*ಅಲ್ಲಾರಿ... 73 ಪಂಗಡ ಗುರುತಿಸಿಯಾಗಿದೆ,ಒಂದು ಸ್ವರ್ಗಕ್ಕೆಂದು ಡಿಕ್ಲೇರು ಕೂಡಾ ಆಗಿದೆ*
*ಎಲ್ಲವೂ ಸರಿಯಾ*❓❓
————————————
ಅದೇನು ಅಂತ ಗೊತ್ತಿಲ್ಲ
ಕೆಲವರಿಗೆ ಸಮುದಾಯದ ಮಧ್ಯೆ ವಿತಂಡವಾದಗಳೊಂದಿಗೆ ವಕ್ಕರಿಸಿದ ಸಳಪಿ/ಜಮಾತ್ /ತಬ್ಲೀಗಾದಿಗಳನ್ನು ಟೀಕಿಸಿದರೆ ಅಷ್ಟೊಂದು ಪಥ್ಯ ಆಗಲ್ಲ!
ತಮ್ಮ ಜನರಲ್ ಸ್ಟೈಲ್'ನೊಂದಿಗೆ ಪ್ರತ್ಯಕ್ಷರಾಗುತ್ತಾರೆ!
ಅವನು ಯಾರಾದರೇನು ಮುಸ್ಲಿಮ್ ತಾನೇ
ಸಲಾಂ ಹೇಳಬೇಕು ಕೈ ಕೊಟ್ಟು ಮುಗುಳ್ನಗೆ ಬೀರಲೇ ಬೇಕು!
ಮಸೀದಿ ಸಳಪಿಯಾದರೇನು ಸುನ್ನಿಯಾದರೇನು?
ಸಮಯವಾದಾಗ ನಮಾಝ್ ಮಾಡಿದರಾಯಿತು!
ಜುಮುಅ ಖುತುಬಾ ಅರಬಿಯಾದರೇನು ಅನರಬಿಯಾದರೇನು ಶುಕ್ರವಾರ ನಮಾಜ್ ಮಾಡಿದರಾಯಿತು!
ಮಗಳ ಗಂಡ ಬರುವಾಗ ತರಾವೀಹ್
8 ರಕ್'ಅತ್!
ಕಾರಣ ಅವನು ಸಳಪಿ!
ಮತ್ತೊಬ್ಬ ಮದುಮಗ ಬರುವಾಗ ಇಪ್ಪತ್ತು!
ಕಾರಣ ಅವನು ಸುನ್ನಿ!
ಒಬ್ಬ ಪುತ್ರ ಸುನ್ನಿ ಸಂಸ್ಥೆಯಲ್ಲಿ ಮತ್ತೊಬ್ಬ ಜಮಾತ್'ನವರ ಸಂಸ್ಥೆಯಲ್ಲಿಯೂ,
ಜೊತೆಗೆ ವರಸೆ ಬೇರೆ ,
ಎಲ್ಲಿಯಾದರೇನು.?
ಕಲಿತರಾಯಿತು!
ಸುನ್ನಿ ಸಳಪಿ ಎಂಬ ರಂಪಾಟ ಬೇಡ
ಎಲ್ಲರೂ ಮುಸ್ಲಿಮರು ತಾನೇ...
ಈ ರೀತಿಯ ಜನರಲ್ ಮೈಂಡ್'ನ ಜನರು
ದಾರಾಳ ಬರುವರೆಂದು ಅದು ಕಿಯಾಮತ್'ನ ಲಕ್ಷಣವೆಂದೂ ಮುತ್ತು ನೆಬಿ ಪ್ರವಚಿಸಿದ್ದಾರೆ!
ಸಳಪಿಯ ವಿತಂಡವಾದಗಳಿಗೆ ಬಹಿರಂಗವಾಗಿ ಉತ್ತರ ಕೊಡುವುದನ್ನು ಅವರು ಇಷ್ಟಪಡುವುದಿಲ್ಲ.
ಅದಕ್ಕೆ ಅವರು ಹೇಳುವ ಕಾರಣ ನಮ್ಮ ಮುಸ್ಲಿಮರ ಅಭ್ಯಂತರ ಕಲಹ ಅನ್ಯಧರ್ಮೀಯರು ಕೇಳುವಂತಾಗಬಾರದು
ಅಂದರೆ ಸಳಪಿ /ಜಮಾತ್/ತಬ್ಲೀಗ್ ಆಗಿ ಈಮಾನ್ ನಷ್ಟ ಹೊಂದಿದರೂ ಪರವಾಗಿಲ್ಲ.
ದುನಿಯಾದ ಪ್ರತಿಷ್ಠೆಗಾಗಿ ಪ್ರತಿಕ್ರಿಯಿಸಬಾರದು!
ಅದಿರಲಿ....
*ಒಂದು ಉದಾಹರಣೆ ಕೊಡುತ್ತೇನೆ*
ಒಂದು ಇಡೀ ಕೋಳಿಯನ್ನು ಫ್ರೈ ಮಾಡಿ ತಟ್ಟೆಯಲ್ಲಿ ಹಾಕಿ ಮುಂದಿಟ್ಟಾಗ ಹಸಿವಿನಿಂದ ಕಂಗಲಾಗಿದ್ದ ಐದಾರು ಜನರು ಒಮ್ಮೆಲೆ ಮುಗಿ ಬಿದ್ದು ಒಬ್ಬೊಬ್ಬರು ಒಂದೊಂದು ಅಂಗಾಂಗಗಳನ್ನು ಎಳೆದು ಕೊಂಡು ಹೋಗುವಾಗ ಕೋಳಿ ಪ್ರತಿಕ್ರಯಿಸುವುದೇ ಇಲ್ಲ!
ನಿಮಿಷಾರ್ಧದಲ್ಲಿ ಬಟ್ಟಲು ಖಾಲಿ! ಖಾಲಿ!!
ಅದೇ ರೀತಿಯಾಗಿದೆ ಇಸ್ಲಾಮನ್ನು ಒಂದು ಕಡೆಯಿಂದ ಸಳಪಿ ಎಳೆದ,ಮತ್ತೊಂದು ಕಡೆಯಿಂದ ಮೌದೂದಿ ಎಳೆದುಕೊಂಡು ಹೋದ, ಮಗದೊಂದು ಭಾಗವನ್ನು ತಬ್ಲೀಗ್ ತಿಂದು ಮುಗಿಸಿದ. ಇನ್ನೊಂದು ಭಾಗ ಖಾದಿಯಾನಿಯ ಪಾಲಾಯಿತು.
ಆದಾಗಲೇ ಮೊದಲೇ ಕೆಲವರು ಆಜ್ಞಾಪಿಸಿ ಆಗಿತ್ತು. ಯಾರೂ ಎಳೆದು ಕೊಂಡು ಹೋದರೂ ಪ್ರತಿಕ್ರಯಿಸಬಾರದು!
ಅದು ಅನ್ಯಧರ್ಮಿಯರ ಮುಂದೆ ನಾಚಿಕೆಗೇಡು!
ಈ ರೀತಿ ಬಾಯಿಮುಚ್ಚಿ ಕೂತರೆ ಇಲ್ಲಿ ಇಸ್ಲಾಮಿಗೆ ವಿಳಾಸ ಇರಬಹುದಾ❓
ಆದ್ದರಿಂದಲೇ ನಮ್ಮ ಉಲಮಾಗಳು ತಾವು ಕಲಿತ ಸತ್ಯವನ್ನು ಯಾವ ಮುಲಾಜು ಇಲ್ಲದೆ ಬಹಿರಂಗ ಪಡಿಸುವುದು.
ವಿಪರ್ಯಾಸ ಏನೆಂದರೆ ಇದು ಕೆಲವರಿಗೆ ಪಥ್ಯವಾಗುದೇ ಇಲ್ಲ!
*ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ನಮಗೆ ಎಚ್ಚರಿಕೆ ನೀಡಿದ್ದಾರೆ*
*ಒಂದು ಮೇಜಿನ ಸುತ್ತ ಇರುವ ಆಹಾರಪದಾರ್ಥಗಳನ್ನು ಸುತ್ತಲೂ ಕುಳಿತ ಹಸಿದು ಕಂಗಲಾದವರು ತಿಂದು ಮುಗಿಸುವಂತೆ ನನ್ನ ಸಮುದಾಯಕ್ಕೆ ನಾಶ ಬರಲಿದೆ*!
ಸಹಾಬಿಗಳು ಕೇಳಿದರು ಅಂದು ಮುಸ್ಲಿಮರ ಸಂಖ್ಯೆ ಕಮ್ಮಿ ಇರಬಹುದಾ.?
*ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಉತ್ತರಿಸಿದರು*
*ಇಲ್ಲ ಅಂದು ಮುಸ್ಲಿಮರ ಸಂಖ್ಯೆ ದುಪ್ಪಟ್ಟು ಆಗಿರುತ್ತೆ*!
*ಆದರೆ ಅವರಿಂದ ಯಾವುದೇ ಪ್ರಯೋಜನ ಇಲ್ಲ*!
*ಕ್ವಾಂಡಿಟಿ ಇದೆ ಕ್ವಾಲಿಟಿ ಇಲ್ಲ*!
ಇದೇ ಹದೀಸ್ ಗೆ ಮತ್ತೊಂದು ಹದೀಸ್ ಫಿಟ್'ಮಾಡಿ ನೋಡಿ
ಆ ಹದೀಸ್ ಹೀಗಿದೆ....
*"ನನ್ನ ಸಮುದಾಯ 73 ಪಂಗಡಗಳಾಗಿ ವಿಭಜನೆಯಾಗಲಿದೆ ಅದರಲ್ಲಿ ಒಂದು ವಿಭಾಗ ಹೊರತು ಪಡಿಸಿ 72 ಪಂಗಡಗಳು ನರಕದ ಹಕ್ಕುದಾರರು*!!"
ಸ್ವರ್ಗದ ಹಕ್ಕುದಾರರು ಯಾರೆಂಬ ಪ್ರಶ್ನೆ ಬಂತು.
" *ನಾನು ಮತ್ತು ನನ್ನ ಸಹಾಬಿಗಳನ್ನು ಅನುಸರಿಸಿದವರು*"
ಇಲ್ಲಿ ಪ್ರತೇಕ ಗಮನಿಸಬೇಕಾದ ಅಂಶ ಮುತ್ತು ನೆಬಿಯವರು ನರಕದ ಹಕ್ಕುದಾರರನ್ನಾಗಿ ಬೊಟ್ಟುಮಾಡಿದ 72 ಪಂಗಡಗಳು ಮುಸ್ಲಿಮರೇ!
ಅನ್ಯಧರ್ಮಿಯರ ಹೆಸರೇ ಇಲ್ಲ!
ಅಂದರೆ ಇಸ್ಲಾಮಿನ ನಾಶ ಮುಸ್ಲಿಮರಿಂದಲೇ ಎಂಬುದು ವ್ಯಕ್ತ!
ಅಂತಹ ಮುಸ್ಲಿಮರ ವಿರುದ್ಧ ಮಾತೆತ್ತಬಾರದು ಎಂದು ಫತ್ವ ಕೊಡುವವನು ಇಸ್ಲಾಮಿನ ಶತ್ರು ಅಲ್ಲದಿದ್ದರೆ ಮತ್ತಾರು ಇಸ್ಲಾಮಿನ ಶತ್ರು❓
ಅಲ್ಲಾಹು ಹೇಳುತ್ತಾನೆ
"ನಿನ್ನಲ್ಲಿ ಈಮಾನ್ ಎಂಬ ವಜ್ರಾಯುಧ ಇರುವ ತನಕ ಟೆನ್ಶನ್ ಆಗುವ ಅಗತ್ಯ ಇಲ್ಲ"
ಆದರೆ ನಮ್ಮಲ್ಲಿರುವ ಕೊರತೆ ಅದುವೇ.
ಕೇವಲ ಆವೇಶದಿಂದ ಯಾವುದೇ ಪ್ರಯೋಜನ ಇಲ್ಲ.
ಪರಲೋಕದಲ್ಲಿ ಅಲ್ಲಾಹು ಸಳಪಿಯನ್ನು ಕರೆದು ಕೇಳುವನು
ನೀನು ತರಾವೀಹ್ ಎಷ್ಟು ನಿರ್ಹಿಸಿದ್ದಿ?
ಆಗ ಸಳಪಿಯ ಉತ್ತರ 8
ಏಂಟಾ.??
ಅಲ್ಲ.....ಅಲ್ಲ... 8+3=11
ಯಾರು ಕಲಿಸಿದ್ದು? ?
ನಮ್ಮ ಸಳಪಿ ಪಂಡಿತರು.
ಆಗ ಅಲ್ಲಾಹನು ಕೇಳುವನು ನಿನ್ನ ಮುದಿ ಸಳಪಿ ಇಪ್ಪತ್ತು ರಕಾತ್ ಅಂತ ಬರೆದಿದ್ದಾನೆ.
ಹೌದು ಮುದಿ ಸಳಪಿಗೆ ಅಂದು ಇಪ್ಪತ್ತು ಇತ್ತು ಆದರೆ ಮರಿಸಳಪಿಗಳಾದ ನಮಗೆ ಎಂಟಾಯಿತು!
ಹಾಗಾದರೆ ನಿನ್ನ ಮಕ್ಕಳ ಕಾಲದಲ್ಲಿ ನಾಲ್ಕು ರಕಾತ್ ಆಗಿರಬಹುದಲ್ಲ!
ಇಲ್ಲ ಅದಕ್ಕಿಂತ ಮುಂಚೆಯೇ ತರಾವೀಹ್ ಎಂಬ ನಮಾಜೇ ಇಲ್ಲ ಎಂದು ಹೇಳಿ ಡೆಲಿಟ್ ಮಾಡಲಾಗಿದೆ!
ಹಾಗಾದರೆ ಇಪ್ಪತ್ತು ರಕಾತ್ ನಿರ್ವಹಿಸಿದ ಸಹಾಬಿಯಾದ ಉಮರ್(ರ)ರವರ ನೈಜ ಹಾದಿಯಿಂದ ಹಿಂದೆ ಸರಿದವನಾಗಿದ್ದು ನೀನು ನರಕಕ್ಕೆ ಹೋಗು ಎಂದು ಆಜ್ಞಾಪಿಸುವುದು ನಿಶ್ಚಿತ!
ನಂತರ ಜಮಾತೇ ಇಸ್ಲಾಮಿ ಯನ್ನು ಕರೆಯಲಾಗುತ್ತೆ.
ನೀನು ಮುಸ್ಲಿಮರ ಸಬಲೀಕರಣಕ್ಕಾಗಿ ವೆಲ್'ಫೇರ್ ಎಂಬ ರಾಜಕೀಯ ಪಾರ್ಟಿ ಮಾಡಿ ಮುಸ್ಲಿಮ್ ಮಹಿಳೆಯರನ್ನು ಬೀದಿಗೆ ತರಲಿಲ್ಲವೇ..??
ಹೌದು ತಂದಿದ್ದೇನೆ ಮೌದೂದಿಯ ಉತ್ತರ.
ಆಗ ಅಲ್ಲಾಹು ಹೇಳುವನು
ನಾನು ಜನರ ಸಬಲೀಕರಣಕ್ಕಾಗಿ ಒಂದು ಲಕ್ಷದ ಇಪ್ಪತ್ತನಾಲ್ಕು ಸಾವಿರ ಪ್ರವಾದಿಗಳನ್ನು ಕಳುಹಿಸಿ ಕೊಟ್ಟಿದ್ದೇನೆ
ಅವರಲ್ಲಿ ಒಂದೇ ಒಂದು ಮಹಿಳೆ ಇತ್ತಾ.??
ಮೌದೂದಿಯ ಉತ್ತರ ಇಲ್ಲ..
ಆಗ ಅಲ್ಲಾಹನು ಪುನಃ ಕೇಳುವನು
ನಿಮ್ಮ ಶೂರಾ ಕೌನ್ಸಿಲ್ ಗೆ ಮಹಿಳೆಯ ನೇತ್ರತ್ವ ಇದೆ ತಾನೇ.??
ಮೌದೂದಿ ಹೌದೆಂದು ಉತ್ತರಿಸುತ್ತಾನೆ.
ಹಾಗಾದರೆ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮರ ಪ್ರಿಯಪತ್ನಿಯರಲ್ಲಿ ಯಾರಾದರೂ ಒಬ್ಬರೂ ಶೂರಾ ಕೌನ್ಸಿಲ್ ರಚಿಸಿದ್ದಾರಾ.??
ಹೋಗಲಿ ಕೂಗಳತೆಯ ಹತ್ತಿರವಿದ್ದು ಮದೀನಾ ಮಸೀದಿಗೆಅವರಲ್ಲಿ ಯಾರಾದರೊಬ್ಬರೂ ಜುಮಾ ಜಮಾತ್'ಗೆ ಹೋಗಿದ್ದಾರಾ..??
ಮೌದೂದಿ ಉತ್ತರವಿಲ್ಲದೆ ಕಂಗಲಾಗುವಾಗ
ಅವನನ್ನು ನರಕಕ್ಕೆ ಹೋಗಲು ಆಜ್ಞಾಪಿಸಲಾಗುವುದು ಗ್ಯಾರಂಟಿ!
ನಂತರ ಕಾದಿಯಾನಿ/ಚೇಗನ್ನೂರು ಅದೆಲ್ಲಾ ಒಂದೇ
ತದನಂತರ ತಬ್ಲೀಗ್ ನಲ್ಲಿ ಕೇಳಲಾಗುತ್ತೆ
"ನಮಾಜಿನ ಅತ್ತಹುಯ್ಯಾತ್'ನಲ್ಲಿ ನೆಬಿಯವರಿಗೆ ಡೈರಕ್ಟ್ ಸಲಾಮ್ ಹೇಳುವಾಗ ಎತ್ತುಗಳನ್ನು ನೆನೆಸಿದರೂ ಪ್ರವಾದಿಯವರನ್ನು ನೆನಸಬಾರದೆಂದು ಹೇಳಿ ಮುತ್ತು ನೆಬಿಯವರನ್ನು ನಿಂದಿಸಿದ ನಿನ್ನ ಸ್ಥಳ ನರಕವಾಗಿದೆ ಎಂದು ಹೇಳುವುದು ಖಂಡಿತ!
ಕೊನೆಯದಾಗಿ ನಮ್ಮ ಜನರಲ್ ಮುಸ್ಲಿಮನನ್ನು ಕರೆಯಲಾಗುತ್ತೆ.
ಅಲ್ಲಾಹು ಅವನಲ್ಲಿ ಕೇಳುತ್ತಾನೆ.
ನಿನ್ನ ಅವಸ್ಥೆ ಏನು.??
"ಇಲ್ಲ ನನಗೆ ಹಾಗೇನಿಲ್ಲ ಸುನ್ನಿ /ಸಳಪಿ /ತಬ್ಲೀಗ್ ಎಲ್ಲರೂ ಸಮ
ಎಲ್ಲಿಯಾದರೇನು ನಮಾಜು ಮಾಡಿದರಾಯಿತು.
ಯಾರದರೇನು ಸಲಾಂ ಹೇಳಿದರಾಯಿತು
ಯಾವ ಸಂಸ್ಥೆಯಾದರೇನು ಕಲಿತರಾಯಿತು!
ಈ ರೀತಿಯ ಜನರಲ್ ಇಸ್ಲಾಮನ್ನು ಪರಿಚಯ ಪಡಿಸಿದಾಗ ಅಲ್ಲಾಹು ಹೇಳುವನು
ನೀನು ನರಕಕ್ಕೆ ಹೋಗು ಎಂದು
ಆವಾಗ ಜನರಲ್ ಮುಸ್ಲಿಮ್ ತಾನು ನರಕಕ್ಕೆ ಹೋಗುವುದಿಲ್ಲ ಎಂದು ಬೊಬ್ಬಿಡಲು ಶುರುಮಾಡುತ್ತಾನೆ
ಆಗ ಅಲ್ಲಾಹನ ಜನರಲ್ ಸ್ಟೈಲ್'ನ ಖಡಕ್ಕ್ ಉತ್ತರ ಬರುತ್ತೆ
"ಎಲ್ಲಿಯಾದರೇನು ಹೋಗಿ ಮಲಗಿದರಾಯಿತು!!"
ಅಷ್ಟರಲ್ಲೇ ಜನರಲ್ ಮುಸ್ಲಿಮನನ್ನು ಮಲಕ್'ಗಳು ಬಂಧಿಸಿ ನರಕಕ್ಕೆ ಎಸೆದು ಆಗಿತ್ತು!
➡ ಇದು ಯಾರನ್ನೂ ಕೀಳಾಗಿಸಲು ಬರೆದದ್ದಲ್ಲ
ಅದ್ಯಾವನೋ ಒಬ್ಬ ಪರಲೋಕದಲ್ಲಿ ಸಳಪಿ/ ಜಮಾತ್ / ತಬ್ಲೀಗ್ ಅಂತ ಬೇರೆ ಬೇರೆ ಪಂಗಡ ಇಲ್ಲ ಎರಡೇ ವಿಭಾಗ ಇರುವುದು ಒಂದು ನರಕಕ್ಕೆ ಮತ್ತೊಂದು ಸ್ವರ್ಗಕ್ಕೆಂದು ಗೀಚಿದ್ದ
ಅದರೆ ಮುತ್ತುನೆಬಿ 73 ಪಂಗಡಗಳನ್ನು ಗುರುತಿಸಿದ್ದಾರೆ 72 ನರಕಕ್ಕೆ ಎಂದು ಡಿಸೈಡ್ ಮಾಡಿ , ಅವರೆಲ್ಲರೂ ಮುಸ್ಲಿಮರೆಂದು ಡಿಕ್ಲೆರ್ ಕೂಡಾ ಮಾಡಿದ್ದಾರೆ!
ಹಾಗಾಗಿ..
ಅಪಾರ್ಥ ಮಾಡದೆ ಅರ್ಥ ಮಾಡಲಿಕ್ಕಾಗಿ ಉದಾಹರಣೆ ಸಹಿತ ಗೀಚಿದೆ
ಅಲ್ಲಾಹು ಸ್ವೀಕರಿಸಲಿ ಆಮೀನ್
✒ *ಅಬೂಶಝ*
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Saturday, March 3, 2018
*ಸಿರಿಯ ಮುಗ್ಧ ಕಂದಮ್ಮಗಳ ರಕ್ತದ ಕಲೆಯಿಂದ ಸಳಪಿಗಳು ಜಾರಿ ಕೊಳ್ಳುವಂತಿಲ್ಲ*
*-------------* ಅಬೂಶಝ
2011 ರಲ್ಲಿ ಶುರುವಾದ ಸಿರಿಯಾ ಆಂತರಿಕ
ಸಂಘರ್ಷಕ್ಕೆ ಏಳು ವರ್ಷಗಳಾಗಿವೆ.
ಅಧ್ಯಕ್ಷ, ಬಷರ್ ಅಲ್ ಅಸ್ಸಾದ್ ನ ಸರಕಾರದ ವಿರುಧ್ಧ ಆರಂಭದಲ್ಲಿ ಶಾಂತಿಯುತವಾದ ಪ್ರತಿಭಟನೆಗಳು ನಡೆಯುತ್ತಿದ್ದವು.
ಯಾವಾಗ *ಇಸ್ಲಾಮಿಕ್ ಸ್ಟೇಟ್ ಆಫ್ ಸಿರಿಯಾ ಆಂಡ್ ಇರಾಕ್*(ISIS) ನಾಮಾಂಕಿತಗೊಂಡ ಭಯೋತ್ಪಾದಕ ಪಡೆ ಪ್ರತಿಭಟನೆಯಲ್ಲಿ ಸೇರಿತೋ ಆಗಿನಿಂದ ಪ್ರತಿಭಟನೆ
ಹಿಂಸಾತ್ಮಕ ರೂಪ ಪಡೆಯಿತು.
ಇವರ ವಿರುದ್ಧ ಬಷರ್ ಸರಕಾರದ ಮಿಲಿಟರಿ,
ಶಕ್ತಿ ಪ್ರಯೋಗ ಮಾಡಿದಾಗ ಸಿರಿಯ ಅಕ್ಷರಶಃ ರಣರಂಗವಾಯಿತು!
ಇದೇ ISIS ಉಗ್ರವಾದಿಗಳು ಸಿರಿಯ ಹೊತ್ತಿ ಉರಿಯುತ್ತಿರುವಾಗಲೇ ವ್ಯಾಪಕ ದಾಳಿ ಸಂಘಟಿಸಿ ಸಿರಿಯಾದ ಹಲವು ಭೂಭಾಗಗಳನ್ನು ವಶಪಡಿಸಿಕೊಂಡರು.
ಬ್ಯಾಂಕ್ ಹಾಗೂ ಉದ್ಯಮ ಕ್ಷೇತ್ರಗಳನ್ನು ಲೂಟಿ ಮಾಡುವುದರೊಂದಿಗೆ ಆರ್ಥಿಕವಾಗಿ ISIS ಬಲಾಡ್ಯಗೊಂಡಿತು.
ನಿತ್ಯ ಗುಂಡಿನ ಶಬ್ದ ಕೇಳ ತೊಡಗಿತು. 2012ರ ಬಳಿಕ ಸಿರಿಯದಲ್ಲಿ ಬಾಂಬ್ ನ ಸುರಿಮಳೆಯಾಯಿತು.
ಮಹಿಳೆಯರು, ವ್ರಧ್ಧರು, ಪುಟ್ಟ ಕಂದಮ್ಮಗಳ ಸಹಿತ ಎಲ್ಲರನ್ನು ರಕ್ತದೋಕುಳಿ ಕೊಚ್ಚಿಕೊಂಡು ಹೋಯಿತು!
ಲಿಬಿಯಾ, ಈಜಿಪ್ಟ್, ಇರಾಕ್ ಸಿರಿಯ ರಾಜ್ಯಗಳೆಲ್ಲಾ ಆರಾಮವಾಗಿ ತಕ್ಕ ಮಟ್ಟಿಗೆ ಸಂತುಷ್ಠವಾಗಿ ಸಣ್ಣ ಶ್ರಿಮಂತಿಕೆಯಿಂದ ಬದುಕುತ್ತಿದ್ದವು. ನಾನಾ ದೇಶಗಳಿಂದ ಉದ್ಯೋಗ ಹರಸುತ್ತಾ ಅಲ್ಲಿಗೆ ಜನರು ಬರುತ್ತಿದ್ದರು.
ಆದರೆ ಅಮೇರಿಕಾ ಹಾಗೂ ಇಸ್ರೇಲ್ ಗೆ ಇವರು ಕಂಟಕವಾಗಿದ್ದರು
ಅವರು ಪ್ಲಾನ್ ಮಾಡಿಯೇ ಬಿಟ್ಟರು. ಆಯಾ ಮುಸ್ಲಿಂ ರಾಷ್ಟ್ರಗಳ ಒಳಗೊಳಗೆ ಸಮರ ತಂದಿಟ್ಟರು.
ಅದಕ್ಕಾಗಿ ಯಹೂದಿಗಳು ISIS ನಂತಹ ತಮ್ಮ ಸಾಕು ಪ್ರಾಣಿಗಳನ್ನು ವಿವಿಧ ಹೆಸರುಗಳಲ್ಲಿ ಛೂ ಬಿಟ್ಟರು.
ಈ ಭಯೋತ್ಪಾದಕ ಸಂಘಟನೆಗಳಿಗೂ, ಆಯಾ ದೇಶಗಳ ಸರಕಾರಕ್ಕೂ ಅತ್ಯಾಧುನಿಕ ಸಮರಾಯುಧಗಳನ್ನು ಅಮೇರಿಕಾ ವಿತರಿಸಿತು.
ಹಾಗೆ ಅವರ ಆಯುಧ ವ್ಯಾಪರವೂ ಭರ್ಜರಿಯಾಗಿ ನಡೆಯಿತು.
ಅಲ್ಲದಿದ್ದರೂ ಒಂದು ರಾಷ್ಟ್ರವಲ್ಲದ, ಸರಕಾರದ ಬೆಂಬಲವಿಲ್ಲದ ಇಂತಹ ಭಯೋತ್ಪಾದಕ ಸಂಘಕ್ಕೆ
ಹೇಗೆ/ಎಲ್ಲಿಂದ ಅತ್ಯಾಧುನಿಕ ಸಮರ ಟಾಂಕರ್ ಗಳು, ರಾಕೆಟ್ಗಳು, ಬಾಂಬ್ ಗಳು ಸಿಗುವುದು?
ಇವೆಲ್ಲವೂ ಯಹೂದಿಗಳ ಮಾಸ್ಟರ್ ಮೈಂಡ್!
ಇರಾನಿನ ಶಿಯಾಗಳ ಕುತಂತ್ರ ಮತ್ತು ಸಹಾಯ ಕೂಡಾ ಇದೆ.
ಉಗ್ರರರ ನೆಲೆ ಧ್ವಂಸ ಮಾಡುವ ಹೆಸರಿನಲ್ಲಿ ಕಠೋರ ಹ್ರದಯದ ಅಸದ್ ಅಲ್ ಬಷರ್ ನ ಮಿಲಿಟರಿ ಮುಗ್ಧ ಕಂದಮ್ಮಗಳ ಮೇಲೆ ಬಾಂಬ್ ಸುರಿಸುತ್ತದೆ.
ಈ ಉಗ್ರ ಸಂಘಟನೆಗಳು ಸಾರ್ವಜನಿಕರನ್ನು ಗುರಾಣಿಯನ್ನಾಗಿಸಿ ತಾವು ಸೇಫ್ ಆಗುತ್ತಾರೆ.
ಇಲ್ಲಿ ಸರಕಾರದ ವಿರುದ್ಧ ನಡೆಯುತ್ತಿದ್ದ ಶಾಂತಿಯುತ ಪ್ರತಿಭಟನೆಗೆ
ಭಯೋತ್ಪಾದನೆಯ ರೂಪು ಕೊಟ್ಟದ್ದು ಐಎಸ್ಐಎಸ್ ಉಗ್ರ ಸಂಘಟನೆಗಳಾಗಿವೆ ಎಂಬುದು ಗಮನಾರ್ಹ.
ಇವರನ್ನು ಮಟ್ಟ ಹಾಕುವ ನೆಪದಲ್ಲಿ ಕ್ರೂರ ಬಷರ್ ನ ಸರಕಾರ ನಾಗರಿಕರ ಮೇಲೆ ಬಾಂಬಾ ಸುರಿದು ರಕ್ತ ಕುಡಿಯುತ್ತಿದೆ.
ಯುಹೂದಿಗಳ ಕುತಂತ್ರವೂ ಫಲ ನೀಡುತ್ತಿದೆ.
ಅಲ್ ಖಾಯಿದಾ ಆಗಲಿ ಐಸಿಎಸ್ ಆಗಲಿ ಎಲ್ಲರ ಚಿಂತಾಧಾರಣೆ ಸಲಫಿಸಂ ಆಗಿದೆ.
ಸಳಪಿಯಾದಿ ವಹ್ಹಾಬಿಸಂನ್ನು ಇಲ್ಲಿ ಹೈಲಟ್ ಮಾಡಿದ್ದು, ಹಂಪರ್ ಎಂಬ ಯಹೂದಿ ಎಂಬುದನ್ನು ನಾವು ಮೆರೆಯಬಾರದು.
ಈಗಿನ ಆಧುನಿಕ ಸಲಪಿಸಂ ಆದ isis ನ ಹಿಂದೆಯೂ ಯಹೂದಿಗಳ ಬೆಂಬಲವಿದೆ.
ಆಧ್ಯಾತ್ಮಿಕ ಇಲ್ಲದ ಒಣ ಇಸ್ಲಾಮನ್ನು ಪ್ರಚಾರ ಮಾಡುವ ಸಲಪಿಗಳು ಬಹು ಸಂಖ್ಯಾತ ಮುಸ್ಲಿಮರನ್ನು ಮುಶ್ರಿಕ್ (ಬಹುಧೈವರಾಧಕರು) ಎಂಬ ತೀವ್ರ ನಿಲುವು ತಾಳಿದ ಉಗ್ರಗಾಮಿಗಳಾಗಿದ್ದಾರೆ !
ಉಗ್ರವಾದ ಮತ್ತು ಭಯೋತ್ಪಾದನೆ ನಂಟು ವಹ್ಹಾಬಿಸಂ ನ ಹುಟ್ಟಿನಿಂದಲೇ ಅಂಟಿಕೊಂಡ ಜಿಗುಟಾಗಿದೆ.
2015 ಜೂನ್ 27 ರಂದು ಈಜಿಪ್ಟ್ ಸಹಿತ ಹಲವಾರು ಮುಸ್ಲಿಂ ರಾಷ್ಟ್ರಗಳು ಸಳಪಿಸಂ ಪ್ರಚಾರ ಮಾಡುವ ಗ್ರಂಥಗಳಿಗೆ/ಸಿಡಿಗಳಿಗೆ ನಿರ್ಭಂದ ಹೇರಿದ್ದನ್ನು ಇಲ್ಲಿ ಸ್ಮರಿಸಬಹುದು.
ಮಾತ್ರವಲ್ಲ ಯಹೂದೀ ಹಂಪರ್ ನ ಸಂತತಿಗಳಾದ ಸಲಪಿಸಂ/ಐಸಿಎಸ್ ಪುಡಿಗೈದ ದರ್ಗಾಗಳಿಗೆ ಲೆಕ್ಕವಿಲ್ಲ. ಅತೀ ಕ್ರೂರವಾಗಿ ಕೊಂದು ಹಿಸುಕಿದ ಮುಸ್ಲಿಮರ ಸಂಖ್ಯೆಗೆ ಮಿತಿ ಇಲ್ಲ.
ಪವಿತ್ರ ಕಅಬಾವನ್ನು ದರೋಡೆಗೈದು ಅಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ಲೂಟಿ ಮಾಡಿ,
ತವಾಫ್ ಮಾಡುತ್ತಿದ್ದ ಮುಸ್ಲಿಮರನ್ನು ಕೊಂದು ಹಾಕಿ, ಮದೀನಾದಲ್ಲಿದ್ದ ಸಹಾಬಿಗಳ ದರ್ಗಾಗಳನ್ನು ಧ್ವಂಸ ಮಾಡಿ ನರತಾಂಡವ ನ್ರತ್ಯವನ್ನಾಡುವ ಮೂಲಕ ವಹ್ಹಾಬಿಗಳು ತಮ್ಮ ಆಶಯ ಪ್ರಚಾರಕ್ಕೆ ಮುನ್ನುಡಿ ಬರೆದದ್ದು ಇತಿಹಾಸ.
ಅಂದು ವಿಶ್ವ ಮುಸ್ಲಿಮರ ವಿರೋಧದ ಅಲೆಯ ಮುಂದೆ ಮಂಡಿಯೂರಿದ ಸಳಪಿಗಳು ರೌಲಾ ಶರೀಫ್ ಮೇಲೆ ತಲೆ ಎತ್ತಿ ನಿಂತಿರುವ ಹಸಿರು ಖುಬ್ಬಾವನ್ನು ಹೊಡೆದುರುಳಿಸದೆ ಬಾಕಿಯುಳಿಸಿದರು.
ಈಗಲೂ ಅವರಿಗೆ ಅದು ದೊಡ್ಡ ತಲೆ ನೋವಾಗಿ ಕಾಡುತ್ತಿದೆ.
ತನ್ನ ತಾತಂದಿರಿಗೆ ಸಾಧ್ಯವಾಗದ ಕಾರ್ಯ ಸಾಧಿಸಬೇಕೆಂಬ ಹಟ ಹಿಡಿದು ರೌಲಾದ ಹಸಿರು ಖುಬ್ಬಾ ಸ್ಪೋಟಿಸಲು ಬಂದ isis ಸಳಪಿ ಭಯೋತ್ಪಾದಕನನ್ನು ಸೌಧಿ ಪೋಲಿಸರು ತಡೆದಾಗ ತನ್ನನ್ನೇ ತಾನು ಸ್ಪೋಟಿಸಿ ನಾಯಿಯಂತೆ ಸತ್ತದನ್ನು ಒಂದು ವರ್ಷ ಮುಂಚೆ ಅರಬ್ ಪತ್ರಿಕೆಗಳು ವರದಿ ಮಾಡಿದ್ದನ್ನು ಸ್ಮರಿಸಬಹುದು.
ಸಂಕ್ಷಿಪ್ತವಾಗಿ ಹೇಳುವುದಾದರೆ isis ಮತ್ತು ವಹ್ಹಾಬಿಸಂನ ಇತಿಹಾಸ ಹಾಗೂ ಪೈಶಾಚಿಕ ಭೀಕರ ತಾಂಡವದ ಚರಿತ್ರೆ ವೀಕ್ಷಿಸುವಾಗ ಅವೆರಡೂ ಒಂದೇ ನಾಣ್ಯದ ಎರಡು ಮುಖವೆಂದು ಮನವರಿಕೆಯಾಗುತ್ತದೆ.
2012 ರಲ್ಲಿ ಲಿಬಿಯದಲ್ಲಿ ಸಲಫಿ ಮೂಮೆಂಟ್ ನ ಕುಮ್ಮಕ್ಕಿನಿಂದ ನಡೆದ ಭಯೋತ್ಪಾದಕ ಕ್ರತ್ಯಗಳ ವಿರುದ್ಧ ಎಲ್ಲಾ ವಿದ್ವಾಂಸರು ಧ್ವನಿಯೆತ್ತಿದ್ದರು. ಅದರಲ್ಲಿ ಈಜಿಪ್ಟ್ ನ ಗ್ರಾಂಡ್ ಮುಫ್ತಿ ಶೈಖ್ ಅಲಿ ಜುಮುಅ ರವರ ಸ್ಟೇಟ್ ಮೆಂಟನ್ನು ಅರಬ್ ಪ್ರಮುಖ ಪತ್ರಿಕೆಗಳು ತುಂಬಾ ಪ್ರಾಮುಖ್ಯತೆಯಿಂದ ಅಚ್ಚು ಹಾಕಿತ್ತು!
*"ಅಲ್ಲಾಹನ ಭವನಗಳನ್ನು ಧ್ವಂಸಗೈದು, ಇಸ್ಲಾಮಿಕ್ ಪವಿತ್ರ ಚಿಹ್ನೆಗಳನ್ನು ಮಲಿನವಾಗಿಸಿ, ದರ್ಗಾಗಳನ್ನು ಪುಡಿಗೈದು ಅವುಲಿಯಾಗಳನ್ನು ಅಪಮಾನಿಸುತ್ತಾ ಭೂಮಿಯಲ್ಲಿ ಅಶಾಂತಿ ಸ್ರಷ್ಟಿಸುತ್ತಾ,ಲಿಬಿಯಾದ ಮುಸ್ಲಿಮರ ಮಧ್ಯೆ ಭಿನ್ನತೆಯ ವಿಷ ಬೀಜ ಬಿತ್ತಿ ಅವರನ್ನು ಆಂತರಿಕ ಕಲಹಕ್ಕೆ ತಳ್ಳುವ ಈ ವಿಭಾಗ (ಸ್ಮಶಾನ ಕ್ರಾಂತಿ ಮೂಮೆಂಟ್ isis ಸಳಪಿ) ಭಯೋತ್ಪಾದಕರು ಈ ಕಾಲಘಟ್ಟದ ಖವಾರಿಜುಗಳಾಗಿದ್ದಾರೆ"*
ಈಜಿಫ್ಟ್ ದಾರುಲ್ ಇಫ್ತಾ
(ಫತ್ವಾ ಬೋರ್ಡ್) ಹೊರಡಿಸಿದ ಪ್ರಸ್ತಾವನೆಯಲ್ಲಿ
ಸ್ಪಷ್ಟಪಡಿಸಲಾಗಿದೆ.
ಹಿಜಿರಾದ ಪ್ರಥಮ ಸೆಂಚೂರಿಗಳಲ್ಲಿ ಇಸ್ಲಾಮಿನ ಖಿಲಾಫತನ್ನು ನಾಶ ಮಾಡಲು ಹಾಗೂ ಮುಸ್ಲಿಮರನ್ನು ಭಿನ್ನಿಸಲು ಹುಟ್ಟಿದಂತಹ ನೂತನವಾದಿಗಳಾಗಿದ್ದಾರೆ ಖವಾರಿಜುಗಳು.
ಅವರ ಕಾರ್ಯ ಚಟುವಟಿಕೆಗಳು 'ನಜ್ದ್' ಎಂಬ ಪ್ರದೇಶವನ್ನು ಕೇಂದ್ರವಾಗಿರಿಸಿಯಾಗಿತ್ತು.
ಅದರ ನೂತನ ಉತ್ಪನ್ನಗಳಾದ ಸಳಪಿಯಾದಿ ನೂತನವಾದಿ ಸಂಘಟನೆಗಳು isis ನ ಪ್ರಚಾರಕರಾಗಿದ್ದಾರೆ.
ಕಾಸರಗೋಡು ಸಹಿತ ಕೇರಳದ ಹಲವು ಭಾಗಗಳಿಂದ isis ಗೆ ಸೇರಲು ಸಿರಿಯಾಗೆ ಹೋದ ಯುವಕರೆಲ್ಲಾ ಸಳಪಿಗಳಾಗಿದ್ದಾರೆಂಬುದು ಯಾರೂ ಮೆರೆಯಬಾರದು.
*ಭಾರತದಲ್ಲಿನ ಫ್ಯಾಶಿಸಂ ಸಂಘಟನೆಗಳು ಹಿಂದು ಧರ್ಮದ ಶಾಂತಿಯ ಮುಖವನ್ನು ಹಿಂಸಾತ್ಮಕ ವಾಗಿ ಪರಿವರ್ತಿಸಿದಂತೆ ಸಳಪಿಯಾದಿ ಜಮಾತ್ ಇಸ್ಲಾಮಿಗಳು ಇಸ್ಲಾಮನ್ನು ಭಯೋತ್ಪಾದಕ ಧರ್ಮವೆಂದೇ ಬಿಂಬಿಸಿದ್ದಾರೆ.*
ಇದೀಗ ಸೆರೆ ಸಿಕ್ಕ *MM ಅಕ್ಬರ್ ಮೌಲವಿ; ಜಾಕಿರ್ ನಾಯಕ್*
ಎಲ್ಲರೂ ಸಳಫಿಸಂ ಎಂಬ ಭೀಕರ ಸಂಘಟನೆಯ ಪ್ರಚಾರಕರಾಗಿದ್ದಾರೆ.
ಸಮಸ್ತ ಎಂಬ ಮಹಾ ವ್ರಕ್ಷದಡಿಯಲ್ಲಿ ಕಾರ್ಯಚರಿಸುವ,
AP/EK/ ಸಂಸ್ಥಾನ/ದಕ್ಷಿಣ ಕೇರಳ ಎಂಬ ನಾಲ್ಕು ಸಂಘಟನೆಗಳ ಅಧೀನದಲ್ಲಿ ಲಕ್ಷಾಂತರ ಕಾರ್ಯಕರ್ತರು, ಸಾವಿರಾರು ಪ್ರಭಾಷಣಗಾರರೂ ಇದ್ದೂ ಕೂಡಾ ಒಬ್ಬನೇ ಒಬ್ಬನನ್ನು ಪೋಲಿಸ್ ಹುಡುಕಿ ಬಂದಿಲ್ಲ.
ಬಜರಂಗ ದಳದಂತಹ ಫ್ಯಾಶಿಷ್ಟ್ ಶಕ್ತಿಗಳು *MM ಅಕ್ಬರ್* ವಿರುಧ್ಧ ಹೇಳಿಕೆ ಕೊಡುವುದರಿಂದ ಇದೊಂದು ಸಮುದಾಯ ಇಶ್ಯುವಾಗಿ ತೋರಿಸಿ ಅನುಕಂಪದ ಅಲೆ ಸ್ರೃಷ್ಟಿಸುವ ಅಗತ್ಯವೂ ಇಲ್ಲ.
ವಹ್ಹಾಬಿಸಂನ್ನು ನೂರು ವರ್ಷಗಳ ಕಾಲ ಅನ್ನ ಆಹಾರ ಕೊಟ್ಟು ಸಾಕಿದ ಸೌಧಿ ಸರಕಾರಕ್ಕೆ ಜಿದ್ಧಾದಲ್ಲಿ ಬಾಂಬ್ ಸ್ಪೋಟಿಸಿ ಸೆರೆ ಸಿಕ್ಕಿದ ವ್ಯಕ್ತಿಗಳು ತಾವೇ ಸಾಕಿದ ವಹ್ಹಾಬಿ ಭೀಕರರು ಎಂದು ಮನದಟ್ಟಾದಾಗ ಹಾಲು ಕೊಟ್ಟ ಕೈಗೆ ಕಚ್ಚಿದ ಅನುಭವ ಅಲ್ಲಿನ ಸರಕಾರಕ್ಕೆ ಉಂಟಾಯಿತು.
ಪರಿಣಾಮ ಅಲ್ಲಿನ ಸರಕಾರ ಅವರಿಗೆ ನಿಯಂತ್ರಣ ಹಾಕಿದೆ.
ಅಲ್ಲಿನ ಮುತವ್ವಗಳ ಮೇಲೆಯೂ ನಿರ್ಭಂಧ ಹೇರಿದೆ. ಅವರ ಕೈಗಳನ್ನು ಕಟ್ಟಿ ಹಾಕಲಾಗಿದೆ.
*ತಾರೀಖು ಮಮ್ಲಕತುಲ್ ಅರಬಿಯ್ಯ ಅಸ್ಸಊದಿಯ್ಯ*
ಎಂಬ ಗ್ರಂಥದಲ್ಲಿ ವಹ್ಹಾಬಿಸಂ ನ ಕರಾಳ ಮುಖವನ್ನು ಮನದಟ್ಟುವ ರೀತಿಯಲ್ಲಿ ಅಚ್ಚು ಹಾಕಲಾಗಿದೆ.
*ರಿಸಾಲತುಲ್ ಔರಾಖಿಲ್ ಬಗ್ದಾದಿಯ್ಯ ಪುಟ 15* ರಲ್ಲೂ ಇರಾಕ್ ಮತ್ತು ಮದೀನಾದಲ್ಲಿ ಸಳಪಿಗಳು ನಡೆಸಿದ ಭೀಕರ ತಾಂಡವದ ಪರಾಮರ್ಶೆ ಇದೆ.
*ಸಧ್ಧಾಂ ಸಳಪಿಯಾಗಿದ್ದಾನ? ಗಧ್ಧಾಫಿ ಜಮಾತೇ ಇಸ್ಲಾಮೀ ಆಗಿದ್ದಾನಾ? ಅಲ್ ಬಷರ್ ತಬ್ಲೀಗಾ? ಎಂದು ಕೇಳುವ ಸುಳ್ಯ ಸಳಪಿ ಚರಿತ್ರೆ ಕಲಿಯಬೇಕು.*
ಅರಬ್ ದೇಶಗಳ ಇಂದಿನ ಅರಾಜಕತೆಗೆ ವಹ್ಹಾಭಿಸಂ ಆಶಯದ isis ಕಾರಣ ಎಂಬುವುದನ್ನು ಅಲ್ಲಗೆಳೆಯುವಂತೆ ಇಲ್ಲ.
ಭಾರತದಲ್ಲೂ ಇವರನ್ನು ಇವರಿಗಾಗಿ ವಕಾಲತ್ತು ವಹಿಸುವ ಸಂಘಟನೆಗಳನ್ನು ಬೆಳೆಯಲು ಬಿಡಬಾರದು.
ಭಾರತದ ಜಾತ್ಯತೀತ ವ್ಯವಸ್ಥೆಗೆ ಆರ್ ಎಸ್ ಎಸ್ ಎಷ್ಟು ಮಾರಕವೋ ಅದೇ ರೀತಿ ಸಳಪಿ ಜಮಾತೇ ಇಸ್ಲಾಮೀ ತಬ್ಲೀಗ್ ಆಶಯದವರು ಕೂಡಾ ಭವ್ಯ ಭಾರತದ ವಿನಾಶದ ಕೊಂಡಿಗಳು ಎಂದು ನಾವು ಅರ್ಥ ಮಾಡಿಕೊಳ್ಳಬೇಕು.
ಆರ್ ಎಸ್ ಎಸ್ ನ್ನು ವಿರೋಧಿಸುವುದರ ಜತೆಗೆ ವಹ್ಹಾಬಿಸಂನ್ನು ಅವರ ಪರ ವಕಾಲತ್ತು ನಡೆಸುವವರನ್ನು ವಿರೋಧಿಸುವುದು
ಶಾಂತಿಪ್ರಿಯ ಸುನ್ನಿಗಳ ಬಾದ್ಯತೆಯಾಗಿದೆ.
- ಅಬೂಶಝ
*-------------* ಅಬೂಶಝ
2011 ರಲ್ಲಿ ಶುರುವಾದ ಸಿರಿಯಾ ಆಂತರಿಕ
ಸಂಘರ್ಷಕ್ಕೆ ಏಳು ವರ್ಷಗಳಾಗಿವೆ.
ಅಧ್ಯಕ್ಷ, ಬಷರ್ ಅಲ್ ಅಸ್ಸಾದ್ ನ ಸರಕಾರದ ವಿರುಧ್ಧ ಆರಂಭದಲ್ಲಿ ಶಾಂತಿಯುತವಾದ ಪ್ರತಿಭಟನೆಗಳು ನಡೆಯುತ್ತಿದ್ದವು.
ಯಾವಾಗ *ಇಸ್ಲಾಮಿಕ್ ಸ್ಟೇಟ್ ಆಫ್ ಸಿರಿಯಾ ಆಂಡ್ ಇರಾಕ್*(ISIS) ನಾಮಾಂಕಿತಗೊಂಡ ಭಯೋತ್ಪಾದಕ ಪಡೆ ಪ್ರತಿಭಟನೆಯಲ್ಲಿ ಸೇರಿತೋ ಆಗಿನಿಂದ ಪ್ರತಿಭಟನೆ
ಹಿಂಸಾತ್ಮಕ ರೂಪ ಪಡೆಯಿತು.
ಇವರ ವಿರುದ್ಧ ಬಷರ್ ಸರಕಾರದ ಮಿಲಿಟರಿ,
ಶಕ್ತಿ ಪ್ರಯೋಗ ಮಾಡಿದಾಗ ಸಿರಿಯ ಅಕ್ಷರಶಃ ರಣರಂಗವಾಯಿತು!
ಇದೇ ISIS ಉಗ್ರವಾದಿಗಳು ಸಿರಿಯ ಹೊತ್ತಿ ಉರಿಯುತ್ತಿರುವಾಗಲೇ ವ್ಯಾಪಕ ದಾಳಿ ಸಂಘಟಿಸಿ ಸಿರಿಯಾದ ಹಲವು ಭೂಭಾಗಗಳನ್ನು ವಶಪಡಿಸಿಕೊಂಡರು.
ಬ್ಯಾಂಕ್ ಹಾಗೂ ಉದ್ಯಮ ಕ್ಷೇತ್ರಗಳನ್ನು ಲೂಟಿ ಮಾಡುವುದರೊಂದಿಗೆ ಆರ್ಥಿಕವಾಗಿ ISIS ಬಲಾಡ್ಯಗೊಂಡಿತು.
ನಿತ್ಯ ಗುಂಡಿನ ಶಬ್ದ ಕೇಳ ತೊಡಗಿತು. 2012ರ ಬಳಿಕ ಸಿರಿಯದಲ್ಲಿ ಬಾಂಬ್ ನ ಸುರಿಮಳೆಯಾಯಿತು.
ಮಹಿಳೆಯರು, ವ್ರಧ್ಧರು, ಪುಟ್ಟ ಕಂದಮ್ಮಗಳ ಸಹಿತ ಎಲ್ಲರನ್ನು ರಕ್ತದೋಕುಳಿ ಕೊಚ್ಚಿಕೊಂಡು ಹೋಯಿತು!
ಲಿಬಿಯಾ, ಈಜಿಪ್ಟ್, ಇರಾಕ್ ಸಿರಿಯ ರಾಜ್ಯಗಳೆಲ್ಲಾ ಆರಾಮವಾಗಿ ತಕ್ಕ ಮಟ್ಟಿಗೆ ಸಂತುಷ್ಠವಾಗಿ ಸಣ್ಣ ಶ್ರಿಮಂತಿಕೆಯಿಂದ ಬದುಕುತ್ತಿದ್ದವು. ನಾನಾ ದೇಶಗಳಿಂದ ಉದ್ಯೋಗ ಹರಸುತ್ತಾ ಅಲ್ಲಿಗೆ ಜನರು ಬರುತ್ತಿದ್ದರು.
ಆದರೆ ಅಮೇರಿಕಾ ಹಾಗೂ ಇಸ್ರೇಲ್ ಗೆ ಇವರು ಕಂಟಕವಾಗಿದ್ದರು
ಅವರು ಪ್ಲಾನ್ ಮಾಡಿಯೇ ಬಿಟ್ಟರು. ಆಯಾ ಮುಸ್ಲಿಂ ರಾಷ್ಟ್ರಗಳ ಒಳಗೊಳಗೆ ಸಮರ ತಂದಿಟ್ಟರು.
ಅದಕ್ಕಾಗಿ ಯಹೂದಿಗಳು ISIS ನಂತಹ ತಮ್ಮ ಸಾಕು ಪ್ರಾಣಿಗಳನ್ನು ವಿವಿಧ ಹೆಸರುಗಳಲ್ಲಿ ಛೂ ಬಿಟ್ಟರು.
ಈ ಭಯೋತ್ಪಾದಕ ಸಂಘಟನೆಗಳಿಗೂ, ಆಯಾ ದೇಶಗಳ ಸರಕಾರಕ್ಕೂ ಅತ್ಯಾಧುನಿಕ ಸಮರಾಯುಧಗಳನ್ನು ಅಮೇರಿಕಾ ವಿತರಿಸಿತು.
ಹಾಗೆ ಅವರ ಆಯುಧ ವ್ಯಾಪರವೂ ಭರ್ಜರಿಯಾಗಿ ನಡೆಯಿತು.
ಅಲ್ಲದಿದ್ದರೂ ಒಂದು ರಾಷ್ಟ್ರವಲ್ಲದ, ಸರಕಾರದ ಬೆಂಬಲವಿಲ್ಲದ ಇಂತಹ ಭಯೋತ್ಪಾದಕ ಸಂಘಕ್ಕೆ
ಹೇಗೆ/ಎಲ್ಲಿಂದ ಅತ್ಯಾಧುನಿಕ ಸಮರ ಟಾಂಕರ್ ಗಳು, ರಾಕೆಟ್ಗಳು, ಬಾಂಬ್ ಗಳು ಸಿಗುವುದು?
ಇವೆಲ್ಲವೂ ಯಹೂದಿಗಳ ಮಾಸ್ಟರ್ ಮೈಂಡ್!
ಇರಾನಿನ ಶಿಯಾಗಳ ಕುತಂತ್ರ ಮತ್ತು ಸಹಾಯ ಕೂಡಾ ಇದೆ.
ಉಗ್ರರರ ನೆಲೆ ಧ್ವಂಸ ಮಾಡುವ ಹೆಸರಿನಲ್ಲಿ ಕಠೋರ ಹ್ರದಯದ ಅಸದ್ ಅಲ್ ಬಷರ್ ನ ಮಿಲಿಟರಿ ಮುಗ್ಧ ಕಂದಮ್ಮಗಳ ಮೇಲೆ ಬಾಂಬ್ ಸುರಿಸುತ್ತದೆ.
ಈ ಉಗ್ರ ಸಂಘಟನೆಗಳು ಸಾರ್ವಜನಿಕರನ್ನು ಗುರಾಣಿಯನ್ನಾಗಿಸಿ ತಾವು ಸೇಫ್ ಆಗುತ್ತಾರೆ.
ಇಲ್ಲಿ ಸರಕಾರದ ವಿರುದ್ಧ ನಡೆಯುತ್ತಿದ್ದ ಶಾಂತಿಯುತ ಪ್ರತಿಭಟನೆಗೆ
ಭಯೋತ್ಪಾದನೆಯ ರೂಪು ಕೊಟ್ಟದ್ದು ಐಎಸ್ಐಎಸ್ ಉಗ್ರ ಸಂಘಟನೆಗಳಾಗಿವೆ ಎಂಬುದು ಗಮನಾರ್ಹ.
ಇವರನ್ನು ಮಟ್ಟ ಹಾಕುವ ನೆಪದಲ್ಲಿ ಕ್ರೂರ ಬಷರ್ ನ ಸರಕಾರ ನಾಗರಿಕರ ಮೇಲೆ ಬಾಂಬಾ ಸುರಿದು ರಕ್ತ ಕುಡಿಯುತ್ತಿದೆ.
ಯುಹೂದಿಗಳ ಕುತಂತ್ರವೂ ಫಲ ನೀಡುತ್ತಿದೆ.
ಅಲ್ ಖಾಯಿದಾ ಆಗಲಿ ಐಸಿಎಸ್ ಆಗಲಿ ಎಲ್ಲರ ಚಿಂತಾಧಾರಣೆ ಸಲಫಿಸಂ ಆಗಿದೆ.
ಸಳಪಿಯಾದಿ ವಹ್ಹಾಬಿಸಂನ್ನು ಇಲ್ಲಿ ಹೈಲಟ್ ಮಾಡಿದ್ದು, ಹಂಪರ್ ಎಂಬ ಯಹೂದಿ ಎಂಬುದನ್ನು ನಾವು ಮೆರೆಯಬಾರದು.
ಈಗಿನ ಆಧುನಿಕ ಸಲಪಿಸಂ ಆದ isis ನ ಹಿಂದೆಯೂ ಯಹೂದಿಗಳ ಬೆಂಬಲವಿದೆ.
ಆಧ್ಯಾತ್ಮಿಕ ಇಲ್ಲದ ಒಣ ಇಸ್ಲಾಮನ್ನು ಪ್ರಚಾರ ಮಾಡುವ ಸಲಪಿಗಳು ಬಹು ಸಂಖ್ಯಾತ ಮುಸ್ಲಿಮರನ್ನು ಮುಶ್ರಿಕ್ (ಬಹುಧೈವರಾಧಕರು) ಎಂಬ ತೀವ್ರ ನಿಲುವು ತಾಳಿದ ಉಗ್ರಗಾಮಿಗಳಾಗಿದ್ದಾರೆ !
ಉಗ್ರವಾದ ಮತ್ತು ಭಯೋತ್ಪಾದನೆ ನಂಟು ವಹ್ಹಾಬಿಸಂ ನ ಹುಟ್ಟಿನಿಂದಲೇ ಅಂಟಿಕೊಂಡ ಜಿಗುಟಾಗಿದೆ.
2015 ಜೂನ್ 27 ರಂದು ಈಜಿಪ್ಟ್ ಸಹಿತ ಹಲವಾರು ಮುಸ್ಲಿಂ ರಾಷ್ಟ್ರಗಳು ಸಳಪಿಸಂ ಪ್ರಚಾರ ಮಾಡುವ ಗ್ರಂಥಗಳಿಗೆ/ಸಿಡಿಗಳಿಗೆ ನಿರ್ಭಂದ ಹೇರಿದ್ದನ್ನು ಇಲ್ಲಿ ಸ್ಮರಿಸಬಹುದು.
ಮಾತ್ರವಲ್ಲ ಯಹೂದೀ ಹಂಪರ್ ನ ಸಂತತಿಗಳಾದ ಸಲಪಿಸಂ/ಐಸಿಎಸ್ ಪುಡಿಗೈದ ದರ್ಗಾಗಳಿಗೆ ಲೆಕ್ಕವಿಲ್ಲ. ಅತೀ ಕ್ರೂರವಾಗಿ ಕೊಂದು ಹಿಸುಕಿದ ಮುಸ್ಲಿಮರ ಸಂಖ್ಯೆಗೆ ಮಿತಿ ಇಲ್ಲ.
ಪವಿತ್ರ ಕಅಬಾವನ್ನು ದರೋಡೆಗೈದು ಅಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ಲೂಟಿ ಮಾಡಿ,
ತವಾಫ್ ಮಾಡುತ್ತಿದ್ದ ಮುಸ್ಲಿಮರನ್ನು ಕೊಂದು ಹಾಕಿ, ಮದೀನಾದಲ್ಲಿದ್ದ ಸಹಾಬಿಗಳ ದರ್ಗಾಗಳನ್ನು ಧ್ವಂಸ ಮಾಡಿ ನರತಾಂಡವ ನ್ರತ್ಯವನ್ನಾಡುವ ಮೂಲಕ ವಹ್ಹಾಬಿಗಳು ತಮ್ಮ ಆಶಯ ಪ್ರಚಾರಕ್ಕೆ ಮುನ್ನುಡಿ ಬರೆದದ್ದು ಇತಿಹಾಸ.
ಅಂದು ವಿಶ್ವ ಮುಸ್ಲಿಮರ ವಿರೋಧದ ಅಲೆಯ ಮುಂದೆ ಮಂಡಿಯೂರಿದ ಸಳಪಿಗಳು ರೌಲಾ ಶರೀಫ್ ಮೇಲೆ ತಲೆ ಎತ್ತಿ ನಿಂತಿರುವ ಹಸಿರು ಖುಬ್ಬಾವನ್ನು ಹೊಡೆದುರುಳಿಸದೆ ಬಾಕಿಯುಳಿಸಿದರು.
ಈಗಲೂ ಅವರಿಗೆ ಅದು ದೊಡ್ಡ ತಲೆ ನೋವಾಗಿ ಕಾಡುತ್ತಿದೆ.
ತನ್ನ ತಾತಂದಿರಿಗೆ ಸಾಧ್ಯವಾಗದ ಕಾರ್ಯ ಸಾಧಿಸಬೇಕೆಂಬ ಹಟ ಹಿಡಿದು ರೌಲಾದ ಹಸಿರು ಖುಬ್ಬಾ ಸ್ಪೋಟಿಸಲು ಬಂದ isis ಸಳಪಿ ಭಯೋತ್ಪಾದಕನನ್ನು ಸೌಧಿ ಪೋಲಿಸರು ತಡೆದಾಗ ತನ್ನನ್ನೇ ತಾನು ಸ್ಪೋಟಿಸಿ ನಾಯಿಯಂತೆ ಸತ್ತದನ್ನು ಒಂದು ವರ್ಷ ಮುಂಚೆ ಅರಬ್ ಪತ್ರಿಕೆಗಳು ವರದಿ ಮಾಡಿದ್ದನ್ನು ಸ್ಮರಿಸಬಹುದು.
ಸಂಕ್ಷಿಪ್ತವಾಗಿ ಹೇಳುವುದಾದರೆ isis ಮತ್ತು ವಹ್ಹಾಬಿಸಂನ ಇತಿಹಾಸ ಹಾಗೂ ಪೈಶಾಚಿಕ ಭೀಕರ ತಾಂಡವದ ಚರಿತ್ರೆ ವೀಕ್ಷಿಸುವಾಗ ಅವೆರಡೂ ಒಂದೇ ನಾಣ್ಯದ ಎರಡು ಮುಖವೆಂದು ಮನವರಿಕೆಯಾಗುತ್ತದೆ.
2012 ರಲ್ಲಿ ಲಿಬಿಯದಲ್ಲಿ ಸಲಫಿ ಮೂಮೆಂಟ್ ನ ಕುಮ್ಮಕ್ಕಿನಿಂದ ನಡೆದ ಭಯೋತ್ಪಾದಕ ಕ್ರತ್ಯಗಳ ವಿರುದ್ಧ ಎಲ್ಲಾ ವಿದ್ವಾಂಸರು ಧ್ವನಿಯೆತ್ತಿದ್ದರು. ಅದರಲ್ಲಿ ಈಜಿಪ್ಟ್ ನ ಗ್ರಾಂಡ್ ಮುಫ್ತಿ ಶೈಖ್ ಅಲಿ ಜುಮುಅ ರವರ ಸ್ಟೇಟ್ ಮೆಂಟನ್ನು ಅರಬ್ ಪ್ರಮುಖ ಪತ್ರಿಕೆಗಳು ತುಂಬಾ ಪ್ರಾಮುಖ್ಯತೆಯಿಂದ ಅಚ್ಚು ಹಾಕಿತ್ತು!
*"ಅಲ್ಲಾಹನ ಭವನಗಳನ್ನು ಧ್ವಂಸಗೈದು, ಇಸ್ಲಾಮಿಕ್ ಪವಿತ್ರ ಚಿಹ್ನೆಗಳನ್ನು ಮಲಿನವಾಗಿಸಿ, ದರ್ಗಾಗಳನ್ನು ಪುಡಿಗೈದು ಅವುಲಿಯಾಗಳನ್ನು ಅಪಮಾನಿಸುತ್ತಾ ಭೂಮಿಯಲ್ಲಿ ಅಶಾಂತಿ ಸ್ರಷ್ಟಿಸುತ್ತಾ,ಲಿಬಿಯಾದ ಮುಸ್ಲಿಮರ ಮಧ್ಯೆ ಭಿನ್ನತೆಯ ವಿಷ ಬೀಜ ಬಿತ್ತಿ ಅವರನ್ನು ಆಂತರಿಕ ಕಲಹಕ್ಕೆ ತಳ್ಳುವ ಈ ವಿಭಾಗ (ಸ್ಮಶಾನ ಕ್ರಾಂತಿ ಮೂಮೆಂಟ್ isis ಸಳಪಿ) ಭಯೋತ್ಪಾದಕರು ಈ ಕಾಲಘಟ್ಟದ ಖವಾರಿಜುಗಳಾಗಿದ್ದಾರೆ"*
ಈಜಿಫ್ಟ್ ದಾರುಲ್ ಇಫ್ತಾ
(ಫತ್ವಾ ಬೋರ್ಡ್) ಹೊರಡಿಸಿದ ಪ್ರಸ್ತಾವನೆಯಲ್ಲಿ
ಸ್ಪಷ್ಟಪಡಿಸಲಾಗಿದೆ.
ಹಿಜಿರಾದ ಪ್ರಥಮ ಸೆಂಚೂರಿಗಳಲ್ಲಿ ಇಸ್ಲಾಮಿನ ಖಿಲಾಫತನ್ನು ನಾಶ ಮಾಡಲು ಹಾಗೂ ಮುಸ್ಲಿಮರನ್ನು ಭಿನ್ನಿಸಲು ಹುಟ್ಟಿದಂತಹ ನೂತನವಾದಿಗಳಾಗಿದ್ದಾರೆ ಖವಾರಿಜುಗಳು.
ಅವರ ಕಾರ್ಯ ಚಟುವಟಿಕೆಗಳು 'ನಜ್ದ್' ಎಂಬ ಪ್ರದೇಶವನ್ನು ಕೇಂದ್ರವಾಗಿರಿಸಿಯಾಗಿತ್ತು.
ಅದರ ನೂತನ ಉತ್ಪನ್ನಗಳಾದ ಸಳಪಿಯಾದಿ ನೂತನವಾದಿ ಸಂಘಟನೆಗಳು isis ನ ಪ್ರಚಾರಕರಾಗಿದ್ದಾರೆ.
ಕಾಸರಗೋಡು ಸಹಿತ ಕೇರಳದ ಹಲವು ಭಾಗಗಳಿಂದ isis ಗೆ ಸೇರಲು ಸಿರಿಯಾಗೆ ಹೋದ ಯುವಕರೆಲ್ಲಾ ಸಳಪಿಗಳಾಗಿದ್ದಾರೆಂಬುದು ಯಾರೂ ಮೆರೆಯಬಾರದು.
*ಭಾರತದಲ್ಲಿನ ಫ್ಯಾಶಿಸಂ ಸಂಘಟನೆಗಳು ಹಿಂದು ಧರ್ಮದ ಶಾಂತಿಯ ಮುಖವನ್ನು ಹಿಂಸಾತ್ಮಕ ವಾಗಿ ಪರಿವರ್ತಿಸಿದಂತೆ ಸಳಪಿಯಾದಿ ಜಮಾತ್ ಇಸ್ಲಾಮಿಗಳು ಇಸ್ಲಾಮನ್ನು ಭಯೋತ್ಪಾದಕ ಧರ್ಮವೆಂದೇ ಬಿಂಬಿಸಿದ್ದಾರೆ.*
ಇದೀಗ ಸೆರೆ ಸಿಕ್ಕ *MM ಅಕ್ಬರ್ ಮೌಲವಿ; ಜಾಕಿರ್ ನಾಯಕ್*
ಎಲ್ಲರೂ ಸಳಫಿಸಂ ಎಂಬ ಭೀಕರ ಸಂಘಟನೆಯ ಪ್ರಚಾರಕರಾಗಿದ್ದಾರೆ.
ಸಮಸ್ತ ಎಂಬ ಮಹಾ ವ್ರಕ್ಷದಡಿಯಲ್ಲಿ ಕಾರ್ಯಚರಿಸುವ,
AP/EK/ ಸಂಸ್ಥಾನ/ದಕ್ಷಿಣ ಕೇರಳ ಎಂಬ ನಾಲ್ಕು ಸಂಘಟನೆಗಳ ಅಧೀನದಲ್ಲಿ ಲಕ್ಷಾಂತರ ಕಾರ್ಯಕರ್ತರು, ಸಾವಿರಾರು ಪ್ರಭಾಷಣಗಾರರೂ ಇದ್ದೂ ಕೂಡಾ ಒಬ್ಬನೇ ಒಬ್ಬನನ್ನು ಪೋಲಿಸ್ ಹುಡುಕಿ ಬಂದಿಲ್ಲ.
ಬಜರಂಗ ದಳದಂತಹ ಫ್ಯಾಶಿಷ್ಟ್ ಶಕ್ತಿಗಳು *MM ಅಕ್ಬರ್* ವಿರುಧ್ಧ ಹೇಳಿಕೆ ಕೊಡುವುದರಿಂದ ಇದೊಂದು ಸಮುದಾಯ ಇಶ್ಯುವಾಗಿ ತೋರಿಸಿ ಅನುಕಂಪದ ಅಲೆ ಸ್ರೃಷ್ಟಿಸುವ ಅಗತ್ಯವೂ ಇಲ್ಲ.
ವಹ್ಹಾಬಿಸಂನ್ನು ನೂರು ವರ್ಷಗಳ ಕಾಲ ಅನ್ನ ಆಹಾರ ಕೊಟ್ಟು ಸಾಕಿದ ಸೌಧಿ ಸರಕಾರಕ್ಕೆ ಜಿದ್ಧಾದಲ್ಲಿ ಬಾಂಬ್ ಸ್ಪೋಟಿಸಿ ಸೆರೆ ಸಿಕ್ಕಿದ ವ್ಯಕ್ತಿಗಳು ತಾವೇ ಸಾಕಿದ ವಹ್ಹಾಬಿ ಭೀಕರರು ಎಂದು ಮನದಟ್ಟಾದಾಗ ಹಾಲು ಕೊಟ್ಟ ಕೈಗೆ ಕಚ್ಚಿದ ಅನುಭವ ಅಲ್ಲಿನ ಸರಕಾರಕ್ಕೆ ಉಂಟಾಯಿತು.
ಪರಿಣಾಮ ಅಲ್ಲಿನ ಸರಕಾರ ಅವರಿಗೆ ನಿಯಂತ್ರಣ ಹಾಕಿದೆ.
ಅಲ್ಲಿನ ಮುತವ್ವಗಳ ಮೇಲೆಯೂ ನಿರ್ಭಂಧ ಹೇರಿದೆ. ಅವರ ಕೈಗಳನ್ನು ಕಟ್ಟಿ ಹಾಕಲಾಗಿದೆ.
*ತಾರೀಖು ಮಮ್ಲಕತುಲ್ ಅರಬಿಯ್ಯ ಅಸ್ಸಊದಿಯ್ಯ*
ಎಂಬ ಗ್ರಂಥದಲ್ಲಿ ವಹ್ಹಾಬಿಸಂ ನ ಕರಾಳ ಮುಖವನ್ನು ಮನದಟ್ಟುವ ರೀತಿಯಲ್ಲಿ ಅಚ್ಚು ಹಾಕಲಾಗಿದೆ.
*ರಿಸಾಲತುಲ್ ಔರಾಖಿಲ್ ಬಗ್ದಾದಿಯ್ಯ ಪುಟ 15* ರಲ್ಲೂ ಇರಾಕ್ ಮತ್ತು ಮದೀನಾದಲ್ಲಿ ಸಳಪಿಗಳು ನಡೆಸಿದ ಭೀಕರ ತಾಂಡವದ ಪರಾಮರ್ಶೆ ಇದೆ.
*ಸಧ್ಧಾಂ ಸಳಪಿಯಾಗಿದ್ದಾನ? ಗಧ್ಧಾಫಿ ಜಮಾತೇ ಇಸ್ಲಾಮೀ ಆಗಿದ್ದಾನಾ? ಅಲ್ ಬಷರ್ ತಬ್ಲೀಗಾ? ಎಂದು ಕೇಳುವ ಸುಳ್ಯ ಸಳಪಿ ಚರಿತ್ರೆ ಕಲಿಯಬೇಕು.*
ಅರಬ್ ದೇಶಗಳ ಇಂದಿನ ಅರಾಜಕತೆಗೆ ವಹ್ಹಾಭಿಸಂ ಆಶಯದ isis ಕಾರಣ ಎಂಬುವುದನ್ನು ಅಲ್ಲಗೆಳೆಯುವಂತೆ ಇಲ್ಲ.
ಭಾರತದಲ್ಲೂ ಇವರನ್ನು ಇವರಿಗಾಗಿ ವಕಾಲತ್ತು ವಹಿಸುವ ಸಂಘಟನೆಗಳನ್ನು ಬೆಳೆಯಲು ಬಿಡಬಾರದು.
ಭಾರತದ ಜಾತ್ಯತೀತ ವ್ಯವಸ್ಥೆಗೆ ಆರ್ ಎಸ್ ಎಸ್ ಎಷ್ಟು ಮಾರಕವೋ ಅದೇ ರೀತಿ ಸಳಪಿ ಜಮಾತೇ ಇಸ್ಲಾಮೀ ತಬ್ಲೀಗ್ ಆಶಯದವರು ಕೂಡಾ ಭವ್ಯ ಭಾರತದ ವಿನಾಶದ ಕೊಂಡಿಗಳು ಎಂದು ನಾವು ಅರ್ಥ ಮಾಡಿಕೊಳ್ಳಬೇಕು.
ಆರ್ ಎಸ್ ಎಸ್ ನ್ನು ವಿರೋಧಿಸುವುದರ ಜತೆಗೆ ವಹ್ಹಾಬಿಸಂನ್ನು ಅವರ ಪರ ವಕಾಲತ್ತು ನಡೆಸುವವರನ್ನು ವಿರೋಧಿಸುವುದು
ಶಾಂತಿಪ್ರಿಯ ಸುನ್ನಿಗಳ ಬಾದ್ಯತೆಯಾಗಿದೆ.
- ಅಬೂಶಝ
Wednesday, February 28, 2018
*ಅಹ್ಲು ಬೈತ್*
ಭಾಗ --3
📝 *_ಮುನೀರ್ ಸಖಾಫಿ,ಸಾಲೆತ್ತೂರು._*
_*ಅಹ್ಲು ಬೈತ್ ಕೊನೆಗೊಂಡಿದೆಯೇ?*_
ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಪರಂಪರೆ ಕೊನೆಗೊಂಡಿಯೆಂದು ಕೆಲವರು ಹೇಳುವುದುಂಟು.ಅದು ಸತ್ಯಕ್ಕೆ ವಿರುದ್ಧವಾದ ವಾದವಾಗಿದೆ.
ಪ್ರವಾದೀ ಮೊಮ್ಮಗ ಹುಸೈನ್ (ರ) ಕರ್ಬಲ ಯುದ್ಧದಲ್ಲಿ ರಕ್ತಸಾಕ್ಷಿಯಾದ ವೇಳೆ ಅವರ ಮಕ್ಕಳೂ ಅದರಲ್ಲಿ ಮರಣಗೊಂಡಿದ್ದರು ಎಂದಾಗಿದೆ ಅವರ ವಾದ.
ವಾಸ್ತವದಲ್ಲಿ ಹುಸೈನ್ (ರ)ರವರ ಪುತ್ರ ಅಲಿಯ್ಯ್ ಝೈನುಲ್ ಆಬಿದೀನ್ ಎಂಬವರು ಜ್ವರ ಕಾರಣ ಕರ್ಬಲ ಯುದ್ಧದಲ್ಲಿ ಭಾಗವಹಿಸಿರಲಿಲ್ಲ.ಅವರ ನಂತರವೂ ಜೀವಿಸಿದ್ದರು.ಅವರಿಗೆ 14 ಮಕ್ಕಳಿದ್ದರು.
10 ಗಂಡು ಮಕ್ಕಳು ಮತ್ತು ನಾಲ್ಕು ಹೆಣ್ಣು ಮಕ್ಕಳು ಅವರಿಗಿದ್ದರು.ಇವರ ಮೂಲಕ ಸಯ್ಯಿದ್ ಕುಟುಂಬ ಅಂತ್ಯ ದಿನದ ವರೆಗೆ ನೆಲೆಗೊಳ್ಳುವುದು.
ಅಬೂದಾವೂದ್ (ರ)ವರದಿ ನೋಡಿ;
حدثنا أحمد بن محمد بن حنبل ثنا يعقوب بن إبراهيم بن سعد قال حدثني أبي عن الوليد بن كثير قال حدثني محمد بن عمرو بن حلحلة الدؤلي أن ابن شهاب حدثه
*أن علي بن الحسين* رضي الله عنهما حدثه أنهم حين قدموا المدينة من عند يزيد بن معاوية مقتل الحسين بن علي رضي الله عنهما لقيه المسور بن مخرمة فقال له هل لك إلي من حاجة تأمرني بها؟
قال: فقلت له :لا
قال: هل أنت معطي سيف رسول الله ﷺ؟ فإني أخاف أن يغلبك القوم عليه، وإيم الله لئن أعطيتنيه لا يخلص إليه أبدا حتى يبلغ إلى نفسي، إن علي بن أبي طالب رضي الله عنه خطب بنت أبي جهل على فاطمة رضي الله عنها ،فسمعت رسول الله ﷺ وهو يخطب الناس في ذلك على منبره هذا وأنا يومئذ محتلم فقال " إن فاطمة مني وأنا أتخوف أن تفتن في دينها "
(ابو داود 1772)
ಇಬ್ನ್ ಶಿಹಾಬ್ (ರ), ಮುಹಮ್ಮದ್ ಬಿನ್ ಅಮ್ರ್ ಬಿನ್ ಹಲ್'ಹತ್(ರ) ರೊಂದಿಗೆ ಹೇಳಿದರು;ಹುಸೈನ್ (ರ)ರವರ ಪುತ್ರ ಅಲೀ(ಝೈನುಲ್ ಆಬಿದೀನ್(ರ)ರವರು ) ಹುಸೈನ್ (ರ)ರನ್ನು ವಧಿಸಲ್ಪಟ್ಟ ನಂತರ ಯಝೀದನ ಬಳಿಯಿಂದ ಮದೀನಾಗೆ ಬಂದಾಗ ಮಿಸ್'ವರ್ ಬಿನ್ ಮಖ್'ರುಮ (ರ)ರವರು ಅವರನ್ನು ಕಂಡಾಗ ನಾನು ನಿಮಗೇನಾದರೂ ಮಾಡಿಕೊಡಬೇಕೆ? ಎಂದು ಕೇಳಿದರು.ಆಗ ಝೈನುಲ್ ಅಬಿದೀನ್ (ರ)ಹೇಳಿದರು;"ಬೇಡ".
ಮಿಸ್'ವರ್(ರ) ಕೇಳಿದರು;ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಖಡ್ಗ ನೀವು ನನಗೆ ನೀಡುವಿರಾ?
ಕಾರಣ ನಿಮ್ಮ ಕೈಯಿಂದ ಅಕ್ರಮವಾಗಿ ಅದನ್ನು ಜನರು ವಶಪಡಿಸುವುದನ್ನು ನಾನು ಹೆದರುತ್ತೇನೆ.
ಅಲ್ಲಾಹನಾಣೆ!ನೀವು ಅದನ್ನು ನನಗೆ ನೀಡುವುದಾದರೆ ಮರಣದ ತನಕ ನನ್ನಿಂದ ಯಾರಿಗೂ ಅದನ್ನು ಕೈವಶಪಡಿಸಲು ಸಾಧ್ಯವಿಲ್ಲ.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಪ್ರೀತಿಯ ಪುತ್ರಿ ಫಾತಿಮಾ ಬೀವಿ ಇರುವಾಗಲೇ ಅಲಿಯ್ಯ್ (ರ) ರವರು ಅಬೂ ಜಹಲನ ಪುತ್ರಿಯನ್ನು ವಿವಾಹ ಆಲೋಚನೆ ನಡೆಸಿದಾಗ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಈ ಮಿಂಬರಿಗೆ ಹತ್ತಿ ಈ ರೀತಿ ಹೇಳಿದನ್ನು ನಾನು ಕೇಳಿದ್ದೇನೆ.
"ನಿಶ್ಚಯವಾಗಿಯೂ ಫಾತಿಮಾ (ರ)ನನ್ನ ಭಾಗವಾಗಿದ್ದಾಳೆ.ಅವರ ದೀನಿನ ಕಾರ್ಯದಲ್ಲಿ ಫಿತ್ನ ಉಂಟಾಗುವುದರಲ್ಲಿ ನಾನು ಹೆದರುತ್ತೇನೆ.
ಹುಸೈನ್ (ರ)ರವರ ಪುತ್ರ ಝೈನುಲ್ ಅಬಿದೀನ್ (ರ)ಕರ್ಬಲ ಯುದ್ದದಲ್ಲಿ ಶಹೀದ್ ಆಗಿರಲಿಲ್ಲ.ನಂತರವೂ ಜೀವಿಸಿದ್ದರು ಎಂಬುವುದು ಇದರಿಂದ ಬಹಳ ಸ್ಪಷ್ಟವಾಯಿತು.
*ಮುಂದುವರಿಯುವುದು...*
ಭಾಗ --3
📝 *_ಮುನೀರ್ ಸಖಾಫಿ,ಸಾಲೆತ್ತೂರು._*
_*ಅಹ್ಲು ಬೈತ್ ಕೊನೆಗೊಂಡಿದೆಯೇ?*_
ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಪರಂಪರೆ ಕೊನೆಗೊಂಡಿಯೆಂದು ಕೆಲವರು ಹೇಳುವುದುಂಟು.ಅದು ಸತ್ಯಕ್ಕೆ ವಿರುದ್ಧವಾದ ವಾದವಾಗಿದೆ.
ಪ್ರವಾದೀ ಮೊಮ್ಮಗ ಹುಸೈನ್ (ರ) ಕರ್ಬಲ ಯುದ್ಧದಲ್ಲಿ ರಕ್ತಸಾಕ್ಷಿಯಾದ ವೇಳೆ ಅವರ ಮಕ್ಕಳೂ ಅದರಲ್ಲಿ ಮರಣಗೊಂಡಿದ್ದರು ಎಂದಾಗಿದೆ ಅವರ ವಾದ.
ವಾಸ್ತವದಲ್ಲಿ ಹುಸೈನ್ (ರ)ರವರ ಪುತ್ರ ಅಲಿಯ್ಯ್ ಝೈನುಲ್ ಆಬಿದೀನ್ ಎಂಬವರು ಜ್ವರ ಕಾರಣ ಕರ್ಬಲ ಯುದ್ಧದಲ್ಲಿ ಭಾಗವಹಿಸಿರಲಿಲ್ಲ.ಅವರ ನಂತರವೂ ಜೀವಿಸಿದ್ದರು.ಅವರಿಗೆ 14 ಮಕ್ಕಳಿದ್ದರು.
10 ಗಂಡು ಮಕ್ಕಳು ಮತ್ತು ನಾಲ್ಕು ಹೆಣ್ಣು ಮಕ್ಕಳು ಅವರಿಗಿದ್ದರು.ಇವರ ಮೂಲಕ ಸಯ್ಯಿದ್ ಕುಟುಂಬ ಅಂತ್ಯ ದಿನದ ವರೆಗೆ ನೆಲೆಗೊಳ್ಳುವುದು.
ಅಬೂದಾವೂದ್ (ರ)ವರದಿ ನೋಡಿ;
حدثنا أحمد بن محمد بن حنبل ثنا يعقوب بن إبراهيم بن سعد قال حدثني أبي عن الوليد بن كثير قال حدثني محمد بن عمرو بن حلحلة الدؤلي أن ابن شهاب حدثه
*أن علي بن الحسين* رضي الله عنهما حدثه أنهم حين قدموا المدينة من عند يزيد بن معاوية مقتل الحسين بن علي رضي الله عنهما لقيه المسور بن مخرمة فقال له هل لك إلي من حاجة تأمرني بها؟
قال: فقلت له :لا
قال: هل أنت معطي سيف رسول الله ﷺ؟ فإني أخاف أن يغلبك القوم عليه، وإيم الله لئن أعطيتنيه لا يخلص إليه أبدا حتى يبلغ إلى نفسي، إن علي بن أبي طالب رضي الله عنه خطب بنت أبي جهل على فاطمة رضي الله عنها ،فسمعت رسول الله ﷺ وهو يخطب الناس في ذلك على منبره هذا وأنا يومئذ محتلم فقال " إن فاطمة مني وأنا أتخوف أن تفتن في دينها "
(ابو داود 1772)
ಇಬ್ನ್ ಶಿಹಾಬ್ (ರ), ಮುಹಮ್ಮದ್ ಬಿನ್ ಅಮ್ರ್ ಬಿನ್ ಹಲ್'ಹತ್(ರ) ರೊಂದಿಗೆ ಹೇಳಿದರು;ಹುಸೈನ್ (ರ)ರವರ ಪುತ್ರ ಅಲೀ(ಝೈನುಲ್ ಆಬಿದೀನ್(ರ)ರವರು ) ಹುಸೈನ್ (ರ)ರನ್ನು ವಧಿಸಲ್ಪಟ್ಟ ನಂತರ ಯಝೀದನ ಬಳಿಯಿಂದ ಮದೀನಾಗೆ ಬಂದಾಗ ಮಿಸ್'ವರ್ ಬಿನ್ ಮಖ್'ರುಮ (ರ)ರವರು ಅವರನ್ನು ಕಂಡಾಗ ನಾನು ನಿಮಗೇನಾದರೂ ಮಾಡಿಕೊಡಬೇಕೆ? ಎಂದು ಕೇಳಿದರು.ಆಗ ಝೈನುಲ್ ಅಬಿದೀನ್ (ರ)ಹೇಳಿದರು;"ಬೇಡ".
ಮಿಸ್'ವರ್(ರ) ಕೇಳಿದರು;ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಖಡ್ಗ ನೀವು ನನಗೆ ನೀಡುವಿರಾ?
ಕಾರಣ ನಿಮ್ಮ ಕೈಯಿಂದ ಅಕ್ರಮವಾಗಿ ಅದನ್ನು ಜನರು ವಶಪಡಿಸುವುದನ್ನು ನಾನು ಹೆದರುತ್ತೇನೆ.
ಅಲ್ಲಾಹನಾಣೆ!ನೀವು ಅದನ್ನು ನನಗೆ ನೀಡುವುದಾದರೆ ಮರಣದ ತನಕ ನನ್ನಿಂದ ಯಾರಿಗೂ ಅದನ್ನು ಕೈವಶಪಡಿಸಲು ಸಾಧ್ಯವಿಲ್ಲ.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಪ್ರೀತಿಯ ಪುತ್ರಿ ಫಾತಿಮಾ ಬೀವಿ ಇರುವಾಗಲೇ ಅಲಿಯ್ಯ್ (ರ) ರವರು ಅಬೂ ಜಹಲನ ಪುತ್ರಿಯನ್ನು ವಿವಾಹ ಆಲೋಚನೆ ನಡೆಸಿದಾಗ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಈ ಮಿಂಬರಿಗೆ ಹತ್ತಿ ಈ ರೀತಿ ಹೇಳಿದನ್ನು ನಾನು ಕೇಳಿದ್ದೇನೆ.
"ನಿಶ್ಚಯವಾಗಿಯೂ ಫಾತಿಮಾ (ರ)ನನ್ನ ಭಾಗವಾಗಿದ್ದಾಳೆ.ಅವರ ದೀನಿನ ಕಾರ್ಯದಲ್ಲಿ ಫಿತ್ನ ಉಂಟಾಗುವುದರಲ್ಲಿ ನಾನು ಹೆದರುತ್ತೇನೆ.
ಹುಸೈನ್ (ರ)ರವರ ಪುತ್ರ ಝೈನುಲ್ ಅಬಿದೀನ್ (ರ)ಕರ್ಬಲ ಯುದ್ದದಲ್ಲಿ ಶಹೀದ್ ಆಗಿರಲಿಲ್ಲ.ನಂತರವೂ ಜೀವಿಸಿದ್ದರು ಎಂಬುವುದು ಇದರಿಂದ ಬಹಳ ಸ್ಪಷ್ಟವಾಯಿತು.
*ಮುಂದುವರಿಯುವುದು...*
*ಅಹ್ಲು ಬೈತ್*
ಭಾಗ --2
📝 *_ಮುನೀರ್ ಸಖಾಫಿ,ಸಾಲೆತ್ತೂರು._*
ಅಲ್ಲಾಹನು ಹೇಳುತ್ತಾನೆ,
إِنَّمَا يُرِيدُ اللَّهُ لِيُذْهِبَ عَنكُمُ الرِّجْسَ أَهْلَ الْبَيْتِ وَيُطَهِّرَكُمْ تَطْهِيرًا (الاحزاب 33)
ಓ ಅಹ್ಲ್ ಬೈತ್! ನಿಮ್ಮಿಂದ ಮಾಲಿನ್ಯ ನೀಗಿಸಲು ಮತ್ತು ನಿಮ್ಮನ್ನು ಸರಿಯಾಗಿ ಶುದ್ಧೀಕರಿಸಲು ಮಾತ್ರ ಅಲ್ಲಾಹನು ಇಛ್ಛೆಪಡುತ್ತಾನೆ.(ಅಹ್'ಝಾಬ್ 33)
ಇದರ ವ್ಯಾಖ್ಯಾನದಲ್ಲಿ ಉಮರ್ ಬಿನ್ ಅಬೀ ಸಲಮ (ರ) ಈ ರೀತಿ ವರದಿ ಮಾಡುತ್ತಾರೆ.
نزلت هذه الآية على النبي صلى الله عليه وسلم إنما يريد الله ليذهب عنكم الرجس أهل البيت ويطهركم تطهيرا في بيت أم سلمة فدعا النبي صلى الله عليه وسلم فاطمةوحسنا وحسينا فجللهم بكساء وعلي خلف ظهره فجلله بكساء ثم قال اللهم هؤلاء أهل بيتي فأذهب عنهم الرجس وطهرهم تطهيرا
(ترمذي3205)
ಉಮ್ಮು ಸಲಮ ಬೀವಿ(ರ)ಮನೆಯಲ್ಲಾಗಿದೆ ಪ್ರಸ್ತುತ ಆಯತ್ ಅವತೀರ್ಣಗೊಂಡದ್ದು.ಆಗ ಒಂದು ಕಂಬಳಿಯೊಳಗೆ ಅಲೀ(ರ)ಫಾತಿಮಾ (ರ),ಹಸನ್(ರ),ಹುಸೈನ್ (ರ) ರನ್ನು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಸೇರಿಸಿ ಈ ರೀತಿ ಪ್ರಾರ್ಥಿಸಿದರು;"ಅಲ್ಲಾಹನೇ!ಇವರಾಗಿದ್ದಾರೆ ನನ್ನ ಅಹ್ಲು ಬೈತ್.ಆದುದರಿಂದ ಇವರಿಂದ ನೀನು ಮಾಲಿನ್ಯವನ್ನು ನೀಗಿಸು,ಇವರನ್ನು ನೀನು ಶುದ್ಧೀಕರಿಸು."
(ತುರ್'ಮುದ್ಸೀ 3205)
ಇಮಾಮ್ ತುರ್ಮುದಿ ವರದಿ;
يا أيها الناس إني قد تركت فيكم ما إن أخذتم به لن تضلوا ، كتاب الله وعترتي أهل بيتي
(ترمذي 3718)
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ,
ಓ ಜನರೇ! ನಿಮ್ಮಿಂದ ನಾನು ಒಂದನ್ನು ತ್ಯಜಿಸಿ ಹೋಗಲಿದ್ದೇನೆ.ಅದನ್ನು ನೀವು ಬಿಗಿಯಾಗಿ ಹಿಡಿಯುವ ತನಕ ನೀವು ದಾರಿ ತಪ್ಪಲಾರಿರಿ. ಅದು ಅಲ್ಲಾಹನ ಕಿತಾಬ್(ಕುರ್'ಆನ್)ಮತ್ತು ನನ್ನ ಅಹ್ಲ್ ಬೈತ್.
(ತುರ್ಮುದ್ಸೀ 3718)
ಇಮಾಮ್ ಹಾಕಿಂ ರ ಮುಸ್ತದ್'ರಕ್ ನಲ್ಲಿ ಹೀಗಿದೆ;
يا ايها الناس اني تارك فيكم امرين لن تضلوا ان اتبعتموهما وهما كتاب الله واهل بيتي عترتي
(مستدرك 4577)
ಓ ಜನರೇ! ನಿಮ್ಮ ಬಳಿ 2 ಕಾರ್ಯಗಳನ್ನು ನಾನು ತ್ಯಜಿಸಿ ಹೋಗಲಿದ್ದೇನೆ.ಅವೆರಡನ್ನು ನೀವು ಅನುಸರಿಸುವ ಕಾಲದಲ್ಲಿ ನೀವು ದಾರಿ ತಪ್ಪಲಾರಿರಿ.ಅಲ್ಲಾಹನ ಕಿತಾಬ್ ಮತ್ತು ನನ್ನ ಅಹ್ಲು ಬೈತ್ ಆಗಿದೆ ಅದು.
(ಹಾಕಿಂ 4555)
ಇಮಾಮ್ ಅಹ್'ಮದ್ ವರದಿ ಮಾಡಿದ ಹದೀಸ್ ನೋಡಿ,
عن زيد بن ثابت قال قال رسول الله صلي الله عليه وسلم ،إني تارك فيكم خليفتين : كتاب الله، أهل بيتي ، وانهما لن يفترقا حتى يردا علي الحوض جميعا
(مسند احمد 21697)
ಝೈದ್ ಬಿನ್ ಸಾಬಿತ್ (ರ)ವರದಿ;
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು,ನಿಮ್ಮಲ್ಲಿ 2 ಪ್ರತಿನಿಧಿಗಳನ್ನು ತ್ಯಜಿಸಿ ನಾನು ಹೋಗಲಿದ್ದೇನೆ.ಅಲ್ಲಾಹನ ಗ್ರಂಥ ಮತ್ತು ನನ್ನ ಅಹ್ಲ್ ಬೈತ್ ಆಗಿದೆ ಅದು.ನನ್ನ ಹೌಳ್ ನ ಬಳಿ(ಹೌಳುಲ್ ಕೌಸರ್)ತಲುಪುವ ತನಕ ಅದು ಬಿಟ್ಟು ನಿಲ್ಲಲಾರದು.
(ಅಹ್'ಮದ್ 21697)
ಇಮಾಮ್ ಮುಸ್ಲಿಂ (ರ)ವರದಿ,
قام رسول الله صلى الله عليه وسلم يوما فينا خطيبا بماء يدعى خما بين مكة والمدينة فحمد الله وأثنى عليه ووعظ وذكر ثم قال أما بعد ألا أيها الناس فإنما أنا بشر يوشك أن يأتي رسول ربي فأجيب
وأنا تارك فيكم ثقلين أولهما كتاب الله فيه الهدى والنور فخذوا بكتاب الله واستمسكوا به فحث على كتاب الله ورغب فيه ثم قال وأهل بيتي أذكركم الله في أهل بيتي أذكركم الله في أهل بيتي أذكركم الله في أهل بيتي فقال له حصين ومن أهل بيته يا زيد ؟
أليس نساؤه من أهل بيته؟
قال نساؤه من أهل بيته ولكن أهل بيته من حرم الصدقة بعده قال ومن هم ؟
قال هم آل علي ،وآل عقيل ،وآل جعفر ،وآل عباس
قال كل هؤلاء حرم الصدقة ؟
قال نعم (مسلم )
ಝೈದ್ ಬಿನ್ ಅರ್'ಖಮ್ (ರ)ಹೇಳುತ್ತಾರೆ;
ಮಕ್ಕಾ ಮತ್ತು ಮದೀನದ ನಡುವೆ ಇರುವ 'ಕಮ್ಮ್' ಎಂಬ ಸ್ಥಳದಲ್ಲಿ ಒಂದು ಬಾವಿಯ ಸಮೀಪ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಒಂದು ಭಾಷಣ ಮಾಡಿದರು.ಅದರಲ್ಲಿ ಹೀಗೆ ಹೇಳಿದರು,ನಿಶ್ಚಯವಾಗಿಯೂ ನಾನು ಮನುಷ್ಯನಾಗಿದ್ದೇನೆ.ನನ್ನ ಬಳಿ ದೇವ ದೂತ ಆಗಮಿಸುವ ಸಮಯವಾಗಿದೆ.ಬಂದರೆ ನಾನು ಕರೆಗೆ ಉತ್ತರಿಸುವೆ.
2 ಕಾರ್ಯ ನಿಮ್ಮ ಬಳಿ ತ್ಯಜಿಸಿ ನಾನು ಹೋಗಲಿದ್ದೇನೆ.ಒಂದು ಅಲ್ಲಾಹನ ಗ್ರಂಥ.ಅದರಲ್ಲಿ ಸನ್ಮಾರ್ಗ ಮತ್ತು ಪ್ರಕಾಶವಿದೆ.ಆದುದರಿಂದ ಅಲ್ಲಾಹನ ಗ್ರಂಥ ನೀವು ಬಿಗಿಯಾಗಿ ಹಿಡಿಯಿರಿ.ನನ್ನ ಅಹ್ಲು ಬೈತಾಗಿದೆ ಇನ್ನೊಂದು.ನನ್ನ ಅಹ್ಲ್ ಬೈತ್ ನ ವಿಷಯದಲ್ಲಿ ನಿಮಗೆ ಅಲ್ಲಾಹನನ್ನು ನಾನು ನೆನಪಿಸುತ್ತೇನೆ.
ಹೀಗೆ 3 ಸಲ ಹೇಳಿದರು.
ಇದು ಹೇಳಿದಾಗ ಹುಸೈನ್ (ರ)ರವರು ಝೈದ್ (ರ)ರೊಂದಿಗೆ ಕೇಳಿದರು;ಅಹ್ಲ್ ಬೈತ್ ಅಂದರೆ ಯಾರು?
ಪ್ರವಾದೀ ಪತ್ನಿಯರು ಅಹ್ಲ್ ಬೈತ್ ನಲ್ಲಿ ಒಳಪಡುವರೇ?
ಝೈದ್ (ರ)ಹೇಳಿದರು."ಪ್ರವಾದೀ ಪತ್ನಿಯರು ಅಹ್ಲು ಬೈತ್ ನಲ್ಲಿ ಒಳಪಡುವರು.
ಆದರೂ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಅಹ್ಲ್ ಬೈತ್ ಅವರ ವಫಾತ್ ನ ನಂತರ ಝಕಾತ್ ತಡೆಯಲ್ಪಟ್ಟವರಾಗಿದ್ದಾರೆ."
ಆಗ ಹುಸೈನ್(ರ)ಕೇಳಿದರು;ಅದು ಯಾರು?
ಝೈದ್ (ರ)ಹೇಳಿದರು;"ಅವರು ಅಲೀ,ಉಖೈಲ್,ಜಅಫರ್,ಅಬ್ಬಾಸ್(ರ) ಇವರ ಸಂತಾನವಾಗಿದ್ದಾರೆ."
ಅವರು ಪುನಃ ಕೇಳಿದರು;ಇವರೆಲ್ಲರೂ ಝಕಾತ್ ತಡೆಯಲ್ಪಟ್ಟವರಾಗಿದ್ದಾರೆಯೇ?
ಝೈದ್(ರ) "ಹೌದು"ಎಂದು ಮರುತ್ತರಿಸಿದರು.
(ಮುಸ್ಲಿಂ 6378)
ಒಟ್ಟಿನಲ್ಲಿ ಮೇಲೆ ಹೇಳಿದ
ಹದೀಸಿನಿಂದ ಈ ಕಾರ್ಯಗಳು ಸ್ಪಷ್ಟವಾಯಿತು.
1.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ಅತೀ ಸಾಮಿಪ್ಯವಿರುವವರು ಅಹ್ಲು ಬೈತ್ ಆಗಿದ್ದಾರೆ.
2.ಅದರಲ್ಲಿ ಪ್ರವಾದಿ ವರ್ಯರ ಪತ್ನಿಯರು,ಮಕ್ಕಳು,ಅಳಿಯಂದಿರು ,ಸಂತಾನಗಳು ಎಲ್ಲಾ ಒಳಪಡುವರು.
3.ಅವರನ್ನೆಲ್ಲಾ ಗೌರವಿಸುವಂತೆ ಇಸ್ಲಾಂ ಆಜ್ಞಾಪಿಸಿದೆ.
4.ಅಲೀ ,ಜಅಫರ್,ಉಖೈಲ್,ಅಬ್ಬಾಸ್(ರ) ಎಂಬವರು ಹಾಗೂ ಅಂತ್ಯ ದಿನದ ವರೆಗೆ ಅವರ ಸಂತಾನ ಪರಂಪರೆಯಲ್ಲಿರುವ ಎಲ್ಲರಿಗೂ ಝಕಾತ್ ನೀಡುವುದು ನಿಷಿದ್ಧವಾಗಿದೆ.
5.ಇವರಿಗೆ ಅಹ್ಲ್ ಬೈತ್ ಎಂಬ ಉನ್ನತ ಪದವಿ ಇದೆ.
*ಮುಂದುವರಿಯುವುದು...*
ಭಾಗ --2
📝 *_ಮುನೀರ್ ಸಖಾಫಿ,ಸಾಲೆತ್ತೂರು._*
ಅಲ್ಲಾಹನು ಹೇಳುತ್ತಾನೆ,
إِنَّمَا يُرِيدُ اللَّهُ لِيُذْهِبَ عَنكُمُ الرِّجْسَ أَهْلَ الْبَيْتِ وَيُطَهِّرَكُمْ تَطْهِيرًا (الاحزاب 33)
ಓ ಅಹ್ಲ್ ಬೈತ್! ನಿಮ್ಮಿಂದ ಮಾಲಿನ್ಯ ನೀಗಿಸಲು ಮತ್ತು ನಿಮ್ಮನ್ನು ಸರಿಯಾಗಿ ಶುದ್ಧೀಕರಿಸಲು ಮಾತ್ರ ಅಲ್ಲಾಹನು ಇಛ್ಛೆಪಡುತ್ತಾನೆ.(ಅಹ್'ಝಾಬ್ 33)
ಇದರ ವ್ಯಾಖ್ಯಾನದಲ್ಲಿ ಉಮರ್ ಬಿನ್ ಅಬೀ ಸಲಮ (ರ) ಈ ರೀತಿ ವರದಿ ಮಾಡುತ್ತಾರೆ.
نزلت هذه الآية على النبي صلى الله عليه وسلم إنما يريد الله ليذهب عنكم الرجس أهل البيت ويطهركم تطهيرا في بيت أم سلمة فدعا النبي صلى الله عليه وسلم فاطمةوحسنا وحسينا فجللهم بكساء وعلي خلف ظهره فجلله بكساء ثم قال اللهم هؤلاء أهل بيتي فأذهب عنهم الرجس وطهرهم تطهيرا
(ترمذي3205)
ಉಮ್ಮು ಸಲಮ ಬೀವಿ(ರ)ಮನೆಯಲ್ಲಾಗಿದೆ ಪ್ರಸ್ತುತ ಆಯತ್ ಅವತೀರ್ಣಗೊಂಡದ್ದು.ಆಗ ಒಂದು ಕಂಬಳಿಯೊಳಗೆ ಅಲೀ(ರ)ಫಾತಿಮಾ (ರ),ಹಸನ್(ರ),ಹುಸೈನ್ (ರ) ರನ್ನು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಸೇರಿಸಿ ಈ ರೀತಿ ಪ್ರಾರ್ಥಿಸಿದರು;"ಅಲ್ಲಾಹನೇ!ಇವರಾಗಿದ್ದಾರೆ ನನ್ನ ಅಹ್ಲು ಬೈತ್.ಆದುದರಿಂದ ಇವರಿಂದ ನೀನು ಮಾಲಿನ್ಯವನ್ನು ನೀಗಿಸು,ಇವರನ್ನು ನೀನು ಶುದ್ಧೀಕರಿಸು."
(ತುರ್'ಮುದ್ಸೀ 3205)
ಇಮಾಮ್ ತುರ್ಮುದಿ ವರದಿ;
يا أيها الناس إني قد تركت فيكم ما إن أخذتم به لن تضلوا ، كتاب الله وعترتي أهل بيتي
(ترمذي 3718)
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ,
ಓ ಜನರೇ! ನಿಮ್ಮಿಂದ ನಾನು ಒಂದನ್ನು ತ್ಯಜಿಸಿ ಹೋಗಲಿದ್ದೇನೆ.ಅದನ್ನು ನೀವು ಬಿಗಿಯಾಗಿ ಹಿಡಿಯುವ ತನಕ ನೀವು ದಾರಿ ತಪ್ಪಲಾರಿರಿ. ಅದು ಅಲ್ಲಾಹನ ಕಿತಾಬ್(ಕುರ್'ಆನ್)ಮತ್ತು ನನ್ನ ಅಹ್ಲ್ ಬೈತ್.
(ತುರ್ಮುದ್ಸೀ 3718)
ಇಮಾಮ್ ಹಾಕಿಂ ರ ಮುಸ್ತದ್'ರಕ್ ನಲ್ಲಿ ಹೀಗಿದೆ;
يا ايها الناس اني تارك فيكم امرين لن تضلوا ان اتبعتموهما وهما كتاب الله واهل بيتي عترتي
(مستدرك 4577)
ಓ ಜನರೇ! ನಿಮ್ಮ ಬಳಿ 2 ಕಾರ್ಯಗಳನ್ನು ನಾನು ತ್ಯಜಿಸಿ ಹೋಗಲಿದ್ದೇನೆ.ಅವೆರಡನ್ನು ನೀವು ಅನುಸರಿಸುವ ಕಾಲದಲ್ಲಿ ನೀವು ದಾರಿ ತಪ್ಪಲಾರಿರಿ.ಅಲ್ಲಾಹನ ಕಿತಾಬ್ ಮತ್ತು ನನ್ನ ಅಹ್ಲು ಬೈತ್ ಆಗಿದೆ ಅದು.
(ಹಾಕಿಂ 4555)
ಇಮಾಮ್ ಅಹ್'ಮದ್ ವರದಿ ಮಾಡಿದ ಹದೀಸ್ ನೋಡಿ,
عن زيد بن ثابت قال قال رسول الله صلي الله عليه وسلم ،إني تارك فيكم خليفتين : كتاب الله، أهل بيتي ، وانهما لن يفترقا حتى يردا علي الحوض جميعا
(مسند احمد 21697)
ಝೈದ್ ಬಿನ್ ಸಾಬಿತ್ (ರ)ವರದಿ;
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು,ನಿಮ್ಮಲ್ಲಿ 2 ಪ್ರತಿನಿಧಿಗಳನ್ನು ತ್ಯಜಿಸಿ ನಾನು ಹೋಗಲಿದ್ದೇನೆ.ಅಲ್ಲಾಹನ ಗ್ರಂಥ ಮತ್ತು ನನ್ನ ಅಹ್ಲ್ ಬೈತ್ ಆಗಿದೆ ಅದು.ನನ್ನ ಹೌಳ್ ನ ಬಳಿ(ಹೌಳುಲ್ ಕೌಸರ್)ತಲುಪುವ ತನಕ ಅದು ಬಿಟ್ಟು ನಿಲ್ಲಲಾರದು.
(ಅಹ್'ಮದ್ 21697)
ಇಮಾಮ್ ಮುಸ್ಲಿಂ (ರ)ವರದಿ,
قام رسول الله صلى الله عليه وسلم يوما فينا خطيبا بماء يدعى خما بين مكة والمدينة فحمد الله وأثنى عليه ووعظ وذكر ثم قال أما بعد ألا أيها الناس فإنما أنا بشر يوشك أن يأتي رسول ربي فأجيب
وأنا تارك فيكم ثقلين أولهما كتاب الله فيه الهدى والنور فخذوا بكتاب الله واستمسكوا به فحث على كتاب الله ورغب فيه ثم قال وأهل بيتي أذكركم الله في أهل بيتي أذكركم الله في أهل بيتي أذكركم الله في أهل بيتي فقال له حصين ومن أهل بيته يا زيد ؟
أليس نساؤه من أهل بيته؟
قال نساؤه من أهل بيته ولكن أهل بيته من حرم الصدقة بعده قال ومن هم ؟
قال هم آل علي ،وآل عقيل ،وآل جعفر ،وآل عباس
قال كل هؤلاء حرم الصدقة ؟
قال نعم (مسلم )
ಝೈದ್ ಬಿನ್ ಅರ್'ಖಮ್ (ರ)ಹೇಳುತ್ತಾರೆ;
ಮಕ್ಕಾ ಮತ್ತು ಮದೀನದ ನಡುವೆ ಇರುವ 'ಕಮ್ಮ್' ಎಂಬ ಸ್ಥಳದಲ್ಲಿ ಒಂದು ಬಾವಿಯ ಸಮೀಪ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಒಂದು ಭಾಷಣ ಮಾಡಿದರು.ಅದರಲ್ಲಿ ಹೀಗೆ ಹೇಳಿದರು,ನಿಶ್ಚಯವಾಗಿಯೂ ನಾನು ಮನುಷ್ಯನಾಗಿದ್ದೇನೆ.ನನ್ನ ಬಳಿ ದೇವ ದೂತ ಆಗಮಿಸುವ ಸಮಯವಾಗಿದೆ.ಬಂದರೆ ನಾನು ಕರೆಗೆ ಉತ್ತರಿಸುವೆ.
2 ಕಾರ್ಯ ನಿಮ್ಮ ಬಳಿ ತ್ಯಜಿಸಿ ನಾನು ಹೋಗಲಿದ್ದೇನೆ.ಒಂದು ಅಲ್ಲಾಹನ ಗ್ರಂಥ.ಅದರಲ್ಲಿ ಸನ್ಮಾರ್ಗ ಮತ್ತು ಪ್ರಕಾಶವಿದೆ.ಆದುದರಿಂದ ಅಲ್ಲಾಹನ ಗ್ರಂಥ ನೀವು ಬಿಗಿಯಾಗಿ ಹಿಡಿಯಿರಿ.ನನ್ನ ಅಹ್ಲು ಬೈತಾಗಿದೆ ಇನ್ನೊಂದು.ನನ್ನ ಅಹ್ಲ್ ಬೈತ್ ನ ವಿಷಯದಲ್ಲಿ ನಿಮಗೆ ಅಲ್ಲಾಹನನ್ನು ನಾನು ನೆನಪಿಸುತ್ತೇನೆ.
ಹೀಗೆ 3 ಸಲ ಹೇಳಿದರು.
ಇದು ಹೇಳಿದಾಗ ಹುಸೈನ್ (ರ)ರವರು ಝೈದ್ (ರ)ರೊಂದಿಗೆ ಕೇಳಿದರು;ಅಹ್ಲ್ ಬೈತ್ ಅಂದರೆ ಯಾರು?
ಪ್ರವಾದೀ ಪತ್ನಿಯರು ಅಹ್ಲ್ ಬೈತ್ ನಲ್ಲಿ ಒಳಪಡುವರೇ?
ಝೈದ್ (ರ)ಹೇಳಿದರು."ಪ್ರವಾದೀ ಪತ್ನಿಯರು ಅಹ್ಲು ಬೈತ್ ನಲ್ಲಿ ಒಳಪಡುವರು.
ಆದರೂ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಅಹ್ಲ್ ಬೈತ್ ಅವರ ವಫಾತ್ ನ ನಂತರ ಝಕಾತ್ ತಡೆಯಲ್ಪಟ್ಟವರಾಗಿದ್ದಾರೆ."
ಆಗ ಹುಸೈನ್(ರ)ಕೇಳಿದರು;ಅದು ಯಾರು?
ಝೈದ್ (ರ)ಹೇಳಿದರು;"ಅವರು ಅಲೀ,ಉಖೈಲ್,ಜಅಫರ್,ಅಬ್ಬಾಸ್(ರ) ಇವರ ಸಂತಾನವಾಗಿದ್ದಾರೆ."
ಅವರು ಪುನಃ ಕೇಳಿದರು;ಇವರೆಲ್ಲರೂ ಝಕಾತ್ ತಡೆಯಲ್ಪಟ್ಟವರಾಗಿದ್ದಾರೆಯೇ?
ಝೈದ್(ರ) "ಹೌದು"ಎಂದು ಮರುತ್ತರಿಸಿದರು.
(ಮುಸ್ಲಿಂ 6378)
ಒಟ್ಟಿನಲ್ಲಿ ಮೇಲೆ ಹೇಳಿದ
ಹದೀಸಿನಿಂದ ಈ ಕಾರ್ಯಗಳು ಸ್ಪಷ್ಟವಾಯಿತು.
1.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ಅತೀ ಸಾಮಿಪ್ಯವಿರುವವರು ಅಹ್ಲು ಬೈತ್ ಆಗಿದ್ದಾರೆ.
2.ಅದರಲ್ಲಿ ಪ್ರವಾದಿ ವರ್ಯರ ಪತ್ನಿಯರು,ಮಕ್ಕಳು,ಅಳಿಯಂದಿರು ,ಸಂತಾನಗಳು ಎಲ್ಲಾ ಒಳಪಡುವರು.
3.ಅವರನ್ನೆಲ್ಲಾ ಗೌರವಿಸುವಂತೆ ಇಸ್ಲಾಂ ಆಜ್ಞಾಪಿಸಿದೆ.
4.ಅಲೀ ,ಜಅಫರ್,ಉಖೈಲ್,ಅಬ್ಬಾಸ್(ರ) ಎಂಬವರು ಹಾಗೂ ಅಂತ್ಯ ದಿನದ ವರೆಗೆ ಅವರ ಸಂತಾನ ಪರಂಪರೆಯಲ್ಲಿರುವ ಎಲ್ಲರಿಗೂ ಝಕಾತ್ ನೀಡುವುದು ನಿಷಿದ್ಧವಾಗಿದೆ.
5.ಇವರಿಗೆ ಅಹ್ಲ್ ಬೈತ್ ಎಂಬ ಉನ್ನತ ಪದವಿ ಇದೆ.
*ಮುಂದುವರಿಯುವುದು...*
*PFI ಯವರೇ ಉತ್ತರಿಸಿ*
قَالَ رَسُولَ اللَّهِ ﷺ : إِنَّ اللَّهَ لَا يَقْبِضُ الْعِلْمَ انْتِزَاعًا يَنْتَزِعُهُ مِنْ الْعِبَادِ وَلَكِنْ يَقْبِضُ الْعِلْمَ بِقَبْضِ الْعُلَمَاءِ حَتَّى إِذَا لَمْ يُبْقِ عَالِمًا اتَّخَذَ النَّاسُ رُءُوسًا جُهَّالًا فَسُئِلُوا فَأَفْتَوْا بِغَيْرِ عِلْمٍ فَضَلُّوا وَأَضَلُّوا . رواه البخاري
ಅಮ್ರ್ ಬಿನ್ ಆಸ್ (ರ) ವರದಿ;
*ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು:*
*ದಾಸರ ಹೃದಯದಿಂದ ಇಲ್ಮನ್ನು ಅಲ್ಲಾಹನು ಮಾಯ ಮಾಡಲಾರನು. ಹೊರತು ವಿದ್ವಾಂಸರ ಮರಣದ ಮೂಲಕ ಇಲ್ಮ್ ನಷ್ಟ ಹೊಂದುವವು. ಆಲಿಂಗಳು ಇಲ್ಲದ ಆ ಕಾಲದಲ್ಲಿ ಜನರು ಜಾಹಿಲ್ ಗಳನ್ನು ನಾಯಕರಾಗಿಸಿ ಅವರೊಂದಿಗೆ ಫತ್ವಾ ಕೇಳುವರು. ದೀನೀ ಜ್ಞಾನವಿಲ್ಲದ ಆ ಜಾಹಿಲ್ ಗಳು ಫತ್ವಾ ನೀಡುವರು. ಅವರು ಸ್ವಯಂ ದಾರಿ ತಪ್ಷಿದವರೂ ಇತರರನ್ನು ದಾರಿ ತಪ್ಪಿಸುವವರೂ ಆಗಿದ್ದಾರೆ. (ಹದೀಸ್ ಬುಖಾರಿ ಶರೀಫ್)*
*ಅಂತ್ಯ ದಿನ ಸಮೀಪಿಸುವಾಗ ಜಾಹಿಲ್ ಗಳು ದೀನ್ ಹೇಳುತ್ತಾರೆ.*
*ಈ ಮಾತು ಸತ್ಯ ವಾಗುತ್ತಿದೆ..*
*ಪೂರ್ವ ಕಾಲದಲ್ಲಿ ನಮಗೆ ಧಾರ್ಮಿಕ ಪ್ರಭಾಷಣ ಮಾಡಲು ಬರುತ್ತಿದ್ದವರು ಉಲಮಾಗಳು.*
*ದೀನ್ ಬಗ್ಗೆ ಅವರಿಗೆ ಅರಿವಿತ್ತು.*
*PFI ಎಂಬ ಶನಿ ಕಾಟ ಬಂದಾಗ ತಲೆಗೆ ಟೊಪ್ಪಿ ಹಾಕದ ಜಾಹಿಲ್'ಗಳು ಧಾರ್ಮಿಕ ಪ್ರಭಾಷಣ ಮಾಡಲು ವೇದಿಕೆ ಏರುತ್ತಿದ್ದಾರೆ.*
*ಇದರ ಅರ್ಥ ಇವರಿಗೆ ದೀನ್ ಹೇಳಲು ಉಲಮಾಗಳು ಬೇಡ ಎಂದಲ್ಲವೇ ?*
*ದಾರ್ಮಿಕ ಪ್ರಭಾಷಣ ಜಾಹಿಲ್'ಗಳು ನಡೆಸುವುದಕ್ಕೂ ಧರ್ಮ ರಕ್ಷಣೆಗೂ ಯಾವ ಸಂಬಂಧ ವಿದೆ ?*
*ಉಲಮಾಗಳ ಹಾದಿ ಬಿಟ್ಟ ಇವರ ಹಿಂದೆ ಹೋದರೆ ನಮ್ಮ ಪರಲೋಕ ಗತಿ.,?*
*ನೋಡಿ ತಲೆಗೆ ಟೊಪ್ಪಿ ಇಲ್ಲದವರು ಮತ ಪ್ರಭಾಷಣ ಮಾಡಲು ಬರುವ ಪೊಸ್ಟರ್.*
👇👇👇👇👇👇
قَالَ رَسُولَ اللَّهِ ﷺ : إِنَّ اللَّهَ لَا يَقْبِضُ الْعِلْمَ انْتِزَاعًا يَنْتَزِعُهُ مِنْ الْعِبَادِ وَلَكِنْ يَقْبِضُ الْعِلْمَ بِقَبْضِ الْعُلَمَاءِ حَتَّى إِذَا لَمْ يُبْقِ عَالِمًا اتَّخَذَ النَّاسُ رُءُوسًا جُهَّالًا فَسُئِلُوا فَأَفْتَوْا بِغَيْرِ عِلْمٍ فَضَلُّوا وَأَضَلُّوا . رواه البخاري
ಅಮ್ರ್ ಬಿನ್ ಆಸ್ (ರ) ವರದಿ;
*ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು:*
*ದಾಸರ ಹೃದಯದಿಂದ ಇಲ್ಮನ್ನು ಅಲ್ಲಾಹನು ಮಾಯ ಮಾಡಲಾರನು. ಹೊರತು ವಿದ್ವಾಂಸರ ಮರಣದ ಮೂಲಕ ಇಲ್ಮ್ ನಷ್ಟ ಹೊಂದುವವು. ಆಲಿಂಗಳು ಇಲ್ಲದ ಆ ಕಾಲದಲ್ಲಿ ಜನರು ಜಾಹಿಲ್ ಗಳನ್ನು ನಾಯಕರಾಗಿಸಿ ಅವರೊಂದಿಗೆ ಫತ್ವಾ ಕೇಳುವರು. ದೀನೀ ಜ್ಞಾನವಿಲ್ಲದ ಆ ಜಾಹಿಲ್ ಗಳು ಫತ್ವಾ ನೀಡುವರು. ಅವರು ಸ್ವಯಂ ದಾರಿ ತಪ್ಷಿದವರೂ ಇತರರನ್ನು ದಾರಿ ತಪ್ಪಿಸುವವರೂ ಆಗಿದ್ದಾರೆ. (ಹದೀಸ್ ಬುಖಾರಿ ಶರೀಫ್)*
*ಅಂತ್ಯ ದಿನ ಸಮೀಪಿಸುವಾಗ ಜಾಹಿಲ್ ಗಳು ದೀನ್ ಹೇಳುತ್ತಾರೆ.*
*ಈ ಮಾತು ಸತ್ಯ ವಾಗುತ್ತಿದೆ..*
*ಪೂರ್ವ ಕಾಲದಲ್ಲಿ ನಮಗೆ ಧಾರ್ಮಿಕ ಪ್ರಭಾಷಣ ಮಾಡಲು ಬರುತ್ತಿದ್ದವರು ಉಲಮಾಗಳು.*
*ದೀನ್ ಬಗ್ಗೆ ಅವರಿಗೆ ಅರಿವಿತ್ತು.*
*PFI ಎಂಬ ಶನಿ ಕಾಟ ಬಂದಾಗ ತಲೆಗೆ ಟೊಪ್ಪಿ ಹಾಕದ ಜಾಹಿಲ್'ಗಳು ಧಾರ್ಮಿಕ ಪ್ರಭಾಷಣ ಮಾಡಲು ವೇದಿಕೆ ಏರುತ್ತಿದ್ದಾರೆ.*
*ಇದರ ಅರ್ಥ ಇವರಿಗೆ ದೀನ್ ಹೇಳಲು ಉಲಮಾಗಳು ಬೇಡ ಎಂದಲ್ಲವೇ ?*
*ದಾರ್ಮಿಕ ಪ್ರಭಾಷಣ ಜಾಹಿಲ್'ಗಳು ನಡೆಸುವುದಕ್ಕೂ ಧರ್ಮ ರಕ್ಷಣೆಗೂ ಯಾವ ಸಂಬಂಧ ವಿದೆ ?*
*ಉಲಮಾಗಳ ಹಾದಿ ಬಿಟ್ಟ ಇವರ ಹಿಂದೆ ಹೋದರೆ ನಮ್ಮ ಪರಲೋಕ ಗತಿ.,?*
*ನೋಡಿ ತಲೆಗೆ ಟೊಪ್ಪಿ ಇಲ್ಲದವರು ಮತ ಪ್ರಭಾಷಣ ಮಾಡಲು ಬರುವ ಪೊಸ್ಟರ್.*
👇👇👇👇👇👇
*ತಟ್ಟ ಮೌಲವಿಗಳು ಮತ್ತು ಏಜೆಂಟುಗಳು....*
ಇದೀಗ ಹಣಕ್ಕೆ ದುಂಬಾಲು ಬಿದ್ದದ್ದು *ಕುಮ್ಮಣಂ ಮೌಲವೀ!*
ಒಂದುವರೆ ಗಂಟೆಯ ಪ್ರಭಾಷಣಕ್ಕೆ ಹತ್ತು ಸಾವಿರ ಕೊಡಲಾಗಿದೆ.ಆದರೆ
ಕುಮ್ಮಣಂರ ದಾಹ ತೀರಲೇಇಲ್ಲ!
*ಮೂವತ್ತು* ಸಾವಿರ ಬೇಕಂತೆ..!
ಬರೋಬ್ಬರಿ ಮೂವತ್ತು ಸಾವಿರ!!
ಹತ್ತು ಸಾವಿರ+ಸ್ವಾಧಿಷ್ಟ ಫುಡ್+ಯಾತ್ರೆಯ ಸಂಪೂರ್ಣ ಖರ್ಚುಗಳನ್ನು ಜಮಾತ್ ಕಮಿಟಿಯವರು ಭರಿಸಿದ ನಂತರವೂ *ಕುಮ್ಮಣಂ* ಗೆ ಕಾಲ್ ಮಾಡಿದಾಗ ಅದು ಸಾಕಗಲಿಲ್ಲ ಎಂಬ ವರಸೆ ಬೇರೆ.ಜೊತೆಗೆ ಮುನಾಫಿಕ್ ಎಂಬ ಬೈಗುಳದ ಸುರಿಮಳೆ.
ಒಬ್ಬ ಸಾಮಾನ್ಯ ಮನುಷ್ಯನನ್ನು ಮುನಾಫಿಕ್ ಎಂದು ಜರೆದು ಮಾತನಾಡುವ ಈ ಕುಮ್ಮಣಂ ಮೌಲವಿ ಪ್ರಭಾಷಣಕ್ಕೆ ನಿಂತರೆ ನಾಲಗೆಯ ಆಫತ್ತಿನ ಕುರಿತು ಇಷ್ಟುದ್ದದ ವಯಲ್ ಹೇಳುತ್ತಾರೆ.
ಹಾಗಾದರೆ ನಾಲಗೆಯ ಆಫತ್ತು ಕುಮ್ಮಣಂ ಗೆ ಭಾಧಕವಲ್ಲವೇ?
ನಿಜವಾಗಿಯೂ ಈ ತಟ್ಟ ಮೌಲವಿಗಳು ಪರಿಶುದ್ಧ ದೀನೀ ಪ್ರಭೋಧನ ಮಾರ್ಗವಾಗಿರುವ 'ಉರ್ದಿ' ಪರಂಪರೆಯನ್ನು ಆರ್ಕೆಸ್ಟ್ರಾದಂತೆ ಬೆಲೆ ನಿಗದಿ ಪಡಿಸಿ ಅತ್ಯಂತ ಚೀಪ್ ಮಾಡಿಬಿಟ್ಟರು!
ಜನರಿಗೂ ಅಷ್ಟೇ ಇಂದಿನ ವಯಲ್ ಅಂದರೆ ಅದೊಂದು ಆಸ್ವಾದನೆಯಾಗಿ ಬಿಟ್ಟಿದೆ.
ಯಾರು ಹೆಚ್ಚು ರಾಗ ಎಳೆಯುತ್ತಾರೋ ಅವರ ರೇಟ್ ಅಷ್ಟೇ ಉದ್ದವಿರುತ್ತದೆ.
ಅಂದು ನಮ್ಮ ಉಲಮಾಗಳ ಹ್ರದಯದಿಂದ ಬರುವ ವಯಲ್ ಕೇಳಿದ ನಮ್ಮ ತಾತಂದಿರಿಗೆ ಅಲ್ಲಾಹನ ಭಯವಿತ್ತು.
ಎಷ್ಟೇ ಬಡತನವಿದ್ದರೂ ಮನಸ್ಸಿಗೆ ನೆಮ್ಮದಿ ಇತ್ತು.ಆಧ್ಯಾತ್ಮಿಕತೆಯ ಪ್ರಭೆ ಅವರ ಮುಖದಲ್ಲಿ ಕಂಗೊಳಿಸುತ್ತಿತ್ತು.
ಆದರೆ ಕೇರಳದ ಕಟ್ಟಕಡೆಯಿಂದ ಬರುವ ಈ ತಟ್ಟ ಮೌಲವಿಗಳ ಪ್ರಭಾಷಣ ಕೇಳಿ ನಮಾಜಿನ ಫರಳ್ ನಿಖರವಾಗಿ ಕಲಿತವರು ಎಷ್ಟು ಮಂದಿ ಇದ್ದಾರೆ? ತಯಮ್ಮಮ್ ನ ವಿಧಿ ಕಲಿತವರು ಯಾರಿದ್ದಾರೆ?
ಹೋಗಲಿಬದುಕಿನಲ್ಲಿ ಆತ್ಮೀಯವಾಗಿ ಛೇಂಜಸ್ ಆದವರು ಯಾರಿದ್ದಾರೆ?
ಸಣ್ಣ ಬಡ ಕುಟುಂಬವೊಂದು ಚಿಕ್ಕ ಮನೆ ಕಟ್ಟಿ ಕೂರಲು ಸಾದ್ಯವಾಗುವಷ್ಟು 5/6 ಲಕ್ಷ ರೂಪಾಯಿ ಒಬ್ಬ ತಟ್ಟ ಮೌಲವಿಯ ಒಂದುವರೆ ಗಂಟೆಯ ಪ್ರಭಾಷಣಕ್ಕೆ ಖರ್ಚು ಮಾಡುವುದೆಂದರೆ ಅದರ ಕುರಿತು ಸಮುದಾಯ ಏಕೆ ಎಚ್ಚೆತ್ತು ಕೊಂಡಿಲ್ಲ?
ಎಲ್ಲರೂ ಶೋಕಿಯ ಹಿಂದೆಯೇ ಹೋದರೆ ಈ ಸಮುದಾಯವನ್ನು ಸರಿದಾರಿಗೆ ಕೊಂಡೊಯ್ಯುವವರು ಯಾರು?
ನಿಜವಾಗಿಯೂ ನಾವು ಮೂರ್ಖರಾಗುತ್ತಿದ್ದೇವೆ.ತಟ್ಟ ಮೌಲವಿಗಳು ನಮ್ಮನ್ನು ಮೂರ್ಖರನ್ನಾಗಿಸುತ್ತಲೇ ಇದ್ದಾರೆ.
ನಮ್ಮನ್ನು ಹಿಂಡಿ ಸಿಪ್ಪೆ ಮಾಡಿ ಅವರ ಜೇಬು ಗಟ್ಟಿಮಾಡಿ ಕೈತೊಳೆದು ಹೋಗುತ್ತಾರೆ.
ನಮ್ಮ ಬಡ ತಂದೆಯಂದಿರು ಸಂಜೆವರೆಗೆ ಬೆನ್ನು ಮುರಿದು ದುಡಿದು ಸಿಕ್ಕಿದ ಅಲ್ಪ ಸಂಬಳದಿಂದ ಹತ್ತಿಪ್ಪತ್ತು ರೂಪಾಯಿ ಸಲಾತ್ ಡಬ್ಬಿಯಲ್ಲಿ ಹಾಕಿ ವರ್ಷ ಒಂದಾದಾಗ ಆ ಡಬ್ಬಿ ಕಲಕ್ಷನ್ ಹಣದಿಂದ ವಾರ್ಷಿಕ ಮಾಡಿ ಆ ಹಣವನ್ನು ತಟ್ಟ ಮೌಲವಿಗಳಿಗ ಜೇಬಿಗೆ ತುರುಕಿಸಿ ಕೊಡುವ ಜಮಾತ್ ಕಮಿಟಿಗಳು ಇಲ್ಲಿ ಚಿಂತಿಸಬೇಕು.
ಒಂದು ಕಾರ್ಯಕ್ರಮದ ಯಶಸ್ವಿ ಜನಸೇರುವುದೋ ರಾಗ ಎಳೆಯುವುದೋ ಅಲ್ಲ,ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಒಬ್ಬನಾದರೂ ನೇರದಾರಿ ಹಿಡಿಯಬೇಕು ಆಗ ಕಾರ್ಯಕ್ರಮ ಪೂರ್ಣ ಯಶಸ್ವಿಯಾಯಿತು ಎಂದರ್ಥ.
ಆದರೆ ಇಲ್ಲಿ ಅದು ಸಂಭವಿಸುವುದಿಲ್ಲ.ವಯಲನ್ನು ಕೇವಲ ಆಸ್ವಾದನೆಯಾಗಿ ಮಾತ್ರ ಕಂಡು ಜನ ಹರಿದು ಬರುತ್ತಾರೆ.
ನಮ್ಮ ಕರ್ನಾಕದಲ್ಲೇ ಪ್ರತಿಭಾವಂತರು ಇದ್ದಾರೆ.ಹ್ರದಯದಿಂದ ಹ್ರದಯಕ್ಕೆ ತಟ್ಟುವ ಉರ್ದಿ ಹೇಳುವವರು ಇದ್ದಾರೆ.
ಅವರಿಗೆ ಡಿಮ್ಯಾಂಡ್ ಕೂಡಾ ಇಲ್ಲ.
ಕೆಲವೊಂದು ಕಡೆ ಉರ್ದಿಗೆ ಹೋದ ಅದೇ ಉಸ್ತಾದ್ ವೇದಿಕೆ ಮೇಲೆ ಹಾಕಿದ ಶೀಟಿನ ಹಣ ತನ್ನ ಜೇಬಿನಿಂದಲೇ ಕೊಟ್ಟು ದಅವತ್ ನಡೆಸಿದ ಉಸ್ತಾದರು ಇದ್ದಾರೆ.
ಅವರಿಗೆ ಸಾವಿರದ ಗರಿನೋಟುಗಳು ನೀಡುವ ಅಗತ್ಯವೂ ಇಲ್ಲ.
ಏನಿದರೂ ಅವರಿಗಾದ ಖರ್ಚಿಗೆ ಸಣ್ಣ ಮೊತ್ತ ಕೊಟ್ಟದ್ದನ್ನು ಸ್ವೀಕರಿಸಿ ಉರ್ದಿಯನ್ನು ದಅವತ್ ಆಗಿ ಕಂಡವರು ಇರುವಾಗ,ಹಣ ಡಿಮ್ಯಾಂಡ್ ಮಾಡುವ ಈ ತಟ್ಟ ಮೌಲವಿಗಳನ್ನು ಯಾಕೆ ಕರೆಸಿ ನಾವು ಮೂರ್ಖರಾಗುವುದು?
ಜನರೇ ಚಿಂತಿಸಿ....
ಇದು ಅವರೊಂದಿಗಿರುವ ವ್ಯಕ್ತಿ ವೈರಾಗ್ಯ ಅಂತ ಭಾವಿಸಬೇಡಿ...
ಒಂದು ಬದಲಾವಣೆ ಬರಲಿ.
ಉರ್ದಿಗೆ ಬರುವ ಮೌಲವಿಗಳ ಡಿಮ್ಯಾಂಡ್ ನಿಲ್ಲಲಿ.
ಅವರ ಏಜೆಂಟುಗಳ ಬ್ರಷ್ಟಾಚಾರಕ್ಕೆ ಕೊನೆಯಾಗಲಿ...
ನಮ್ಮ ಮೂರ್ಖತನಕ್ಕೆ ಇನ್ನಷ್ಟು ಕಾಲ ನಾವು ಬಲಿಯಾಗದಿರೋಣ....
ಸ್ವಲ್ಪ ಚಿಂತಿಸಿ.....
ಡಿಮ್ಯಾಂಡ್ ಮಾಡುವ ಮೌಲವಿಗಳನ್ನು ನಮಗೆ ದೂರ ಮಾಡಲು ಸಾದ್ಯವಿಲ್ಲವೇ...?
ಮೈಕ್ ಮುಂದೆ ಪರಲೋಕ ಹೇಳಿ ಹೆದರಿಸುವ ತಟ್ಟ ಮೌಲವಿಗಳ ಸಾಲಿಗೆ ಸೇರಿದ ಕುಮ್ಮಣಂ ರವರ ಅಸಲಿ ಮುಖ ಹೇಗಿದೆ ಕೇಳಿ ನೋಡಿ...
ನಿಜವಾಗಿಯೂ ಆತ್ಮೀಯತೆಯ ಉರ್ದಿ ಹೇಳುವ ಮಜ್ಲಿಸುಗಳಿಗೆ ಮುಖ್ಯ ಪ್ರಭಾಷಣ ಮಾಡಲು ಇವರೆನ್ನೆಲ್ಲಾ ಹತ್ತಿಸಬಹುದೇ....?
ನೀವೇ ಯೋಚಿಸಿ....
ಕುಮ್ಮಣಂ ಅಝ್ಹರಿ ಮತ್ತು ಅವರ ಏಜೆಂಟ್ ನಲ್ಲಿ ಒಬ್ಬ ಸಾಮಾನ್ಯ ಯುವಕ ಮಾತನಾಡಿದಾಗ ಅವರ ಅಸಲಿ ಮುಖ ಅನಾವರಣವಾಯಿತು....
ಕೇಳಿ ನೋಡಿ👇👇
ಇದೀಗ ಹಣಕ್ಕೆ ದುಂಬಾಲು ಬಿದ್ದದ್ದು *ಕುಮ್ಮಣಂ ಮೌಲವೀ!*
ಒಂದುವರೆ ಗಂಟೆಯ ಪ್ರಭಾಷಣಕ್ಕೆ ಹತ್ತು ಸಾವಿರ ಕೊಡಲಾಗಿದೆ.ಆದರೆ
ಕುಮ್ಮಣಂರ ದಾಹ ತೀರಲೇಇಲ್ಲ!
*ಮೂವತ್ತು* ಸಾವಿರ ಬೇಕಂತೆ..!
ಬರೋಬ್ಬರಿ ಮೂವತ್ತು ಸಾವಿರ!!
ಹತ್ತು ಸಾವಿರ+ಸ್ವಾಧಿಷ್ಟ ಫುಡ್+ಯಾತ್ರೆಯ ಸಂಪೂರ್ಣ ಖರ್ಚುಗಳನ್ನು ಜಮಾತ್ ಕಮಿಟಿಯವರು ಭರಿಸಿದ ನಂತರವೂ *ಕುಮ್ಮಣಂ* ಗೆ ಕಾಲ್ ಮಾಡಿದಾಗ ಅದು ಸಾಕಗಲಿಲ್ಲ ಎಂಬ ವರಸೆ ಬೇರೆ.ಜೊತೆಗೆ ಮುನಾಫಿಕ್ ಎಂಬ ಬೈಗುಳದ ಸುರಿಮಳೆ.
ಒಬ್ಬ ಸಾಮಾನ್ಯ ಮನುಷ್ಯನನ್ನು ಮುನಾಫಿಕ್ ಎಂದು ಜರೆದು ಮಾತನಾಡುವ ಈ ಕುಮ್ಮಣಂ ಮೌಲವಿ ಪ್ರಭಾಷಣಕ್ಕೆ ನಿಂತರೆ ನಾಲಗೆಯ ಆಫತ್ತಿನ ಕುರಿತು ಇಷ್ಟುದ್ದದ ವಯಲ್ ಹೇಳುತ್ತಾರೆ.
ಹಾಗಾದರೆ ನಾಲಗೆಯ ಆಫತ್ತು ಕುಮ್ಮಣಂ ಗೆ ಭಾಧಕವಲ್ಲವೇ?
ನಿಜವಾಗಿಯೂ ಈ ತಟ್ಟ ಮೌಲವಿಗಳು ಪರಿಶುದ್ಧ ದೀನೀ ಪ್ರಭೋಧನ ಮಾರ್ಗವಾಗಿರುವ 'ಉರ್ದಿ' ಪರಂಪರೆಯನ್ನು ಆರ್ಕೆಸ್ಟ್ರಾದಂತೆ ಬೆಲೆ ನಿಗದಿ ಪಡಿಸಿ ಅತ್ಯಂತ ಚೀಪ್ ಮಾಡಿಬಿಟ್ಟರು!
ಜನರಿಗೂ ಅಷ್ಟೇ ಇಂದಿನ ವಯಲ್ ಅಂದರೆ ಅದೊಂದು ಆಸ್ವಾದನೆಯಾಗಿ ಬಿಟ್ಟಿದೆ.
ಯಾರು ಹೆಚ್ಚು ರಾಗ ಎಳೆಯುತ್ತಾರೋ ಅವರ ರೇಟ್ ಅಷ್ಟೇ ಉದ್ದವಿರುತ್ತದೆ.
ಅಂದು ನಮ್ಮ ಉಲಮಾಗಳ ಹ್ರದಯದಿಂದ ಬರುವ ವಯಲ್ ಕೇಳಿದ ನಮ್ಮ ತಾತಂದಿರಿಗೆ ಅಲ್ಲಾಹನ ಭಯವಿತ್ತು.
ಎಷ್ಟೇ ಬಡತನವಿದ್ದರೂ ಮನಸ್ಸಿಗೆ ನೆಮ್ಮದಿ ಇತ್ತು.ಆಧ್ಯಾತ್ಮಿಕತೆಯ ಪ್ರಭೆ ಅವರ ಮುಖದಲ್ಲಿ ಕಂಗೊಳಿಸುತ್ತಿತ್ತು.
ಆದರೆ ಕೇರಳದ ಕಟ್ಟಕಡೆಯಿಂದ ಬರುವ ಈ ತಟ್ಟ ಮೌಲವಿಗಳ ಪ್ರಭಾಷಣ ಕೇಳಿ ನಮಾಜಿನ ಫರಳ್ ನಿಖರವಾಗಿ ಕಲಿತವರು ಎಷ್ಟು ಮಂದಿ ಇದ್ದಾರೆ? ತಯಮ್ಮಮ್ ನ ವಿಧಿ ಕಲಿತವರು ಯಾರಿದ್ದಾರೆ?
ಹೋಗಲಿಬದುಕಿನಲ್ಲಿ ಆತ್ಮೀಯವಾಗಿ ಛೇಂಜಸ್ ಆದವರು ಯಾರಿದ್ದಾರೆ?
ಸಣ್ಣ ಬಡ ಕುಟುಂಬವೊಂದು ಚಿಕ್ಕ ಮನೆ ಕಟ್ಟಿ ಕೂರಲು ಸಾದ್ಯವಾಗುವಷ್ಟು 5/6 ಲಕ್ಷ ರೂಪಾಯಿ ಒಬ್ಬ ತಟ್ಟ ಮೌಲವಿಯ ಒಂದುವರೆ ಗಂಟೆಯ ಪ್ರಭಾಷಣಕ್ಕೆ ಖರ್ಚು ಮಾಡುವುದೆಂದರೆ ಅದರ ಕುರಿತು ಸಮುದಾಯ ಏಕೆ ಎಚ್ಚೆತ್ತು ಕೊಂಡಿಲ್ಲ?
ಎಲ್ಲರೂ ಶೋಕಿಯ ಹಿಂದೆಯೇ ಹೋದರೆ ಈ ಸಮುದಾಯವನ್ನು ಸರಿದಾರಿಗೆ ಕೊಂಡೊಯ್ಯುವವರು ಯಾರು?
ನಿಜವಾಗಿಯೂ ನಾವು ಮೂರ್ಖರಾಗುತ್ತಿದ್ದೇವೆ.ತಟ್ಟ ಮೌಲವಿಗಳು ನಮ್ಮನ್ನು ಮೂರ್ಖರನ್ನಾಗಿಸುತ್ತಲೇ ಇದ್ದಾರೆ.
ನಮ್ಮನ್ನು ಹಿಂಡಿ ಸಿಪ್ಪೆ ಮಾಡಿ ಅವರ ಜೇಬು ಗಟ್ಟಿಮಾಡಿ ಕೈತೊಳೆದು ಹೋಗುತ್ತಾರೆ.
ನಮ್ಮ ಬಡ ತಂದೆಯಂದಿರು ಸಂಜೆವರೆಗೆ ಬೆನ್ನು ಮುರಿದು ದುಡಿದು ಸಿಕ್ಕಿದ ಅಲ್ಪ ಸಂಬಳದಿಂದ ಹತ್ತಿಪ್ಪತ್ತು ರೂಪಾಯಿ ಸಲಾತ್ ಡಬ್ಬಿಯಲ್ಲಿ ಹಾಕಿ ವರ್ಷ ಒಂದಾದಾಗ ಆ ಡಬ್ಬಿ ಕಲಕ್ಷನ್ ಹಣದಿಂದ ವಾರ್ಷಿಕ ಮಾಡಿ ಆ ಹಣವನ್ನು ತಟ್ಟ ಮೌಲವಿಗಳಿಗ ಜೇಬಿಗೆ ತುರುಕಿಸಿ ಕೊಡುವ ಜಮಾತ್ ಕಮಿಟಿಗಳು ಇಲ್ಲಿ ಚಿಂತಿಸಬೇಕು.
ಒಂದು ಕಾರ್ಯಕ್ರಮದ ಯಶಸ್ವಿ ಜನಸೇರುವುದೋ ರಾಗ ಎಳೆಯುವುದೋ ಅಲ್ಲ,ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಒಬ್ಬನಾದರೂ ನೇರದಾರಿ ಹಿಡಿಯಬೇಕು ಆಗ ಕಾರ್ಯಕ್ರಮ ಪೂರ್ಣ ಯಶಸ್ವಿಯಾಯಿತು ಎಂದರ್ಥ.
ಆದರೆ ಇಲ್ಲಿ ಅದು ಸಂಭವಿಸುವುದಿಲ್ಲ.ವಯಲನ್ನು ಕೇವಲ ಆಸ್ವಾದನೆಯಾಗಿ ಮಾತ್ರ ಕಂಡು ಜನ ಹರಿದು ಬರುತ್ತಾರೆ.
ನಮ್ಮ ಕರ್ನಾಕದಲ್ಲೇ ಪ್ರತಿಭಾವಂತರು ಇದ್ದಾರೆ.ಹ್ರದಯದಿಂದ ಹ್ರದಯಕ್ಕೆ ತಟ್ಟುವ ಉರ್ದಿ ಹೇಳುವವರು ಇದ್ದಾರೆ.
ಅವರಿಗೆ ಡಿಮ್ಯಾಂಡ್ ಕೂಡಾ ಇಲ್ಲ.
ಕೆಲವೊಂದು ಕಡೆ ಉರ್ದಿಗೆ ಹೋದ ಅದೇ ಉಸ್ತಾದ್ ವೇದಿಕೆ ಮೇಲೆ ಹಾಕಿದ ಶೀಟಿನ ಹಣ ತನ್ನ ಜೇಬಿನಿಂದಲೇ ಕೊಟ್ಟು ದಅವತ್ ನಡೆಸಿದ ಉಸ್ತಾದರು ಇದ್ದಾರೆ.
ಅವರಿಗೆ ಸಾವಿರದ ಗರಿನೋಟುಗಳು ನೀಡುವ ಅಗತ್ಯವೂ ಇಲ್ಲ.
ಏನಿದರೂ ಅವರಿಗಾದ ಖರ್ಚಿಗೆ ಸಣ್ಣ ಮೊತ್ತ ಕೊಟ್ಟದ್ದನ್ನು ಸ್ವೀಕರಿಸಿ ಉರ್ದಿಯನ್ನು ದಅವತ್ ಆಗಿ ಕಂಡವರು ಇರುವಾಗ,ಹಣ ಡಿಮ್ಯಾಂಡ್ ಮಾಡುವ ಈ ತಟ್ಟ ಮೌಲವಿಗಳನ್ನು ಯಾಕೆ ಕರೆಸಿ ನಾವು ಮೂರ್ಖರಾಗುವುದು?
ಜನರೇ ಚಿಂತಿಸಿ....
ಇದು ಅವರೊಂದಿಗಿರುವ ವ್ಯಕ್ತಿ ವೈರಾಗ್ಯ ಅಂತ ಭಾವಿಸಬೇಡಿ...
ಒಂದು ಬದಲಾವಣೆ ಬರಲಿ.
ಉರ್ದಿಗೆ ಬರುವ ಮೌಲವಿಗಳ ಡಿಮ್ಯಾಂಡ್ ನಿಲ್ಲಲಿ.
ಅವರ ಏಜೆಂಟುಗಳ ಬ್ರಷ್ಟಾಚಾರಕ್ಕೆ ಕೊನೆಯಾಗಲಿ...
ನಮ್ಮ ಮೂರ್ಖತನಕ್ಕೆ ಇನ್ನಷ್ಟು ಕಾಲ ನಾವು ಬಲಿಯಾಗದಿರೋಣ....
ಸ್ವಲ್ಪ ಚಿಂತಿಸಿ.....
ಡಿಮ್ಯಾಂಡ್ ಮಾಡುವ ಮೌಲವಿಗಳನ್ನು ನಮಗೆ ದೂರ ಮಾಡಲು ಸಾದ್ಯವಿಲ್ಲವೇ...?
ಮೈಕ್ ಮುಂದೆ ಪರಲೋಕ ಹೇಳಿ ಹೆದರಿಸುವ ತಟ್ಟ ಮೌಲವಿಗಳ ಸಾಲಿಗೆ ಸೇರಿದ ಕುಮ್ಮಣಂ ರವರ ಅಸಲಿ ಮುಖ ಹೇಗಿದೆ ಕೇಳಿ ನೋಡಿ...
ನಿಜವಾಗಿಯೂ ಆತ್ಮೀಯತೆಯ ಉರ್ದಿ ಹೇಳುವ ಮಜ್ಲಿಸುಗಳಿಗೆ ಮುಖ್ಯ ಪ್ರಭಾಷಣ ಮಾಡಲು ಇವರೆನ್ನೆಲ್ಲಾ ಹತ್ತಿಸಬಹುದೇ....?
ನೀವೇ ಯೋಚಿಸಿ....
ಕುಮ್ಮಣಂ ಅಝ್ಹರಿ ಮತ್ತು ಅವರ ಏಜೆಂಟ್ ನಲ್ಲಿ ಒಬ್ಬ ಸಾಮಾನ್ಯ ಯುವಕ ಮಾತನಾಡಿದಾಗ ಅವರ ಅಸಲಿ ಮುಖ ಅನಾವರಣವಾಯಿತು....
ಕೇಳಿ ನೋಡಿ👇👇
*ಅಸ್ಸಲಾಮು ಅಲೈಕುಂ*
*ಸ್ಟೋನ್ ಪ್ರೋಬ್ಲಂ ಇದೆಯೇ ಚಿಂತಿಸಬೇಡಿ*
ಸೌದಿ ಅರೇಬಿಯಾದ ನನ್ನ ಪ್ರವಾಸಿ ಜೀವನದಲ್ಲಿ ಕಡಿಮೆ ನೀರು ಕುಡಿಯುವುದರಿಂದ ಆಗಿರಬಹುದು ನನಗೆ ಮೂತ್ರಕಲ್ಲಿನ ತೊಂದರೆ ಅನುಭವಿಸಬೇಕಾಯಿತು.
ಎರಡು ಮೂರು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರೂ ಸಂಪೂರ್ಣವಾಗಿ ಗುಣಮುಖವಾಗಲಿಲ್ಲ.
ಪ್ರವಾಸಿ ಜೀವನವನ್ನು ಮುಗಿಸಿ ಊರಿಗೆ ಮರಳಿ ಹತ್ತು ದಿನ ಕಳೆದ ಬಳಿಕ ಮೂತ್ರಕಲ್ಲಿನ ತೊಂದರೆ ಅಧಿಕವಾಗಿ ಅತೀವ ನೋವು ಅನುಭವಿಸಬೇಕಾಯಿತು.
ನಂತರ ಆಸ್ಪತ್ರೆಗೆ ದಾಖಲಾಗಿ ಸ್ಕ್ಯಾನಿಂಗ್ ಮಾಡಿದ ನಂತರ ವೈದ್ಯರು ಹೇಳಿದರು,
16mm ನ ಕಲ್ಲು ಇದೆ. ಶಸ್ತ್ರಚಿಕಿತ್ಸೆಯಲ್ಲದೇ ಇದಕ್ಕೆ ಪರಿಹಾರವಿಲ್ಲ. ಆದ್ದರಿಂದ ಆಹಾರದಲ್ಲಿ ಗಮನವಿರಲಿ ಎಂದು ಶಸ್ತ್ರಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತೆರಳಲು ಸೂಚನೆ ನೀಡಿದರು.
ಮನೆಯವರು ಹೇಳಿದರು, ಶಸ್ತ್ರಚಿಕಿತ್ಸೆಯನ್ನೇ ಮಾಡೋಣ, ಇನ್ನೇನೂ ಮಾಡಲಾಗದು ಎಂದು.
ಆದರೆ ನನಗೆ ತೃಪ್ತಿಯಾಗದೇ ನಾನು ನೇರ ಬಹುಮಾನ್ಯರಾದ ಕನ್ಯಾನ ಉಸ್ತಾದ್ ರವರ ಬಳಿ ತೆರಳಿದೆ. ಉಸ್ತಾದರು ಹೇಳಿದರು, ಶಸ್ತ್ರಚಿಕಿತ್ಸೆಯ ಯಾವುದೇ ಆವಶ್ಯಕತೆ ಇಲ್ಲ. ನಿನಗೆ ಬೇಕಾದ ಆಹಾರವನ್ನು ಸೇವಿಸು. ನಾನು ನಿನಗೆ ನೀರನ್ನು ಕೊಡುತ್ತೇನೆ ಎಂದು ಮಂತ್ರಿಸಿದ ನೀರನ್ನು ಕೊಟ್ಟರು.
ಅಲ್ಲಾಹನ ಖಳಾ ಪ್ರಕಾರ ನಾನು ಉಸ್ತಾದರು ಕೊಟ್ಟ ನೀರನ್ನು 20 ದಿನ ಕುಡಿದೆ ಆಶ್ಚರ್ಯವೆಂಬಂತೆ 16mm ನ ಕಲ್ಲು ಮೂತ್ರದೊಂದಿಗೆ ಹೊರಬಂತು.!! ಅಲ್ ಹಮ್ದುಲಿಲ್ಲಾಹ್.
ಈಗ ಅದರ ಯಾವುದೇ ತೊಂದರೆಯೂ ಇಲ್ಲ.
ಹಲವಾರು ಸಹೋದರರು ಮೂತ್ರಕಲ್ಲಿನ ರೋಗದಿಂದ ಬಳಲುತ್ತಿರುವುದರಿಂದ ಉಪಕಾರವಾಗಲಿ ಎಂಬ ಉದ್ದೇಶದಿಂದ ನನ್ನ ಸ್ವಂತ ಅನುಭವವನ್ನು ಈ ಸಂದೇಶದ ಮೂಲಕ ರವಾನಿಸುತ್ತಿದ್ದೇನೆ.
ಅಲ್ಲಾಹು ನಮ್ಮೆಲ್ಲರ ರೋಗಗಳನ್ನು ಗುಣಪಡಿಸಿ ದೀರ್ಘಾಯುಸ್ಸನ್ನು ಕರುಣಿಸಲಿ, ಆಮೀನ್...
*9606712981*
〰〰〰〰〰〰〰〰〰〰
*ಸ್ಟೋನ್ ಪ್ರೋಬ್ಲಂ ಇದೆಯೇ ಚಿಂತಿಸಬೇಡಿ*
ಸೌದಿ ಅರೇಬಿಯಾದ ನನ್ನ ಪ್ರವಾಸಿ ಜೀವನದಲ್ಲಿ ಕಡಿಮೆ ನೀರು ಕುಡಿಯುವುದರಿಂದ ಆಗಿರಬಹುದು ನನಗೆ ಮೂತ್ರಕಲ್ಲಿನ ತೊಂದರೆ ಅನುಭವಿಸಬೇಕಾಯಿತು.
ಎರಡು ಮೂರು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರೂ ಸಂಪೂರ್ಣವಾಗಿ ಗುಣಮುಖವಾಗಲಿಲ್ಲ.
ಪ್ರವಾಸಿ ಜೀವನವನ್ನು ಮುಗಿಸಿ ಊರಿಗೆ ಮರಳಿ ಹತ್ತು ದಿನ ಕಳೆದ ಬಳಿಕ ಮೂತ್ರಕಲ್ಲಿನ ತೊಂದರೆ ಅಧಿಕವಾಗಿ ಅತೀವ ನೋವು ಅನುಭವಿಸಬೇಕಾಯಿತು.
ನಂತರ ಆಸ್ಪತ್ರೆಗೆ ದಾಖಲಾಗಿ ಸ್ಕ್ಯಾನಿಂಗ್ ಮಾಡಿದ ನಂತರ ವೈದ್ಯರು ಹೇಳಿದರು,
16mm ನ ಕಲ್ಲು ಇದೆ. ಶಸ್ತ್ರಚಿಕಿತ್ಸೆಯಲ್ಲದೇ ಇದಕ್ಕೆ ಪರಿಹಾರವಿಲ್ಲ. ಆದ್ದರಿಂದ ಆಹಾರದಲ್ಲಿ ಗಮನವಿರಲಿ ಎಂದು ಶಸ್ತ್ರಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತೆರಳಲು ಸೂಚನೆ ನೀಡಿದರು.
ಮನೆಯವರು ಹೇಳಿದರು, ಶಸ್ತ್ರಚಿಕಿತ್ಸೆಯನ್ನೇ ಮಾಡೋಣ, ಇನ್ನೇನೂ ಮಾಡಲಾಗದು ಎಂದು.
ಆದರೆ ನನಗೆ ತೃಪ್ತಿಯಾಗದೇ ನಾನು ನೇರ ಬಹುಮಾನ್ಯರಾದ ಕನ್ಯಾನ ಉಸ್ತಾದ್ ರವರ ಬಳಿ ತೆರಳಿದೆ. ಉಸ್ತಾದರು ಹೇಳಿದರು, ಶಸ್ತ್ರಚಿಕಿತ್ಸೆಯ ಯಾವುದೇ ಆವಶ್ಯಕತೆ ಇಲ್ಲ. ನಿನಗೆ ಬೇಕಾದ ಆಹಾರವನ್ನು ಸೇವಿಸು. ನಾನು ನಿನಗೆ ನೀರನ್ನು ಕೊಡುತ್ತೇನೆ ಎಂದು ಮಂತ್ರಿಸಿದ ನೀರನ್ನು ಕೊಟ್ಟರು.
ಅಲ್ಲಾಹನ ಖಳಾ ಪ್ರಕಾರ ನಾನು ಉಸ್ತಾದರು ಕೊಟ್ಟ ನೀರನ್ನು 20 ದಿನ ಕುಡಿದೆ ಆಶ್ಚರ್ಯವೆಂಬಂತೆ 16mm ನ ಕಲ್ಲು ಮೂತ್ರದೊಂದಿಗೆ ಹೊರಬಂತು.!! ಅಲ್ ಹಮ್ದುಲಿಲ್ಲಾಹ್.
ಈಗ ಅದರ ಯಾವುದೇ ತೊಂದರೆಯೂ ಇಲ್ಲ.
ಹಲವಾರು ಸಹೋದರರು ಮೂತ್ರಕಲ್ಲಿನ ರೋಗದಿಂದ ಬಳಲುತ್ತಿರುವುದರಿಂದ ಉಪಕಾರವಾಗಲಿ ಎಂಬ ಉದ್ದೇಶದಿಂದ ನನ್ನ ಸ್ವಂತ ಅನುಭವವನ್ನು ಈ ಸಂದೇಶದ ಮೂಲಕ ರವಾನಿಸುತ್ತಿದ್ದೇನೆ.
ಅಲ್ಲಾಹು ನಮ್ಮೆಲ್ಲರ ರೋಗಗಳನ್ನು ಗುಣಪಡಿಸಿ ದೀರ್ಘಾಯುಸ್ಸನ್ನು ಕರುಣಿಸಲಿ, ಆಮೀನ್...
*9606712981*
〰〰〰〰〰〰〰〰〰〰
ಸಿರಿಯಾದಲ್ಲಿ ಶಿಯಾಗಳು ತೌಹೀದಿನ ಮುಸ್ಲಿಮರನ್ನು ಕೊಲ್ಲುತ್ತಿದ್ದಾರೆ.
ಸುಮಾರು ಹತ್ತು ಲಕ್ಷ ಮುಸ್ಲಿಮರನ್ನು ಕೊಂದಾಗಿದೆ.
ಐದು ಸಾವಿರ ಮಸೀದಿಗಳನ್ನು ಹೊಡೆದುರುಳಿಸಿಯಾಗಿದೆ.
ಸಿರಿಯಾದ ಬಷರ್ ಅಸದ್ ನಿಗೆ ಸುಜೂದ್ ಹಾಕುವ, ಅವನನ್ನು ಇಲಾಹ್ ಎಂದು ಹೇಳುವವರಿದ್ದಾರೆ. ಆದರೆ ಅವನನ್ನು ತಿರಸ್ಕರುಸುವವರನ್ನು ಕೊಲ್ಲುತ್ತಿದ್ದಾರೆ.
ಇದು ಅಂತ್ಯದಿನದ ಸೂಚನೆ ಕೂಡ ಆಗಿದೆ.
ಸೂರಃ ಇಖ್ಲಾಸ್ ನ ಹೆಸರನ್ನು ಬದಲಿಸಿ ಸಿರಿಯಾದ ಅಧ್ಯಕ್ಷ ಅಸದ್ ನ ಹೆಸರು ಹಾಕಿದ್ದಾರೆ..
ಅದೇ ರೀತಿ ಕುರ್'ಆನನ್ನು ಅವನಿಗೆ ಇಷ್ಟ ಬಂದಂತೆ ದುರ್ವ್ಯಾಖ್ಯಾನಿಸಿದ್ದಾನೆ.
ಅಲ್ಲಿ ಮುಸ್ಲಿಮರ ನಿರ್ನಾಮಕ್ಕೆ ಮುಂಚೂಣಿಯಲ್ಲಿ ನಿಂತವರು ಹಿಝ್ಬಲ್ಲಾಹ್ ಎಂಬ ಹಿಝ್ಬು ಶೈತಾನ್ ...
ಅವರ ನೇತೃತ್ವದಲ್ಲಿ ಮಕ್ಕಾವನ್ನು ಆಕ್ರಮಿಸಲು ಅಣಿಯಾಗಿ ನಿಂತಿದ್ದಾರೆ ಎಂದು ಅವರೇ ಖುದ್ದಾಗಿ ವಿಡಿಯೋ ಕಾನ್ಫರೆನ್ಸಲ್ಲಿ ಹೇಳುವುದನ್ನು ಕಾಣಬಹುದು
ಸುಮಾರು ಹತ್ತು ಲಕ್ಷ ಮುಸ್ಲಿಮರನ್ನು ಕೊಂದಾಗಿದೆ.
ಐದು ಸಾವಿರ ಮಸೀದಿಗಳನ್ನು ಹೊಡೆದುರುಳಿಸಿಯಾಗಿದೆ.
ಸಿರಿಯಾದ ಬಷರ್ ಅಸದ್ ನಿಗೆ ಸುಜೂದ್ ಹಾಕುವ, ಅವನನ್ನು ಇಲಾಹ್ ಎಂದು ಹೇಳುವವರಿದ್ದಾರೆ. ಆದರೆ ಅವನನ್ನು ತಿರಸ್ಕರುಸುವವರನ್ನು ಕೊಲ್ಲುತ್ತಿದ್ದಾರೆ.
ಇದು ಅಂತ್ಯದಿನದ ಸೂಚನೆ ಕೂಡ ಆಗಿದೆ.
ಸೂರಃ ಇಖ್ಲಾಸ್ ನ ಹೆಸರನ್ನು ಬದಲಿಸಿ ಸಿರಿಯಾದ ಅಧ್ಯಕ್ಷ ಅಸದ್ ನ ಹೆಸರು ಹಾಕಿದ್ದಾರೆ..
ಅದೇ ರೀತಿ ಕುರ್'ಆನನ್ನು ಅವನಿಗೆ ಇಷ್ಟ ಬಂದಂತೆ ದುರ್ವ್ಯಾಖ್ಯಾನಿಸಿದ್ದಾನೆ.
ಅಲ್ಲಿ ಮುಸ್ಲಿಮರ ನಿರ್ನಾಮಕ್ಕೆ ಮುಂಚೂಣಿಯಲ್ಲಿ ನಿಂತವರು ಹಿಝ್ಬಲ್ಲಾಹ್ ಎಂಬ ಹಿಝ್ಬು ಶೈತಾನ್ ...
ಅವರ ನೇತೃತ್ವದಲ್ಲಿ ಮಕ್ಕಾವನ್ನು ಆಕ್ರಮಿಸಲು ಅಣಿಯಾಗಿ ನಿಂತಿದ್ದಾರೆ ಎಂದು ಅವರೇ ಖುದ್ದಾಗಿ ವಿಡಿಯೋ ಕಾನ್ಫರೆನ್ಸಲ್ಲಿ ಹೇಳುವುದನ್ನು ಕಾಣಬಹುದು
*PFI ಯ ತ್ರಿವರ್ಣ ಪತಾಕೆ ಬಾನಿಗೇರಿಸಿ ಸೆಲ್ಯೂಟ್ ಹೊಡೆಯುವ ಮುಂಚೆ ಒಂದು ಮಾತು!*
👉ಪ್ರೀತಿಯ ಮೊಹಲ್ಲ ಖತೀಬ್, ನಾಯಕರು ಮತ್ತು ಬಾಂಧವರೇ....
14 ಶತಮಾನಗಳಿಂದ ಪರಂಪರಾಗತವಾಗಿ ಇಸ್ಲಾಮಿನ ಅಧಿಕ್ರತ ಪುರಾವೆಗಳಾದ
ಕುರ್-ಆನ್, ಸುನ್ನತ್, ಇಜ್-ಮಾಅ್, ಕಿಯಾಸ್ ಮೂಲಕ ಮುಸ್ಲಿಮ್ ಸಮುದಾಯ ನಂಬಿಕೊಂಡು ಬಂದದ್ದು
*ನಮ್ಮ ಪ್ರೀತಿಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಸಾಮಾನ್ಯ ಮನುಷ್ಯರಲ್ಲ. ಅವರು ನಮ್ಮಂತೆ ಅಲ್ಲ. ಅವರು ತಪ್ಪು ಮಾಡಿಲ್ಲ. ಅವರಲ್ಲಿ ತಪ್ಪು ಸಂಭವಿಸಲೂ ಬಾರದು.* ಎಂದಲ್ಲವೇ.
ಆದರೆ ಈ ನಂಬಿಕೆಗೆ ಕೊಡಲಿಯೇಟು ಕೊಟ್ಟು ನುಚ್ಚು ನೂರು ಮಾಡಲು ಪ್ರಯತ್ನಿಸಿದ್ದು ಇಲ್ಲಿನ ಸಲಪಿ, ಜಮಾತೇ ಇಸ್ಲಾಮೀ, ತಬ್ಲೀಗಾದಿ ನೂತನ ವಾದಿಗಳಾದರೆ ಖಂಡಿತವಾಗಿಯೂ ಅವರ ಅದೇ ಹಾದಿಯನ್ನು ಅಕ್ಷರಸ ಈ ಪಿಎಫ್ಐ ಯೂ ಅನುಸರಿಸಿದೆ.
*ಸಮುದಾಯ ರಕ್ಷಣೆಯ ಮುಖವಾಡ ಹೊತ್ತ ಇವರ ಹಲವು ಪುಸ್ತಕ, ಮಾದ್ಯಮಗಳಲ್ಲಿ ಇವರ ನೈಜ ಮುಖದ ಪರಿಪೂರ್ಣ ಚಿತ್ರಣ ವಿದೆ.*
(ಸಫಲ ಜೀವನ, ಜ್ಞಾನ ದೀಪ, ಇಸ್ಲಾಮ್- ಪ್ರಶ್ನೋತ್ತರಗಳು, ಪ್ರಸ್ತುತ ಮುಂತಾದವುಗಳಲ್ಲಿ)
ಸಲಪಿ, ಜಮಾತೇ ಇಸ್ಲಾಮೀ, ತಬ್ಲೀಗ್ ನವರ ಕಾರ್ಯಕ್ರಮವು ತಮ್ಮ ಮೊಹಲ್ಲದಲ್ಲಿ ನಡೆಯುವುದಾದರೆ ತಾವು ಹೇಗೆ ಅದರಿಂದ ದೂರ ಸರಿಯುತ್ತೀರೋ ಅದೇರೀತಿ ಈ ಸಂಘಟನೆಯಿಂದಲೂ ದೂರ ಸರಿಯಬೇಕಾದ ಅಗತ್ಯ ನೈಜ ವಿಶ್ವಾಸಿಗಳಿಗಿದೆ.
ಇವರು ಹೊರತಂದ ಪುಸ್ತಕಗಳಲ್ಲಿ
*👉ಅಲ್ಲಾಹನ ಹೊರತು ಬೇರೆ ಯಾರಲ್ಲೂ ಬೇಡಬಾರದು* ಎಂಬ ಇಸ್ತಿಗಾಸ, ತವಸ್ಸುಲ್ ವಿರೋಧ ವಿಷಯವಿದೆ.
*👉4 ಮದ್ಹಬ್ ಗಳ ಮದ್ಯೆ ಭಿನ್ನತೆ ಇದೆ* ಎಂಬ ಚಿತ್ರೀಕರಣವಿದೆ.
*👉ಮಹಿಳೆಯರ ಮುಖ ಔರತ್-ಗೌಪ್ಯಭಾಗವಲ್ಲ. ಮನೆಯಿಂದ ಹೊರಗಿಳಿಯುವಾಗ ಅವಳು ಅದನ್ನು ಮುಚ್ಚಬೇಕೆಂದಿಲ್ಲ.* ಎಂಬ ಫತ್ವಾ ಇದೆ.
*👉ಸುಗಂಧ ದ್ರವ್ಯ ಹಚ್ಚದೆ ನಮಾಜಿಗಾಗಿ ಮಹಿಳೆ ಮಸೀದಿಗೆ ಹೋಗಬಹುದು* ಎಂಬ ರೀತಿಯ ಮಾತು ಇದೆ.
*👉ಸ್ವಹಾಬಿವರ್ಯರೊಬ್ಬರ ಮೇಲೆ ಅವರ ಘನತೆಗೆ ತಕ್ಕದ ಗಂಭೀರ ಆರೋಪವಿದೆ*
*ಹೇಳಿ, ಹೀಗಿರುವಾಗ ನಿಮ್ಮ ಆತ್ಮ ಸಾಕ್ಷಿಗೆ ವಿರುಧ್ಧವಾಗಿ, ನಿಮ್ಮ ಪರಂಪರಾಗತ ಪರಮ, ಅಚಲ ನಂಬಿಕೆಗೆ ಎದುರಾಗಿ ಆ ಪತಾಕೆಗೆ ನೀವು ಹೇಗೆ ಸೆಲ್ಯೂಟ್ ಹೊಡೆಯುವಿರಿ!?*
👉ಕೊನೆಗೆ ಒಂದು ಮಾತು,
ಪಿಎಫ್ಐ ಯ ಅಂತರಾಳ ಸಮರ್ಪಕವಾಗಿ ತಿಳಿಯದ ನಿಮ್ಮ ಜಮಾಅತಿನವರೇ ಆದ ಕೆಲವು ಮುಗ್ಧ ಯುವಕರು ಬಂದು ನಿಮ್ಮನ್ನು ಆಹ್ವಾನಿಸಿದ ಮಾತ್ರಕ್ಕೆ ನೀವು ಹೋಗಿ ಆ ಪತಾಕೆ ಬಾನಿಗೇರಿಸಿ ಸೆಲ್ಯೂಟ್ ಹೊಡೆಯುವುದಾದರೆ,
*ಆ ಪತಾಕೆ ನಿಮ್ಮನ್ನೇ ಅಣಕಿಸಿ, ನಿಮ್ಮ ಕೈಯ್ಯಿಂದಲೇ ನಿಮ್ಮ ನಂಬಿಕೆ, ಆದರ್ಶ ವನ್ನು ದಫನ ಮಾಡಿದ ಸಂತೋಷದ ಕಿರುನಗೆ ನಿಮ್ಮೆಡೆಗೆ ನೋಡಿ ಬೀರುತ್ತದೆ*
ಎಂಬುದನ್ನು ಮರೆಯಬೇಡಿ.
*ಇತೀ- ಸಮುದಾಯ ಪ್ರೇಮಿ*
👉ಪ್ರೀತಿಯ ಮೊಹಲ್ಲ ಖತೀಬ್, ನಾಯಕರು ಮತ್ತು ಬಾಂಧವರೇ....
14 ಶತಮಾನಗಳಿಂದ ಪರಂಪರಾಗತವಾಗಿ ಇಸ್ಲಾಮಿನ ಅಧಿಕ್ರತ ಪುರಾವೆಗಳಾದ
ಕುರ್-ಆನ್, ಸುನ್ನತ್, ಇಜ್-ಮಾಅ್, ಕಿಯಾಸ್ ಮೂಲಕ ಮುಸ್ಲಿಮ್ ಸಮುದಾಯ ನಂಬಿಕೊಂಡು ಬಂದದ್ದು
*ನಮ್ಮ ಪ್ರೀತಿಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಸಾಮಾನ್ಯ ಮನುಷ್ಯರಲ್ಲ. ಅವರು ನಮ್ಮಂತೆ ಅಲ್ಲ. ಅವರು ತಪ್ಪು ಮಾಡಿಲ್ಲ. ಅವರಲ್ಲಿ ತಪ್ಪು ಸಂಭವಿಸಲೂ ಬಾರದು.* ಎಂದಲ್ಲವೇ.
ಆದರೆ ಈ ನಂಬಿಕೆಗೆ ಕೊಡಲಿಯೇಟು ಕೊಟ್ಟು ನುಚ್ಚು ನೂರು ಮಾಡಲು ಪ್ರಯತ್ನಿಸಿದ್ದು ಇಲ್ಲಿನ ಸಲಪಿ, ಜಮಾತೇ ಇಸ್ಲಾಮೀ, ತಬ್ಲೀಗಾದಿ ನೂತನ ವಾದಿಗಳಾದರೆ ಖಂಡಿತವಾಗಿಯೂ ಅವರ ಅದೇ ಹಾದಿಯನ್ನು ಅಕ್ಷರಸ ಈ ಪಿಎಫ್ಐ ಯೂ ಅನುಸರಿಸಿದೆ.
*ಸಮುದಾಯ ರಕ್ಷಣೆಯ ಮುಖವಾಡ ಹೊತ್ತ ಇವರ ಹಲವು ಪುಸ್ತಕ, ಮಾದ್ಯಮಗಳಲ್ಲಿ ಇವರ ನೈಜ ಮುಖದ ಪರಿಪೂರ್ಣ ಚಿತ್ರಣ ವಿದೆ.*
(ಸಫಲ ಜೀವನ, ಜ್ಞಾನ ದೀಪ, ಇಸ್ಲಾಮ್- ಪ್ರಶ್ನೋತ್ತರಗಳು, ಪ್ರಸ್ತುತ ಮುಂತಾದವುಗಳಲ್ಲಿ)
ಸಲಪಿ, ಜಮಾತೇ ಇಸ್ಲಾಮೀ, ತಬ್ಲೀಗ್ ನವರ ಕಾರ್ಯಕ್ರಮವು ತಮ್ಮ ಮೊಹಲ್ಲದಲ್ಲಿ ನಡೆಯುವುದಾದರೆ ತಾವು ಹೇಗೆ ಅದರಿಂದ ದೂರ ಸರಿಯುತ್ತೀರೋ ಅದೇರೀತಿ ಈ ಸಂಘಟನೆಯಿಂದಲೂ ದೂರ ಸರಿಯಬೇಕಾದ ಅಗತ್ಯ ನೈಜ ವಿಶ್ವಾಸಿಗಳಿಗಿದೆ.
ಇವರು ಹೊರತಂದ ಪುಸ್ತಕಗಳಲ್ಲಿ
*👉ಅಲ್ಲಾಹನ ಹೊರತು ಬೇರೆ ಯಾರಲ್ಲೂ ಬೇಡಬಾರದು* ಎಂಬ ಇಸ್ತಿಗಾಸ, ತವಸ್ಸುಲ್ ವಿರೋಧ ವಿಷಯವಿದೆ.
*👉4 ಮದ್ಹಬ್ ಗಳ ಮದ್ಯೆ ಭಿನ್ನತೆ ಇದೆ* ಎಂಬ ಚಿತ್ರೀಕರಣವಿದೆ.
*👉ಮಹಿಳೆಯರ ಮುಖ ಔರತ್-ಗೌಪ್ಯಭಾಗವಲ್ಲ. ಮನೆಯಿಂದ ಹೊರಗಿಳಿಯುವಾಗ ಅವಳು ಅದನ್ನು ಮುಚ್ಚಬೇಕೆಂದಿಲ್ಲ.* ಎಂಬ ಫತ್ವಾ ಇದೆ.
*👉ಸುಗಂಧ ದ್ರವ್ಯ ಹಚ್ಚದೆ ನಮಾಜಿಗಾಗಿ ಮಹಿಳೆ ಮಸೀದಿಗೆ ಹೋಗಬಹುದು* ಎಂಬ ರೀತಿಯ ಮಾತು ಇದೆ.
*👉ಸ್ವಹಾಬಿವರ್ಯರೊಬ್ಬರ ಮೇಲೆ ಅವರ ಘನತೆಗೆ ತಕ್ಕದ ಗಂಭೀರ ಆರೋಪವಿದೆ*
*ಹೇಳಿ, ಹೀಗಿರುವಾಗ ನಿಮ್ಮ ಆತ್ಮ ಸಾಕ್ಷಿಗೆ ವಿರುಧ್ಧವಾಗಿ, ನಿಮ್ಮ ಪರಂಪರಾಗತ ಪರಮ, ಅಚಲ ನಂಬಿಕೆಗೆ ಎದುರಾಗಿ ಆ ಪತಾಕೆಗೆ ನೀವು ಹೇಗೆ ಸೆಲ್ಯೂಟ್ ಹೊಡೆಯುವಿರಿ!?*
👉ಕೊನೆಗೆ ಒಂದು ಮಾತು,
ಪಿಎಫ್ಐ ಯ ಅಂತರಾಳ ಸಮರ್ಪಕವಾಗಿ ತಿಳಿಯದ ನಿಮ್ಮ ಜಮಾಅತಿನವರೇ ಆದ ಕೆಲವು ಮುಗ್ಧ ಯುವಕರು ಬಂದು ನಿಮ್ಮನ್ನು ಆಹ್ವಾನಿಸಿದ ಮಾತ್ರಕ್ಕೆ ನೀವು ಹೋಗಿ ಆ ಪತಾಕೆ ಬಾನಿಗೇರಿಸಿ ಸೆಲ್ಯೂಟ್ ಹೊಡೆಯುವುದಾದರೆ,
*ಆ ಪತಾಕೆ ನಿಮ್ಮನ್ನೇ ಅಣಕಿಸಿ, ನಿಮ್ಮ ಕೈಯ್ಯಿಂದಲೇ ನಿಮ್ಮ ನಂಬಿಕೆ, ಆದರ್ಶ ವನ್ನು ದಫನ ಮಾಡಿದ ಸಂತೋಷದ ಕಿರುನಗೆ ನಿಮ್ಮೆಡೆಗೆ ನೋಡಿ ಬೀರುತ್ತದೆ*
ಎಂಬುದನ್ನು ಮರೆಯಬೇಡಿ.
*ಇತೀ- ಸಮುದಾಯ ಪ್ರೇಮಿ*
Tuesday, February 27, 2018
😰🏹🏹⚔⚔⚔🏹🏹 😰
😰 *ಕಣ್ಣೀರ ಕಡಲಾದ ಕರ್ಬಲ* 😰
😰🗡 *ಯುದ್ಧ ಚರಿತ್ರೆ* 🗡 😰
😰😰😰😰😰😰😰😰😰
👉 *ಭಾಗ* 0⃣5⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠
ಇದು ಕೇಳಿದ *ಖತ್ವಾಮಿ* ⬇
ಎದೆ ಬಡಿದುಕೊಂಡು ರೇೂಧಿಸುತ್ತಾ ಹುಚ್ಚಿಯಂತೆ ನೆಲಕ್ಕುರುಳಿ ತನ್ನೆರಡು ಕೈಗಳಿಂದಲೂ ತಲೆ ಕೂದಲನ್ನು ಹಿಡಿದು ಜಗ್ಗುತ್ತಾ ಮೈಮೇಲೆ ಪ್ರೇತ ಬಂದವಳಂತೆ ವರ್ತಿಸುತ್ತಾ ಅರಚಾಡಿದಳು.
ಸ್ವಲ್ಪ ಹೊತ್ತಿನ ನಂತರ ಶಾಂತಳಾಗಿ ಹೇಳಿದಳು...
*ಮುಲ್'ಜಂ...* ನಮ್ಮಿಬ್ಬರಿಗೆ ಜೀವನ ಪರ್ಯಂತ ಸುಖವಾಗಿ ಬದುಕಲು ಬೇಕಾದ ಸಂಪತ್ತು ನನ್ನಲ್ಲಿದೆ. ನನ್ನ ಆ ಎಲ್ಲಾ ಸಂಪತ್ತು ಮತ್ತು ನನ್ನ ಈ ಸುಂದರ ಶರೀರವನ್ನೂ ನಿನಗರ್ಪಿಸುತ್ತೇನೆ.
ಆದರೆ ಒಂದು ಷರತ್ತಿದೆ. ಅದನ್ನು ನೀನು ಪಾಲಿಸಿದ್ದೇ ಆದರೆ ನನ್ನ ಸರ್ವಸ್ವವನ್ನೂ ನಿನಗೆ ಧಾರೆಯೆರೆಯುತ್ತೇನೆ ಎಂದಳು.
*ಮುಲ್'ಜಂ:* ಏನದು ಷರತ್ತು? ಹೇಳು ಖತ್ವಾಮಿ ನಿನಗಾಗಿ ನಾನೇನು ಮಾಡಬೇಕು?
*ಖತ್ವಾಮಿ:* ನನ್ನ ತಂದೆ ಮತ್ತು ಪತಿಯನ್ನು, ಕೊಂದ *ಅಲಿ (ರ)ರವರನ್ನು* ನೀನು ವಧಿಸಬೇಕು....
ಇದನ್ನು ಕೇಳಿ ರೊಚ್ಚಿಗೆದ್ದ *ಇಬ್ನು ಮುಲ್'ಜಂ* ಕೇೂಪ ತಾಳಲಾರದೆ ಅವಳ ಕೆನ್ನೆಗೆ ಪಟೀರನೆ ಭಾರಿಸುತ್ತಾ ಕೇಳಿದ, ಏನು ಹೇಳುತ್ತಿರುವೆ ನೀನು?
*ಅಲಿ (ರ)ರವರನ್ನು* ಕೊಲ್ಲಬೇಕೆಂದೇ?
ಅಷ್ಟಕ್ಕೂ ಅಲಿ(ರ)ರನ್ನು ಯಾರೆಂದು ಭಾವಿಸಿರುವೆ? ಅವರು ಈ ನಾಡನ್ನು ಅಳುವ ಖಲೀಫರೆನ್ನುವುದನ್ನೂ ನೀನು ಮರೆತೆಯಾ?
ಇನ್ನಿಲ್ಲಿ ನಿಲ್ಲುವುದು ಸರಿಯಲ್ಲ ಎಂದು ಭಾವಿಸಿ *ಮುಲ್'ಜಂ* ಅಲ್ಲಿಂದ ಹೊರಡಲು ಅಣಿಯಾದ..
ಇದನ್ನರಿತ ಖತ್ವಾಮಿ, ಕೂಡಲೇ ಚಂಗನೆ ಹೊರ ನೆಗೆದು ಹೊರಗಿನಿಂದ ಬಾಗಿಲಿನ ಚಿಲಕ ಹಾಕಿದಳು. ಒಳಗೆ ಸಿಲುಕಿದ *ಮುಲ್'ಜಂ* ಕದ ತೆರೆಯಲು ಎಷ್ಟು ಪ್ರಯತ್ನಿಸಿದರೂ ಭದ್ರವಾಗಿದ್ದ ಆ ಬಾಗಿಲನ್ನು ತರೆಯಲಾಗದೆ ಅಸಹಾಯಕನಾಗಿ ಅಲ್ಲೇ ಕುಸಿದು ಕುಳಿತ. ಮತ್ತು ಯಾತ್ರೆಯಿಂದಾಗಿ ಬಳಲಿದ್ದ ಕಾರಣ *ಮುಲ್'ಜಂನಿಗೆ* ನಿದ್ರೆಯ ಜೇೂಂಪು ಹತ್ತಿ ಅಲ್ಲೇ ಮಲಗಿ ನಿದ್ರಿಸಲಾರಂಭಿಸಿದ.
ಅಲ್ಪ ಸಮಯದ ನಂತರ ಝಲ್... ಝಲ್... ಝಲ್... ಎಂಬ ಕಾಲ್ಗೆಜ್ಜೆಯ ಶಬ್ಧಕ್ಕೆ ಎಚ್ಚೆತ್ತ *ಮುಲ್'ಜಂ* ಕಣ್ತೆರೆದು ನೇೂಡುವಾಗ *ಖತ್ವಾಮಿ* ಸಂಪೂರ್ಣ ನಗ್ನಳಾಗಿ ಅವನ ಮುಂದೆ ನಿಂತಿದ್ದಳು.!!
ಮೊದಲೇ ಮಾದಕವಾದ ಅವಳ ದೇಹ ಸೌಂದರ್ಯಕ್ಕೆ ಮಾರು ಹೇೂಗಿದ್ದ *ಇಬ್ನು ಮುಲ್'ಜಂ* ಅವಳ ಪೈಶಾಚಿಕ ವಲಯದಲ್ಲಿ ಸಿಲುಕಿ ಖತ್ವಾಮಿಯನ್ನು ಬರಸೆಳೆದು ತನ್ನ ಬಾಹುಗಳಲ್ಲಿ ಬಂಧಿಸಲೆತ್ನಿಸಿದಾಗ...
ದೂರ ಸರಿದ ಖತ್ವಾಮಿ ಹೇಳಿದಳು, ನನ್ನ ಷರತ್ತು ಪಾಲಿಸುವುದಾದರೆ ಮಾತ್ರ ನನ್ನ ಈ ಸೌಂದರ್ಯ ಮತ್ತು ಸಂಪತ್ತುಗಳು ನಿನ್ನದಾಗುತ್ತದೆ..
ಬಾಹ್ಯವಾದ ಅವಳ ದೇಹ ಸೌಂದರ್ಯದ ಮೇೂಹಕ್ಕೆ ಮರುಳಾದ ಮುಲ್'ಜಂ,
*ಖತ್ವಾಮಿ* ನಿನಗಾಗಿ ಏನು ಬೇಕಾದರೂ ಮಾಡಲು ನಾನು ಸಿದ್ಧನಾಗಿರುವೆ.
ಹಾಗಾಗಿ ನಿನ್ನ ಕೇೂರಿಕೆಗೆ ನನ್ನ ಸಹಮತಿಯಿದೆ. ಖಂಡಿತಾ..
*ನಾನು ಅಲಿ(ರ)ರನ್ನು ಕೊಂದು ಬರುತ್ತೇನೆ.! ಎನ್ನುತ್ತಾ ಖಡ್ಗವನ್ನೆತ್ತಿಕೊಂಡಾಗ..*
*ಇಬ್ನು ಮುಲ್'ಜಂ* ತನ್ನ ಬಲೆಗೆ ಬಿದ್ದನೆಂದು ಖಾತ್ರಿಯಾದ *ಖತ್ವಾಮಿ* ಹೇಳಿದಳು..
*ಮುಲ್'ಜಂ... ಈಗ ನೀನು ಅಲಿ (ರ)ರನ್ನು ಕೊಲ್ಲಲು ಹೋದರೆ ಅದಕ್ಕೂ ಮೊದಲೇ ನಿನ್ನ ತಲೆ ಹೋಗುವುದು ಖಚಿತ. ಅದರಿಂದ ಈಗ ಬೇಡ. ನಾಳೆ ಬೆಳಿಗ್ಗೆ ಸುಬಹಿ ನಮಾಝ್'ಗೆ ಅಲಿ (ರ) ಮಸ್ಜಿದಿಗೆ ಹೋಗುವಾಗ ಒಂಟಿಯಾಗಿ ಬರುತ್ತಾರೆ ಆಗ ಸುಲಭವಾಗಿ ವಧಿಸಬಹುದು ಎನ್ನುತ್ತಾ ಅವನ ಎದೆಗೊರಗಿದಳು.*
ಮರುದಿನ ಪ್ರಭಾತಕ್ಕೆ ಮುನ್ನವೇ ಇಬ್ಬರೂ ನಿದ್ರೆಯಿಂದ ಎಚ್ಚೆತ್ತರು.
*ಖತ್ವಾಮಿ* ಮನೆಯ ಮತ್ತೊಂದು ಕೇೂಣೆಗೆ ಹೋದಳು. ಅಲ್ಲಿಂದ.. ⤵
*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
😰 *ಕಣ್ಣೀರ ಕಡಲಾದ ಕರ್ಬಲ* 😰
😰🗡 *ಯುದ್ಧ ಚರಿತ್ರೆ* 🗡 😰
😰😰😰😰😰😰😰😰😰
👉 *ಭಾಗ* 0⃣5⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠
ಇದು ಕೇಳಿದ *ಖತ್ವಾಮಿ* ⬇
ಎದೆ ಬಡಿದುಕೊಂಡು ರೇೂಧಿಸುತ್ತಾ ಹುಚ್ಚಿಯಂತೆ ನೆಲಕ್ಕುರುಳಿ ತನ್ನೆರಡು ಕೈಗಳಿಂದಲೂ ತಲೆ ಕೂದಲನ್ನು ಹಿಡಿದು ಜಗ್ಗುತ್ತಾ ಮೈಮೇಲೆ ಪ್ರೇತ ಬಂದವಳಂತೆ ವರ್ತಿಸುತ್ತಾ ಅರಚಾಡಿದಳು.
ಸ್ವಲ್ಪ ಹೊತ್ತಿನ ನಂತರ ಶಾಂತಳಾಗಿ ಹೇಳಿದಳು...
*ಮುಲ್'ಜಂ...* ನಮ್ಮಿಬ್ಬರಿಗೆ ಜೀವನ ಪರ್ಯಂತ ಸುಖವಾಗಿ ಬದುಕಲು ಬೇಕಾದ ಸಂಪತ್ತು ನನ್ನಲ್ಲಿದೆ. ನನ್ನ ಆ ಎಲ್ಲಾ ಸಂಪತ್ತು ಮತ್ತು ನನ್ನ ಈ ಸುಂದರ ಶರೀರವನ್ನೂ ನಿನಗರ್ಪಿಸುತ್ತೇನೆ.
ಆದರೆ ಒಂದು ಷರತ್ತಿದೆ. ಅದನ್ನು ನೀನು ಪಾಲಿಸಿದ್ದೇ ಆದರೆ ನನ್ನ ಸರ್ವಸ್ವವನ್ನೂ ನಿನಗೆ ಧಾರೆಯೆರೆಯುತ್ತೇನೆ ಎಂದಳು.
*ಮುಲ್'ಜಂ:* ಏನದು ಷರತ್ತು? ಹೇಳು ಖತ್ವಾಮಿ ನಿನಗಾಗಿ ನಾನೇನು ಮಾಡಬೇಕು?
*ಖತ್ವಾಮಿ:* ನನ್ನ ತಂದೆ ಮತ್ತು ಪತಿಯನ್ನು, ಕೊಂದ *ಅಲಿ (ರ)ರವರನ್ನು* ನೀನು ವಧಿಸಬೇಕು....
ಇದನ್ನು ಕೇಳಿ ರೊಚ್ಚಿಗೆದ್ದ *ಇಬ್ನು ಮುಲ್'ಜಂ* ಕೇೂಪ ತಾಳಲಾರದೆ ಅವಳ ಕೆನ್ನೆಗೆ ಪಟೀರನೆ ಭಾರಿಸುತ್ತಾ ಕೇಳಿದ, ಏನು ಹೇಳುತ್ತಿರುವೆ ನೀನು?
*ಅಲಿ (ರ)ರವರನ್ನು* ಕೊಲ್ಲಬೇಕೆಂದೇ?
ಅಷ್ಟಕ್ಕೂ ಅಲಿ(ರ)ರನ್ನು ಯಾರೆಂದು ಭಾವಿಸಿರುವೆ? ಅವರು ಈ ನಾಡನ್ನು ಅಳುವ ಖಲೀಫರೆನ್ನುವುದನ್ನೂ ನೀನು ಮರೆತೆಯಾ?
ಇನ್ನಿಲ್ಲಿ ನಿಲ್ಲುವುದು ಸರಿಯಲ್ಲ ಎಂದು ಭಾವಿಸಿ *ಮುಲ್'ಜಂ* ಅಲ್ಲಿಂದ ಹೊರಡಲು ಅಣಿಯಾದ..
ಇದನ್ನರಿತ ಖತ್ವಾಮಿ, ಕೂಡಲೇ ಚಂಗನೆ ಹೊರ ನೆಗೆದು ಹೊರಗಿನಿಂದ ಬಾಗಿಲಿನ ಚಿಲಕ ಹಾಕಿದಳು. ಒಳಗೆ ಸಿಲುಕಿದ *ಮುಲ್'ಜಂ* ಕದ ತೆರೆಯಲು ಎಷ್ಟು ಪ್ರಯತ್ನಿಸಿದರೂ ಭದ್ರವಾಗಿದ್ದ ಆ ಬಾಗಿಲನ್ನು ತರೆಯಲಾಗದೆ ಅಸಹಾಯಕನಾಗಿ ಅಲ್ಲೇ ಕುಸಿದು ಕುಳಿತ. ಮತ್ತು ಯಾತ್ರೆಯಿಂದಾಗಿ ಬಳಲಿದ್ದ ಕಾರಣ *ಮುಲ್'ಜಂನಿಗೆ* ನಿದ್ರೆಯ ಜೇೂಂಪು ಹತ್ತಿ ಅಲ್ಲೇ ಮಲಗಿ ನಿದ್ರಿಸಲಾರಂಭಿಸಿದ.
ಅಲ್ಪ ಸಮಯದ ನಂತರ ಝಲ್... ಝಲ್... ಝಲ್... ಎಂಬ ಕಾಲ್ಗೆಜ್ಜೆಯ ಶಬ್ಧಕ್ಕೆ ಎಚ್ಚೆತ್ತ *ಮುಲ್'ಜಂ* ಕಣ್ತೆರೆದು ನೇೂಡುವಾಗ *ಖತ್ವಾಮಿ* ಸಂಪೂರ್ಣ ನಗ್ನಳಾಗಿ ಅವನ ಮುಂದೆ ನಿಂತಿದ್ದಳು.!!
ಮೊದಲೇ ಮಾದಕವಾದ ಅವಳ ದೇಹ ಸೌಂದರ್ಯಕ್ಕೆ ಮಾರು ಹೇೂಗಿದ್ದ *ಇಬ್ನು ಮುಲ್'ಜಂ* ಅವಳ ಪೈಶಾಚಿಕ ವಲಯದಲ್ಲಿ ಸಿಲುಕಿ ಖತ್ವಾಮಿಯನ್ನು ಬರಸೆಳೆದು ತನ್ನ ಬಾಹುಗಳಲ್ಲಿ ಬಂಧಿಸಲೆತ್ನಿಸಿದಾಗ...
ದೂರ ಸರಿದ ಖತ್ವಾಮಿ ಹೇಳಿದಳು, ನನ್ನ ಷರತ್ತು ಪಾಲಿಸುವುದಾದರೆ ಮಾತ್ರ ನನ್ನ ಈ ಸೌಂದರ್ಯ ಮತ್ತು ಸಂಪತ್ತುಗಳು ನಿನ್ನದಾಗುತ್ತದೆ..
ಬಾಹ್ಯವಾದ ಅವಳ ದೇಹ ಸೌಂದರ್ಯದ ಮೇೂಹಕ್ಕೆ ಮರುಳಾದ ಮುಲ್'ಜಂ,
*ಖತ್ವಾಮಿ* ನಿನಗಾಗಿ ಏನು ಬೇಕಾದರೂ ಮಾಡಲು ನಾನು ಸಿದ್ಧನಾಗಿರುವೆ.
ಹಾಗಾಗಿ ನಿನ್ನ ಕೇೂರಿಕೆಗೆ ನನ್ನ ಸಹಮತಿಯಿದೆ. ಖಂಡಿತಾ..
*ನಾನು ಅಲಿ(ರ)ರನ್ನು ಕೊಂದು ಬರುತ್ತೇನೆ.! ಎನ್ನುತ್ತಾ ಖಡ್ಗವನ್ನೆತ್ತಿಕೊಂಡಾಗ..*
*ಇಬ್ನು ಮುಲ್'ಜಂ* ತನ್ನ ಬಲೆಗೆ ಬಿದ್ದನೆಂದು ಖಾತ್ರಿಯಾದ *ಖತ್ವಾಮಿ* ಹೇಳಿದಳು..
*ಮುಲ್'ಜಂ... ಈಗ ನೀನು ಅಲಿ (ರ)ರನ್ನು ಕೊಲ್ಲಲು ಹೋದರೆ ಅದಕ್ಕೂ ಮೊದಲೇ ನಿನ್ನ ತಲೆ ಹೋಗುವುದು ಖಚಿತ. ಅದರಿಂದ ಈಗ ಬೇಡ. ನಾಳೆ ಬೆಳಿಗ್ಗೆ ಸುಬಹಿ ನಮಾಝ್'ಗೆ ಅಲಿ (ರ) ಮಸ್ಜಿದಿಗೆ ಹೋಗುವಾಗ ಒಂಟಿಯಾಗಿ ಬರುತ್ತಾರೆ ಆಗ ಸುಲಭವಾಗಿ ವಧಿಸಬಹುದು ಎನ್ನುತ್ತಾ ಅವನ ಎದೆಗೊರಗಿದಳು.*
ಮರುದಿನ ಪ್ರಭಾತಕ್ಕೆ ಮುನ್ನವೇ ಇಬ್ಬರೂ ನಿದ್ರೆಯಿಂದ ಎಚ್ಚೆತ್ತರು.
*ಖತ್ವಾಮಿ* ಮನೆಯ ಮತ್ತೊಂದು ಕೇೂಣೆಗೆ ಹೋದಳು. ಅಲ್ಲಿಂದ.. ⤵
*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
😰🏹🏹⚔⚔⚔🏹🏹 😰
😰 *ಕಣ್ಣೀರ ಕಡಲಾದ ಕರ್ಬಲ* 😰
😰🗡 *ಯುದ್ಧ ಚರಿತ್ರೆ* 🗡 😰
😰😰😰😰😰😰😰😰😰
👉 *ಭಾಗ* 0⃣4⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠
*"ಒಮ್ಮೆ ನಿಲ್ಲು.. ಮುಲ್'ಜಂ..."*
ಎಂಬ ಸುಕೇೂಮಲವಾದ ಸ್ತ್ರೀ ಶಬ್ಧ ಕೇಳಿ ತನ್ನ ಕುದುರೆಯನ್ನು ನಿಲ್ಲಿಸಿದ..
*ಇಬ್ನು ಮುಲ್'ಜಂ* ಸುತ್ತಲೂ ಕಣ್ಣಾಡಿಸಿದಾಗ.. ⬇
ಆಗ ಅಲ್ಲಿ ತುಸು ದೂರದಲ್ಲಿ....
ಕಾಲ್ಪನಿಕ ಪ್ರೇಮ ಕಾವ್ಯಗಳಲ್ಲಿ ಕವಿಗಳಿಂದ ವರ್ಣಿಸಲ್ಪಡುವ ಆಗಸದಿಂದ ಧರೆಗಿಳಿದ ಅಪ್ಸರೆಯಂತೆ ಕಂಗೊಳಿಸುತ್ತಿರುವ ಸೌಂದರ್ಯದ ಖನಿಯಂತಿರುವ ಯುವತಿಯೇೂರ್ವಳು ಬಳುಕುತ್ತಾ *ಇಬ್ನು ಮುಲ್'ಜಂನತ್ತಲೇ* ಬರುತ್ತಿದ್ದಾಳೆ..!!
ಚೆಲುವಿನ ಚಿತ್ತಾರದಂತೆ ತಿದ್ದಿ ತೀಡಿದಂತಹ ಬೆಳದಿಂಗಳ ಬಾಲೆಯಂತೆ ಕಂಗೊಳಿಸುತ್ತಾ ಮನಸೂರೆಗೊಳ್ಳುವ ಅವಳ ಸೌಂದರ್ಯದ ಸಿರಿಯನ್ನು ಕಂಡು ಬೆರಗಾದ *ಇಬ್ನು ಮುಲ್'ಜಂ* ಆಕೆಯ ಅಪ್ರತಿಮವಾದ ಆ ಚೆಲುವಿನ ಸಿರಿಯನ್ನು ಸವಿಯುತ್ತಾ ಮೈ ಮರೆತು ನಿಶ್ಚಲನಾಗಿ ಶಿಲೆಯಂತೆ ನಿಂತು ಬಿಟ್ಟ...
ವಯ್ಯಾರದಿಂದ ಬಳುಕುತ್ತಾ ಅವನ ಬಳಿ ಬಂದ ಆ ಲಲನಾಮಣಿ ಮತ್ತಷ್ಟು ವಯ್ಯಾರದಿಂದ ಕೇಳಿದಳು.. ನಿನ್ನ ಹೆಸರು..
*ಇಬ್ನು ಮುಲ್'ಜಂ* ಎಂದಲ್ಲವೇ?
ಹೌದು...
ನಿನ್ನ ಹೆಸರು?..
ನನ್ನ ಹೆಸರು *ಖತ್ವಾಮಿ..*
ನೀನು *ಅಲಿ (ರ)ರವರ* ಸೇನಾ ಉಪ ನಾಯಕ ತಾನೇ...?
ಹೌದು...
ಹಾಗಾದರೆ ದಯವಿಟ್ಟು ನೀನಿಂದು ನನ್ನ ಮನೆಗೆ ಅಥಿತಿಯಾಗಿ ಆಗಮಿಸಬೇಕು? ಎಂದಳು.
ಅವಳ ಆ ಮಾದಕ ಸೌಂದರ್ಯಕ್ಕೆ ಮನ ಸೇೂತಿದ್ದ *ಇಬ್ನು ಮುಲ್'ಜಂ* ಬಯಸದೆ ಬಂದ ಈ ಭಾಗ್ಯವನ್ನು ಅಷ್ಟು ಸುಲಭದಲ್ಲಿ ಕೈ ಬಿಟ್ಟಾನೆಯೇ...? ಸಂತೋಷದಿಂದ
ಮನದಲ್ಲೇ ಕೇಕೆ ಹಾಕುತ್ತಾ *"ಖಂಡಿತಾ ಅದಕ್ಕೇನಂತೆ....* ಎಂದ. (ಅಂತರಂಗದಲ್ಲಿ ಮನೆಗಷ್ಟೇ ಅಲ್ಲ ನಿನ್ನಂತಹ ಅಪ್ಸರೆ ಆಹ್ವಾನಿಸಿದರೆ ಯಾವ ಪಾತಾಳಕ್ಕಾದರೂ ಬರಲು ತಾನು ಸಿದ್ಧ ಎಂಬಂತಿತ್ತು ಅವನ ಉತ್ತರ)
ಹಾಗೆ ಅವಳ ಅಪ್ರತಿಮ ಸೌಂದರ್ಯದಿಂದ ಹುಚ್ಚನಂತಾದ *ಮುಲ್'ಜಂ* ಎಲ್ಲವನ್ನೂ ಮರೆತ *ಖತ್ವಾಮಿ* ಎಂಬ ಆ ಯುವತಿಯೊಂದಿಗೆ ಅವಳ ಮನೆಗೆ ನಡೆದನು.
ಮನೆ ತಲುಪಿದಾಗ ಇಬ್ನು *ಮುಲ್'ಜಂನನ್ನು* ಕೊಠಡಿಯಲ್ಲಿ ಕುಳ್ಳಿರಿಸಿ.. ಕುಡಿಯಲು ಪಾನೀಯ ನೀಡಿ ಸತ್ಕರಿಸಿದ ಬಳಿಕ....
ಪರಸ್ಪರ ಯೇೂಗ ಕ್ಷೇಮ ವಿಚಾರಿಸುತ್ತಿರುವಾಗ *ಖತ್ವಾಮಿ* ಹೇಳಿದಳು..
*ಇಬ್ನು ಮುಲ್'ಜಂ...*
ಎರಡು ತಲೆಮಾರಿಗೆ ಬೇಕಾಗಿರುಷ್ಟು ಸಂಪತ್ತು ನನಗಿದೆ. ಆದರೆ ಅದನ್ನು ಆಸ್ವಾದಿಸಲು ನನ್ನೊಂದಿಗೆ ಯಾರೂ ಇಲ್ಲ ಅಂದರೆ.. ನನ್ನ ತಂದೆ ಮತ್ತು ಪತಿ ಇಬ್ಬರೂ ಎರಡು ವರ್ಷಗಳ ಹಿಂದೆ ಮದೀನಾ ಸಮೀಪ ಮುಸ್ಲಿಂ ಸೇನೆಯ ವಿರುದ್ಧದ ಯುದ್ಧಕ್ಕೆ ಹೋದವರು ಈ ತನಕ ಹಿಂದಿರುಗಿ ಬರಲಿಲ್ಲ.
ಮಾತ್ರವಲ್ಲ, ಅವರ ಬಗ್ಗೆ ಯಾವ ಸುಳಿವೂ ಸಿಗಲಿಲ್ಲ.
ಅಂದು ನಡೆದ ಆ ಯುದ್ಧದಲ್ಲಿ ನನ್ನ ತಂದೆ ಮತ್ತು ಪತಿ ನಿಮ್ಮ ಶತ್ರು ಸೈನ್ಯದಲ್ಲಿದ್ದರೂ ಮುಸ್ಲಿಂ ಸೈನ್ಯದ ಸೇನೆಯಲ್ಲಿ ನೀನೂ ಇದ್ದೆಯಲ್ಲವೇ...? ಹಾಗಾಗಿ ಅವರ ಕುರಿತು ನಿನ್ನಲ್ಲೇನಾದರೂ ಮಾಹಿತಿಯಿದೆಯೇ? ಎಂದು ಕೇಳಿದಳು.
ಅವರ ಹೆಸರೇನು?
*ಖತ್ವಾಮಿ* ತನ್ನ ತಂದೆ ಮತ್ತು ಪತಿಯ ಹೆಸರುಗಳನ್ನು ಹೇಳಿದಾಗ...
ತುಸು ಹೊತ್ತು ಯೇೂಚಿಸಿದ ನಂತರ *ಮುಲ್'ಜಂ* ಹೇಳಿದ,
ಅವರಿಬ್ಬರೂ *ಅಲಿ (ರ) ಯವರೊಂದಿಗಿನ ಕಾಳಗದಲ್ಲಿ ಇರಿತಕ್ಕೊಳಗಾಗಿ ಹತರಾಗಿದ್ದಾರೆ. ಮಾತ್ರವಲ್ಲ ಅವರಿಬ್ಬರ ರುಂಡವನ್ನು ಅಲಿ (ರ) ರವರು ಕತ್ತರಿಸಿ ಹಾಕಿದ್ದಾರೆ.*
ಇದನ್ನು ಕೇಳಿದ ಖತ್ವಾಮಿ.. ⤵
*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
😰 *ಕಣ್ಣೀರ ಕಡಲಾದ ಕರ್ಬಲ* 😰
😰🗡 *ಯುದ್ಧ ಚರಿತ್ರೆ* 🗡 😰
😰😰😰😰😰😰😰😰😰
👉 *ಭಾಗ* 0⃣4⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠
*"ಒಮ್ಮೆ ನಿಲ್ಲು.. ಮುಲ್'ಜಂ..."*
ಎಂಬ ಸುಕೇೂಮಲವಾದ ಸ್ತ್ರೀ ಶಬ್ಧ ಕೇಳಿ ತನ್ನ ಕುದುರೆಯನ್ನು ನಿಲ್ಲಿಸಿದ..
*ಇಬ್ನು ಮುಲ್'ಜಂ* ಸುತ್ತಲೂ ಕಣ್ಣಾಡಿಸಿದಾಗ.. ⬇
ಆಗ ಅಲ್ಲಿ ತುಸು ದೂರದಲ್ಲಿ....
ಕಾಲ್ಪನಿಕ ಪ್ರೇಮ ಕಾವ್ಯಗಳಲ್ಲಿ ಕವಿಗಳಿಂದ ವರ್ಣಿಸಲ್ಪಡುವ ಆಗಸದಿಂದ ಧರೆಗಿಳಿದ ಅಪ್ಸರೆಯಂತೆ ಕಂಗೊಳಿಸುತ್ತಿರುವ ಸೌಂದರ್ಯದ ಖನಿಯಂತಿರುವ ಯುವತಿಯೇೂರ್ವಳು ಬಳುಕುತ್ತಾ *ಇಬ್ನು ಮುಲ್'ಜಂನತ್ತಲೇ* ಬರುತ್ತಿದ್ದಾಳೆ..!!
ಚೆಲುವಿನ ಚಿತ್ತಾರದಂತೆ ತಿದ್ದಿ ತೀಡಿದಂತಹ ಬೆಳದಿಂಗಳ ಬಾಲೆಯಂತೆ ಕಂಗೊಳಿಸುತ್ತಾ ಮನಸೂರೆಗೊಳ್ಳುವ ಅವಳ ಸೌಂದರ್ಯದ ಸಿರಿಯನ್ನು ಕಂಡು ಬೆರಗಾದ *ಇಬ್ನು ಮುಲ್'ಜಂ* ಆಕೆಯ ಅಪ್ರತಿಮವಾದ ಆ ಚೆಲುವಿನ ಸಿರಿಯನ್ನು ಸವಿಯುತ್ತಾ ಮೈ ಮರೆತು ನಿಶ್ಚಲನಾಗಿ ಶಿಲೆಯಂತೆ ನಿಂತು ಬಿಟ್ಟ...
ವಯ್ಯಾರದಿಂದ ಬಳುಕುತ್ತಾ ಅವನ ಬಳಿ ಬಂದ ಆ ಲಲನಾಮಣಿ ಮತ್ತಷ್ಟು ವಯ್ಯಾರದಿಂದ ಕೇಳಿದಳು.. ನಿನ್ನ ಹೆಸರು..
*ಇಬ್ನು ಮುಲ್'ಜಂ* ಎಂದಲ್ಲವೇ?
ಹೌದು...
ನಿನ್ನ ಹೆಸರು?..
ನನ್ನ ಹೆಸರು *ಖತ್ವಾಮಿ..*
ನೀನು *ಅಲಿ (ರ)ರವರ* ಸೇನಾ ಉಪ ನಾಯಕ ತಾನೇ...?
ಹೌದು...
ಹಾಗಾದರೆ ದಯವಿಟ್ಟು ನೀನಿಂದು ನನ್ನ ಮನೆಗೆ ಅಥಿತಿಯಾಗಿ ಆಗಮಿಸಬೇಕು? ಎಂದಳು.
ಅವಳ ಆ ಮಾದಕ ಸೌಂದರ್ಯಕ್ಕೆ ಮನ ಸೇೂತಿದ್ದ *ಇಬ್ನು ಮುಲ್'ಜಂ* ಬಯಸದೆ ಬಂದ ಈ ಭಾಗ್ಯವನ್ನು ಅಷ್ಟು ಸುಲಭದಲ್ಲಿ ಕೈ ಬಿಟ್ಟಾನೆಯೇ...? ಸಂತೋಷದಿಂದ
ಮನದಲ್ಲೇ ಕೇಕೆ ಹಾಕುತ್ತಾ *"ಖಂಡಿತಾ ಅದಕ್ಕೇನಂತೆ....* ಎಂದ. (ಅಂತರಂಗದಲ್ಲಿ ಮನೆಗಷ್ಟೇ ಅಲ್ಲ ನಿನ್ನಂತಹ ಅಪ್ಸರೆ ಆಹ್ವಾನಿಸಿದರೆ ಯಾವ ಪಾತಾಳಕ್ಕಾದರೂ ಬರಲು ತಾನು ಸಿದ್ಧ ಎಂಬಂತಿತ್ತು ಅವನ ಉತ್ತರ)
ಹಾಗೆ ಅವಳ ಅಪ್ರತಿಮ ಸೌಂದರ್ಯದಿಂದ ಹುಚ್ಚನಂತಾದ *ಮುಲ್'ಜಂ* ಎಲ್ಲವನ್ನೂ ಮರೆತ *ಖತ್ವಾಮಿ* ಎಂಬ ಆ ಯುವತಿಯೊಂದಿಗೆ ಅವಳ ಮನೆಗೆ ನಡೆದನು.
ಮನೆ ತಲುಪಿದಾಗ ಇಬ್ನು *ಮುಲ್'ಜಂನನ್ನು* ಕೊಠಡಿಯಲ್ಲಿ ಕುಳ್ಳಿರಿಸಿ.. ಕುಡಿಯಲು ಪಾನೀಯ ನೀಡಿ ಸತ್ಕರಿಸಿದ ಬಳಿಕ....
ಪರಸ್ಪರ ಯೇೂಗ ಕ್ಷೇಮ ವಿಚಾರಿಸುತ್ತಿರುವಾಗ *ಖತ್ವಾಮಿ* ಹೇಳಿದಳು..
*ಇಬ್ನು ಮುಲ್'ಜಂ...*
ಎರಡು ತಲೆಮಾರಿಗೆ ಬೇಕಾಗಿರುಷ್ಟು ಸಂಪತ್ತು ನನಗಿದೆ. ಆದರೆ ಅದನ್ನು ಆಸ್ವಾದಿಸಲು ನನ್ನೊಂದಿಗೆ ಯಾರೂ ಇಲ್ಲ ಅಂದರೆ.. ನನ್ನ ತಂದೆ ಮತ್ತು ಪತಿ ಇಬ್ಬರೂ ಎರಡು ವರ್ಷಗಳ ಹಿಂದೆ ಮದೀನಾ ಸಮೀಪ ಮುಸ್ಲಿಂ ಸೇನೆಯ ವಿರುದ್ಧದ ಯುದ್ಧಕ್ಕೆ ಹೋದವರು ಈ ತನಕ ಹಿಂದಿರುಗಿ ಬರಲಿಲ್ಲ.
ಮಾತ್ರವಲ್ಲ, ಅವರ ಬಗ್ಗೆ ಯಾವ ಸುಳಿವೂ ಸಿಗಲಿಲ್ಲ.
ಅಂದು ನಡೆದ ಆ ಯುದ್ಧದಲ್ಲಿ ನನ್ನ ತಂದೆ ಮತ್ತು ಪತಿ ನಿಮ್ಮ ಶತ್ರು ಸೈನ್ಯದಲ್ಲಿದ್ದರೂ ಮುಸ್ಲಿಂ ಸೈನ್ಯದ ಸೇನೆಯಲ್ಲಿ ನೀನೂ ಇದ್ದೆಯಲ್ಲವೇ...? ಹಾಗಾಗಿ ಅವರ ಕುರಿತು ನಿನ್ನಲ್ಲೇನಾದರೂ ಮಾಹಿತಿಯಿದೆಯೇ? ಎಂದು ಕೇಳಿದಳು.
ಅವರ ಹೆಸರೇನು?
*ಖತ್ವಾಮಿ* ತನ್ನ ತಂದೆ ಮತ್ತು ಪತಿಯ ಹೆಸರುಗಳನ್ನು ಹೇಳಿದಾಗ...
ತುಸು ಹೊತ್ತು ಯೇೂಚಿಸಿದ ನಂತರ *ಮುಲ್'ಜಂ* ಹೇಳಿದ,
ಅವರಿಬ್ಬರೂ *ಅಲಿ (ರ) ಯವರೊಂದಿಗಿನ ಕಾಳಗದಲ್ಲಿ ಇರಿತಕ್ಕೊಳಗಾಗಿ ಹತರಾಗಿದ್ದಾರೆ. ಮಾತ್ರವಲ್ಲ ಅವರಿಬ್ಬರ ರುಂಡವನ್ನು ಅಲಿ (ರ) ರವರು ಕತ್ತರಿಸಿ ಹಾಕಿದ್ದಾರೆ.*
ಇದನ್ನು ಕೇಳಿದ ಖತ್ವಾಮಿ.. ⤵
*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
😰🏹🏹⚔⚔⚔🏹🏹 😰
😰 *ಕಣ್ಣೀರ ಕಡಲಾದ ಕರ್ಬಲ* 😰
😰🗡 *ಯುದ್ಧ ಚರಿತ್ರೆ* 🗡 😰
😰😰😰😰😰😰😰😰😰
👉 *ಭಾಗ* 0⃣3⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠
*ಅಲಿ (ರ) ರವರ* ಬಾಯಿಂದ ಈ ವಾಕ್ಯ ಕೇಳಿದ, *ಇಬ್ನು ಮುಲ್'ಜಂ* ವಿಚಲಿತನಾಗಿ ಯಾ ಅಮೀರುಲ್ ಮುಅ್'ಮಿನೀನ್...
ನಾನು ತಮ್ಮ ಸೇನಾಪಡೆಗೆ ಸೇರಬೇಕೆಂಬ ಆಕಾಂಕ್ಷೆಯಿಂದ ಬಂದಿದ್ದೇನೆಯೇ ಹೊರತು ಯಾವುದೇ ದುರುದ್ದೇಶದಿಂದಲ್ಲ.
ಮತ್ತೆ ತಾವೇಕೆ ಹಾಗೆ ಹೇಳಿದಿರಿ..? ⬇
ಆಗ *ಅಲಿ(ರ)* ಅವನ ಮುಖವನ್ನೇ ದಿಟ್ಟಿಸುತ್ತಾ...
*"ನೀನು ನನ್ನ ಹಂತಕನಾಗಲಿರುವೆ ಎಂದು ನನ್ನ ಅಂತರಂಗ ಹೇಳುತ್ತಿದೆ. ಮಾತ್ರವಲ್ಲ ನೀನು ನನ್ನನ್ನು ಹತ್ಯೆಗೈಯ್ಯಲಿರುವ ಆ ದೃಶ್ಯವನ್ನು ಕೂಡ ನಾನು ಕಾಣುತ್ತಿದ್ದೇನೆ" ಎಂದರು*
ಇದರಿಂದ ಮತ್ತಷ್ಟು ವಿಚಲಿತನಾದ ಇಬ್ನು ಮುಲ್'ಜಂ, *ಯಾ ಅಮೀರುಲ್ ಮುಅ್'ಮಿನೀನ್....*
ತಾವೇನು ಹೇಳುತ್ತಿದೀರಿ? ನಿಜವಾಗಿಯೂ ನಾನು ತಮ್ಮ ಸೇನೆಗೆ ಸೇರಬೇಕೆಂಬ ಏಕೈಕ ಉದ್ದೇಶದಿಂದ ಮಾತ್ರ ಆಗಮಿಸಿದವನು. ಒಂದು ವೇಳೆ ನನ್ನ ಮೇಲೆ
ತಮಗೆ ಸಂಶಯವಿದ್ದರೆ ನನ್ನನ್ನು ಜೈಲಿಗೆ ತಳ್ಳಿರಿ. ಎಂದನು ಗದ್ಗದಿತನಾಗಿ...
ಆಗ *ಅಲಿ (ರ)* ರವರು ಹೇಳಿದರು.
ಸರಿ, ನೀನು ಸೈನ್ಯಕ್ಕೆ ಸೇರಬೇಕೆಂಬ ಸದುದ್ದೇಶದಿಂದ ಬಂದವನಾಗಿದ್ದರೆ ಖಂಡಿತಾ ನಿನ್ನನ್ನು ಸೇನೆಗೆ ಸೇರಿಸಿಕೊಳ್ಳುತ್ತೆನೆ.
ಆದರೆ ಅದಕ್ಕೂ ಮೊದಲು ನಿನ್ನಲ್ಲಿ ನಾನೊಂದು ಪ್ರಶ್ನೆ ಕೇಳಲಿಚ್ಚಿಸುತ್ತೇನೆ..?
ನಿನ್ನ ತಾಯಿ ನಿನ್ನನ್ನು ಬಾಲ್ಯದಲ್ಲಿ ಬೆಳಿಗ್ಗೆ ನಿದ್ರೆಯಿಂದ ಕರೆದು ಎಬ್ಬಿಸುತ್ತಿದ್ದುದು ಯಾವ ರೀತಿಯಲ್ಲಾಗಿತ್ತೆಂಬುದು ನಿನಗೆ ನೆನಪಿದೆಯೇ?
*ಹೇ.. ಶೈತಾನಾ.. ಹೇ.. ನೀಚಾ.. ಹೇ.. ದುಷ್ಟಾ.. ಮುಂತಾದ ಕೆಟ್ಟ ಪದಗಳನ್ನು ಉಪಯೇೂಗಿಸಿ ತಾನೇ ನಿನ್ನ ತಾಯಿ ನಿನ್ನನ್ನು ಎಬ್ಬಿಸುತ್ತಿದ್ದುದು..?*
ಅಷ್ಟೇ ಅಲ್ಲ, ನಿನ್ನ ತಾಯಿಯು ಅಲ್ಲಾಹನ ಆಜ್ಞೆ, ಆದೇಶಗಳನ್ನು ಪಾಲಿಸದ ಮುಸ್ಲಿಂ ನಾಮಧಾರಿಯಾಗಿದ್ದಳು ಅಲ್ಲವೇ?
ಆಗ *ಇಬ್ನು ಮುಲ್'ಜಂ'* ಹೌದು *ಅಮೀರುಲ್ ಮುಅ್'ಮಿನೀನ್...*
ತಾವು ಹೇಳಿದ್ದು ಸತ್ಯ. ನಾನು ಸ್ವಲ್ಪ ಜಾಸ್ತಿ ನಿದ್ರೆ ಮಾಡುವವನಾದುದರಿಂದ ನನ್ನ ತಾಯಿ ಹಾಗೆನ್ನುತ್ತಾ ನನ್ನನ್ನು ಎಬ್ಬಿಸುತ್ತಿದ್ದಳು ಅಷ್ಟೇ ಎಂದನು.
ಆಗ *ಅಲಿ(ರ)* ಹೇಳಿದರು, ನಿನ್ನ ತಾಯಿ ನಿನ್ನನ್ನು ಹಾಗೆ ಕೆಟ್ಟ ಪದಗಳ ಮೂಲಕ ಶಪಿಸುತ್ತಾ ನಿನ್ನನ್ನು ಕರೆಯುತ್ತಿದ್ದುದೇ ನೀನು ದಾರಿ ತಪ್ಪಲು ಕಾರಣವಾಗಿದೆ. ಮಾತ್ರವಲ್ಲ ಖಂಡಿತವಾಗಿಯೂ ನೀನು ನನ್ನ ಹಂತಕನಾಗಲಿರುವೆ ಎಂದರು. (ಹೆತ್ತ ಮಕ್ಕಳನ್ನು ಇಂತಹ ಕೆಟ್ಟ ಪದಗಳಿಂದ ಕರೆಯುವ ಮಾತಾಪಿತರಿದ್ದರೆ ಅಂಥವರು ಈ ಮಾತನ್ನು ಗಂಭೀರವಾಗಿ ಪರಿಗಣಿಸಬೇಕು)
ಸದ್ಯದ ಮಟ್ಟಿಗೆ ಆತನ ಮೇಲೆ ಯಾವುದೇ ಗುರುತರವಾದ ಆರೇೂಪಗಳೂ ಇಲ್ಲದಿದ್ದುದರಿಂದ *ಇಬ್ನು ಮುಲ್'ಜಂ'ನನ್ನು ಅಲಿ(ರ)* ತಮ್ಮ ಸೇನೆಗೆ ಸೇರಿಸಿಕೊಂಡರು.
*ಅಲಿ (ರ)ರವರನ್ನು ವಧಿಸಲಿರುವ ಗೂಢ ತಂತ್ರದ ಭಾಗವಾಗಿ ಮತ್ತೊಂದು ಘಟನೆಯೊಂದಿಗೆ ಬೆಸೆದು ಸಾಗುತ್ತದೆ ಕರ್ಬಲ ಯುದ್ಧದ ಕರುಣಾಜನಕ ಚರಿತ್ರೆ....*
ಈ ಘಟನೆಯ ನಂತರ *ಇಬ್ನು ಮುಲ್'ಜಂನ ಸಹಭಾಗಿತ್ವದಲ್ಲಿ ಕೆಲವು ಸಣ್ಣ ಯುದ್ಧಗಳು ನಡೆದಿವೆ. ಅದರಲ್ಲಿ ನಹ್'ರುವಾನ್ ಯುದ್ಧ* ವೂ ಒಂದು.
*ಶಾಮ್'ನ* ಭಾಗದಲ್ಲಿ ನಡೆದ *ನಹ್'ರುವಾನ್ ಯುದ್ಧದಲ್ಲಿ ಇಬ್ನು ಮುಲ್'ಜಂ* ಸೇನಾ ಉಪ ನಾಯಕನಾಗಿ ನೇಮಿಸಲ್ಪಟ್ಟಿದ್ದನು.
*ಇಬ್ನು ಮುಲ್'ಜಂ'ನ* ನೇತೃತ್ವದಲ್ಲಿ ನಡೆದ ಆ ಸಮರದಲ್ಲಿ ಮುಸ್ಲಿಂ ಸೈನ್ಯ ವಿಜಯ ಸಾಧಿಸಿತು.
ಈ ವಿಜಯದ ಸುವಾರ್ತೆಯನ್ನು ಮದೀನಾದಲ್ಲಿರುವ *ಖಲೀಫರಾದ ಸಯ್ಯದುನಾ ಅಲಿ(ರ)ರಿಗೆ ತಲುಪಿಸುವ ದೂತನಾಗಿ ಇಬ್ನು ಮುಲ್'ಜಂ'ನನ್ನೇ ಅಲ್ಲಿನ ಗವರ್ನರ್ ಆಯ್ಕೆ ಮಾಡಿದರು.*
ಹಾಗಾಗಿ ನಹ್'ರುವಾನ್ ಯದ್ಧದಲ್ಲಿ ಮುಸ್ಲಿಂ ಸೇನೆಯ ವಿಜಯದ ಸುವಾರ್ತೆಯೊಂದಿಗೆ *ಇಬ್ನು ಮುಲ್'ಜಂ* ತನ್ನ ಕುದುರೆಯ ಮೇಲೇರಿ ಮದೀನಾದತ್ತ ಹೊರಟನು.
ವಿಶಾಲವಾದ ಖರ್ಜೂರದ ತೋಟವೊಂದರೊಳಗೆ ನಿಧಾನವಾಗಿ ಸಾಗುತ್ತಿರುವಾಗ *ಇಬ್ನು ಮುಲ್'ಜಂ'ನಿಗೆ* ಒಂದು ಸುಕೇೂಮಲವಾದ ಸ್ತ್ರೀ ಶಬ್ದ ಕೇಳಿಸಿತು.
*"ಓ ಇಬ್ನು ಮುಲ್'ಜಂ ನಿಲ್ಲು.. ಒಮ್ಮೆ ನಿಲ್ಲು..! ಮುಲ್'ಜಮ್...*
*ಇಬ್ನು ಮುಲ್'ಜಂ* ತನ್ನ ಕುದುರೆಯನ್ನು ನಿಲ್ಲಿಸಿ ಸುತ್ತ ಮುತ್ತ ಕಣ್ಣಾಯಿಸಿದ
ಆಗ ಅಲ್ಲಿ.... ತುಸು ದೂರದಲ್ಲಿ... ⤵
*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
😰 *ಕಣ್ಣೀರ ಕಡಲಾದ ಕರ್ಬಲ* 😰
😰🗡 *ಯುದ್ಧ ಚರಿತ್ರೆ* 🗡 😰
😰😰😰😰😰😰😰😰😰
👉 *ಭಾಗ* 0⃣3⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠
*ಅಲಿ (ರ) ರವರ* ಬಾಯಿಂದ ಈ ವಾಕ್ಯ ಕೇಳಿದ, *ಇಬ್ನು ಮುಲ್'ಜಂ* ವಿಚಲಿತನಾಗಿ ಯಾ ಅಮೀರುಲ್ ಮುಅ್'ಮಿನೀನ್...
ನಾನು ತಮ್ಮ ಸೇನಾಪಡೆಗೆ ಸೇರಬೇಕೆಂಬ ಆಕಾಂಕ್ಷೆಯಿಂದ ಬಂದಿದ್ದೇನೆಯೇ ಹೊರತು ಯಾವುದೇ ದುರುದ್ದೇಶದಿಂದಲ್ಲ.
ಮತ್ತೆ ತಾವೇಕೆ ಹಾಗೆ ಹೇಳಿದಿರಿ..? ⬇
ಆಗ *ಅಲಿ(ರ)* ಅವನ ಮುಖವನ್ನೇ ದಿಟ್ಟಿಸುತ್ತಾ...
*"ನೀನು ನನ್ನ ಹಂತಕನಾಗಲಿರುವೆ ಎಂದು ನನ್ನ ಅಂತರಂಗ ಹೇಳುತ್ತಿದೆ. ಮಾತ್ರವಲ್ಲ ನೀನು ನನ್ನನ್ನು ಹತ್ಯೆಗೈಯ್ಯಲಿರುವ ಆ ದೃಶ್ಯವನ್ನು ಕೂಡ ನಾನು ಕಾಣುತ್ತಿದ್ದೇನೆ" ಎಂದರು*
ಇದರಿಂದ ಮತ್ತಷ್ಟು ವಿಚಲಿತನಾದ ಇಬ್ನು ಮುಲ್'ಜಂ, *ಯಾ ಅಮೀರುಲ್ ಮುಅ್'ಮಿನೀನ್....*
ತಾವೇನು ಹೇಳುತ್ತಿದೀರಿ? ನಿಜವಾಗಿಯೂ ನಾನು ತಮ್ಮ ಸೇನೆಗೆ ಸೇರಬೇಕೆಂಬ ಏಕೈಕ ಉದ್ದೇಶದಿಂದ ಮಾತ್ರ ಆಗಮಿಸಿದವನು. ಒಂದು ವೇಳೆ ನನ್ನ ಮೇಲೆ
ತಮಗೆ ಸಂಶಯವಿದ್ದರೆ ನನ್ನನ್ನು ಜೈಲಿಗೆ ತಳ್ಳಿರಿ. ಎಂದನು ಗದ್ಗದಿತನಾಗಿ...
ಆಗ *ಅಲಿ (ರ)* ರವರು ಹೇಳಿದರು.
ಸರಿ, ನೀನು ಸೈನ್ಯಕ್ಕೆ ಸೇರಬೇಕೆಂಬ ಸದುದ್ದೇಶದಿಂದ ಬಂದವನಾಗಿದ್ದರೆ ಖಂಡಿತಾ ನಿನ್ನನ್ನು ಸೇನೆಗೆ ಸೇರಿಸಿಕೊಳ್ಳುತ್ತೆನೆ.
ಆದರೆ ಅದಕ್ಕೂ ಮೊದಲು ನಿನ್ನಲ್ಲಿ ನಾನೊಂದು ಪ್ರಶ್ನೆ ಕೇಳಲಿಚ್ಚಿಸುತ್ತೇನೆ..?
ನಿನ್ನ ತಾಯಿ ನಿನ್ನನ್ನು ಬಾಲ್ಯದಲ್ಲಿ ಬೆಳಿಗ್ಗೆ ನಿದ್ರೆಯಿಂದ ಕರೆದು ಎಬ್ಬಿಸುತ್ತಿದ್ದುದು ಯಾವ ರೀತಿಯಲ್ಲಾಗಿತ್ತೆಂಬುದು ನಿನಗೆ ನೆನಪಿದೆಯೇ?
*ಹೇ.. ಶೈತಾನಾ.. ಹೇ.. ನೀಚಾ.. ಹೇ.. ದುಷ್ಟಾ.. ಮುಂತಾದ ಕೆಟ್ಟ ಪದಗಳನ್ನು ಉಪಯೇೂಗಿಸಿ ತಾನೇ ನಿನ್ನ ತಾಯಿ ನಿನ್ನನ್ನು ಎಬ್ಬಿಸುತ್ತಿದ್ದುದು..?*
ಅಷ್ಟೇ ಅಲ್ಲ, ನಿನ್ನ ತಾಯಿಯು ಅಲ್ಲಾಹನ ಆಜ್ಞೆ, ಆದೇಶಗಳನ್ನು ಪಾಲಿಸದ ಮುಸ್ಲಿಂ ನಾಮಧಾರಿಯಾಗಿದ್ದಳು ಅಲ್ಲವೇ?
ಆಗ *ಇಬ್ನು ಮುಲ್'ಜಂ'* ಹೌದು *ಅಮೀರುಲ್ ಮುಅ್'ಮಿನೀನ್...*
ತಾವು ಹೇಳಿದ್ದು ಸತ್ಯ. ನಾನು ಸ್ವಲ್ಪ ಜಾಸ್ತಿ ನಿದ್ರೆ ಮಾಡುವವನಾದುದರಿಂದ ನನ್ನ ತಾಯಿ ಹಾಗೆನ್ನುತ್ತಾ ನನ್ನನ್ನು ಎಬ್ಬಿಸುತ್ತಿದ್ದಳು ಅಷ್ಟೇ ಎಂದನು.
ಆಗ *ಅಲಿ(ರ)* ಹೇಳಿದರು, ನಿನ್ನ ತಾಯಿ ನಿನ್ನನ್ನು ಹಾಗೆ ಕೆಟ್ಟ ಪದಗಳ ಮೂಲಕ ಶಪಿಸುತ್ತಾ ನಿನ್ನನ್ನು ಕರೆಯುತ್ತಿದ್ದುದೇ ನೀನು ದಾರಿ ತಪ್ಪಲು ಕಾರಣವಾಗಿದೆ. ಮಾತ್ರವಲ್ಲ ಖಂಡಿತವಾಗಿಯೂ ನೀನು ನನ್ನ ಹಂತಕನಾಗಲಿರುವೆ ಎಂದರು. (ಹೆತ್ತ ಮಕ್ಕಳನ್ನು ಇಂತಹ ಕೆಟ್ಟ ಪದಗಳಿಂದ ಕರೆಯುವ ಮಾತಾಪಿತರಿದ್ದರೆ ಅಂಥವರು ಈ ಮಾತನ್ನು ಗಂಭೀರವಾಗಿ ಪರಿಗಣಿಸಬೇಕು)
ಸದ್ಯದ ಮಟ್ಟಿಗೆ ಆತನ ಮೇಲೆ ಯಾವುದೇ ಗುರುತರವಾದ ಆರೇೂಪಗಳೂ ಇಲ್ಲದಿದ್ದುದರಿಂದ *ಇಬ್ನು ಮುಲ್'ಜಂ'ನನ್ನು ಅಲಿ(ರ)* ತಮ್ಮ ಸೇನೆಗೆ ಸೇರಿಸಿಕೊಂಡರು.
*ಅಲಿ (ರ)ರವರನ್ನು ವಧಿಸಲಿರುವ ಗೂಢ ತಂತ್ರದ ಭಾಗವಾಗಿ ಮತ್ತೊಂದು ಘಟನೆಯೊಂದಿಗೆ ಬೆಸೆದು ಸಾಗುತ್ತದೆ ಕರ್ಬಲ ಯುದ್ಧದ ಕರುಣಾಜನಕ ಚರಿತ್ರೆ....*
ಈ ಘಟನೆಯ ನಂತರ *ಇಬ್ನು ಮುಲ್'ಜಂನ ಸಹಭಾಗಿತ್ವದಲ್ಲಿ ಕೆಲವು ಸಣ್ಣ ಯುದ್ಧಗಳು ನಡೆದಿವೆ. ಅದರಲ್ಲಿ ನಹ್'ರುವಾನ್ ಯುದ್ಧ* ವೂ ಒಂದು.
*ಶಾಮ್'ನ* ಭಾಗದಲ್ಲಿ ನಡೆದ *ನಹ್'ರುವಾನ್ ಯುದ್ಧದಲ್ಲಿ ಇಬ್ನು ಮುಲ್'ಜಂ* ಸೇನಾ ಉಪ ನಾಯಕನಾಗಿ ನೇಮಿಸಲ್ಪಟ್ಟಿದ್ದನು.
*ಇಬ್ನು ಮುಲ್'ಜಂ'ನ* ನೇತೃತ್ವದಲ್ಲಿ ನಡೆದ ಆ ಸಮರದಲ್ಲಿ ಮುಸ್ಲಿಂ ಸೈನ್ಯ ವಿಜಯ ಸಾಧಿಸಿತು.
ಈ ವಿಜಯದ ಸುವಾರ್ತೆಯನ್ನು ಮದೀನಾದಲ್ಲಿರುವ *ಖಲೀಫರಾದ ಸಯ್ಯದುನಾ ಅಲಿ(ರ)ರಿಗೆ ತಲುಪಿಸುವ ದೂತನಾಗಿ ಇಬ್ನು ಮುಲ್'ಜಂ'ನನ್ನೇ ಅಲ್ಲಿನ ಗವರ್ನರ್ ಆಯ್ಕೆ ಮಾಡಿದರು.*
ಹಾಗಾಗಿ ನಹ್'ರುವಾನ್ ಯದ್ಧದಲ್ಲಿ ಮುಸ್ಲಿಂ ಸೇನೆಯ ವಿಜಯದ ಸುವಾರ್ತೆಯೊಂದಿಗೆ *ಇಬ್ನು ಮುಲ್'ಜಂ* ತನ್ನ ಕುದುರೆಯ ಮೇಲೇರಿ ಮದೀನಾದತ್ತ ಹೊರಟನು.
ವಿಶಾಲವಾದ ಖರ್ಜೂರದ ತೋಟವೊಂದರೊಳಗೆ ನಿಧಾನವಾಗಿ ಸಾಗುತ್ತಿರುವಾಗ *ಇಬ್ನು ಮುಲ್'ಜಂ'ನಿಗೆ* ಒಂದು ಸುಕೇೂಮಲವಾದ ಸ್ತ್ರೀ ಶಬ್ದ ಕೇಳಿಸಿತು.
*"ಓ ಇಬ್ನು ಮುಲ್'ಜಂ ನಿಲ್ಲು.. ಒಮ್ಮೆ ನಿಲ್ಲು..! ಮುಲ್'ಜಮ್...*
*ಇಬ್ನು ಮುಲ್'ಜಂ* ತನ್ನ ಕುದುರೆಯನ್ನು ನಿಲ್ಲಿಸಿ ಸುತ್ತ ಮುತ್ತ ಕಣ್ಣಾಯಿಸಿದ
ಆಗ ಅಲ್ಲಿ.... ತುಸು ದೂರದಲ್ಲಿ... ⤵
*ಮುಂದುವರಿಯುವುದು*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
😰🏹🏹⚔⚔⚔🏹🏹 😰
😰 *ಕಣ್ಣೀರ ಕಡಲಾದ ಕರ್ಬಲ* 😰
😰🗡 *ಯುದ್ಧ ಚರಿತ್ರೆ* 🗡 😰
😰😰😰😰😰😰😰😰😰
👉 *ಭಾಗ* 0⃣2⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠
ತನ್ನ ಸಾಕು ಮಗಳ ವಿವಾಹಕ್ಕೆ ತಕ್ಕ ವರ ಸಿಗಲಿಲ್ಲವೆಂಬ ಬೇಸರದಿಂದ ಚಿಂತಾಮಗ್ನರಾಗಿ ಕುಳಿತಿದ್ದ *ಅಲಿ(ರ.ಅ)ರ* ಬಳಿ ಬಂದ ಆಗಂತುಕನೊಬ್ಬ ಹೇಳಿದ *ಅಸ್ಸಲಾ ಅಲೈಕುಮ್ ಯಾ ಅಮೀರುಲ್ ಮುಅ್'ಮಿನೀನ್....* ⤵
ಗಹನವಾದ ಚಿಂತೆಯಲ್ಲಿ ಮುಳುಗಿದ್ದ *ಸಯ್ಯದುನಾ ಅಲಿ ಬಿನ್ ಅಬೀತ್ವಾಲಿಬ್(ರ)ರಿಗೆ* ಆಗಂತುಕನ ಸಲಾಂ ಗಮನಕ್ಕೆ ಬರಲಿಲ್ಲವಾದಾಗ
ಆ ಆಗಂತುಕ ಮತ್ತೊಮ್ಮೆ *ಅಸ್ಸಲಾಮು ಅಲೈಕುಮ್ ಯಾ ಅಮೀರುಲ್ ಮುಅ್'ಮಿನೀನ್...* ಎಂದ.
ಇಲ್ಲ ಈ ಬಾರಿಯೂ *ಅಲಿ(ರ)ರಿಂದ* ಯಾವುದೇ ಉತ್ತರ ಬರಲಿಲ್ಲವಾದಾಗ ಆ ಆಗಂತುಕ ಮೂರನೆ ಬಾರಿ ಅಸ್ಸಲಾಮು *ಅಲೈಕುಮ್ ಯಾ ಅಮೀರುಲ್ ಮುಅ್'ಮಿನೀನ್...* ಎಂದಾಗ ವಾಸ್ತವಕ್ಕೆ ಮರಳಿದ *ಅಲಿ (ರ) ರವರು ವಅಲೈಕುಮ್ ವ ರಹ್ಮತುಲ್ಲಾಹ್...* ಎನ್ನುತ್ತಾ
ಓಹ್... *ನುಅ್'ಮಾನ್....(ರ)* ಏನು ವಿಶೇಷ? ಎಂದರು.
ಹೌದು ಬಹುಮಾನ್ಯರೆ!.. ನಾನು *ನುಅ್'ಮಾನ್(ರ).* ನಾನು ಆಗಮಿಸಿದಾಗ ತಾವೇನೇೂ ಗಹನವಾದ ಚಿಂತೆಯಲ್ಲಿ ಮುಳುಗಿದ್ದಿರಿ?
ತಮ್ಮನ್ನು ಅಷ್ಟೊಂದು ಚಿಂತೆಗೀಡು ಮಾಡಿದ ಆ ವಿಷಯವೇನು? *ಅಮೀರುಲ್ ಮುಅ್'ಮಿನೀನ್?*
ಆಗ *ಅಲಿ (ರ)ರವರು* ಎಲ್ಲ ವಿಷಯವನ್ನೂ
*ನುಅಮಾನ್ (ರ)ಗೆ* ವಿವರಿಸಿದ ಬಳಿಕ "ಎಲ್ಲರೂ ಆ ಮಗಳ ಮನೆತನದ ಬಗ್ಗೆಯೇ ವಿಚಾರಿಸುತ್ತಾರೆ ನಾನೇನು ಮಾಡಲಿ *ನುಅ್'ಮಾನ್? (ರ)* ಎಂದರು ನಿಟ್ಟುಸಿರು ಬಿಡುತ್ತಾ....
ತುಸು ಯೇೂಚಿಸಿದ ಬಳಿಕ *ನುಅಮಾನ್ (ರ)* ಹೇಳಿದರು.
ಬಹುಮಾನ್ಯರೇ...!
ನಾನೊಬ್ಬ ಅನಾಥನಾಗಿದ್ದು
ತಮ್ಮ ಸಮ್ಮತಿಯಿದ್ದರೆ *ಉಮ್ಮಲ್ ಹಕೀಂ(ರ)ಳನ್ನು* ನಾನು ವಿವಾಹವಾಗುತ್ತೇನೆ. ಎಂದರು..!
ಅನಾಥರಾದರೂ ಉತ್ತಮ ಗುಣ ನಡತೆಯ ಸದ್ಗುಣ ಸಂಪನ್ನರಾಗಿದ್ದ *ನುಅ್'ಮಾನ್(ರ)ರವನ್ನು ಚೆನ್ನಾಗಿ ಬಲ್ಲವಾಗಿದ್ದ ಅಲಿ (ರ)* ಸಂತೋಷದಿಂದ ಆಗಲಿ *ಉಮ್ಮುಲ್ ಹಕೀಂ(ರ)ಳನ್ನು ತಮಗೆ ವಿವಾಹ ಮಾಡಿಕೊಡಲು ನನಗೆ ಸಂಪೂರ್ಣ ಸಹಮತವಿದೆಯೆನ್ನುತ್ತಾ ಅಲ್ಲಾಹನು ತಮಗೆ ಒಳಿತನ್ನು ಕರುಣಿಸಲಿ!* ಎಂದು ಹೇಳುತ್ತಾ ಮನದುಂಬಿ ಪ್ರಾರ್ಥಿಸಿದರು.
ಇವರಿಬ್ಬರ ಈ ಸಂಭಾಷಣೆಗಳನ್ನು ಮನೆಯೊಳಗಿನಿಂದ ಕೇಳಿಸಿಕೊಂಡ *ಉಮ್ಮುಲ್ ಹಕೀಂ (ರ)* ಸಂತಸದಿಂದ ಪುಳಕಿತಳಾಗಿ ಮನದಲ್ಲೇ ತಲೆ ದೂಗಿದಳು.
ಇತ್ತ *ನುಅಮಾನ್(ರ)ರವರ* ಮನಸ್ಸೂ ಕೂಡ ಹರ್ಷದ ಹೊನಲಾಗಿತ್ತು.
ಕೆಲ ದಿನಗಳಲ್ಲೇ *ಅಲಿ (ರ)ರವರು ಉಮ್ಮುಲ್ ಹಕೀಮ್(ರ)ಳನ್ನು ನುಅಮಾನ್(ರ)ರಿಗೆ* ನಿಖಾಹ್ ಮಾಡಿ ಕೊಟ್ಟರು.
ಆ ನವ ದಂಪತಿಗಳಿಬ್ಬರೂ ಮದೀನಾದಲ್ಲಿ ಸಣ್ಣ ಗುಡಿಸಲೊಂದನ್ನು ಕಟ್ಟಿ ಸುಖ, ಸಂತೋಷದಿಂದ ದಾಂಪತ್ಯ ಜೀವನ ನಡೆಸಲಾರಂಭಿಸಿದರು.
*ಅಲಿ (ರ) ರವರು* ಸಮಯ ಸಿಕ್ಕಿದಾಗಲೆಲ್ಲ ಅಲ್ಲಿಗೆ ತೆರಳಿ ಆ ದಂಪತಿಗಳ ಯೇೂಗ ಕ್ಷೇಮ ವಿಚಾರಿಸುತ್ತಿದ್ದರು.
ಹೀಗೆ ದಿನಗಳು, ಮಾಸಗಳಾಗಿ, ಮಾಸಗಳು, ವರ್ಷಗಳಾಗಿ ಉರುಳುತ್ತಿತ್ತು.
ಹಾಗಿರಲೊಂದು ದಿನ *ಅಮಿರುಲ್ ಮುಅಮಿನೀನ್ ಅಲಿ (ರ)ರವರು* ಮದೀನ ಮಸೀದಿಗೆ ತೆರಳುತ್ತಿರುವಾಗ, ದಾರಿ ಮಧ್ಯೆ ಮದೀನ ಪಟ್ಟಣದಲ್ಲಿ ಜನರ ಗುಂಪೊಂದನ್ನು ಕಂಡು ಅತ್ತ ಹೆಜ್ಜೆ ಹಾಕಿದರು.
*ಅಲಿ (ರ) ರನ್ನು* ಕಂಡ ಜನ ಅತ್ತಿತ್ತ ಸರಿದು ಬಹುಮಾನ್ಯರಿಗೆ ದಾರಿ ಬಿಟ್ಟು ಕೊಟ್ಟರು. ಆಗ ಅಲ್ಲಿದ್ದ ಅಜಾನುಬಾಹುನಾದ ದಡೂತಿ ಶರೀರದ ಮನುಷ್ಯನೊಬ್ಬ *ಅಲಿ (ರ) ರವರನ್ನು* ಕಂಡ ಕೂಡಲೇ *"ಅಸ್ಸಲಾಮ್ ಅಲೈಕುಮ್ ಯಾ ಅಮೀರುಲ್ ಮುಅ್'ಮಿನೀನ್*" ಎಂದನು.
*ವ ಅಲೈಕುಮ್ ಸಲಾಂ ವ ರಹ್ಮತುಲ್ಲಾಹ್...* ಎನ್ನುತ್ತಾ *ಅಲಿ (ರ)*
ನೀನು ಯಾರು?
ಈ ಮೊದಲು ಮದೀನದಲ್ಲಿ ನಿನ್ನನ್ನು ಕಂಡ ಪರಿಚಯವಿಲ್ಲವಲ್ಲ? ಎಂದು ಕೇಳಿದರು.
ಆಗ ಆ ಅಜಾನುಬಾಹು ಹೇಳಿದ, *ಬಹುಮಾನ್ಯರೇ...*
ನಾನು ಮದೀನಾ ನಿವಾಸಿಯಲ್ಲ *ಶಾಮ್'ನಿಂದ* ಬಂದಿದ್ದೇನೆ.
ಅಲ್ಲಿನ ಗವರ್ನರ್ ನನ್ನನ್ನಿಲ್ಲಿಗೆ ಕಳುಹಿಸಿದರು ಎಂದಾಗ....
ಅವರು ನಿನ್ನನ್ನಿಲ್ಲಿಗೆ ಕಳುಹಿಸಲು ಕಾರಣವೇನು? ಎಂದು ಕೇಳಿದರು *ಅಲಿ(ರ)*
ತಮ್ಮ ಸೇನಾಪಡೆಗೆ ಸೇರಲಿಕ್ಕಾಗಿ ನನ್ನನ್ನು ಕಳುಹಿಸಿದ್ದಾರೆ ಎಂದನು.
ಆಗ *ಅಲಿ(ರ)* ಮುಗುಳ್ನಗುತ್ತಾ ನಿನ್ನ ಹೆಸರೇನು? ಎಂದು ಕೇಳಿದರು.
ನನ್ನ ಹೆಸರು..
*"ಇಬ್ನು ಮುಲ್'ಜಂ"* ಎಂದು ಉತ್ತರಿಸಿದನು.
ಇದನ್ನು ಕೇಳಿದ *ಅಲಿ (ರ) ರವರು* ತಕ್ಷಣ ಹೇಳಿದರು.
" إنا لله وإنا إليه راجعون "
*ಅಲಿ (ರ) ರವರ* ಬಾಯಿಂದ ಈ ವಾಕ್ಯ ಕೇಳಿದ, *ಇಬ್ನು ಮುಲ್'ಜಂ* ವಿಚಲಿತನಾಗಿ ಯಾ *ಅಮೀರುಲ್ ಮುಅ್'ಮಿನೀನ್...* ನಾನು ತಮ್ಮ ಸೇನಾಪಡೆಗೆ ಸೇರಬೇಕೆಂಬ ಆಕಾಂಕ್ಷೆಯಿಂದ ಬಂದಿದ್ದೇನೆಯೇ ಹೊರತು ಯಾವುದೇ ದುರುದ್ದೇಶದಿಂದಲ್ಲ.
ಮತ್ತೆ ತಾವೇಕೆ ಹಾಗೆ ಹೇಳಿದಿರಿ? ⬇
*ಮುಂದುವರಿಯುವುದು.*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
😰 *ಕಣ್ಣೀರ ಕಡಲಾದ ಕರ್ಬಲ* 😰
😰🗡 *ಯುದ್ಧ ಚರಿತ್ರೆ* 🗡 😰
😰😰😰😰😰😰😰😰😰
👉 *ಭಾಗ* 0⃣2⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠
ತನ್ನ ಸಾಕು ಮಗಳ ವಿವಾಹಕ್ಕೆ ತಕ್ಕ ವರ ಸಿಗಲಿಲ್ಲವೆಂಬ ಬೇಸರದಿಂದ ಚಿಂತಾಮಗ್ನರಾಗಿ ಕುಳಿತಿದ್ದ *ಅಲಿ(ರ.ಅ)ರ* ಬಳಿ ಬಂದ ಆಗಂತುಕನೊಬ್ಬ ಹೇಳಿದ *ಅಸ್ಸಲಾ ಅಲೈಕುಮ್ ಯಾ ಅಮೀರುಲ್ ಮುಅ್'ಮಿನೀನ್....* ⤵
ಗಹನವಾದ ಚಿಂತೆಯಲ್ಲಿ ಮುಳುಗಿದ್ದ *ಸಯ್ಯದುನಾ ಅಲಿ ಬಿನ್ ಅಬೀತ್ವಾಲಿಬ್(ರ)ರಿಗೆ* ಆಗಂತುಕನ ಸಲಾಂ ಗಮನಕ್ಕೆ ಬರಲಿಲ್ಲವಾದಾಗ
ಆ ಆಗಂತುಕ ಮತ್ತೊಮ್ಮೆ *ಅಸ್ಸಲಾಮು ಅಲೈಕುಮ್ ಯಾ ಅಮೀರುಲ್ ಮುಅ್'ಮಿನೀನ್...* ಎಂದ.
ಇಲ್ಲ ಈ ಬಾರಿಯೂ *ಅಲಿ(ರ)ರಿಂದ* ಯಾವುದೇ ಉತ್ತರ ಬರಲಿಲ್ಲವಾದಾಗ ಆ ಆಗಂತುಕ ಮೂರನೆ ಬಾರಿ ಅಸ್ಸಲಾಮು *ಅಲೈಕುಮ್ ಯಾ ಅಮೀರುಲ್ ಮುಅ್'ಮಿನೀನ್...* ಎಂದಾಗ ವಾಸ್ತವಕ್ಕೆ ಮರಳಿದ *ಅಲಿ (ರ) ರವರು ವಅಲೈಕುಮ್ ವ ರಹ್ಮತುಲ್ಲಾಹ್...* ಎನ್ನುತ್ತಾ
ಓಹ್... *ನುಅ್'ಮಾನ್....(ರ)* ಏನು ವಿಶೇಷ? ಎಂದರು.
ಹೌದು ಬಹುಮಾನ್ಯರೆ!.. ನಾನು *ನುಅ್'ಮಾನ್(ರ).* ನಾನು ಆಗಮಿಸಿದಾಗ ತಾವೇನೇೂ ಗಹನವಾದ ಚಿಂತೆಯಲ್ಲಿ ಮುಳುಗಿದ್ದಿರಿ?
ತಮ್ಮನ್ನು ಅಷ್ಟೊಂದು ಚಿಂತೆಗೀಡು ಮಾಡಿದ ಆ ವಿಷಯವೇನು? *ಅಮೀರುಲ್ ಮುಅ್'ಮಿನೀನ್?*
ಆಗ *ಅಲಿ (ರ)ರವರು* ಎಲ್ಲ ವಿಷಯವನ್ನೂ
*ನುಅಮಾನ್ (ರ)ಗೆ* ವಿವರಿಸಿದ ಬಳಿಕ "ಎಲ್ಲರೂ ಆ ಮಗಳ ಮನೆತನದ ಬಗ್ಗೆಯೇ ವಿಚಾರಿಸುತ್ತಾರೆ ನಾನೇನು ಮಾಡಲಿ *ನುಅ್'ಮಾನ್? (ರ)* ಎಂದರು ನಿಟ್ಟುಸಿರು ಬಿಡುತ್ತಾ....
ತುಸು ಯೇೂಚಿಸಿದ ಬಳಿಕ *ನುಅಮಾನ್ (ರ)* ಹೇಳಿದರು.
ಬಹುಮಾನ್ಯರೇ...!
ನಾನೊಬ್ಬ ಅನಾಥನಾಗಿದ್ದು
ತಮ್ಮ ಸಮ್ಮತಿಯಿದ್ದರೆ *ಉಮ್ಮಲ್ ಹಕೀಂ(ರ)ಳನ್ನು* ನಾನು ವಿವಾಹವಾಗುತ್ತೇನೆ. ಎಂದರು..!
ಅನಾಥರಾದರೂ ಉತ್ತಮ ಗುಣ ನಡತೆಯ ಸದ್ಗುಣ ಸಂಪನ್ನರಾಗಿದ್ದ *ನುಅ್'ಮಾನ್(ರ)ರವನ್ನು ಚೆನ್ನಾಗಿ ಬಲ್ಲವಾಗಿದ್ದ ಅಲಿ (ರ)* ಸಂತೋಷದಿಂದ ಆಗಲಿ *ಉಮ್ಮುಲ್ ಹಕೀಂ(ರ)ಳನ್ನು ತಮಗೆ ವಿವಾಹ ಮಾಡಿಕೊಡಲು ನನಗೆ ಸಂಪೂರ್ಣ ಸಹಮತವಿದೆಯೆನ್ನುತ್ತಾ ಅಲ್ಲಾಹನು ತಮಗೆ ಒಳಿತನ್ನು ಕರುಣಿಸಲಿ!* ಎಂದು ಹೇಳುತ್ತಾ ಮನದುಂಬಿ ಪ್ರಾರ್ಥಿಸಿದರು.
ಇವರಿಬ್ಬರ ಈ ಸಂಭಾಷಣೆಗಳನ್ನು ಮನೆಯೊಳಗಿನಿಂದ ಕೇಳಿಸಿಕೊಂಡ *ಉಮ್ಮುಲ್ ಹಕೀಂ (ರ)* ಸಂತಸದಿಂದ ಪುಳಕಿತಳಾಗಿ ಮನದಲ್ಲೇ ತಲೆ ದೂಗಿದಳು.
ಇತ್ತ *ನುಅಮಾನ್(ರ)ರವರ* ಮನಸ್ಸೂ ಕೂಡ ಹರ್ಷದ ಹೊನಲಾಗಿತ್ತು.
ಕೆಲ ದಿನಗಳಲ್ಲೇ *ಅಲಿ (ರ)ರವರು ಉಮ್ಮುಲ್ ಹಕೀಮ್(ರ)ಳನ್ನು ನುಅಮಾನ್(ರ)ರಿಗೆ* ನಿಖಾಹ್ ಮಾಡಿ ಕೊಟ್ಟರು.
ಆ ನವ ದಂಪತಿಗಳಿಬ್ಬರೂ ಮದೀನಾದಲ್ಲಿ ಸಣ್ಣ ಗುಡಿಸಲೊಂದನ್ನು ಕಟ್ಟಿ ಸುಖ, ಸಂತೋಷದಿಂದ ದಾಂಪತ್ಯ ಜೀವನ ನಡೆಸಲಾರಂಭಿಸಿದರು.
*ಅಲಿ (ರ) ರವರು* ಸಮಯ ಸಿಕ್ಕಿದಾಗಲೆಲ್ಲ ಅಲ್ಲಿಗೆ ತೆರಳಿ ಆ ದಂಪತಿಗಳ ಯೇೂಗ ಕ್ಷೇಮ ವಿಚಾರಿಸುತ್ತಿದ್ದರು.
ಹೀಗೆ ದಿನಗಳು, ಮಾಸಗಳಾಗಿ, ಮಾಸಗಳು, ವರ್ಷಗಳಾಗಿ ಉರುಳುತ್ತಿತ್ತು.
ಹಾಗಿರಲೊಂದು ದಿನ *ಅಮಿರುಲ್ ಮುಅಮಿನೀನ್ ಅಲಿ (ರ)ರವರು* ಮದೀನ ಮಸೀದಿಗೆ ತೆರಳುತ್ತಿರುವಾಗ, ದಾರಿ ಮಧ್ಯೆ ಮದೀನ ಪಟ್ಟಣದಲ್ಲಿ ಜನರ ಗುಂಪೊಂದನ್ನು ಕಂಡು ಅತ್ತ ಹೆಜ್ಜೆ ಹಾಕಿದರು.
*ಅಲಿ (ರ) ರನ್ನು* ಕಂಡ ಜನ ಅತ್ತಿತ್ತ ಸರಿದು ಬಹುಮಾನ್ಯರಿಗೆ ದಾರಿ ಬಿಟ್ಟು ಕೊಟ್ಟರು. ಆಗ ಅಲ್ಲಿದ್ದ ಅಜಾನುಬಾಹುನಾದ ದಡೂತಿ ಶರೀರದ ಮನುಷ್ಯನೊಬ್ಬ *ಅಲಿ (ರ) ರವರನ್ನು* ಕಂಡ ಕೂಡಲೇ *"ಅಸ್ಸಲಾಮ್ ಅಲೈಕುಮ್ ಯಾ ಅಮೀರುಲ್ ಮುಅ್'ಮಿನೀನ್*" ಎಂದನು.
*ವ ಅಲೈಕುಮ್ ಸಲಾಂ ವ ರಹ್ಮತುಲ್ಲಾಹ್...* ಎನ್ನುತ್ತಾ *ಅಲಿ (ರ)*
ನೀನು ಯಾರು?
ಈ ಮೊದಲು ಮದೀನದಲ್ಲಿ ನಿನ್ನನ್ನು ಕಂಡ ಪರಿಚಯವಿಲ್ಲವಲ್ಲ? ಎಂದು ಕೇಳಿದರು.
ಆಗ ಆ ಅಜಾನುಬಾಹು ಹೇಳಿದ, *ಬಹುಮಾನ್ಯರೇ...*
ನಾನು ಮದೀನಾ ನಿವಾಸಿಯಲ್ಲ *ಶಾಮ್'ನಿಂದ* ಬಂದಿದ್ದೇನೆ.
ಅಲ್ಲಿನ ಗವರ್ನರ್ ನನ್ನನ್ನಿಲ್ಲಿಗೆ ಕಳುಹಿಸಿದರು ಎಂದಾಗ....
ಅವರು ನಿನ್ನನ್ನಿಲ್ಲಿಗೆ ಕಳುಹಿಸಲು ಕಾರಣವೇನು? ಎಂದು ಕೇಳಿದರು *ಅಲಿ(ರ)*
ತಮ್ಮ ಸೇನಾಪಡೆಗೆ ಸೇರಲಿಕ್ಕಾಗಿ ನನ್ನನ್ನು ಕಳುಹಿಸಿದ್ದಾರೆ ಎಂದನು.
ಆಗ *ಅಲಿ(ರ)* ಮುಗುಳ್ನಗುತ್ತಾ ನಿನ್ನ ಹೆಸರೇನು? ಎಂದು ಕೇಳಿದರು.
ನನ್ನ ಹೆಸರು..
*"ಇಬ್ನು ಮುಲ್'ಜಂ"* ಎಂದು ಉತ್ತರಿಸಿದನು.
ಇದನ್ನು ಕೇಳಿದ *ಅಲಿ (ರ) ರವರು* ತಕ್ಷಣ ಹೇಳಿದರು.
" إنا لله وإنا إليه راجعون "
*ಅಲಿ (ರ) ರವರ* ಬಾಯಿಂದ ಈ ವಾಕ್ಯ ಕೇಳಿದ, *ಇಬ್ನು ಮುಲ್'ಜಂ* ವಿಚಲಿತನಾಗಿ ಯಾ *ಅಮೀರುಲ್ ಮುಅ್'ಮಿನೀನ್...* ನಾನು ತಮ್ಮ ಸೇನಾಪಡೆಗೆ ಸೇರಬೇಕೆಂಬ ಆಕಾಂಕ್ಷೆಯಿಂದ ಬಂದಿದ್ದೇನೆಯೇ ಹೊರತು ಯಾವುದೇ ದುರುದ್ದೇಶದಿಂದಲ್ಲ.
ಮತ್ತೆ ತಾವೇಕೆ ಹಾಗೆ ಹೇಳಿದಿರಿ? ⬇
*ಮುಂದುವರಿಯುವುದು.*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
😰⚔⚔⚔⚔⚔⚔⚔ 😰
😰 *ಕಣ್ಣೀರ ಕಡಲಾದ ಕರ್ಬಲ* 😰
😰🗡 *ಯುದ್ಧ ಚರಿತ್ರೆ* 🗡 😰
😰😰😰😰😰😰😰😰😰
👉 *ಭಾಗ-* 0⃣1⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠
*ಸೃಷ್ಟಿಕರ್ತನಾದ ಅಲ್ಲಾಹನು ತನ್ನ ಔಧಾರ್ಯದಿಂದಲೂ ಮತ್ತು ಅವನ ಹಬೀಬರಾದ ನೆಬಿ ಸಯ್ಯದುನಾ ಮುತ್ತು ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ಹಕ್ಕ್'ಜಾಹ್ ಬರ್ಕತ್ತಿನಿಂದಲೂ ಮುಸ್ಲಿಂ ಉಮ್ಮತ್ತನ್ನು ಎಲ್ಲಾ ವಿಧ ಆಪತ್ತು ಮತ್ತು ಮುಸೀಬತ್ತುಗಳಿಂದಲೂ ಸಂಪೂರ್ಣ ರಕ್ಷಣೆ ನೀಡಿ ಸಂರಕ್ಷಿಸಲಿ ಆಮೀನ್.*
ಎಂಬ ಪ್ರಾರ್ಥನೆಯೊಂದಿಗೆ...
ಇಸ್ಲಾಮಿನ ಇತಿಹಾಸದಲ್ಲೇ ಮರೆಯಲು ಅಸಾಧ್ಯವಾದ ಮತ್ತು ಇಡೀ ಮುಸ್ಲಿಂ ಸಮುದಾಯವನ್ನೇ ಕಣ್ಣೀರ ಕಡಲಲ್ಲಿ ಮುಳುಗಿಸಿದ ಇರಾಕಿನ ಕೂಫ ಎಂಬಲ್ಲಿ ನಡೆದ *ಕರ್ಬಲಾ* ಎಂಬ ಕರುಣಾಜನಕವಾದ ಯುದ್ಧ ಚರಿತ್ರೆಯನ್ನು ಕನ್ನಡಕ್ಕೆ ಅನುವಾದಿಸಿ ಧಾರಾವಾಹಿಯ ಮೂಲಕ ನಿಮ್ಮ ಮುಂದೆ ಸಮರ್ಪಿಸಲಿಚ್ಚಿಸುತ್ತೇನೆ
ಇನ್ಷಾ ಅಲ್ಲಾಹ್..
ಅಶ್ರಫುಲ್ ಖಲ್ಖ್ ಸಯ್ಯದುನಾ ಮುಹಮ್ಮದ್ ಮುಸ್ತಫಾ ﷺ ರವರ ಅಳಿಯನೂ, ಇಸ್ಲಾಮಿಕ್ ಆಡಳಿತದ ನಾಲ್ಕನೆ ಖಲೀಫರೂ, ಅಶ್'ರತುಲ್ ಮುಬಶ್ಶಿನರಲ್ಲಿ ಒಳಪಟ್ಟವರೂ, ಖುಲಫಾವುರ್ರಾಶಿದೀನರೂ ಆದ *ಸಯ್ಯದುನಾ ಅಲಿ ಬಿನ್ ಅಬೀ ತಾಲಿಬ್(ರ)* ರವರ ದತ್ತು ಪುತ್ರಿಯಾಗಿದ್ದರು *ಉಮ್ಮುಲ್ ಹಕಿಂ (ರ)* ಎಂಬ ಹೆಣ್ಣು ಮಗು.
ಮಾತಾಪಿತರಿಂದ ಉಪೇಕ್ಷಿಸಲ್ಪಟ್ಟು ಅನಾಥವಾಗಿ ಖರ್ಜೂರ ತೋಟವೊಂದರಲ್ಲಿ ಇರುವೆಗಳಿಂದ ಕಚ್ಚಿಸಿಕೊಳ್ಳುತ್ತಾ ಮಲಗಿದ್ದ ಹಾಲುಗಲ್ಲದ ಹಸುಳೆಯೊಂದನ್ನು ಕಂಡ *ಅಲಿ (ರ)ರವರು* ಆ ಮಗುವನ್ನು ತಮ್ಮ ಮನೆಗೆ ಕೊಂಡೊಯ್ದು ಬೆಳೆಸಿದರು.
ಆ ಮಗು ಬೆಳೆದು ದೊಡ್ಡವಳಾಗಿ ಹದಿನಾರರ ಹರೆಯಕ್ಕೆ ತಲುಪಿದಾಗ....
ಸೌಂದರ್ಯದ ಖನಿಯಾಗಿದ್ದ *ಉಮ್ಮುಲ್ ಹಕಿಂ (ರ)*
ಒಮ್ಮೆ ಖರ್ಜೂರ ತೋಟವೊಂದರಲ್ಲಿ ತಮ್ಮ ಆಡುಗಳನ್ನು ಮೇಯಿಸುತ್ತಿರುವಾಗ, ತುಸು ದೂರದಲ್ಲಿ ಖರ್ಜೂರದ ಮರಗಳ ಮರೆಯಲ್ಲಡಗಿ ತನ್ನನ್ನು ಯಾರೋ ಗಮನಿಸುತ್ತಿರುವಂತೆ ಅವಳಿಗೆ ಬಾಸವಾಯಿತು. ಮತ್ತೊಮ್ಮೆ ಅವಳು ಸೂಕ್ಷ್ಮವಾಗಿ ಗಮನಿದಾಗ, ಅಲ್ಲೊಬ್ಬ ಪುರುಷನನ್ನು ಕಂಡಳು.
ಅದು ಬೇರೆ ಯಾರೂ ಅಲ್ಲ.
*ಕೂಫ ಗವರ್ನರ್ ಆಗಿದ್ದ ಮುಅವಿಯ(ರ) ಎಂಬವರ ಪುತ್ರ ಯಝೀದ್ ಆಗಿದ್ದನು.*
ಹದಿನಾರರ ಹರೆಯದ ಮೈಕೈ ತುಂಬಿಕೊಂಡು ಸೌಂದರ್ಯದ ಖನಿಯಂತಿದ್ದ *ಉಮ್ಮುಲ್ ಹಕೀಮ್'ಳ (ರ)* ಸೌಂದರ್ಯವನ್ನು ಕಂಡ ಯುವಕ *ಯಝೀದ್'ನ* ಹೃನ್ಮನಗಳಲ್ಲಿ ಆಗಲೇ ಆ ತರುಣಿಯ ಬಗೆಗೆ ರಂಗುರಂಗಿನ ಕನಸುಗಳು ಮೊಳಕೆಯೊಡೆಯಲಾರಂಭಿಸಿತ್ತು. ಹೇಗಾದರೂ ಸರಿ *ಉಮ್ಮುಲ್ ಹಕಿಂ (ರ)ಳನ್ನು* ತನ್ನವಳನ್ನಾಗಿಸಿಕೊಳ್ಳಬೇಕೆಂದು ಅವನ ಅಂತರಂಗ ಆಶಿಸಿತು.
...ಆದರೆ....
*ಉಮ್ಮುಲ್ ಹಕೀಮ್'ಳಿಗಾದರೇೂ* ಯಝೀದ್'ನೆಂದರೆ ಕುಡುಕನೂ, ದುಷ್ಟನೂ ಲಂಪಟನೂ ಮತ್ತು ಸ್ತ್ರೀ ಮೇೂಹಿ ಎಂಬುದು ಅವಳ ಭಾವನೆಯಾಗಿತ್ತು. ಅದೂ ಸತ್ಯವೂ ಆಗಿತ್ತು. ಹಾಗಾಗಿ ತಕ್ಷಣ *ಉಮ್ಮುಲ್ ಹಕೀಮ್(ರ)* ಅಲ್ಲಿಂದ ಮನೆಗೆ ತೆರಳಿದಳು. ಆಗ ಅವಳನ್ನು ಹಿಂಬಾಲಿಸಿದ ಯಝೀದನು ವ್ಯಕ್ತಿಯೊಬ್ಬನ ಮೂಲಕ *"ಯಝೀದ್'ನಿಗೆ* ನಿಮ್ಮನ್ನು ವಿವಾಹವಾಗಬೇಕೆಂಬ ಆಕಾಂಕ್ಷೆಯಿದೆ ತಮ್ಮ ಅಭಿಪ್ರಾಯವೇನು?" ಎಂದು ಕೇಳುವಂತೆ *ಉಮ್ಮುಲ್ ಹಕೀಮ್'ಳ* (ರ) ಮನೆಗೆ ಕಳುಹಿಸಿದನು.
ವಿವಾಹ ಅಭ್ಯರ್ಥನೆಯೊಂದಿಗೆ ಆಗಮಿಸಿದ *ಯಝೀದ್'ನ* ದೂತನನ್ನು ಕಂಡು ಕೆಂಡಾಮಂಡಲಳಾದ *ಉಮ್ಮುಲ್ ಹಕೀಂ (ರ)* ಮತ್ತೆಂದೂ ಇಂತಹ ಪ್ರಸ್ತಾಪದೊಂದಿಗೆ ಬರಬೇಡವೆಂದು ಎಚ್ಚರಿಸಿ ಹೊರ ದಬ್ಬಿದಳು. ನಂತರ ಬೇರೆ ದಾರಿ ಕಾಣದೆ ತನ್ನ ಮನದ ಇಂಗಿತವನ್ನು ತನ್ನ ತಂದೆಯಾದ *ಮುಆವಿಯಾ(ರ)'* ರವರಿಗೆ ತಿಳಿಸಿದನು.
ಅವರದನ್ನು ಖಂಡತುಂಡವಾಗಿ ವಿರೋಧಿಸಿದರಲ್ಲದೆ
ತಾಯಿ ತಂದೆ ಯಾರೆಂದು ತಿಳಿಯದ ಆ ಹೆಣ್ಣನ್ನು ಮದುವೆಯಾಗಲು ತನ್ನ ಸಮ್ಮತಿಯಿಲ್ಲವೆಂದು ಒತ್ತಿ ಹೇಳಿದರು.
ಆದರೆ *ಉಮ್ಮುಲ್ ಹಕೀಮ್ (ರ) ಳ* ಅಪ್ರತಿಮ ಸೌಂದರ್ಯಕ್ಕೆ ಮಾರುಹೇೂದ *ಯಝೀದನಿಗೆ* ತಂದೆಯ ವಿರೇೂಧ ಸಹ್ಯವಾಗಲಿಲ್ಲವಾದರೂ ತಂದೆಯನ್ನು ಎದುರಿಸಲಾಗದೆ ನಿರಾಶನಾಗಿ ಸುಮ್ಮನಿರಬೇಕಾಯಿತು. ಆದರೆ ಆ ನಿರಾಸೆ ತನ್ನ
ತಂದೆಯೊಂದಿಗೆ ದ್ವೇಷವಾಗಿ ಬದಲಾಗತೊಡಗಿತು.
ದಿನಗಳುರುಳಿತು...
ಆದರೆ *ಯಝೀದ್'ನನ್ನು* ಪತಿಯಾಗಿ ಸ್ವೀಕರಿಸಲು ಒಪ್ಪದ *ಉಮ್ಮುಲ್ ಹಕೀಂ (ರ)ಳಿಗೆ* ನಂತರ ಹಲವಾರು ಉನ್ನತ ಮನೆತನಗಳಿಂದ ಸಂಬಂಧಗಳು ಬಂತಾದರೂ ಹೆತ್ತ ತಾಯಿ ತಂದೆ ಯಾರೆಂಬ ಬಗ್ಗೆ ಗೊತ್ತಿಲ್ಲದ ಕಾರಣದಿಂದ *ಉಮ್ಮುಲ್ ಹಕೀಮ್'ಳನ್ನು* ವಿವಾಹವಾಗಲು ಯಾರೂ ಒಪ್ಪುತ್ತಿರಲಿಲ್ಲ.
ಹಾಗಿರಲೊಂದು ದಿನ *ಹಝ್ರತ್ ಅಲಿ (ರ)ರವರು ಉಮ್ಮುಲ್ ಹಕೀಮ್(ರ)ಳ* ವಿವಾಹಕ್ಕಾಗಿ ಯಾವ ಸಂಬಂಧವೂ ಕೂಡಿ ಬರದ ಕಾರಣ ಆ ವಿಷಯದ ಕುರಿತು ಚಿಂತಾಮಗ್ನರಾಗಿ ಕುಳಿತಿದ್ದಾಗ....
ಅವರ ಬಳಿ ಬಂದ ವ್ಯಕ್ತಿಯೊಬ್ಬ ಹೇಳಿದ *ಅಸ್ಸಲಾಮು ಅಲೈಕುಮ್.. ಯಾ ಅಮೀರುಲ್ ಮಅ್'ಮಿನೀನ್....*
*ಮುಂದುವರಿಯುವುದು.*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
😰 *ಕಣ್ಣೀರ ಕಡಲಾದ ಕರ್ಬಲ* 😰
😰🗡 *ಯುದ್ಧ ಚರಿತ್ರೆ* 🗡 😰
😰😰😰😰😰😰😰😰😰
👉 *ಭಾಗ-* 0⃣1⃣
**********************
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
➖➖➖➖➖➖➖➖➖
✍ _ಗಫೂರ್ ಬಾಯಾರ್_
💠💠💠💠💠💠💠💠💠
*ಸೃಷ್ಟಿಕರ್ತನಾದ ಅಲ್ಲಾಹನು ತನ್ನ ಔಧಾರ್ಯದಿಂದಲೂ ಮತ್ತು ಅವನ ಹಬೀಬರಾದ ನೆಬಿ ಸಯ್ಯದುನಾ ಮುತ್ತು ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ಹಕ್ಕ್'ಜಾಹ್ ಬರ್ಕತ್ತಿನಿಂದಲೂ ಮುಸ್ಲಿಂ ಉಮ್ಮತ್ತನ್ನು ಎಲ್ಲಾ ವಿಧ ಆಪತ್ತು ಮತ್ತು ಮುಸೀಬತ್ತುಗಳಿಂದಲೂ ಸಂಪೂರ್ಣ ರಕ್ಷಣೆ ನೀಡಿ ಸಂರಕ್ಷಿಸಲಿ ಆಮೀನ್.*
ಎಂಬ ಪ್ರಾರ್ಥನೆಯೊಂದಿಗೆ...
ಇಸ್ಲಾಮಿನ ಇತಿಹಾಸದಲ್ಲೇ ಮರೆಯಲು ಅಸಾಧ್ಯವಾದ ಮತ್ತು ಇಡೀ ಮುಸ್ಲಿಂ ಸಮುದಾಯವನ್ನೇ ಕಣ್ಣೀರ ಕಡಲಲ್ಲಿ ಮುಳುಗಿಸಿದ ಇರಾಕಿನ ಕೂಫ ಎಂಬಲ್ಲಿ ನಡೆದ *ಕರ್ಬಲಾ* ಎಂಬ ಕರುಣಾಜನಕವಾದ ಯುದ್ಧ ಚರಿತ್ರೆಯನ್ನು ಕನ್ನಡಕ್ಕೆ ಅನುವಾದಿಸಿ ಧಾರಾವಾಹಿಯ ಮೂಲಕ ನಿಮ್ಮ ಮುಂದೆ ಸಮರ್ಪಿಸಲಿಚ್ಚಿಸುತ್ತೇನೆ
ಇನ್ಷಾ ಅಲ್ಲಾಹ್..
ಅಶ್ರಫುಲ್ ಖಲ್ಖ್ ಸಯ್ಯದುನಾ ಮುಹಮ್ಮದ್ ಮುಸ್ತಫಾ ﷺ ರವರ ಅಳಿಯನೂ, ಇಸ್ಲಾಮಿಕ್ ಆಡಳಿತದ ನಾಲ್ಕನೆ ಖಲೀಫರೂ, ಅಶ್'ರತುಲ್ ಮುಬಶ್ಶಿನರಲ್ಲಿ ಒಳಪಟ್ಟವರೂ, ಖುಲಫಾವುರ್ರಾಶಿದೀನರೂ ಆದ *ಸಯ್ಯದುನಾ ಅಲಿ ಬಿನ್ ಅಬೀ ತಾಲಿಬ್(ರ)* ರವರ ದತ್ತು ಪುತ್ರಿಯಾಗಿದ್ದರು *ಉಮ್ಮುಲ್ ಹಕಿಂ (ರ)* ಎಂಬ ಹೆಣ್ಣು ಮಗು.
ಮಾತಾಪಿತರಿಂದ ಉಪೇಕ್ಷಿಸಲ್ಪಟ್ಟು ಅನಾಥವಾಗಿ ಖರ್ಜೂರ ತೋಟವೊಂದರಲ್ಲಿ ಇರುವೆಗಳಿಂದ ಕಚ್ಚಿಸಿಕೊಳ್ಳುತ್ತಾ ಮಲಗಿದ್ದ ಹಾಲುಗಲ್ಲದ ಹಸುಳೆಯೊಂದನ್ನು ಕಂಡ *ಅಲಿ (ರ)ರವರು* ಆ ಮಗುವನ್ನು ತಮ್ಮ ಮನೆಗೆ ಕೊಂಡೊಯ್ದು ಬೆಳೆಸಿದರು.
ಆ ಮಗು ಬೆಳೆದು ದೊಡ್ಡವಳಾಗಿ ಹದಿನಾರರ ಹರೆಯಕ್ಕೆ ತಲುಪಿದಾಗ....
ಸೌಂದರ್ಯದ ಖನಿಯಾಗಿದ್ದ *ಉಮ್ಮುಲ್ ಹಕಿಂ (ರ)*
ಒಮ್ಮೆ ಖರ್ಜೂರ ತೋಟವೊಂದರಲ್ಲಿ ತಮ್ಮ ಆಡುಗಳನ್ನು ಮೇಯಿಸುತ್ತಿರುವಾಗ, ತುಸು ದೂರದಲ್ಲಿ ಖರ್ಜೂರದ ಮರಗಳ ಮರೆಯಲ್ಲಡಗಿ ತನ್ನನ್ನು ಯಾರೋ ಗಮನಿಸುತ್ತಿರುವಂತೆ ಅವಳಿಗೆ ಬಾಸವಾಯಿತು. ಮತ್ತೊಮ್ಮೆ ಅವಳು ಸೂಕ್ಷ್ಮವಾಗಿ ಗಮನಿದಾಗ, ಅಲ್ಲೊಬ್ಬ ಪುರುಷನನ್ನು ಕಂಡಳು.
ಅದು ಬೇರೆ ಯಾರೂ ಅಲ್ಲ.
*ಕೂಫ ಗವರ್ನರ್ ಆಗಿದ್ದ ಮುಅವಿಯ(ರ) ಎಂಬವರ ಪುತ್ರ ಯಝೀದ್ ಆಗಿದ್ದನು.*
ಹದಿನಾರರ ಹರೆಯದ ಮೈಕೈ ತುಂಬಿಕೊಂಡು ಸೌಂದರ್ಯದ ಖನಿಯಂತಿದ್ದ *ಉಮ್ಮುಲ್ ಹಕೀಮ್'ಳ (ರ)* ಸೌಂದರ್ಯವನ್ನು ಕಂಡ ಯುವಕ *ಯಝೀದ್'ನ* ಹೃನ್ಮನಗಳಲ್ಲಿ ಆಗಲೇ ಆ ತರುಣಿಯ ಬಗೆಗೆ ರಂಗುರಂಗಿನ ಕನಸುಗಳು ಮೊಳಕೆಯೊಡೆಯಲಾರಂಭಿಸಿತ್ತು. ಹೇಗಾದರೂ ಸರಿ *ಉಮ್ಮುಲ್ ಹಕಿಂ (ರ)ಳನ್ನು* ತನ್ನವಳನ್ನಾಗಿಸಿಕೊಳ್ಳಬೇಕೆಂದು ಅವನ ಅಂತರಂಗ ಆಶಿಸಿತು.
...ಆದರೆ....
*ಉಮ್ಮುಲ್ ಹಕೀಮ್'ಳಿಗಾದರೇೂ* ಯಝೀದ್'ನೆಂದರೆ ಕುಡುಕನೂ, ದುಷ್ಟನೂ ಲಂಪಟನೂ ಮತ್ತು ಸ್ತ್ರೀ ಮೇೂಹಿ ಎಂಬುದು ಅವಳ ಭಾವನೆಯಾಗಿತ್ತು. ಅದೂ ಸತ್ಯವೂ ಆಗಿತ್ತು. ಹಾಗಾಗಿ ತಕ್ಷಣ *ಉಮ್ಮುಲ್ ಹಕೀಮ್(ರ)* ಅಲ್ಲಿಂದ ಮನೆಗೆ ತೆರಳಿದಳು. ಆಗ ಅವಳನ್ನು ಹಿಂಬಾಲಿಸಿದ ಯಝೀದನು ವ್ಯಕ್ತಿಯೊಬ್ಬನ ಮೂಲಕ *"ಯಝೀದ್'ನಿಗೆ* ನಿಮ್ಮನ್ನು ವಿವಾಹವಾಗಬೇಕೆಂಬ ಆಕಾಂಕ್ಷೆಯಿದೆ ತಮ್ಮ ಅಭಿಪ್ರಾಯವೇನು?" ಎಂದು ಕೇಳುವಂತೆ *ಉಮ್ಮುಲ್ ಹಕೀಮ್'ಳ* (ರ) ಮನೆಗೆ ಕಳುಹಿಸಿದನು.
ವಿವಾಹ ಅಭ್ಯರ್ಥನೆಯೊಂದಿಗೆ ಆಗಮಿಸಿದ *ಯಝೀದ್'ನ* ದೂತನನ್ನು ಕಂಡು ಕೆಂಡಾಮಂಡಲಳಾದ *ಉಮ್ಮುಲ್ ಹಕೀಂ (ರ)* ಮತ್ತೆಂದೂ ಇಂತಹ ಪ್ರಸ್ತಾಪದೊಂದಿಗೆ ಬರಬೇಡವೆಂದು ಎಚ್ಚರಿಸಿ ಹೊರ ದಬ್ಬಿದಳು. ನಂತರ ಬೇರೆ ದಾರಿ ಕಾಣದೆ ತನ್ನ ಮನದ ಇಂಗಿತವನ್ನು ತನ್ನ ತಂದೆಯಾದ *ಮುಆವಿಯಾ(ರ)'* ರವರಿಗೆ ತಿಳಿಸಿದನು.
ಅವರದನ್ನು ಖಂಡತುಂಡವಾಗಿ ವಿರೋಧಿಸಿದರಲ್ಲದೆ
ತಾಯಿ ತಂದೆ ಯಾರೆಂದು ತಿಳಿಯದ ಆ ಹೆಣ್ಣನ್ನು ಮದುವೆಯಾಗಲು ತನ್ನ ಸಮ್ಮತಿಯಿಲ್ಲವೆಂದು ಒತ್ತಿ ಹೇಳಿದರು.
ಆದರೆ *ಉಮ್ಮುಲ್ ಹಕೀಮ್ (ರ) ಳ* ಅಪ್ರತಿಮ ಸೌಂದರ್ಯಕ್ಕೆ ಮಾರುಹೇೂದ *ಯಝೀದನಿಗೆ* ತಂದೆಯ ವಿರೇೂಧ ಸಹ್ಯವಾಗಲಿಲ್ಲವಾದರೂ ತಂದೆಯನ್ನು ಎದುರಿಸಲಾಗದೆ ನಿರಾಶನಾಗಿ ಸುಮ್ಮನಿರಬೇಕಾಯಿತು. ಆದರೆ ಆ ನಿರಾಸೆ ತನ್ನ
ತಂದೆಯೊಂದಿಗೆ ದ್ವೇಷವಾಗಿ ಬದಲಾಗತೊಡಗಿತು.
ದಿನಗಳುರುಳಿತು...
ಆದರೆ *ಯಝೀದ್'ನನ್ನು* ಪತಿಯಾಗಿ ಸ್ವೀಕರಿಸಲು ಒಪ್ಪದ *ಉಮ್ಮುಲ್ ಹಕೀಂ (ರ)ಳಿಗೆ* ನಂತರ ಹಲವಾರು ಉನ್ನತ ಮನೆತನಗಳಿಂದ ಸಂಬಂಧಗಳು ಬಂತಾದರೂ ಹೆತ್ತ ತಾಯಿ ತಂದೆ ಯಾರೆಂಬ ಬಗ್ಗೆ ಗೊತ್ತಿಲ್ಲದ ಕಾರಣದಿಂದ *ಉಮ್ಮುಲ್ ಹಕೀಮ್'ಳನ್ನು* ವಿವಾಹವಾಗಲು ಯಾರೂ ಒಪ್ಪುತ್ತಿರಲಿಲ್ಲ.
ಹಾಗಿರಲೊಂದು ದಿನ *ಹಝ್ರತ್ ಅಲಿ (ರ)ರವರು ಉಮ್ಮುಲ್ ಹಕೀಮ್(ರ)ಳ* ವಿವಾಹಕ್ಕಾಗಿ ಯಾವ ಸಂಬಂಧವೂ ಕೂಡಿ ಬರದ ಕಾರಣ ಆ ವಿಷಯದ ಕುರಿತು ಚಿಂತಾಮಗ್ನರಾಗಿ ಕುಳಿತಿದ್ದಾಗ....
ಅವರ ಬಳಿ ಬಂದ ವ್ಯಕ್ತಿಯೊಬ್ಬ ಹೇಳಿದ *ಅಸ್ಸಲಾಮು ಅಲೈಕುಮ್.. ಯಾ ಅಮೀರುಲ್ ಮಅ್'ಮಿನೀನ್....*
*ಮುಂದುವರಿಯುವುದು.*
*ಇನ್ ಷಾ ಅಲ್ಲಾಹ್*
🔰🔰🔰🔰🔰🔰🔰🔰🔰
ಬನ್ನೀ ಸಹೋದರರೇ ತೌಬಾ ಹೇಳೋಣ ..ಅಲ್ಲಾಹನು ನಮ್ಮೆಲ್ಲರ ಪಾಪವನ್ನು ಪವಿತ್ರ ರಮಳಾನ್ ಮಾಸದ ಬರಕತ್ ನಿಂದ , ಮನ್ನಿಸಲಿ , .ಆಮೀನ್ ...
ಅಸ್ತಗ್ಫಿರುಲ್ಲಾಹಲ್ ಅಲೀಮ್ (3), ಅಲ್ ಕದೀಮ್ , ಅಲ್ ಕರೀಮ್ ,ಅರ್ರಹೀಮ್,ಅಲ್ಲಝೀ ಲಾಇಲಾಹ ಇಲ್ಲಾಹುವಲ್ ಅಯ್ಯುಲ್ ಕಯ್ಯೂಮ್ ,ಮಿನ್ ಕುಲ್ಲಿ ಝನ್ಬಿಮ್ ಅಝ್ನಬ್ ತುಹು ,ಹಮ್ದಮ್ ,ಅವ್ ಕತ್ ಹಮ್ , ಅವ್ ಸಿರ್ರಮ್ , ಅವ್ ಅಲಾನಿಯತಮ್ ,ಅವ್ ಸಕೀರಮ್ ,ಅವ್ ಕಬೀರ , ವಾಅತೂಬು ಇಲೈಹಿ ಮಿನಝ್ಝಂಬಿಲ್ಲಝೀ ಅಹ್ಲಮೂ , ವಮಿನಝ್ಝಂಬಿಲ್ಲಝೀ ಲಾ ಅಅ್ ಲಮೂ, ಇನ್ನಕ ಅಂತ ಅಲ್ಲಾಮುಲ್ ಗುಯೂಬ್ , ಅಸ್ತಗ್ಫಿರುಲ್ಲಾಹ ಅನ್ ಜಮೀಹಿ ಮಾ ಕರಿಯಲ್ಲಾಹು ಕವುಲಮ್ ,ವಫಿಹ್ಲಮ್ , ವ ಅಮಲಮ್ , ವಕಾತಿರಮ್ , ವನಾಳಿರ , ಯಾ ಅಯ್ಯುಹಲ್ಲಝೀನ ಆಮನು ತೂಬೂ ಇಲಲ್ಲಾಹಿ ತೌಬತನ್ನಸೂಹಾ ,.....
ಞಾಂಗಲುಡೆ ತಂಬುರಾಣೆ , ಞಂಗಲ್ ನಿನ್ನೋಡ್ ಅರಿಞ ಚೈದ ದೋಷತ್ತಿನೇ ತೊಟ್ಟುಮ್ , ಅರಿಯಾದೆ ಚೈದ ದೋಷತ್ತಿನೇ ತೊಟ್ಟುಮ್ , ಮರಚ್ಚು ಚೈದ ದೋಷತ್ತಿನೇ ತೊಟ್ಟುಮ್, ಪರಸ್ಯಮಾಯಿ ಚೈದ ದೋಷತ್ತಿನೇ ತೊಟ್ಟುಮ್, ಎಲ್ಲಾ ಬಂದೋಷ಼ತ್ತಿನೇ ತೊಟ್ಟುಮ್ , ಎಲ್ಲಾ ಚೆರುದೋಷತ್ತಿನೇ ತೊಟ್ಟುಮ್, ಞಂಗಲ್ ಎಲ್ಲಾವರುಮ್ ನಿನ್ನೋಡ್ ಕೇದಿಚ್ಚಿ ಪೇಡಿಚ್ಚ್ ಮಡಂಞುನ್ನು ತಂಬುರಾಣೆ , ....
ರಬ್ಬನಾ ಲಲ್ವಂನಾ ಅನ್ಫುಸನಾ ವಹಿನ್ ಲಮ್ ತಗ್ಫಿರ್ ಲನಾ , ವತರ್ ಹಮ್ನಾ , ಲನಕೂನನ್ನಾ ಮಿನಲ್ ಕಾಸಿರೀನ್ , ...
ಞಾಂಗಲುಡೆ ತಂಬುರಾಣೆ, ಞಂಗಲ್ ಎಲ್ಲಾವರುಮ್ ಞಾಂಗಲುಡೆ ತಡಿಯೋಡು ಅನೇಗಮ್ ,ಕುಟ್ಟವುಮ್ , ದುರ್ಮರಿಯಾದೆಯುಮ್ , ಏಟ್ಟಮೇಟ್ಟಮ್ ಚೈದು ನಡನ್ನೆ ತನಿಯೇ ಅಡಿಯಾರ್ಗಳಾಗುನ್ನು ತಂಬುರಾಣೆ, ಇಪ್ಪೋಲ್ ನಿಂಡೆ ರಹ್ಮತ್ತೆನ್ನ ತೌಬಾ ಎನ್ನ ಬಾದುಕ್ಕಲ್ , ಞಾಂಗಲ್ ಎಲ್ಲಾವರುಮ್ ಕೇದಿಚ್ಚ್ , ಮಡಞಿ ವನ್ನಿರಿಕ್ಕುನ್ನು ತಂಬುರಾಣೆ, ಎನಿ ಒರಿಕ್ಕಲುಮ್ ಒರು ದೋಷಮ್ ಕೊಳ್ಳೆಯುಮ್ , ಮಡಞುಗಯಿಲ್ಲೆನ್ನ್ ,ಞಂಗಲ್ ಎಲ್ಲಾವರುಮ್ ಕಲ್ಬು ಕೊಂಡು ನಳ್ಳವನ್ನಮ್ ಕರುದಿ ಉರಪ್ಪಿಚ್ಚು ತಂಬುರಾಣೆ, ನೀ ಞಾಂಗಲುಡೆ ದೋಷತ್ತಿನೇ ಪೊರುತ್ತು , ತೌಬಯೇ ಕಬೂಲ್ ಚೈದಿಲ್ಲಾ ಎನ್ನ್ ವನ್ನಾಲ್ , ಞಂಗಲ್ ಜಹನ್ನಮ್ ಎನ್ನ ನರಗತ್ತಿಲ್ ವೀನ್ ಬೆಂದ್ ಉರುಗುನ್ನ , ಅಡಿಯಾರ್ಗಳಾಲ್ ಆಯಿಪೋಗುಮ್ ತಂಬುರಾಣೆ , ನಿಂಡೆ ಕಿರ್ಫ ಕೊಂಡುಮ್ ,ನಿಂಡೆ ಮುಹಮ್ಮದ್ ಬೇದಾಂಬರ್ ತಂಗಳೆ ಬರ್ಕತ್ ಕೊಂಡುಮ್ , ನೀ ಜಹನ್ನಮ್ ಎನ್ನ ನರಗತ್ತಿನೇ ತೊಟ್ಟು, ಞಂಗಳೆ ಸಲಾಮತ್ತಾಕ್ಕನಮ್ ತಂಬುರಾಣೆ , .
ರಬ್ಬನಾ ಲಾ ತುಝಿಕ್ ಕುಲೂಬನಾ ಬಹ್ದ ಇಝ್ ಹದೈತನಾ , ವಹಬ್ಲನಾ , ಮಿನ್ ಲದುನ್ಕಾ , ರಹ್ಮತಮ್ ಇನ್ನಕ ಅಂತಲ್ ವಹ್ಹಾಬ್ , ...
ಞಾಂಗಲುಡೆ ತಂಬುರಾಣೆ, ನೀ ಞಾಂಗಲ್ಕ್ ಎಲ್ಲಾವರ್ಕುಮ್ ಈ ತೌಬಯುಮ್ , ನೇರ್ವಝಿಯುಮ್ ದೀನ್ ಇಸ್ಲಾಮುಮ್ , ತನ್ನದಿಲ್ ಪಿರಗೆ , ಅದಿನೆ ವಿಟ್ಟ್ , ಞಂಗಳೆ ಕಲ್ಬಿನೆ ತಟ್ಟಿತ್ತಿರಿಚ್ಚು , ನಿಂಡೆ ಮಾಟ್ಟಕ್ಕಾರಣಾಯ ಷೈತಾನ್ ಇಬ್ಲೀಸಿಂಡೆ , ಚೆಲ್ಲ್ ಕೊಳ್ಳೆಯುಮ್ , ಚೇಲ್ ಕೊಳ್ಳೆಯುಮ್ , ನೀ ಞಂಗಳೆ ಆಕಿ ಕಳಯಲ್ಲಾ ತಂಬುರಾಣೆ, ನೀ ನಿಂಡೆ ವಕ್ಕಲ್ ನಿನ್ನುಳ್ಳ ರಹ್ಮತ್ತಿನೇ ,ಞಾಂಗಳೆಲ್ಲಾವರೆ ಅಳವಿಳುಮ್ ಒಷಾರಮಾಯಿ ಏಟ್ಟಮೇಟ್ಟಮ್ , ವಝಂಞ ತರನಮ್ ತಂಬುರಾಣೆ, ...
ಅಷ್ಹದು ಅಲ್ಲಾಹಿಲಾಹ ಇಲ್ಲಲ್ಲಾಹು , ವಹ್ದಹೂ ಲಾ ಷರೀಕಲಹು , ವ ಅಷ್ಹದು ಅನ್ನ ಮುಹಮ್ಮದನ್ ಅಬ್ದುಹೂ , ವರಸೂಲುಹು , ಅಲೈಹ ನಹಿಯಾ , ವ ಅಲೈಹ ನಮೂತು , ವ ಅಲೈಹ ನುಬುಹಸು , ಇನ್ಶಾ ಅಲ್ಲಾಹ್....
ಞಾಂಗಲುಡೆ ತಂಬುರಾಣೆ, ನೀ ಞಾಂಗಳೆಲ್ಲಾವರೆಯುಮ್ ಷಹಾದತ್ ಕಲಿಮಯೋಡು ಕೂಡೆ , ಈಮಾನೋಡು ಕೂಡೆ ಮರಿಪ್ಪಿಚ್ವಿ , ಕಬರಿಲ್ ಅಗಮ್ ಕಡತ್ತಿ , ಕಬರಿಲ್ ನಿನ್ನ್ ರಂಡಾಮದ್ ಹಯಾತಿಟ್ಟ್ , ಮಹ್ಷರಾಕೊಳ್ಳೆ ಯಾತ್ರಯಾಕಿಯಾಲ್ , ಞಾಂಗಲುಡೆ ಎಲ್ಲಾವರುಡೆಯುಮ್ , ನನ್ಮಯುಮ್ , ತಿನ್ಮಯುಮ್ ಎಝುದಪ್ಪೆಟ್ಟ , ಏಝ್ (7) ಕಿತಾಬಿನೆ ನೀ ಞಂಗಳೆ ಎಲ್ಲಾವರೆ ವಲಮ್ ಕಯ್ಯಿಲ್ ತರಿಪ್ಪಿಚ್ಚು , ನಿಂಡೆ ಹಾಲತ್ತಿಲ್ ಕಾರಣಮಾಗಪ್ಪೆಟ್ಟ ಮುತ್ತು ನಬಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ತಂಞಳೆ ಷಫಾಹತಿಲ್ , ಒರುಮಿಚ್ಚು ಕೂಡಿ , ಸ್ವರ್ಗತ್ತಿಲ್ ಅಗಮ್ ಕಡತ್ತಿ , ನಿಂಡೆ ಲಿಕಾಯಿನೆಯುಮ್ , ಆದರವಾಯ ನಬಿ (ಸ್ವ .ಅ) ಯುಡೆ ತಿರುಕಲ್ಯಾಣತ್ತಿನೇಯುಮ್ ಞಾಂಗಲುಡೆ ರಂಡ್ ಕಣ್ಣ್ ಕೊಂಡು ಕಾಣುವಾಣುಮ್ , ಅದಿಲ್ ಕೂಡುವಾಣುಮ್ ಏಟ್ಟಮೇಟ್ಟಮ್ ಉದವಿ ಚೆಯ್ಯನಮ್ ತಂಬುರಾಣೆ, ...
ಬಿಹಕ್ಕಿ .. ಲಾಇಲಾಹ ಇಲ್ಲಲ್ಲಾಹು ಮುಹಮ್ಮದುರ್ರಸೂಲುಲ್ಲಹ್ (3) ....ಆಮೀನ್ ..
ಅನುವಾದ :✍🏻 ನೌಫಲ್ , ಪುಚ್ಚೇರಿ
ಎಲ್ಲಾ ಮುಸ್ಲಿಂ ಸಹೋದರರಿಗೆ ಶೇರ್ ಮಾಡಿ ... ಜಝಾಕಲ್ಲಾಹುಲ್ ಖೈರ್
ಅಸ್ತಗ್ಫಿರುಲ್ಲಾಹಲ್ ಅಲೀಮ್ (3), ಅಲ್ ಕದೀಮ್ , ಅಲ್ ಕರೀಮ್ ,ಅರ್ರಹೀಮ್,ಅಲ್ಲಝೀ ಲಾಇಲಾಹ ಇಲ್ಲಾಹುವಲ್ ಅಯ್ಯುಲ್ ಕಯ್ಯೂಮ್ ,ಮಿನ್ ಕುಲ್ಲಿ ಝನ್ಬಿಮ್ ಅಝ್ನಬ್ ತುಹು ,ಹಮ್ದಮ್ ,ಅವ್ ಕತ್ ಹಮ್ , ಅವ್ ಸಿರ್ರಮ್ , ಅವ್ ಅಲಾನಿಯತಮ್ ,ಅವ್ ಸಕೀರಮ್ ,ಅವ್ ಕಬೀರ , ವಾಅತೂಬು ಇಲೈಹಿ ಮಿನಝ್ಝಂಬಿಲ್ಲಝೀ ಅಹ್ಲಮೂ , ವಮಿನಝ್ಝಂಬಿಲ್ಲಝೀ ಲಾ ಅಅ್ ಲಮೂ, ಇನ್ನಕ ಅಂತ ಅಲ್ಲಾಮುಲ್ ಗುಯೂಬ್ , ಅಸ್ತಗ್ಫಿರುಲ್ಲಾಹ ಅನ್ ಜಮೀಹಿ ಮಾ ಕರಿಯಲ್ಲಾಹು ಕವುಲಮ್ ,ವಫಿಹ್ಲಮ್ , ವ ಅಮಲಮ್ , ವಕಾತಿರಮ್ , ವನಾಳಿರ , ಯಾ ಅಯ್ಯುಹಲ್ಲಝೀನ ಆಮನು ತೂಬೂ ಇಲಲ್ಲಾಹಿ ತೌಬತನ್ನಸೂಹಾ ,.....
ಞಾಂಗಲುಡೆ ತಂಬುರಾಣೆ , ಞಂಗಲ್ ನಿನ್ನೋಡ್ ಅರಿಞ ಚೈದ ದೋಷತ್ತಿನೇ ತೊಟ್ಟುಮ್ , ಅರಿಯಾದೆ ಚೈದ ದೋಷತ್ತಿನೇ ತೊಟ್ಟುಮ್ , ಮರಚ್ಚು ಚೈದ ದೋಷತ್ತಿನೇ ತೊಟ್ಟುಮ್, ಪರಸ್ಯಮಾಯಿ ಚೈದ ದೋಷತ್ತಿನೇ ತೊಟ್ಟುಮ್, ಎಲ್ಲಾ ಬಂದೋಷ಼ತ್ತಿನೇ ತೊಟ್ಟುಮ್ , ಎಲ್ಲಾ ಚೆರುದೋಷತ್ತಿನೇ ತೊಟ್ಟುಮ್, ಞಂಗಲ್ ಎಲ್ಲಾವರುಮ್ ನಿನ್ನೋಡ್ ಕೇದಿಚ್ಚಿ ಪೇಡಿಚ್ಚ್ ಮಡಂಞುನ್ನು ತಂಬುರಾಣೆ , ....
ರಬ್ಬನಾ ಲಲ್ವಂನಾ ಅನ್ಫುಸನಾ ವಹಿನ್ ಲಮ್ ತಗ್ಫಿರ್ ಲನಾ , ವತರ್ ಹಮ್ನಾ , ಲನಕೂನನ್ನಾ ಮಿನಲ್ ಕಾಸಿರೀನ್ , ...
ಞಾಂಗಲುಡೆ ತಂಬುರಾಣೆ, ಞಂಗಲ್ ಎಲ್ಲಾವರುಮ್ ಞಾಂಗಲುಡೆ ತಡಿಯೋಡು ಅನೇಗಮ್ ,ಕುಟ್ಟವುಮ್ , ದುರ್ಮರಿಯಾದೆಯುಮ್ , ಏಟ್ಟಮೇಟ್ಟಮ್ ಚೈದು ನಡನ್ನೆ ತನಿಯೇ ಅಡಿಯಾರ್ಗಳಾಗುನ್ನು ತಂಬುರಾಣೆ, ಇಪ್ಪೋಲ್ ನಿಂಡೆ ರಹ್ಮತ್ತೆನ್ನ ತೌಬಾ ಎನ್ನ ಬಾದುಕ್ಕಲ್ , ಞಾಂಗಲ್ ಎಲ್ಲಾವರುಮ್ ಕೇದಿಚ್ಚ್ , ಮಡಞಿ ವನ್ನಿರಿಕ್ಕುನ್ನು ತಂಬುರಾಣೆ, ಎನಿ ಒರಿಕ್ಕಲುಮ್ ಒರು ದೋಷಮ್ ಕೊಳ್ಳೆಯುಮ್ , ಮಡಞುಗಯಿಲ್ಲೆನ್ನ್ ,ಞಂಗಲ್ ಎಲ್ಲಾವರುಮ್ ಕಲ್ಬು ಕೊಂಡು ನಳ್ಳವನ್ನಮ್ ಕರುದಿ ಉರಪ್ಪಿಚ್ಚು ತಂಬುರಾಣೆ, ನೀ ಞಾಂಗಲುಡೆ ದೋಷತ್ತಿನೇ ಪೊರುತ್ತು , ತೌಬಯೇ ಕಬೂಲ್ ಚೈದಿಲ್ಲಾ ಎನ್ನ್ ವನ್ನಾಲ್ , ಞಂಗಲ್ ಜಹನ್ನಮ್ ಎನ್ನ ನರಗತ್ತಿಲ್ ವೀನ್ ಬೆಂದ್ ಉರುಗುನ್ನ , ಅಡಿಯಾರ್ಗಳಾಲ್ ಆಯಿಪೋಗುಮ್ ತಂಬುರಾಣೆ , ನಿಂಡೆ ಕಿರ್ಫ ಕೊಂಡುಮ್ ,ನಿಂಡೆ ಮುಹಮ್ಮದ್ ಬೇದಾಂಬರ್ ತಂಗಳೆ ಬರ್ಕತ್ ಕೊಂಡುಮ್ , ನೀ ಜಹನ್ನಮ್ ಎನ್ನ ನರಗತ್ತಿನೇ ತೊಟ್ಟು, ಞಂಗಳೆ ಸಲಾಮತ್ತಾಕ್ಕನಮ್ ತಂಬುರಾಣೆ , .
ರಬ್ಬನಾ ಲಾ ತುಝಿಕ್ ಕುಲೂಬನಾ ಬಹ್ದ ಇಝ್ ಹದೈತನಾ , ವಹಬ್ಲನಾ , ಮಿನ್ ಲದುನ್ಕಾ , ರಹ್ಮತಮ್ ಇನ್ನಕ ಅಂತಲ್ ವಹ್ಹಾಬ್ , ...
ಞಾಂಗಲುಡೆ ತಂಬುರಾಣೆ, ನೀ ಞಾಂಗಲ್ಕ್ ಎಲ್ಲಾವರ್ಕುಮ್ ಈ ತೌಬಯುಮ್ , ನೇರ್ವಝಿಯುಮ್ ದೀನ್ ಇಸ್ಲಾಮುಮ್ , ತನ್ನದಿಲ್ ಪಿರಗೆ , ಅದಿನೆ ವಿಟ್ಟ್ , ಞಂಗಳೆ ಕಲ್ಬಿನೆ ತಟ್ಟಿತ್ತಿರಿಚ್ಚು , ನಿಂಡೆ ಮಾಟ್ಟಕ್ಕಾರಣಾಯ ಷೈತಾನ್ ಇಬ್ಲೀಸಿಂಡೆ , ಚೆಲ್ಲ್ ಕೊಳ್ಳೆಯುಮ್ , ಚೇಲ್ ಕೊಳ್ಳೆಯುಮ್ , ನೀ ಞಂಗಳೆ ಆಕಿ ಕಳಯಲ್ಲಾ ತಂಬುರಾಣೆ, ನೀ ನಿಂಡೆ ವಕ್ಕಲ್ ನಿನ್ನುಳ್ಳ ರಹ್ಮತ್ತಿನೇ ,ಞಾಂಗಳೆಲ್ಲಾವರೆ ಅಳವಿಳುಮ್ ಒಷಾರಮಾಯಿ ಏಟ್ಟಮೇಟ್ಟಮ್ , ವಝಂಞ ತರನಮ್ ತಂಬುರಾಣೆ, ...
ಅಷ್ಹದು ಅಲ್ಲಾಹಿಲಾಹ ಇಲ್ಲಲ್ಲಾಹು , ವಹ್ದಹೂ ಲಾ ಷರೀಕಲಹು , ವ ಅಷ್ಹದು ಅನ್ನ ಮುಹಮ್ಮದನ್ ಅಬ್ದುಹೂ , ವರಸೂಲುಹು , ಅಲೈಹ ನಹಿಯಾ , ವ ಅಲೈಹ ನಮೂತು , ವ ಅಲೈಹ ನುಬುಹಸು , ಇನ್ಶಾ ಅಲ್ಲಾಹ್....
ಞಾಂಗಲುಡೆ ತಂಬುರಾಣೆ, ನೀ ಞಾಂಗಳೆಲ್ಲಾವರೆಯುಮ್ ಷಹಾದತ್ ಕಲಿಮಯೋಡು ಕೂಡೆ , ಈಮಾನೋಡು ಕೂಡೆ ಮರಿಪ್ಪಿಚ್ವಿ , ಕಬರಿಲ್ ಅಗಮ್ ಕಡತ್ತಿ , ಕಬರಿಲ್ ನಿನ್ನ್ ರಂಡಾಮದ್ ಹಯಾತಿಟ್ಟ್ , ಮಹ್ಷರಾಕೊಳ್ಳೆ ಯಾತ್ರಯಾಕಿಯಾಲ್ , ಞಾಂಗಲುಡೆ ಎಲ್ಲಾವರುಡೆಯುಮ್ , ನನ್ಮಯುಮ್ , ತಿನ್ಮಯುಮ್ ಎಝುದಪ್ಪೆಟ್ಟ , ಏಝ್ (7) ಕಿತಾಬಿನೆ ನೀ ಞಂಗಳೆ ಎಲ್ಲಾವರೆ ವಲಮ್ ಕಯ್ಯಿಲ್ ತರಿಪ್ಪಿಚ್ಚು , ನಿಂಡೆ ಹಾಲತ್ತಿಲ್ ಕಾರಣಮಾಗಪ್ಪೆಟ್ಟ ಮುತ್ತು ನಬಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ತಂಞಳೆ ಷಫಾಹತಿಲ್ , ಒರುಮಿಚ್ಚು ಕೂಡಿ , ಸ್ವರ್ಗತ್ತಿಲ್ ಅಗಮ್ ಕಡತ್ತಿ , ನಿಂಡೆ ಲಿಕಾಯಿನೆಯುಮ್ , ಆದರವಾಯ ನಬಿ (ಸ್ವ .ಅ) ಯುಡೆ ತಿರುಕಲ್ಯಾಣತ್ತಿನೇಯುಮ್ ಞಾಂಗಲುಡೆ ರಂಡ್ ಕಣ್ಣ್ ಕೊಂಡು ಕಾಣುವಾಣುಮ್ , ಅದಿಲ್ ಕೂಡುವಾಣುಮ್ ಏಟ್ಟಮೇಟ್ಟಮ್ ಉದವಿ ಚೆಯ್ಯನಮ್ ತಂಬುರಾಣೆ, ...
ಬಿಹಕ್ಕಿ .. ಲಾಇಲಾಹ ಇಲ್ಲಲ್ಲಾಹು ಮುಹಮ್ಮದುರ್ರಸೂಲುಲ್ಲಹ್ (3) ....ಆಮೀನ್ ..
ಅನುವಾದ :✍🏻 ನೌಫಲ್ , ಪುಚ್ಚೇರಿ
ಎಲ್ಲಾ ಮುಸ್ಲಿಂ ಸಹೋದರರಿಗೆ ಶೇರ್ ಮಾಡಿ ... ಜಝಾಕಲ್ಲಾಹುಲ್ ಖೈರ್
Monday, February 26, 2018
ಜಗತ್ತು ಕಂಡ ಶ್ರೇಷ್ಟ ಆಡಳಿತಗಾರ, ಇಸ್ಲಾಮಿನ ಎರಡನೇ ಖಲೀಫ ಉಮರ್ ರ.ಅ ರವರ ಒಂದು ಘಟನೆ ಸಾಂದರ್ಭಿಕವಾಗಿ ನೆನಪಾಯಿತು.
ಉಮರ್(ರ.ಅ)ರು ನಿತ್ಯದಂತೆ ರಾತ್ರಿ ಸವಾರಿಗೆ ಹೊರಟಿದ್ದರು. ಕತ್ತಲು ತುಂಬಿದ ಕಡುಮರುಭೂಮಿಯಲ್ಲಿ ಅಲ್ಲೋ ಇಲ್ಲೋ ಎಂಬಂತೆ ದೂರ ದೂರದಲ್ಲಿ ಮನೆಗಳು. ಖಲೀಫರು ತಮ್ಮ ಕುದುರೆಯ ಮೇಲೆ ಚಲಿಸುತ್ತಾ ಒಂದೊಂದು ಮನೆಯನ್ನು ದಾಟತೊಡಗಿದರು. ಹೀಗಿರಲು ದೂರದಿಂದ ಮಗುವಿನ ಅಳುವ ಶಬ್ಧ ಕೇಳತೊಡಗಿತ್ತು. ಶಬ್ಧ ಬಂದ ಕಡೆಗೆ ಖಲೀಫರ ಕುದುರೆ ಚಲಿಸತೊಡಗಿತ್ತು. ಒಂದೊಂದು ಮನೆ ದಾಟಿದೊಡನೆ ಅಳುವಿನ ಶಬ್ಧ ಇನ್ನಷ್ಟು ಅಧಿಕವಾಗುತ್ತಿತ್ತು. ಖಲೀಫರು ದಿಟ್ಟಿಸಿ ನೋಡಿದರು. ದೂರದ ಗುಡಿಸಲಿನ ಸಂಧಿಗಳಿಂದ ಸಣ್ಣನೆಯ ಪ್ರಕಾಶ ಕಾಣತೊಡಗಿತ್ತು.
ಹಾ ಹೌದು ಅದೇ ಮನೆಯಿಂದ ಅಳುತ್ತಿರುವ ಶಬ್ಧ ಕೇಳಿ ಬರುತ್ತಿರುವುದು. ಖಲೀಫ ಉಮರರು ಆ ಮನೆಯತ್ತ ಧಾವಿಸಿದರು. ಮನೆಯ ಕಿಟಕಿಯ ಸಂಧಿಯಿಂದ ಖಲೀಫರು ನೋಡಿದರು.
ಒಬ್ಬಳು ಮಧ್ಯವಯಸ್ಸಿನ ಮಹಿಳೆ ಒಲೆಯಲ್ಲಿಟ್ಟ ಪಾತ್ರೆಗೆ ಸೌಟು ಹಾಕಿ ಅಲ್ಲಾಡಿಸುತ್ತಿದ್ದಾಳೆ. ಹತ್ತಿರ ಕುಳಿತ ಮಕ್ಕಳು ಹಸಿವಿನಿಂದ ನರಳುತ್ತಾ ಅಳುತ್ತಿದ್ದಾರೆ. ಮಹಿಳೆಯಾದರೋ ತಡಮಾಡದಿರಿ ಈಗ ಬೇಯುತ್ತದೆ. ಮತ್ತೆ ನಿಮಗೆ ಉಣ್ಣಲಿಡುವೆನು ಅಂತ ಸಮಧಾನಿಸುತ್ತಿದ್ದಾಳೆ. ಖಲೀಫ ಅತ್ತ ಕಡೆ ದೃಷ್ಟಿ ಹಾಯಿಸುತ್ತಾ ನಿಂತರು. ಮಕ್ಕಳು ಅಳುತ್ತಿದ್ದರೂ ಮಹಿಳೆ ತನ್ನದೇ ಕೆಲಸದಲ್ಲಿ ಮಗ್ನಳಾಗಿದ್ದಾಳೆ. ಇದನ್ನೇ ನೋಡುತ್ತಿದ್ದ ಖಲೀಫ ಇಷ್ಟು ಸಮಯವಾದರೂ ಬೇಯದ ವಸ್ತು ಯಾವುದೆಂದು,
ಮಹಿಳೆ ಯಾಕಾಗಿ ಇಷ್ಟು ಸಮಯ ತೆಗೆಯುತ್ತಿರುವಳೆಂದು ಸಮೀಪ ಬಂದು ಬಾಗಿಲು ತಟ್ಟಿ ಒಳಗೋದರು.
ಮುರುಕಲು ಗುಡಿಸಲಿನ ಒಂದು ಮೂಲೆಯಲ್ಲಿ ಮಕ್ಕಳು ಯಾತನೆಯಿಂದ ಅಳುತ್ತಿದ್ದಾರೆ. ಖಲೀಫರು ಮೆದುವಾದ ಧ್ವನಿಯಲ್ಲಿ ' ಮಕ್ಕಳು ಯಾಕೆ ಅಳುತ್ತಿರುವುದು?!!'
ಒಳಗಿಂದ ಮಹಿಳೆ 'ಹಸಿವಿನಿಂದ' ಎಂದು ಕ್ಷೀಣ ಧ್ವನಿಯಲ್ಲಿ ನುಡಿದಳು...
"ಒಲೆಯಲ್ಲಿರುವ ಆಹಾರ ಇನ್ನೂ ಕೂಡ ಬೇಯಲಿಲ್ಲವೇ?!
ಆ ಆಹಾರವನ್ನು ಮಕ್ಕಳಿಗೆ ಉಣಿಸಬಹುದಲ್ಲವೇ?!" ಖಲೀಫರು ಮರುಪ್ರಶ್ನಿಸಿದರು...
" ಅದರಲ್ಲಿ ಬರಿ ನೀರು ಹೊರತು ಬೇರೇನು ಇಲ್ಲಾ...
ಆಹಾರ ಕಾಣದೆ ತುಂಬಾ ದಿವಸಗಳಾದವು. ಮಕ್ಕಳು ಈ ಒಲೆಯಲ್ಲಿ ಆಹಾರವಿದೆಯೆಂದು ಅಳುತ್ತಾ ಕಾಯುತ್ತಾರೆ. ಮಕ್ಕಳಲ್ಲವೇ ಚೂರು ಸಮಯದ ನಂತರ ನಿದ್ದೆಗೆ ಜಾರುತ್ತಾರೆ!! ನಂತರ ಈ ಒಲೆಯಲ್ಲಿನ ನೀರನ್ನು ಕುಡಿದು ನಾನೂ ಕೂಡ ಮಲಗುವೆನು..."
ಖಲೀಫರು ಒಂದು ಬಾರಿ ತುಂಬಿದ ಕಣ್ಣುಗಳಿಂದ ಹರಿದುಬರುತ್ತಿರುವ ಕಣ್ಣೀರನ್ನು ಅದುಮಿಟ್ಟು ಮೂಕರಾದರು...
ನಂತರ ಮಾತು ಮುಂದುವರಿಸುತ್ತಾ ಈ "ವಿಷಯವನ್ನು ತಾವು ಖಲೀಫರ ಬಳಿ ತಿಳಿಸಲಿಲ್ಲವೇ?!!"
"ನಾವು ಬಡವರು! ನಮಗೆಲ್ಲಿ ಖಲೀಫರ ಬಳಿ ತೆರಳಲು ಅವಕಾಶ?!
ಖಲೀಫರೆ ಬಂದು ನಮ್ಮ ಕಷ್ಟವನ್ನು ನೆರವೇರಿಸಬೇಕಲ್ಲವೇ?!"
ಇದನ್ನು ಕೇಳುತ್ತಿದ್ದಂತೆ ಖಲೀಫರು ಎದೆಯೊಡೆದಂತಹ ನೋವಿನಿಂದ ತಟ್ಟನೆ ತನ್ನ ಕುದುರೆಯೇರಿ ಹೊರಟರು.
ಮಹಿಳೆಯು ವ್ಯಕ್ತಿಯ ಕುದುರೆ ಕಣ್ಣಂಚಿನಿಂದ ಮರೆಯಾಗುತ್ತಿದಂತೆಯೇ ಆ ವ್ಯಕ್ತಿ ಯಾರಾಗಿರಬಹುದೆಂದು ಯೋಚಿಸುತ್ತಾ ಬಾಗಿಲನ್ನು ಭದ್ರಪಡಿಸಿದರು.
ಮಾರನೆ ದಿನ ಮುಂಜಾನೆ ಮಹಿಳೆ ಬಾಗಿಲು ತೆರೆಯುತ್ತಿದಂತೆಯೇ ದೂರದಿಂದ ವ್ಯಕ್ತಿಯು ಶರವೇಗದಿಂದ ಧಾವಿಸುತ್ತಿರುವಂತೆ ಕಂಡಿತ್ತು. ತನ್ನ ಮನೆಯತ್ತ ಧಾವಿಸುತ್ತಿರುವ ಕುದುರೆಗಾರನನ್ನು ತದೇಕಚಿತ್ತದಿಂದ ನೋಡಿದ ಮಹಿಳೆ ಗುರುತಿಸುತ್ತಾಳೆ. ಹಿಂದಿನ ದಿನ ರಾತ್ರಿ ತನ್ನ ಬಳಿ ವಿಚಾರಿಸಿ ಹೋದ ಅದೇ ವ್ಯಕ್ತಿ ಕುದುರೆಯ ಮೇಲಿಂದ ದೊಡ್ಡ ಗಾತ್ರದ ಮೂಟೆಯನ್ನು ಆ ಮಹಿಳೆಯ ಮನೆಮುಂದೆ ಇಳಿಸುತ್ತಾರೆ.
ನಂತರ ಖಲೀಫ "ಮೂಟೆಯಲ್ಲಿ ಧಾನ್ಯ ಮತ್ತು ಮಾಂಸವಿದೆ. ಮುಂದೆ ಮಕ್ಕಳು ಮತ್ತು ನೀವು ಹಸಿವಿನಿಂದರಬೇಡಿ" ಎಂದು ಹೇಳುತ್ತ ಕುದುರೆಯೇರಿ ಹೊರಡಲು ಅನುವಾದರು.
ತುಂಬು ಸಂತೋಷದಿಂದ ಮಹಿಳೆಯು ಆ ವ್ಯಕ್ತಿಯ ಕರೆಯುತ್ತಾ "ನಿಮ್ಮಂತವರು ಖಲೀಫರಾಗಬೇಕು. ಆದರೇನೆ ನಮ್ಮ ಹಸಿವು ನೀಗಬಹುದು"
ಎಂದಾಗ...
ಹೊರಟು ನಿಂತ ಖಲೀಫ ತಿರುಗಿ " ಉಮ್ಮಾ ..ಖಲೀಫಾ ಉಮರ್ ಎಂದರೆ ನಾನೇ! ನನ್ನಿಂದಾದ ತಪ್ಪಿಗೆ ಕ್ಷಮೆಯಾಚಿಸುವೆನು." ಎನ್ನುತ್ತಾ ಕುದುರೆಯೇರಿ ಹೊರಟರು...
ಮಹಿಳೆಯ ಕಣ್ಣುಗಳು ತುಂಬಿದವು. ಖಲೀಫರ ಕುದುರೆ ಕಣ್ಣಿಗೆ ದೂರವಾಗುತ್ತಿದ್ದಂತೆಯೆ ಸಂತೋಷದಿಂದ ಮಹಿಳೆಯ ಆಹಾರದ ಮೂಟೆಗಳನ್ನು ಎತ್ತಿ ಒಳಗೊಯ್ದರು...
************
ಒಂದು ಹೊತ್ತಿನ ಆಹಾರ ಕದ್ದ ಪರಿಣಾಮದಿಂದ ತನ್ನ ಜೀವವನ್ನೆ ಅರ್ಪಿಸಬೇಕಾದ ಮಧು ಎಂಬ ವ್ಯಕ್ತಿಯ ಸಾವಿಗೆ ಅವನನ್ನು ಕೊಂದವರಿಗಿಂತಲೂ, ಮುಖ್ಯ ಕಾರಣ ಅಲ್ಲಿನ ಆಡಳಿತ ವ್ಯವಸ್ಥೆಯಾಗಿದೆ. ಒಂದೊಮ್ಮೆ ಆತ ಹಸಿಯದಿದ್ದರೆ ಆತ ಕಳ್ಳತನಕ್ಕೂ ಇಳಿಯುತ್ತಿರಲಿಲ್ಲಾ. ಈ ಘಟನೆಯಿಂದಾದರೂ ಪ್ರತಿಯೊಂದು ಆಡಳಿತ ಸರಕಾರಗಳು ಕಣ್ಣುತೆರೆಯಬೇಕಾಗಿದೆ.
ಮಾರ್ಬಲ್ ಹಾಸದ ಮಸೀದಿಯ ನಮಾಝನ್ನು ಅಲ್ಲಾಹು ಸ್ವೀಕರಿಸುವನು...
ಮಂದಿರದ ದೇವರು ನನಗೆ ಚಿನ್ನದಿಂದ ತುಲಾಭಾರ ಮಾಡಿ ಎಂದು ಯಾವತ್ತೂ ಕೇಳಿಕೊಂಡಿಲ್ಲಾ...
ಚಿನ್ನದ ಶಿಲುಭೆಯ ವಿನಃ ನನ್ನ ಸಾನಿಧ್ಯ ಚರ್ಚಿನಲ್ಲಿ ಇರದೆಂದು ಕ್ರಿಸ್ತು ಕೂಡ ಎಲ್ಲೂ ಹೇಳಿರಲ್ಲಾ...
ಆದರೆ ಹಸಿದವನಿಗೆ ಆಹಾರ ನೀಡು ಎಂದು ಪ್ರತಿಯೊಂದು ಧರ್ಮ ಕೂಡ ಹೇಳುತ್ತಾ ಬಂದಿದೆ. ನಮ್ಮ ನೆರೆಯವನು ಹಸಿದು ಕಳ್ಳತನಕ್ಕೆ ಇಳಿದರೆ ಅದಕ್ಕೆ ನಾವು ಕೂಡ ಕಾರಣ ಎಂಬುವುದು ಪ್ರತಿಯೊಬ್ಬ ನೆನಪಿನಲ್ಲಿ ಇಟ್ಟುಕೊಂಡರೆ ಮುಂದೆ ಇಂತಹ ಅನಾಹುತಗಳು ನಡೆಯದು.
_ ತಾಜ್
ಉಮರ್(ರ.ಅ)ರು ನಿತ್ಯದಂತೆ ರಾತ್ರಿ ಸವಾರಿಗೆ ಹೊರಟಿದ್ದರು. ಕತ್ತಲು ತುಂಬಿದ ಕಡುಮರುಭೂಮಿಯಲ್ಲಿ ಅಲ್ಲೋ ಇಲ್ಲೋ ಎಂಬಂತೆ ದೂರ ದೂರದಲ್ಲಿ ಮನೆಗಳು. ಖಲೀಫರು ತಮ್ಮ ಕುದುರೆಯ ಮೇಲೆ ಚಲಿಸುತ್ತಾ ಒಂದೊಂದು ಮನೆಯನ್ನು ದಾಟತೊಡಗಿದರು. ಹೀಗಿರಲು ದೂರದಿಂದ ಮಗುವಿನ ಅಳುವ ಶಬ್ಧ ಕೇಳತೊಡಗಿತ್ತು. ಶಬ್ಧ ಬಂದ ಕಡೆಗೆ ಖಲೀಫರ ಕುದುರೆ ಚಲಿಸತೊಡಗಿತ್ತು. ಒಂದೊಂದು ಮನೆ ದಾಟಿದೊಡನೆ ಅಳುವಿನ ಶಬ್ಧ ಇನ್ನಷ್ಟು ಅಧಿಕವಾಗುತ್ತಿತ್ತು. ಖಲೀಫರು ದಿಟ್ಟಿಸಿ ನೋಡಿದರು. ದೂರದ ಗುಡಿಸಲಿನ ಸಂಧಿಗಳಿಂದ ಸಣ್ಣನೆಯ ಪ್ರಕಾಶ ಕಾಣತೊಡಗಿತ್ತು.
ಹಾ ಹೌದು ಅದೇ ಮನೆಯಿಂದ ಅಳುತ್ತಿರುವ ಶಬ್ಧ ಕೇಳಿ ಬರುತ್ತಿರುವುದು. ಖಲೀಫ ಉಮರರು ಆ ಮನೆಯತ್ತ ಧಾವಿಸಿದರು. ಮನೆಯ ಕಿಟಕಿಯ ಸಂಧಿಯಿಂದ ಖಲೀಫರು ನೋಡಿದರು.
ಒಬ್ಬಳು ಮಧ್ಯವಯಸ್ಸಿನ ಮಹಿಳೆ ಒಲೆಯಲ್ಲಿಟ್ಟ ಪಾತ್ರೆಗೆ ಸೌಟು ಹಾಕಿ ಅಲ್ಲಾಡಿಸುತ್ತಿದ್ದಾಳೆ. ಹತ್ತಿರ ಕುಳಿತ ಮಕ್ಕಳು ಹಸಿವಿನಿಂದ ನರಳುತ್ತಾ ಅಳುತ್ತಿದ್ದಾರೆ. ಮಹಿಳೆಯಾದರೋ ತಡಮಾಡದಿರಿ ಈಗ ಬೇಯುತ್ತದೆ. ಮತ್ತೆ ನಿಮಗೆ ಉಣ್ಣಲಿಡುವೆನು ಅಂತ ಸಮಧಾನಿಸುತ್ತಿದ್ದಾಳೆ. ಖಲೀಫ ಅತ್ತ ಕಡೆ ದೃಷ್ಟಿ ಹಾಯಿಸುತ್ತಾ ನಿಂತರು. ಮಕ್ಕಳು ಅಳುತ್ತಿದ್ದರೂ ಮಹಿಳೆ ತನ್ನದೇ ಕೆಲಸದಲ್ಲಿ ಮಗ್ನಳಾಗಿದ್ದಾಳೆ. ಇದನ್ನೇ ನೋಡುತ್ತಿದ್ದ ಖಲೀಫ ಇಷ್ಟು ಸಮಯವಾದರೂ ಬೇಯದ ವಸ್ತು ಯಾವುದೆಂದು,
ಮಹಿಳೆ ಯಾಕಾಗಿ ಇಷ್ಟು ಸಮಯ ತೆಗೆಯುತ್ತಿರುವಳೆಂದು ಸಮೀಪ ಬಂದು ಬಾಗಿಲು ತಟ್ಟಿ ಒಳಗೋದರು.
ಮುರುಕಲು ಗುಡಿಸಲಿನ ಒಂದು ಮೂಲೆಯಲ್ಲಿ ಮಕ್ಕಳು ಯಾತನೆಯಿಂದ ಅಳುತ್ತಿದ್ದಾರೆ. ಖಲೀಫರು ಮೆದುವಾದ ಧ್ವನಿಯಲ್ಲಿ ' ಮಕ್ಕಳು ಯಾಕೆ ಅಳುತ್ತಿರುವುದು?!!'
ಒಳಗಿಂದ ಮಹಿಳೆ 'ಹಸಿವಿನಿಂದ' ಎಂದು ಕ್ಷೀಣ ಧ್ವನಿಯಲ್ಲಿ ನುಡಿದಳು...
"ಒಲೆಯಲ್ಲಿರುವ ಆಹಾರ ಇನ್ನೂ ಕೂಡ ಬೇಯಲಿಲ್ಲವೇ?!
ಆ ಆಹಾರವನ್ನು ಮಕ್ಕಳಿಗೆ ಉಣಿಸಬಹುದಲ್ಲವೇ?!" ಖಲೀಫರು ಮರುಪ್ರಶ್ನಿಸಿದರು...
" ಅದರಲ್ಲಿ ಬರಿ ನೀರು ಹೊರತು ಬೇರೇನು ಇಲ್ಲಾ...
ಆಹಾರ ಕಾಣದೆ ತುಂಬಾ ದಿವಸಗಳಾದವು. ಮಕ್ಕಳು ಈ ಒಲೆಯಲ್ಲಿ ಆಹಾರವಿದೆಯೆಂದು ಅಳುತ್ತಾ ಕಾಯುತ್ತಾರೆ. ಮಕ್ಕಳಲ್ಲವೇ ಚೂರು ಸಮಯದ ನಂತರ ನಿದ್ದೆಗೆ ಜಾರುತ್ತಾರೆ!! ನಂತರ ಈ ಒಲೆಯಲ್ಲಿನ ನೀರನ್ನು ಕುಡಿದು ನಾನೂ ಕೂಡ ಮಲಗುವೆನು..."
ಖಲೀಫರು ಒಂದು ಬಾರಿ ತುಂಬಿದ ಕಣ್ಣುಗಳಿಂದ ಹರಿದುಬರುತ್ತಿರುವ ಕಣ್ಣೀರನ್ನು ಅದುಮಿಟ್ಟು ಮೂಕರಾದರು...
ನಂತರ ಮಾತು ಮುಂದುವರಿಸುತ್ತಾ ಈ "ವಿಷಯವನ್ನು ತಾವು ಖಲೀಫರ ಬಳಿ ತಿಳಿಸಲಿಲ್ಲವೇ?!!"
"ನಾವು ಬಡವರು! ನಮಗೆಲ್ಲಿ ಖಲೀಫರ ಬಳಿ ತೆರಳಲು ಅವಕಾಶ?!
ಖಲೀಫರೆ ಬಂದು ನಮ್ಮ ಕಷ್ಟವನ್ನು ನೆರವೇರಿಸಬೇಕಲ್ಲವೇ?!"
ಇದನ್ನು ಕೇಳುತ್ತಿದ್ದಂತೆ ಖಲೀಫರು ಎದೆಯೊಡೆದಂತಹ ನೋವಿನಿಂದ ತಟ್ಟನೆ ತನ್ನ ಕುದುರೆಯೇರಿ ಹೊರಟರು.
ಮಹಿಳೆಯು ವ್ಯಕ್ತಿಯ ಕುದುರೆ ಕಣ್ಣಂಚಿನಿಂದ ಮರೆಯಾಗುತ್ತಿದಂತೆಯೇ ಆ ವ್ಯಕ್ತಿ ಯಾರಾಗಿರಬಹುದೆಂದು ಯೋಚಿಸುತ್ತಾ ಬಾಗಿಲನ್ನು ಭದ್ರಪಡಿಸಿದರು.
ಮಾರನೆ ದಿನ ಮುಂಜಾನೆ ಮಹಿಳೆ ಬಾಗಿಲು ತೆರೆಯುತ್ತಿದಂತೆಯೇ ದೂರದಿಂದ ವ್ಯಕ್ತಿಯು ಶರವೇಗದಿಂದ ಧಾವಿಸುತ್ತಿರುವಂತೆ ಕಂಡಿತ್ತು. ತನ್ನ ಮನೆಯತ್ತ ಧಾವಿಸುತ್ತಿರುವ ಕುದುರೆಗಾರನನ್ನು ತದೇಕಚಿತ್ತದಿಂದ ನೋಡಿದ ಮಹಿಳೆ ಗುರುತಿಸುತ್ತಾಳೆ. ಹಿಂದಿನ ದಿನ ರಾತ್ರಿ ತನ್ನ ಬಳಿ ವಿಚಾರಿಸಿ ಹೋದ ಅದೇ ವ್ಯಕ್ತಿ ಕುದುರೆಯ ಮೇಲಿಂದ ದೊಡ್ಡ ಗಾತ್ರದ ಮೂಟೆಯನ್ನು ಆ ಮಹಿಳೆಯ ಮನೆಮುಂದೆ ಇಳಿಸುತ್ತಾರೆ.
ನಂತರ ಖಲೀಫ "ಮೂಟೆಯಲ್ಲಿ ಧಾನ್ಯ ಮತ್ತು ಮಾಂಸವಿದೆ. ಮುಂದೆ ಮಕ್ಕಳು ಮತ್ತು ನೀವು ಹಸಿವಿನಿಂದರಬೇಡಿ" ಎಂದು ಹೇಳುತ್ತ ಕುದುರೆಯೇರಿ ಹೊರಡಲು ಅನುವಾದರು.
ತುಂಬು ಸಂತೋಷದಿಂದ ಮಹಿಳೆಯು ಆ ವ್ಯಕ್ತಿಯ ಕರೆಯುತ್ತಾ "ನಿಮ್ಮಂತವರು ಖಲೀಫರಾಗಬೇಕು. ಆದರೇನೆ ನಮ್ಮ ಹಸಿವು ನೀಗಬಹುದು"
ಎಂದಾಗ...
ಹೊರಟು ನಿಂತ ಖಲೀಫ ತಿರುಗಿ " ಉಮ್ಮಾ ..ಖಲೀಫಾ ಉಮರ್ ಎಂದರೆ ನಾನೇ! ನನ್ನಿಂದಾದ ತಪ್ಪಿಗೆ ಕ್ಷಮೆಯಾಚಿಸುವೆನು." ಎನ್ನುತ್ತಾ ಕುದುರೆಯೇರಿ ಹೊರಟರು...
ಮಹಿಳೆಯ ಕಣ್ಣುಗಳು ತುಂಬಿದವು. ಖಲೀಫರ ಕುದುರೆ ಕಣ್ಣಿಗೆ ದೂರವಾಗುತ್ತಿದ್ದಂತೆಯೆ ಸಂತೋಷದಿಂದ ಮಹಿಳೆಯ ಆಹಾರದ ಮೂಟೆಗಳನ್ನು ಎತ್ತಿ ಒಳಗೊಯ್ದರು...
************
ಒಂದು ಹೊತ್ತಿನ ಆಹಾರ ಕದ್ದ ಪರಿಣಾಮದಿಂದ ತನ್ನ ಜೀವವನ್ನೆ ಅರ್ಪಿಸಬೇಕಾದ ಮಧು ಎಂಬ ವ್ಯಕ್ತಿಯ ಸಾವಿಗೆ ಅವನನ್ನು ಕೊಂದವರಿಗಿಂತಲೂ, ಮುಖ್ಯ ಕಾರಣ ಅಲ್ಲಿನ ಆಡಳಿತ ವ್ಯವಸ್ಥೆಯಾಗಿದೆ. ಒಂದೊಮ್ಮೆ ಆತ ಹಸಿಯದಿದ್ದರೆ ಆತ ಕಳ್ಳತನಕ್ಕೂ ಇಳಿಯುತ್ತಿರಲಿಲ್ಲಾ. ಈ ಘಟನೆಯಿಂದಾದರೂ ಪ್ರತಿಯೊಂದು ಆಡಳಿತ ಸರಕಾರಗಳು ಕಣ್ಣುತೆರೆಯಬೇಕಾಗಿದೆ.
ಮಾರ್ಬಲ್ ಹಾಸದ ಮಸೀದಿಯ ನಮಾಝನ್ನು ಅಲ್ಲಾಹು ಸ್ವೀಕರಿಸುವನು...
ಮಂದಿರದ ದೇವರು ನನಗೆ ಚಿನ್ನದಿಂದ ತುಲಾಭಾರ ಮಾಡಿ ಎಂದು ಯಾವತ್ತೂ ಕೇಳಿಕೊಂಡಿಲ್ಲಾ...
ಚಿನ್ನದ ಶಿಲುಭೆಯ ವಿನಃ ನನ್ನ ಸಾನಿಧ್ಯ ಚರ್ಚಿನಲ್ಲಿ ಇರದೆಂದು ಕ್ರಿಸ್ತು ಕೂಡ ಎಲ್ಲೂ ಹೇಳಿರಲ್ಲಾ...
ಆದರೆ ಹಸಿದವನಿಗೆ ಆಹಾರ ನೀಡು ಎಂದು ಪ್ರತಿಯೊಂದು ಧರ್ಮ ಕೂಡ ಹೇಳುತ್ತಾ ಬಂದಿದೆ. ನಮ್ಮ ನೆರೆಯವನು ಹಸಿದು ಕಳ್ಳತನಕ್ಕೆ ಇಳಿದರೆ ಅದಕ್ಕೆ ನಾವು ಕೂಡ ಕಾರಣ ಎಂಬುವುದು ಪ್ರತಿಯೊಬ್ಬ ನೆನಪಿನಲ್ಲಿ ಇಟ್ಟುಕೊಂಡರೆ ಮುಂದೆ ಇಂತಹ ಅನಾಹುತಗಳು ನಡೆಯದು.
_ ತಾಜ್
Subscribe to:
Comments (Atom)

