Sunday, September 29, 2019

*ಗ್ರಾಂಡ್ ಮುಫ್ತಿ ಮತ್ತು ವಿವಾದಗಳು*

ಎಪಿ ಉಸ್ತಾದ್ ರನ್ನು ಗ್ರಾಂಡ್ ಮುಫ್ತಿ ಯಾಗಿ ನೇಮಿಸಿದ್ದನ್ನು ವಿರೋಧಿ ಸುವವರು ಯಾರು ?

ಕೆಳಗೆ ನೋಡಿ.
👇👇👇👇

👉 *ಖಾದಿಯಾನಿ ಯಾನೆ ಸಲಪಿ*
👉 *ಶಿಯಾ ಯಾನೆ ವಹ್ಹಾಬಿ*
👉 *ಅಸೂಯೆ ಕೋರರು*
👉 *ಕಳ್ಳ ತ್ವರೀಖ ತ್ ನವರು*


ಇವರು ಎಪಿ ಉಸ್ತಾದ್ ರನ್ನು ಬದ್ದ ಶತ್ರುವಾಗಿ ಕಾಣುವವರು.

ಏಕೆಂದರೆ, ಈ ಬಿದ'ಈ ಗಳನ್ನು ಎಡ್ರಸ್ ಇಲ್ಲದಂತೆ ಮಾಡಿದವರೇ ಎಪಿ ಉಸ್ತಾದರವರು ಮತ್ತು ಅವರ  ಅನುಯಾಯಿಗಳು.

ಗ್ರಾಂಡ್ ಮುಪ್ತಿಯಾದ ಬಳಿಕ ಇವರ ವಿರೋಧ ಜಾಸ್ತಿಯಾಗಿದೆ.

ಅಳಿದುಳಿದ  ತಮ್ಮ ಅಡಿಪಾಯ ಎಲ್ಲಿ ಸರ್ವ ನಾಶ ವಾಗುತ್ತದೆ ಎಂಬ ಹೆದರಿಕೆ  ಗ್ರಾಂಡ್ ಮುಫ್ತಿ ಯ ಬಗ್ಗೆ ಅಪಸ್ವರ ಎತ್ತುವಂತೆ ಮಾಡಿದೆಯಷ್ಟೇ.

ಭಾರತದ ಅತೀ ಹೆಚ್ಚು ಮುಸ್ಲಿಮರು ಹನಫಿ ಬಾಂದವರು. ಅವರ ಅಂತಿಮ ತೀರ್ಪು ಗ್ರಾಂಡ್ ಮುಫ್ತಿ ಯದ್ದೇ. ಗ್ರಾಂಡ್ ಮುಫ್ತಿ ಯಾಗಿದ್ದ ತಾಜುಶ್ಶರೀಅ ವಫಾತಾದಾಗ ಅದೇ ಹನಫಿ ವಿದ್ವಾಂಸರ ಒಕ್ಕೂಟ ಚರ್ಚೆ ನಡೆಸಿ ಎಪಿ ಉಸ್ತಾದ್ ರನ್ನು ಆ ಜಾಗಕ್ಕೆ ನೇಮಿಸಿದೆ.

*ಇಪ್ಪತ್ತು ಕೋಟಿ ಮುಸ್ಲಿಮರಲ್ಲಿ ಹತ್ತೊಂಬತ್ತು ಕೋಟಿ ಮುಸ್ಲಿಮರು ಹನಫಿ ಬಾಂಧವರೂ ಮತ್ತು ಅವರು ಗ್ರಾಂಡ್ ಮುಫ್ತಿಯನ್ನು  ಅಂಗೀಕರಿಸುವವರಾಗಿದ್ದಾರೆ.*
ಇನ್ನು ಈ ಅಲವಲಾದಿ ಗಳನ್ನು ಒಟ್ಟು ಸೇರಿಸಿದರೆ ಒಂದು ಲಕ್ಷವೂ ಮೀರಲ್ಲ. ಇವರು ಇರುವುದು ಮಂಗಳೂರಿನ ಕೆಲವು ಕಡೆ ಮತ್ತು ಕೇರಳದ ಕೆಲವು ಕಡೆ . ಇವರ ಅಂಗೀಕಾರ ಯಾರಿಗೆ ಬೇಕು.?

ಇನ್ನು ವಫಾತಾದ ಗ್ರಾಂಡ್ ಮುಫ್ತಿ ತಾಜುಶ್ಶರೀಯ್ಯ ರನ್ನು ಈ ಅಲವಲಾದಿ ವಿಭಾಗ ಅಂಗೀಕರಿಸಿವೆಯೇ ?

ಇಲ್ಲ ಎಂದಾದರೆ ಅವರು ಎಪಿ ಉಸ್ತಾದ್ ರನ್ನು ಅಂಗೀಕರಿಸುವುದಿಲ್ಲ ಎಂಬುದಕ್ಕೆ ಅರ್ಥವೆ ಇಲ್ಲ.

*ವಾಟ್ಸಫ್ ನಲ್ಲಿ ಗ್ರಾಂಡ್ ಮುಫ್ತಿ ಗೆ ಪ್ರಶ್ನೆಗಳೆಂದು ಮೆಸೇಜ್ ಬಿಡುವವರು ಖಾದಿಯಾನಿ ಯಾನೆ ವಹ್ಹಾಬಿ ಯ ಚಾರರು.* ರಸ್ತೆ ಬದಿಯಲ್ಲಿ ಹೋಗುವ ಹುಚ್ಚನ ಮಾತಿಗೆ ಬೆಲೆ ಕಲ್ಪಿಸದಂತೆ ಈ ವಹ್ಹಾಬಿ ಗಳ, ಕಳ್ಳತ್ವರೀಖತ್ ನವರ ಮೆಸೇಜ್ ಅನ್ನೂ ಪರಿಗಣಿಸಬೇಕಾಗಿಲ್ಲ.

ಖಾದರ್ ಉಳ್ಳಾಲ           ಫಾರ್ಮ್ ಅಲ್ ಜುಬೈಲ್ ಸೌದಿ ಅರೇಬಿಯಾ

No comments:

Post a Comment