Saturday, January 27, 2018

*ಸುಲ್ತಾನುಲ್ ಉಲಮಾ ಎ.ಪಿ.  ಉಸ್ತಾದ್...*

ಶತ್ರುಗಳು, ಮಿತ್ರ ವೃಂದವು ಉಚ್ಚರಿಸುವ ಒಂದೇ ಒಂದು   ನಾಮವಾಗಿದೆ..  ಅದು,
👉 *ಕಾಂತಪುರಂ* (ಉಸ್ತಾದ್)

ಅಬಲೆಯರು, ನಿರ್ಗತಿಕರು ಉಚ್ಚರಿಸುವ ಒಂದೇ ಒಂದು  ಹೆಸರಾಗಿದೆ ಅದು
 👉 *ಕಾಂತಪುರಂ.*

ನಿರಾಶ್ರಿತರು, ಅನಾಥರು ಉಚ್ಛರಿಸಿಸುವ ಒಂದೇ ಒಂದು  ಹೆಸರರಾಗಿದೆ, ಅದು
👉 *ಕಾಂತಪುರಂ.*

ನೇತಾರರು, ರಾಜಕೀಯ ನಾಯಕರು ಉಚ್ಚರಿಸುವ ಒಂದೇ ಒಂದು ಹೆಸರಾಗಿದೆ, ಅದು
 👉 *ಕಾಂತಪುರಂ.*

ಸ್ವದೇಶಿಯರೂ, ವಿದೇಶಿಯರೂ, ಉಚ್ಚರಿಸುವ ಒಂದೇ ಒಂದು ಹೆಸರಾಗಿದೆ, ಅದು
👉 *ಕಾಂತಪುರಂ.*

ಪಂಡಿತರು, ಜನ ಸಾಮಾನ್ಯರು, ಉಚ್ಚರಿಸುವ ಒಂದೇ ಒಂದು ಹೆಸರಾಗಿದೆ, ಅದು
👉 *ಕಾಂತಪುರಂ.*

ಅನಾಥ ಮಕ್ಕಳ ದತ್ತು ಪಡೆಯಲು
👉 *ಕಾಂತಪುರಂ.*

ಮಸೀದಿ, ಮದ್ರಸ ಇಲ್ಲದ ಸ್ಥಳಗಳಲ್ಲಿ ಮಸೀದಿ, ಮದ್ರಸ ನಿರ್ಮಿಸಲು
👉 *ಕಾಂತಪುರಂ.*

 ನೀರು ಇಲ್ಲದ ಗ್ರಾಮಕ್ಕೆ ನೀರಿನ ಬರ ನೀಗಿಸಲು
👉 *ಕಾಂತಪುರಂ.*

ನಿರಾಶ್ರಿತರಿಗೆ ಮನೆ ನಿರ್ಮಿಸಿ ಕೊಡಲು
👉 *ಕಾಂತಪುರಂ.*

ಸುನ್ನೀ ಮಕ್ಕಳಿಗೆ ಧಾರ್ಮಿಕ, ಲೌಕಿಕ ವಿಧ್ಯಾಭ್ಯಾಸ ನೀಡಲು
 👉 *ಕಾಂತಪುರಂ.*

 ಬಡವರಿಗೆ ಸೌಜನ್ಯ ಆಸ್ಪತ್ರೆ ನಿರ್ಮಿಸಲು
👉 *ಕಾಂತಪುರಂ.*

ವಿದೇಶದಲ್ಲಿ ದುಡಿಯುವ ಅನಿವಾಸಿ ಭಾರತೀಯರ ಕಷ್ಟಗಳಿಗೆ ಸ್ಪಂದಿಸಲು
👉 *ಕಾಂತಪುರಂ.*

ವಿದೇಶದಲ್ಲಿ ನಡೆಯುವ ಮುಸ್ಲಿಂ ಪಂಡಿತ ಸಭೆಗಳಲ್ಲಿ ಭಾರತದ ಪರವಾಗಿ ಆಮಂತ್ರಣ ದೊರೆತು ಭಾಗವಹಿಸುವುದು
👉 *ಕಾಂತಪುರಂ.*

ಎಲ್ಲಿಯೂ ತಾರೆ
👉 *ಕಾಂತಪುರಂ* ಮಾತ್ರ..

*ನಾಲ್ಕು* ಜನರು ಸೇರುವಂತಹ ಬೀದಿಗಳಲ್ಲಿಯೂ,

*ನಾಲ್ಕು ಸಾವಿರ* ಜನರು ಸೇರುವ ಸಭೆಗಳಲ್ಲಿಯೂ,

*ನಾಲ್ಕು ಲಕ್ಷ* ಜನ ಸೇರುವ ಸಮ್ಮೇಳನದಲ್ಲಿಯೂ, "ಸ್ಟಾರ್"
👉 *ಕಾಂತಪುರಂ* ಮಾತ್ರವಾಗಿದ್ದಾರೆ.

_ಅಲ್ಲಾಹು ಅಕ್ಬರ್_
_ಅಲ್ಲಾಹು ಅಕ್ಬರ್_

*ಕಾಂತಪುರಂ ಉಸ್ತಾದವರಿಗೆ ಧೀರ್ಘಾಯುಷ್ಯ ಕರುಣಿಸು ಯಾ ಅಲ್ಲಾಹ್... ಆಮೀನ್*

ಗಫೂರ್ ಬಾಯಾರ್

No comments:

Post a Comment