💥💥💥💥💥💥💥💥
*ಶಾಶ್ವತ ಪರಲೋಕದಲ್ಲಿ ವಿಜಯಿಗಳಾಗಲೂ ನಾವುಗಳೂ ಉಲಮಾಗಳನ್ನು ಅನುಸರಿಸುವಾ*........
💥💥💥💥💥💥💥💥
@@@@@@@@@@@@
✍🏻 *ಮುಹಮ್ಮದ್ ಮಸ್ಊದ್ ತಾಳಿತ್ತನೂಜಿ ವಿಟ್ಲ*
@@@@@@@@@@@@
ನಾಳೆ ಪರಲೋಕದಲ್ಲಿ (ಮಹ್ಶಾರದಲ್ಲಿ) ನಾಲ್ಕೂ ಗುಂಪುಗಳು ಸ್ವರ್ಗದ ಗೇಟಿನ ಬಳಿ ಯಾರಾಗಿದೆ ಪ್ರಥಮವಾಗಿ ಸ್ವರ್ಗ ಪ್ರವೇಶಿಸಬೇಕಾಗಿರೂದು ಎಂದು ತರ್ಕಿಸುತ್ತದೆ*......👇🏻
*1* ಅಲ್ಲಾಹನ ದೀನಿಗಾಗಿ ಧರ್ಮಯುದ್ದ ನಡೆಸಿದ, ಅಲ್ಲಾಹನ ದೀನಿಗಾಗಿ ಹೋರಾಡಿ ಶಹೀದ್ ಆದ *ಶುಹದಾಗಳು* ಆಗಿರುತ್ತಾರೆ.
*2* ತನ್ನ ಹಲಾಲಾದ ಸಂಪತ್ತಿನಿಂದ ಪರಿಶುದ್ದ ಹಜ್ಜ್ ನಿರ್ವಹಿಸಿದ *ಹಾಜಿಗಳು*
*3* ಅಲ್ಲಾಹನ ದೀನಿಗಾಗಿ ತನ್ನ ಹಲಾಲಾದ ಸಂಪತ್ತನ್ನು ಅತೀಹೆಚ್ಚಾಗಿ ಖರ್ಚು ಮಾಡುವ ಮಸೀದಿ ಮದರಸಗಳಿಗೆ ಬಡವರಿಗೆ ನೀಡುವ *ದಾನಿಗಳು*
*4* ಅಲ್ಲಾಹನ ತೃಪ್ತಿಯನ್ನು ಆಶಿಸಿ ಕಲಿತಂಥಹ ನೈಜ *ಉಲಮಾಗಳು*
👇🏻👇🏻👇🏻👇🏻👇🏻👇🏻👇🏻👇🏻
ಇವರ ಈ ತರ್ಕಗಳಿಗೆ ಪರಿಹಾರ ಕಲ್ಪಿಸಲೂ ಅಲ್ಲಾಹನು ಅವನ ಮಲಕನ್ನು ಕಳಿಹಿಸುತ್ತಾನೆ.
ಆಗ ಮಲಕ್ *ಒಂದನೇಯದ್ದಾಗಿ* ಬಂದು ಶುಹದಾಗಳಲ್ಲಿ ಕೇಳುತ್ತಾರೆ ನಿಮ್ಮ ನ್ಯಾಯವೇನು ....?
ಆಗ ಶುಹಾದಾಗಳು ಹೇಳುತ್ತಾರೆ ನಮ್ಮ ಸ್ವಂತ ಶರೀರವನ್ನು ಈ ಪರಿಶುದ್ದ ದೀನಿಗಾಗಿ ಸಮರ್ಪಿಸಿದ ಕಾರಣ ನಾವು ಪ್ರಥಮವಾಗಿ ಸ್ವರ್ಗ ಪ್ಲವೇಶಿಸಬೇಕೆಂದು......
ಆಗ ಮಲಕು ಹೇಳುತ್ತಾರೆ ನಿಮಗೆ ಅಲ್ಲಾಹನ ದೀನಿಗಾಗಿ ಶಹೀದ್ ಆದರೆ ಸ್ವರ್ಗ ಇದೆ ಎಂದು ತಿಳಿಸಿದವರು,ತಿಳುವಳಿಕೆ ನೀಡಿದವರೂ ಯಾರೂ.....?
ಆಗ ಶುಹದಾಗಳು ಅದು ಉಲಮಾಗಳು, ಆಲಿಂಗಳು ಎಂದು ಹೇಳುತ್ತಾರೆ ಆಗದರೇ ನಿಮಗಿಂಥ ಶ್ರೇಷ್ಠ ಆ *ಉಲಮಾಗಳೇ*. ಎಂದು ಮಲಕ್ ತೀರ್ಮಾನಿಸುತ್ತದೆ..........
ಎರಡನೇಯದಾಗಿ ಮಲಕ್ ಹಾಜಿಗಳ ಬಳಿ ಕೇಳಿದಾಗ....? ಹಾಜಿಗಳು ನಮ್ಮ ಸಾವಿರಗಟ್ಟಳೇ ಹಣವನ್ನು ಒಮ್ಮೆಲೇ ಯಾವುದೇ ಬೇಜಾರಿಲ್ಲದೇ ಅಲ್ಲಾಹನು ಗೌರವಿಸಿದ ಆ ಪುಣ್ಯ ಭೂಮಿಗೆ ಹೋಗಿ ಹಜ್ಜ್ ನಿರ್ವಹಿಸಿದ ನಾನಲ್ಲದೇ ಬೇರೆ
ಯಾರಾಗಿದೆ ಪ್ರಥಮ ಹೋಗಬೇಕಾದದ್ದು ಸ್ವರ್ಗಕ್ಕೆ......
ಆಗ ಮಲಕ್ ನಿಮಗೆ ಈಗೆಲ್ಲ ಮಾಡಿದರೆ ಪುಣ್ಯವಿದೆ , ಸ್ವರ್ಗವಿದೆ ತಳಿಸಿದವರು ಯಾರೂ.........,???
ಆಗ ಹಾಜಿಗಳು ಅದು ಉಲಮಾಗಳು,ಉಸ್ತಾದರುಗಳು...
ಆಗ ಮಲಕ್ ಆಗದರೇ *ಉಲಮಾಗಳು* ಹೋಗದೇ ನೀವು ಹೋಗಲು ಹೇಗೆ ಸಾಧ್ಯ....
ಮೂರನೇಯದ್ದಾಗಿ ಮಲಕ್ ದಾನಿಗಳೊಂದಿಗೆ ನಿಮ್ಮ ನ್ಯಾಯವೇನು......???
ಆಗ ದಾನಿಗಳು ಅನೇಕ ಶ್ರೀಮಂತರೂ ನಾನ ಹರಾಂ ಗಳಿಗೆ ತನ್ನ ಸಂಪತ್ತನ್ನು ವ್ಯವಹರಿಸುವ ಕಾಲದಲ್ಲಿ ನಾವು ಹಲಾಲಾದ ರೀತಿಯಲ್ಲಿ ಸಂಫತ್ತು ಪಡೆದು ಅದನ್ನು ಅಲ್ಲಾಹನ ಪರಿಶುದ್ದ ದೀನೀಗಾಗಿ ವ್ಯವಹರಿಸಿದ ನಾವಲ್ಲವೇ ಪ್ರಥಮವಾಗಿ ಸ್ವರ್ಗ ಪ್ರವೇಶಿಸಬೇಕಾದರೂ.......
ಆಗ ಮಲಕ್ ನೀವು ಹೇಳಿದ ಮೇಲಿನ ಕಾರ್ಯವನ್ನು ನಿಮಗೆ ಮನವರಿಕೆ ಮಾಡಿ ಪ್ರೋತ್ಸಾಹಿಸಿದವರೂ ಯಾರೂ......???
ಆಗ ದಾನಿಗಳು ನಮ್ಮ ಉಸ್ತಾರುಗಳು, *ಉಲಮಾಗಳು*......
ಆಗ ಅಂತಹ ಉಲಮಾಗಳು ಪ್ರಥಮವಾಗಿ ಸ್ವರ್ಗಕ್ಕೆ ಹೋಗದೇ ನೀವೂ ಹೋಗುವುದೂ ಸರಿಯಲ್ಲ ಎಂದಾಗಿತ್ತು ಆ ಮಲಕ್ ನ ಉತ್ತರ....
ಹೀಗೆ ಎಲ್ಲಾ ವಿಧದಲ್ಲಿ ನೋಡಿದರೂ ಉಲಮಾಗಳು ಪ್ರಥಮವಾಗಿ ಸ್ವರ್ಗ ಪ್ರವೇಶಿಸಬೇಕೆಂದಾಯಿತು ಹಾಗೂ ಉಳಿದವರೂ ಸ್ವರ್ಗ ಪ್ರವೇಶಿಸಲೂ ಉಲಮಾಗಳ ಸಹಾಯವಿಲ್ಲದೇ ಸಾಧ್ಯವಿಲ್ಲ ಎಂದಾಯಿತು.
ಅಲ್ಲಾಹನ ಆಜ್ಞೆ ಉಲಮಾಗಳು ಪ್ರಥಮವಾಗಿ ಸ್ವರ್ಗ ಎಂದಾದರೂ ಉಲಮಾಗಳೂ
ತನ್ನನ್ನೂ ಉಲಮಾಗಳಾಗಿ ಆಗಲೂ ಕಾರಣರಾದ ತನ್ನ *ತಂದೆ-ತಾಯಿ*, *ತಾವುಗಳೂ ಕಲಿಯುತ್ತಿರುವಾಗ ತಮಗೆ ಬೇಕಾದ ಸೌಕಾರ್ಯ ಮಾಡಿಕೊಟ್ಟವರನ್ನು* *ಅವರೂ ಮರೆತು ಸ್ವರ್ಗ ಪ್ರವೇಶಿಸಲೂ ಖಂಡಿತ ಸಾದ್ಯವಿಲ್ಲ*....
ಆದ್ದರಿಂದ ನಾವೂಗಳು ಉಲಮಾಗಳ ಆಜ್ಞೆಯಂತೆ ಜೀವಿಸಿ , ಅವರನ್ನು ಹೀಯಾಲಿಸದೆ, ಅವರ ಮಾರ್ಗದರ್ಶನದಲ್ಲಿ ಸಮುದಾಯದ ಧ್ವನಿಯಾಗಿ ಜೀವಿಸುವ...........ಇನ್ಷಾಅಲ್ಲಾಹ್
🤲🏻🤲🏻🤲🏻🤲🏻🤲🏻🤲🏻🤲🏻🤲🏻
No comments:
Post a Comment