇಸ್!*
*ಕಾಂತಪುರಂ ಬಂಧನ ಸಾದ್ಯತೆ!* ಅಂತ ವಿರೋಧಿಗಳು ಹಗಲುಕನಸು ಕಾಣುತ್ತಾ ಇದ್ದಾರೆ.
ಇದೆಲ್ಲಾ ಈಗಿನ MSF ನ ಶಿಶುಗಳಿಗೆ ಗೊತ್ತಿರಲಿಕ್ಕಿಲ್ಲ.
ಪಾಪ ಮುದಿ ನಾಯಕರು ತಮ್ಮ ಮುಪ್ಪುವಿನ ಈ ಸಮಯದಲ್ಲಾದರೂ ಕಾಂತಪುರಂ ಕಂಬಿ ಎಣಿಸುವ ಚಿತ್ರ ಕಂಡು ಬಹು ಕಾಲದ ಆಶೆ ಈಡೇರಿದ ಸಮಾದಾನದಿಂದ ಕಣ್ಣು ಮುಚ್ಚಬಹುದೆಂಬ ಆಗ್ರಹದಿಂದ ಮೊಮ್ಮಕ್ಕಳ ಮಕ್ಕಳನ್ನು ಸಹ ಮರ್ಕಝ್ ನ ಗೇಟ್ ಬಳಿ ಕಳುಹಿಸಿದ್ದಾರೆ!
ಜೊತೆಗೆ ಅವರಿಂದಲೇ ಕೇಸ್ ಕೊಡಿಸಿದ್ದಾರೆ!
ಜಾತ್ಯಾತೀತ ಭಾರತದಲ್ಲಿ ಯಾವ ಅಂಡಲೆಯುವ ಬಿಕರಿ ಕೇಸ್ ಕೊಟ್ಟರೂ ಅದನ್ನು ಫೈಲ್ ಮಾಡಿ ತನಿಖೆಗೆ ಆದೇಶಿಸುವುದು ಪೋಲಿಸ್ ಡ್ಯೂಟಿ.
ನಂತರ ಕೋರ್ಟ್ ನಲ್ಲಿ ಸತ್ಯ ಮಿಥ್ಯ ಬೇರ್ಪಡುತ್ತದೆ.
ಆದರೆ ಮರಿಗಳಿಗೆ ಅಷ್ಟೊಂದು ಕ್ಷಮೆ ಇಲ್ಲ.
ಅವರು ಈಗಲೇ ಕಾಂತಪುರಂ ಬಂಧನ ಎಂದು ಅರಚುತ್ತಾ ಸಂಭ್ರಮಿಸುತ್ತಿದ್ದಾರೆ!
ಲೋ ಕಾಲೇಜ್ ನಡೆಸುತ್ತಿರುವ ಕಾಂತಪುರಂ ಉಸ್ತಾದರ ವಿರುದ್ದ ಸಿಲ್ಲಿ ಪೆಟಿಶೇನ್ ಫೈಲ್ ಹಿಡ್ಕೊಂಡು ಓಡಾಡುತ್ತಿದ್ದಾರೆ ಪುಟಾಣಿಗಳು!
"ಅವರು ನಿಮ್ಮಲ್ಲಿ ಸುನ್ನಿಯಾ ಎಂದು ಕೇಳಲ್ಲ,
ಸಳಪಿಯಾ ಎಂದು ಕೇಳಲ್ಲ,
ಎಪಿ/ಈಕೆ ಎಂದು ಪ್ರಶ್ನಿಸಲ್ಲ,
ಅವರಿಗೆ ಬೇಕಾದದ್ದು ಮುಸ್ಲಿಮರ ರಕ್ತವಾಗಿದೆಯೆಂದು, ಫ್ಯಾಶಿಸಂ ವಿರುದ್ದ ಈಮಾನ್ ಬಿಸಿಯಾಗಿ fb ವಾಟ್ಸಪ್ ನಲ್ಲಿ ಕಮಂಟ್ಸಿದವರು ಕೂಡಾ ಕಾಂತಪುರಂ ಬಂಧನಕ್ಕೆ ಆಗ್ರಹಿಸಿ ಮುಷ್ಠಿ ಹಿಡಿದು, ಸಂಘಿ ಚಡ್ಡಿಗಳಿಗೆ ಮುಸ್ಲಿಮ್ ಸಂಸ್ಥೆಗಳಿಗೆ ಸುಲಭದಲ್ಲಿ ದಾಳಿ ಮಾಡಲು ಏಣಿ ಹಾಕಿ ಕೊಟ್ಟಿದ್ದಾರೆ!
ಚಡ್ಡಿ ಸಂಘಿಗಳನ್ನು ಪಕ್ಕದಲ್ಲಿ ಕುಳ್ಳಿರಿಸಿ ದರಣಿಯಲ್ಲಿ ಇವರು ಐಕ್ಯ ಪ್ರದರ್ಶಿಸಿದ್ದಾರೆ!
ಮುಖವಾಡ ಕಳಚಿದೆ ಎಂದು ತಪ್ಪಿಯೂ ಭಾವಿಸಬೇಡಿ,ಇಲ್ಲ,ಕಳಚಿಲ್ಲ!
ಧರಣಿ ಮುಗಿದು ಲಿಂಬೆ ಶರಬತ್ತಿನಿಂದ ಸಂಘಿಯೊಂದಿಗೆ ಇಪ್ತಾರ್ ಮುಗಿಸಿ ಪುನಃ ಮೋದಿ ಜತೆಗಿರುವ ಎಪಿ ಉಸ್ತಾದರ ನಾಲ್ಕು ಫೋಟೋಗಳನ್ನು ಅಲ್ಲಿಂದ ಇಲ್ಲಿಂದ ಹೆಕ್ಕಿ ತಂದು ಅಚ್ಚು ಹಾಕಿ
*ಕಾವಿ ಮೌಲಾನಗಳು* ಅಂತ ಹೆಡ್ಡಿಂಗ್ ಹಾಕಿದರೆ ಸಾಕು.
ಧರಣಿಯಲ್ಲಿ ಸಂಘಿ ಜೊತೆ ಸೇರಿ ಸುರುಟಿ ಸುಕ್ಕವಾದ ಈಮಾನ್ ಪುನಃ ಟ್ರಾಕ್ಗೆ ಬರಲು ಅದು ದಾರಾಳ ಸಾಕು!
ಆವಾಗಲೇ ಐಕ್ಯ ಪುಟಾಣಿಗಳು ಎಲ್ಲವನ್ನು ಮೆರೆತು fb ಯಲ್ಲಿ " ಅವ್ರು ಸುನ್ನಿ ಸಳಪಿ ನೋಡಲ್ಲ,ಎಪಿ/ಈಕೆ ನೋಡಲ್ಲ ಅಂತ ಕಮಂಟ್ಸಿಸಲು ಶುರುಮಾಡಿರುತ್ತಾರೆ.
ಕಳೆದ ವರ್ಷ ಪೇರೋಡ್ ಉಸ್ತಾದರ ಬಂಧನದ ಕುರಿತು ವಿರೋಧಿಗಳು ಸಂಭ್ರಮಪಟ್ಟಿದ್ದರು!
ಪಾರಕ್ಕಡವ್ ಎಂಬ ಪ್ರದೇಶದಲ್ಲಿ ಉಸ್ತಾದ್ ನಡೆಸುವ ಸಂಸ್ಥೆಯ ವಿರುದ್ದ ಶತ್ರುಗಳು ಐಕ್ಯವಾಗಿದ್ದರು.
ತನಿಖೆ ನಡೆದು ನಿರಪರಾದಿತ್ವ ಬಹಿರಂಗವಾದಾಗ ಉಸ್ತಾದರ ಬಂಧನದ ಕನಸು ಕಾಣುತ್ತಿದ್ದ ಎಲ್ಲಾ ಬಿಕರಿಗಳು ಎಸ್ಕೇಪ್ ಆಗಿದ್ದರು!
ಮರ್ಕಝ್ ನ ಅತೀದೊಡ್ಡ ಸಂಭ್ರಮವಾದ ನೋಲೆಜ್ ಸಿಟಿ ಯ ವಿರುದ್ದ ಇದೇ ಪೋಕ್ರಿಗಳು ಕೇಸು ಕೊಟ್ಟಿದ್ದರು. ಬೆಕ್ಕಿನಂತಹ ಸಾಕುಪ್ರಾಣಿಗಳು ಮಾತ್ರವಿರುವ ಆ ಪ್ರದೇಶದಲ್ಲಿ ಹುಲಿ ಚಿರತೆ ಜಿಂಕೆಗಳಿದ್ದು ಮರ್ಕಝ್ ನೋಲಜ್ ಸಿಟಿ ಆರಂಭಿಸಿದರೆ ಅವುಗಳ ಪ್ರಾಣಕ್ಕೆ ಅಪಾಯವಿದೆಯೆಂಬ ಸುಳ್ಳು ಕೇಸ್ ಹಾಕಿ ಅದೆಷ್ಟೋ ತಿಂಗಳು ಅದರ ಕಾಮಗಾರಿ ನಡೆಯದಂತೆ ಇದೇ ಪೋಕ್ರಿಗಳು ತಡೆದಿದ್ದರು.
ಆದ್ದರಿಂದಲೇ ಲಕ್ಷಗಟ್ಟಲೆ ರೂಪಾಯಿ ಮರ್ಕಝ್ ಗೆ ನಷ್ಟವಾಗಿತ್ತು.ಜೊತೆಗೆ ಕಾಮಗಾರಿಯೂ ವಿಳಂಬವಾಗಿತ್ತು.
ಆವಾಗಲೂ ಸೈಬರ್ ವೀರರು
*ಮರ್ಕಝ್ ನೋಲಜ್ ವಿರುದ್ದ ಕೇಸ್!* ಅಂತ ಪೋಸ್ಟ್ ಹಾಕಿ ಸಂಭ್ರಮಿಸುತ್ತಿದ್ದರು!
ನಂತರ ಕೇಸ್ ಟುಸ್ಸ್ ಆದಾಗ ಅವರವ ಪತ್ತೆಯೇ ಇಲ್ಲ.
ಇದೀಗ ಅವರು ಕಾಂತಪುರಂ ಉಸ್ತಾದ್ ಬಂಧನವೆಂದು ಸಂಭ್ರಮಿಸುತ್ತಿದ್ದಾರೆ.ಇವರ ಸಂಭ್ರಮದ ಆಯುಷ್ಯ ಎಷ್ಟೆಂದು ನೋಡೋಣ.
ಕೊನೆಯದಾಗಿ....
ನೀವು ಐವತ್ತು ವರ್ಷಗಳಿಂದ ಆ ಉಸ್ತಾದರ ಬಂಧನಕ್ಕಾಗಿ,ನಾಶಕ್ಕಾಗಿ ಕಾಯುತ್ತಿದ್ದೀರಿ.ಆದರೆ ಒಂದೇ ಒಂದು ಬಾರಿ ನಿಮ್ಮ ನಾಶಕ್ಕಾಗಿ ಆ ಉಸ್ತಾದರು ಆಗ್ರಹಿಸಲಿಲ್ಲ!
ನಿಮಗೆಲ್ಲರಿಗಾಗಿ ಉಸ್ತಾದ್ ಭಾರತ ಸಹಿತ ವಿಶ್ವದ ಮೂಲೆ ಮೂಲೆ ಸಂಚರಿಸಿ ಧ್ವನಿಯೆತ್ತುತ್ತಿದ್ದಾರೆ.
ಬಹುಮಾನ್ಯ ಯೂಸುಫಲಿ ಸಾಹುಬ್ ಹೇಳುವಂತೆ,
ಉಸ್ತಾದ್, ಅರಬ್ ದೊರೆಗಳ ಬಾಗಿಲು ಬಡಿದು,ಭಾರತದ,ಕೇರಳದ ಸಮುದಾಯದ ಮಕ್ಕಳಿಗಾಗಿ ಬೇಡುತ್ತಿದ್ದಾರೆ.
ಸಮುದಾಯದ ಮಕ್ಕಳು ಉನ್ನತಿಯ ಉತ್ತುಂಗ ಶ್ರೇಯಸ್ಸಿನಲ್ಲಿ ವಿರಾಜಿಸುವುದನ್ನು ಅವರು ಬಯಸುತ್ತಾರೆ.
ಮೂರು ಸಾವಿರದಷ್ಟು ತಂದೆ ಇಲ್ಲದ ಯತೀಮ್ ಮಕ್ಕಳನ್ನು ಕಷ್ಟಪಟ್ಟು ಬೆಳೆಸುತ್ತಾರೆ!
ಉಸ್ತಾದರಿಗೆ ಆ ಕಂದಮ್ಮಗಳ ದುಆ ಸಾಕಲ್ಲವೇ?
ದಯಮಾಡಿ ಉಸ್ತಾದರನ್ನು ಅರಗಿಸಿಕೊಳ್ಳಲು ನಿಮಗೆ ಸಾದ್ಯವಾಗುದಿಲ್ಲವಾದರೂ ಜೊತೆ ಸೇರಲು ಮನಸ್ಸಿಲ್ಲದಿದ್ದರೂ ಉಪದ್ರವ ಕೊಡಬೇಡಿ...
ಉಸ್ತಾದರಿಗೆ ಯಾವುದೇ ನಷ್ಟ ಇಲ್ಲ.
ನೀವು ಉಸ್ತಾದರ ದಾರಿಯಲ್ಲಿ ಕಂಟಕ ನಿರ್ಮಿಸುವಾಗ
ಪ್ರಿಯ ಉಸ್ತಾದರನ್ನು ನಂಬಿ ಅವರನ್ನು ಕಾಯುತ್ತಿರುವ ಸಮುದಾಯದ ಬಡ ಮಕ್ಕಳು,ಯತೀಮ್ ಮಕ್ಕಳು ಸಹಿತ ಹಲವರ ಬದುಕು ದುಸ್ತರವಾಗುತ್ತದೆ.
ಅವರನ್ನು ನೆನೆಸಿಯಾದರೂ ದಾರಿ ಬಿಟ್ಟುಕೊಡಿ...
ಉಸ್ತಾದ್ ಸಂಚರಿಸಲಿ....
ದೀನರ ಬಡವರ ಬವಣೆ ನೀಗಲಿ..
ಜಸ್ಟ್ ಅಷ್ಟಾದರೂ ಉಪಕಾರ ಮಾಡಿನೋಡಿ.
ಅಲ್ಲಾಹು ಅನುಗ್ರಹಿಸಲಿ....
- ಅಬೂಶಝ
*-----------------*
ಆ ಮುಸ್ಲಿಯಾರ್ ಕಂಬಿ ಎಣಿಸುವ ಕ್ಷಣಕ್ಕಾಗಿ ಅವರು ಜಾತಕ ಪಕ್ಷಿಯಂತೆ ಕಾಯುತ್ತಿದ್ದರು!
CBI ಛೇಂಬರ್ ನಿಂದ ಹೊರಬರುವಾಗ ಮುಸ್ಲಿಯಾರರ ಕೈಗಳಿಗೆ ಕೋಳಜಡಿಯಲ್ಪಟ್ಟ ಫೋಟೋದ ಶೂಟ್ ಗಾಗಿ ಅವರು ಹಾತೊರೆಯುತ್ತಿದ್ದರು!
ಮ್ಲಾನವದನ ಮುಖದ ಫೋಟೋವನ್ನು ಕ್ಲಿಕ್ಕಿಸಿ ಮರುದಿನ ಪತ್ರಿಕೆಯ ಮುಖಪುಟದಲ್ಲಿ ಅಚ್ಚುಹಾಕಲು ತುದಿಗಾಲಲ್ಲಿ ನಿಂತಿದ್ದರು!
ಆದರೆ ಆ ಮುಸ್ಲಿಯಾರ್ CBI ಅಧಿಕಾರಿಗಳ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿ ಛೇಂಬರ್ನಿಂದ ಹಸನ್ಮುಖಿಯಾಗಿ ಹೊರಬರುವುದನ್ನು ಕಂಡಾಗ ವಿರೋಧಿಗಳು ಒಂದು ಕ್ಷಣ ದಂಗಾದರು!
ತಮ್ಮ ಕೈಗಳಲ್ಲಿರುವ ಐಕೋನ್ ಕ್ಯಾಮರಗಳು ತನ್ನಿಂತಾನೆ ಕೆಳಗಾದವು!
ಪತ್ರಕರ್ತರು ಸುತ್ತುವರಿದು ಏನಾಯಿತೆಂದು ಪ್ರಶ್ನಿಸಿದರು.
"CBI ಏನು ಪ್ರಶ್ನೆ ಕೇಳಿತೋ ಅದಕ್ಕೆಲ್ಲಾ ಸಮರ್ಪಕ ಉತ್ತರ ನೀಡಿದ್ದೇನೆ." ಎಂದು ಮುಗುಳ್ನಗುತ್ತಾ, ಹೇಳಿ,ಮುಸ್ಲಿಯಾರ್ ವಾಹನ ಹತ್ತಿ ತನ್ನ ಆಸ್ಥಾನದ ಕಡೆ ಸಂಚರಿಸಿದರು.!
ಆ ಮುಸ್ಲಿಯಾರ್
*ಎಪಿ ಉಸ್ತಾದರಾಗಿದ್ದರು!*
ಕೇಸ್
*ಚೇಗನ್ನೂರು ಕೊಲೆಯಾಗಿತ್ತು!*
ಇದು ಸುಮಾರು ಇಪ್ಪತ್ತೈದು ಮೂವತ್ತು ವರ್ಷಗಳ ಮುಂಚಿನ ಕಥೆ!
ಆವಾಗಲೇ
*ಕಾಂತಪುರಂ ಮೇಲೆ ಕೇಸ್!*
*ಕಾಂತಪುರಂ ಬಂಧನ ಸಾದ್ಯತೆ!* ಅಂತ ವಿರೋಧಿಗಳು ಹಗಲುಕನಸು ಕಾಣುತ್ತಾ ಇದ್ದಾರೆ.
ಇದೆಲ್ಲಾ ಈಗಿನ MSF ನ ಶಿಶುಗಳಿಗೆ ಗೊತ್ತಿರಲಿಕ್ಕಿಲ್ಲ.
ಪಾಪ ಮುದಿ ನಾಯಕರು ತಮ್ಮ ಮುಪ್ಪುವಿನ ಈ ಸಮಯದಲ್ಲಾದರೂ ಕಾಂತಪುರಂ ಕಂಬಿ ಎಣಿಸುವ ಚಿತ್ರ ಕಂಡು ಬಹು ಕಾಲದ ಆಶೆ ಈಡೇರಿದ ಸಮಾದಾನದಿಂದ ಕಣ್ಣು ಮುಚ್ಚಬಹುದೆಂಬ ಆಗ್ರಹದಿಂದ ಮೊಮ್ಮಕ್ಕಳ ಮಕ್ಕಳನ್ನು ಸಹ ಮರ್ಕಝ್ ನ ಗೇಟ್ ಬಳಿ ಕಳುಹಿಸಿದ್ದಾರೆ!
ಜೊತೆಗೆ ಅವರಿಂದಲೇ ಕೇಸ್ ಕೊಡಿಸಿದ್ದಾರೆ!
ಜಾತ್ಯಾತೀತ ಭಾರತದಲ್ಲಿ ಯಾವ ಅಂಡಲೆಯುವ ಬಿಕರಿ ಕೇಸ್ ಕೊಟ್ಟರೂ ಅದನ್ನು ಫೈಲ್ ಮಾಡಿ ತನಿಖೆಗೆ ಆದೇಶಿಸುವುದು ಪೋಲಿಸ್ ಡ್ಯೂಟಿ.
ನಂತರ ಕೋರ್ಟ್ ನಲ್ಲಿ ಸತ್ಯ ಮಿಥ್ಯ ಬೇರ್ಪಡುತ್ತದೆ.
ಆದರೆ ಮರಿಗಳಿಗೆ ಅಷ್ಟೊಂದು ಕ್ಷಮೆ ಇಲ್ಲ.
ಅವರು ಈಗಲೇ ಕಾಂತಪುರಂ ಬಂಧನ ಎಂದು ಅರಚುತ್ತಾ ಸಂಭ್ರಮಿಸುತ್ತಿದ್ದಾರೆ!
ಲೋ ಕಾಲೇಜ್ ನಡೆಸುತ್ತಿರುವ ಕಾಂತಪುರಂ ಉಸ್ತಾದರ ವಿರುದ್ದ ಸಿಲ್ಲಿ ಪೆಟಿಶೇನ್ ಫೈಲ್ ಹಿಡ್ಕೊಂಡು ಓಡಾಡುತ್ತಿದ್ದಾರೆ ಪುಟಾಣಿಗಳು!
"ಅವರು ನಿಮ್ಮಲ್ಲಿ ಸುನ್ನಿಯಾ ಎಂದು ಕೇಳಲ್ಲ,
ಸಳಪಿಯಾ ಎಂದು ಕೇಳಲ್ಲ,
ಎಪಿ/ಈಕೆ ಎಂದು ಪ್ರಶ್ನಿಸಲ್ಲ,
ಅವರಿಗೆ ಬೇಕಾದದ್ದು ಮುಸ್ಲಿಮರ ರಕ್ತವಾಗಿದೆಯೆಂದು, ಫ್ಯಾಶಿಸಂ ವಿರುದ್ದ ಈಮಾನ್ ಬಿಸಿಯಾಗಿ fb ವಾಟ್ಸಪ್ ನಲ್ಲಿ ಕಮಂಟ್ಸಿದವರು ಕೂಡಾ ಕಾಂತಪುರಂ ಬಂಧನಕ್ಕೆ ಆಗ್ರಹಿಸಿ ಮುಷ್ಠಿ ಹಿಡಿದು, ಸಂಘಿ ಚಡ್ಡಿಗಳಿಗೆ ಮುಸ್ಲಿಮ್ ಸಂಸ್ಥೆಗಳಿಗೆ ಸುಲಭದಲ್ಲಿ ದಾಳಿ ಮಾಡಲು ಏಣಿ ಹಾಕಿ ಕೊಟ್ಟಿದ್ದಾರೆ!
ಚಡ್ಡಿ ಸಂಘಿಗಳನ್ನು ಪಕ್ಕದಲ್ಲಿ ಕುಳ್ಳಿರಿಸಿ ದರಣಿಯಲ್ಲಿ ಇವರು ಐಕ್ಯ ಪ್ರದರ್ಶಿಸಿದ್ದಾರೆ!
ಮುಖವಾಡ ಕಳಚಿದೆ ಎಂದು ತಪ್ಪಿಯೂ ಭಾವಿಸಬೇಡಿ,ಇಲ್ಲ,ಕಳಚಿಲ್ಲ!
ಧರಣಿ ಮುಗಿದು ಲಿಂಬೆ ಶರಬತ್ತಿನಿಂದ ಸಂಘಿಯೊಂದಿಗೆ ಇಪ್ತಾರ್ ಮುಗಿಸಿ ಪುನಃ ಮೋದಿ ಜತೆಗಿರುವ ಎಪಿ ಉಸ್ತಾದರ ನಾಲ್ಕು ಫೋಟೋಗಳನ್ನು ಅಲ್ಲಿಂದ ಇಲ್ಲಿಂದ ಹೆಕ್ಕಿ ತಂದು ಅಚ್ಚು ಹಾಕಿ
*ಕಾವಿ ಮೌಲಾನಗಳು* ಅಂತ ಹೆಡ್ಡಿಂಗ್ ಹಾಕಿದರೆ ಸಾಕು.
ಧರಣಿಯಲ್ಲಿ ಸಂಘಿ ಜೊತೆ ಸೇರಿ ಸುರುಟಿ ಸುಕ್ಕವಾದ ಈಮಾನ್ ಪುನಃ ಟ್ರಾಕ್ಗೆ ಬರಲು ಅದು ದಾರಾಳ ಸಾಕು!
ಆವಾಗಲೇ ಐಕ್ಯ ಪುಟಾಣಿಗಳು ಎಲ್ಲವನ್ನು ಮೆರೆತು fb ಯಲ್ಲಿ " ಅವ್ರು ಸುನ್ನಿ ಸಳಪಿ ನೋಡಲ್ಲ,ಎಪಿ/ಈಕೆ ನೋಡಲ್ಲ ಅಂತ ಕಮಂಟ್ಸಿಸಲು ಶುರುಮಾಡಿರುತ್ತಾರೆ.
ಕಳೆದ ವರ್ಷ ಪೇರೋಡ್ ಉಸ್ತಾದರ ಬಂಧನದ ಕುರಿತು ವಿರೋಧಿಗಳು ಸಂಭ್ರಮಪಟ್ಟಿದ್ದರು!
ಪಾರಕ್ಕಡವ್ ಎಂಬ ಪ್ರದೇಶದಲ್ಲಿ ಉಸ್ತಾದ್ ನಡೆಸುವ ಸಂಸ್ಥೆಯ ವಿರುದ್ದ ಶತ್ರುಗಳು ಐಕ್ಯವಾಗಿದ್ದರು.
ತನಿಖೆ ನಡೆದು ನಿರಪರಾದಿತ್ವ ಬಹಿರಂಗವಾದಾಗ ಉಸ್ತಾದರ ಬಂಧನದ ಕನಸು ಕಾಣುತ್ತಿದ್ದ ಎಲ್ಲಾ ಬಿಕರಿಗಳು ಎಸ್ಕೇಪ್ ಆಗಿದ್ದರು!
ಮರ್ಕಝ್ ನ ಅತೀದೊಡ್ಡ ಸಂಭ್ರಮವಾದ ನೋಲೆಜ್ ಸಿಟಿ ಯ ವಿರುದ್ದ ಇದೇ ಪೋಕ್ರಿಗಳು ಕೇಸು ಕೊಟ್ಟಿದ್ದರು. ಬೆಕ್ಕಿನಂತಹ ಸಾಕುಪ್ರಾಣಿಗಳು ಮಾತ್ರವಿರುವ ಆ ಪ್ರದೇಶದಲ್ಲಿ ಹುಲಿ ಚಿರತೆ ಜಿಂಕೆಗಳಿದ್ದು ಮರ್ಕಝ್ ನೋಲಜ್ ಸಿಟಿ ಆರಂಭಿಸಿದರೆ ಅವುಗಳ ಪ್ರಾಣಕ್ಕೆ ಅಪಾಯವಿದೆಯೆಂಬ ಸುಳ್ಳು ಕೇಸ್ ಹಾಕಿ ಅದೆಷ್ಟೋ ತಿಂಗಳು ಅದರ ಕಾಮಗಾರಿ ನಡೆಯದಂತೆ ಇದೇ ಪೋಕ್ರಿಗಳು ತಡೆದಿದ್ದರು.
ಆದ್ದರಿಂದಲೇ ಲಕ್ಷಗಟ್ಟಲೆ ರೂಪಾಯಿ ಮರ್ಕಝ್ ಗೆ ನಷ್ಟವಾಗಿತ್ತು.ಜೊತೆಗೆ ಕಾಮಗಾರಿಯೂ ವಿಳಂಬವಾಗಿತ್ತು.
ಆವಾಗಲೂ ಸೈಬರ್ ವೀರರು
*ಮರ್ಕಝ್ ನೋಲಜ್ ವಿರುದ್ದ ಕೇಸ್!* ಅಂತ ಪೋಸ್ಟ್ ಹಾಕಿ ಸಂಭ್ರಮಿಸುತ್ತಿದ್ದರು!
ನಂತರ ಕೇಸ್ ಟುಸ್ಸ್ ಆದಾಗ ಅವರವ ಪತ್ತೆಯೇ ಇಲ್ಲ.
ಇದೀಗ ಅವರು ಕಾಂತಪುರಂ ಉಸ್ತಾದ್ ಬಂಧನವೆಂದು ಸಂಭ್ರಮಿಸುತ್ತಿದ್ದಾರೆ.ಇವರ ಸಂಭ್ರಮದ ಆಯುಷ್ಯ ಎಷ್ಟೆಂದು ನೋಡೋಣ.
ಕೊನೆಯದಾಗಿ....
ನೀವು ಐವತ್ತು ವರ್ಷಗಳಿಂದ ಆ ಉಸ್ತಾದರ ಬಂಧನಕ್ಕಾಗಿ,ನಾಶಕ್ಕಾಗಿ ಕಾಯುತ್ತಿದ್ದೀರಿ.ಆದರೆ ಒಂದೇ ಒಂದು ಬಾರಿ ನಿಮ್ಮ ನಾಶಕ್ಕಾಗಿ ಆ ಉಸ್ತಾದರು ಆಗ್ರಹಿಸಲಿಲ್ಲ!
ನಿಮಗೆಲ್ಲರಿಗಾಗಿ ಉಸ್ತಾದ್ ಭಾರತ ಸಹಿತ ವಿಶ್ವದ ಮೂಲೆ ಮೂಲೆ ಸಂಚರಿಸಿ ಧ್ವನಿಯೆತ್ತುತ್ತಿದ್ದಾರೆ.
ಬಹುಮಾನ್ಯ ಯೂಸುಫಲಿ ಸಾಹುಬ್ ಹೇಳುವಂತೆ,
ಉಸ್ತಾದ್, ಅರಬ್ ದೊರೆಗಳ ಬಾಗಿಲು ಬಡಿದು,ಭಾರತದ,ಕೇರಳದ ಸಮುದಾಯದ ಮಕ್ಕಳಿಗಾಗಿ ಬೇಡುತ್ತಿದ್ದಾರೆ.
ಸಮುದಾಯದ ಮಕ್ಕಳು ಉನ್ನತಿಯ ಉತ್ತುಂಗ ಶ್ರೇಯಸ್ಸಿನಲ್ಲಿ ವಿರಾಜಿಸುವುದನ್ನು ಅವರು ಬಯಸುತ್ತಾರೆ.
ಮೂರು ಸಾವಿರದಷ್ಟು ತಂದೆ ಇಲ್ಲದ ಯತೀಮ್ ಮಕ್ಕಳನ್ನು ಕಷ್ಟಪಟ್ಟು ಬೆಳೆಸುತ್ತಾರೆ!
ಉಸ್ತಾದರಿಗೆ ಆ ಕಂದಮ್ಮಗಳ ದುಆ ಸಾಕಲ್ಲವೇ?
ದಯಮಾಡಿ ಉಸ್ತಾದರನ್ನು ಅರಗಿಸಿಕೊಳ್ಳಲು ನಿಮಗೆ ಸಾದ್ಯವಾಗುದಿಲ್ಲವಾದರೂ ಜೊತೆ ಸೇರಲು ಮನಸ್ಸಿಲ್ಲದಿದ್ದರೂ ಉಪದ್ರವ ಕೊಡಬೇಡಿ...
ಉಸ್ತಾದರಿಗೆ ಯಾವುದೇ ನಷ್ಟ ಇಲ್ಲ.
ನೀವು ಉಸ್ತಾದರ ದಾರಿಯಲ್ಲಿ ಕಂಟಕ ನಿರ್ಮಿಸುವಾಗ
ಪ್ರಿಯ ಉಸ್ತಾದರನ್ನು ನಂಬಿ ಅವರನ್ನು ಕಾಯುತ್ತಿರುವ ಸಮುದಾಯದ ಬಡ ಮಕ್ಕಳು,ಯತೀಮ್ ಮಕ್ಕಳು ಸಹಿತ ಹಲವರ ಬದುಕು ದುಸ್ತರವಾಗುತ್ತದೆ.
ಅವರನ್ನು ನೆನೆಸಿಯಾದರೂ ದಾರಿ ಬಿಟ್ಟುಕೊಡಿ...
ಉಸ್ತಾದ್ ಸಂಚರಿಸಲಿ....
ದೀನರ ಬಡವರ ಬವಣೆ ನೀಗಲಿ..
ಜಸ್ಟ್ ಅಷ್ಟಾದರೂ ಉಪಕಾರ ಮಾಡಿನೋಡಿ.
ಅಲ್ಲಾಹು ಅನುಗ್ರಹಿಸಲಿ....
- ಅಬೂಶಝ
Subscribe to:
Comments (Atom)