*ಇವರಿಗೆ ಮರ್ಕಝ್ ಗೆ ನಕ್ವಿಯ ಆಗಮನದ ವಿವಾದವಲ್ಲ ˌ ಮರ್ಕಝ್ ಸಮ್ಮೇಳನದ ಹಿಂದೆ ಇರುವ ಅಸೂಯೆ*
ನಿನ್ನೆ ಕೇಂದ್ರ ಅಲ್ಪ ಸಂಖ್ಯಾತರ ಸಚಿವರಾದ ಮುಕ್ತಾರ್ ಅಬ್ಬಾಸ್ ನಕ್ವಿ ಮರ್ಕಝ್ ಗೆ ಕಾಲಿಟ್ಟಾಗ ಕೆಲವೊಂದು ಲೇಖನಗಳನ್ನು ನೋಡಲು ಸಾಧ್ಯವಾಯಿತು."ಒಂದು ಶಿಯಾ ಮುಸ್ಲಿಮನನ್ನು ಮರ್ಕಝ್ ಗೆ ಕರೆತಂದು ಕುಶೋಲೋಪಾಚಾರಿ ನಡೆಸಿದ *ಎ.ಪಿ ಉಸ್ತಾದ್*." ಆದರೆ ಒಬ್ಬ ರಾಜಕೀಯ ವ್ಯಕ್ತಿಯನ್ನು ಕರೆತರುವುದರಲ್ಲಿ ತಪ್ಪೇನಿಲ್ಲ ಮತ್ತು ಕರೆತರುವ ಸಂದರ್ಭ ವನ್ನು ಅದರ ಉದ್ದೇಶವೇನು ಎಲ್ಲವನ್ನೂ ಅನ್ಯರ ಮುಂದೆ ತಿಳಿಸಿಕೊಡಬೇಕಾದ ಅವಶ್ಯಕಯೂ ಕೂಡಾ ಮರ್ಕಝ್ ಗೆ ಇಲ್ಲ
ಯಾವುದು ತಪ್ಪು....? ಯಾವುದು ಸರಿ.........? ಅಂತ *ಶೈಖುನಾ ಎ.ಪಿ ಉಸ್ತಾದರಿಗೆ* ಗೊತ್ತಿದೆ. ಮರ್ಕಝ್ ನಲ್ಲಿ ಕಲಿತು ಅಲ್ಲಿ ತನ್ನ ಕುಬುಧ್ಧಿಯನ್ನು ತೋರಿಸಿ ಅಲ್ಲಿಂದ ಹೊರಹಾಕಲ್ಪಟ್ಟ ಕೆಲವೊಂದು ನೀಚ ವ್ಯಕ್ತಿಗಳು *ಶೈಖುನಾ*ರಿಗೆ ಹೇಳಿಕೊಡಬೇಕಾದ ಅವಶ್ಯಕತೆಯಿಲ್ಲ ಮರ್ಕಝ್ ಕುರಿತು ಏನೂ ಅರಿಯದ ಹಾಗೂ *ಕಾಂತಪುರಂ ಉಸ್ತಾದ*ರ ಕುರಿತು ಏನೂ ತಿಳಿಯದ ಕೆಲವು ಅಲ್ಪಜ್ಞಾನಿಗಳು ಹೇಳುವುದನ್ನು ನಾವು ಕಿವಿಕೊಡಬೇಕೆಂದಿಲ್ಲ.
ಬಂದ ನಕ್ವಿಗೆ ಮರ್ಕಝ್ ನೋಡಿ ಕಂಗಲಾಯಿತು.ಆವ್ಯಕ್ತಿ ಭಾಷಣದಲ್ಲಿ ಹೇಳಿದರು."ನನಗೆ ತುಂಬಾ ಸಂತೋಷವಾಗುತ್ತಿದೆ.ಇಷ್ಟೊಂದು ಶಿಸ್ತುಬಧ್ಧವಾದ ವಿಧ್ಯಾರ್ಥಿಗಳನ್ನು ನೋಡಿದಾಗ ನನಗೆ ಬಹಳ ಸಂತೋಷವೆನಿಸುತ್ತಿದೆ.
ಎ.ಪಿ ಉಸ್ತಾದರು " ಮುಸ್ಲಿಂಮರಿಗೆ ಇಲ್ಲಿ ಒಳ್ಳೆಯ ರೀತಿಯ ಸಹಕಾರಗಳನ್ನು ಸರಕಾರದಿಂದ ಒದಗಿಬರಬೇಕೆಂದು ˌಇಸ್ಲಾಂಮಿನ ನೈಜ ಆಶಯ ಆದರ್ಶಗಳನ್ನು ಮನವರಿಕೆ ಮಾಡಿಕೊಟ್ಟು ˌಇಸ್ಲಾಮಿನಲ್ಲಿ ಸ್ತ್ರೀ ಗೆ ಸ್ವಾತಂತ್ಯವಿದೆ ಮತ್ತು ಗೌರವವು ಇದೆ ಎಂದು ತೊರ್ಪಡಿಸಿ ನಂತರ ಅವರ ಕೈಯಿಂದಲೇ ನೋಲೇಜ್ ಸಿಟಿ ಯ (Queen Land) ಎಂಬ ವಿದ್ಯಾ ಸಂಸ್ಥೆಯನ್ನು ಉಧ್ಘಾಟನೆ ಮಾಡಿಸಿದರು.
ಇದರ ಹಿಂದೆ ಇರುವ ನಿಲುವು ಗೊತ್ತಿಲ್ಲದೆ ಮರ್ಕಝ್ ಐತಿಹಾಸಿಕವಾಗಿ ನಡೆಯುವ ಸಮ್ಮೇಳನದ ಪ್ರಚಾರ ವನ್ನು ನೋಡಿ *ಕಣ್ಣಿಗೆ ಮರಳು ಎರಚಿದ ಹಾಗೆ*ಆದ ಕೆಲವು ಕುಬುಧ್ಧಿಗಳು ಇಂತಹ ಹಲವಾರು ಆರೋಪ ಹರಿಯಬಿಡುವುದು ಹೊಸತೇನೆಲ್ಲ.
*ಚಿಂತಿಸುವವರಿಗೆ ದೃಷ್ಟಾಂತವಿದೆ.*
❇ *ಎಂ.ಆರೀಫ್ ಪುಂಜಾಲಕಟ್ಟೆ*❇
muhammadarifma403276@gmail.com
No comments:
Post a Comment