*ಸಿರಿಯ ಮುಗ್ಧ ಕಂದಮ್ಮಗಳ ರಕ್ತದ ಕಲೆಯಿಂದ ಸಳಪಿಗಳು ಜಾರಿ ಕೊಳ್ಳುವಂತಿಲ್ಲ*
*-------------* ಅಬೂಶಝ
2011 ರಲ್ಲಿ ಶುರುವಾದ ಸಿರಿಯಾ ಆಂತರಿಕ
ಸಂಘರ್ಷಕ್ಕೆ ಏಳು ವರ್ಷಗಳಾಗಿವೆ.
ಅಧ್ಯಕ್ಷ, ಬಷರ್ ಅಲ್ ಅಸ್ಸಾದ್ ನ ಸರಕಾರದ ವಿರುಧ್ಧ ಆರಂಭದಲ್ಲಿ ಶಾಂತಿಯುತವಾದ ಪ್ರತಿಭಟನೆಗಳು ನಡೆಯುತ್ತಿದ್ದವು.
ಯಾವಾಗ *ಇಸ್ಲಾಮಿಕ್ ಸ್ಟೇಟ್ ಆಫ್ ಸಿರಿಯಾ ಆಂಡ್ ಇರಾಕ್*(ISIS) ನಾಮಾಂಕಿತಗೊಂಡ ಭಯೋತ್ಪಾದಕ ಪಡೆ ಪ್ರತಿಭಟನೆಯಲ್ಲಿ ಸೇರಿತೋ ಆಗಿನಿಂದ ಪ್ರತಿಭಟನೆ
ಹಿಂಸಾತ್ಮಕ ರೂಪ ಪಡೆಯಿತು.
ಇವರ ವಿರುದ್ಧ ಬಷರ್ ಸರಕಾರದ ಮಿಲಿಟರಿ,
ಶಕ್ತಿ ಪ್ರಯೋಗ ಮಾಡಿದಾಗ ಸಿರಿಯ ಅಕ್ಷರಶಃ ರಣರಂಗವಾಯಿತು!
ಇದೇ ISIS ಉಗ್ರವಾದಿಗಳು ಸಿರಿಯ ಹೊತ್ತಿ ಉರಿಯುತ್ತಿರುವಾಗಲೇ ವ್ಯಾಪಕ ದಾಳಿ ಸಂಘಟಿಸಿ ಸಿರಿಯಾದ ಹಲವು ಭೂಭಾಗಗಳನ್ನು ವಶಪಡಿಸಿಕೊಂಡರು.
ಬ್ಯಾಂಕ್ ಹಾಗೂ ಉದ್ಯಮ ಕ್ಷೇತ್ರಗಳನ್ನು ಲೂಟಿ ಮಾಡುವುದರೊಂದಿಗೆ ಆರ್ಥಿಕವಾಗಿ ISIS ಬಲಾಡ್ಯಗೊಂಡಿತು.
ನಿತ್ಯ ಗುಂಡಿನ ಶಬ್ದ ಕೇಳ ತೊಡಗಿತು. 2012ರ ಬಳಿಕ ಸಿರಿಯದಲ್ಲಿ ಬಾಂಬ್ ನ ಸುರಿಮಳೆಯಾಯಿತು.
ಮಹಿಳೆಯರು, ವ್ರಧ್ಧರು, ಪುಟ್ಟ ಕಂದಮ್ಮಗಳ ಸಹಿತ ಎಲ್ಲರನ್ನು ರಕ್ತದೋಕುಳಿ ಕೊಚ್ಚಿಕೊಂಡು ಹೋಯಿತು!
ಲಿಬಿಯಾ, ಈಜಿಪ್ಟ್, ಇರಾಕ್ ಸಿರಿಯ ರಾಜ್ಯಗಳೆಲ್ಲಾ ಆರಾಮವಾಗಿ ತಕ್ಕ ಮಟ್ಟಿಗೆ ಸಂತುಷ್ಠವಾಗಿ ಸಣ್ಣ ಶ್ರಿಮಂತಿಕೆಯಿಂದ ಬದುಕುತ್ತಿದ್ದವು. ನಾನಾ ದೇಶಗಳಿಂದ ಉದ್ಯೋಗ ಹರಸುತ್ತಾ ಅಲ್ಲಿಗೆ ಜನರು ಬರುತ್ತಿದ್ದರು.
ಆದರೆ ಅಮೇರಿಕಾ ಹಾಗೂ ಇಸ್ರೇಲ್ ಗೆ ಇವರು ಕಂಟಕವಾಗಿದ್ದರು
ಅವರು ಪ್ಲಾನ್ ಮಾಡಿಯೇ ಬಿಟ್ಟರು. ಆಯಾ ಮುಸ್ಲಿಂ ರಾಷ್ಟ್ರಗಳ ಒಳಗೊಳಗೆ ಸಮರ ತಂದಿಟ್ಟರು.
ಅದಕ್ಕಾಗಿ ಯಹೂದಿಗಳು ISIS ನಂತಹ ತಮ್ಮ ಸಾಕು ಪ್ರಾಣಿಗಳನ್ನು ವಿವಿಧ ಹೆಸರುಗಳಲ್ಲಿ ಛೂ ಬಿಟ್ಟರು.
ಈ ಭಯೋತ್ಪಾದಕ ಸಂಘಟನೆಗಳಿಗೂ, ಆಯಾ ದೇಶಗಳ ಸರಕಾರಕ್ಕೂ ಅತ್ಯಾಧುನಿಕ ಸಮರಾಯುಧಗಳನ್ನು ಅಮೇರಿಕಾ ವಿತರಿಸಿತು.
ಹಾಗೆ ಅವರ ಆಯುಧ ವ್ಯಾಪರವೂ ಭರ್ಜರಿಯಾಗಿ ನಡೆಯಿತು.
ಅಲ್ಲದಿದ್ದರೂ ಒಂದು ರಾಷ್ಟ್ರವಲ್ಲದ, ಸರಕಾರದ ಬೆಂಬಲವಿಲ್ಲದ ಇಂತಹ ಭಯೋತ್ಪಾದಕ ಸಂಘಕ್ಕೆ
ಹೇಗೆ/ಎಲ್ಲಿಂದ ಅತ್ಯಾಧುನಿಕ ಸಮರ ಟಾಂಕರ್ ಗಳು, ರಾಕೆಟ್ಗಳು, ಬಾಂಬ್ ಗಳು ಸಿಗುವುದು?
ಇವೆಲ್ಲವೂ ಯಹೂದಿಗಳ ಮಾಸ್ಟರ್ ಮೈಂಡ್!
ಇರಾನಿನ ಶಿಯಾಗಳ ಕುತಂತ್ರ ಮತ್ತು ಸಹಾಯ ಕೂಡಾ ಇದೆ.
ಉಗ್ರರರ ನೆಲೆ ಧ್ವಂಸ ಮಾಡುವ ಹೆಸರಿನಲ್ಲಿ ಕಠೋರ ಹ್ರದಯದ ಅಸದ್ ಅಲ್ ಬಷರ್ ನ ಮಿಲಿಟರಿ ಮುಗ್ಧ ಕಂದಮ್ಮಗಳ ಮೇಲೆ ಬಾಂಬ್ ಸುರಿಸುತ್ತದೆ.
ಈ ಉಗ್ರ ಸಂಘಟನೆಗಳು ಸಾರ್ವಜನಿಕರನ್ನು ಗುರಾಣಿಯನ್ನಾಗಿಸಿ ತಾವು ಸೇಫ್ ಆಗುತ್ತಾರೆ.
ಇಲ್ಲಿ ಸರಕಾರದ ವಿರುದ್ಧ ನಡೆಯುತ್ತಿದ್ದ ಶಾಂತಿಯುತ ಪ್ರತಿಭಟನೆಗೆ
ಭಯೋತ್ಪಾದನೆಯ ರೂಪು ಕೊಟ್ಟದ್ದು ಐಎಸ್ಐಎಸ್ ಉಗ್ರ ಸಂಘಟನೆಗಳಾಗಿವೆ ಎಂಬುದು ಗಮನಾರ್ಹ.
ಇವರನ್ನು ಮಟ್ಟ ಹಾಕುವ ನೆಪದಲ್ಲಿ ಕ್ರೂರ ಬಷರ್ ನ ಸರಕಾರ ನಾಗರಿಕರ ಮೇಲೆ ಬಾಂಬಾ ಸುರಿದು ರಕ್ತ ಕುಡಿಯುತ್ತಿದೆ.
ಯುಹೂದಿಗಳ ಕುತಂತ್ರವೂ ಫಲ ನೀಡುತ್ತಿದೆ.
ಅಲ್ ಖಾಯಿದಾ ಆಗಲಿ ಐಸಿಎಸ್ ಆಗಲಿ ಎಲ್ಲರ ಚಿಂತಾಧಾರಣೆ ಸಲಫಿಸಂ ಆಗಿದೆ.
ಸಳಪಿಯಾದಿ ವಹ್ಹಾಬಿಸಂನ್ನು ಇಲ್ಲಿ ಹೈಲಟ್ ಮಾಡಿದ್ದು, ಹಂಪರ್ ಎಂಬ ಯಹೂದಿ ಎಂಬುದನ್ನು ನಾವು ಮೆರೆಯಬಾರದು.
ಈಗಿನ ಆಧುನಿಕ ಸಲಪಿಸಂ ಆದ isis ನ ಹಿಂದೆಯೂ ಯಹೂದಿಗಳ ಬೆಂಬಲವಿದೆ.
ಆಧ್ಯಾತ್ಮಿಕ ಇಲ್ಲದ ಒಣ ಇಸ್ಲಾಮನ್ನು ಪ್ರಚಾರ ಮಾಡುವ ಸಲಪಿಗಳು ಬಹು ಸಂಖ್ಯಾತ ಮುಸ್ಲಿಮರನ್ನು ಮುಶ್ರಿಕ್ (ಬಹುಧೈವರಾಧಕರು) ಎಂಬ ತೀವ್ರ ನಿಲುವು ತಾಳಿದ ಉಗ್ರಗಾಮಿಗಳಾಗಿದ್ದಾರೆ !
ಉಗ್ರವಾದ ಮತ್ತು ಭಯೋತ್ಪಾದನೆ ನಂಟು ವಹ್ಹಾಬಿಸಂ ನ ಹುಟ್ಟಿನಿಂದಲೇ ಅಂಟಿಕೊಂಡ ಜಿಗುಟಾಗಿದೆ.
2015 ಜೂನ್ 27 ರಂದು ಈಜಿಪ್ಟ್ ಸಹಿತ ಹಲವಾರು ಮುಸ್ಲಿಂ ರಾಷ್ಟ್ರಗಳು ಸಳಪಿಸಂ ಪ್ರಚಾರ ಮಾಡುವ ಗ್ರಂಥಗಳಿಗೆ/ಸಿಡಿಗಳಿಗೆ ನಿರ್ಭಂದ ಹೇರಿದ್ದನ್ನು ಇಲ್ಲಿ ಸ್ಮರಿಸಬಹುದು.
ಮಾತ್ರವಲ್ಲ ಯಹೂದೀ ಹಂಪರ್ ನ ಸಂತತಿಗಳಾದ ಸಲಪಿಸಂ/ಐಸಿಎಸ್ ಪುಡಿಗೈದ ದರ್ಗಾಗಳಿಗೆ ಲೆಕ್ಕವಿಲ್ಲ. ಅತೀ ಕ್ರೂರವಾಗಿ ಕೊಂದು ಹಿಸುಕಿದ ಮುಸ್ಲಿಮರ ಸಂಖ್ಯೆಗೆ ಮಿತಿ ಇಲ್ಲ.
ಪವಿತ್ರ ಕಅಬಾವನ್ನು ದರೋಡೆಗೈದು ಅಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ಲೂಟಿ ಮಾಡಿ,
ತವಾಫ್ ಮಾಡುತ್ತಿದ್ದ ಮುಸ್ಲಿಮರನ್ನು ಕೊಂದು ಹಾಕಿ, ಮದೀನಾದಲ್ಲಿದ್ದ ಸಹಾಬಿಗಳ ದರ್ಗಾಗಳನ್ನು ಧ್ವಂಸ ಮಾಡಿ ನರತಾಂಡವ ನ್ರತ್ಯವನ್ನಾಡುವ ಮೂಲಕ ವಹ್ಹಾಬಿಗಳು ತಮ್ಮ ಆಶಯ ಪ್ರಚಾರಕ್ಕೆ ಮುನ್ನುಡಿ ಬರೆದದ್ದು ಇತಿಹಾಸ.
ಅಂದು ವಿಶ್ವ ಮುಸ್ಲಿಮರ ವಿರೋಧದ ಅಲೆಯ ಮುಂದೆ ಮಂಡಿಯೂರಿದ ಸಳಪಿಗಳು ರೌಲಾ ಶರೀಫ್ ಮೇಲೆ ತಲೆ ಎತ್ತಿ ನಿಂತಿರುವ ಹಸಿರು ಖುಬ್ಬಾವನ್ನು ಹೊಡೆದುರುಳಿಸದೆ ಬಾಕಿಯುಳಿಸಿದರು.
ಈಗಲೂ ಅವರಿಗೆ ಅದು ದೊಡ್ಡ ತಲೆ ನೋವಾಗಿ ಕಾಡುತ್ತಿದೆ.
ತನ್ನ ತಾತಂದಿರಿಗೆ ಸಾಧ್ಯವಾಗದ ಕಾರ್ಯ ಸಾಧಿಸಬೇಕೆಂಬ ಹಟ ಹಿಡಿದು ರೌಲಾದ ಹಸಿರು ಖುಬ್ಬಾ ಸ್ಪೋಟಿಸಲು ಬಂದ isis ಸಳಪಿ ಭಯೋತ್ಪಾದಕನನ್ನು ಸೌಧಿ ಪೋಲಿಸರು ತಡೆದಾಗ ತನ್ನನ್ನೇ ತಾನು ಸ್ಪೋಟಿಸಿ ನಾಯಿಯಂತೆ ಸತ್ತದನ್ನು ಒಂದು ವರ್ಷ ಮುಂಚೆ ಅರಬ್ ಪತ್ರಿಕೆಗಳು ವರದಿ ಮಾಡಿದ್ದನ್ನು ಸ್ಮರಿಸಬಹುದು.
ಸಂಕ್ಷಿಪ್ತವಾಗಿ ಹೇಳುವುದಾದರೆ isis ಮತ್ತು ವಹ್ಹಾಬಿಸಂನ ಇತಿಹಾಸ ಹಾಗೂ ಪೈಶಾಚಿಕ ಭೀಕರ ತಾಂಡವದ ಚರಿತ್ರೆ ವೀಕ್ಷಿಸುವಾಗ ಅವೆರಡೂ ಒಂದೇ ನಾಣ್ಯದ ಎರಡು ಮುಖವೆಂದು ಮನವರಿಕೆಯಾಗುತ್ತದೆ.
2012 ರಲ್ಲಿ ಲಿಬಿಯದಲ್ಲಿ ಸಲಫಿ ಮೂಮೆಂಟ್ ನ ಕುಮ್ಮಕ್ಕಿನಿಂದ ನಡೆದ ಭಯೋತ್ಪಾದಕ ಕ್ರತ್ಯಗಳ ವಿರುದ್ಧ ಎಲ್ಲಾ ವಿದ್ವಾಂಸರು ಧ್ವನಿಯೆತ್ತಿದ್ದರು. ಅದರಲ್ಲಿ ಈಜಿಪ್ಟ್ ನ ಗ್ರಾಂಡ್ ಮುಫ್ತಿ ಶೈಖ್ ಅಲಿ ಜುಮುಅ ರವರ ಸ್ಟೇಟ್ ಮೆಂಟನ್ನು ಅರಬ್ ಪ್ರಮುಖ ಪತ್ರಿಕೆಗಳು ತುಂಬಾ ಪ್ರಾಮುಖ್ಯತೆಯಿಂದ ಅಚ್ಚು ಹಾಕಿತ್ತು!
*"ಅಲ್ಲಾಹನ ಭವನಗಳನ್ನು ಧ್ವಂಸಗೈದು, ಇಸ್ಲಾಮಿಕ್ ಪವಿತ್ರ ಚಿಹ್ನೆಗಳನ್ನು ಮಲಿನವಾಗಿಸಿ, ದರ್ಗಾಗಳನ್ನು ಪುಡಿಗೈದು ಅವುಲಿಯಾಗಳನ್ನು ಅಪಮಾನಿಸುತ್ತಾ ಭೂಮಿಯಲ್ಲಿ ಅಶಾಂತಿ ಸ್ರಷ್ಟಿಸುತ್ತಾ,ಲಿಬಿಯಾದ ಮುಸ್ಲಿಮರ ಮಧ್ಯೆ ಭಿನ್ನತೆಯ ವಿಷ ಬೀಜ ಬಿತ್ತಿ ಅವರನ್ನು ಆಂತರಿಕ ಕಲಹಕ್ಕೆ ತಳ್ಳುವ ಈ ವಿಭಾಗ (ಸ್ಮಶಾನ ಕ್ರಾಂತಿ ಮೂಮೆಂಟ್ isis ಸಳಪಿ) ಭಯೋತ್ಪಾದಕರು ಈ ಕಾಲಘಟ್ಟದ ಖವಾರಿಜುಗಳಾಗಿದ್ದಾರೆ"*
ಈಜಿಫ್ಟ್ ದಾರುಲ್ ಇಫ್ತಾ
(ಫತ್ವಾ ಬೋರ್ಡ್) ಹೊರಡಿಸಿದ ಪ್ರಸ್ತಾವನೆಯಲ್ಲಿ
ಸ್ಪಷ್ಟಪಡಿಸಲಾಗಿದೆ.
ಹಿಜಿರಾದ ಪ್ರಥಮ ಸೆಂಚೂರಿಗಳಲ್ಲಿ ಇಸ್ಲಾಮಿನ ಖಿಲಾಫತನ್ನು ನಾಶ ಮಾಡಲು ಹಾಗೂ ಮುಸ್ಲಿಮರನ್ನು ಭಿನ್ನಿಸಲು ಹುಟ್ಟಿದಂತಹ ನೂತನವಾದಿಗಳಾಗಿದ್ದಾರೆ ಖವಾರಿಜುಗಳು.
ಅವರ ಕಾರ್ಯ ಚಟುವಟಿಕೆಗಳು 'ನಜ್ದ್' ಎಂಬ ಪ್ರದೇಶವನ್ನು ಕೇಂದ್ರವಾಗಿರಿಸಿಯಾಗಿತ್ತು.
ಅದರ ನೂತನ ಉತ್ಪನ್ನಗಳಾದ ಸಳಪಿಯಾದಿ ನೂತನವಾದಿ ಸಂಘಟನೆಗಳು isis ನ ಪ್ರಚಾರಕರಾಗಿದ್ದಾರೆ.
ಕಾಸರಗೋಡು ಸಹಿತ ಕೇರಳದ ಹಲವು ಭಾಗಗಳಿಂದ isis ಗೆ ಸೇರಲು ಸಿರಿಯಾಗೆ ಹೋದ ಯುವಕರೆಲ್ಲಾ ಸಳಪಿಗಳಾಗಿದ್ದಾರೆಂಬುದು ಯಾರೂ ಮೆರೆಯಬಾರದು.
*ಭಾರತದಲ್ಲಿನ ಫ್ಯಾಶಿಸಂ ಸಂಘಟನೆಗಳು ಹಿಂದು ಧರ್ಮದ ಶಾಂತಿಯ ಮುಖವನ್ನು ಹಿಂಸಾತ್ಮಕ ವಾಗಿ ಪರಿವರ್ತಿಸಿದಂತೆ ಸಳಪಿಯಾದಿ ಜಮಾತ್ ಇಸ್ಲಾಮಿಗಳು ಇಸ್ಲಾಮನ್ನು ಭಯೋತ್ಪಾದಕ ಧರ್ಮವೆಂದೇ ಬಿಂಬಿಸಿದ್ದಾರೆ.*
ಇದೀಗ ಸೆರೆ ಸಿಕ್ಕ *MM ಅಕ್ಬರ್ ಮೌಲವಿ; ಜಾಕಿರ್ ನಾಯಕ್*
ಎಲ್ಲರೂ ಸಳಫಿಸಂ ಎಂಬ ಭೀಕರ ಸಂಘಟನೆಯ ಪ್ರಚಾರಕರಾಗಿದ್ದಾರೆ.
ಸಮಸ್ತ ಎಂಬ ಮಹಾ ವ್ರಕ್ಷದಡಿಯಲ್ಲಿ ಕಾರ್ಯಚರಿಸುವ,
AP/EK/ ಸಂಸ್ಥಾನ/ದಕ್ಷಿಣ ಕೇರಳ ಎಂಬ ನಾಲ್ಕು ಸಂಘಟನೆಗಳ ಅಧೀನದಲ್ಲಿ ಲಕ್ಷಾಂತರ ಕಾರ್ಯಕರ್ತರು, ಸಾವಿರಾರು ಪ್ರಭಾಷಣಗಾರರೂ ಇದ್ದೂ ಕೂಡಾ ಒಬ್ಬನೇ ಒಬ್ಬನನ್ನು ಪೋಲಿಸ್ ಹುಡುಕಿ ಬಂದಿಲ್ಲ.
ಬಜರಂಗ ದಳದಂತಹ ಫ್ಯಾಶಿಷ್ಟ್ ಶಕ್ತಿಗಳು *MM ಅಕ್ಬರ್* ವಿರುಧ್ಧ ಹೇಳಿಕೆ ಕೊಡುವುದರಿಂದ ಇದೊಂದು ಸಮುದಾಯ ಇಶ್ಯುವಾಗಿ ತೋರಿಸಿ ಅನುಕಂಪದ ಅಲೆ ಸ್ರೃಷ್ಟಿಸುವ ಅಗತ್ಯವೂ ಇಲ್ಲ.
ವಹ್ಹಾಬಿಸಂನ್ನು ನೂರು ವರ್ಷಗಳ ಕಾಲ ಅನ್ನ ಆಹಾರ ಕೊಟ್ಟು ಸಾಕಿದ ಸೌಧಿ ಸರಕಾರಕ್ಕೆ ಜಿದ್ಧಾದಲ್ಲಿ ಬಾಂಬ್ ಸ್ಪೋಟಿಸಿ ಸೆರೆ ಸಿಕ್ಕಿದ ವ್ಯಕ್ತಿಗಳು ತಾವೇ ಸಾಕಿದ ವಹ್ಹಾಬಿ ಭೀಕರರು ಎಂದು ಮನದಟ್ಟಾದಾಗ ಹಾಲು ಕೊಟ್ಟ ಕೈಗೆ ಕಚ್ಚಿದ ಅನುಭವ ಅಲ್ಲಿನ ಸರಕಾರಕ್ಕೆ ಉಂಟಾಯಿತು.
ಪರಿಣಾಮ ಅಲ್ಲಿನ ಸರಕಾರ ಅವರಿಗೆ ನಿಯಂತ್ರಣ ಹಾಕಿದೆ.
ಅಲ್ಲಿನ ಮುತವ್ವಗಳ ಮೇಲೆಯೂ ನಿರ್ಭಂಧ ಹೇರಿದೆ. ಅವರ ಕೈಗಳನ್ನು ಕಟ್ಟಿ ಹಾಕಲಾಗಿದೆ.
*ತಾರೀಖು ಮಮ್ಲಕತುಲ್ ಅರಬಿಯ್ಯ ಅಸ್ಸಊದಿಯ್ಯ*
ಎಂಬ ಗ್ರಂಥದಲ್ಲಿ ವಹ್ಹಾಬಿಸಂ ನ ಕರಾಳ ಮುಖವನ್ನು ಮನದಟ್ಟುವ ರೀತಿಯಲ್ಲಿ ಅಚ್ಚು ಹಾಕಲಾಗಿದೆ.
*ರಿಸಾಲತುಲ್ ಔರಾಖಿಲ್ ಬಗ್ದಾದಿಯ್ಯ ಪುಟ 15* ರಲ್ಲೂ ಇರಾಕ್ ಮತ್ತು ಮದೀನಾದಲ್ಲಿ ಸಳಪಿಗಳು ನಡೆಸಿದ ಭೀಕರ ತಾಂಡವದ ಪರಾಮರ್ಶೆ ಇದೆ.
*ಸಧ್ಧಾಂ ಸಳಪಿಯಾಗಿದ್ದಾನ? ಗಧ್ಧಾಫಿ ಜಮಾತೇ ಇಸ್ಲಾಮೀ ಆಗಿದ್ದಾನಾ? ಅಲ್ ಬಷರ್ ತಬ್ಲೀಗಾ? ಎಂದು ಕೇಳುವ ಸುಳ್ಯ ಸಳಪಿ ಚರಿತ್ರೆ ಕಲಿಯಬೇಕು.*
ಅರಬ್ ದೇಶಗಳ ಇಂದಿನ ಅರಾಜಕತೆಗೆ ವಹ್ಹಾಭಿಸಂ ಆಶಯದ isis ಕಾರಣ ಎಂಬುವುದನ್ನು ಅಲ್ಲಗೆಳೆಯುವಂತೆ ಇಲ್ಲ.
ಭಾರತದಲ್ಲೂ ಇವರನ್ನು ಇವರಿಗಾಗಿ ವಕಾಲತ್ತು ವಹಿಸುವ ಸಂಘಟನೆಗಳನ್ನು ಬೆಳೆಯಲು ಬಿಡಬಾರದು.
ಭಾರತದ ಜಾತ್ಯತೀತ ವ್ಯವಸ್ಥೆಗೆ ಆರ್ ಎಸ್ ಎಸ್ ಎಷ್ಟು ಮಾರಕವೋ ಅದೇ ರೀತಿ ಸಳಪಿ ಜಮಾತೇ ಇಸ್ಲಾಮೀ ತಬ್ಲೀಗ್ ಆಶಯದವರು ಕೂಡಾ ಭವ್ಯ ಭಾರತದ ವಿನಾಶದ ಕೊಂಡಿಗಳು ಎಂದು ನಾವು ಅರ್ಥ ಮಾಡಿಕೊಳ್ಳಬೇಕು.
ಆರ್ ಎಸ್ ಎಸ್ ನ್ನು ವಿರೋಧಿಸುವುದರ ಜತೆಗೆ ವಹ್ಹಾಬಿಸಂನ್ನು ಅವರ ಪರ ವಕಾಲತ್ತು ನಡೆಸುವವರನ್ನು ವಿರೋಧಿಸುವುದು
ಶಾಂತಿಪ್ರಿಯ ಸುನ್ನಿಗಳ ಬಾದ್ಯತೆಯಾಗಿದೆ.
- ಅಬೂಶಝ
No comments:
Post a Comment