*ಮೀಲಾದುನ್ನಬೀ*
*ಭಾಗ ---4.*
______________________________________
_*ಮುದಿ ವಹ್ಹಾಬಿಗಳ ಮೀಲಾದಾಚರಣೆ*_
ಮೀಲಾದಾಚರನೆಗೆ ಹಲವಾರು ಪುರಾವೆಗಳನ್ನು ಕಳೆದ ಭಾಗಗಳಲ್ಲಿ ವಿವರಿಸಲಾಗಿದೆ.
ಕೇರಳದಲ್ಲಿ ಜೀವಿಸಿದ್ದ ವಹ್ಹಾಬಿಗಳೇ ಈದ್ ಮೀಲಾದ್ ಆಚರಿಸುತ್ತಿದ್ದರು ಎಂದು ಹೇಳುವಾಗ ಅದ್ಭುತವಾಗುತ್ತಿದೆ.
ಸುನ್ನಿಗಳು ಈದ್ ಮೀಲಾದ್ ಆಚರಣೆ ಮಾಡುವಾಗ ಪುರಾವೆ ಕೇಳುವ ವಹ್ಹಾಬಿಗಳೇ!! ನಿಮ್ಮದೇ ನಾಯಕರು ಈದ್ ಮೀಲಾದ್ ಆಚರಿಸಿದ್ದರೆಂದು ನಿಮ್ಮದೇ ಪತ್ರಿಕೆಗಳಲ್ಲಿ ಬರೆಯಲಾಗಿದೆ.
ಈದ್ ಮೀಲಾದ್ ಆಚರಿಸಿದ ನಿಮ್ಮ ಪೂರ್ವೀಕ ನಾಯಕರು ನರಕದಲ್ಲೇ?
ಅವರಿಗೆ ನೀವು ಹೇಳುವ ಖುರ್ ಆನ್, ಹದೀಸ್ ತಿಳಿದಿರಲಿಲ್ಲವೇ?
ವಹ್ಹಾಬಿಗಳು ಈದ್ ಮೀಲಾದಿನ ಕುರಿತು ಬರೆದ ಲೇಖನಗಳನ್ನು ನೋಡಿರಿ,
"ಇಷ್ಟು ಹೇಳಿದ್ದರಿಂದ ಯಾವುದೇ ಹರಾಂ ,ಕರಾಹತ್ ,ಖಿಲಾಫುಲ್ ಅವ್'ಲಾ ಬೆರೆಯದ ರೂಪದಲ್ಲಿ ಶಫೀಉನಾ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವಸಲ್ಲಮರ ಮೌಲಿದ್ ಆಚರಿಸುವುದರಿಂದ ಅವರು ನಮಗೆ ಕಲಿಸಿ ಕೊಟ್ಟ ಪವಿತ್ರ ದೀನನ್ನು ನೆಲೆನಿಲ್ಲಿಸುವುದಕ್ಕೆ ಮತ್ತು ಅವರ ಸುನ್ನತ್ತನ್ನು ಜೀವಂತಗೊಳಿಸುವುದಕ್ಕೆ ಅದು ಉತ್ಸಾಹ ನೀಡುತ್ತದೆ ಮತ್ತು ಆ ಪ್ರವಾದಿಯೊಂದಿಗೆ ಸ್ನೇಹ ಮತ್ತು ಗೌರವವನ್ನು ಅಧಿಕಗೊಳಿಸುತ್ತದೆ ಹಾಗೂ ಅದು ಕಾರಣ ನಮಗೆ ಅತೀ ಹೆಚ್ಚು ಪ್ರತಿಫಲ ಲಭಿಸಬಹುದೆಂದು ತಿಳಿಯಿತಲ್ಲವೇ.
(ಅಲ್ ಇರ್ಶಾದ್, (ಅರಬಿ ಮಲಯಾಳಂ ಮಾಸಿಕ) ಪ್ರಧಾನ ಸಂಪಾದಕರು:ಈ.ಕೆ ಮೌಲವಿ,ಹಿಜರಿ 1343 ರಬೀವುಲ್ ಅವ್ವಲ್,ಪುಟ :153)
ವಹ್ಹಾಬಿಗಳ ಇನ್ನೊಂದು ಪತ್ರಿಕೆಯಲ್ಲಿ ಬರೆಯುವುದು ನೋಡಿ,
ರಬೀವುಲ್ ಅವ್ವಲ್ ತಿಂಗಳು ಆಗಮಿಸುವಾಗ ಮುಸ್ಲಿಮರಿಗೆ ಎಲ್ಲಿಲ್ಲದ ಸಂತೋಷವುಂಟಾಗುತ್ತದೆ.ಅದರ ಕಾರಣವೇನೆಂದು ತಿಳಿಯಲು ಅಲೆದಾಡಬೇಕಾದ ಅಗತ್ಯವಿಲ್ಲ.ಲೋಕಗುರು ಮುಹಮ್ಮದ್ ಮುಸ್ತಫಾ (ಸ) ಜನಿಸಿದ ರಬೀವುಲ್ ಅವ್ವಲ್ ತಿಂಗಳಾಗಿದೆ ಅದು.ಆದುದರಿಂದಲೇ ಈ ತಿಂಗಳು ಆಗಮಿಸುವಾಗ ಮುಸ್ಲಿಮರು ಸಂತೋಷಪಡುತ್ತಾರೆ ಮತ್ತು ಆಹ್ಲಾದಿಸುತ್ತಾರೆ.
ನೆಬಿಯ್ಯುನಾ ಮುಹಮ್ಮದ್(ಸ)ಮರ ಕುರಿತು ತಿಳಿದ ಯಾವುದೇ ಮನುಷ್ಯನು ಈ ತಿಂಗಳು ಆಗಮಿಸುವಾಗ ಸಂತೋಷಪಡದಿರಲಾರ.
(ಅಲ್ ಮುರ್ಶಿದ್, ಪುಟ:153).
ವಹ್ಹಾಬೀ ನಾಯಕರು ಮೀಲಾದ್ ಆಚರಿಸೊದ ಬಗ್ಗೆ ಅಲ್ ಇರ್ಶಾದ್ ಮತ್ತು ಅಲ್ ಮುರ್ಶಿದ್ ಪತ್ರಿಕೆಯಲ್ಲಿ ಬರೆದ ಲೇಖನ ಇನ್ನೂ ತುಂಬಾ ಇದೆ.
ಅಗತ್ಯ ಬಂದರೆ ಬರೆಯುವೆನು.ಇಂಶಾ ಅಲ್ಲಾಹ್.
ಓ ವಹ್ಹಾಬೀ ಪಾದ್ರಿಗಳೇ!!
ನಿಮಗೆ ನಾಚಿಕೆ ಎಂಬುವುದು ಇದೆಯಾ?
ಮೀಲಾದಚರಣೆಯನ್ನು ಸಮರ್ಥಿಸಿ ಲೇಖನ ಬರೆದ ನಿಮ್ಮ ಅಜ್ಜಂದಿರಿಗೆ ಖುರ್ ಆನ್ ಮತ್ತು ಹದೀಸ್ ತಿಳಿದಿಲ್ಲವೇ?
*------------------------------------------*
ಜಮಾಅತೇ ಇಸ್ಲಾಮಿಗೂ ಇದು ಹಲಾಲ್ ಆಗಿತ್ತು.
ಜಮಾಅತೇ ಇಸ್ಲಾಮಿಯನ್ನರ "ಪ್ರಭೋದನಂ" ಪತ್ರಿಕೆಯಲ್ಲಿರುವ ಒಂದು ಲೇಖನ ನೋಡಿ,
*ರಬೀವುಲ್ ಅವ್ವಲ್ ಗೆ ಸ್ವಾಗತ*
ಮುಸ್ಲಿಂ ಜನತೆ ರಬೀವುಲ್ ಅವ್ವಲ್ ತಿಂಗಳನ್ನು ಬಹಳ ಕಾತರದಿಂದ ಕಾಯುತ್ತಿದ್ದಾರೆ.ಜನರು ಬಹಳ ಆನಂದದಲ್ಲಿದ್ದಾರೆ.ಮುಸ್ಲಿಂ ಆರಾಧಾನಲಯಗಳು ಮತ್ತು ಮನೆಗಳು, ವ್ಯಾಪಾರ ಸ್ಥಳಗಳು ಅಲಂಕಾರಗೊಂಡಿದೆ. ತೋರಣಗಳಿಂದ ಕಂಗೊಳಿಸುತ್ತಿದೆ.
ಮುಸ್ಲಿಮರ ಈ ಸಂತೋಷಕ್ಕಿರುವ ಕಾರಣವಾದರೂ ಏನು?
ಅದು ಬೇರೇನೂ ಅಲ್ಲ.ಕ್ರಿ.ಶ 571 ರ ರಬೀವುಲ್ ಅವ್ವಲ್'ನ ಸ್ಮರಣೆಯನ್ನು ನೆಲೆಗೊಳಿಸುವುದಾಗಿದೆ.ಆ ದಿನ ಏನು ಸಂಭವಿಸಿದೆ?ಲೋಕಾನುಗ್ರಹಿಯಾದ ಪ್ರವಾದೀ ಯವರ ಜನನ ನಡೆದ ದಿನ.ಗಜ ವರ್ಷ 1 ರಬೀವುಲ್ ಅವ್ವಲ್ 9 ಅಥವಾ 12 ನೇ ದಿನದಂದಾಗಿದೆ ಅದು ನಡೆದದ್ದು.....
ರಬೀವುಲ್ ಅವ್ವಲ್ ನ ಆರಂಭದಿಂದ ಹಿಡಿದು ಕೊನೆಯ ತನಕ ಆ ಮಹಾನುಭಾವರ ಕುರಿತು ಗದ್ಯ- ಪದ್ಯ ರೂಪದಲ್ಲಿ ಪ್ರಕೀರ್ತಿಸಲಾಗುತ್ತಿದೆ.
(ಇದನ್ನು ಸುನ್ನಿಗಳು ಮೌಲಿದ್ ಎನ್ನುತ್ತಾರೆ.😆)
ಇದೆಲ್ಲವೂ ಅವರೊಂದಿಗಿರುವ ಸ್ನೇಹ ಪ್ರಕಟವಾಗಿದೆ.ಆದರೆ ಇದು ರಬೀವುಲ್ ಅವ್ವಲ್ ಕೊನೆಗೊಳ್ಳುವಾಗ ಮುಕ್ತಾಯವಾಗುವುದಾಗಿ ಕಂಡು ಬರುತ್ತಿದೆ.
(ಪ್ರಭೋಧನಂ 1960,ನವಂಬರ್ 1,ಪುಟ:89)
ಓಲ್ಡ್ ಜಮಾಅತೇ ಇಸ್ಲಾಮಿಗಳಿಗೆ ರಬೀವುಲ್ ಅವ್ವಲ್ ನಲ್ಲಿ ಮೌಲಿದ್ ಮುಕ್ತಾಯವಾಗುತ್ತದೆ ಎಂಬ ಬೇಸರವಿತ್ತು.
ಸುನ್ನಿಗಳಿಗಿಂತ ಮೌಲಿದ್ ನ ವಿಷಯದಲ್ಲಿ ಜಮಾಅತೇ ಇಸ್ಲಾಮಿಗರಿಗೆ ಆಸಕ್ತಿಯಿತ್ತು.😀😀😀😀
ವರ್ಷ ಕಳೆದಾಗ ಜಮಾಅತೇ ಇಸ್ಲಾಮಿಯನ್ನರ ಮತ್ತು ವಹ್ಹಾಬೀ ಕಛೇರಿಗೆ ಮೌಲಿದ್ ,ಮೀಲಾದ್ ಶಿರ್ಕ್ ಎಂಬ ಹೊಸ ವಹ್ಯ್ ಬಂತು.
ಮರಿ ವಹ್ಹಾಬಿಗಳೊಂದಿಗೆ ಕೊನೆಯದಾಗಿ......
ಮೌಲಿದ್ ,ಮೀಲಾದ್ ಗಳಿಗೆ ಸುನ್ನಿಗಳೊಂದಿಗೆ ಪುರಾವೆ ಕೇಳುತ್ತೀರಾ?
ಹಳೇ ಕಾಲದಲ್ಲಿ ನಿಮ್ಮ ತಾತಂದಿರು (ವಹ್ಹಾಬೀ,ಮೌದೂದೀ ನಾಯಕರು) ಅದೆಲ್ಲವೂ ನಡೆಸಬೇಕೆಂದು ಬರೆದಿಟ್ಟಿದ್ದಾರೆ.ಪುರಾವೆ ಬೇಕಿದ್ದಲ್ಲಿ ಅವರ ಕಬ್'ರಿನ ಬಳಿ ಹೋಗಿ ಕೇಳಿರಿ.
______________________________________
*ವಹ್ಹಾಬಿಗಳ ಮೌಲಿದ್ ಮತ್ತು ಸೀರಣೆ ವಿತರಣೆ.*
ಈದ್ ಮೀಲಾದ್ ಗೆ ಪುರಾವೆ ಖುರ್'ಆನ್ ಮತ್ತು ಹದೀಸುಗಳಲ್ಲಿ ಹಾಗೂ ಇಮಾಮರುಗಳ ಗ್ರಂಥಗಳಲ್ಲಿ ಧಾರಾಳ ಇವೆ.
ಏನೇ ಪುರಾವೆ ಮಂಡಿಸಿದರೂ ಸಲಪಿಗಳು ಅಂಗೀಕರಿಸುವವರಲ್ಲ ಎಂಬುವುದು ಎಲ್ಲರಿಗೂ ತಿಳಿದ ವಿಚಾರ.
ಮೌಲಿದ್ ನಲ್ಲಿ ಸೀರಣೆ ವಿತರಣೆ ಮಾಡುವುದಕ್ಕೂ ಕೂಡಾ ಪ್ರಮಾಣವಿದೆ.
ಮೌಲಿದ್ ಮತ್ತು ಸೀರಣೆಯನ್ನು ಗೇಲಿ ಮಾಡುವ ಆಧುನಿಕ ಸಲಪಿಗಳಿಗೆ ಪೂರ್ವ ಕಾಲದ ಸಲಪಿಗಳು ಮೌಲಿದ್ ಮತ್ತು ಸೀರಣೆ ತಿಂದು ಮೌಲಿದ್ ಮಾಡಿದ ಬಗ್ಗೆ ಅವರದ್ದೇ ಪತ್ರಿಕೆಯಲ್ಲಿ ಬರೆದಿದ್ದಾರೆ.
ಈ ಲೇಖನ ಬರೆಯುವಾಗ ಮಿತ್ರರೊಬ್ಬರು "ರಬಿವುಲ್ ಅವ್ವಲ್ 12 ರಂದು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಉಪವಾಸ ಆಚರಿಸಿದ್ದರು ಎಂಬುವುದನ್ನು ಹೇಳಿ ಸುನ್ನಿಗಳು ಮೀಲಾದ್'ನ ಹೆಸರಲ್ಲಿ ಹೊಟ್ಟೆ ತುಂಬಾ ತಿಂದು ಮೀಲಾದ್ ಆಚರಿಸುತ್ತಾರೆ" ಎಂಬ ಸುನ್ನಿಗಳನ್ನು ಹಿಯಾಳಿಸುವ ಸಲಪಿಯ ಲೇಖನವನ್ನು ಕಳುಹಿಸಿದರು.
ಮಾನ್ಯ ವಹ್ಹಾಬಿಗಳೇ!!
ಖುರ್'ಆನ್ ಮತ್ತು ಹದೀಸ್ ಪುರಾವೆ ಹೇಳುವ ಬದಲು ನಿಮ್ಮ ನಾಯಕರ ಮೀಲಾದ್ ಮತ್ತು ಸೀರಣೆಯ ಕುರಿತು ನೀವು ಬರೆದದ್ದನ್ನು ಇಲ್ಲಿ ನೀಡುತ್ತಿದ್ದೇನೆ.
ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಉಪವಾಸ ಆಚರಿಸಿ ಮೀಲಾದ್ ಆಚರಿಸಿದರೆ ನೀವು ಕೂಡಾ ಹಾಗೇ ಮಾಡಬಾರದೇಕೆ? ಎಂದು ಕೇಳಿದ ವಹ್ಹಾಬಿಯು ಈ ಪ್ರಶ್ನೆಯನ್ನು ಮೌಲಿದ್ ನಡೆಸಿ ಸೀರಣೆ ತಿಂದ ಮುದಿ ನಾಯಕರ ಕಬರಿಗೆ ಫ್ಯಾಕ್ಸ್ ಮಾಡಲಿ.
ವಹ್ಹಾಬಿಯ ಪತ್ರಿಕೆಯಲ್ಲಿ ಬರೆಯುವುದನ್ನು ನೋಡಿ,
_ರಬೀವುಲ್ ಅವ್ವಲ್ ತಿಂಗಳನ್ನು ಮುಸ್ಲಿಮರು ಎಲ್ಲರೂ_ _ಆಚರಿಸುತ್ತಾರೆ. ಆಚರಿಸಬೇಕಾಗಿದೆ. ಈ ಆಚರಣೆ ಹಲವು ಒಳಿತನ್ನು ಉಂಟು ಮಾಡುತ್ತದೆ. ಪುಣ್ಯ ಪ್ರವಾದಿಯೊಂದಿಗೆ ಸ್ನೇಹವನ್ನು ಹೃದಯದಲ್ಲಿ ಭಧ್ರಗೊಳಿಸುತ್ತದೆ. ಅವರ ಉತ್ತಮ ಗುಣಗಳನ್ನು ಸ್ಮರಿಸುವುದಕ್ಕೆ ಅದು ಹೇತುವಾಗುತ್ತದೆ._
(ಅಲ್ ಮುರ್ಶಿದ್; ಪುಸ್ತಕ 4, ಪುಟ 22).
ಈದ್ ಮೀಲಾದ್ ಆಚರಿಸಬೇಕೆಂದು ಇಲ್ಲಿ ಸಲಪಿಗಳೇ ಆಹ್ವಾನ ನೀಡಿದ್ದಾರೆ.
ಅಂದಿನ ಸಲಪಿಗಳಿಗೆ ಅನುವದನೀಯವಾದ್ದು ಈಗಿನ ಸಲಪಿಗೆ ಬಿದ್'ಅತ್ ಆದದ್ದು ಹೇಗೆ?
ಈ ಹೇಳಿದ ನಿಮ್ಮ ತಾತಂದಿರಾದ ವಹ್ಹಾಬಿಗಳು ನರಕದಲ್ಲಾ?
ನೀವು ಓದುವ ಆಯತ್, ಹದೀಸ್ ಅವರಿಗೆ ಸಿಗಲಿಲ್ಲವೇ?
*ವಹ್ಹಾಬಿಗಳ ಮೌಲಿದ್ ಮಜ್ಲಿಸ್*
ಸಲಪಿ ಬರೆಯುತ್ತಾನೆ;
_ರಬೀವುಲ್ ಅವ್ವಲ್ ತಿಂಗಳನ್ನು ಯಾವ ರೀತಿ ಆಚರಿಸಬೇಕೆಂದೂ ಪ್ರವಾದಿಯೊಂದಿಗೆ ಗೌರವವನ್ನು ಯಾವ ರೀತಿ ತೋರ್ಪಡಿಸಬೇಕೆಂದು ನಮಗೆ ಪರಿಶೀಲಿಸೋಣ._
_ರಬೀವುಲ್ ಅವ್ವಲ್ ತಿಂಗಳು ಆಗಮಿಸಿದಲ್ಲಿ ಮನೆ ಮನೆಗಳಲ್ಲಿ ಮೌಲಿದ್ ಓದುವ ಸಂಪ್ರದಾಯ ಕಾಲಾಂತರಗಳಿಂದ ನಮ್ಮ ಊರುಗಳಲ್ಲಿ ನಡೆದು ಬರುತ್ತಿದೆ._
(ಅಲ್ ಮುರ್ಶಿದ್, ಪುಸ್ತಕ:2; ಪುಟ 267)
_*ಮೌಲಿದ್ ಗಾಗಿ ಕಮಿಟಿ ಮತ್ತು ನೇರ್ಚೆ ಹಣ*_
_ಈ ರಬೀವುಲ್ ಅವ್ವಲ್ ರಲ್ಲಿ *ಸೀರಾ ಪ್ರಚಾರ ಸಂಘ* ಎಂಬ ಹೆಸರಲ್ಲಿ ಅಥವಾ *ಇಸ್ಲಾಮ್ ಸಂರಕ್ಷಣಾ ಸಂಘ* ಎಂಬ ಹೆಸರಲ್ಲಿ ಎಲ್ಲಾ ಪ್ರದೇಶಗಳಲ್ಲೂ ಕಮಿಟಿ ರೂಪೀಕರಿಸಬೇಕು. ಅದು ನಮ್ಮ ತೌಬಾಗಿರುವ ಕಾರಣವಾಗಿರಲಿ. ಆ ಸಂಘದಲ್ಲಿ ಸದಸ್ಯರಾದ ಎಲ್ಲರೂ ಅವರವರ ತಾಕತ್ತಿನಂತೆ ಸ್ವಂತವಾಗಿ *ಫೀ ಸಬೀಲಿಲ್ಲಾಹ್ ಫಂಡ್* ಎಂಬ ಹೆಸರಲ್ಲಿ ಫಂಡ್ ಶೇಕರಿಸಬೇಕು. ಎಲ್ಲಾ ರಬೀವುಲ್ ಅವ್ವಲ್ ತಿಂಗಳಿನಲ್ಲಿ ಮೌಲಿದ್ ಮಜ್ಲಿಸ್ ಮುಖಾಂತರ ಮುಶಾವರ ನಡೆಸಿ_
_ಈ ಫಂಡ್ ಹೇಗೆ ಖರ್ಚು ಮಾಡಬೇಕೆಂದು ತೀರ್ಮಾನಿಸಬಹುದಾಗಿದೆ._
(ಅಲ್ ಮುರ್ಶಿದ್; ಪುಸ್ತಕ 1, ಪುಟ:197)
_*ಸಲಪಿಗಳ ಭರ್ಜರಿ ಸೀರಣೆ ವಿತರಣೆ*_
_ಈ ಸಂದರ್ಭದಲ್ಲಿ ಎರಡು ವರ್ಷಗಳಿಂದ "ಮುಸ್ಲಿಂ ಐಕ್ಯ ಸಂಘಂ" ಎಂಬ ಸಂಘಟನೆಯ ವತಿಯಿಂದ ನಡೆಸುತ್ತಿರುವ ಮೌಲಿದ್ ಕಾರ್ಯಕ್ರಮ ಈ ವರ್ಷ ರಬೀವುಲ್ ಅವ್ವಲ್ 12 ರಂದು ಬಹಳ ಸೊಗಸಾಗಿ ನಡೆದ ಸಂಗತಿಯನ್ನು ಪ್ರೀತಿಯ ಓದುಗರಿಗೆ ಸಂತೋಷಪೂರ್ವಕ ತಿಳಿಸಬಯಸುತ್ತೇವೆ._
_ಸಭೆಯಲ್ಲಿ ಹಾಜರಾದವರಿಗೂ ಅಲ್ಲದವರಿಗೂ ಒಂದು ಆತಿಥ್ಯ ನೀಡಲಾಯಿತು._
(ಅಲ್ ಇರ್ಶಾದ್: ಪುಸ್ತಕ 1, ಸಂಚಿಕೆ 5; 1343 ಅಬೀವುಲ್ ಅವ್ವಲ್ :158)
ಸೀರಣೆ ಎಂಬುವುದನ್ನು ಸಲಪಿ ಮಲಯಾಳಂ ನಲ್ಲಿ "ವಿರುನ್ನ್" (ಆತಿಥ್ಯ) ಅಂತ ಹೇಳಿದ್ದಾನೆ.
ಸಲ್ಪಿಗಳೇ!
ಹೇಗಿದೆ ವಹ್ಹಾಬಿಗಳ ಮೌಲಿದ್ ಮತ್ತು ಸೀರಣೆ ವಿತರಣೆ.
ಪುರಾವೆ ಕೇಳಿ ಮುಸ್ಲಿಮರನ್ನು ವಸ್ವಾಸ್ ಮಾಡುವ ಬದಲು ನಿಮ್ಮ ಪೂರ್ವಿಕರು ಮೌಲಿದ್ ಮಾಡಿ ನೇರ್ಚೆ ಹಣ ಶೇಕರಿಸಿ, ಸೀರಣೆ ಕೊಟ್ಟ ಮಹಾ ಪಾಪಕ್ಕೆ (ಆಧುನಿಕ ಸಲಪಿಗಳ ಅಭಿಪ್ರಾಯ ಪ್ರಕಾರ) ಇಸ್ತಿಗ್'ಫಾರ್ ಕೇಳಿರಿ.
ಇದೆಲ್ಲವೂ ನಿಮ್ಮ ತಾತಂದಿರಿಗೆ ಹಲಾಲ್.
ನಿಮಗೆ ಶಿರ್ಕ್, ಬಿದ್'ಅತ್.
ಇದೆಂತಹಾ ದೀನಯ್ಯಾ?!
*📝ಮುನೀರ್ ಸಖಾಫಿ, ಸಾಲೆತ್ತೂರು*
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Wednesday, November 14, 2018
*ಮೀಲಾದುನ್ನಬೀ ಭಾಗ = 03*
*ಮೀಲಾದುನ್ನಬೀ*
*ಭಾಗ == 03*
----------------------------------------------------------
*_ಈದ್ ವರ್ಷಕ್ಕೆ 2 ಮಾತ್ರವೇ?_*
_*2018 ನೇ ಇಸವಿಯಲ್ಲಿ 55 ಈದ್ ಇದೆ.*
*2 ಪೆರ್ನಾಳ್.*
*1 ಈದ್ ಮೀಲಾದ್.*
*52 ಶುಕ್ರವಾರ.*
ಇನ್ನು ಕೆಳಗೆ ಓದಿ
👇👇👇
ಜಾಗತಿಕ ಮುಸ್ಲಿಮರು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಮೀಲಾದ್ ಆಚರಿಸುವಾಗ ವಹ್ಹಾಬಿಗಳು ಹೇಳುವ ಒಂದು ಬಾಲಿಶ ವಾದವಾಗಿದೆ ಈದ್ ವರ್ಷಕ್ಕೆ ಎರಡು ಬಾರಿ ಮಾತ್ರ ಎಂಬುವುದು.ಅಥವಾ ಈದುಲ್ ಫಿತರ್ ಮತ್ತು ಈದುಲ್ ಅಳ್'ಹಾ.
ಸತ್ಯಕ್ಕೆ ವಿರುದ್ಧವಾದ ಒಂದು ವಾದವಾಗಿದೆ ಇದು.
ಅದಕ್ಕೆ ಅವರು ಒಂದು ಹದೀಸನ್ನು ದುರ್ವ್ಯಾಖ್ಯಾನಿಸುತ್ತಾರೆ.
ಅದು ಈ ರೀತಿ,
عَنْ أَنَسِ بْنِ مَالِكٍ، قَالَ: كَانَ لِأَهْلِ الْجَاهِلِيَّةِ يَوْمَانِ فِي كُلِّ سَنَةٍ يَلْعَبُونَ فِيهِمَا، فَلَمَّا قَدِمَ النَّبِيُّ صَلَّى اللهُ عَلَيْهِ وَسَلَّمَ الْمَدِينَةَ، قَالَ: " كَانَ لَكُمْ يَوْمَانِ تَلْعَبُونَ فِيهِمَا وَقَدْ أَبْدَلَكُمُ اللَّهُ بِهِمَا خَيْرًا مِنْهُمَا: يَوْمَ الْفِطْرِ، وَيَوْمَ الْأَضْحَى
(نسائي 3/179).
ಅನಸ್ (ರ)ಹೇಳುತ್ತಾರೆ.ಜಾಹಿಲಿಯ್ಯಾ ಕಾಲದಲ್ಲಿ ಅವರಿಗೆ 2 ದಿನಗಳು ವಿನೋದದ ದಿನವಾಗಿತ್ತು.ಪ್ರವಾದೀ ﷺ ರು ಮದೀನಾಗೆ ಹಿಜ್ರ ಹೋದಾಗ ಅವರೊಂದಿಗೆ ಹೇಳಿದರು;ಇದನ್ನು ಬದಲಾಯಿಸಿ ಇದಕ್ಕಿಂತ ಉತ್ತಮವಾದ ಈದುಲ್ ಫಿತ್ರ್ ಮತ್ತು ಈದುಲ್ ಅಳ್'ಹವನ್ನು ಅಲ್ಲಾಹನು ನಿಮಗೆ ನೀಡಿದ್ದಾನೆ.(ನಸಾಈ 3/179).
ವರ್ಷಕ್ಕೆ ಈದ್ 2 ಮಾತ್ರವೆಂದು ಇದರಿಂದ ತಿಳಿದು ಬರುತ್ತದೆ ಎಂದಾಗಿದೆ ಸಲಪಿಯ ವಾದ.
ಹದೀಸನ್ನು ಬೇಕಾದಂತೆ ಗ್ರಹಿಸದ ಕಾರಣದಿಂದ ಈ ರೀತಿಯ ವಿಚಿತ್ರ ವಾದವನ್ನು ಅವರು ಹೇಳುತ್ತಿದ್ದಾರೆ.
ವಾಸ್ತವದಲ್ಲಿ
ಪ್ರವಾದೀﷺ ಮರು ಅವರಲ್ಲಿ "ನೀವು ಉತ್ಸವವಾಗಿ ಕಾಣುವ ಈ ಎರಡು ದಿನಗಳಿಗೆ ಬದಲಾಗಿ 2 ಈದ್ ಗಳು ಪುಣ್ಯದಾಯಕವಾಗಿದೆ" ಎಂದು ಹೇಳಿದ್ದಾರೆಯೇ ಹೊರತು ಈದ್ 2 ಮಾತ್ರವಿರುವುದು ಎಂದು ಹೇಳಿಲ್ಲ.ಬುದ್ಧಿಯಿರುವ ಯಾರಿಗೂ ಇದು ತಿಳಿಯುವ ವಿಚಾರ.
ಮಂಗಳೂರು ಮತ್ತು ಪುತ್ತೂರು ದೊಡ್ಡ ಸಿಟಿ ಎಂದು ಹೇಳಿದ ಒಬ್ಬನಲ್ಲಿ ನಾನು ಹೇಳಿದೆ.ಅದಕ್ಕಿಂತಲೂ ದೊಡ್ಡ ಸಿಟಿ ಮೈಸೂರು ಮತ್ತು ಬೆಂಗಳೂರು ಇದೆ.
ಆವಾಗ ನನ್ನ ಮಾತನ್ನು ತಪ್ಪಾಗಿ ಅರ್ಥೈಸಿ ಸಿಟಿಯಿರುವುದು ಮೈಸೂರು ಮತ್ತು ಬೆಂಗಳೂರು ಮಾತ್ರವೆಂದು ಅವರು ಹೇಳಿದ್ದಾರೆ ಎಂದು ಒಬ್ಬ ಹೇಳಿದರೆ ಆತನನ್ನು ಹುಚ್ಚಾಸ್ಪತ್ರೆಯಲ್ಲಿ ಕಟ್ಟಿಯಿಡಬೇಕಾದೀತು.ಅದೇ ರೀತಿಯಾಗಿದೆ ಸಲಪಿಯ ಅರ್ಥ ಕೂಡಾ.
ಈ ಎರಡು "ಈದ್" ನ ಬಗ್ಗೆ ಹೇಳಿದ ಅದೇ ಪ್ರವಾದೀ ﷺಮರು
ಶುಕ್ರವಾರದ ಕುರಿತು ಹೇಳಿದ ಹದೀಸ್ ನೋಡಿ,
عن ابن عباس قال :قال رسول الله صلى الله عليه وسلم إن هذا يوم عيد .جعله الله للمسلمين. فمن جاء إلى الجمعة فليغتسل .وإن كان طيب فليمس منه. وعليكم بالسواك
(ابن ماجه 1/349 )
ಇಬ್ನ್ ಅಬ್ಬಾಸ್(ರ)ವರದಿ;
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ,
ಖಂಡಿತವಾಗಿಯೂ ಈ ದಿನ(ಶುಕ್ರವಾರ) ಮುಸ್ಲಿಮರಿಗೆ ಅಲ್ಲಾಹನು ಮಾಡಿದ ಈದ್ ಆಗಿದೆ.ಆದುದರಿಂದ ಜುಮುಅ ನಮಾಝ್ ಗೆ ಬರುವವನು ಸ್ನಾನ ಮಾಡಲಿ.ಸುಗಂಧ ದ್ರವ್ಯವಿದ್ದಲ್ಲಿ ಹಚ್ಚಲಿ.
(ಇಬ್ನ್ ಮಾಜ 1/349)
ಅದೇ ರೀತಿ ಮುವತ್ವ 1/65,
ಮುಸ್ನದು ಶ್ಶಾಫಿಈ 1/63
ರಲ್ಲೂ ಕಾಣಬಹುದಾಗಿದೆ.
*ಈ ಹದೀಸ್ ಸ್ವೀಕಾರ್ಯಯೋಗ್ಯವಾಗಿದೆಯೆಂದು ವಹ್ಹಾಬೀ ನಾಯಕ ಅಲ್ಬಾನಿಯೇ ಸಮ್ಮತಿಸಿದ್ದಾರೆ.*
*(ಇಬ್ನ್ ಮಾಜ ಟಿಪ್ಪಣಿ 1/349)*
ಎಲ್ಲಾ ವಾರಗಳಲ್ಲೂ *ಈದ್* ಇದೆ ಎಂದು ಈ ಹದೀಸಿನಿಂದ ಬಹಳ ಸ್ಪಷ್ಟ.
ಒಂದು ಹದೀಸನ್ನು ಅಂಗೀಕರಿಸಿ ಇನ್ನೊಂದು ಹದೀಸ್ ತಿರಸ್ಕರಿಸುವುದು ಒಮ್ಮೆಯೂ ಮುಸ್ಲಿಮನಿಗೆ ಭೂಷಣವಲ್ಲ.
ಶುಕ್ರವಾರ ದಿನ ಈದ್ ಆಗಲು ಕಾರಣವೇನೆಂದು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರೇ ಬೇರೊಂದು ಹದೀಸಿನಲ್ಲಿ ವಿವರಿಸಿದ್ದಾರೆ.
عن ابي هريرة قال قال رسول الله ﷺخير يوم طلعت فيه الشمس يوم الجمعة فيه خلق ادم وفيه ادخل الجنة وفيه اخرج من النار.
(مسلم 3/6)
ದಿವಸಗಳ ಪೈಕಿ ಶ್ರೇಷ್ಟವಾದ ದಿವಸ ಶುಕ್ರವಾರವಾಗಿದೆ.ಆ ದಿನ ಆದಮ್ ನೆಬಿಯನ್ನು ಸೃಷ್ಠಿಸಲಾಗಿದೆ.ಅದೇ ದಿನ ಸ್ವರ್ಗಕ್ಕೆ ಅವರನ್ನು ಪ್ರವೇಶಿಸಲಾಯಿತು ಹಾಗೂ ಶುಕ್ರವಾರ ಸ್ವರ್ಗದಿಂದ ಹೊರಕಳುಹಿಸಲಾಯಿತು.
(ಮುಸ್ಲಿಂ 3/6)
ಆದಮ್ ನೆಬಿಯವರನ್ನು ಸೃಷ್ಠಿಸಿದ ದಿವಸ ಎಂಬ ಕಾರಣಕ್ಕೆ ಶುಕ್ರವಾರಕ್ಕೆ ಮಹತ್ವ ಲಭಿಸಿರುವುದಾದರೆ ಅವರಿಗಿಂತಲೂ ಶ್ರೇಷ್ಠರಾದ ಪ್ರವಾದೀ ಮುಹಮ್ಮದ್ ﷺ ರು
ಜನಿಸಿದ ದಿವಸಕ್ಕೆ ಖಂಡಿತವಾಗಿಯೂ ಅದಕ್ಕಿಂತಲೂ ಮಹತ್ವ ಇದೆ ಎಂಬುವುದರಲ್ಲಿ ಸಂಶಯವಿಲ್ಲ.
ಆದಮ್ ನೆಬಿಯನ್ನು ಸೃಷ್ಠಿಸಲ್ಪಟ್ಟ ಶುಕ್ರವಾರವನ್ನು *ಈದ್* ಎಂದು ಹೇಳಬಹುದಾದರೆ ಪ್ರವಾದೀ ﷺ ರು ಜನಿಸಿದ ರಬೀವುಲ್ 12 ನೇ ದಿನಕ್ಕೆ *ಈದ್ ಮೀಲಾದ್* ಎನ್ನುದರಲ್ಲಿ ಯಾವುದೇ ತಪ್ಪಿಲ್ಲ.
ಆದುದರಿಂದಲೇ ಆ ದಿನ *"ಈದ್ ಮೀಲಾದ್"* ಎಂಬ ಹೆಸರಲ್ಲಿ ತಿಳಿಯಲ್ಪಡುತ್ತದೆ.
*ರಬೀವುಲ್ ಅವ್ವಲ್ 12 ರಂದು ದುಖಾಚರಣೆಯೇ?*
ಪ್ರವಾದೀ ﷺ ಮರು ರಬೀವುಲ್ 12 ರಂದು ಜನಿಸಿದಂತೆ ರಬೀವುಲ್ 12 ರಂದು ವಫಾತ್ ಆದರು.
ಈ ಕಾರಣದಿಂದ ವಹ್ಹಾಬಿಗಳು ಆ ದಿನದಂದು ದುಖಾಚರಣೆ ನಡೆಸಬೇಕೆಂದು ವಾದಿಸುತ್ತಾರೆ.
ಪ್ರವಾದೀ ﷺ ಮರು ವಫಾತ್ ಆದ ದಿನ ಸ್ವಹಾಬಿಗಳು ದುಃಖದಲ್ಲಿದ್ದರಂತೆ. ಆದುದರಿಂದ ಅಂದು ಯಾವುದೇ ಸಂತೋಷಪಡದೇ ದುಖಃದಲ್ಲಿರಬೇಕೆಂದು ಹೇಳುತ್ತಾರೆ.
ಇದು ಕೇವಲ ಅವರ ಬಾಯಿಯಿಂದ ಹೇಳುವರೇ ವಿನಃ ಯಾವುದೇ ವಹ್ಹಾಬೀ ದುಖಃಪಟ್ಟ ಚರಿತ್ರೆಯಿಲ್ಲ. ಎಲ್ಲಾ ದಿನಗಳಂತೆ ಎಲ್ಲಾ ವಹ್ಹಾಬಿಗಳು ಹೊಟ್ಟೆ ತುಂಬಾ ತಿಂದು ತೇಗುವುದಲ್ಲದೇ ಯಾರೂ ಕೂಡಾ ದುಖಾಚರಣೆ ನಡೆಸಿಲ್ಲ.
ರಬೀವುಲ್ ಅವ್ವಲ್ 12 ರಂದು ಇಬ್ಲೀಸನಿಗೆ ಬಹಳ ದುಖಃವುಂಟಾಗಿತ್ತೆಂದು ಚರಿತ್ರೆ ಗ್ರಂಥಗಳಲ್ಲಿ ಇದೆ.
ಆತನ ಅನುಯಾಯಿಗಳಿಗೂ ಇದೇ ರೀತಿಯ ದುಖಃವಾಗಿದೆ.
ಏನೇ ಇರಲಿ ವಿಷಯಕ್ಕೆ ಬರೋಣ.
*_ಇದರ ಕುರಿತು ವಿಧ್ವಾಂಸರ ನಿಲುವೇನು?_*
ಮೀಲಾದ್ ನ ಅದೇ ದಿನದಂದು ಅವರು ವಫಾತ್ ಆಗಿರುವುದರಿಂದ ಅಂದು ದುಖಾಚರಣೆ ನಡೆಸಬೇಕೆಂದು ಒಬ್ಬರು ಹೇಳಿದಾಗ
_51 ಪ್ರಗಲ್ಭರಾದ_ _ಇಮಾಮರುಗಳಿಂದ ವಿಧ್ಯೆ ಕಲಿತು 2 ಲಕ್ಷಕ್ಕಿಂತಲೂ ಹೆಚ್ಚು_ _ಹದೀಸ್ ಕಂಠಪಾಟ ಮಾಡಿದ,500 ಕ್ಕೂ ಹೆಚ್ಚು ಗ್ರಂಥಗಳನ್ನು ಬರೆದ ಇಮಾಮ್ ಸುಯೂಥೀ_ _(ರ)ಹೇಳುವುದು ನೋಡಿ,_
*إن ولادته صلى الله عليه وسلم أعظم النعم علينا ، ووفاته أعظم المصائب لنا ، والشريعة حثت على إظهار شكر النعم والصبر والسكون والكتم عند المصائب ، وقد أمر الشرع بالعقيقة عند الولادة ، وهي إظهار شكر وفرح بالمولود ، ولم يأمر عند الموت بذبح ولا بغيره بل نهى عن النياحة وإظهار الجزع ، فدلت قواعد الشريعة على أنه يحسن في هذا الشهر إظهار الفرح بولادته صلى الله عليه وسلم دون إظهار الحزن فيه بوفاته*
(الحاوي للفتاوي 1/278)
_ಪ್ರವಾದಿ ﷺಮರ ಜನನವು ನಮ್ಮ ಮೇಲೆ ಅಲ್ಲಾಹನು ಮಾಡಿದ ಅತೀ ದೊಡ್ಡ ಅನುಗ್ರಹವಾಗಿದೆ. ಅವರ ವಫಾತ್ ಅತೀ ದೊಡ್ಡ ವಿಪತ್ತೂ ಆಗಿದೆ. ಅನುಗ್ರಹಕ್ಕೆ ಕೃತಞ್ಞತೆ ಸಲ್ಲಿಸಬೇಕೆಂದು ವಿಪತ್ತುಗಳನ್ನು ಮುಚ್ಚಿಟ್ಟು ಸಹನೆ ಪಾಲಿಸಬೇಕೆಂದೂ ಇಸ್ಲಾಮಿನ ನಿಯಮವಾಗಿದೆ. ಆದುದರಿಂದಲೇ ಮಗು ಹುಟ್ಟಿದಾಗ ಅಖೀಖ ನೀಡುವಂತೆ ಇಸ್ಲಾಮ್ ಆದೇಶಿಸಿದೆ. ಅದು ಮಗು ಲಭಿಸಿದ ಅನುಗ್ರಹಕ್ಕೆ ಸಂತೋಷ ಪ್ರಕಟ ಮತ್ತು ಕೃತಞ್ಞತೆ ಸಲ್ಲಿಸುವುದಾಗಿದೆ. ಅದೇ ವೇಳೆ, ಮರಣ ಹೊಂದಿದ್ದಕ್ಕಾಗಿ ಬಲಿಕೊಡುವುದನ್ನೋ ಇನ್ನಿತರ ಕಾರ್ಯ ಮಾಡುವುದನ್ನೋ ಇಸ್ಲಾಮ್ ಆದೇಶಿಸಿಲ್ಲ. ಅಷ್ಟೇಅಲ್ಲ ದು:ಖ ಪ್ರಕಟವನ್ನು ಇಸ್ಲಾಮ್ ವಿರೋಧಿಸಿದೆ._
_ಆದುದರಿಂದ ಈ ತಿಂಗಳಲ್ಲಿ ವಫಾತ್'ನ ಕಾರಣ ಹೇಳಿ ದು:ಖ ಆಚರಿಸದೆ ಪ್ರವಾದಿ ﷺ ಮರ ಜನನದಿಂದ ಸಂತೋಷ ಪ್ರಕಟಿಸುವುದು ಉತ್ತಮವೆಂದು ತಿಳಿದು ಬರುತ್ತದೆ._
(ಅಲ್-ಹಾವೀ ಲಿಲ್ ಫತಾವಾ 1/226)
ನಂತರ ಅವರು ಹೇಳುವುದು ನೋಡಿ,
*وقد قال ابن رجب في كتاب اللطائف في ذم الرافضة حيث اتخذوا يوم عاشوراء مأتما لأجل قتل الحسين : لم يأمر الله ولا رسوله باتخاذ أيام مصائب الأنبياء وموتهم مأتما ، فكيف ممن هو دونهم ؟!*
(الحاوي للفتاوي 1/226)
ಇಮಾಮ್ ಇಬ್ನ್ ರಜಬ್(ರ) ತನ್ನ "ಲತ್ವಾಯಿಫುಲ್ ಮಆರಿಫ್" ನಲ್ಲಿ ಹೇಳಿದರು; ರಾಫಿಳತ್ ಎಂಬ ನೂತನವಾದಿಗಳ ಒಂದು ಪಂಗಡ ಮುಹರ್ರಂ 10 ರಂದು ಹುಸೈನ್ (ರ) ಕೊಲ್ಲಲ್ಪಟ್ಟದಕ್ಕಾಗಿ ಅಲ್ಲಾಹನು ಮತ್ತು ರಸೂಲರು ಕಲಿಸದ ದುಖಾಚರಣೆಯನ್ನು ನಡೆಸಿದರು.
ಪ್ರವಾದಿಗಳಿಗೆ ಬಂದ ವಿಪತ್ತುಗಳಿಗೆ ಮತ್ತು ಮರಣಕ್ಕೆ ದುಃಖ ಆಚರನೆಯನ್ನು ಇಸ್ಲಾಂ ಕಲಿಸಿಲ್ಲ.
(ಅಲ್ ಹಾವೀ ಲಿಲ್ ಫತಾವಾ 1/226)
ಲಕ್ಷೋಪ ಲಕ್ಷ ಹದೀಸ್ ಕಲಿತ ಇಮಾಮರು ಈ ರೀತಿ ಹೇಳುವಾಗ ಅರೆಬರೆ ಕಲಿತ ಮೌಲವಿ ರಬೀವುಲ್ ಅವ್ವಲ್ 12 ರಂದು ಸಂತೋಷಪಡಬಾರದು.ದುಖಃಆಚರಿಸಬೇಕೆಂದು ಹೇಳಿದರೆ ಅದನ್ನು ಸ್ವೀಕರಿಸಲು ಮುಸ್ಲಿಮರು ತಯಾರಾಗಲಾರರು.
ಮಾತ್ರವಲ್ಲ, ಮರಣದಂತಹಾ ವಿಪತ್ತು ಬಂದಲ್ಲಿ ದುಃಖ ಆಚರಿಸಬಾರದೆಂದಾಗಿದೆ ಇಸ್ಲಾಮಿನ ನಿಲುವು.
*ಇಮಾಮ್ ಬುಖಾರೀ (ರ)ರವರ ಸ್ವಹೀಹುಲ್ ಬುಖಾರಿಯಲ್ಲಿ ಒಂದು ಅಧ್ಯಾಯವಿದೆ.*
ಅದು ಈ ರೀತಿಯಾಗಿದೆ.
*باب من لم يظهر حزنه عند المصيبة*
(بخاري 1/555 )
*(ವಿಪತ್ತುಗಳ ವೇಳೆ ದುಖಃ ಪ್ರಕಟಿಸದವರ ಕುರಿತಿರುವ ಅಧ್ಯಾಯ)*
ಈ ಅಧ್ಯಾಯದಲ್ಲಿ ಇಮಾಮ್ ಬುಖಾರೀ (ರ), ಅನಸ್ (ರ) ರಿಂದ ವರದಿ ಮಾಡಿದ ಬಹಳ ಪ್ರಸಿದ್ಧವಾದ ಒಂದು ಹದೀಸಿದೆ.
ಅಬೂ ತ್ವಲ್'ಹ (ರ)ರವರ ಮಗು ಮರಣ ಹೊಂದಿದಾಗ ಪತ್ನಿಯಾದ ಉಮ್ಮು ಸುಲೈಮ್ (ರ)ಮಗು ತೀರಿದ ವಿಷಯ ಪತಿಯೊಂದಿಗೆ ಹೇಳದೆ ಅಂದು ರಾತ್ರಿ ಊಟ ಮಾಡಿ ಮಲಗಿ ಬೆಳಿಗ್ಗೆ ಆ ಕುರಿತು ಹೇಳಿದ ಘಟನೆಯದು.
ಬೆಳಿಗ್ಗೆ ಪ್ರವಾದೀ ﷺ ರಲ್ಲಿ ಈ ಘಟನೆಯನ್ನು ಹೇಳಿದಾಗ ಅವರಿಗೆ ಸಮೃದ್ಧಿಗಾಗಿ ಪ್ರಾರ್ಥಿಸಿದರು.
(ಬುಖಾರೀ 1239).
عن أنس بن مالك رضي الله عنه يقول اشتكى ابن لأبي طلحة قال فمات وأبو طلحة خارج فلما رأت امرأته أنه قد مات هيأت شيئا ونحته في جانب البيت فلما جاء أبو طلحة،قال كيف الغلام قالت : قد هدأت نفسه وأرجو أن يكون قد استراح ،وظن أبو طلحة أنها صادقة ،قال :فبات فلما أصبح اغتسل ،فلما أراد أن يخرج، أعلمته أنه قد مات فصلى مع النبي صلى الله عليه وسلم ثم أخبر النبي صلى الله عليه وسلم بما كان منهما ،فقال رسول الله صلى الله عليه وسلم :
لعل الله أن يبارك لكما في ليلتكما
(صحيح البخاري 1214)
ಹಲವಾರು ಯುದ್ಧಗಳಲ್ಲಿ ಸ್ವಹಾಬಿಗಳನ್ನು ಕೊಲ್ಲಲ್ಪಡಲಾಗಿತ್ತು.
ಶತ್ರುಗಳಿಗೆ ವಿರುದ್ಧವಾಗಿ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ನಾಝಿಲತ್'ನ ಖುನೂತ್ (ಮುಸ್ಲಿಮರಿಗೆ ವಿಪತ್ತು ಉಂಟಾದಲ್ಲಿ ಎಲ್ಲಾ ನಮಾಝಿನ ಕೊನೆಯ ರಕ ಅತ್'ನ ಇಅ್'ತಿದಾಲ್ ನಲ್ಲಿ ನಡೆಸುವ ಪ್ರಾರ್ಥನೆ ) ನಿರ್ವಹಿಸುತ್ತಿದ್ದರು.
ದುಖಃವನ್ನು ಅದುಮಿಡುತ್ತಿದ್ದರು.
ಯಾವುದೇ ಶೋಕಾಚರಣೆಯನ್ನು ಪ್ರವಾದೀﷺ ರು ಅಥವಾ ಸ್ವಹಾಬಿಗಳು ನಡೆಸಿಲ್ಲ.
ಇದನ್ನು ಫತ್ ಹುಲ್ ಬಾರಿಯಲ್ಲಿ ವಿವರಿಸಲಾಗಿದೆ. (ಫತ್'ಹುಲ್ ಬಾರಿ.3/167)
ಮಾತ್ರವಲ್ಲ, ರಬೀವುಲ್ ಅವ್ವಲ್ 12 ರಂದು ಶೋಕಾಚರಣೆ ನಡೆಸಬೇಕೆಂದು ಒಬ್ಬರು ಹೇಳಿದಾಗ ಅದು ಸಲ್ಲದೆಂದು ಇಮಾಮ್ ಸುಯೂಥೀ (ರ) ಬಹಳ ಸ್ಪಷ್ಟವಾಗಿ ವಿವರಿಸುವಾಗ ಮತ್ತೆ ಅದೇ ವಾದವನ್ನು ವಾದಿಸುವುದು ಶುದ್ಧ ಮೂರ್ಖತನವಾಗಿದೆ.
*ಮುಹರ್ರಂ 10 ರಂದು ಹುಸೈನ್ (ರ) ಹೆಸರಲ್ಲಿ ಶಿಯಾಗಳು ಶೋಕಾಚಾರಣೆ ನಡೆಸುವಂತೆ ಪ್ರವಾದೀﷺ ರ ಹೆಸರಲ್ಲಿ ವಹ್ಹಾಬಿಗಳು ಶೋಕಾಚರಣೆ ಮಾಡುತ್ತಾರೆ.*
*ಎರಡು ಪಂಗಡವೂ ಅಹ್ಲುಸ್ಸುನ್ನತ್ ವಲ್ ಜಮಾಅತ್ ಗೆ ವಿರುದ್ಧವಾದ ಹಾದಿ ತಪ್ಪಿದ ಪಂಗಡವಾಗಿದೆ.*
*_ಈದ್ ಮೀಲಾದ್ ಕೇರಳ,ಕರ್ನಾಟಕದಲ್ಲಿ ಮಾತ್ರವೇ?_*
ವರ್ಷಗಳ ಮುಂಚೆ ವಹ್ಹಾಬಿಗಳು ಈದ್ ಮೀಲಾದ್ ಕೇರಳ ಮತ್ತು ಕರ್ನಾಟಕದಲ್ಲಿ ಮಾತ್ರ ನಡೆಯುವ ಆನಾಚಾರಗಳೆಂದು ಹೇಳಿ ಜನರನ್ನು ಮೋಸ ಮಾಡುತ್ತಿದ್ದರು.ಆದರೆ ಈಗ ಕಾಲ ಬದಲಾಗಿದೆ.ಬೆರಳ ತುದಿಯಲ್ಲೇ ಪ್ರಪಂಚವಿದೆ.ಜಗತ್ತಿನ ಮೂಲೆ ಮೂಲೆಗಳಲ್ಲಿ ಏನೇ ನಡೆದರೂ ನಿಮಿಷಾರ್ಧದಲ್ಲೇ ಅದು ಜಗತ್ತಿಗೆ ತಿಳಿಯುತ್ತದೆ.
ಭಾರತ ಮಾತ್ರವಲ್ಲದೆ ಇನ್ನಿತರ ರಾಷ್ಟ್ರಗಳಾದ ಲಂಡನ್ ,ಬ್ರಿಟನ್ ,ಮಲೇಶ್ಯ ಈಜಿಪ್ಟ್ ,ಫೆಲಸ್ತೀನ್ ಮುಂತಾದ ಅನೇಕ ರಾಷ್ಟ್ರಗಳಲ್ಲಿ ಈದ್ ಮೀಲಾದ್ ಆಚರಿಸುವ ವೀಡಿಯೋ ಮತ್ತು ಫೋಟೋಸ್ ಗಳನ್ನು ನಾವು ನೋಡಿದ್ದೇವೆ.ಈ ಹೇಳಿದ ಎಲ್ಲಾ ರಾಷ್ಟ್ರಗಳಲ್ಲಿ ನಡೆಯುವ ಅಂತರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಶೈಖುನಾ ಎ.ಪಿ.ಉಸ್ತಾದ್ ಭಾಗವಹಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.
ಇದಲ್ಲದೆ ಮಕ್ಕಾದಲ್ಲೂ ಕೂಡಾ ಪೂರ್ವೀಕರು ಈದ್ ಮೀಲಾದ್ ಆಚರಿಸುತ್ತಿದ್ದದ್ದಾಗಿ ಗ್ರಂಥಗಳಲ್ಲಿ ವಿವರಿಸಲಾಗಿದೆ.
ವಹ್ಹಾಬಿಗಳ ಆಡಳಿತ ದೇಶವಾದ ಸೌದಿಯಲ್ಲಿ ಸುನ್ನೀ ಆಶಯವನ್ನು ಸಾಧ್ಯವಾದಷ್ಟು ವಹ್ಹಾಬಿಗಳು ನಿರ್ಮೂಲನೆಗೊಳಿಸಿದ್ದಾರೆ.
ಎತ್ತರಿಸಲ್ಪಟ್ಟ ಖಬ್'ರ್'ಗಳನ್ನು ನೆಲಸಮ ಮಾಡಿದ್ದು ಕೂಡಾ ಅವರೇ.
ಮರ್ಹೂಂ ಸೆಯ್ಯಿದ್ ಅಲವೀ ಅಲ್ ಮಾಲಿಕೀ ಅವರ ಮನೆಯಲ್ಲಿ ಮತ್ತು ಇನ್ನಿತರ ಸುನ್ನೀ ಕುಟುಂಬದ ಅರಬಿಗಳ ಮನೆಯಲ್ಲಿ ಬೃಹತ್ ಮೌಲಿದ್ ಗಳು ಇಂದು ಕೂಡಾ ನಡೆದು ಬರುತ್ತಿದೆ.
ಪುರಾತನ ಕಾಲದಲ್ಲಿ ಮಕ್ಕಾದಲ್ಲಿ ಎಲ್ಲಾ ಕಡೆಗಳಲ್ಲೂ ಈದ್ ಮೀಲಾದ್ ಇತ್ತು.ವಹ್ಹಾಬೀ ಬೀಕರರ ಉಪದ್ರವ ಹೆದರಿ ಕೆಲವು ಕಡೆಗಳಲ್ಲಿ ಗೌಪ್ಯವಾಗಿ ಈಗಲೂ ನಡೆಯುತ್ತಾ ಇದೆ.
ಮಕ್ಕಾದಲ್ಲಿ ಈದ್ ಮೀಲಾದ್ ಆಚರಿಸುತ್ತಿದ್ದ ಬಗ್ಗೆ ಇಮಾಮರುಗಳು ನೂರಾರು ವರ್ಷಗಳ ಮುಂಚೆಯೇ ಗ್ರಂಥಗಳಲ್ಲಿ ವಿವರಿಸಿದ್ದಾರೆ.
ಪ್ರಸಿದ್ಧ ಸಂಚಾರಿ ,ಹಿಜ್ರ 540 ರಲ್ಲಿ ಜನಿಸಿ 614 ರಲ್ಲಿ ಮರಣ ಹೊಂದಿದ ಮುಹಮ್ಮದ್ ಬಿನ್ ಅಹ್ಮದ್ ಬಿನ್ ಜುಬೈರ್ ಅಲ್ ಉಂದುಲುಸಿ(ರ)ಬರೆಯುವುದು ನೋಡಿ;
_" يفتح هذا الموضع المبارك فيدخله الناس كافة متبركين به في شهر ربيع الأول ويوم الاثنين منه، لأنه كان شهر مولد النبي صلى الله عليه وسلم، وفي اليوم المذكور الذي ولد فيه النبي صلى الله عليه وسلم، تفتح المواضع المقدسة المذكورة كلها. وهو يوم مشهود بمكة دائما_
(رحلة ابن جبير 1/34)
_ರಬೀವುಲ್ ಅವ್ವಲ್ 12 ರಂದು ಮಕ್ಕಾದಲ್ಲಿ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಮನೆಯ ಬಾಗಿಲನ್ನು ತೆರೆಯಲಾಗುತ್ತದೆ.ಜನರು ಬರ್ಕತ್'ಗಾಗಿ ಅದರೊಳಗೆ ಪ್ರವೇಶಿಸುತ್ತಾರೆ.ಕಾರಣ,ಆ ದಿನ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ದಿನವಾಗಿದೆ.ಮಹತ್ವವಿರುವ ಆ ಎಲ್ಲಾ ಸ್ಥಳಗಳನ್ನು ತೆರೆಯಲ್ಪಡಲಾಗುತ್ತದೆ._
(ರಿಹ್'ಲ ಇಬ್ನ್ ಜುಬೈರ್ 1/34)
ರಬೀವುಲ್ ಅವ್ವಲ್ 12 ರಂದು ಮಕ್ಕಾ ನಿವಾಸಿಗಳು ಇದು ನಿರ್ವಹಿಸುತ್ತಿದ್ದರೆಂದು ಹೇಳುವುದು ಇಲ್ಲಿನ ಸಮಸ್ತದ ಆಲಿಂಗಳಲ್ಲ.
ಎಸ್ಸೆಸ್ಸೆಫ್ ನಾಯಕರಲ್ಲ.
ಹೊರತು 800 ವರ್ಷಗಳ ಮುಂಚೆ ಮರಣ ಹೊಂದಿದ ಇಮಾಮರುಗಳಾಗಿದ್ದಾರೆ.
ಇದನ್ನೆಲ್ಲಾ ಮಕ್ಕಾದಿಂದ ನಿರ್ಮೂಲಗೊಳಿಸಿ ಮಕ್ಕಾ , ಮದೀನದಲ್ಲಿ ಇದು ಇಲ್ಲವಲ್ಲಾ ಎಂದು ಹೇಳುವುದು ವಹ್ಹಾಬಿಗಳ ಕಾಪಟ್ಯಕ್ಕಿರುವ ದೊಡ್ಡ ಉದಾಹರಣೆಯಾಗಿದೆ.
ಇನ್ನೊಬ್ಬ ಪ್ರಸಿದ್ಧ ಪ್ರಪಂಚ ಸಂಚಾರಿ ಹಿಜರಿ 703 ರಲ್ಲಿ ಜನಿಸಿ 779 ರಲ್ಲಿ ಮರಣ ಹೊಂದಿದ ಇಬ್ನ್ ಬತೂತ ರವರ ಮಾತು ನೋಡಿ,
_ويفتح الباب الكريم في كل يوم جمعة بعد الصلاة ،ويفتح في يوم مولد النبي صلي الله عليه وسلم_ (رحلة 60).
_ಪಾವನ ಕಅಬಾದ ಬಾಗಿಲನ್ನು ಎಲ್ಲಾ ಶುಕ್ರವಾರ ಜುಮುಅ ನಮಾಝಿನ ಬಳಿಕ ಮತ್ತು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ದಿನದಂದು ತೆರೆಯಲಾಗುತ್ತದೆ._
( ರಿಹ್'ಲ 60).
ಮತ್ತೊಂದು ಸ್ಥಳದಲ್ಲಿ ಅವರು ಹೇಳುತ್ತಾರೆ;
_قاضي مكة العالم الصالح العابد نجم الدين محمد بن إمام العالم محيي الدين الطبري، وهو فاضل كثير الصدقات والمواساة للمجاورين، حسن الأخلاق كثير الطواف والمشاهدة للكعبة الشريفة، يطعم الطعام الكثير في المواسم المعظمة، وخصوصاً في مولد رسول الله صلى الله عليه وسلم، فإنه يطعم فيه شرفاء مكة وكبراءها وفقراءها وخدام الحرم الشريف وجميع المجاورين. وكان سلطان مصر الملك الناصر رحمه الله يعظمه كثيراً، وجميع صدقاته وصدقات أمرائه تجرى على يديه. وولده شهاب الدين فاضل، وهو الآن قاضي مكة شرفها الله._
(رحلة 67)
_ಮಕ್ಕಾದಲ್ಲಿ ಹಿರಿಯ ಆಲಿಂ ನಜ್ಮುದ್ದೀನ್ ಮುಹಮ್ಮದ್ ಬಿನ್ ಮುಹ್ಯುದ್ದೀನ್ ಅತ್ತಬ್'ರೀ ಎಂಬವರು ಖಾಝಿಯಾಗಿದ್ದರು.ಅವರು ಮಹಾ ದಾನಿಯಾಗಿದ್ದರು.ಉತ್ತಮ ಗುಣ ನಡತೆಯುಳ್ಳ ವ್ಯಕ್ತಿಯಾಗಿದ್ದರು.ಅವರು ಇತರರಿಗೆ ಆಹಾರಗಳನ್ನು ನೀಡುತ್ತಿದ್ದರು. *ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ದಿನದಲ್ಲಿ ಮಕ್ಕಾದಲ್ಲಿರುವ ಬಡವರಿಗೂ ಶ್ರೀಮಂತರಿಗೂ ಊಟ ನೀಡುತ್ತಿದ್ದರು.* ಮಿಸ್ರಿನ ರಾಜ ನಾಸಿರ್ ರವರು ಅವರನ್ನು ಅತಿಯಾಗಿ ಗೌರವಿಸುತ್ತಿದ್ದರು.ಅವರ ಮಗ ಶಿಹಾಬುದ್ದೀನ್ ಎಂಬ ಆಲಿಂ ಈಗ ಮಕ್ಕಾದಲ್ಲಿ ಖಾಝಿಯಾಗಿರುವರು._
(ರಿಹ್'ಲ 67)
*ಪ್ರೀತಿಯ ಓದುಗರೇ !*
ಇನ್ನು ನೀವೇ ಹೇಳಿ,
ಮಕ್ಕಾದಲ್ಲಿ ಈದ್ ಮೀಲಾದ್ ಆಚರಿಸಲಾಗುತ್ತಿತ್ತೇ?ಇಲ್ಲವೇ?
ಅದನ್ನೆಲ್ಲಾ ತೊಡೆದು ಹಾಕಿ ಕೇರಳ ಕರ್ನಾಟಕದಲ್ಲಿ ಮಾತ್ರವಿರುವ ಕಾರ್ಯವೆಂದು ಹೇಳಿದ್ರೆ ಅಲ್ಲಾಹನು ಮೆಚ್ಚಲಾರನು.
*ಬಾಕಿ 4 ನೇ ಭಾಗದಲ್ಲಿ ಓದಿರಿ*
*ಭಾಗ == 03*
----------------------------------------------------------
*_ಈದ್ ವರ್ಷಕ್ಕೆ 2 ಮಾತ್ರವೇ?_*
_*2018 ನೇ ಇಸವಿಯಲ್ಲಿ 55 ಈದ್ ಇದೆ.*
*2 ಪೆರ್ನಾಳ್.*
*1 ಈದ್ ಮೀಲಾದ್.*
*52 ಶುಕ್ರವಾರ.*
ಇನ್ನು ಕೆಳಗೆ ಓದಿ
👇👇👇
ಜಾಗತಿಕ ಮುಸ್ಲಿಮರು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಮೀಲಾದ್ ಆಚರಿಸುವಾಗ ವಹ್ಹಾಬಿಗಳು ಹೇಳುವ ಒಂದು ಬಾಲಿಶ ವಾದವಾಗಿದೆ ಈದ್ ವರ್ಷಕ್ಕೆ ಎರಡು ಬಾರಿ ಮಾತ್ರ ಎಂಬುವುದು.ಅಥವಾ ಈದುಲ್ ಫಿತರ್ ಮತ್ತು ಈದುಲ್ ಅಳ್'ಹಾ.
ಸತ್ಯಕ್ಕೆ ವಿರುದ್ಧವಾದ ಒಂದು ವಾದವಾಗಿದೆ ಇದು.
ಅದಕ್ಕೆ ಅವರು ಒಂದು ಹದೀಸನ್ನು ದುರ್ವ್ಯಾಖ್ಯಾನಿಸುತ್ತಾರೆ.
ಅದು ಈ ರೀತಿ,
عَنْ أَنَسِ بْنِ مَالِكٍ، قَالَ: كَانَ لِأَهْلِ الْجَاهِلِيَّةِ يَوْمَانِ فِي كُلِّ سَنَةٍ يَلْعَبُونَ فِيهِمَا، فَلَمَّا قَدِمَ النَّبِيُّ صَلَّى اللهُ عَلَيْهِ وَسَلَّمَ الْمَدِينَةَ، قَالَ: " كَانَ لَكُمْ يَوْمَانِ تَلْعَبُونَ فِيهِمَا وَقَدْ أَبْدَلَكُمُ اللَّهُ بِهِمَا خَيْرًا مِنْهُمَا: يَوْمَ الْفِطْرِ، وَيَوْمَ الْأَضْحَى
(نسائي 3/179).
ಅನಸ್ (ರ)ಹೇಳುತ್ತಾರೆ.ಜಾಹಿಲಿಯ್ಯಾ ಕಾಲದಲ್ಲಿ ಅವರಿಗೆ 2 ದಿನಗಳು ವಿನೋದದ ದಿನವಾಗಿತ್ತು.ಪ್ರವಾದೀ ﷺ ರು ಮದೀನಾಗೆ ಹಿಜ್ರ ಹೋದಾಗ ಅವರೊಂದಿಗೆ ಹೇಳಿದರು;ಇದನ್ನು ಬದಲಾಯಿಸಿ ಇದಕ್ಕಿಂತ ಉತ್ತಮವಾದ ಈದುಲ್ ಫಿತ್ರ್ ಮತ್ತು ಈದುಲ್ ಅಳ್'ಹವನ್ನು ಅಲ್ಲಾಹನು ನಿಮಗೆ ನೀಡಿದ್ದಾನೆ.(ನಸಾಈ 3/179).
ವರ್ಷಕ್ಕೆ ಈದ್ 2 ಮಾತ್ರವೆಂದು ಇದರಿಂದ ತಿಳಿದು ಬರುತ್ತದೆ ಎಂದಾಗಿದೆ ಸಲಪಿಯ ವಾದ.
ಹದೀಸನ್ನು ಬೇಕಾದಂತೆ ಗ್ರಹಿಸದ ಕಾರಣದಿಂದ ಈ ರೀತಿಯ ವಿಚಿತ್ರ ವಾದವನ್ನು ಅವರು ಹೇಳುತ್ತಿದ್ದಾರೆ.
ವಾಸ್ತವದಲ್ಲಿ
ಪ್ರವಾದೀﷺ ಮರು ಅವರಲ್ಲಿ "ನೀವು ಉತ್ಸವವಾಗಿ ಕಾಣುವ ಈ ಎರಡು ದಿನಗಳಿಗೆ ಬದಲಾಗಿ 2 ಈದ್ ಗಳು ಪುಣ್ಯದಾಯಕವಾಗಿದೆ" ಎಂದು ಹೇಳಿದ್ದಾರೆಯೇ ಹೊರತು ಈದ್ 2 ಮಾತ್ರವಿರುವುದು ಎಂದು ಹೇಳಿಲ್ಲ.ಬುದ್ಧಿಯಿರುವ ಯಾರಿಗೂ ಇದು ತಿಳಿಯುವ ವಿಚಾರ.
ಮಂಗಳೂರು ಮತ್ತು ಪುತ್ತೂರು ದೊಡ್ಡ ಸಿಟಿ ಎಂದು ಹೇಳಿದ ಒಬ್ಬನಲ್ಲಿ ನಾನು ಹೇಳಿದೆ.ಅದಕ್ಕಿಂತಲೂ ದೊಡ್ಡ ಸಿಟಿ ಮೈಸೂರು ಮತ್ತು ಬೆಂಗಳೂರು ಇದೆ.
ಆವಾಗ ನನ್ನ ಮಾತನ್ನು ತಪ್ಪಾಗಿ ಅರ್ಥೈಸಿ ಸಿಟಿಯಿರುವುದು ಮೈಸೂರು ಮತ್ತು ಬೆಂಗಳೂರು ಮಾತ್ರವೆಂದು ಅವರು ಹೇಳಿದ್ದಾರೆ ಎಂದು ಒಬ್ಬ ಹೇಳಿದರೆ ಆತನನ್ನು ಹುಚ್ಚಾಸ್ಪತ್ರೆಯಲ್ಲಿ ಕಟ್ಟಿಯಿಡಬೇಕಾದೀತು.ಅದೇ ರೀತಿಯಾಗಿದೆ ಸಲಪಿಯ ಅರ್ಥ ಕೂಡಾ.
ಈ ಎರಡು "ಈದ್" ನ ಬಗ್ಗೆ ಹೇಳಿದ ಅದೇ ಪ್ರವಾದೀ ﷺಮರು
ಶುಕ್ರವಾರದ ಕುರಿತು ಹೇಳಿದ ಹದೀಸ್ ನೋಡಿ,
عن ابن عباس قال :قال رسول الله صلى الله عليه وسلم إن هذا يوم عيد .جعله الله للمسلمين. فمن جاء إلى الجمعة فليغتسل .وإن كان طيب فليمس منه. وعليكم بالسواك
(ابن ماجه 1/349 )
ಇಬ್ನ್ ಅಬ್ಬಾಸ್(ರ)ವರದಿ;
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ,
ಖಂಡಿತವಾಗಿಯೂ ಈ ದಿನ(ಶುಕ್ರವಾರ) ಮುಸ್ಲಿಮರಿಗೆ ಅಲ್ಲಾಹನು ಮಾಡಿದ ಈದ್ ಆಗಿದೆ.ಆದುದರಿಂದ ಜುಮುಅ ನಮಾಝ್ ಗೆ ಬರುವವನು ಸ್ನಾನ ಮಾಡಲಿ.ಸುಗಂಧ ದ್ರವ್ಯವಿದ್ದಲ್ಲಿ ಹಚ್ಚಲಿ.
(ಇಬ್ನ್ ಮಾಜ 1/349)
ಅದೇ ರೀತಿ ಮುವತ್ವ 1/65,
ಮುಸ್ನದು ಶ್ಶಾಫಿಈ 1/63
ರಲ್ಲೂ ಕಾಣಬಹುದಾಗಿದೆ.
*ಈ ಹದೀಸ್ ಸ್ವೀಕಾರ್ಯಯೋಗ್ಯವಾಗಿದೆಯೆಂದು ವಹ್ಹಾಬೀ ನಾಯಕ ಅಲ್ಬಾನಿಯೇ ಸಮ್ಮತಿಸಿದ್ದಾರೆ.*
*(ಇಬ್ನ್ ಮಾಜ ಟಿಪ್ಪಣಿ 1/349)*
ಎಲ್ಲಾ ವಾರಗಳಲ್ಲೂ *ಈದ್* ಇದೆ ಎಂದು ಈ ಹದೀಸಿನಿಂದ ಬಹಳ ಸ್ಪಷ್ಟ.
ಒಂದು ಹದೀಸನ್ನು ಅಂಗೀಕರಿಸಿ ಇನ್ನೊಂದು ಹದೀಸ್ ತಿರಸ್ಕರಿಸುವುದು ಒಮ್ಮೆಯೂ ಮುಸ್ಲಿಮನಿಗೆ ಭೂಷಣವಲ್ಲ.
ಶುಕ್ರವಾರ ದಿನ ಈದ್ ಆಗಲು ಕಾರಣವೇನೆಂದು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರೇ ಬೇರೊಂದು ಹದೀಸಿನಲ್ಲಿ ವಿವರಿಸಿದ್ದಾರೆ.
عن ابي هريرة قال قال رسول الله ﷺخير يوم طلعت فيه الشمس يوم الجمعة فيه خلق ادم وفيه ادخل الجنة وفيه اخرج من النار.
(مسلم 3/6)
ದಿವಸಗಳ ಪೈಕಿ ಶ್ರೇಷ್ಟವಾದ ದಿವಸ ಶುಕ್ರವಾರವಾಗಿದೆ.ಆ ದಿನ ಆದಮ್ ನೆಬಿಯನ್ನು ಸೃಷ್ಠಿಸಲಾಗಿದೆ.ಅದೇ ದಿನ ಸ್ವರ್ಗಕ್ಕೆ ಅವರನ್ನು ಪ್ರವೇಶಿಸಲಾಯಿತು ಹಾಗೂ ಶುಕ್ರವಾರ ಸ್ವರ್ಗದಿಂದ ಹೊರಕಳುಹಿಸಲಾಯಿತು.
(ಮುಸ್ಲಿಂ 3/6)
ಆದಮ್ ನೆಬಿಯವರನ್ನು ಸೃಷ್ಠಿಸಿದ ದಿವಸ ಎಂಬ ಕಾರಣಕ್ಕೆ ಶುಕ್ರವಾರಕ್ಕೆ ಮಹತ್ವ ಲಭಿಸಿರುವುದಾದರೆ ಅವರಿಗಿಂತಲೂ ಶ್ರೇಷ್ಠರಾದ ಪ್ರವಾದೀ ಮುಹಮ್ಮದ್ ﷺ ರು
ಜನಿಸಿದ ದಿವಸಕ್ಕೆ ಖಂಡಿತವಾಗಿಯೂ ಅದಕ್ಕಿಂತಲೂ ಮಹತ್ವ ಇದೆ ಎಂಬುವುದರಲ್ಲಿ ಸಂಶಯವಿಲ್ಲ.
ಆದಮ್ ನೆಬಿಯನ್ನು ಸೃಷ್ಠಿಸಲ್ಪಟ್ಟ ಶುಕ್ರವಾರವನ್ನು *ಈದ್* ಎಂದು ಹೇಳಬಹುದಾದರೆ ಪ್ರವಾದೀ ﷺ ರು ಜನಿಸಿದ ರಬೀವುಲ್ 12 ನೇ ದಿನಕ್ಕೆ *ಈದ್ ಮೀಲಾದ್* ಎನ್ನುದರಲ್ಲಿ ಯಾವುದೇ ತಪ್ಪಿಲ್ಲ.
ಆದುದರಿಂದಲೇ ಆ ದಿನ *"ಈದ್ ಮೀಲಾದ್"* ಎಂಬ ಹೆಸರಲ್ಲಿ ತಿಳಿಯಲ್ಪಡುತ್ತದೆ.
*ರಬೀವುಲ್ ಅವ್ವಲ್ 12 ರಂದು ದುಖಾಚರಣೆಯೇ?*
ಪ್ರವಾದೀ ﷺ ಮರು ರಬೀವುಲ್ 12 ರಂದು ಜನಿಸಿದಂತೆ ರಬೀವುಲ್ 12 ರಂದು ವಫಾತ್ ಆದರು.
ಈ ಕಾರಣದಿಂದ ವಹ್ಹಾಬಿಗಳು ಆ ದಿನದಂದು ದುಖಾಚರಣೆ ನಡೆಸಬೇಕೆಂದು ವಾದಿಸುತ್ತಾರೆ.
ಪ್ರವಾದೀ ﷺ ಮರು ವಫಾತ್ ಆದ ದಿನ ಸ್ವಹಾಬಿಗಳು ದುಃಖದಲ್ಲಿದ್ದರಂತೆ. ಆದುದರಿಂದ ಅಂದು ಯಾವುದೇ ಸಂತೋಷಪಡದೇ ದುಖಃದಲ್ಲಿರಬೇಕೆಂದು ಹೇಳುತ್ತಾರೆ.
ಇದು ಕೇವಲ ಅವರ ಬಾಯಿಯಿಂದ ಹೇಳುವರೇ ವಿನಃ ಯಾವುದೇ ವಹ್ಹಾಬೀ ದುಖಃಪಟ್ಟ ಚರಿತ್ರೆಯಿಲ್ಲ. ಎಲ್ಲಾ ದಿನಗಳಂತೆ ಎಲ್ಲಾ ವಹ್ಹಾಬಿಗಳು ಹೊಟ್ಟೆ ತುಂಬಾ ತಿಂದು ತೇಗುವುದಲ್ಲದೇ ಯಾರೂ ಕೂಡಾ ದುಖಾಚರಣೆ ನಡೆಸಿಲ್ಲ.
ರಬೀವುಲ್ ಅವ್ವಲ್ 12 ರಂದು ಇಬ್ಲೀಸನಿಗೆ ಬಹಳ ದುಖಃವುಂಟಾಗಿತ್ತೆಂದು ಚರಿತ್ರೆ ಗ್ರಂಥಗಳಲ್ಲಿ ಇದೆ.
ಆತನ ಅನುಯಾಯಿಗಳಿಗೂ ಇದೇ ರೀತಿಯ ದುಖಃವಾಗಿದೆ.
ಏನೇ ಇರಲಿ ವಿಷಯಕ್ಕೆ ಬರೋಣ.
*_ಇದರ ಕುರಿತು ವಿಧ್ವಾಂಸರ ನಿಲುವೇನು?_*
ಮೀಲಾದ್ ನ ಅದೇ ದಿನದಂದು ಅವರು ವಫಾತ್ ಆಗಿರುವುದರಿಂದ ಅಂದು ದುಖಾಚರಣೆ ನಡೆಸಬೇಕೆಂದು ಒಬ್ಬರು ಹೇಳಿದಾಗ
_51 ಪ್ರಗಲ್ಭರಾದ_ _ಇಮಾಮರುಗಳಿಂದ ವಿಧ್ಯೆ ಕಲಿತು 2 ಲಕ್ಷಕ್ಕಿಂತಲೂ ಹೆಚ್ಚು_ _ಹದೀಸ್ ಕಂಠಪಾಟ ಮಾಡಿದ,500 ಕ್ಕೂ ಹೆಚ್ಚು ಗ್ರಂಥಗಳನ್ನು ಬರೆದ ಇಮಾಮ್ ಸುಯೂಥೀ_ _(ರ)ಹೇಳುವುದು ನೋಡಿ,_
*إن ولادته صلى الله عليه وسلم أعظم النعم علينا ، ووفاته أعظم المصائب لنا ، والشريعة حثت على إظهار شكر النعم والصبر والسكون والكتم عند المصائب ، وقد أمر الشرع بالعقيقة عند الولادة ، وهي إظهار شكر وفرح بالمولود ، ولم يأمر عند الموت بذبح ولا بغيره بل نهى عن النياحة وإظهار الجزع ، فدلت قواعد الشريعة على أنه يحسن في هذا الشهر إظهار الفرح بولادته صلى الله عليه وسلم دون إظهار الحزن فيه بوفاته*
(الحاوي للفتاوي 1/278)
_ಪ್ರವಾದಿ ﷺಮರ ಜನನವು ನಮ್ಮ ಮೇಲೆ ಅಲ್ಲಾಹನು ಮಾಡಿದ ಅತೀ ದೊಡ್ಡ ಅನುಗ್ರಹವಾಗಿದೆ. ಅವರ ವಫಾತ್ ಅತೀ ದೊಡ್ಡ ವಿಪತ್ತೂ ಆಗಿದೆ. ಅನುಗ್ರಹಕ್ಕೆ ಕೃತಞ್ಞತೆ ಸಲ್ಲಿಸಬೇಕೆಂದು ವಿಪತ್ತುಗಳನ್ನು ಮುಚ್ಚಿಟ್ಟು ಸಹನೆ ಪಾಲಿಸಬೇಕೆಂದೂ ಇಸ್ಲಾಮಿನ ನಿಯಮವಾಗಿದೆ. ಆದುದರಿಂದಲೇ ಮಗು ಹುಟ್ಟಿದಾಗ ಅಖೀಖ ನೀಡುವಂತೆ ಇಸ್ಲಾಮ್ ಆದೇಶಿಸಿದೆ. ಅದು ಮಗು ಲಭಿಸಿದ ಅನುಗ್ರಹಕ್ಕೆ ಸಂತೋಷ ಪ್ರಕಟ ಮತ್ತು ಕೃತಞ್ಞತೆ ಸಲ್ಲಿಸುವುದಾಗಿದೆ. ಅದೇ ವೇಳೆ, ಮರಣ ಹೊಂದಿದ್ದಕ್ಕಾಗಿ ಬಲಿಕೊಡುವುದನ್ನೋ ಇನ್ನಿತರ ಕಾರ್ಯ ಮಾಡುವುದನ್ನೋ ಇಸ್ಲಾಮ್ ಆದೇಶಿಸಿಲ್ಲ. ಅಷ್ಟೇಅಲ್ಲ ದು:ಖ ಪ್ರಕಟವನ್ನು ಇಸ್ಲಾಮ್ ವಿರೋಧಿಸಿದೆ._
_ಆದುದರಿಂದ ಈ ತಿಂಗಳಲ್ಲಿ ವಫಾತ್'ನ ಕಾರಣ ಹೇಳಿ ದು:ಖ ಆಚರಿಸದೆ ಪ್ರವಾದಿ ﷺ ಮರ ಜನನದಿಂದ ಸಂತೋಷ ಪ್ರಕಟಿಸುವುದು ಉತ್ತಮವೆಂದು ತಿಳಿದು ಬರುತ್ತದೆ._
(ಅಲ್-ಹಾವೀ ಲಿಲ್ ಫತಾವಾ 1/226)
ನಂತರ ಅವರು ಹೇಳುವುದು ನೋಡಿ,
*وقد قال ابن رجب في كتاب اللطائف في ذم الرافضة حيث اتخذوا يوم عاشوراء مأتما لأجل قتل الحسين : لم يأمر الله ولا رسوله باتخاذ أيام مصائب الأنبياء وموتهم مأتما ، فكيف ممن هو دونهم ؟!*
(الحاوي للفتاوي 1/226)
ಇಮಾಮ್ ಇಬ್ನ್ ರಜಬ್(ರ) ತನ್ನ "ಲತ್ವಾಯಿಫುಲ್ ಮಆರಿಫ್" ನಲ್ಲಿ ಹೇಳಿದರು; ರಾಫಿಳತ್ ಎಂಬ ನೂತನವಾದಿಗಳ ಒಂದು ಪಂಗಡ ಮುಹರ್ರಂ 10 ರಂದು ಹುಸೈನ್ (ರ) ಕೊಲ್ಲಲ್ಪಟ್ಟದಕ್ಕಾಗಿ ಅಲ್ಲಾಹನು ಮತ್ತು ರಸೂಲರು ಕಲಿಸದ ದುಖಾಚರಣೆಯನ್ನು ನಡೆಸಿದರು.
ಪ್ರವಾದಿಗಳಿಗೆ ಬಂದ ವಿಪತ್ತುಗಳಿಗೆ ಮತ್ತು ಮರಣಕ್ಕೆ ದುಃಖ ಆಚರನೆಯನ್ನು ಇಸ್ಲಾಂ ಕಲಿಸಿಲ್ಲ.
(ಅಲ್ ಹಾವೀ ಲಿಲ್ ಫತಾವಾ 1/226)
ಲಕ್ಷೋಪ ಲಕ್ಷ ಹದೀಸ್ ಕಲಿತ ಇಮಾಮರು ಈ ರೀತಿ ಹೇಳುವಾಗ ಅರೆಬರೆ ಕಲಿತ ಮೌಲವಿ ರಬೀವುಲ್ ಅವ್ವಲ್ 12 ರಂದು ಸಂತೋಷಪಡಬಾರದು.ದುಖಃಆಚರಿಸಬೇಕೆಂದು ಹೇಳಿದರೆ ಅದನ್ನು ಸ್ವೀಕರಿಸಲು ಮುಸ್ಲಿಮರು ತಯಾರಾಗಲಾರರು.
ಮಾತ್ರವಲ್ಲ, ಮರಣದಂತಹಾ ವಿಪತ್ತು ಬಂದಲ್ಲಿ ದುಃಖ ಆಚರಿಸಬಾರದೆಂದಾಗಿದೆ ಇಸ್ಲಾಮಿನ ನಿಲುವು.
*ಇಮಾಮ್ ಬುಖಾರೀ (ರ)ರವರ ಸ್ವಹೀಹುಲ್ ಬುಖಾರಿಯಲ್ಲಿ ಒಂದು ಅಧ್ಯಾಯವಿದೆ.*
ಅದು ಈ ರೀತಿಯಾಗಿದೆ.
*باب من لم يظهر حزنه عند المصيبة*
(بخاري 1/555 )
*(ವಿಪತ್ತುಗಳ ವೇಳೆ ದುಖಃ ಪ್ರಕಟಿಸದವರ ಕುರಿತಿರುವ ಅಧ್ಯಾಯ)*
ಈ ಅಧ್ಯಾಯದಲ್ಲಿ ಇಮಾಮ್ ಬುಖಾರೀ (ರ), ಅನಸ್ (ರ) ರಿಂದ ವರದಿ ಮಾಡಿದ ಬಹಳ ಪ್ರಸಿದ್ಧವಾದ ಒಂದು ಹದೀಸಿದೆ.
ಅಬೂ ತ್ವಲ್'ಹ (ರ)ರವರ ಮಗು ಮರಣ ಹೊಂದಿದಾಗ ಪತ್ನಿಯಾದ ಉಮ್ಮು ಸುಲೈಮ್ (ರ)ಮಗು ತೀರಿದ ವಿಷಯ ಪತಿಯೊಂದಿಗೆ ಹೇಳದೆ ಅಂದು ರಾತ್ರಿ ಊಟ ಮಾಡಿ ಮಲಗಿ ಬೆಳಿಗ್ಗೆ ಆ ಕುರಿತು ಹೇಳಿದ ಘಟನೆಯದು.
ಬೆಳಿಗ್ಗೆ ಪ್ರವಾದೀ ﷺ ರಲ್ಲಿ ಈ ಘಟನೆಯನ್ನು ಹೇಳಿದಾಗ ಅವರಿಗೆ ಸಮೃದ್ಧಿಗಾಗಿ ಪ್ರಾರ್ಥಿಸಿದರು.
(ಬುಖಾರೀ 1239).
عن أنس بن مالك رضي الله عنه يقول اشتكى ابن لأبي طلحة قال فمات وأبو طلحة خارج فلما رأت امرأته أنه قد مات هيأت شيئا ونحته في جانب البيت فلما جاء أبو طلحة،قال كيف الغلام قالت : قد هدأت نفسه وأرجو أن يكون قد استراح ،وظن أبو طلحة أنها صادقة ،قال :فبات فلما أصبح اغتسل ،فلما أراد أن يخرج، أعلمته أنه قد مات فصلى مع النبي صلى الله عليه وسلم ثم أخبر النبي صلى الله عليه وسلم بما كان منهما ،فقال رسول الله صلى الله عليه وسلم :
لعل الله أن يبارك لكما في ليلتكما
(صحيح البخاري 1214)
ಹಲವಾರು ಯುದ್ಧಗಳಲ್ಲಿ ಸ್ವಹಾಬಿಗಳನ್ನು ಕೊಲ್ಲಲ್ಪಡಲಾಗಿತ್ತು.
ಶತ್ರುಗಳಿಗೆ ವಿರುದ್ಧವಾಗಿ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ನಾಝಿಲತ್'ನ ಖುನೂತ್ (ಮುಸ್ಲಿಮರಿಗೆ ವಿಪತ್ತು ಉಂಟಾದಲ್ಲಿ ಎಲ್ಲಾ ನಮಾಝಿನ ಕೊನೆಯ ರಕ ಅತ್'ನ ಇಅ್'ತಿದಾಲ್ ನಲ್ಲಿ ನಡೆಸುವ ಪ್ರಾರ್ಥನೆ ) ನಿರ್ವಹಿಸುತ್ತಿದ್ದರು.
ದುಖಃವನ್ನು ಅದುಮಿಡುತ್ತಿದ್ದರು.
ಯಾವುದೇ ಶೋಕಾಚರಣೆಯನ್ನು ಪ್ರವಾದೀﷺ ರು ಅಥವಾ ಸ್ವಹಾಬಿಗಳು ನಡೆಸಿಲ್ಲ.
ಇದನ್ನು ಫತ್ ಹುಲ್ ಬಾರಿಯಲ್ಲಿ ವಿವರಿಸಲಾಗಿದೆ. (ಫತ್'ಹುಲ್ ಬಾರಿ.3/167)
ಮಾತ್ರವಲ್ಲ, ರಬೀವುಲ್ ಅವ್ವಲ್ 12 ರಂದು ಶೋಕಾಚರಣೆ ನಡೆಸಬೇಕೆಂದು ಒಬ್ಬರು ಹೇಳಿದಾಗ ಅದು ಸಲ್ಲದೆಂದು ಇಮಾಮ್ ಸುಯೂಥೀ (ರ) ಬಹಳ ಸ್ಪಷ್ಟವಾಗಿ ವಿವರಿಸುವಾಗ ಮತ್ತೆ ಅದೇ ವಾದವನ್ನು ವಾದಿಸುವುದು ಶುದ್ಧ ಮೂರ್ಖತನವಾಗಿದೆ.
*ಮುಹರ್ರಂ 10 ರಂದು ಹುಸೈನ್ (ರ) ಹೆಸರಲ್ಲಿ ಶಿಯಾಗಳು ಶೋಕಾಚಾರಣೆ ನಡೆಸುವಂತೆ ಪ್ರವಾದೀﷺ ರ ಹೆಸರಲ್ಲಿ ವಹ್ಹಾಬಿಗಳು ಶೋಕಾಚರಣೆ ಮಾಡುತ್ತಾರೆ.*
*ಎರಡು ಪಂಗಡವೂ ಅಹ್ಲುಸ್ಸುನ್ನತ್ ವಲ್ ಜಮಾಅತ್ ಗೆ ವಿರುದ್ಧವಾದ ಹಾದಿ ತಪ್ಪಿದ ಪಂಗಡವಾಗಿದೆ.*
*_ಈದ್ ಮೀಲಾದ್ ಕೇರಳ,ಕರ್ನಾಟಕದಲ್ಲಿ ಮಾತ್ರವೇ?_*
ವರ್ಷಗಳ ಮುಂಚೆ ವಹ್ಹಾಬಿಗಳು ಈದ್ ಮೀಲಾದ್ ಕೇರಳ ಮತ್ತು ಕರ್ನಾಟಕದಲ್ಲಿ ಮಾತ್ರ ನಡೆಯುವ ಆನಾಚಾರಗಳೆಂದು ಹೇಳಿ ಜನರನ್ನು ಮೋಸ ಮಾಡುತ್ತಿದ್ದರು.ಆದರೆ ಈಗ ಕಾಲ ಬದಲಾಗಿದೆ.ಬೆರಳ ತುದಿಯಲ್ಲೇ ಪ್ರಪಂಚವಿದೆ.ಜಗತ್ತಿನ ಮೂಲೆ ಮೂಲೆಗಳಲ್ಲಿ ಏನೇ ನಡೆದರೂ ನಿಮಿಷಾರ್ಧದಲ್ಲೇ ಅದು ಜಗತ್ತಿಗೆ ತಿಳಿಯುತ್ತದೆ.
ಭಾರತ ಮಾತ್ರವಲ್ಲದೆ ಇನ್ನಿತರ ರಾಷ್ಟ್ರಗಳಾದ ಲಂಡನ್ ,ಬ್ರಿಟನ್ ,ಮಲೇಶ್ಯ ಈಜಿಪ್ಟ್ ,ಫೆಲಸ್ತೀನ್ ಮುಂತಾದ ಅನೇಕ ರಾಷ್ಟ್ರಗಳಲ್ಲಿ ಈದ್ ಮೀಲಾದ್ ಆಚರಿಸುವ ವೀಡಿಯೋ ಮತ್ತು ಫೋಟೋಸ್ ಗಳನ್ನು ನಾವು ನೋಡಿದ್ದೇವೆ.ಈ ಹೇಳಿದ ಎಲ್ಲಾ ರಾಷ್ಟ್ರಗಳಲ್ಲಿ ನಡೆಯುವ ಅಂತರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಶೈಖುನಾ ಎ.ಪಿ.ಉಸ್ತಾದ್ ಭಾಗವಹಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.
ಇದಲ್ಲದೆ ಮಕ್ಕಾದಲ್ಲೂ ಕೂಡಾ ಪೂರ್ವೀಕರು ಈದ್ ಮೀಲಾದ್ ಆಚರಿಸುತ್ತಿದ್ದದ್ದಾಗಿ ಗ್ರಂಥಗಳಲ್ಲಿ ವಿವರಿಸಲಾಗಿದೆ.
ವಹ್ಹಾಬಿಗಳ ಆಡಳಿತ ದೇಶವಾದ ಸೌದಿಯಲ್ಲಿ ಸುನ್ನೀ ಆಶಯವನ್ನು ಸಾಧ್ಯವಾದಷ್ಟು ವಹ್ಹಾಬಿಗಳು ನಿರ್ಮೂಲನೆಗೊಳಿಸಿದ್ದಾರೆ.
ಎತ್ತರಿಸಲ್ಪಟ್ಟ ಖಬ್'ರ್'ಗಳನ್ನು ನೆಲಸಮ ಮಾಡಿದ್ದು ಕೂಡಾ ಅವರೇ.
ಮರ್ಹೂಂ ಸೆಯ್ಯಿದ್ ಅಲವೀ ಅಲ್ ಮಾಲಿಕೀ ಅವರ ಮನೆಯಲ್ಲಿ ಮತ್ತು ಇನ್ನಿತರ ಸುನ್ನೀ ಕುಟುಂಬದ ಅರಬಿಗಳ ಮನೆಯಲ್ಲಿ ಬೃಹತ್ ಮೌಲಿದ್ ಗಳು ಇಂದು ಕೂಡಾ ನಡೆದು ಬರುತ್ತಿದೆ.
ಪುರಾತನ ಕಾಲದಲ್ಲಿ ಮಕ್ಕಾದಲ್ಲಿ ಎಲ್ಲಾ ಕಡೆಗಳಲ್ಲೂ ಈದ್ ಮೀಲಾದ್ ಇತ್ತು.ವಹ್ಹಾಬೀ ಬೀಕರರ ಉಪದ್ರವ ಹೆದರಿ ಕೆಲವು ಕಡೆಗಳಲ್ಲಿ ಗೌಪ್ಯವಾಗಿ ಈಗಲೂ ನಡೆಯುತ್ತಾ ಇದೆ.
ಮಕ್ಕಾದಲ್ಲಿ ಈದ್ ಮೀಲಾದ್ ಆಚರಿಸುತ್ತಿದ್ದ ಬಗ್ಗೆ ಇಮಾಮರುಗಳು ನೂರಾರು ವರ್ಷಗಳ ಮುಂಚೆಯೇ ಗ್ರಂಥಗಳಲ್ಲಿ ವಿವರಿಸಿದ್ದಾರೆ.
ಪ್ರಸಿದ್ಧ ಸಂಚಾರಿ ,ಹಿಜ್ರ 540 ರಲ್ಲಿ ಜನಿಸಿ 614 ರಲ್ಲಿ ಮರಣ ಹೊಂದಿದ ಮುಹಮ್ಮದ್ ಬಿನ್ ಅಹ್ಮದ್ ಬಿನ್ ಜುಬೈರ್ ಅಲ್ ಉಂದುಲುಸಿ(ರ)ಬರೆಯುವುದು ನೋಡಿ;
_" يفتح هذا الموضع المبارك فيدخله الناس كافة متبركين به في شهر ربيع الأول ويوم الاثنين منه، لأنه كان شهر مولد النبي صلى الله عليه وسلم، وفي اليوم المذكور الذي ولد فيه النبي صلى الله عليه وسلم، تفتح المواضع المقدسة المذكورة كلها. وهو يوم مشهود بمكة دائما_
(رحلة ابن جبير 1/34)
_ರಬೀವುಲ್ ಅವ್ವಲ್ 12 ರಂದು ಮಕ್ಕಾದಲ್ಲಿ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಮನೆಯ ಬಾಗಿಲನ್ನು ತೆರೆಯಲಾಗುತ್ತದೆ.ಜನರು ಬರ್ಕತ್'ಗಾಗಿ ಅದರೊಳಗೆ ಪ್ರವೇಶಿಸುತ್ತಾರೆ.ಕಾರಣ,ಆ ದಿನ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ದಿನವಾಗಿದೆ.ಮಹತ್ವವಿರುವ ಆ ಎಲ್ಲಾ ಸ್ಥಳಗಳನ್ನು ತೆರೆಯಲ್ಪಡಲಾಗುತ್ತದೆ._
(ರಿಹ್'ಲ ಇಬ್ನ್ ಜುಬೈರ್ 1/34)
ರಬೀವುಲ್ ಅವ್ವಲ್ 12 ರಂದು ಮಕ್ಕಾ ನಿವಾಸಿಗಳು ಇದು ನಿರ್ವಹಿಸುತ್ತಿದ್ದರೆಂದು ಹೇಳುವುದು ಇಲ್ಲಿನ ಸಮಸ್ತದ ಆಲಿಂಗಳಲ್ಲ.
ಎಸ್ಸೆಸ್ಸೆಫ್ ನಾಯಕರಲ್ಲ.
ಹೊರತು 800 ವರ್ಷಗಳ ಮುಂಚೆ ಮರಣ ಹೊಂದಿದ ಇಮಾಮರುಗಳಾಗಿದ್ದಾರೆ.
ಇದನ್ನೆಲ್ಲಾ ಮಕ್ಕಾದಿಂದ ನಿರ್ಮೂಲಗೊಳಿಸಿ ಮಕ್ಕಾ , ಮದೀನದಲ್ಲಿ ಇದು ಇಲ್ಲವಲ್ಲಾ ಎಂದು ಹೇಳುವುದು ವಹ್ಹಾಬಿಗಳ ಕಾಪಟ್ಯಕ್ಕಿರುವ ದೊಡ್ಡ ಉದಾಹರಣೆಯಾಗಿದೆ.
ಇನ್ನೊಬ್ಬ ಪ್ರಸಿದ್ಧ ಪ್ರಪಂಚ ಸಂಚಾರಿ ಹಿಜರಿ 703 ರಲ್ಲಿ ಜನಿಸಿ 779 ರಲ್ಲಿ ಮರಣ ಹೊಂದಿದ ಇಬ್ನ್ ಬತೂತ ರವರ ಮಾತು ನೋಡಿ,
_ويفتح الباب الكريم في كل يوم جمعة بعد الصلاة ،ويفتح في يوم مولد النبي صلي الله عليه وسلم_ (رحلة 60).
_ಪಾವನ ಕಅಬಾದ ಬಾಗಿಲನ್ನು ಎಲ್ಲಾ ಶುಕ್ರವಾರ ಜುಮುಅ ನಮಾಝಿನ ಬಳಿಕ ಮತ್ತು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ದಿನದಂದು ತೆರೆಯಲಾಗುತ್ತದೆ._
( ರಿಹ್'ಲ 60).
ಮತ್ತೊಂದು ಸ್ಥಳದಲ್ಲಿ ಅವರು ಹೇಳುತ್ತಾರೆ;
_قاضي مكة العالم الصالح العابد نجم الدين محمد بن إمام العالم محيي الدين الطبري، وهو فاضل كثير الصدقات والمواساة للمجاورين، حسن الأخلاق كثير الطواف والمشاهدة للكعبة الشريفة، يطعم الطعام الكثير في المواسم المعظمة، وخصوصاً في مولد رسول الله صلى الله عليه وسلم، فإنه يطعم فيه شرفاء مكة وكبراءها وفقراءها وخدام الحرم الشريف وجميع المجاورين. وكان سلطان مصر الملك الناصر رحمه الله يعظمه كثيراً، وجميع صدقاته وصدقات أمرائه تجرى على يديه. وولده شهاب الدين فاضل، وهو الآن قاضي مكة شرفها الله._
(رحلة 67)
_ಮಕ್ಕಾದಲ್ಲಿ ಹಿರಿಯ ಆಲಿಂ ನಜ್ಮುದ್ದೀನ್ ಮುಹಮ್ಮದ್ ಬಿನ್ ಮುಹ್ಯುದ್ದೀನ್ ಅತ್ತಬ್'ರೀ ಎಂಬವರು ಖಾಝಿಯಾಗಿದ್ದರು.ಅವರು ಮಹಾ ದಾನಿಯಾಗಿದ್ದರು.ಉತ್ತಮ ಗುಣ ನಡತೆಯುಳ್ಳ ವ್ಯಕ್ತಿಯಾಗಿದ್ದರು.ಅವರು ಇತರರಿಗೆ ಆಹಾರಗಳನ್ನು ನೀಡುತ್ತಿದ್ದರು. *ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ದಿನದಲ್ಲಿ ಮಕ್ಕಾದಲ್ಲಿರುವ ಬಡವರಿಗೂ ಶ್ರೀಮಂತರಿಗೂ ಊಟ ನೀಡುತ್ತಿದ್ದರು.* ಮಿಸ್ರಿನ ರಾಜ ನಾಸಿರ್ ರವರು ಅವರನ್ನು ಅತಿಯಾಗಿ ಗೌರವಿಸುತ್ತಿದ್ದರು.ಅವರ ಮಗ ಶಿಹಾಬುದ್ದೀನ್ ಎಂಬ ಆಲಿಂ ಈಗ ಮಕ್ಕಾದಲ್ಲಿ ಖಾಝಿಯಾಗಿರುವರು._
(ರಿಹ್'ಲ 67)
*ಪ್ರೀತಿಯ ಓದುಗರೇ !*
ಇನ್ನು ನೀವೇ ಹೇಳಿ,
ಮಕ್ಕಾದಲ್ಲಿ ಈದ್ ಮೀಲಾದ್ ಆಚರಿಸಲಾಗುತ್ತಿತ್ತೇ?ಇಲ್ಲವೇ?
ಅದನ್ನೆಲ್ಲಾ ತೊಡೆದು ಹಾಕಿ ಕೇರಳ ಕರ್ನಾಟಕದಲ್ಲಿ ಮಾತ್ರವಿರುವ ಕಾರ್ಯವೆಂದು ಹೇಳಿದ್ರೆ ಅಲ್ಲಾಹನು ಮೆಚ್ಚಲಾರನು.
*ಬಾಕಿ 4 ನೇ ಭಾಗದಲ್ಲಿ ಓದಿರಿ*
*ಮೀಲಾದುನ್ನಬೀ ಭಾಗ = 02*
*ಮೀಲಾದುನ್ನಬೀ.*
-------------------------------
*ಭಾಗ ---2.*
______________________________________
ಮೀಲಾದುನ್ನಬೀ ಎಂಬುವುದು ಖಂಡಿತವಾಗಿಯೂ ಪ್ರತಿಫಲವಿರುವ ಕರ್ಮವಾಗಿದೆ. *ನೂತನ ವಾದಿಗಳ ನಾಯಕ ಇಬ್ನ್ ತೀಮಿಯ್ಯ ಕೂಡಾ ಇದನ್ನು ಅಂಗೀಕರಿಸಿದ್ದಾರೆ.*
ಶತಮಾನಗಳ ಪಾರಂಪರ್ಯವಿರುವ ಮೌಲಿದ್ ಕಾರ್ಯಕ್ರಮ ಎಲ್ಲರೂ ಆಚರಿಸಿದ್ದಾರೆ.
ಎಲ್ಲಾ ಕಾಲದಲ್ಲಿಯೂ ಉಲಮಾಗಳು ಮೌಲಿದನ್ನು ಒಳ್ಳೆಯ ಕಾರ್ಯವಾಗಿ ಸಮ್ಮತಿಸಿದ್ದಾರೆ. ಆದುದರಿಂದಲೇ ಎಲ್ಲಾ ರಾಷ್ಟ್ರಗಳಲ್ಲೂ, ಎಲ್ಲಾ ಊರುಗಳಲ್ಲೂ ಅದನ್ನು ಕಾಣಬಹುದಾಗಿದೆ. ಪೂರ್ವೀಕರಾದ ಇಮಾಮರು ಕೇವಲ ಮೌಲಿದ್ ಪಾರಾಯಣದಿಂದ ಮಾತ್ರ ಸೀಮಿತಗೊಳಿಸಿಲ್ಲ. ಹೊರತು ಅದಕ್ಕಾಗಿ ಅವರು ಬೃಹತ್ ಗ್ರಂಥಗಳನ್ನೇ ರಚಿಸಿದ್ದಾರೆ. ಎಲ್ಲಾ ಕಾಲದಲ್ಲೂ ಇದು ನೆಲೆ ನಿಲ್ಲಬೇಕೆಂಬ ಇರಾದೆಯೊಂದಿಗೆ ಅವರು ಇದನ್ನು ರಚಿಸಿದ್ದಾರೆ ಎಂದು ತಿಳಿದುಕೊಳ್ಳಬಹುದಾಗಿದೆ.
● *ಮೌಲಿದ್ ಬಿದ್'ಅತ್ ಆಗಿದ್ದಲ್ಲಿ ಆ ಇಮಾಮರುಗಳು ಇದನ್ನು ರಚಿಸುವರೇ?*
● *ತಪ್ಪು ಸಂದೇಶವನ್ನು ಮುಸ್ಲಿಂ ಸಮುದಾಯಕ್ಕೆ ಅವರು ಸಮರ್ಪಿಸಿದರು ಎಂದು ಒಬ್ಬ ಮುಸ್ಲಿಂ ಹೇಳುವನೇ?*
ಪುಟ್ಟ ಒಂದು ಕರಾಹತ್ ಎಂದು ಒಂದು ವಿಷಯದಲ್ಲಿ ಹೇಳುವಾಗ ಬಹಳ ಸೂಕ್ಷ್ಮತೆ ವಹಿಸಿದ್ದ ಅವರು ಶಿರ್ಕ್-ಬಿದ್'ಅತ್ ಗೆ ಬೇಕಾಗಿ ಸಪೋರ್ಟ್ ಮಾಡಿದರು ಎಂದು *ಬಹುಷ ಇಬ್ಲೀಸನಲ್ಲದೇ ಇನ್ಯಾರು ಹೇಳಲಾರರು.*
ಮೌಲಿದ್ ಗ್ರಂಥಗಳು ಹಲವಾರು ಇದೆಯಾದರು ಅವುಗಳಲ್ಲಿ ಕೆಲವೊಂದನ್ನು ಕೆಳಗೆ ನೀಡುತ್ತೇನೆ. ಅವುಗಳನ್ನು
ರಚಿಸಿದ ಇಮಾಮರ ಹೆಸರು, ಗ್ರಂಥದ ಹೆಸರು, ಅವರ ಹಿಜರಿ ವರ್ಷ ಕೆಳಗೆ ನೀಡುತ್ತಿದ್ದೇನೆ.
(ಅವರ ಚರಿತ್ರೆಗಳು ಗ್ರಂಥಗಳಲ್ಲಿ ಲಭ್ಯವಿದ್ದು ಬೇಕಾಗಿ ಬಂದಲ್ಲಿ ವಿವರಿಸುವೆನು. ಇಂಶಾ ಅಲ್ಲಾಹ್)
--------------------------------------------------------
1. _ಅತ್ತನ್'ವೀರ್ ಫೀ ಮೌಲಿದಿಲ್ ಬಶೀರಿನ್ನದೀರ್_
ಇಮಾಮ್ ಅಬುಲ್ ಖತ್ತಾಬ್ ಉಮರ್ ಬಿನ್ ಹಸನ್ ಬಿನ್ ಅಲಿಯ್ಯು ಬಿನ್ ಮುಹಮ್ಮದ್ ಬಿನ್ ಫರಜು ಬಿನ್ ಖಲಫ್ (ರ)
(ಹಿಜರಿ: 544--633)
2. _ಜಾಮಿಉಲ್ ಆಸಾರ್ ಫೀ ಮೌಲಿದಿನ್ನಬಿಯ್ಯಿಲ್ ಮುಖ್ತಾರ್_
ಹಾಫಿಲ್ ಮುಹಮ್ಮದ್ ಬಿನ್ ಅಬೀಬಕರ್ ಬಿನ್ ಅಬ್ದುಲ್ಲಾಹಿಲ್ ಅದ್ದಿಮಶ್ಖೀ (ರ)
ಹಿಜರಿ: 777---842
----------------------------------------------------
3. _ಅರ್ರಾಯಿಖ್ ಫೀ ಮೌಲಿದಿ ಖೈರಿಲ್ ಖಲಾಯಿಖ್_
ಮೇಲೆ ಹೇಳಿದ ಹಾಫಿಲ್ ಆಬೀಬಕರ್ (ರ) ಇದರ ರಚನೆಗಾರರು.
----------------------------------------------------
4. _ಅಲ್ ಮೌರಿದುಸ್ವಾದೀ ಫೀ ಮೌಲಿದಿಲ್ ಹಾದೀ_
ಮೇಲೆ ಹೇಳಿದ ಹಾಫಿಲ್ ಆಬೀಬಕರ್ (ರ) ಇದರ ರಚನೆಗಾರರು.
ಇದನ್ನು ಇಮಾಮ್ ಶೈಕ್ ಖಲೀಫ (ರ) ತನ್ನ ಕಶ್ಫುಲ್ಲುನೂನ್ ನ 319 ರಲ್ಲಿ ವಿವರಿಸಿದ್ದಾರೆ.
----------------------------------------------------
5. _ಅಲ್ ಮೌರಿದುಲ್ ಹನಿಯ್ಯ್ ಫಿಲ್ ಮೌಲಿದಿಸ್ಸನಿಯ್ಯ್._
_المورد الهني في المولد السني_
ಹಾಫಿಲುಲ್ ಇರಾಖೀ ಎಂಬ ಹೆಸರಿನಿಂದ ಪ್ರಸಿದ್ಧರಾದ ಹಾಫಿಲ್ ಅಬ್ದುರ್ರಹ್'ಮಾನ್ ಅಲ್ ಮಿಸ್ರಿ (ರ)
ಹಿಜರಿ: 725--808.
----------------------------------------------------
6. _ಅಲ್ ಫಖ್ರುಲ್ ಉಲ್'ವೀ ಫಿಲ್ ಮೌಲಿದಿನ್ನಬವೀ_
_الفخر العلوي في المولد النبوي_
ಹಾಫಿಲು ಸ್ಸಖಾವೀ ಎಂಬ ಹೆಸರಿನಿಂದ ಪ್ರಸಿದ್ಧರಾದ ಹಾಫಿಲ್ ಮುಹಮ್ಮದ್ ಅಬ್ದುರ್ರಹ್'ಮಾನ್ ಅಲ್ ಖಾಹಿರಿ.
ಹಿಜರಿ: 831
----------------------------------------------------
7. _ಅಲ್ ಮೌರಿದುರ್ರವಿಯ್ಯಿ ಫಿಲ್ ಮೌಲಿದಿನ್ನಬವಿಯ್ಯಿ_
_المورد الروي في المولد النبوي_
ಹನಫೀ ಮದ್ಸ್'ಹಬ್ ನ ಪ್ರಸಿದ್ಧ ಉಲಮಾಗಳಲೊಬ್ಬರಾದ ಮುಲ್ಲಾ ಅಲಿಯ್ಯುಲ್ ಖಾರೀ (ರ) ಇದರ ರಚನೆಗಾರ.
ಹಿಜರಿ: 1014.
----------------------------------------------------
8. _ಶರ್ರಫಲ್ ಅನಾಂ_
_شرف الانام_
ಅಲ್ಲಾಮಾ ಅಹ್ಮದ್ ಬಿನ್ ಖಾಸಿಂ ಅಲ್ ಹರೀರೀ (ರ)
ಹಿಜರಿ: 824.
ಇಮಾಮ್ ಇಬ್ನುಲ್ ಜೌಝೀ (ರ) ಬರೆದವುವೆಂದು ಅಭಿಪ್ರಾಯವಿದೆ.
ಹಲವಾರು ವ್ಯಾಖ್ಯಾನ ಗ್ರಂಥಗಳು ಈ ಮೌಲಿದ್ ಗೆ ಬರೆಯಲಾಗಿದ್ದು ದೇಶ- ವಿದೇಶಗಳಲ್ಲಿ ಈ ಮೌಲಿದ್ ಪ್ರಸಿದ್ಧಿ ಪಡೆದುಕೊಂಡಿದೆ.
---------------------------------------------------
9. _ಮೌಲಿದ್ ಇಬ್ನ್ ಕಸೀರ್_
_مولد ابن كثير_
ಇಬ್ನ್ ಕಸೀರ್ ಎಂಬ ಹೆಸರಿನಿಂದಲೇ ತಿಳಿಯಲ್ಪಡುವ ಹಾಫಿಲ್ ಇಮಾದುದ್ದೀನ್ ಇಸ್ಮಾಯೀಲ್ ಇಬ್ನ್ ಕಸೀರ್ ಇದರ ರಚನೆಗಾರ.
ಹಿಜರಿ: 774.
----------------------------------------------
10. _ಸುಬ್'ಹಾನ ಮೌಲಿದ್._
_سبحان مولد_
ಇಮಾಮ್ ಗಝ್ಝಾಲಿ (ರ) ಅಥವಾ ಶೈಖ್ ಖತೀಬ್ ಮುಹಮ್ಮದುಲ್ ಮದನೀ (ರ) ಬರೆದ ಮೌಲಿದೆಂದು ಅಭಿಪ್ರಾಯವಿದೆ.
ಇಮಾಮ್ ಗಝ್ಝಾಲೀ (ರ) ಬರೆದದ್ದೆಂಬುವುದಕ್ಕೆ ಆ ಮೌಲಿದ್ ನ ಕೊನೆಯಲ್ಲಿರುವ
واصفح ومن بجمع شمل واغفرن لمحمد بن محمد بن محمد
ಎಂಬ
ಪ್ರಯೋಗ ಪುಷ್ಠಿ ನೀಡುತ್ತಿದೆ.
ಕಾರಣ, ಮುಹಮ್ಮದ್ ಬಿನ್ ಮುಹಮ್ಮದ್ ಬಿನ್ ಮುಹಮ್ಮದ್ ಎಂಬ ಹೆಸರಲ್ಲಿ ಪ್ರಚಾರದಲ್ಲಿರುವುದು ಇಮಾಮ್ ಗಝ್ಝಾಲಿಯ ಹೆಸರಾಗಿದೆ.
----------------------------------------------
11. _ಮಂಕೂಸ್ ಮೌಲಿದ್_
_منقوص مولد_
500 ವರ್ಷಗಳ ಮುಂಚೆ ಪೊನ್ನಾಣಿ ಝೈನುದ್ದೀನ್ ಮಖ್ದೂಂ (ರ) ರಚಿಸಿದ ಮೌಲಿದಾಗಿದೆ ಇದು.
ಹಿಜರಿ: 872--928.
ಇಮಾಮ್ ಗಝ್ಝಾಲೀ (ರ) ರಚಿಸಿದ ಸುಬ್'ಹಾನ ಮೌಲಿದನ್ನು ಸಂಕ್ಷಿಪ್ತಗೊಳಿಸಿದ ಮೌಲಿದಾಗಿದೆ ಇದು.
ಆದುದರಿಂದಲೇ ಇದನ್ನು ಮಂಖೂಸ್ (ಸಂಕ್ಷಿಪ್ತಗೊಳಿಸಲ್ಪಟ್ಟದ್ದು) ಎಂಬ ಹೆಸರಿನಿಂದ ಕರೆಯಲ್ಪಡಲಾಯಿತು.
ಸ್ವಹಾಬಾ ಕಿರಾಮ್ ನ ಕಾಲದ ನಂತರ ಕೇರಳದಲ್ಲಿ ಇಸ್ಲಾಮ್ ಅಳಿದು ಹೋದ ಸಂದರ್ಭದಲ್ಲಿ ಇಸ್ಲಾಮ್ ಪ್ರಚುರಪಡಿಸಿದ ಮಖ್ದೂಂ ಕುಟುಂಬದವರೇ ಈ ಮೌಲಿದನ್ನು ರಚಿಸಿರುವಾಗ ಅವರು ಅದರಲ್ಲಿ ಶಿರ್ಕ್ - ಬಿದ್ ಅತ್ ಕಾಣಲಿಲ್ಲ.
ಇಸ್ಲಾಮನ್ನು ಬೇಕಾದಂತೆ ಅವರು ಕಲಿತಿರುವುದರಿಂದ ಅವರಿಗೆ ಅದರಲ್ಲಿ ಸಂಶಯಗಳಿರಲಿಲ್ಲ. ಇಸ್ಲಾಮಿನ ಪ್ರಾಥಮಿಕ ಜ್ಞಾನ ಕೂಡಾ ಇಲ್ಲದ ವಹ್ಹಾಬೀ ಪಾದ್ರಿಗಳಿಗೆ ಅದರಲ್ಲಿ ಶಿರ್ಕ್ - ಬಿದ್'ಅತ್ ಕಂಡದ್ದು ಅದ್ಭುತವೇ ಸರಿ.
-----------------------------------------------
12. _ಅಲ್ ಕವ್'ಕಬುಲ್ ಅನ್'ವರ್ ಅಲಾ ಇಖ್'ದಿಲ್ ಜೌಹರ್ ಫೀ ಮೌಲಿದಿಲ್ ಅಝ್'ಹರ್_
_الكوكب الأنور على عقد الجوهر في مولد النبي الأزهر_
ಸಯ್ಯಿದ್ ಜ'ಅಫರ್ ಬಿನ್ ಇಸ್ಮಾಯೀಲ್ ಬಿನ್ ಝೈನುಲ್ ಆಬಿದೀನ್ (ರ)
ಹಿಜರಿ: 1317.
----------------------------------------------
13. _ಇಖ್'ದಿಲ್ ಜೌಹರ್ ಫೀ ಮೌಲಿದಿಲ್ ಅಝ್'ಹರ್_
_عقد الجوهر في مولد النبي الأزهر_
ಸಯ್ಯಿದ್ ಜ'ಅಫರ್ ಬಿನ್ ಹಸನ್ ಬಿನ್ ಅಬ್ದುಲ್ ಕರೀಂ ಅಲ್ ಬಿರ್'ಝಂಜೀ (ರ)
ಹಿಜರಿ: 1177.
-----------------------------------------------
14. _ಫತ್'ಹುಲ್ಲಾಹಿ ಹಸ್'ಬೀ ವಕಫಾ ಫೀ ಮೌಲಿದಿಲ್ ಮುಸ್ತಾಫಾ_
فتح الله حسبي وكفى في مولد المصطفى
برهان الدين أبو الصفاء علي الحسني العراقي المقدسي الشافعي
ಅಲ್ಲಾಮಾ ಬುರ್'ಹಾನುದ್ದೀನ್ ಅಬುಸ್ವಫಾ ಅಲಿಯ್ಯುಲ್ ಹಸನ್ ಅಲ್ ಇರಾಖೀ ಅಶ್ಶಾಫಿಈ.
ಹಿಜರಿ: 810--887.
----------------------------------------------------
15. _ಲಿಲ್ಲುಮ್ ಗಮಾಮ ಫೀ ಮೌಲಿದಿ ತಿಹಾಮ_
ظل الغمامة في مولد تهامة.
ಅಹ್ಮದ್ ಬಿನ್ ಅಲಿಯ್ಯಿಬಿನ್ ಸಈದುಲ್ ಗರ್'ನಾತೀ (ರ)
ಹಿಜರಿ: 673.
----------------------------------------------------
16. _ಅಲ್ ಕವಾಕಿಬುದ್ದುರ್ರಿಯ್ಯ ಫೀ ಮೌಲಿದಿ ಖೈರಿಲ್ ಬರಿಯ್ಯಃ_
الكواكب الدرية في مولد خير البرية.
ಅಬೂಬಕರ್ ಬಿನ್ ಮುಹಮ್ಮದ್ ಬಿನ್ ಅಬೀಬಕರ್ ಹಬೀಶೀ ಅಶ್ಶಾಫಿಈ(ರ)
ಹಿಜರಿ: 930
----------------------------------------------------
17. _ಅದ್ದುರ್ರತುಸ್ಸನಿಯ್ಯ ಫೀ ಮೌಲಿದಿ ಖೈರಿಲ್ ಬರಿಯ್ಯ._
الدرة السنية في مولد خير البرية.
ಹಾಫಿಲ್ ಸ್ವಲಾಹುದ್ದೀನ್ ಖಲೀಲ್ ಬಿನ್ ಕೀಕಲದೀ ಅಲ್ ಅಲಾಈ (ರ).
ಹಿಜರಿ: 694--- 761.
----------------------------------------------------
18. _ಅಲ್ ಮವ್'ರಿದುಲ್ ಅದ್ಸ್'ಬುಲ್ ಮುಈನ್ ಫೀ ಮೌಲಿದಿ ಸಯ್ಯಿದಿಲ್ ಖಲ್'ಖಿ ಅಜ್ಮಈನ್._
المورد العذب المعين في مولد سيد الخلق أجمعين.
ಮುಹಮ್ಮದ್ ಬಿನ್ ಅಬ್ದಿಲ್ಲಾಹಿ ಬಿನ್ ಮುಹಮ್ಮದ್ ಬಿನ್ ಮುಹಮ್ಮದ್ ಬಿನ್ ಅಬೀಬಕರ್ ಅಲ್ ಜಝಾಇರಿ(ರ).
ಹಿಜರಿ: 707.
----------------------------------------------------
19. _ಅಲ್ ಕಲಾಮು ಸ್ಸನಿಯ್ಯುಲ್ ಮುಸಫ್ಫಾ ಫೀ ಮೌಲಿದಿಲ್ ಮುಸ್ತಫಾ._
الكلام السني المصفى في مولد المصطفى.
ಯೂಸುಫ್ ಝಾದಾ ರೂಮೀ(ರ).
ಹಿಜರಿ: 1085--1165.
----------------------------------------------------
20. _ಮತ್ವಾಲಿಉಲ್ ಅನ್'ವಾರ್ ಫೀ ಮೌಲಿದಿನ್ನಬಿಯ್ಯಿಲ್ ಮುಖ್ತಾರ್_
مطالع الأنوار في مولد النبي المختار
ಅಬ್ದುಲ್ಲಾಹಿ ಬಿನ್ ಅಲಿಯ್ಯು ಬಿನ್ ಅಬ್ದುರ್ರಹಮಾನ್ ಅಶ್ಶಾಫಿಈ (ರ)
ಹಿಜರಿ: 1234.
----------------------------------------------------
21. _ಸುರುರುಲ್ ಅಬ್'ರಾರ್ ಫೀ ಮೌಲಿದಿನ್ನಬಿಯ್ಯಿಲ್ ಮುಖ್ತಾರ್_
سرر الابرار في مولد النبي المختار.
ಅಬ್ದುಲ್ ಫತ್ತಾಹ್ ಬಿನ್ ಅಬ್ದುಲ್ ಖಾದಿರ್ ಬಿನ್ ಸ್ವಾಲಿಹ್ ದಿಮಶ್ಖೀ(ರ).
ಹಿಜರಿ:1250.
----------------------------------------------------
22. _ಅಲ್ ಮುಂತಖಬುಲ್ ಮುಸಫ್ಫ ಫೀ ಅಖ್'ಬಾರಿ ಮೌಲಿದಿಲ್ ಮುಸ್ತಫಾ_
المنتخب المصفي في أخبار مولد المصطفى
ಮುಹ್ಯುದ್ದೀನ್ ಅಬ್ದುಲ್ ಖಾದಿರ್ ಬಿನ್ ಶೈಖ್ ಬಿನ್ ಅಬ್ದಿಲ್ಲಾಹಿ ಅಲ್ ಹೈದರೂಸೀ ಅಲ್ ಹಳ್ರಮೀ (ರ).
ಹಿಜರಿ:987--1038).
----------------------------------------------------
23. _ಅಲ್ ಮನ್'ಹಲುಲ್ ಅದ್ಸ್'ಬುಲ್ ಖರೀರ್ ಫೀ ಮೌಲಿದಿಲ್ ಬಶೀರಿನ್ನದೀರ್._
المنهل العذب القرير في مولد الهادي البشير النذير.
ಶೈಖ್ ಅಲಿಯ್ಯ್ ಬಿನ್ ಸುಲೈಮಾನ್ ಬಿನ್ ಅಹ್ಮದ್ ಬಿನ್ ಮುಹಮ್ಮದ್ ಅಲ್ ಮರ್ದಾವೀ ಅಲ್ ಹಂಬಲೀ (ರ).
ಹಿಜರಿ:885.
----------------------------------------------------
24. _ಮನಾಸಿಕುಲ್ ಹಜ್'ಝಿಲ್ ಮುಂತಖಾ ಮಿನ್ ಸಿಯರಿ ಮೌಲಿದಿನ್ನಬಿಯ್ಯಿಲ್ ಮುಸ್ತಫಾ._
مناسك الحجز المنتقي من سير مولد النبي المصطفي.
ಮುಹಮ್ಮದ್ ಬಿನ್ ಮಸ್'ಊದ್ ಬಿನ್ ಮುಹಮ್ಮದ್ ಸಈದುದ್ದೀನ್ ಅಲ್ ಕಾಝರೂನೀ .
ಹಿಜರಿ:758.
----------------------------------------------------
25. _ತಅ್'ನೀಸು ಅರ್'ಬಾಬಿಸ್ಸಫಾ ಫೀ ಮೌಲಿದಿಲ್ ಮುಸ್ತಫಾ._
تأنيس ارباب الصفا في مولد المصطفي.
ಅಸ್ಸೆಯ್ಯಿದ್ ಅಲಿಯ್ಯ್ ಬಿನ್ ಇಬ್ರಾಹೀಂ ಬಿನ್ ಮುಹಮ್ಮದ್ ಬಿನ್ ಇಸ್ಮಾಯೀಲ್ ಬಿನ್ ಸ್ವಲಾಹ್ (ರ).
ಹಿಜರಿ:1171--1236.
----------------------------------------------------
26: _ಅನ್ನಫ್'ಹತುಲ್ ಅಂಬರಿಯ್ಯ ಫೀ ಮೌಲಿದಿ ಖೈರಿಲ್ ಬರಿಯ್ಯ._
النفحة العنبرية في مولد خير البرية.
ಮುಹಮ್ಮದ್ ಬಿನ್ ಯಅ್'ಖೂಬ್ ಬಿನ್ ಇಬ್ರಾಹೀಂ ಅಲ್ ಫೈರೂಝಾಬಾದೀ.
ಹಿಜರಿ:729--817.
----------------------------------------------------
27. _ಗೈಸುಲ್ ಮವಾಹಿಬಿಲ್ ಅಲಿಯ್ಯ ಫೀ ಶರಹಿ ಹುಕ್'ಮಿಲ್ ಅತ್ವಾಯಿಯ್ಯ._
غيث المواهب العلية في شرح حكم العطائية.
ಮುಹಮ್ಮದ್ ಬಿನ್ ಇಬ್ರಾಹೀಂ ಬಿನ್ ಅಬೀ ಬಕರ್ ಅಲ್ ಮಾಲಿಕೀ.
ಹಿಜರಿ:733--792.
----------------------------------------------------
28. _ಜಾಮಿಉಲ್ ಆಸಾರ್ ಫೀ ಮೌಲಿದಿಲ್ ಮುಖ್ತಾರ್._
جامع الاثار في مولد المختار.
----------------------------------------------------
29. _ಅಲ್ ಮೌರಿದುಸ್ಸ್ವಾದೀ ಫೀ ಮೌಲಿದಿಲ್ ಹಾದೀ._
المورد الصادي في مولد الهادي.
----------------------------------------------------
30. _ಅಲ್ಲಫ್'ಳುರ್ರಾಇಖ್ ಫೀ ಮೌಲಿದಿ ಖೈರಿಲ್ ಖಲಾಯಿಖ್._
اللفظ الرائق في مولد خير الخلائق
ಈ ಮೂರರ ರಚನೆಗಾರರು "ಇಬ್ನ್ ನಾಸಿರುದ್ದೀನ್ ಅದ್ದಿಮಶ್ಖೀ"ಎಂಬ ಹೆಸರಲ್ಲಿ ಪ್ರಸಿದ್ಧರಾದ ಮುಹಮ್ಮದ್ ಬಿನ್ ಅಬೀಬಕರ್ ಅಬ್ದುಲ್ಲಾಹಿ ಬಿನ್ ಮುಹಮ್ಮದ್ ಅಲ್ ಹಾಫಿಲ್ ಶಂಸುದ್ದೀನ್ ಅದ್ದಿಮಶ್ಖೀ
ಹಿಜರಿ:777---842.
----------------------------------------------------
● ಇವುಗಳನ್ನೆಲ್ಲಾ ರಚಿಸಿದ ಇಮಾಮರುಗಳನ್ನು ಮುಬ್'ತದಿಅ್
ಎಂದು ಹೇಳಲು ವಹ್ಹಾಬಿಗಳಿಗೆ ಧೈರ್ಯವಿದೆಯೇ?
● ಈ ಇಮಾಮರು ಶಿರ್ಕ್-ಬಿದ್ ಅತ್ ಗಳನ್ನು ಪ್ರಚಾರ ಮಾಡಿದರೆ?
ವಹ್ಹಾಬಿಗಳು ಇದಕ್ಕೆ ಉತ್ತರಿಸಬೇಕು.
*ಬಾಕಿ 3 ನೇ ಭಾಗದಲ್ಲಿ ಓದಿರಿ*
-------------------------------
*ಭಾಗ ---2.*
______________________________________
ಮೀಲಾದುನ್ನಬೀ ಎಂಬುವುದು ಖಂಡಿತವಾಗಿಯೂ ಪ್ರತಿಫಲವಿರುವ ಕರ್ಮವಾಗಿದೆ. *ನೂತನ ವಾದಿಗಳ ನಾಯಕ ಇಬ್ನ್ ತೀಮಿಯ್ಯ ಕೂಡಾ ಇದನ್ನು ಅಂಗೀಕರಿಸಿದ್ದಾರೆ.*
ಶತಮಾನಗಳ ಪಾರಂಪರ್ಯವಿರುವ ಮೌಲಿದ್ ಕಾರ್ಯಕ್ರಮ ಎಲ್ಲರೂ ಆಚರಿಸಿದ್ದಾರೆ.
ಎಲ್ಲಾ ಕಾಲದಲ್ಲಿಯೂ ಉಲಮಾಗಳು ಮೌಲಿದನ್ನು ಒಳ್ಳೆಯ ಕಾರ್ಯವಾಗಿ ಸಮ್ಮತಿಸಿದ್ದಾರೆ. ಆದುದರಿಂದಲೇ ಎಲ್ಲಾ ರಾಷ್ಟ್ರಗಳಲ್ಲೂ, ಎಲ್ಲಾ ಊರುಗಳಲ್ಲೂ ಅದನ್ನು ಕಾಣಬಹುದಾಗಿದೆ. ಪೂರ್ವೀಕರಾದ ಇಮಾಮರು ಕೇವಲ ಮೌಲಿದ್ ಪಾರಾಯಣದಿಂದ ಮಾತ್ರ ಸೀಮಿತಗೊಳಿಸಿಲ್ಲ. ಹೊರತು ಅದಕ್ಕಾಗಿ ಅವರು ಬೃಹತ್ ಗ್ರಂಥಗಳನ್ನೇ ರಚಿಸಿದ್ದಾರೆ. ಎಲ್ಲಾ ಕಾಲದಲ್ಲೂ ಇದು ನೆಲೆ ನಿಲ್ಲಬೇಕೆಂಬ ಇರಾದೆಯೊಂದಿಗೆ ಅವರು ಇದನ್ನು ರಚಿಸಿದ್ದಾರೆ ಎಂದು ತಿಳಿದುಕೊಳ್ಳಬಹುದಾಗಿದೆ.
● *ಮೌಲಿದ್ ಬಿದ್'ಅತ್ ಆಗಿದ್ದಲ್ಲಿ ಆ ಇಮಾಮರುಗಳು ಇದನ್ನು ರಚಿಸುವರೇ?*
● *ತಪ್ಪು ಸಂದೇಶವನ್ನು ಮುಸ್ಲಿಂ ಸಮುದಾಯಕ್ಕೆ ಅವರು ಸಮರ್ಪಿಸಿದರು ಎಂದು ಒಬ್ಬ ಮುಸ್ಲಿಂ ಹೇಳುವನೇ?*
ಪುಟ್ಟ ಒಂದು ಕರಾಹತ್ ಎಂದು ಒಂದು ವಿಷಯದಲ್ಲಿ ಹೇಳುವಾಗ ಬಹಳ ಸೂಕ್ಷ್ಮತೆ ವಹಿಸಿದ್ದ ಅವರು ಶಿರ್ಕ್-ಬಿದ್'ಅತ್ ಗೆ ಬೇಕಾಗಿ ಸಪೋರ್ಟ್ ಮಾಡಿದರು ಎಂದು *ಬಹುಷ ಇಬ್ಲೀಸನಲ್ಲದೇ ಇನ್ಯಾರು ಹೇಳಲಾರರು.*
ಮೌಲಿದ್ ಗ್ರಂಥಗಳು ಹಲವಾರು ಇದೆಯಾದರು ಅವುಗಳಲ್ಲಿ ಕೆಲವೊಂದನ್ನು ಕೆಳಗೆ ನೀಡುತ್ತೇನೆ. ಅವುಗಳನ್ನು
ರಚಿಸಿದ ಇಮಾಮರ ಹೆಸರು, ಗ್ರಂಥದ ಹೆಸರು, ಅವರ ಹಿಜರಿ ವರ್ಷ ಕೆಳಗೆ ನೀಡುತ್ತಿದ್ದೇನೆ.
(ಅವರ ಚರಿತ್ರೆಗಳು ಗ್ರಂಥಗಳಲ್ಲಿ ಲಭ್ಯವಿದ್ದು ಬೇಕಾಗಿ ಬಂದಲ್ಲಿ ವಿವರಿಸುವೆನು. ಇಂಶಾ ಅಲ್ಲಾಹ್)
--------------------------------------------------------
1. _ಅತ್ತನ್'ವೀರ್ ಫೀ ಮೌಲಿದಿಲ್ ಬಶೀರಿನ್ನದೀರ್_
ಇಮಾಮ್ ಅಬುಲ್ ಖತ್ತಾಬ್ ಉಮರ್ ಬಿನ್ ಹಸನ್ ಬಿನ್ ಅಲಿಯ್ಯು ಬಿನ್ ಮುಹಮ್ಮದ್ ಬಿನ್ ಫರಜು ಬಿನ್ ಖಲಫ್ (ರ)
(ಹಿಜರಿ: 544--633)
2. _ಜಾಮಿಉಲ್ ಆಸಾರ್ ಫೀ ಮೌಲಿದಿನ್ನಬಿಯ್ಯಿಲ್ ಮುಖ್ತಾರ್_
ಹಾಫಿಲ್ ಮುಹಮ್ಮದ್ ಬಿನ್ ಅಬೀಬಕರ್ ಬಿನ್ ಅಬ್ದುಲ್ಲಾಹಿಲ್ ಅದ್ದಿಮಶ್ಖೀ (ರ)
ಹಿಜರಿ: 777---842
----------------------------------------------------
3. _ಅರ್ರಾಯಿಖ್ ಫೀ ಮೌಲಿದಿ ಖೈರಿಲ್ ಖಲಾಯಿಖ್_
ಮೇಲೆ ಹೇಳಿದ ಹಾಫಿಲ್ ಆಬೀಬಕರ್ (ರ) ಇದರ ರಚನೆಗಾರರು.
----------------------------------------------------
4. _ಅಲ್ ಮೌರಿದುಸ್ವಾದೀ ಫೀ ಮೌಲಿದಿಲ್ ಹಾದೀ_
ಮೇಲೆ ಹೇಳಿದ ಹಾಫಿಲ್ ಆಬೀಬಕರ್ (ರ) ಇದರ ರಚನೆಗಾರರು.
ಇದನ್ನು ಇಮಾಮ್ ಶೈಕ್ ಖಲೀಫ (ರ) ತನ್ನ ಕಶ್ಫುಲ್ಲುನೂನ್ ನ 319 ರಲ್ಲಿ ವಿವರಿಸಿದ್ದಾರೆ.
----------------------------------------------------
5. _ಅಲ್ ಮೌರಿದುಲ್ ಹನಿಯ್ಯ್ ಫಿಲ್ ಮೌಲಿದಿಸ್ಸನಿಯ್ಯ್._
_المورد الهني في المولد السني_
ಹಾಫಿಲುಲ್ ಇರಾಖೀ ಎಂಬ ಹೆಸರಿನಿಂದ ಪ್ರಸಿದ್ಧರಾದ ಹಾಫಿಲ್ ಅಬ್ದುರ್ರಹ್'ಮಾನ್ ಅಲ್ ಮಿಸ್ರಿ (ರ)
ಹಿಜರಿ: 725--808.
----------------------------------------------------
6. _ಅಲ್ ಫಖ್ರುಲ್ ಉಲ್'ವೀ ಫಿಲ್ ಮೌಲಿದಿನ್ನಬವೀ_
_الفخر العلوي في المولد النبوي_
ಹಾಫಿಲು ಸ್ಸಖಾವೀ ಎಂಬ ಹೆಸರಿನಿಂದ ಪ್ರಸಿದ್ಧರಾದ ಹಾಫಿಲ್ ಮುಹಮ್ಮದ್ ಅಬ್ದುರ್ರಹ್'ಮಾನ್ ಅಲ್ ಖಾಹಿರಿ.
ಹಿಜರಿ: 831
----------------------------------------------------
7. _ಅಲ್ ಮೌರಿದುರ್ರವಿಯ್ಯಿ ಫಿಲ್ ಮೌಲಿದಿನ್ನಬವಿಯ್ಯಿ_
_المورد الروي في المولد النبوي_
ಹನಫೀ ಮದ್ಸ್'ಹಬ್ ನ ಪ್ರಸಿದ್ಧ ಉಲಮಾಗಳಲೊಬ್ಬರಾದ ಮುಲ್ಲಾ ಅಲಿಯ್ಯುಲ್ ಖಾರೀ (ರ) ಇದರ ರಚನೆಗಾರ.
ಹಿಜರಿ: 1014.
----------------------------------------------------
8. _ಶರ್ರಫಲ್ ಅನಾಂ_
_شرف الانام_
ಅಲ್ಲಾಮಾ ಅಹ್ಮದ್ ಬಿನ್ ಖಾಸಿಂ ಅಲ್ ಹರೀರೀ (ರ)
ಹಿಜರಿ: 824.
ಇಮಾಮ್ ಇಬ್ನುಲ್ ಜೌಝೀ (ರ) ಬರೆದವುವೆಂದು ಅಭಿಪ್ರಾಯವಿದೆ.
ಹಲವಾರು ವ್ಯಾಖ್ಯಾನ ಗ್ರಂಥಗಳು ಈ ಮೌಲಿದ್ ಗೆ ಬರೆಯಲಾಗಿದ್ದು ದೇಶ- ವಿದೇಶಗಳಲ್ಲಿ ಈ ಮೌಲಿದ್ ಪ್ರಸಿದ್ಧಿ ಪಡೆದುಕೊಂಡಿದೆ.
---------------------------------------------------
9. _ಮೌಲಿದ್ ಇಬ್ನ್ ಕಸೀರ್_
_مولد ابن كثير_
ಇಬ್ನ್ ಕಸೀರ್ ಎಂಬ ಹೆಸರಿನಿಂದಲೇ ತಿಳಿಯಲ್ಪಡುವ ಹಾಫಿಲ್ ಇಮಾದುದ್ದೀನ್ ಇಸ್ಮಾಯೀಲ್ ಇಬ್ನ್ ಕಸೀರ್ ಇದರ ರಚನೆಗಾರ.
ಹಿಜರಿ: 774.
----------------------------------------------
10. _ಸುಬ್'ಹಾನ ಮೌಲಿದ್._
_سبحان مولد_
ಇಮಾಮ್ ಗಝ್ಝಾಲಿ (ರ) ಅಥವಾ ಶೈಖ್ ಖತೀಬ್ ಮುಹಮ್ಮದುಲ್ ಮದನೀ (ರ) ಬರೆದ ಮೌಲಿದೆಂದು ಅಭಿಪ್ರಾಯವಿದೆ.
ಇಮಾಮ್ ಗಝ್ಝಾಲೀ (ರ) ಬರೆದದ್ದೆಂಬುವುದಕ್ಕೆ ಆ ಮೌಲಿದ್ ನ ಕೊನೆಯಲ್ಲಿರುವ
واصفح ومن بجمع شمل واغفرن لمحمد بن محمد بن محمد
ಎಂಬ
ಪ್ರಯೋಗ ಪುಷ್ಠಿ ನೀಡುತ್ತಿದೆ.
ಕಾರಣ, ಮುಹಮ್ಮದ್ ಬಿನ್ ಮುಹಮ್ಮದ್ ಬಿನ್ ಮುಹಮ್ಮದ್ ಎಂಬ ಹೆಸರಲ್ಲಿ ಪ್ರಚಾರದಲ್ಲಿರುವುದು ಇಮಾಮ್ ಗಝ್ಝಾಲಿಯ ಹೆಸರಾಗಿದೆ.
----------------------------------------------
11. _ಮಂಕೂಸ್ ಮೌಲಿದ್_
_منقوص مولد_
500 ವರ್ಷಗಳ ಮುಂಚೆ ಪೊನ್ನಾಣಿ ಝೈನುದ್ದೀನ್ ಮಖ್ದೂಂ (ರ) ರಚಿಸಿದ ಮೌಲಿದಾಗಿದೆ ಇದು.
ಹಿಜರಿ: 872--928.
ಇಮಾಮ್ ಗಝ್ಝಾಲೀ (ರ) ರಚಿಸಿದ ಸುಬ್'ಹಾನ ಮೌಲಿದನ್ನು ಸಂಕ್ಷಿಪ್ತಗೊಳಿಸಿದ ಮೌಲಿದಾಗಿದೆ ಇದು.
ಆದುದರಿಂದಲೇ ಇದನ್ನು ಮಂಖೂಸ್ (ಸಂಕ್ಷಿಪ್ತಗೊಳಿಸಲ್ಪಟ್ಟದ್ದು) ಎಂಬ ಹೆಸರಿನಿಂದ ಕರೆಯಲ್ಪಡಲಾಯಿತು.
ಸ್ವಹಾಬಾ ಕಿರಾಮ್ ನ ಕಾಲದ ನಂತರ ಕೇರಳದಲ್ಲಿ ಇಸ್ಲಾಮ್ ಅಳಿದು ಹೋದ ಸಂದರ್ಭದಲ್ಲಿ ಇಸ್ಲಾಮ್ ಪ್ರಚುರಪಡಿಸಿದ ಮಖ್ದೂಂ ಕುಟುಂಬದವರೇ ಈ ಮೌಲಿದನ್ನು ರಚಿಸಿರುವಾಗ ಅವರು ಅದರಲ್ಲಿ ಶಿರ್ಕ್ - ಬಿದ್ ಅತ್ ಕಾಣಲಿಲ್ಲ.
ಇಸ್ಲಾಮನ್ನು ಬೇಕಾದಂತೆ ಅವರು ಕಲಿತಿರುವುದರಿಂದ ಅವರಿಗೆ ಅದರಲ್ಲಿ ಸಂಶಯಗಳಿರಲಿಲ್ಲ. ಇಸ್ಲಾಮಿನ ಪ್ರಾಥಮಿಕ ಜ್ಞಾನ ಕೂಡಾ ಇಲ್ಲದ ವಹ್ಹಾಬೀ ಪಾದ್ರಿಗಳಿಗೆ ಅದರಲ್ಲಿ ಶಿರ್ಕ್ - ಬಿದ್'ಅತ್ ಕಂಡದ್ದು ಅದ್ಭುತವೇ ಸರಿ.
-----------------------------------------------
12. _ಅಲ್ ಕವ್'ಕಬುಲ್ ಅನ್'ವರ್ ಅಲಾ ಇಖ್'ದಿಲ್ ಜೌಹರ್ ಫೀ ಮೌಲಿದಿಲ್ ಅಝ್'ಹರ್_
_الكوكب الأنور على عقد الجوهر في مولد النبي الأزهر_
ಸಯ್ಯಿದ್ ಜ'ಅಫರ್ ಬಿನ್ ಇಸ್ಮಾಯೀಲ್ ಬಿನ್ ಝೈನುಲ್ ಆಬಿದೀನ್ (ರ)
ಹಿಜರಿ: 1317.
----------------------------------------------
13. _ಇಖ್'ದಿಲ್ ಜೌಹರ್ ಫೀ ಮೌಲಿದಿಲ್ ಅಝ್'ಹರ್_
_عقد الجوهر في مولد النبي الأزهر_
ಸಯ್ಯಿದ್ ಜ'ಅಫರ್ ಬಿನ್ ಹಸನ್ ಬಿನ್ ಅಬ್ದುಲ್ ಕರೀಂ ಅಲ್ ಬಿರ್'ಝಂಜೀ (ರ)
ಹಿಜರಿ: 1177.
-----------------------------------------------
14. _ಫತ್'ಹುಲ್ಲಾಹಿ ಹಸ್'ಬೀ ವಕಫಾ ಫೀ ಮೌಲಿದಿಲ್ ಮುಸ್ತಾಫಾ_
فتح الله حسبي وكفى في مولد المصطفى
برهان الدين أبو الصفاء علي الحسني العراقي المقدسي الشافعي
ಅಲ್ಲಾಮಾ ಬುರ್'ಹಾನುದ್ದೀನ್ ಅಬುಸ್ವಫಾ ಅಲಿಯ್ಯುಲ್ ಹಸನ್ ಅಲ್ ಇರಾಖೀ ಅಶ್ಶಾಫಿಈ.
ಹಿಜರಿ: 810--887.
----------------------------------------------------
15. _ಲಿಲ್ಲುಮ್ ಗಮಾಮ ಫೀ ಮೌಲಿದಿ ತಿಹಾಮ_
ظل الغمامة في مولد تهامة.
ಅಹ್ಮದ್ ಬಿನ್ ಅಲಿಯ್ಯಿಬಿನ್ ಸಈದುಲ್ ಗರ್'ನಾತೀ (ರ)
ಹಿಜರಿ: 673.
----------------------------------------------------
16. _ಅಲ್ ಕವಾಕಿಬುದ್ದುರ್ರಿಯ್ಯ ಫೀ ಮೌಲಿದಿ ಖೈರಿಲ್ ಬರಿಯ್ಯಃ_
الكواكب الدرية في مولد خير البرية.
ಅಬೂಬಕರ್ ಬಿನ್ ಮುಹಮ್ಮದ್ ಬಿನ್ ಅಬೀಬಕರ್ ಹಬೀಶೀ ಅಶ್ಶಾಫಿಈ(ರ)
ಹಿಜರಿ: 930
----------------------------------------------------
17. _ಅದ್ದುರ್ರತುಸ್ಸನಿಯ್ಯ ಫೀ ಮೌಲಿದಿ ಖೈರಿಲ್ ಬರಿಯ್ಯ._
الدرة السنية في مولد خير البرية.
ಹಾಫಿಲ್ ಸ್ವಲಾಹುದ್ದೀನ್ ಖಲೀಲ್ ಬಿನ್ ಕೀಕಲದೀ ಅಲ್ ಅಲಾಈ (ರ).
ಹಿಜರಿ: 694--- 761.
----------------------------------------------------
18. _ಅಲ್ ಮವ್'ರಿದುಲ್ ಅದ್ಸ್'ಬುಲ್ ಮುಈನ್ ಫೀ ಮೌಲಿದಿ ಸಯ್ಯಿದಿಲ್ ಖಲ್'ಖಿ ಅಜ್ಮಈನ್._
المورد العذب المعين في مولد سيد الخلق أجمعين.
ಮುಹಮ್ಮದ್ ಬಿನ್ ಅಬ್ದಿಲ್ಲಾಹಿ ಬಿನ್ ಮುಹಮ್ಮದ್ ಬಿನ್ ಮುಹಮ್ಮದ್ ಬಿನ್ ಅಬೀಬಕರ್ ಅಲ್ ಜಝಾಇರಿ(ರ).
ಹಿಜರಿ: 707.
----------------------------------------------------
19. _ಅಲ್ ಕಲಾಮು ಸ್ಸನಿಯ್ಯುಲ್ ಮುಸಫ್ಫಾ ಫೀ ಮೌಲಿದಿಲ್ ಮುಸ್ತಫಾ._
الكلام السني المصفى في مولد المصطفى.
ಯೂಸುಫ್ ಝಾದಾ ರೂಮೀ(ರ).
ಹಿಜರಿ: 1085--1165.
----------------------------------------------------
20. _ಮತ್ವಾಲಿಉಲ್ ಅನ್'ವಾರ್ ಫೀ ಮೌಲಿದಿನ್ನಬಿಯ್ಯಿಲ್ ಮುಖ್ತಾರ್_
مطالع الأنوار في مولد النبي المختار
ಅಬ್ದುಲ್ಲಾಹಿ ಬಿನ್ ಅಲಿಯ್ಯು ಬಿನ್ ಅಬ್ದುರ್ರಹಮಾನ್ ಅಶ್ಶಾಫಿಈ (ರ)
ಹಿಜರಿ: 1234.
----------------------------------------------------
21. _ಸುರುರುಲ್ ಅಬ್'ರಾರ್ ಫೀ ಮೌಲಿದಿನ್ನಬಿಯ್ಯಿಲ್ ಮುಖ್ತಾರ್_
سرر الابرار في مولد النبي المختار.
ಅಬ್ದುಲ್ ಫತ್ತಾಹ್ ಬಿನ್ ಅಬ್ದುಲ್ ಖಾದಿರ್ ಬಿನ್ ಸ್ವಾಲಿಹ್ ದಿಮಶ್ಖೀ(ರ).
ಹಿಜರಿ:1250.
----------------------------------------------------
22. _ಅಲ್ ಮುಂತಖಬುಲ್ ಮುಸಫ್ಫ ಫೀ ಅಖ್'ಬಾರಿ ಮೌಲಿದಿಲ್ ಮುಸ್ತಫಾ_
المنتخب المصفي في أخبار مولد المصطفى
ಮುಹ್ಯುದ್ದೀನ್ ಅಬ್ದುಲ್ ಖಾದಿರ್ ಬಿನ್ ಶೈಖ್ ಬಿನ್ ಅಬ್ದಿಲ್ಲಾಹಿ ಅಲ್ ಹೈದರೂಸೀ ಅಲ್ ಹಳ್ರಮೀ (ರ).
ಹಿಜರಿ:987--1038).
----------------------------------------------------
23. _ಅಲ್ ಮನ್'ಹಲುಲ್ ಅದ್ಸ್'ಬುಲ್ ಖರೀರ್ ಫೀ ಮೌಲಿದಿಲ್ ಬಶೀರಿನ್ನದೀರ್._
المنهل العذب القرير في مولد الهادي البشير النذير.
ಶೈಖ್ ಅಲಿಯ್ಯ್ ಬಿನ್ ಸುಲೈಮಾನ್ ಬಿನ್ ಅಹ್ಮದ್ ಬಿನ್ ಮುಹಮ್ಮದ್ ಅಲ್ ಮರ್ದಾವೀ ಅಲ್ ಹಂಬಲೀ (ರ).
ಹಿಜರಿ:885.
----------------------------------------------------
24. _ಮನಾಸಿಕುಲ್ ಹಜ್'ಝಿಲ್ ಮುಂತಖಾ ಮಿನ್ ಸಿಯರಿ ಮೌಲಿದಿನ್ನಬಿಯ್ಯಿಲ್ ಮುಸ್ತಫಾ._
مناسك الحجز المنتقي من سير مولد النبي المصطفي.
ಮುಹಮ್ಮದ್ ಬಿನ್ ಮಸ್'ಊದ್ ಬಿನ್ ಮುಹಮ್ಮದ್ ಸಈದುದ್ದೀನ್ ಅಲ್ ಕಾಝರೂನೀ .
ಹಿಜರಿ:758.
----------------------------------------------------
25. _ತಅ್'ನೀಸು ಅರ್'ಬಾಬಿಸ್ಸಫಾ ಫೀ ಮೌಲಿದಿಲ್ ಮುಸ್ತಫಾ._
تأنيس ارباب الصفا في مولد المصطفي.
ಅಸ್ಸೆಯ್ಯಿದ್ ಅಲಿಯ್ಯ್ ಬಿನ್ ಇಬ್ರಾಹೀಂ ಬಿನ್ ಮುಹಮ್ಮದ್ ಬಿನ್ ಇಸ್ಮಾಯೀಲ್ ಬಿನ್ ಸ್ವಲಾಹ್ (ರ).
ಹಿಜರಿ:1171--1236.
----------------------------------------------------
26: _ಅನ್ನಫ್'ಹತುಲ್ ಅಂಬರಿಯ್ಯ ಫೀ ಮೌಲಿದಿ ಖೈರಿಲ್ ಬರಿಯ್ಯ._
النفحة العنبرية في مولد خير البرية.
ಮುಹಮ್ಮದ್ ಬಿನ್ ಯಅ್'ಖೂಬ್ ಬಿನ್ ಇಬ್ರಾಹೀಂ ಅಲ್ ಫೈರೂಝಾಬಾದೀ.
ಹಿಜರಿ:729--817.
----------------------------------------------------
27. _ಗೈಸುಲ್ ಮವಾಹಿಬಿಲ್ ಅಲಿಯ್ಯ ಫೀ ಶರಹಿ ಹುಕ್'ಮಿಲ್ ಅತ್ವಾಯಿಯ್ಯ._
غيث المواهب العلية في شرح حكم العطائية.
ಮುಹಮ್ಮದ್ ಬಿನ್ ಇಬ್ರಾಹೀಂ ಬಿನ್ ಅಬೀ ಬಕರ್ ಅಲ್ ಮಾಲಿಕೀ.
ಹಿಜರಿ:733--792.
----------------------------------------------------
28. _ಜಾಮಿಉಲ್ ಆಸಾರ್ ಫೀ ಮೌಲಿದಿಲ್ ಮುಖ್ತಾರ್._
جامع الاثار في مولد المختار.
----------------------------------------------------
29. _ಅಲ್ ಮೌರಿದುಸ್ಸ್ವಾದೀ ಫೀ ಮೌಲಿದಿಲ್ ಹಾದೀ._
المورد الصادي في مولد الهادي.
----------------------------------------------------
30. _ಅಲ್ಲಫ್'ಳುರ್ರಾಇಖ್ ಫೀ ಮೌಲಿದಿ ಖೈರಿಲ್ ಖಲಾಯಿಖ್._
اللفظ الرائق في مولد خير الخلائق
ಈ ಮೂರರ ರಚನೆಗಾರರು "ಇಬ್ನ್ ನಾಸಿರುದ್ದೀನ್ ಅದ್ದಿಮಶ್ಖೀ"ಎಂಬ ಹೆಸರಲ್ಲಿ ಪ್ರಸಿದ್ಧರಾದ ಮುಹಮ್ಮದ್ ಬಿನ್ ಅಬೀಬಕರ್ ಅಬ್ದುಲ್ಲಾಹಿ ಬಿನ್ ಮುಹಮ್ಮದ್ ಅಲ್ ಹಾಫಿಲ್ ಶಂಸುದ್ದೀನ್ ಅದ್ದಿಮಶ್ಖೀ
ಹಿಜರಿ:777---842.
----------------------------------------------------
● ಇವುಗಳನ್ನೆಲ್ಲಾ ರಚಿಸಿದ ಇಮಾಮರುಗಳನ್ನು ಮುಬ್'ತದಿಅ್
ಎಂದು ಹೇಳಲು ವಹ್ಹಾಬಿಗಳಿಗೆ ಧೈರ್ಯವಿದೆಯೇ?
● ಈ ಇಮಾಮರು ಶಿರ್ಕ್-ಬಿದ್ ಅತ್ ಗಳನ್ನು ಪ್ರಚಾರ ಮಾಡಿದರೆ?
ವಹ್ಹಾಬಿಗಳು ಇದಕ್ಕೆ ಉತ್ತರಿಸಬೇಕು.
*ಬಾಕಿ 3 ನೇ ಭಾಗದಲ್ಲಿ ಓದಿರಿ*
*ಮೀಲಾದುನ್ನಬೀ ಭಾಗ = 01*
*ಮೀಲಾದುನ್ನಬೀ*
*ಭಾಗ =01*
*••••••••••••••••••••••••••••••••••••*
*📝 ಮುನೀರ್ ಸಖಾಫಿ, ಸಾಲೆತ್ತೂರು*
*°°°°°°°°°°°°°°°°°°°°°°°°°°°°°°°°°*
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು, ಸ್ವಹಾಬಿಗಳು, ತಾಬಿವುಗಳು, ಇಮಾಮರುಗಳು (ಪುರಾವೆಗಳ ಮೂಲಕ) ನಮಗೆ ಕಲಿಸಿ ಕೊಟ್ಟ ಆದರ್ಶವಾಗಿದೆ ಸುನ್ನತ್ ಜಮಾಅತ್.
ಹಲವಾರು ಪುಣ್ಯ ಕರ್ಮಗಳನ್ನು ಕೆಟ್ಟ ಆಚಾರವಾಗಿ ಚಿತ್ರೀಕರಿಸಿ ಮುಸ್ಲಿಮರನ್ನು ಮುಶ್ರಿಕರೆಂದು, ಕಾಫಿರರೆಂದು ಹೇಳಿ ಸಮುದಾಯದ ಮಧ್ಯೆ ಭಿನ್ನತೆಯನ್ನು ಸೃಷ್ಠಿಸಿದವರಾಗಿದ್ದಾರೆ ಇಲ್ಲಿನ ನೂತನವಾದಿಗಳಾದ ಸಲಪಿ, ಜಮಾಅತೇ ಇಸ್ಲಾಮೀ, ತಬ್ಲೀಗಾದಿಗಳು.
ರಬೀವುಲ್ ಅವ್ವಲ್ 12 ರಂದು ಪ್ರವಾದೀ ಜನ್ಮ ದಿನಾಚರಣೆ ಮಾಡುವಾಗ ವಹ್ಹಾಬಿಗಳು ಹಲವಾರು ಪ್ರಶ್ನೆಗಳನ್ನು ಕೇಳುತ್ತಾರೆ.
ಅವುಗಳಲ್ಲಿ ಕೆಲವೊಂದು ಈ ರೀತಿಯಾಗಿರಬಹುದು.
1. ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ತನ್ನ ಜನ್ಮ ದಿನಾಚರಣೆ ಆಚರಿಸಿದ್ದರೇ?
2. ಸ್ವಹಾಬಿಗಳು ಯಾರಾದರೂ ಅಚರಿಸಿದ್ದಾರೆಯೇ?
3. ಅವರು ಅಂದು ಓದಿದ ಮೌಲಿದ್ ಯಾವುದು?
4. ಅವರು ಮೆರವಣಿಗೆಗೆ ಹಿಡಿದ ಧ್ವಜದ ಬಣ್ಣ ಯಾವುದು?
ಹೀಗೇ ಹಲವಾರು ಪ್ರಶ್ನೆಗಳು.
ವಾಸ್ತವದಲ್ಲಿ ಮೌಡ್ಯತನದಿಂದ ಕೂಡಿದ ಪ್ರಶ್ನೆಯಾಗಿದೆ ಇದು.
ವಿಷಯವನ್ನು ಸರಿಯಾಗಿ ಗ್ರಹಿಸಿದಲ್ಲಿ ಇಂತಹಾ ಪ್ರಶ್ನೆಗಳು ಉದ್ಭವಿಸಲಾರದು.
ಇಂಶಾ ಅಲ್ಲಾಹ್ ಎಲ್ಲವನ್ನೂ ಸರಿಯಾಗಿಯೇ ವಿವರಿಸುವೆನು.
ರಬೀವುಲ್ ಅವ್ವಲ್ 12 ರಂದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಜನ್ಮ ದಿನ ಆಚರಣೆಗೆ ಮೀಲಾದುನ್ನಬೀ, ಈದ್ ಮೀಲಾದ್ ಎನ್ನುತ್ತೇವೆ.
*ಪ್ರವಾದೀ ಜನ್ಮ ಯಾವಾಗ?*
ಈದ್ ಮೀಲಾದ್ ಆಚರಿಸುವವರಿಗೆ ಪ್ರವಾದಿವರ್ಯರು ಯಾವಾಗ ಜನಿಸಿದರು ಎಂಬ ನಿಖರವಾದ ಮಾಹಿತಿ ಇಲ್ಲ ಎಂಬ ಆರೋಪವನ್ನು ವಹ್ಹಾಬಿಗಳು ಹೊರಿಸುತ್ತಾರೆ.
ಹಿಜ್ರ 150 ರಲ್ಲಿ ಮರಣ ಹೊಂದಿದ ಇಮಾಮ್ ಇಬ್ನ್ ಇಸ್'ಹಾಕ್ (ರ)ಅದಕ್ಕೆ ಈ ರೀತಿ ಉತ್ತರಿಸುತ್ತಾರೆ,
*قال ابن اسحاق :ولد رسول الله صلي الله عليه وسلم يوم* *الاثنين ،لاثنتي عشرة ليلة خلت من شهر ربيع الاول ،عام الفيل*
*(سيرة ابن هشام 1/161)*
*ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಗಜ ವರ್ಷದ ರಬೀವುಲ್ ಅವ್ವಲ್ 12 ರಂದು ಸೋಮವಾರ ಜನಿಸಿದರು.*
*(ಸೀರತು ಇಬ್ನಿ ಹಿಶಾಂ 1/161).*
ಈ ರೀತಿ ನೂರಾರು ಗ್ರಂಥಗಳಲ್ಲಿ ದಾಖಲಿಸಲ್ಪಡಲಾಗಿದೆ.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಸೋಮವಾರ ದಿನ ಜನಿಸಿದರೆಂದು ಇಮಾಮ್ ಮುಸ್ಲಿಂ ವರದಿ ಮಾಡಿದ ಹದೀಸಿನಲ್ಲಿದೆ.
*عَنْ أبِي قَتَادَةَ الأنْصَارِيِّ رَضِيَ اللهُ عَنْهُ أنَّ رَسُولَ الله صلى الله عليه وسلم سُئِلَ، عَنْ صَوْمِ الاثْنَيْنِ؟ فَقَالَ: «فِيهِ وُلِدْتُ وَفِيهِ أُنْزِلَ عَلَيَّ». ( مسلم 2750)*
*ಅಬೂಖತಾದ (ರ) ನಿವೇದನೆ, ಸೋಮವಾರದ ಉಪವಾಸದ ಬಗ್ಗೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ಕೇಳಲ್ಪಟ್ಟಾಗ ಅಂದು ನಾನು ಜನಿಸಿದ ದಿನವೆಂದೂ ಆ ದಿನ ನನಗೆ ಖುರ್ ಆನ್ ಅವತರಿಸಲ್ಪಟ್ಟಿದೆ ಎಂದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಉತ್ತರಿಸಿದರು.*
*(ಮುಸ್ಲಿಂ, 2750)*
ಅಲ್ಲಾಮ ಮುನಾವೀ(ರ)ಬರೆಯುತ್ತಾರೆ,
الاصح انه ولد بمكة بالشعب بعيد فجر الاثنين ثاني عشر ربيع الاول عام الفيل ،ولم يكن يوم جمعة ولا شهر حرام دفعا لتوهم انه شرف بذلك الزمن الفاضل ،فجعل في المفضول لتظهر به رتبته علي الفاضل ،ونظيره دفنه بالمدينة دون مكة ،اذ لو دفن بها لقصد تبعا.(فيض القدير
3/768)
*ಗಜ ವರ್ಷದ ರಬೀವುಲ್ ಅವ್ವಲ್ 12 ರಂದು ಫಜ್'ರ್ ನ ಅಲ್ಪ ಸಮಯದ ಬಳಿಕ ಮಕ್ಕಾದಲ್ಲಿ ಹಾಶಿಂ ಕುಟುಂಬದಲ್ಲಿ* *ಜನಿಸಿದರು.ಅವರ ಜನನ ಶುಕ್ರವಾರ ದಿನ ಅಥವಾ ಯುದ್ಧ ನಿಷಿದ್ಧವಾದ ತಿಂಗಳಲ್ಲಿ (ದುಲ್ ಖ'ಅದ,ದುಲ್ ಹಿಜ್ಜ, ಮುಹರ್ರಮ್,ರಜಬ್)* *ನಡೆದಿಲ್ಲ.ಆ ಶ್ರೇಷ್ಟವಾದ ವೇಳೆ ನಡೆದಿದ್ದಲ್ಲಿ ಆ ಸಮಯದ ಕಾರಣದಿಂದ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ* *ಮಹತ್ವವುಂಟಾಗಿದೆ ಎಂಬ ತಪ್ಪುಧಾರಣೆ ಉಂಟಾಗಬಹುದು. ಅದನ್ನು ಹೊಗಲಾಡಿಸಲು ಬೇಕಾಗಿ ಬೇರೆಯೇ ದಿನದಲ್ಲಿ ಅವರ ಜನನ ಸಂಭವಿಸಿತು.*
*ಆದುದರಿಂದ ರಬೀವುಲ್ ಅವ್ವಲ್ ಸೋಮವಾರ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಕಾರಣದಿಂದ ಆ ತಿಂಗಳಿಗೆ ಮತ್ತು ಸೋಮವಾರದ ದಿನಕ್ಕೆ ಇತರ ತಿಂಗಳಿಗಿಂತಲೂ, ದಿನಗಳಿಗಿಂತಲೂ ಮಹತ್ವವುಂತಾಯಿತು ಎಂದು ತಿಳಿಯಬಹುದಲ್ಲವೇ.*
*ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಮಕ್ಕಾದಲ್ಲಿ ದಫನ್ ಮಾಡದೆ ಮದೀನದಲ್ಲಿ ದಫನ್ ಮಾಡಲು ಇದೇ ಕಾರಣವಾಗಿದೆ.ಮಕ್ಕಾದಲ್ಲಿ ದಫನ್ ಮಾಡುತ್ತಿದ್ದಲ್ಲಿ ಜನರು ಮಕ್ಕಾ ಅವಲಂಬಿಸಿ ಹೋಗಿ ನಂತರ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಗುರಿಯಿಡುತ್ತಿದ್ದರು.*(ಪ್ರಧಾನ ಉದ್ದೇಶ ಪವಾದೀ ಸಲ್ಲಲ್ಲಾಹು ಅಲೈಹಿವಸಲ್ಲಂ ಆಗುತ್ತಿರಲಿಲ್ಲ.)
*( ಫೈಳುಲ್ ಖದೀರ್ 3/768)*
ಮದೀನಾ ಗೆ ಹೋಗುವ ಮುಸ್ಲಿಮರು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಸಂದರ್ಶಿಸಲೆಂದೇ ಹೋಗುತ್ತಾರೆ.ಹೊರತು ಕೇವಲ ಮಸೀದಿ ಸಂದರ್ಶನವಲ್ಲ.ಮಸೀದಿ ಮಾತ್ರ ಗುರಿಯಾಗಿದ್ದರೆ ಅತ್ಯಂತ ಪುಣ್ಯ ಮಸೀದಿಯಾದ ಮಕ್ಕ ಮಸೀದಿಗಿಂತ ಕಡಿಮೆ ಮಹತ್ವವಿರುವ ಮದೀನ ಮಸೀದಿಗೆ ಹೋಗಬೇಕಾಗಿಲ್ಲ ತಾನೇ?.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ರಬೀವುಲ್ ಅವ್ವಲ್ 12 ರಂದು ಜನಿಸಿದರೆಂಬ ಕಾರಣಕ್ಕೆ ಮಕ್ಕ ನಿವಾಸಿಗಳು ಅಂದು ಪ್ರವಾದಿವರ್ಯರು ಜನಿಸಿದ ಸ್ಥಳ ಸಂದರ್ಶಿಸುತ್ತಿದ್ದರು.
ಇಮಾಮ್ ಖಸ್ತಲ್ಲಾನೀ (ರ)ಬರೆಯುತ್ತಾರೆ;
(وقيل )ولد (لاثني عشر)من ربيع الاول (وعليه عمل اهل مكة )قديما وحديثا في(زيارتهم موضع مولده في هذا الوقت )اي ثاني عشر ربيع .(المواهب اللدنية 1/132)
*ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ರಬೀವುಲ್ ಅವ್ವಲ್ 12 ರಂದು ಜನಿಸಿದ್ದಾರೆ ಎಂಬ ಅಭಿಪ್ರಾಯವಿದೆ.ಆದುದರಿಂದಲೇ ಪೂರ್ವ ಕಾಲದ ಮತ್ತು ಈ ಕಾಲದ ಮಕ್ಕಾ ನಿವಾಸಿಗಳು ರಬೀವುಲ್ ಅವ್ವಲ್ 12 ರಂದು ಅವರು ಜನಿಸಿದ ಸ್ಥಳ ಸಂದರ್ಶನ ನಡೆಸುವುದು.*
*(ಅಲ್ ಮವಾಹಿಬುಲ್ಲದುನ್ನಿಯ್ಯ ಝುರ್'ಖಾನಿ ಸಹಿತ ನೋಡಿರಿ 1/132)*
ಇದೇ ರೀತಿ ಇಮಾಮ್ ಹಲಬೀ(ರ)ಹೇಳಿದ್ದಾರೆ,
*وكانت ولادته صلي الله عليه وسلم يوم الاثنين في شهر ربيع الاول لعشر خلون منه........وقيل ولد ليلا وعليه عمل اهل مكة في زيارة موضع موله الشريف صلي الله عليه وشلم (سيرة الحلبية 3/496)*
*ರಬೀವುಲ್ ಅವ್ವಲ್ 12 ರಂದು ಮಕ್ಕಾ ನಿವಾಸಿಗಳು ಪ್ರವಾದಿ ಸಲ್ಲಲ್ಲಾಹು* *ಅಲೈಹಿವಸಲ್ಲಮರು ಜನಿಸಿದ ಸ್ಥಳವನ್ನು ಸಂದರ್ಶಿಸುತ್ತಿದ್ದರು.*
*(ಸೀರತುಲ್ ಹಲಬಿಯ್ಯ3/496)*
*ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಸ್ತಳ.*
ರಬೀವುಲ್ ಅವ್ವಲ್ 12 ರಂದು ಪ್ರವಾದಿ ವರ್ಯರು ಜನಿಸಿದ ಸ್ಥಳವನ್ನು ಮಕ್ಕಾ ನಿವಾಸಿಗಳು ಸಂದರ್ಶಿಸುತ್ತಿದ್ದರು ಎಂಬುವುದನ್ನು ಈಗಾಗಲೇ ವಿವರಿಸಿಯಾಗಿದೆ.
ಅದನ್ನು ಅವರು ಒಂದು ಸತ್ಕರ್ಮವಾಗಿ ಕಂಡಿದ್ದರು.
ಅವರ ಆ ಚರ್ಯೆಯನ್ನು ನಂತರದ ಉಲಮಾಗಳು ಅಂಗೀಕರಿಸಿದ್ದಾರೆ.ಒಂದು ವೇಳೆ ಅದು ಬಿದ್'ಅತ್ ಆಗಿದ್ದಲ್ಲಿ ವಿಧ್ವಾಂಸರು ಅದನ್ನು ಒಪ್ಪುತ್ತಿರಲಿಲ್ಲ.
ಮಾತ್ರವಲ್ಲ, ಮಕ್ಕಾ ಗೆ ತೆರಳಿದವರು ಸಂದರ್ಶಿಬೇಕಾದ ಸ್ಥಳಗಳನ್ನು ವಿವರಿಸುತ್ತಾ ಇಮಾಮ್ ನವವೀ (ರ)ಪ್ರಖ್ಯಾತ ಗ್ರಂಥವಾದ ಈಳಾಹ್ ನಲ್ಲಿ ಹೇಳುವುದನ್ನು ನೋಡಿ;
*الرابع عشرة :يستحب زيارة المواضع المشهورة بالفضل في مكة والحرم وقد قيل انها ثمانية موضعا ،منها البيت الذي ولد فيه رسول الله صلي الله عليه وسلم .*
*(كتاب الايضاح 404)*
*ಹಜ್ಜಾಜ್ ಗಳಿಗೆ ಸುನ್ನತ್ತಾದ 14 ನೇ ಕಾರ್ಯ.*
*ಮಕ್ಕಾದಲ್ಲಿರುವ ಪ್ರಸಿದ್ಧವಾದ ಸ್ಥಳಗಳನ್ನು ಸಂದರ್ಶಿಸುವುದಾಗಿದೆ.ಅದು 18 ಸ್ಥಳಗಳಿವೆ.ಅದರಲ್ಲೊಂದಾಗಿದೆ ಪುಣ್ಯ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಸ್ಥಳ.*
*(ಈಳಾಹ್ 404)*
'ಸೂಖುಲ್ಲೈಲ್' ಎಂಬ ಸ್ಥಳದಲ್ಲಿದ್ದ ಆ ಮನೆಯನ್ನು ಕೆಡವಿ ಅದರ ಬದಲು ಅಲ್ಲಿ ಒಂದು ಲೈಬ್ರರಿಯನ್ನು ಸ್ಥಾಪಿಸಲಾಗಿದೆ.
ಹಲವು ದರ್ಗಾಗಳನ್ನು,ಖುಬ್ಬಗಳನ್ನು ನೆಲಸಮ ಮಾಡಿದ ವಹ್ಹಾಬಿಗಳಿಂದ ಇದನ್ನಲ್ಲದೆ ಬೇರೆ ಏನನ್ನು ನಿರೀಕ್ಷಿಸಬಹುದು?
ಪ್ರವಾದೀ ಸಲ್ಲಲ್ಲಾಹು ಅಲೈಹಿ ಜನಿಸಿದ ಸ್ಥಳ ಪುಣ್ಯ ಸ್ಥಳವಾಗಿದೆ ಎಂಬುವುದರಲ್ಲಿ ಎರಡು ಮಾತಿಲ್ಲ.
ಅದನ್ನು ಸಂದರ್ಶಿಸುವುದು ಈಮಾನಿನ ಭಾಗವಾಗಿದೆ.
ಮಕ್ಕಾ ನಿವಾಸಿಗಳು ಅದನ್ನು ಸಂದರ್ಶಿಸುತ್ತಿದ್ದರೆಂದು ಇಮಾಮರುಗಳು ಸ್ಪಷ್ಟಪಡಿಸಿದ್ದಾರೆ.
*ಮೀಲಾದ್ ರಾತ್ರಿ*
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ರಾತ್ರಿ ಅತೀ ಮಹತ್ವವಿರುವ ರಾತ್ರಿಯಾಗಿದೆ.ಕಾರಣ ಯಾವುದೇ ರಾತ್ರಿ ಅಥವಾ ಹಗಲಿಗೆ ಮಹತ್ವವುಂಟಾಗಳು ಕಾರಣ ಆ ಸಮಯದಲ್ಲಿ ಯಾವುದಾದರೊಂದು ಕಾರ್ಯವುಂಟಾಗಿರುವುದರಿಂದಆಗಿದೆ.ಉದಾಹಣೆಗೆ ಶುಕ್ರವಾರ ದಿನಕ್ಕೆ ಮಹತ್ವ ಬರಲು ಕಾರಣ ಅಂದು ಆದಮ್ ಅಲೈಹಿಸ್ಸಲಾಮರನ್ನು ಸೃಷ್ಠಿಸಲಾಗಿದೆ ಎಂಬುವುದಾಗಿದೆ.ಇದನ್ನು
ಇಮಾಮ್ ಮುಸ್ಲಿಂ( ರ)ವರದಿ ಮಾಡಿದ 1976 ನಂಬ್ರ ಹದೀಸಿನಲ್ಲಿ ಕಾಣಬಹುದು.
*عن ابي هريرة رضي الله عنه قال قال رسول الله صلي الله عليه وسلم:خير يوم طلعت عليه الشمس يوم الجمعة فيه خلق ادم وفيه ادخل الجنة وفيه اخرج منها (مسلم )*
ಪವಿತ್ರ ರಂಝಾನ್ ಗೆ ಮಹತ್ವ ಉಂಟಾಗಲು ಕಾರಣ ಆ ತಿಂಗಳಲ್ಲಿ ಖುರ್'ಆನ್ ಅವತೀರ್ಣಗೊಂಡಿದೆ ಎಂಬುವುದಾಗಿದೆ.
ಎಲ್ಲವನ್ನೂ ಸೃಷ್ಠಿಸಲು ಕಾರಣಕರ್ತರಾದ
ಪುಣ್ಯ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ರಾತ್ರಿ ಲೈಲತುಲ್ ಖದ್'ರ್ ಗಿಂತಲೂ ಪುಣ್ಯ ದಿನವೆಂದು ಇಮಾಮ್ ಖಸ್ತಲ್ಲಾನೀ (ರ) ವಿವರಿಸಿದ್ದಾರೆ,
_فإن قلت: إذا قلنا بأنه عليه السلام ولد ليلا، فأيما أفضل: ليلة القدر أو ليلة مولده عليه السلام؟_
_أجيب: بأن ليلة مولده عليه السلام أفضل من ليلة القدر من وجوه ثلاثة:_
_أحدها: أن ليلة المولد ليلة ظهوره صلى الله عليه وسلم، وليلة القدر معطاة له، وما شرف بظهور ذات المشرف من أجله أشرف مما شرف بسبب ما أعطيه، ولا نزاع في ذلك، فكانت ليلة المولد أفضل من ليلة القدر._
_الثاني: أن ليلة القدر شرفت بنزول الملائكة فيها، وليلة المولد شرفت بظهوره صلى الله عليه وسلم. ومن شرفت به ليلة_ _المولد_ _أفضل ممن شرفت بهم ليلة القدر، على الأصح المرتضى، فتكون ليلة المولد أفضل._
_الثالث: أن ليلة القدر وقع فيها التفضيل على أمة محمد صلى الله عليه وسلم، وليلة المولد الشريف وقع التفضل فيها على_ _سائر الموجودات، فهو الذي بعثه الله عز وجل رحمة للعالمين،_ فعمت به النعمة على جميع_ _الخلائق، فكانت ليلة المولد أعم نفعًا، فكانت أفضل._
(المواهب اللدنية 1/136)
*ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ರಾತ್ರಿ ವೇಳೆ ಜನಿಸಿದ್ದಾರೆ.ಹಾಗಾದರೆ ಆ ರಾತ್ರಿಗಾ ಹೆಚ್ಚು ಮಹತ್ವ ?ಅಥವಾ ಲೈಲತುಲ್ ಖ'ದ್'ರ್ ಗಾ ಹೆಚ್ಚು ಮಹತ್ವ ಎಂದು ಕೇಳಿದರೆ 3 ಕಾರಣಕ್ಕೆ ಮೀಲಾದ್ ನ ರಾತ್ರಿಗೆ ಹೆಚ್ಚು ಮಹತ್ವವೆಂದು ಉತ್ತರಿಸಬಹುದು.*
*1.ಈ ರಾತ್ರಿಯಲ್ಲಿ ಜನಿಸಿದ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ನೀಡಲ್ಪಟ್ಟ ಒಂದಾಗಿದೆ ಲೈಲತುಲ್ ಖ'ದ್'ರ್.ಪ್ರವಾದೀ ಸಲ್ಲಲ್ಲಾಹು* *ಅಲೈಹಿವಸಲ್ಲಮರಿಗೆ ನೀಡಲ್ಪಟ್ಟ ಕಾರಣದಿಂದ ಆ ರಾತ್ರಿಗೆ ಮಹತ್ವ ಉಂಟಾಗಿದ್ದರೆ ಆ ಗೌರವಕ್ಕೆ ಕಾರಣ* *ಕರ್ತರಾದವರ ಪುಣ್ಯ ಹಬೀಬರ ಶರೀರ ಪ್ರತ್ಯಕ್ಷವಾದ ರಾತ್ರಿಗೆ ಯಾಗಿದೆಯಲ್ಲವೇ ಹೆಚ್ಚು ಮಹತ್ವ ?*
*ಇದರಲ್ಲಿ ಯಾವುದೇ ತರ್ಕಕ್ಕೆ ಆಸ್ಪದವಿಲ್ಲ.*
*ಆದುದರಿಂದ ಮೀಲಾದ್ ರಾತ್ರಿ ಲೈಲತುಲ್ ಖದ್ ರ್ ಗಿಂತ ಮಹತ್ವವಿರುವ ರಾತ್ರಿಯಾಗಿದೆ.*
*2.ಮಲಕುಗಳು ಇಳಿದು ಬರುವುದರಿಂದ ಲೈಲತುಲ್ ಖದ್ರ್ ಗೆ ಮಹತ್ವ ಲಭಿಸಿದೆ.ಮೀಲಾದ್ ರಾತ್ರಿಗೆ ಪ್ರವಾದೀವರ್ಯರು ಜನಿಸಿದರೆಂಬ ಕಾರಣದಿಂದಲೂ. ಪ್ರಬಲ ಅಭಿಪ್ರಾಯ ಪ್ರಕಾರ ಮಲಕ್ ಗಳಿಗಿಂತ ಶ್ರೇಷ್ಠತೆ ಪ್ರವಾದಿ ಸಲ್ಲಲ್ಲಾಹಿ ಅಲೈಹಿವಸಲ್ಲಮರಿಗೆ ಆಗಿದೆ.*
*ಆದುದರಿಂದ ಮಲಕ್ ಗಳಿಗಿಂತ ಶ್ರೇಷ್ಠರಾದ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ರಾತ್ರಿ ಮಲಕ್ ಗಳು ಇಳಿದು ಬರುವ ಲೈಲತುಲ್ ಖದ್ರ್ ನ ರಾತ್ರಿಗಿಂತ ಮಹತ್ವವಿರುವ ರಾತ್ರಿಯಾಯಿತು.*
*3.ಲೈಲತುಲ್ ಖದ್ರ್ ನ ಶ್ರೇಷ್ಠತೆ ಈ ಉಮ್ಮತ್ ಗೆ ಮಾತ್ರ ಸೀಮಿತವಾಗಿದೆ.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ರಾತ್ರಿಯ ಶ್ರೇಷ್ಠತೆ ಎಲ್ಲಾ ಸೃಷ್ಠಿಗಳಿಗೂ ಲಭ್ಯವಾಗಿದೆ.ಆದುದರಿಂದ ಈ ರಾತ್ರಿಯೂ ಲೈಲತುಲ್ ಖದ್ರ್ ನ ರಾತ್ರಿಗಿಂತಲೂ ಮಹತ್ವವಿರುವ ರಾತ್ರಿಯಾಯಿತು.*
*(ಅಲ್ ಮವಾಹಿಬುಲ್ಲದುನ್ನಿಯ್ಯ 1/136)*
ಇಮಾಮ್ ಶರ್'ವಾನಿ(ರ) ಬರೆಯುತ್ತಾರೆ;
*وان افضل الليالي ليلة المولد الشريف ،ثم ليلة القدر ،ثم ليلة الجمعة ،ثم ليلة الاسراء هذا* *بالنسبة لنا واما بالنسبة له* ﷺ
*فليلة الاسراء افضل الليالي؛لانه رأى فيها ربه بعيني رأسه علي الصحيح* (شرواني 2/405)
*ರಾತ್ರಿಗಳ ಪೈಕಿ ಅತೀ ಶ್ರೇಷ್ಟವಾದ ರಾತ್ರಿ ಪ್ರವಾದೀ ﷺ ಜನಿಸಿದ ರಾತ್ರಿಯಾಗಿದೆ. ನಂತರ ಲೈಲತುಲ್ ಖದ್ರ್ ತದ ನಂತರ ಶುಕ್ರವಾರ ರಾತ್ರಿ ಹಾಗೂ ಆಮೇಲೆ ಇಸ್ರಾ ನಡೆದ ರಾತ್ರಿಯೂ ಆಗಿದೆ. ಈ ಹೇಳಿದ್ದು ನಮ್ಮನ್ನು ಅಪೇಕ್ಷಿಸಿಯಾಗಿದೆ. ಪ್ರವಾದೀ ﷺ ರನ್ನು ಅಪೇಕ್ಷಿಸಿ ಶ್ರೇಷ್ಟವಾದ ರಾತ್ರಿ ಇಸ್ರಾ ರಾತ್ರಿಯಾಗಿದೆ. ಕಾರಣ ಅಲ್ಲಾಹನನ್ನು ದರ್ಶಿಸಿದ ರಾತ್ರಿಯಾಗಿದೆ ಇಸ್ರಾ ರಾತ್ರಿ.*
(ಶರ್'ವಾನಿ 2/405)
ಅದೇ ರೀತಿ ಶರ್'ವಾನಿಯ 3/462 ರಲ್ಲೂ ಕಾಣಬಹುದಾಗಿದೆ.
*-------------------------------------------*
ಇಮಾಮ್ ಬರೂಸವೀ (ರ)ಹೇಳುತ್ತಾರೆ;
*وافضل الليالي ليلة المولد المحمدي لولاه ما نزل القرأن ولا نعتت ليلة القدر وهو الاصح*
(روح البيان 6/360)
*ಅತೀ ಶ್ರೇಷ್ಟವಾದ ರಾತ್ರಿ ಮೀಲಾದ್ ರಾತ್ರಿಯಾಗಿದೆ. ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಇಲ್ಲದಿದ್ದರೆ ಖುರ್'ಆನ್ ಇರುತ್ತಿರಲಿಲ್ಲ, ಲೈಲತುಲ್ ಖದ್ರ್'ಗೆ ಮಹತ್ವ ಲಭಿಸುತ್ತಿರಲಿಲ್ಲ.*
(ರೂಹುಲ್ ಬಯಾನ್ 6/340)
*------------------------------------------*
*ಜನ್ಮ ದಿನ ಆಚರಣೆ*
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಜನ್ಮ ನಮಗೆ ಅಲ್ಲಾಹನು ನೀಡಿದ ಸೌಭಾಗ್ಯವಾಗಿದೆ.
ಆ ಅನುಗ್ರಹಕ್ಕೆ ಕೃತಜ್ಞತೆ ಸಲ್ಲಿಸಬೇಕಾದದ್ದು ಸತ್ಯ ವಿಶ್ವಾಸಿಯ ಕರ್ತವ್ಯವಾಗಿದೆ.
ಅವರ ಜನ್ಮ ದಿನ ಆಚರಿಸುವುದು, ಆ ದಿನದಂದು ಸಂತೋಷಪಡುವುದು ಕೂಡಾ ಈಮಾನ್ ಇರುವ ಮನುಷ್ಯನ ಭಾಧ್ಯತೆ ಆಗಿದೆ.
ಇಮಾಮ್ ಸುಯೂಥೀ (ರ) ಹೇಳುತ್ತಾರೆ,
_وقد ظهر لي تخريجه على_ _أصل آخر ، وهو ما_ _أخرجه البيهقي عن أنس أن النبي صلى الله عليه وسلم عق عن نفسه بعد النبوة مع أنه قد ورد أن جده عبد المطلب عق عنه في سابع ولادته ، والعقيقة لا تعاد مرة ثانية ، فيحمل ذلك على أن_ _الذي فعله النبي صلى الله عليه وسلم إظهار للشكر على إيجاد الله إياه رحمة للعالمين وتشريع لأمته كما كان يصلي على نفسه لذلك ، فيستحب لنا أيضا إظهار_ _الشكر بمولده بالاجتماع وإطعام الطعام ونحو ذلك من وجوه القربات وإظهار المسرات_
(الحاوي للفتاوي 1/196)
_ಜನ್ಮ ದಿನ ಆಚರಣೆಗೆ ನಾನು ಮತ್ತೊಂದು ಆಧಾರವನ್ನು ಕಂಡು_ _ಹಿಡಿದಿದ್ದೇನೆ. ಅನಸ್ (ರ)ರಿಂದ ಇಮಾಮ್ ಬೈಹಖೀ (ರ) ವರದಿ ಮಾಡಿದ ಹದೀಸಿನಲ್ಲಿ ನುಬುವ್ವತ್ ನ ನಂತರ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಅಖೀಖ ನೀಡಿದರು ಎಂದು ವರದಿಯಾಗಿದೆ. ಪ್ರವಾದೀ_ _ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಏಳನೇ ದಿನದಂದು ಅಜ್ಜ ಅಬ್ದುಲ್ ಮುತ್ತಲಿಬ್ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಅಖೀಖ ನೀಡಿದ ಬಗ್ಗೆ ಸ್ಥಿರಪಟ್ಟಿದೆ. ಅಖೀಖ_ _ಎರಡೆರಡು ಬಾರಿ ಕೊಡುವಂತದ್ದಲ್ಲ. ಆದುದರಿಂದ ಪ್ರಪಂಚಕ್ಕನುಗ್ರಹವಾಗಿ ತನ್ನನ್ನು ಸೃಷ್ಠಿಸಲ್ಪಟ್ಟಿದ್ದಕ್ಕೆ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವ ಭಾಗವಾಗಿ ತನ್ನ_ _ಸಮುದಾಯವನ್ನು ಕಲಿಸಿ ಕೊಡಲು ಅವರು ದ್ಸಬಹ್ ಮಾಡಿ ಕೊಟ್ಟಿದ್ದಾರೆ ಎಂದು ತಿಳಿದುಕೊಳ್ಳಬಹುದು. ಅದೇ ಉದ್ದೇಶಕ್ಕಾಗಿ ಅವರು ತನ್ನ ಮೆಲೇಯೇ ಸ್ವಲಾತ್_ _ಹೇಳುತ್ತಿದ್ದರು._
_ಒಟ್ಟಿನಲ್ಲಿ ಎಲ್ಲರೂ ಒಟ್ಟು ಸೇರಿ ಅನ್ನ ದಾನ ನಡೆಸಿಯೂ_ _ಹಾಗೂ ಇನ್ನಿತರ ಆರಾಧಾನ ಕರ್ಮಗಳ ಮೂಲಕವೂ ಪ್ರವಾದೀ ಸಲ್ಲಲ್ಲಾಹು_ ಅಲೈಹಿವಸಲ್ಲಮರ ಜನನಕ್ಕೆ ಕೃತಜ್ಞತೆ ಸಲ್ಲಿಸುವುದು ಮತ್ತು ಸಂತೋಷಪಡುವುದು ಸುನ್ನತ್ ಆಗಿದೆ._
(ಅಲ್ ಹಾವೀ ಲಿಲ್ ಫತಾವ 1/196)
*------------------------------------------*
ಇಮಾಮ್ ಸುಯೂಥಿಯ ಪ್ರಸ್ತುತ ಮಾತನ್ನು ನಂತರದ ಎಲ್ಲಾ ಉಲಮಾ ಅಂಗೀಕರಿಸಿದ್ದಾರೆ.
ಪ್ರಶಸ್ತ ಕರ್ಮ ಶಾಸ್ತ್ರ ವಿದ್ವಾಂಸರಾದ ಇಮಾಮ್ ಇಬ್ನ್ ಖಾಸಿಮ್ (ರ) ಹೇಳುತ್ತಾರೆ;
*وقد أطال في إيضاح الاحتجاج لكون المولد محمودا مثابا عليه بشرطه مع إيضاح الرد على من خالف في ذلك بما ينبغي استفادته وجعل ذلك كله مؤلفا سماه حسن المقصد في عمل المولد فجزاه الله تعالى ما هو أهله(حاشية ابن قاسم 7/425)*
*ಕೆಲವು ನಿಬಂಧನೆಗಳ ಮೂಲಕ ಮೀಲಾದ್ ಆಚರಣೆ ಸ್ತುತ್ಯರ್ಹವೂ ಪ್ರತಿಫಾಲರ್ಹವೆಂದು ದೃಢಪಡಿಸಲು ಇಮಾಮ್ ಸುಯೂಥೀ (ರ) ಸವಿಸ್ತಾರವಾಗಿ ಬರೆದಿದ್ದಾರೆ. ಅದನ್ನು ವಿರೋಧಿಸಿದವರಿಗೆ ಖಂಡನೆಯನ್ನೂ ಬರೆದಿದ್ದಾರೆ. ಅದಕ್ಕಾಗಿ ಅವರು "ಹುಸ್ನುಲ್ ಮಖ್'ಸಿದ್ ಫೀ ಅಮಲಿಲ್ ಮೌಲಿದ್" ಎಂಬ ಹೆಸರಲ್ಲಿ ಒಂದು ಗ್ರಂಥವನ್ನು ಕ್ರೋಡೀಕರಿಸಿದರು. ಅವರ ಈ ಕೆಲಸಕ್ಕೆ ಅಲ್ಲಾಹನು ಪ್ರತಿಫಲ ನೀಡಲಿ.*
(ಹಾಶಿತಯತು ಇಬ್ನಿ ಖಾಸಿಮ್ 7/425)
ಇದೇ ರೀತಿ ಶರ್ವಾನಿ 7/425 ರಲ್ಲೂ ಕಾಣಬಹುದಾಗಿದೆ.
*------------------------------------------*
ಇಮಾಮ್ ಸುಯೂಥಿ (ರ) ಇಲ್ಲಿ (ಜನ್ಮ ದಿನಾಚರಣೆಗೆ ಪುರಾವೆ ನೀಡಿ) ಬಿದ್ ಅತ್ ಪ್ರಚಾರ ಪಡಿಸಿರುವುದಾದರೆ ನಂತರದ ವಿದ್ವಾಂಸರು ಅದನ್ನು ಒಪ್ಪುತ್ತಿರಲಿಲ್ಲ.
ತಪ್ಪು ಯಾರೇ ಹೇಳಿದರೂ ಅದನ್ನು ಮುಖ ನೋಡದೆ ವಿಮರ್ಶಿಸುವುದು ಇಮಾಮರುಗಳ ಶೈಲಿಯಾಗಿದೆ., ಆದರೂ ಅವರು ಇದನ್ನು ವಿಮರ್ಶಿಸಿಲ್ಲ. ಮಾತ್ರವಲ್ಲ ಅದಕ್ಕೆ ಬೆಂಬಲವನ್ನೇ ಸೂಚಿಸಿದ್ದಾರೆ.
*ಬಾಕಿ 2 ನೇ ಭಾಗದಲ್ಲಿ ಓದಿರಿ*
*ಭಾಗ =01*
*••••••••••••••••••••••••••••••••••••*
*📝 ಮುನೀರ್ ಸಖಾಫಿ, ಸಾಲೆತ್ತೂರು*
*°°°°°°°°°°°°°°°°°°°°°°°°°°°°°°°°°*
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು, ಸ್ವಹಾಬಿಗಳು, ತಾಬಿವುಗಳು, ಇಮಾಮರುಗಳು (ಪುರಾವೆಗಳ ಮೂಲಕ) ನಮಗೆ ಕಲಿಸಿ ಕೊಟ್ಟ ಆದರ್ಶವಾಗಿದೆ ಸುನ್ನತ್ ಜಮಾಅತ್.
ಹಲವಾರು ಪುಣ್ಯ ಕರ್ಮಗಳನ್ನು ಕೆಟ್ಟ ಆಚಾರವಾಗಿ ಚಿತ್ರೀಕರಿಸಿ ಮುಸ್ಲಿಮರನ್ನು ಮುಶ್ರಿಕರೆಂದು, ಕಾಫಿರರೆಂದು ಹೇಳಿ ಸಮುದಾಯದ ಮಧ್ಯೆ ಭಿನ್ನತೆಯನ್ನು ಸೃಷ್ಠಿಸಿದವರಾಗಿದ್ದಾರೆ ಇಲ್ಲಿನ ನೂತನವಾದಿಗಳಾದ ಸಲಪಿ, ಜಮಾಅತೇ ಇಸ್ಲಾಮೀ, ತಬ್ಲೀಗಾದಿಗಳು.
ರಬೀವುಲ್ ಅವ್ವಲ್ 12 ರಂದು ಪ್ರವಾದೀ ಜನ್ಮ ದಿನಾಚರಣೆ ಮಾಡುವಾಗ ವಹ್ಹಾಬಿಗಳು ಹಲವಾರು ಪ್ರಶ್ನೆಗಳನ್ನು ಕೇಳುತ್ತಾರೆ.
ಅವುಗಳಲ್ಲಿ ಕೆಲವೊಂದು ಈ ರೀತಿಯಾಗಿರಬಹುದು.
1. ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ತನ್ನ ಜನ್ಮ ದಿನಾಚರಣೆ ಆಚರಿಸಿದ್ದರೇ?
2. ಸ್ವಹಾಬಿಗಳು ಯಾರಾದರೂ ಅಚರಿಸಿದ್ದಾರೆಯೇ?
3. ಅವರು ಅಂದು ಓದಿದ ಮೌಲಿದ್ ಯಾವುದು?
4. ಅವರು ಮೆರವಣಿಗೆಗೆ ಹಿಡಿದ ಧ್ವಜದ ಬಣ್ಣ ಯಾವುದು?
ಹೀಗೇ ಹಲವಾರು ಪ್ರಶ್ನೆಗಳು.
ವಾಸ್ತವದಲ್ಲಿ ಮೌಡ್ಯತನದಿಂದ ಕೂಡಿದ ಪ್ರಶ್ನೆಯಾಗಿದೆ ಇದು.
ವಿಷಯವನ್ನು ಸರಿಯಾಗಿ ಗ್ರಹಿಸಿದಲ್ಲಿ ಇಂತಹಾ ಪ್ರಶ್ನೆಗಳು ಉದ್ಭವಿಸಲಾರದು.
ಇಂಶಾ ಅಲ್ಲಾಹ್ ಎಲ್ಲವನ್ನೂ ಸರಿಯಾಗಿಯೇ ವಿವರಿಸುವೆನು.
ರಬೀವುಲ್ ಅವ್ವಲ್ 12 ರಂದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಜನ್ಮ ದಿನ ಆಚರಣೆಗೆ ಮೀಲಾದುನ್ನಬೀ, ಈದ್ ಮೀಲಾದ್ ಎನ್ನುತ್ತೇವೆ.
*ಪ್ರವಾದೀ ಜನ್ಮ ಯಾವಾಗ?*
ಈದ್ ಮೀಲಾದ್ ಆಚರಿಸುವವರಿಗೆ ಪ್ರವಾದಿವರ್ಯರು ಯಾವಾಗ ಜನಿಸಿದರು ಎಂಬ ನಿಖರವಾದ ಮಾಹಿತಿ ಇಲ್ಲ ಎಂಬ ಆರೋಪವನ್ನು ವಹ್ಹಾಬಿಗಳು ಹೊರಿಸುತ್ತಾರೆ.
ಹಿಜ್ರ 150 ರಲ್ಲಿ ಮರಣ ಹೊಂದಿದ ಇಮಾಮ್ ಇಬ್ನ್ ಇಸ್'ಹಾಕ್ (ರ)ಅದಕ್ಕೆ ಈ ರೀತಿ ಉತ್ತರಿಸುತ್ತಾರೆ,
*قال ابن اسحاق :ولد رسول الله صلي الله عليه وسلم يوم* *الاثنين ،لاثنتي عشرة ليلة خلت من شهر ربيع الاول ،عام الفيل*
*(سيرة ابن هشام 1/161)*
*ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಗಜ ವರ್ಷದ ರಬೀವುಲ್ ಅವ್ವಲ್ 12 ರಂದು ಸೋಮವಾರ ಜನಿಸಿದರು.*
*(ಸೀರತು ಇಬ್ನಿ ಹಿಶಾಂ 1/161).*
ಈ ರೀತಿ ನೂರಾರು ಗ್ರಂಥಗಳಲ್ಲಿ ದಾಖಲಿಸಲ್ಪಡಲಾಗಿದೆ.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಸೋಮವಾರ ದಿನ ಜನಿಸಿದರೆಂದು ಇಮಾಮ್ ಮುಸ್ಲಿಂ ವರದಿ ಮಾಡಿದ ಹದೀಸಿನಲ್ಲಿದೆ.
*عَنْ أبِي قَتَادَةَ الأنْصَارِيِّ رَضِيَ اللهُ عَنْهُ أنَّ رَسُولَ الله صلى الله عليه وسلم سُئِلَ، عَنْ صَوْمِ الاثْنَيْنِ؟ فَقَالَ: «فِيهِ وُلِدْتُ وَفِيهِ أُنْزِلَ عَلَيَّ». ( مسلم 2750)*
*ಅಬೂಖತಾದ (ರ) ನಿವೇದನೆ, ಸೋಮವಾರದ ಉಪವಾಸದ ಬಗ್ಗೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ಕೇಳಲ್ಪಟ್ಟಾಗ ಅಂದು ನಾನು ಜನಿಸಿದ ದಿನವೆಂದೂ ಆ ದಿನ ನನಗೆ ಖುರ್ ಆನ್ ಅವತರಿಸಲ್ಪಟ್ಟಿದೆ ಎಂದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಉತ್ತರಿಸಿದರು.*
*(ಮುಸ್ಲಿಂ, 2750)*
ಅಲ್ಲಾಮ ಮುನಾವೀ(ರ)ಬರೆಯುತ್ತಾರೆ,
الاصح انه ولد بمكة بالشعب بعيد فجر الاثنين ثاني عشر ربيع الاول عام الفيل ،ولم يكن يوم جمعة ولا شهر حرام دفعا لتوهم انه شرف بذلك الزمن الفاضل ،فجعل في المفضول لتظهر به رتبته علي الفاضل ،ونظيره دفنه بالمدينة دون مكة ،اذ لو دفن بها لقصد تبعا.(فيض القدير
3/768)
*ಗಜ ವರ್ಷದ ರಬೀವುಲ್ ಅವ್ವಲ್ 12 ರಂದು ಫಜ್'ರ್ ನ ಅಲ್ಪ ಸಮಯದ ಬಳಿಕ ಮಕ್ಕಾದಲ್ಲಿ ಹಾಶಿಂ ಕುಟುಂಬದಲ್ಲಿ* *ಜನಿಸಿದರು.ಅವರ ಜನನ ಶುಕ್ರವಾರ ದಿನ ಅಥವಾ ಯುದ್ಧ ನಿಷಿದ್ಧವಾದ ತಿಂಗಳಲ್ಲಿ (ದುಲ್ ಖ'ಅದ,ದುಲ್ ಹಿಜ್ಜ, ಮುಹರ್ರಮ್,ರಜಬ್)* *ನಡೆದಿಲ್ಲ.ಆ ಶ್ರೇಷ್ಟವಾದ ವೇಳೆ ನಡೆದಿದ್ದಲ್ಲಿ ಆ ಸಮಯದ ಕಾರಣದಿಂದ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ* *ಮಹತ್ವವುಂಟಾಗಿದೆ ಎಂಬ ತಪ್ಪುಧಾರಣೆ ಉಂಟಾಗಬಹುದು. ಅದನ್ನು ಹೊಗಲಾಡಿಸಲು ಬೇಕಾಗಿ ಬೇರೆಯೇ ದಿನದಲ್ಲಿ ಅವರ ಜನನ ಸಂಭವಿಸಿತು.*
*ಆದುದರಿಂದ ರಬೀವುಲ್ ಅವ್ವಲ್ ಸೋಮವಾರ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಕಾರಣದಿಂದ ಆ ತಿಂಗಳಿಗೆ ಮತ್ತು ಸೋಮವಾರದ ದಿನಕ್ಕೆ ಇತರ ತಿಂಗಳಿಗಿಂತಲೂ, ದಿನಗಳಿಗಿಂತಲೂ ಮಹತ್ವವುಂತಾಯಿತು ಎಂದು ತಿಳಿಯಬಹುದಲ್ಲವೇ.*
*ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಮಕ್ಕಾದಲ್ಲಿ ದಫನ್ ಮಾಡದೆ ಮದೀನದಲ್ಲಿ ದಫನ್ ಮಾಡಲು ಇದೇ ಕಾರಣವಾಗಿದೆ.ಮಕ್ಕಾದಲ್ಲಿ ದಫನ್ ಮಾಡುತ್ತಿದ್ದಲ್ಲಿ ಜನರು ಮಕ್ಕಾ ಅವಲಂಬಿಸಿ ಹೋಗಿ ನಂತರ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಗುರಿಯಿಡುತ್ತಿದ್ದರು.*(ಪ್ರಧಾನ ಉದ್ದೇಶ ಪವಾದೀ ಸಲ್ಲಲ್ಲಾಹು ಅಲೈಹಿವಸಲ್ಲಂ ಆಗುತ್ತಿರಲಿಲ್ಲ.)
*( ಫೈಳುಲ್ ಖದೀರ್ 3/768)*
ಮದೀನಾ ಗೆ ಹೋಗುವ ಮುಸ್ಲಿಮರು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಸಂದರ್ಶಿಸಲೆಂದೇ ಹೋಗುತ್ತಾರೆ.ಹೊರತು ಕೇವಲ ಮಸೀದಿ ಸಂದರ್ಶನವಲ್ಲ.ಮಸೀದಿ ಮಾತ್ರ ಗುರಿಯಾಗಿದ್ದರೆ ಅತ್ಯಂತ ಪುಣ್ಯ ಮಸೀದಿಯಾದ ಮಕ್ಕ ಮಸೀದಿಗಿಂತ ಕಡಿಮೆ ಮಹತ್ವವಿರುವ ಮದೀನ ಮಸೀದಿಗೆ ಹೋಗಬೇಕಾಗಿಲ್ಲ ತಾನೇ?.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ರಬೀವುಲ್ ಅವ್ವಲ್ 12 ರಂದು ಜನಿಸಿದರೆಂಬ ಕಾರಣಕ್ಕೆ ಮಕ್ಕ ನಿವಾಸಿಗಳು ಅಂದು ಪ್ರವಾದಿವರ್ಯರು ಜನಿಸಿದ ಸ್ಥಳ ಸಂದರ್ಶಿಸುತ್ತಿದ್ದರು.
ಇಮಾಮ್ ಖಸ್ತಲ್ಲಾನೀ (ರ)ಬರೆಯುತ್ತಾರೆ;
(وقيل )ولد (لاثني عشر)من ربيع الاول (وعليه عمل اهل مكة )قديما وحديثا في(زيارتهم موضع مولده في هذا الوقت )اي ثاني عشر ربيع .(المواهب اللدنية 1/132)
*ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ರಬೀವುಲ್ ಅವ್ವಲ್ 12 ರಂದು ಜನಿಸಿದ್ದಾರೆ ಎಂಬ ಅಭಿಪ್ರಾಯವಿದೆ.ಆದುದರಿಂದಲೇ ಪೂರ್ವ ಕಾಲದ ಮತ್ತು ಈ ಕಾಲದ ಮಕ್ಕಾ ನಿವಾಸಿಗಳು ರಬೀವುಲ್ ಅವ್ವಲ್ 12 ರಂದು ಅವರು ಜನಿಸಿದ ಸ್ಥಳ ಸಂದರ್ಶನ ನಡೆಸುವುದು.*
*(ಅಲ್ ಮವಾಹಿಬುಲ್ಲದುನ್ನಿಯ್ಯ ಝುರ್'ಖಾನಿ ಸಹಿತ ನೋಡಿರಿ 1/132)*
ಇದೇ ರೀತಿ ಇಮಾಮ್ ಹಲಬೀ(ರ)ಹೇಳಿದ್ದಾರೆ,
*وكانت ولادته صلي الله عليه وسلم يوم الاثنين في شهر ربيع الاول لعشر خلون منه........وقيل ولد ليلا وعليه عمل اهل مكة في زيارة موضع موله الشريف صلي الله عليه وشلم (سيرة الحلبية 3/496)*
*ರಬೀವುಲ್ ಅವ್ವಲ್ 12 ರಂದು ಮಕ್ಕಾ ನಿವಾಸಿಗಳು ಪ್ರವಾದಿ ಸಲ್ಲಲ್ಲಾಹು* *ಅಲೈಹಿವಸಲ್ಲಮರು ಜನಿಸಿದ ಸ್ಥಳವನ್ನು ಸಂದರ್ಶಿಸುತ್ತಿದ್ದರು.*
*(ಸೀರತುಲ್ ಹಲಬಿಯ್ಯ3/496)*
*ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಸ್ತಳ.*
ರಬೀವುಲ್ ಅವ್ವಲ್ 12 ರಂದು ಪ್ರವಾದಿ ವರ್ಯರು ಜನಿಸಿದ ಸ್ಥಳವನ್ನು ಮಕ್ಕಾ ನಿವಾಸಿಗಳು ಸಂದರ್ಶಿಸುತ್ತಿದ್ದರು ಎಂಬುವುದನ್ನು ಈಗಾಗಲೇ ವಿವರಿಸಿಯಾಗಿದೆ.
ಅದನ್ನು ಅವರು ಒಂದು ಸತ್ಕರ್ಮವಾಗಿ ಕಂಡಿದ್ದರು.
ಅವರ ಆ ಚರ್ಯೆಯನ್ನು ನಂತರದ ಉಲಮಾಗಳು ಅಂಗೀಕರಿಸಿದ್ದಾರೆ.ಒಂದು ವೇಳೆ ಅದು ಬಿದ್'ಅತ್ ಆಗಿದ್ದಲ್ಲಿ ವಿಧ್ವಾಂಸರು ಅದನ್ನು ಒಪ್ಪುತ್ತಿರಲಿಲ್ಲ.
ಮಾತ್ರವಲ್ಲ, ಮಕ್ಕಾ ಗೆ ತೆರಳಿದವರು ಸಂದರ್ಶಿಬೇಕಾದ ಸ್ಥಳಗಳನ್ನು ವಿವರಿಸುತ್ತಾ ಇಮಾಮ್ ನವವೀ (ರ)ಪ್ರಖ್ಯಾತ ಗ್ರಂಥವಾದ ಈಳಾಹ್ ನಲ್ಲಿ ಹೇಳುವುದನ್ನು ನೋಡಿ;
*الرابع عشرة :يستحب زيارة المواضع المشهورة بالفضل في مكة والحرم وقد قيل انها ثمانية موضعا ،منها البيت الذي ولد فيه رسول الله صلي الله عليه وسلم .*
*(كتاب الايضاح 404)*
*ಹಜ್ಜಾಜ್ ಗಳಿಗೆ ಸುನ್ನತ್ತಾದ 14 ನೇ ಕಾರ್ಯ.*
*ಮಕ್ಕಾದಲ್ಲಿರುವ ಪ್ರಸಿದ್ಧವಾದ ಸ್ಥಳಗಳನ್ನು ಸಂದರ್ಶಿಸುವುದಾಗಿದೆ.ಅದು 18 ಸ್ಥಳಗಳಿವೆ.ಅದರಲ್ಲೊಂದಾಗಿದೆ ಪುಣ್ಯ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಸ್ಥಳ.*
*(ಈಳಾಹ್ 404)*
'ಸೂಖುಲ್ಲೈಲ್' ಎಂಬ ಸ್ಥಳದಲ್ಲಿದ್ದ ಆ ಮನೆಯನ್ನು ಕೆಡವಿ ಅದರ ಬದಲು ಅಲ್ಲಿ ಒಂದು ಲೈಬ್ರರಿಯನ್ನು ಸ್ಥಾಪಿಸಲಾಗಿದೆ.
ಹಲವು ದರ್ಗಾಗಳನ್ನು,ಖುಬ್ಬಗಳನ್ನು ನೆಲಸಮ ಮಾಡಿದ ವಹ್ಹಾಬಿಗಳಿಂದ ಇದನ್ನಲ್ಲದೆ ಬೇರೆ ಏನನ್ನು ನಿರೀಕ್ಷಿಸಬಹುದು?
ಪ್ರವಾದೀ ಸಲ್ಲಲ್ಲಾಹು ಅಲೈಹಿ ಜನಿಸಿದ ಸ್ಥಳ ಪುಣ್ಯ ಸ್ಥಳವಾಗಿದೆ ಎಂಬುವುದರಲ್ಲಿ ಎರಡು ಮಾತಿಲ್ಲ.
ಅದನ್ನು ಸಂದರ್ಶಿಸುವುದು ಈಮಾನಿನ ಭಾಗವಾಗಿದೆ.
ಮಕ್ಕಾ ನಿವಾಸಿಗಳು ಅದನ್ನು ಸಂದರ್ಶಿಸುತ್ತಿದ್ದರೆಂದು ಇಮಾಮರುಗಳು ಸ್ಪಷ್ಟಪಡಿಸಿದ್ದಾರೆ.
*ಮೀಲಾದ್ ರಾತ್ರಿ*
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ರಾತ್ರಿ ಅತೀ ಮಹತ್ವವಿರುವ ರಾತ್ರಿಯಾಗಿದೆ.ಕಾರಣ ಯಾವುದೇ ರಾತ್ರಿ ಅಥವಾ ಹಗಲಿಗೆ ಮಹತ್ವವುಂಟಾಗಳು ಕಾರಣ ಆ ಸಮಯದಲ್ಲಿ ಯಾವುದಾದರೊಂದು ಕಾರ್ಯವುಂಟಾಗಿರುವುದರಿಂದಆಗಿದೆ.ಉದಾಹಣೆಗೆ ಶುಕ್ರವಾರ ದಿನಕ್ಕೆ ಮಹತ್ವ ಬರಲು ಕಾರಣ ಅಂದು ಆದಮ್ ಅಲೈಹಿಸ್ಸಲಾಮರನ್ನು ಸೃಷ್ಠಿಸಲಾಗಿದೆ ಎಂಬುವುದಾಗಿದೆ.ಇದನ್ನು
ಇಮಾಮ್ ಮುಸ್ಲಿಂ( ರ)ವರದಿ ಮಾಡಿದ 1976 ನಂಬ್ರ ಹದೀಸಿನಲ್ಲಿ ಕಾಣಬಹುದು.
*عن ابي هريرة رضي الله عنه قال قال رسول الله صلي الله عليه وسلم:خير يوم طلعت عليه الشمس يوم الجمعة فيه خلق ادم وفيه ادخل الجنة وفيه اخرج منها (مسلم )*
ಪವಿತ್ರ ರಂಝಾನ್ ಗೆ ಮಹತ್ವ ಉಂಟಾಗಲು ಕಾರಣ ಆ ತಿಂಗಳಲ್ಲಿ ಖುರ್'ಆನ್ ಅವತೀರ್ಣಗೊಂಡಿದೆ ಎಂಬುವುದಾಗಿದೆ.
ಎಲ್ಲವನ್ನೂ ಸೃಷ್ಠಿಸಲು ಕಾರಣಕರ್ತರಾದ
ಪುಣ್ಯ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ರಾತ್ರಿ ಲೈಲತುಲ್ ಖದ್'ರ್ ಗಿಂತಲೂ ಪುಣ್ಯ ದಿನವೆಂದು ಇಮಾಮ್ ಖಸ್ತಲ್ಲಾನೀ (ರ) ವಿವರಿಸಿದ್ದಾರೆ,
_فإن قلت: إذا قلنا بأنه عليه السلام ولد ليلا، فأيما أفضل: ليلة القدر أو ليلة مولده عليه السلام؟_
_أجيب: بأن ليلة مولده عليه السلام أفضل من ليلة القدر من وجوه ثلاثة:_
_أحدها: أن ليلة المولد ليلة ظهوره صلى الله عليه وسلم، وليلة القدر معطاة له، وما شرف بظهور ذات المشرف من أجله أشرف مما شرف بسبب ما أعطيه، ولا نزاع في ذلك، فكانت ليلة المولد أفضل من ليلة القدر._
_الثاني: أن ليلة القدر شرفت بنزول الملائكة فيها، وليلة المولد شرفت بظهوره صلى الله عليه وسلم. ومن شرفت به ليلة_ _المولد_ _أفضل ممن شرفت بهم ليلة القدر، على الأصح المرتضى، فتكون ليلة المولد أفضل._
_الثالث: أن ليلة القدر وقع فيها التفضيل على أمة محمد صلى الله عليه وسلم، وليلة المولد الشريف وقع التفضل فيها على_ _سائر الموجودات، فهو الذي بعثه الله عز وجل رحمة للعالمين،_ فعمت به النعمة على جميع_ _الخلائق، فكانت ليلة المولد أعم نفعًا، فكانت أفضل._
(المواهب اللدنية 1/136)
*ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರು ರಾತ್ರಿ ವೇಳೆ ಜನಿಸಿದ್ದಾರೆ.ಹಾಗಾದರೆ ಆ ರಾತ್ರಿಗಾ ಹೆಚ್ಚು ಮಹತ್ವ ?ಅಥವಾ ಲೈಲತುಲ್ ಖ'ದ್'ರ್ ಗಾ ಹೆಚ್ಚು ಮಹತ್ವ ಎಂದು ಕೇಳಿದರೆ 3 ಕಾರಣಕ್ಕೆ ಮೀಲಾದ್ ನ ರಾತ್ರಿಗೆ ಹೆಚ್ಚು ಮಹತ್ವವೆಂದು ಉತ್ತರಿಸಬಹುದು.*
*1.ಈ ರಾತ್ರಿಯಲ್ಲಿ ಜನಿಸಿದ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ನೀಡಲ್ಪಟ್ಟ ಒಂದಾಗಿದೆ ಲೈಲತುಲ್ ಖ'ದ್'ರ್.ಪ್ರವಾದೀ ಸಲ್ಲಲ್ಲಾಹು* *ಅಲೈಹಿವಸಲ್ಲಮರಿಗೆ ನೀಡಲ್ಪಟ್ಟ ಕಾರಣದಿಂದ ಆ ರಾತ್ರಿಗೆ ಮಹತ್ವ ಉಂಟಾಗಿದ್ದರೆ ಆ ಗೌರವಕ್ಕೆ ಕಾರಣ* *ಕರ್ತರಾದವರ ಪುಣ್ಯ ಹಬೀಬರ ಶರೀರ ಪ್ರತ್ಯಕ್ಷವಾದ ರಾತ್ರಿಗೆ ಯಾಗಿದೆಯಲ್ಲವೇ ಹೆಚ್ಚು ಮಹತ್ವ ?*
*ಇದರಲ್ಲಿ ಯಾವುದೇ ತರ್ಕಕ್ಕೆ ಆಸ್ಪದವಿಲ್ಲ.*
*ಆದುದರಿಂದ ಮೀಲಾದ್ ರಾತ್ರಿ ಲೈಲತುಲ್ ಖದ್ ರ್ ಗಿಂತ ಮಹತ್ವವಿರುವ ರಾತ್ರಿಯಾಗಿದೆ.*
*2.ಮಲಕುಗಳು ಇಳಿದು ಬರುವುದರಿಂದ ಲೈಲತುಲ್ ಖದ್ರ್ ಗೆ ಮಹತ್ವ ಲಭಿಸಿದೆ.ಮೀಲಾದ್ ರಾತ್ರಿಗೆ ಪ್ರವಾದೀವರ್ಯರು ಜನಿಸಿದರೆಂಬ ಕಾರಣದಿಂದಲೂ. ಪ್ರಬಲ ಅಭಿಪ್ರಾಯ ಪ್ರಕಾರ ಮಲಕ್ ಗಳಿಗಿಂತ ಶ್ರೇಷ್ಠತೆ ಪ್ರವಾದಿ ಸಲ್ಲಲ್ಲಾಹಿ ಅಲೈಹಿವಸಲ್ಲಮರಿಗೆ ಆಗಿದೆ.*
*ಆದುದರಿಂದ ಮಲಕ್ ಗಳಿಗಿಂತ ಶ್ರೇಷ್ಠರಾದ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ರಾತ್ರಿ ಮಲಕ್ ಗಳು ಇಳಿದು ಬರುವ ಲೈಲತುಲ್ ಖದ್ರ್ ನ ರಾತ್ರಿಗಿಂತ ಮಹತ್ವವಿರುವ ರಾತ್ರಿಯಾಯಿತು.*
*3.ಲೈಲತುಲ್ ಖದ್ರ್ ನ ಶ್ರೇಷ್ಠತೆ ಈ ಉಮ್ಮತ್ ಗೆ ಮಾತ್ರ ಸೀಮಿತವಾಗಿದೆ.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ರಾತ್ರಿಯ ಶ್ರೇಷ್ಠತೆ ಎಲ್ಲಾ ಸೃಷ್ಠಿಗಳಿಗೂ ಲಭ್ಯವಾಗಿದೆ.ಆದುದರಿಂದ ಈ ರಾತ್ರಿಯೂ ಲೈಲತುಲ್ ಖದ್ರ್ ನ ರಾತ್ರಿಗಿಂತಲೂ ಮಹತ್ವವಿರುವ ರಾತ್ರಿಯಾಯಿತು.*
*(ಅಲ್ ಮವಾಹಿಬುಲ್ಲದುನ್ನಿಯ್ಯ 1/136)*
ಇಮಾಮ್ ಶರ್'ವಾನಿ(ರ) ಬರೆಯುತ್ತಾರೆ;
*وان افضل الليالي ليلة المولد الشريف ،ثم ليلة القدر ،ثم ليلة الجمعة ،ثم ليلة الاسراء هذا* *بالنسبة لنا واما بالنسبة له* ﷺ
*فليلة الاسراء افضل الليالي؛لانه رأى فيها ربه بعيني رأسه علي الصحيح* (شرواني 2/405)
*ರಾತ್ರಿಗಳ ಪೈಕಿ ಅತೀ ಶ್ರೇಷ್ಟವಾದ ರಾತ್ರಿ ಪ್ರವಾದೀ ﷺ ಜನಿಸಿದ ರಾತ್ರಿಯಾಗಿದೆ. ನಂತರ ಲೈಲತುಲ್ ಖದ್ರ್ ತದ ನಂತರ ಶುಕ್ರವಾರ ರಾತ್ರಿ ಹಾಗೂ ಆಮೇಲೆ ಇಸ್ರಾ ನಡೆದ ರಾತ್ರಿಯೂ ಆಗಿದೆ. ಈ ಹೇಳಿದ್ದು ನಮ್ಮನ್ನು ಅಪೇಕ್ಷಿಸಿಯಾಗಿದೆ. ಪ್ರವಾದೀ ﷺ ರನ್ನು ಅಪೇಕ್ಷಿಸಿ ಶ್ರೇಷ್ಟವಾದ ರಾತ್ರಿ ಇಸ್ರಾ ರಾತ್ರಿಯಾಗಿದೆ. ಕಾರಣ ಅಲ್ಲಾಹನನ್ನು ದರ್ಶಿಸಿದ ರಾತ್ರಿಯಾಗಿದೆ ಇಸ್ರಾ ರಾತ್ರಿ.*
(ಶರ್'ವಾನಿ 2/405)
ಅದೇ ರೀತಿ ಶರ್'ವಾನಿಯ 3/462 ರಲ್ಲೂ ಕಾಣಬಹುದಾಗಿದೆ.
*-------------------------------------------*
ಇಮಾಮ್ ಬರೂಸವೀ (ರ)ಹೇಳುತ್ತಾರೆ;
*وافضل الليالي ليلة المولد المحمدي لولاه ما نزل القرأن ولا نعتت ليلة القدر وهو الاصح*
(روح البيان 6/360)
*ಅತೀ ಶ್ರೇಷ್ಟವಾದ ರಾತ್ರಿ ಮೀಲಾದ್ ರಾತ್ರಿಯಾಗಿದೆ. ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಇಲ್ಲದಿದ್ದರೆ ಖುರ್'ಆನ್ ಇರುತ್ತಿರಲಿಲ್ಲ, ಲೈಲತುಲ್ ಖದ್ರ್'ಗೆ ಮಹತ್ವ ಲಭಿಸುತ್ತಿರಲಿಲ್ಲ.*
(ರೂಹುಲ್ ಬಯಾನ್ 6/340)
*------------------------------------------*
*ಜನ್ಮ ದಿನ ಆಚರಣೆ*
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಜನ್ಮ ನಮಗೆ ಅಲ್ಲಾಹನು ನೀಡಿದ ಸೌಭಾಗ್ಯವಾಗಿದೆ.
ಆ ಅನುಗ್ರಹಕ್ಕೆ ಕೃತಜ್ಞತೆ ಸಲ್ಲಿಸಬೇಕಾದದ್ದು ಸತ್ಯ ವಿಶ್ವಾಸಿಯ ಕರ್ತವ್ಯವಾಗಿದೆ.
ಅವರ ಜನ್ಮ ದಿನ ಆಚರಿಸುವುದು, ಆ ದಿನದಂದು ಸಂತೋಷಪಡುವುದು ಕೂಡಾ ಈಮಾನ್ ಇರುವ ಮನುಷ್ಯನ ಭಾಧ್ಯತೆ ಆಗಿದೆ.
ಇಮಾಮ್ ಸುಯೂಥೀ (ರ) ಹೇಳುತ್ತಾರೆ,
_وقد ظهر لي تخريجه على_ _أصل آخر ، وهو ما_ _أخرجه البيهقي عن أنس أن النبي صلى الله عليه وسلم عق عن نفسه بعد النبوة مع أنه قد ورد أن جده عبد المطلب عق عنه في سابع ولادته ، والعقيقة لا تعاد مرة ثانية ، فيحمل ذلك على أن_ _الذي فعله النبي صلى الله عليه وسلم إظهار للشكر على إيجاد الله إياه رحمة للعالمين وتشريع لأمته كما كان يصلي على نفسه لذلك ، فيستحب لنا أيضا إظهار_ _الشكر بمولده بالاجتماع وإطعام الطعام ونحو ذلك من وجوه القربات وإظهار المسرات_
(الحاوي للفتاوي 1/196)
_ಜನ್ಮ ದಿನ ಆಚರಣೆಗೆ ನಾನು ಮತ್ತೊಂದು ಆಧಾರವನ್ನು ಕಂಡು_ _ಹಿಡಿದಿದ್ದೇನೆ. ಅನಸ್ (ರ)ರಿಂದ ಇಮಾಮ್ ಬೈಹಖೀ (ರ) ವರದಿ ಮಾಡಿದ ಹದೀಸಿನಲ್ಲಿ ನುಬುವ್ವತ್ ನ ನಂತರ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಅಖೀಖ ನೀಡಿದರು ಎಂದು ವರದಿಯಾಗಿದೆ. ಪ್ರವಾದೀ_ _ಸಲ್ಲಲ್ಲಾಹು ಅಲೈಹಿವಸಲ್ಲಮರು ಜನಿಸಿದ ಏಳನೇ ದಿನದಂದು ಅಜ್ಜ ಅಬ್ದುಲ್ ಮುತ್ತಲಿಬ್ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಅಖೀಖ ನೀಡಿದ ಬಗ್ಗೆ ಸ್ಥಿರಪಟ್ಟಿದೆ. ಅಖೀಖ_ _ಎರಡೆರಡು ಬಾರಿ ಕೊಡುವಂತದ್ದಲ್ಲ. ಆದುದರಿಂದ ಪ್ರಪಂಚಕ್ಕನುಗ್ರಹವಾಗಿ ತನ್ನನ್ನು ಸೃಷ್ಠಿಸಲ್ಪಟ್ಟಿದ್ದಕ್ಕೆ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸುವ ಭಾಗವಾಗಿ ತನ್ನ_ _ಸಮುದಾಯವನ್ನು ಕಲಿಸಿ ಕೊಡಲು ಅವರು ದ್ಸಬಹ್ ಮಾಡಿ ಕೊಟ್ಟಿದ್ದಾರೆ ಎಂದು ತಿಳಿದುಕೊಳ್ಳಬಹುದು. ಅದೇ ಉದ್ದೇಶಕ್ಕಾಗಿ ಅವರು ತನ್ನ ಮೆಲೇಯೇ ಸ್ವಲಾತ್_ _ಹೇಳುತ್ತಿದ್ದರು._
_ಒಟ್ಟಿನಲ್ಲಿ ಎಲ್ಲರೂ ಒಟ್ಟು ಸೇರಿ ಅನ್ನ ದಾನ ನಡೆಸಿಯೂ_ _ಹಾಗೂ ಇನ್ನಿತರ ಆರಾಧಾನ ಕರ್ಮಗಳ ಮೂಲಕವೂ ಪ್ರವಾದೀ ಸಲ್ಲಲ್ಲಾಹು_ ಅಲೈಹಿವಸಲ್ಲಮರ ಜನನಕ್ಕೆ ಕೃತಜ್ಞತೆ ಸಲ್ಲಿಸುವುದು ಮತ್ತು ಸಂತೋಷಪಡುವುದು ಸುನ್ನತ್ ಆಗಿದೆ._
(ಅಲ್ ಹಾವೀ ಲಿಲ್ ಫತಾವ 1/196)
*------------------------------------------*
ಇಮಾಮ್ ಸುಯೂಥಿಯ ಪ್ರಸ್ತುತ ಮಾತನ್ನು ನಂತರದ ಎಲ್ಲಾ ಉಲಮಾ ಅಂಗೀಕರಿಸಿದ್ದಾರೆ.
ಪ್ರಶಸ್ತ ಕರ್ಮ ಶಾಸ್ತ್ರ ವಿದ್ವಾಂಸರಾದ ಇಮಾಮ್ ಇಬ್ನ್ ಖಾಸಿಮ್ (ರ) ಹೇಳುತ್ತಾರೆ;
*وقد أطال في إيضاح الاحتجاج لكون المولد محمودا مثابا عليه بشرطه مع إيضاح الرد على من خالف في ذلك بما ينبغي استفادته وجعل ذلك كله مؤلفا سماه حسن المقصد في عمل المولد فجزاه الله تعالى ما هو أهله(حاشية ابن قاسم 7/425)*
*ಕೆಲವು ನಿಬಂಧನೆಗಳ ಮೂಲಕ ಮೀಲಾದ್ ಆಚರಣೆ ಸ್ತುತ್ಯರ್ಹವೂ ಪ್ರತಿಫಾಲರ್ಹವೆಂದು ದೃಢಪಡಿಸಲು ಇಮಾಮ್ ಸುಯೂಥೀ (ರ) ಸವಿಸ್ತಾರವಾಗಿ ಬರೆದಿದ್ದಾರೆ. ಅದನ್ನು ವಿರೋಧಿಸಿದವರಿಗೆ ಖಂಡನೆಯನ್ನೂ ಬರೆದಿದ್ದಾರೆ. ಅದಕ್ಕಾಗಿ ಅವರು "ಹುಸ್ನುಲ್ ಮಖ್'ಸಿದ್ ಫೀ ಅಮಲಿಲ್ ಮೌಲಿದ್" ಎಂಬ ಹೆಸರಲ್ಲಿ ಒಂದು ಗ್ರಂಥವನ್ನು ಕ್ರೋಡೀಕರಿಸಿದರು. ಅವರ ಈ ಕೆಲಸಕ್ಕೆ ಅಲ್ಲಾಹನು ಪ್ರತಿಫಲ ನೀಡಲಿ.*
(ಹಾಶಿತಯತು ಇಬ್ನಿ ಖಾಸಿಮ್ 7/425)
ಇದೇ ರೀತಿ ಶರ್ವಾನಿ 7/425 ರಲ್ಲೂ ಕಾಣಬಹುದಾಗಿದೆ.
*------------------------------------------*
ಇಮಾಮ್ ಸುಯೂಥಿ (ರ) ಇಲ್ಲಿ (ಜನ್ಮ ದಿನಾಚರಣೆಗೆ ಪುರಾವೆ ನೀಡಿ) ಬಿದ್ ಅತ್ ಪ್ರಚಾರ ಪಡಿಸಿರುವುದಾದರೆ ನಂತರದ ವಿದ್ವಾಂಸರು ಅದನ್ನು ಒಪ್ಪುತ್ತಿರಲಿಲ್ಲ.
ತಪ್ಪು ಯಾರೇ ಹೇಳಿದರೂ ಅದನ್ನು ಮುಖ ನೋಡದೆ ವಿಮರ್ಶಿಸುವುದು ಇಮಾಮರುಗಳ ಶೈಲಿಯಾಗಿದೆ., ಆದರೂ ಅವರು ಇದನ್ನು ವಿಮರ್ಶಿಸಿಲ್ಲ. ಮಾತ್ರವಲ್ಲ ಅದಕ್ಕೆ ಬೆಂಬಲವನ್ನೇ ಸೂಚಿಸಿದ್ದಾರೆ.
*ಬಾಕಿ 2 ನೇ ಭಾಗದಲ್ಲಿ ಓದಿರಿ*
Monday, November 12, 2018
*♦♦ಸಹಸ್ರಾಯುಷಿ ಆಮೆ♦♦*
✒ಯೂಸುಪ್ ನಬ್ಹಾನೀ ಕುಕ್ಕಾಜೆ.
▪ಆಮೆ ಸುಮಾರು ಮುನ್ನೂರರಿಂದ ನಾನೂರು ವರ್ಷಗಳ ತನಕ ಬದುಕುವ ಒಂದು ವಿಶೇಷ ಜೀವಿಯಾಗಿದೆ. ಮಾತ್ರವಲ್ಲ ಕೆಲವು ಜಾತಿಯ ಆಮೆಗಳು ಒಂದು ಸಾವಿರ ವರ್ಷ ತನಕವೂ ಬದುಕುತ್ತದೆ. *"ಅವನಿಗೆ ಆಮೆಯ ಆಯುಷ್ಯವಿದೆ" ಎಂದು ನಮ್ಮ ಹಿರಿಯಂದಿರು ಹೇಳುತ್ತಿದ್ದದ್ದು ನಿಜಕ್ಕೂ ಸತ್ಯ*
▪ಆಮೆ ಮೊಟ್ಟೆಯಿಡುವ ಒಂದು ಜೀವಿ. ಆದರೆ ತಾನಿಟ್ಟ ಮೊಟ್ಟೆಗೆ ಅದರ ಮೇಲೆ ಕುಳಿತು ಕಾವು ಕೊಡುವ ಭಾಗ್ಯ ಈ ಆಮೆಗಿಲ್ಲ.. ಯಾಕೆಂದರೆ ಆಮೆಯ ಅಡಿ ಭಾಗದ ಚರ್ಮಕ್ಕೆ ಗರಗಸದ ಹಲ್ಲಿನಂತೆ ಹಲ್ಲಿದ್ದು ಅದು ಬಹಳ ಗಡಸುತನದಿಂದ ಕೂಡಿದೆ. ಆಮೆ ಮೊಟ್ಟೆಯ ಮೇಲೆ ಕುಳಿತರೆ ಮೊಟ್ಟೆ ಒಡೆಯುವ ಸಾದ್ಯತೆ ಇರುವುದರಿಂದ ಅಲ್ಲಾಹನು ಇದಕ್ಕೆ ಬೇರೆಯೇ ಸಾಮರ್ಥ್ಯವನ್ನು ಕೊಟ್ಟಿದ್ದಾನೆ. ಬಹಳ ಬಲಿಷ್ಠವಾದ ಲೇಸರ್ ಶಕ್ತಿ ಇರುವ ಎರಡು ಕಣ್ಣು ಇದಕ್ಕಿದೆ. ತನ್ನ ಈ ಎರಡು ಕಣ್ಣಿಗಳಿಂದ ಮೊಟ್ಟೆಯನ್ನು ಒಂದೇ ರೇಖೆಯಲ್ಲಿ ತುಂಬಾ ಸಮಯ ನೋಡುತ್ತದೆ. ತನ್ನ ಕಣ್ಣಿನಿಂದ ಹರಿಯುವ ಶಕ್ತಿಯುತ ಕಿರಣ ಮೊಟ್ಟೆಯ ಒಂದೇ ಕೇಂದ್ರದಲ್ಲಿ ಬೀಳುವಾಗ ಮೊಟ್ಟೆ ತಾನಾಗಿಯೇ ಬಿಸಿಯಾಗಿ ಒಡೆಯುತ್ತದೆ...!!
▪ಆಮೆಯು ಎಂತಹಾ ವಿಷಕಾರಿ ಹಾವನ್ನೂ ಕೊಂದು ತಿನ್ನುತ್ತದೆ. ಬೇರೆ ಪಕ್ಷಿ, ಪ್ರಾಣಿ, ಕೀಟ ಎಲ್ಲವನ್ನು ತಿನ್ನುವುದಾದರೂ ಹಾವುಗಳು ಇದರ ಅಚ್ಚುಮೆಚ್ಚಿನ ಆಹಾರವಾಗಿದೆ. ವಿಷ ಆಹಾರವನ್ನು ತಿಂದ ಕೂಡಲೇ ತಿಂದ ವಿಷದಿಂದ ಶರಿರಕ್ಕೆ ತೊಂದರೆ ಆಗದಿರಲು ತೋಡು, ಕೆರೆ, ನದಿಯ ದಡಗಳಲ್ಲಿ ಕಾಣಸಿಗುವ "ಸಾತರ್ ಗಿಡದ(Thyme) ಎಲೆಯನ್ನು ತಿನ್ನುತ್ತದೆ. ಎಂತಹಾ ಹಾನಿಕರ ವಿಷವನ್ನೂ ಹುಸಿ ಮಾಡುವ ಶಕ್ತಿ ಈ ಗಿಡಕ್ಕಿದೆ. ನೀರಿನಲ್ಲೂ ದಡದಲ್ಲೂ ಬದುಕುವ ಈ ಜೀವಿ ತೋಡು , ಕೆರೆ, ಹಳ್ಳ ಮುಂತಾದೆಡೆಗಳಲ್ಲಿ ನೀರಿಗೆ ಹೊಂದಿಕೊಂಡು ದಡದಲ್ಲಿ ಹೊಂಡ ಮಾಡಿ ಅವಿತು ಕುಳಿತಿರುತ್ತದೆ. ನೀರು ಕುಡಿಯಲು ಬರುವ ಪಕ್ಷಿಗಳನ್ನು ನಿರಾಯಾಸ ಹಿಡಿದು ತಿನ್ನುತ್ತದೆ. ದೊಡ್ಡ ಪಕ್ಷಿಯಾದರೆ ಹಿಡಿದ ಹಿಡಿತದಲ್ಲಿ ಸಾಯದಿದ್ದರೆ ನೀರಿನಲ್ಲಿ ಸಾಯುವ ತನಕ ಮುಳುಗಿಸಿಡುತ್ತದೆ.
▪ಗಂಡಾದರೂ ಹೆಣ್ಣಾದರೂ ಎರಡು ಜನನೇಂದ್ರಿಯವಿರುವ ಒಂದು ಅಪೂರ್ವ ಜೀವಿಯಾಗಿದೆ ಆಮೆ. ಇದರ ಶರಿರವನ್ನು ಎಲ್ಲಾ ಅನಾಹುತಗಳಿಂದ ಬಚಾವು ಮಾಡುವ ಬಹಳ ಬಲಿಷ್ಠವಾದ ಒಂದು ಕವಚ ಕೂಡ ಇದರ ದೇಹವನ್ನು ಆವರಿಸಿದೆ. ಒಬ್ಬ ವ್ಯಕ್ತಿ ದೊಡ್ಡ ಆಮೆಯ ಮೇಲೆ ನಿಂತರೆ ಆಮೆಗೆ ಏನೂ ತೊಂದರೆಯಾಗದು.
▪ಪಿತ್ತಕೋಶ ಸಂಬಂಧಿಸಿದ ಖಾಯಿಲೆ ಇರುವವನು ಇದರ ಪಿತ್ತಕೋಶವನ್ನು ಹಸಿಯಾಗಿಯೇ ತಿಂದರೆ ಖಾಯಿಲೆ ವಾಸಿಯಾಗುವುದಲ್ಲದೆ ಜೀವನಪರ್ಯಂತ ಆ ರೋಗ ಮತ್ತೆಂದಿಗೂ ಮರುಕಳಿಸದು.
▪ಗಂಟುನೋವು, ಸಂಧಿನೋವು, ಸ್ನಾಯುಗಳ ಎಳೆತ,ಸ್ನಾಯು ಹಿಡಿದು ಕೊಳ್ಳುವುದು ಇತ್ಯಾದಿ ಖಾಯಿಲೆ ಇರುವವರು ಇದರ ರಕ್ತವನ್ನು ಅಲ್ಲಿಗೆ ಕೆಲವು ದಿನಗಳ ಕಾಲ ಲೇಪಿಸಿದರೆ ರೋಗ ಸಂಪೂರ್ಣ ವಾಸಿಯಾಗುವುದು.
▪ಯಾವುದೇ ಚಿಕಿತ್ಸೆ ಮಾಡಿ ಫಲ ಕಾಣದ ಕಾಲಿನ ಹಿಮ್ಮಡಿ (ಮಡಂಬು) ಸೀಳುವ ರೋಗವಿರುವವರಿಗೆ ಕಡಲಾಮೆಯ ಕವಚವನ್ನು ಸುಟ್ಟು ಅದರ ಬೂದಿಯನ್ನು ಮೊಟ್ಟೆಯ ಒಳಗಿನ ಬಿಳಿ ಪದಾರ್ಥದೊಂದಿಗೆ ಮಿಶ್ರಣ ಮಾಡಿ ಅದನ್ನು ಸೀಳಿದ ಜಾಗಕ್ಕೆ ಕೆಲವು ದಿನಗಳು ಹಚ್ಚಿದರೆ ಈ ಖಾಯಿಲೆ ಬೆಟ್ಟ ಹತ್ತುತ್ತದೆ. ಮಾತ್ರವಲ್ಲ ಈ ಖಾಯಿಲೆಗೆ ಇದೊಂದು ಸಿದ್ದ ಔಷದಿ ಕೂಡ ಆಗಿದೆ.
▪ಆಮೆಯ ಕವಚವನ್ನು ತೆಗೆದು ನಾವು ಆಹಾರ ಪದಾರ್ಥಗಳನ್ನು ಬಿಸಿ ಮಾಡುವಾಗ ಪಾತ್ರೆಯ ಮುಚ್ಚಳಕ್ಕೆ ಬದಲು ಇದರಿಂದ ಮುಚ್ಚಿಟ್ಟರೆ ಹಾಲು ಸಮೇತ ಯಾವ ಆಹಾರ ಪದಾರ್ಥಗಳೂ ಕುದಿದು ಪಾತ್ರೆಯಿಂದ ಹೊರಗೆ ಬಾರದು.
▪ ತಲೆಯಲ್ಲಿ ಹೇನಿರುವವರಿಗೆ ಕಡಲಾಮೆಯ ಕವಚದಿಂದ ಮಾಡಿದ ಬಾಚಣಿಗೆಯಲ್ಲಿ ತಲೆ ಬಾಚುವುದರಿಂದ ಹೇನು ಸಂಪೂರ್ಣ ಹೋಗುತ್ತದೆ. ನಬಿ (ಸಲ್ಲಲ್ಲಾಹು ಅಲೈಹಿ ವಸಲ್ಲಮ್ ) ತಂಙಳ್'ರವರಲ್ಲಿ ಕಡಲಾಮೆಯ ಕವಚದಿಂದ ಮಾಡಿದ ಬಾಚಣಿಗೆ ಇತ್ತು. ಮಾತ್ರವಲ್ಲ ತನ್ನ ಮುದ್ದಿನ ಕಂದೆ ಫಾತಿಮಾ ಬೀವಿ (ರ) ರವರಿಗೆ ಆಮೆಯ ಕವಚದಿಂದ ಮಾಡಿದ ಎರಡು ಕೈಬಳೆ ಮಾರುಕಟ್ಟೆಯಿಂದ ತರಬೇಕೆಂದು ಸಹಾಬಿಯಾದ "ಸವ್ ಬಾನ್" (ರ) ರವರಲ್ಲಿ ಹೇಳಿದ್ದಾಗಿ ಇಮಾಮ್ ಅಹ್ಮದ್ (ರ) ರವರು ವರದಿ ಮಾಡಿದ್ದಾರೆ..
▪ಆಮೆಯ ಮಾಂಸವನ್ನು ತಿನ್ನುವ ಕನಸು ಕಂಡರೆ ದೊಡ್ಡ ಪಂಡಿತನಾಗುವ ಮತ್ತು ಶ್ರೀಮಂತನಾಗುವ ಲಕ್ಷಣವಾಗಿದೆ.
▪ಕಡಲಾಮೆಯನ್ನು ಕನಸು ಕಂಡರೆ ಅವನ ಮುಂದಿನ ವರ್ಷ ಐಶ್ವರ್ಯ ಭರಿತ ವಾಗಿರುತ್ತದೆ. ಹಾಗೆಯೇ ಶತ್ರುಗಳಿದ್ದರೆ ಅವರ ಉಪದ್ರವದಿಂದ ಬಚಾವು ಆಗುವುದರ ನಿಶಾನೆಯಾಗಿದೆ.
▪ಆಮೆಯ ಮಾಂಸವನ್ನು ತಿನ್ನುವುದು ಮತ್ತು ಕಾರಣವಿಲ್ಲದೆ ಆಮೆಯನ್ನು ಕೊಲ್ಲುವುದೂ ನಿಷಿದ್ದ.
ಸಂಗ್ರಹ: ಇಮಾಮ್ ಖಝ್ವೀನಿಯವರ *ಅಜಾಯಿಬುಲ್ ಮಖ್ಲೂಕಾತ್* ಮತ್ತು ಇಮಾಮ್ ದುಮೈರಿಯವರ *ಹಯಾತುಲ್ ಹಯವಾನ್* ಎಂಬ ಗ್ರಂಥ.
✒ಯೂಸುಪ್ ನಬ್ಹಾನೀ ಕುಕ್ಕಾಜೆ.
▪ಆಮೆ ಸುಮಾರು ಮುನ್ನೂರರಿಂದ ನಾನೂರು ವರ್ಷಗಳ ತನಕ ಬದುಕುವ ಒಂದು ವಿಶೇಷ ಜೀವಿಯಾಗಿದೆ. ಮಾತ್ರವಲ್ಲ ಕೆಲವು ಜಾತಿಯ ಆಮೆಗಳು ಒಂದು ಸಾವಿರ ವರ್ಷ ತನಕವೂ ಬದುಕುತ್ತದೆ. *"ಅವನಿಗೆ ಆಮೆಯ ಆಯುಷ್ಯವಿದೆ" ಎಂದು ನಮ್ಮ ಹಿರಿಯಂದಿರು ಹೇಳುತ್ತಿದ್ದದ್ದು ನಿಜಕ್ಕೂ ಸತ್ಯ*
▪ಆಮೆ ಮೊಟ್ಟೆಯಿಡುವ ಒಂದು ಜೀವಿ. ಆದರೆ ತಾನಿಟ್ಟ ಮೊಟ್ಟೆಗೆ ಅದರ ಮೇಲೆ ಕುಳಿತು ಕಾವು ಕೊಡುವ ಭಾಗ್ಯ ಈ ಆಮೆಗಿಲ್ಲ.. ಯಾಕೆಂದರೆ ಆಮೆಯ ಅಡಿ ಭಾಗದ ಚರ್ಮಕ್ಕೆ ಗರಗಸದ ಹಲ್ಲಿನಂತೆ ಹಲ್ಲಿದ್ದು ಅದು ಬಹಳ ಗಡಸುತನದಿಂದ ಕೂಡಿದೆ. ಆಮೆ ಮೊಟ್ಟೆಯ ಮೇಲೆ ಕುಳಿತರೆ ಮೊಟ್ಟೆ ಒಡೆಯುವ ಸಾದ್ಯತೆ ಇರುವುದರಿಂದ ಅಲ್ಲಾಹನು ಇದಕ್ಕೆ ಬೇರೆಯೇ ಸಾಮರ್ಥ್ಯವನ್ನು ಕೊಟ್ಟಿದ್ದಾನೆ. ಬಹಳ ಬಲಿಷ್ಠವಾದ ಲೇಸರ್ ಶಕ್ತಿ ಇರುವ ಎರಡು ಕಣ್ಣು ಇದಕ್ಕಿದೆ. ತನ್ನ ಈ ಎರಡು ಕಣ್ಣಿಗಳಿಂದ ಮೊಟ್ಟೆಯನ್ನು ಒಂದೇ ರೇಖೆಯಲ್ಲಿ ತುಂಬಾ ಸಮಯ ನೋಡುತ್ತದೆ. ತನ್ನ ಕಣ್ಣಿನಿಂದ ಹರಿಯುವ ಶಕ್ತಿಯುತ ಕಿರಣ ಮೊಟ್ಟೆಯ ಒಂದೇ ಕೇಂದ್ರದಲ್ಲಿ ಬೀಳುವಾಗ ಮೊಟ್ಟೆ ತಾನಾಗಿಯೇ ಬಿಸಿಯಾಗಿ ಒಡೆಯುತ್ತದೆ...!!
▪ಆಮೆಯು ಎಂತಹಾ ವಿಷಕಾರಿ ಹಾವನ್ನೂ ಕೊಂದು ತಿನ್ನುತ್ತದೆ. ಬೇರೆ ಪಕ್ಷಿ, ಪ್ರಾಣಿ, ಕೀಟ ಎಲ್ಲವನ್ನು ತಿನ್ನುವುದಾದರೂ ಹಾವುಗಳು ಇದರ ಅಚ್ಚುಮೆಚ್ಚಿನ ಆಹಾರವಾಗಿದೆ. ವಿಷ ಆಹಾರವನ್ನು ತಿಂದ ಕೂಡಲೇ ತಿಂದ ವಿಷದಿಂದ ಶರಿರಕ್ಕೆ ತೊಂದರೆ ಆಗದಿರಲು ತೋಡು, ಕೆರೆ, ನದಿಯ ದಡಗಳಲ್ಲಿ ಕಾಣಸಿಗುವ "ಸಾತರ್ ಗಿಡದ(Thyme) ಎಲೆಯನ್ನು ತಿನ್ನುತ್ತದೆ. ಎಂತಹಾ ಹಾನಿಕರ ವಿಷವನ್ನೂ ಹುಸಿ ಮಾಡುವ ಶಕ್ತಿ ಈ ಗಿಡಕ್ಕಿದೆ. ನೀರಿನಲ್ಲೂ ದಡದಲ್ಲೂ ಬದುಕುವ ಈ ಜೀವಿ ತೋಡು , ಕೆರೆ, ಹಳ್ಳ ಮುಂತಾದೆಡೆಗಳಲ್ಲಿ ನೀರಿಗೆ ಹೊಂದಿಕೊಂಡು ದಡದಲ್ಲಿ ಹೊಂಡ ಮಾಡಿ ಅವಿತು ಕುಳಿತಿರುತ್ತದೆ. ನೀರು ಕುಡಿಯಲು ಬರುವ ಪಕ್ಷಿಗಳನ್ನು ನಿರಾಯಾಸ ಹಿಡಿದು ತಿನ್ನುತ್ತದೆ. ದೊಡ್ಡ ಪಕ್ಷಿಯಾದರೆ ಹಿಡಿದ ಹಿಡಿತದಲ್ಲಿ ಸಾಯದಿದ್ದರೆ ನೀರಿನಲ್ಲಿ ಸಾಯುವ ತನಕ ಮುಳುಗಿಸಿಡುತ್ತದೆ.
▪ಗಂಡಾದರೂ ಹೆಣ್ಣಾದರೂ ಎರಡು ಜನನೇಂದ್ರಿಯವಿರುವ ಒಂದು ಅಪೂರ್ವ ಜೀವಿಯಾಗಿದೆ ಆಮೆ. ಇದರ ಶರಿರವನ್ನು ಎಲ್ಲಾ ಅನಾಹುತಗಳಿಂದ ಬಚಾವು ಮಾಡುವ ಬಹಳ ಬಲಿಷ್ಠವಾದ ಒಂದು ಕವಚ ಕೂಡ ಇದರ ದೇಹವನ್ನು ಆವರಿಸಿದೆ. ಒಬ್ಬ ವ್ಯಕ್ತಿ ದೊಡ್ಡ ಆಮೆಯ ಮೇಲೆ ನಿಂತರೆ ಆಮೆಗೆ ಏನೂ ತೊಂದರೆಯಾಗದು.
▪ಪಿತ್ತಕೋಶ ಸಂಬಂಧಿಸಿದ ಖಾಯಿಲೆ ಇರುವವನು ಇದರ ಪಿತ್ತಕೋಶವನ್ನು ಹಸಿಯಾಗಿಯೇ ತಿಂದರೆ ಖಾಯಿಲೆ ವಾಸಿಯಾಗುವುದಲ್ಲದೆ ಜೀವನಪರ್ಯಂತ ಆ ರೋಗ ಮತ್ತೆಂದಿಗೂ ಮರುಕಳಿಸದು.
▪ಗಂಟುನೋವು, ಸಂಧಿನೋವು, ಸ್ನಾಯುಗಳ ಎಳೆತ,ಸ್ನಾಯು ಹಿಡಿದು ಕೊಳ್ಳುವುದು ಇತ್ಯಾದಿ ಖಾಯಿಲೆ ಇರುವವರು ಇದರ ರಕ್ತವನ್ನು ಅಲ್ಲಿಗೆ ಕೆಲವು ದಿನಗಳ ಕಾಲ ಲೇಪಿಸಿದರೆ ರೋಗ ಸಂಪೂರ್ಣ ವಾಸಿಯಾಗುವುದು.
▪ಯಾವುದೇ ಚಿಕಿತ್ಸೆ ಮಾಡಿ ಫಲ ಕಾಣದ ಕಾಲಿನ ಹಿಮ್ಮಡಿ (ಮಡಂಬು) ಸೀಳುವ ರೋಗವಿರುವವರಿಗೆ ಕಡಲಾಮೆಯ ಕವಚವನ್ನು ಸುಟ್ಟು ಅದರ ಬೂದಿಯನ್ನು ಮೊಟ್ಟೆಯ ಒಳಗಿನ ಬಿಳಿ ಪದಾರ್ಥದೊಂದಿಗೆ ಮಿಶ್ರಣ ಮಾಡಿ ಅದನ್ನು ಸೀಳಿದ ಜಾಗಕ್ಕೆ ಕೆಲವು ದಿನಗಳು ಹಚ್ಚಿದರೆ ಈ ಖಾಯಿಲೆ ಬೆಟ್ಟ ಹತ್ತುತ್ತದೆ. ಮಾತ್ರವಲ್ಲ ಈ ಖಾಯಿಲೆಗೆ ಇದೊಂದು ಸಿದ್ದ ಔಷದಿ ಕೂಡ ಆಗಿದೆ.
▪ಆಮೆಯ ಕವಚವನ್ನು ತೆಗೆದು ನಾವು ಆಹಾರ ಪದಾರ್ಥಗಳನ್ನು ಬಿಸಿ ಮಾಡುವಾಗ ಪಾತ್ರೆಯ ಮುಚ್ಚಳಕ್ಕೆ ಬದಲು ಇದರಿಂದ ಮುಚ್ಚಿಟ್ಟರೆ ಹಾಲು ಸಮೇತ ಯಾವ ಆಹಾರ ಪದಾರ್ಥಗಳೂ ಕುದಿದು ಪಾತ್ರೆಯಿಂದ ಹೊರಗೆ ಬಾರದು.
▪ ತಲೆಯಲ್ಲಿ ಹೇನಿರುವವರಿಗೆ ಕಡಲಾಮೆಯ ಕವಚದಿಂದ ಮಾಡಿದ ಬಾಚಣಿಗೆಯಲ್ಲಿ ತಲೆ ಬಾಚುವುದರಿಂದ ಹೇನು ಸಂಪೂರ್ಣ ಹೋಗುತ್ತದೆ. ನಬಿ (ಸಲ್ಲಲ್ಲಾಹು ಅಲೈಹಿ ವಸಲ್ಲಮ್ ) ತಂಙಳ್'ರವರಲ್ಲಿ ಕಡಲಾಮೆಯ ಕವಚದಿಂದ ಮಾಡಿದ ಬಾಚಣಿಗೆ ಇತ್ತು. ಮಾತ್ರವಲ್ಲ ತನ್ನ ಮುದ್ದಿನ ಕಂದೆ ಫಾತಿಮಾ ಬೀವಿ (ರ) ರವರಿಗೆ ಆಮೆಯ ಕವಚದಿಂದ ಮಾಡಿದ ಎರಡು ಕೈಬಳೆ ಮಾರುಕಟ್ಟೆಯಿಂದ ತರಬೇಕೆಂದು ಸಹಾಬಿಯಾದ "ಸವ್ ಬಾನ್" (ರ) ರವರಲ್ಲಿ ಹೇಳಿದ್ದಾಗಿ ಇಮಾಮ್ ಅಹ್ಮದ್ (ರ) ರವರು ವರದಿ ಮಾಡಿದ್ದಾರೆ..
▪ಆಮೆಯ ಮಾಂಸವನ್ನು ತಿನ್ನುವ ಕನಸು ಕಂಡರೆ ದೊಡ್ಡ ಪಂಡಿತನಾಗುವ ಮತ್ತು ಶ್ರೀಮಂತನಾಗುವ ಲಕ್ಷಣವಾಗಿದೆ.
▪ಕಡಲಾಮೆಯನ್ನು ಕನಸು ಕಂಡರೆ ಅವನ ಮುಂದಿನ ವರ್ಷ ಐಶ್ವರ್ಯ ಭರಿತ ವಾಗಿರುತ್ತದೆ. ಹಾಗೆಯೇ ಶತ್ರುಗಳಿದ್ದರೆ ಅವರ ಉಪದ್ರವದಿಂದ ಬಚಾವು ಆಗುವುದರ ನಿಶಾನೆಯಾಗಿದೆ.
▪ಆಮೆಯ ಮಾಂಸವನ್ನು ತಿನ್ನುವುದು ಮತ್ತು ಕಾರಣವಿಲ್ಲದೆ ಆಮೆಯನ್ನು ಕೊಲ್ಲುವುದೂ ನಿಷಿದ್ದ.
ಸಂಗ್ರಹ: ಇಮಾಮ್ ಖಝ್ವೀನಿಯವರ *ಅಜಾಯಿಬುಲ್ ಮಖ್ಲೂಕಾತ್* ಮತ್ತು ಇಮಾಮ್ ದುಮೈರಿಯವರ *ಹಯಾತುಲ್ ಹಯವಾನ್* ಎಂಬ ಗ್ರಂಥ.
Monday, November 5, 2018
*ಇಹಪರ ವಿಜಯಕ್ಕಾಗಿ SSF ಸದಸ್ಯರಾಗೋಣ..!*
ಪ್ರಿಯ ಸಹೋದರರೆ, ಇದೀಗ ನಮ್ಮ ಮುಂದೆ ಮತ್ತೊಮ್ಮೆ ಬರುತ್ತಿದೆ SSF ಸದಸ್ಯತ್ವ ಅಭಿಯಾನ. ಇದುವರೆಗೆ SSF ಸದಸ್ಯರಾಗಿದ್ದವರು ತಮ್ಮ ಸದಸ್ಯತ್ವವನ್ನು ನವೀಕರಿಸುವುದರೊಂದಿಗೆ ಹೊಸಬರು SSF ಸೇರಲು ಒಂದು ಉತ್ತಮ ಅವಕಾಶ.....
🌴 *SSF ನಮಗೆ ಯಾಕೆ ಬೇಕು?*
👉 ತಾತ್ಕಾಲಿಕವಾದ ಈ ಭೂಲೋಕದ ಜೀವನಕ್ಕೆ ಕೊನೆ ಎಂಬುದಿದೆ. ಇಂದಲ್ಲಾ ನಾಳೆ ನಾವು ಮರಣಹೊಂದಲೇಬೇಕು. ಆ ಮರಣಾನಂತರ ಜೀವನವೊಂದಿದೆ, ಅದುವೇ ಪರಲೋಕ ಜೀವನ. ಅದು ನಮಗೆ ಶಾಶ್ವತ. ಅದಕ್ಕೆ ಕೊನೆ ಎಂಬುದಿಲ್ಲ...
ತಾತ್ಕಾಲಿಕವಾದ ಈ ಭೂಲೋಕದ ಜೀವನದಲ್ಲಿ ನಮಗೆ ಎಷ್ಟೇ ಕಷ್ಟಗಳು ,ನಷ್ಟಗಳು ಬಂದರೂ, ಶಾಶ್ವತವಾದ ನಮ್ಮ ಪರಲೋಕದ ಜೀವನ ಪರಾಜಿತವಾಗಬಾರದು. ಅಲ್ಲಿನ ನಮ್ಮ ಜೀವನ ಸುಖಕರವಾಗಬೇಕು.
ನಮ್ಮ ಪರಲೋಕ ಜೀವನ ಸುಖಕರವಾಗಬೇಕು, ಸ್ವರ್ಗ ಪ್ರವೇಶಿಸಬೇಕೆಂದಾದರೆ ನಾವು ನಮಗಿಷ್ಡ ಬಂದಂತೆ ಜೀವಿಸಿದರೆ ಸಾಲದು...
ಇಸ್ಲಾಮಿನ ಹೆಸರಲ್ಲಿ ಹೊಸ-ಹೊಸ ವಾದಗಳೊಂದಿಗೆ ಪ್ರತ್ಯಕ್ಷವಾದ ಪ್ರಸ್ತಾನಗಳಿಗೆ, ಸಂಘಟನೆಗಳಿಗೆ ಮಾರುಹೋಗದೆ
ನಾವು ಅಹ್ಲುಸ್ಸುನ್ನತಿ ವಲ್ ಜಮಾಹತಿನ ವಕ್ತಾರರಾಗಿ ಬದುಕಬೇಕು.
ಸುನ್ನತ್ ಜಮಾಹತ್ ಅಲ್ಲದ ಮುಸ್ಲಿಮರು ಸ್ವರ್ಗಪ್ರವೇಶಿಸಲಾರರು ಎಂದು ಪ್ರವಾದಿ (ಸ-ಅ) ರು ಹೇಳಿದ್ದಾರೆ.
'ನನ್ನ ಸಮುದಾಯವು 73 ವಿಭಾಗಗಳಾಗಿ ವಿಂಗಡಣೆಯಾಗಲಿದ್ದು ಅದರಲ್ಲಿ 72 ವಿಭಾಗಗಳು ನರಕಕ್ಕೆ, 1 ವಿಭಾಗಮಾತ್ರ ಸ್ವರ್ಗ ಪ್ರವೇಶಿಸಲಿದೆ' ಅದುವೇ ಅಹ್ಲುಸ್ಸುನ್ನತೀ ಅಲ್-ಜಮಾಹತ್ (ಸುನ್ನಿಗಲು) ಹದೀಸ್.
ನಮ್ಮ ಪರಲೋಕ ವಿಜಯಕ್ಕೆ ನಾವು ಸುನ್ನತ್ ಜಮಾಹತ್ ಪ್ರಸ್ತಾನದಲ್ಲಿ ನೆಲೆಯೂರಿನಿಂತು, ಸುನ್ನತ್ ಜಮಾಹತಿಗೆ ಬೇಕಾಗಿ ಕಾರ್ಯಾಚರಿಸುವುದು ಅವಶ್ಯಕ. ಇದಕ್ಕೆಲ್ಲಾ ಒಂದು ಉತ್ತಮ ಅವಕಾಶವೆಂಬಂತೆ ನಾವು ಎಸ್ ಎಸ್ ಎಫ್ ಎಂಬ ಸುನ್ನತ್ ಜಮಾಹತ್ ಸಂಘಟನೆಯಲ್ಲಿ ಸದಸ್ಯರಾಗಬೇಕು.
🌴 *SSF ನ ನಾಯಕತ್ವ..!*
👉 SSF ಗೆ ನಾಯಕತ್ವ ಕೊಡುವವರು, ಅವುಲಿಯಾಗಲು, ತಂಙಳ್ ಗಳು, ಸಾದಾತುಗಲು, ಪ್ರಗಲ್ಭ ಆಲಿಂಗಳು..ಮುಂತಾದ ಸಜ್ಜನರು ನೇತ್ರತ್ವಕೊಡುವ ಅದ್ವಿತೀಯ ಸಂಘಟನೆಯಾಗಿದೆ SSF. ಸಜ್ಜನರು ನೇತ್ರತ್ವ ಕೊಡುವ SSF ನಂತಹಃ ಸಂಘಟನೆಯಲ್ಲಿ ಮೆಂಬರ್ ಆಗಲು ಸಿಗುವುದೇ ನಮ್ಮ ಸೌಭಾಗ್ಯ.
'ಯಾರು ಯಾರನ್ನು ಪ್ರೀತಿಸುತ್ತಾರೋ, ಅವರು ಅವರೊಂದಿಗೆ ಸ್ವರ್ಗದಲ್ಲಿರುತ್ತಾರೆ' ಎಂದಾಗಿದೆ ಪ್ರವಾದಿ (ಸ-ಅ) ರು ಹೇಳಿರುವುದು....ಮಹಷರಾದಲ್ಲಿ ಪ್ರವಾದಿಗಳ ನಂತರ ಶಫಾಹತ್ ನ ಅಧಿಕಾರವಿರುವುದು ಆಲಿಂಗಳಿಗಾಗಿದೆ...ನಾಳೆ ಮಹ್'ಶರಾದಲ್ಲಿ ಆಲಿಂಗಳಿಗೆ ತಮಗಿಷ್ಟಬಂದವರನ್ನು ಶಫಾಹತ್ ಮಾಡುವ ಅಧಿಕಾರವನ್ನು ಅಲ್ಲಾಹು ಕೊಟ್ಟಿರುತ್ತಾನೆ. ಅಂದು ಆಲಿಂಗಳು ನಮ್ಮ ಕೈ ಹಿಡಿಯಬೇಕಾದರೆ ನಾವು ಅವರನ್ನು ಪ್ರೀತಿಸಬೇಕು.ಅವರು ನಮ್ಮನ್ನೂ ಪ್ರೀತಿಸುವಂತಾಗಬೇಕು.ಅದಕ್ಕೆಲ್ಲಾ ಒಂದು ಉತ್ತಮ ಅವಕಾಶವೆಂದರೆ, ಅವರು ಕಟ್ಟಿ ಬೆಳೆಸಿದ ಸಂಘ-ಸಂಸ್ಥೆಗಳಲ್ಲಿ ಮೆಂಬರ್ ಆಗಿ ಕಾರ್ಯಾಚರಿಸಬೇಕು.
🌴 *SSF ನಿಂದ ನಮಗಾಗುವ ಬಹುದೊಡ್ಡ ಲಾಭ..!*
👉 ಎಲ್ಲರಿಗೂ ಮರಣವೆಂಬುವುದು ಇದೆತಾನೆ.. ಆ ಮರಣಾ ನಂತರದ ನಮ್ಮ ಖಬರ್ ಜೀವನ ಹೇಗಿದೆಯೆಂದು ಅರಿತವರು ಯಾರಾದರೂ ಇದ್ದಾರೆಯೇ? ಖಂಡಿತವಾಗಿಯೂ ಇಲ್ಲ. ನಾವು ಒಂಟಿಯಾಗಿ ಮಲಗಲಿರುವ ಆ ಭಯಾನಕ ಖಬರ್ ನಲ್ಲಿ ನಮ್ಮ ರಕ್ಷಣೆಗೆ ಬರುವ ಒಂದು ಉತ್ತಮ ಸಮೂಹವು ನಮಗೆ ಬೇಡವೇ?
ನಾವೊಂದು ಸಾಧಾರಣ ಒಬ್ಬ ವ್ಯಕ್ತಿಯಾಗಿ ಮರಣ ಹೊಂದಿದರೆ, ನಮಗಾಗಿ ಕುರ್ಆನ್ ಓದಲು, ಝಿಕ್ರ್ ಹೇಳಲು, ದುಆಃ ಮಾಡಲು ಕೇವಲ ನಮ್ಮ ತಂದೆ,ತಾಯಿ,ಮಕ್ಕಳು,ಸಹೋದರರು ಮಾತ್ರ ಇರಬಹುದು ಅಷ್ಟೆ. ಆದರೆ, ಅದೇ ನಾವು SSF ಸಂಘಟನೆಯ ಕಾರ್ಯಕರ್ತರಾಗಿದ್ದರೆ, ಅಥವಾ SSF ಕಾರ್ಯಕರ್ತನ ತಂದೆಯೊ ತಾಯಿಯೊ ಕುಟುಂಬಸ್ಥರೋ ಆಗಿದ್ದರೆ ನಮಗಾಗಿ ಕುರ್ಆನ್ ಓದಲು,ಝಿಕ್ರ್ ಹೇಳಲು, ದುಆಃ ಮಾಡಲು ಲಕ್ಷಾಂತರ ಕಾರ್ಯಕರ್ತರಿರುತ್ತಾರೆ. ಅವರಲ್ಲಿ ಅವುಲಿಯಾಗಲು, ತಂಙಳ್ ಗಳು, ಆಲಿಂ ಗಲು, ಸಜ್ಜನರೂ ಇದ್ದಾರೆಂದರೆ ಅಂತಹ ಭಾಗ್ಯ ನಮಗೆ SSF ನಲ್ಲಲ್ಲದೆ ಇನ್ನೆಲ್ಲಿ ಸಿಗಲು ಸಾಧ್ಯ..ಅಲ್ಲಾಹನ ಇಷ್ಟದಾಸರ ದುಆಃವನ್ನು ಅಲ್ಲಾಹು ಸ್ವೀಕರಿಸದಿರುತ್ತಾನೆಯೇ..
ಖಬರ್ ನಲ್ಲಿ ರಕ್ಷೆಹೊಂದಲು ನಮಗೆ ಸಿಗುವ ಇಂತಹ ಒಂದು ಉತ್ತಮ ಅವಕಾಶ SSF ಸಂಘಟನೆಯ ಸದಸ್ಯನಾಗುವುದರಿಂದಲ್ಲದೆ ಬೇರೆಲ್ಲಿಯೂ ಸಿಗಲು ಸಾಧ್ಯವಿಲ್ಲ.
ಆದುದರಿಂದ ಪ್ರಿಯ ಸಹೋದರರೇ, ನಮ್ಮ ಪರಲೋಕ ವಿಜಯಕ್ಕಾಗಿ ಉಲಮಾಗಳು ನೇತೃತ್ವಕೊಡುವ SSF ಸಂಘಟನೆಯ ಸದಸ್ಯರಾಗೋಣ.
ಪ್ರಿಯ ತಂದೆ-ತಾಯಂದಿರೇ, ತಮಗೆ ಸಜ್ಜನರು ನೇತೃತ್ವಕೊಡುವ SSF ಎಂಬ ಆ ಮಹಾ ಪ್ರಸ್ತಾನದ ಅಂಗವಾಗಲು ಸಾಧ್ಯವಾಗದಿದ್ದರೂ ನಿಮ್ಮ ಮಕ್ಕಳನ್ನಾದರೂ SSF ಸೇರಲು ಪ್ರೋತ್ಸಾಹಿಸಿ. ಆ ಮೂಲಕವಾದರೂ ಅದರ ಲಾಭವನ್ನು ಪಡೆಯಲು ಪ್ರಯತ್ನಿಸಿ.
👉 ಅಹ್ಲುಸ್ಸುನ್ನತಿ ವಲ್-ಜಮಾಹತಿನ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ, SSF ಮೆಂಬರ್ ಆಗಲು ಬಯಸುವವರಿಗೆ ಸಂಘಟನೆಗೆ ಸ್ವಾಗತ.
🌴 ಸಹೋದರರೇ ಇನ್ನೇಕೆ ತಡ...
ಬನ್ನಿ...
ಅವುಲಿಯಾಗಳು, ತಂಙಳ್ಗಲು, ಆಲಿಂಗಳು, ಸಾಧಾತುಗಳು, ಸಜ್ಜನರು ನೇತ್ರತ್ವ ಕೊಡುವ ಎಸ್ ಎಸ್ ಎಫ್ ಸಂಘಟನೆಯ ಸದಸ್ಯತ್ವವನ್ನು ಪಡೆದು ಇಹ-ಪರ ವಿಜಯಿಗಳಾಗೋಣ,
ಅಲ್ಲಾಹು ಅನುಗ್ರಹಿಸಲಿ, ಆಮೀನ್.
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
ಪ್ರಿಯ ಸಹೋದರರೆ, ಇದೀಗ ನಮ್ಮ ಮುಂದೆ ಮತ್ತೊಮ್ಮೆ ಬರುತ್ತಿದೆ SSF ಸದಸ್ಯತ್ವ ಅಭಿಯಾನ. ಇದುವರೆಗೆ SSF ಸದಸ್ಯರಾಗಿದ್ದವರು ತಮ್ಮ ಸದಸ್ಯತ್ವವನ್ನು ನವೀಕರಿಸುವುದರೊಂದಿಗೆ ಹೊಸಬರು SSF ಸೇರಲು ಒಂದು ಉತ್ತಮ ಅವಕಾಶ.....
🌴 *SSF ನಮಗೆ ಯಾಕೆ ಬೇಕು?*
👉 ತಾತ್ಕಾಲಿಕವಾದ ಈ ಭೂಲೋಕದ ಜೀವನಕ್ಕೆ ಕೊನೆ ಎಂಬುದಿದೆ. ಇಂದಲ್ಲಾ ನಾಳೆ ನಾವು ಮರಣಹೊಂದಲೇಬೇಕು. ಆ ಮರಣಾನಂತರ ಜೀವನವೊಂದಿದೆ, ಅದುವೇ ಪರಲೋಕ ಜೀವನ. ಅದು ನಮಗೆ ಶಾಶ್ವತ. ಅದಕ್ಕೆ ಕೊನೆ ಎಂಬುದಿಲ್ಲ...
ತಾತ್ಕಾಲಿಕವಾದ ಈ ಭೂಲೋಕದ ಜೀವನದಲ್ಲಿ ನಮಗೆ ಎಷ್ಟೇ ಕಷ್ಟಗಳು ,ನಷ್ಟಗಳು ಬಂದರೂ, ಶಾಶ್ವತವಾದ ನಮ್ಮ ಪರಲೋಕದ ಜೀವನ ಪರಾಜಿತವಾಗಬಾರದು. ಅಲ್ಲಿನ ನಮ್ಮ ಜೀವನ ಸುಖಕರವಾಗಬೇಕು.
ನಮ್ಮ ಪರಲೋಕ ಜೀವನ ಸುಖಕರವಾಗಬೇಕು, ಸ್ವರ್ಗ ಪ್ರವೇಶಿಸಬೇಕೆಂದಾದರೆ ನಾವು ನಮಗಿಷ್ಡ ಬಂದಂತೆ ಜೀವಿಸಿದರೆ ಸಾಲದು...
ಇಸ್ಲಾಮಿನ ಹೆಸರಲ್ಲಿ ಹೊಸ-ಹೊಸ ವಾದಗಳೊಂದಿಗೆ ಪ್ರತ್ಯಕ್ಷವಾದ ಪ್ರಸ್ತಾನಗಳಿಗೆ, ಸಂಘಟನೆಗಳಿಗೆ ಮಾರುಹೋಗದೆ
ನಾವು ಅಹ್ಲುಸ್ಸುನ್ನತಿ ವಲ್ ಜಮಾಹತಿನ ವಕ್ತಾರರಾಗಿ ಬದುಕಬೇಕು.
ಸುನ್ನತ್ ಜಮಾಹತ್ ಅಲ್ಲದ ಮುಸ್ಲಿಮರು ಸ್ವರ್ಗಪ್ರವೇಶಿಸಲಾರರು ಎಂದು ಪ್ರವಾದಿ (ಸ-ಅ) ರು ಹೇಳಿದ್ದಾರೆ.
'ನನ್ನ ಸಮುದಾಯವು 73 ವಿಭಾಗಗಳಾಗಿ ವಿಂಗಡಣೆಯಾಗಲಿದ್ದು ಅದರಲ್ಲಿ 72 ವಿಭಾಗಗಳು ನರಕಕ್ಕೆ, 1 ವಿಭಾಗಮಾತ್ರ ಸ್ವರ್ಗ ಪ್ರವೇಶಿಸಲಿದೆ' ಅದುವೇ ಅಹ್ಲುಸ್ಸುನ್ನತೀ ಅಲ್-ಜಮಾಹತ್ (ಸುನ್ನಿಗಲು) ಹದೀಸ್.
ನಮ್ಮ ಪರಲೋಕ ವಿಜಯಕ್ಕೆ ನಾವು ಸುನ್ನತ್ ಜಮಾಹತ್ ಪ್ರಸ್ತಾನದಲ್ಲಿ ನೆಲೆಯೂರಿನಿಂತು, ಸುನ್ನತ್ ಜಮಾಹತಿಗೆ ಬೇಕಾಗಿ ಕಾರ್ಯಾಚರಿಸುವುದು ಅವಶ್ಯಕ. ಇದಕ್ಕೆಲ್ಲಾ ಒಂದು ಉತ್ತಮ ಅವಕಾಶವೆಂಬಂತೆ ನಾವು ಎಸ್ ಎಸ್ ಎಫ್ ಎಂಬ ಸುನ್ನತ್ ಜಮಾಹತ್ ಸಂಘಟನೆಯಲ್ಲಿ ಸದಸ್ಯರಾಗಬೇಕು.
🌴 *SSF ನ ನಾಯಕತ್ವ..!*
👉 SSF ಗೆ ನಾಯಕತ್ವ ಕೊಡುವವರು, ಅವುಲಿಯಾಗಲು, ತಂಙಳ್ ಗಳು, ಸಾದಾತುಗಲು, ಪ್ರಗಲ್ಭ ಆಲಿಂಗಳು..ಮುಂತಾದ ಸಜ್ಜನರು ನೇತ್ರತ್ವಕೊಡುವ ಅದ್ವಿತೀಯ ಸಂಘಟನೆಯಾಗಿದೆ SSF. ಸಜ್ಜನರು ನೇತ್ರತ್ವ ಕೊಡುವ SSF ನಂತಹಃ ಸಂಘಟನೆಯಲ್ಲಿ ಮೆಂಬರ್ ಆಗಲು ಸಿಗುವುದೇ ನಮ್ಮ ಸೌಭಾಗ್ಯ.
'ಯಾರು ಯಾರನ್ನು ಪ್ರೀತಿಸುತ್ತಾರೋ, ಅವರು ಅವರೊಂದಿಗೆ ಸ್ವರ್ಗದಲ್ಲಿರುತ್ತಾರೆ' ಎಂದಾಗಿದೆ ಪ್ರವಾದಿ (ಸ-ಅ) ರು ಹೇಳಿರುವುದು....ಮಹಷರಾದಲ್ಲಿ ಪ್ರವಾದಿಗಳ ನಂತರ ಶಫಾಹತ್ ನ ಅಧಿಕಾರವಿರುವುದು ಆಲಿಂಗಳಿಗಾಗಿದೆ...ನಾಳೆ ಮಹ್'ಶರಾದಲ್ಲಿ ಆಲಿಂಗಳಿಗೆ ತಮಗಿಷ್ಟಬಂದವರನ್ನು ಶಫಾಹತ್ ಮಾಡುವ ಅಧಿಕಾರವನ್ನು ಅಲ್ಲಾಹು ಕೊಟ್ಟಿರುತ್ತಾನೆ. ಅಂದು ಆಲಿಂಗಳು ನಮ್ಮ ಕೈ ಹಿಡಿಯಬೇಕಾದರೆ ನಾವು ಅವರನ್ನು ಪ್ರೀತಿಸಬೇಕು.ಅವರು ನಮ್ಮನ್ನೂ ಪ್ರೀತಿಸುವಂತಾಗಬೇಕು.ಅದಕ್ಕೆಲ್ಲಾ ಒಂದು ಉತ್ತಮ ಅವಕಾಶವೆಂದರೆ, ಅವರು ಕಟ್ಟಿ ಬೆಳೆಸಿದ ಸಂಘ-ಸಂಸ್ಥೆಗಳಲ್ಲಿ ಮೆಂಬರ್ ಆಗಿ ಕಾರ್ಯಾಚರಿಸಬೇಕು.
🌴 *SSF ನಿಂದ ನಮಗಾಗುವ ಬಹುದೊಡ್ಡ ಲಾಭ..!*
👉 ಎಲ್ಲರಿಗೂ ಮರಣವೆಂಬುವುದು ಇದೆತಾನೆ.. ಆ ಮರಣಾ ನಂತರದ ನಮ್ಮ ಖಬರ್ ಜೀವನ ಹೇಗಿದೆಯೆಂದು ಅರಿತವರು ಯಾರಾದರೂ ಇದ್ದಾರೆಯೇ? ಖಂಡಿತವಾಗಿಯೂ ಇಲ್ಲ. ನಾವು ಒಂಟಿಯಾಗಿ ಮಲಗಲಿರುವ ಆ ಭಯಾನಕ ಖಬರ್ ನಲ್ಲಿ ನಮ್ಮ ರಕ್ಷಣೆಗೆ ಬರುವ ಒಂದು ಉತ್ತಮ ಸಮೂಹವು ನಮಗೆ ಬೇಡವೇ?
ನಾವೊಂದು ಸಾಧಾರಣ ಒಬ್ಬ ವ್ಯಕ್ತಿಯಾಗಿ ಮರಣ ಹೊಂದಿದರೆ, ನಮಗಾಗಿ ಕುರ್ಆನ್ ಓದಲು, ಝಿಕ್ರ್ ಹೇಳಲು, ದುಆಃ ಮಾಡಲು ಕೇವಲ ನಮ್ಮ ತಂದೆ,ತಾಯಿ,ಮಕ್ಕಳು,ಸಹೋದರರು ಮಾತ್ರ ಇರಬಹುದು ಅಷ್ಟೆ. ಆದರೆ, ಅದೇ ನಾವು SSF ಸಂಘಟನೆಯ ಕಾರ್ಯಕರ್ತರಾಗಿದ್ದರೆ, ಅಥವಾ SSF ಕಾರ್ಯಕರ್ತನ ತಂದೆಯೊ ತಾಯಿಯೊ ಕುಟುಂಬಸ್ಥರೋ ಆಗಿದ್ದರೆ ನಮಗಾಗಿ ಕುರ್ಆನ್ ಓದಲು,ಝಿಕ್ರ್ ಹೇಳಲು, ದುಆಃ ಮಾಡಲು ಲಕ್ಷಾಂತರ ಕಾರ್ಯಕರ್ತರಿರುತ್ತಾರೆ. ಅವರಲ್ಲಿ ಅವುಲಿಯಾಗಲು, ತಂಙಳ್ ಗಳು, ಆಲಿಂ ಗಲು, ಸಜ್ಜನರೂ ಇದ್ದಾರೆಂದರೆ ಅಂತಹ ಭಾಗ್ಯ ನಮಗೆ SSF ನಲ್ಲಲ್ಲದೆ ಇನ್ನೆಲ್ಲಿ ಸಿಗಲು ಸಾಧ್ಯ..ಅಲ್ಲಾಹನ ಇಷ್ಟದಾಸರ ದುಆಃವನ್ನು ಅಲ್ಲಾಹು ಸ್ವೀಕರಿಸದಿರುತ್ತಾನೆಯೇ..
ಖಬರ್ ನಲ್ಲಿ ರಕ್ಷೆಹೊಂದಲು ನಮಗೆ ಸಿಗುವ ಇಂತಹ ಒಂದು ಉತ್ತಮ ಅವಕಾಶ SSF ಸಂಘಟನೆಯ ಸದಸ್ಯನಾಗುವುದರಿಂದಲ್ಲದೆ ಬೇರೆಲ್ಲಿಯೂ ಸಿಗಲು ಸಾಧ್ಯವಿಲ್ಲ.
ಆದುದರಿಂದ ಪ್ರಿಯ ಸಹೋದರರೇ, ನಮ್ಮ ಪರಲೋಕ ವಿಜಯಕ್ಕಾಗಿ ಉಲಮಾಗಳು ನೇತೃತ್ವಕೊಡುವ SSF ಸಂಘಟನೆಯ ಸದಸ್ಯರಾಗೋಣ.
ಪ್ರಿಯ ತಂದೆ-ತಾಯಂದಿರೇ, ತಮಗೆ ಸಜ್ಜನರು ನೇತೃತ್ವಕೊಡುವ SSF ಎಂಬ ಆ ಮಹಾ ಪ್ರಸ್ತಾನದ ಅಂಗವಾಗಲು ಸಾಧ್ಯವಾಗದಿದ್ದರೂ ನಿಮ್ಮ ಮಕ್ಕಳನ್ನಾದರೂ SSF ಸೇರಲು ಪ್ರೋತ್ಸಾಹಿಸಿ. ಆ ಮೂಲಕವಾದರೂ ಅದರ ಲಾಭವನ್ನು ಪಡೆಯಲು ಪ್ರಯತ್ನಿಸಿ.
👉 ಅಹ್ಲುಸ್ಸುನ್ನತಿ ವಲ್-ಜಮಾಹತಿನ ತತ್ವ ಸಿದ್ಧಾಂತಕ್ಕೆ ಬದ್ಧರಾಗಿ, SSF ಮೆಂಬರ್ ಆಗಲು ಬಯಸುವವರಿಗೆ ಸಂಘಟನೆಗೆ ಸ್ವಾಗತ.
🌴 ಸಹೋದರರೇ ಇನ್ನೇಕೆ ತಡ...
ಬನ್ನಿ...
ಅವುಲಿಯಾಗಳು, ತಂಙಳ್ಗಲು, ಆಲಿಂಗಳು, ಸಾಧಾತುಗಳು, ಸಜ್ಜನರು ನೇತ್ರತ್ವ ಕೊಡುವ ಎಸ್ ಎಸ್ ಎಫ್ ಸಂಘಟನೆಯ ಸದಸ್ಯತ್ವವನ್ನು ಪಡೆದು ಇಹ-ಪರ ವಿಜಯಿಗಳಾಗೋಣ,
ಅಲ್ಲಾಹು ಅನುಗ್ರಹಿಸಲಿ, ಆಮೀನ್.
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
*ಸೈದ್ಧಾಂತಿಕವಾಗಿ ರಾಜಿ ಇಲ್ಲವೇ ಇಲ್ಲ!*
ಹೌದು...
ಸೈದ್ಧಾಂತಿಕ ವಾಗಿ ರಾಜಿ ಇಲ್ಲದೆ ...
ಆ ಒಂದು ವಿಷಯದಲ್ಲಿ ಕಟ್ಟುನಿಟ್ಟಾದ ನಿಲುವು ಸ್ವೀಕರಿಸುವ ಎಸ್ಸೆಸ್ಸೆಫ್ ಎಂಬ ಸಂಘಟನೆ ಯ
ನಿಲುವು ನನ್ನನ್ನು ತುಂಬಾ ಆಕರ್ಷಿಸಿದೆ...
ಡಾ: ಎ ಪಿ ಜೆ ಕಲಾಂ ರವರು ಯಾವಾಗಲೂ ಹೇಳುವ ಒಂದು ವಿಷಯ
"ನೀವು ಕನಸು ಕಾಣಿರಿ"
ಮುಸಲ್ಮಾನನ ಕನಸು ಏನಿದ್ದರೂ ಅದು ಸ್ವರ್ಗ ಪ್ರವೇಶ ಮಾತ್ರ ತಾನೆ...
ಆ ಕನಸು ನನಸಾಗ ಬೇಕಾದರೆ ಸೈದ್ಧಾಂತಿಕವಾಗಿ ನಾವು ಅಚಲರಾಗಿರಬೇಕು.
ಸುನ್ನಿ ಸಲಪಿ ಬೇಡ ನಾವು ಮುಸ್ಲಿಮರಾಗೋಣ ಎಂದು ಹೇಳುವ ಮಂದಿ
ನಿಜವಾಗಿಯೂ ಅವರು ಸೈದ್ಧಾಂತಿಕವಾಗಿ ಚಂಚಲರು.
ಇಂತಹ ಚಂಚಲ ವಿಶ್ವಾಸ ವಿಟ್ಟು ಸ್ವರ್ಗದ
ಕನಸು ಕಾಣುವುದು ಮೂರ್ಖತನ.
ಸೈಧ್ದಾಂತಿಕ ಬದ್ಧತೆ ಇಲ್ಲದೆ ಖಾಲಿ ಮಸೀದಿ ಕಟ್ಟಿಸಿದರೆ ಸ್ವರ್ಗ ಸಿಗುತ್ತದೆ ಎಂಬ ಕನಸು ಯಾರಾದರು ಕಂಡರೆ ಅದು ಅವನ ಹೆಡ್ಡತನದ ಪರಮಾವಧಿ ಮಾತ್ರ ...!
ಸೈಧ್ದಾಂತವಾಗಿ ರಾಜಿ ಮಾಡಿ ಕೊಂಡು
ಮುಸ್ಲಿಮ್ ಸಬಲೀಕರಣ ಮಾಡಿದರೆ ಸ್ವರ್ಗ ಖಂಡಿತ ಎಂದು ಕನಸು ಕಂಡರೆ ಆ ಕನಸು
ಸೂಜಿಯ ರಂಧ್ರ ದೊಳಗೆ ಆನೆ ಪ್ರವೇಶಿಸುವ ತನಕ ನನಸಾಗದು ಅದು ಖಂಡಿತ.
ಅಂದರೆ ಯಾವನೇ ಒಬ್ಬ ಮುಸ್ಲಿಮ್
ಅವನು ತನ್ನ ಆದರ್ಶ ಸಿದ್ಧಾಂತಗಳನ್ನು ಮೊದಲು ಭದ್ರ ಪಡಿಸಿಕೊಳ್ಳಬೇಕು
ಅದು ಪೌಂಡೇಶನ್ ...
ನಂತರದ್ದು ಬಿಲ್ಡಿಂಗ್....
ಇಲ್ಲಿ ಪೌಂಡೇಶನ್ ಅದು ಸುನ್ನಿಸಂ.
ಮುಸ್ಲಿಮ್ ಸಬಲೀಕರಣ ದಂತಹ ಒಳ್ಳೆಳ್ಳೆಯ ಕಾರ್ಯಗಳು ಬಿಲ್ಡಿಂಗ್ ಅಥವಾ ಕಟ್ಟಡಗಳು.
ಆದರೆ ಇಲ್ಲಿ ಸುನ್ನಿಸಂ ಎಂಬ ಪೌಂಡೇಶನ್ ಸರಿ ಇಲ್ಲದಿದ್ದರೆ ..
ಆ ದುರ್ಬಲ ಪೌಂಡೇಶನ್ ಮೇಲೆ ಕಟ್ಟುವ
ಕಟ್ಟಡಗಳು ಕೂಡಾ ದುರ್ಬಲ ತಾನೇ?
ನಾವು ಯಾವುದೇ ಗುರಿ ಇಟ್ಟುಕೊಂಡು
ಕೆಲಸ ಮಾಡುವಾಗ ಅದರ ಹಿಂದೆ ಪರಲೋಕ ಮೋಕ್ಷ ಇರಬೇಕು
ಕಾರಣ ನಾವು ಮುಸ್ಲಿಮರು ತಾನೇ?
ಪರಲೋಕ ಮೋಕ್ಷ ಸಿಗಬೇಕಾದರೆ
ನಮ್ಮ ಆದರ್ಶ ಸಿದ್ಧಾಂತಗಳಲ್ಲಿ ಬಧ್ದತೆ ನಮಗೆ ಬೇಕೇ ಬೇಕು.
ಇಲ್ಲಿಯೇ ಎಸ್ಸೆಸ್ಸೆಫ್ ನ ಪಾತ್ರ ತುಂಬಾ ಗಮನಾರ್ಹ ವಾಗಿ ಕಾಣುವುದು..
ನಾನು ಗಮನಿಸಿದ್ದೇನೆ ..
ಎಸ್ಸೆಸ್ಸೆಫ್ ಒಂದು ಧಾರ್ಮಿಕ ಸಂಘಟನೆ ಯಾದರೂ ..
ಇತರ ಸಾಮಾಜಿಕ ಸಂಘಟನೆಗಳು ಕೂಡಾ
ಮೂಗಿಗೆ ಬೆರಳಿಟ್ಟು ಆಶ್ಚರ್ಯ ಪಡುವಂತಹ ಸಾಮಾಜಿಕ ಶೈಕ್ಷಣಿಕ ಕ್ರಾಂತಿಗಳಿಂದ ಜನಮನಸ್ಸುಗಳಲ್ಲಿ ಅಚ್ಚೊತ್ತಿ ನಿಂತಿದೆ.
ಇಸ್ಲಾಮಿನ ನೈಜ ಆಶಯಗಳನ್ನು ಕಲಿಸಿ ಕೊಡುವ ಸಂದರ್ಭಗಳಲ್ಲಿಯೂ ಕೂಡಾ
ಎಲ್ಲಿಯೂ ಸೈದ್ಧಾಂತಿಕವಾಗಿ ರಾಜಿ ಮಾಡಲು
ಎಸ್ಸೆಸ್ಸೆಫ್ ತಯಾರಿರಲಿಲ್ಲ.
ಅದುವೇ ಎಸ್ಸೆಸ್ಸೆಫ್ ನ್ನು ಇತರ ಸಂಘಟನೆಗಳಿಗಿಂತ ಭಿನ್ನವಾಗಿ ಮಾಡುವುದು.
ಕಾರಣ ಎಸ್ಸೆಸ್ಸೆಫ್ ನವರು ಯಾವುದೇ
ಕಾರ್ಯಗಳನ್ನು ಕೈ ಗೊಂಡರು ಅದರ ಹಿಂದೆ
ಅವರು ಕನಸು ಕಾಣುವುದು ಅಲ್ಲಾಹನ ಸ್ವರ್ಗ ಮತ್ತು ತ್ರಪ್ತಿ ಮಾತ್ರ.
ಬದಲಾಗಿ ಈ ದುನಿಯಾದ ರಟ್ಟೆ ಬಲ, ತಾತ್ಕಾಲಿಕ ಆವೇಶ,ಕೋಮುವಾದ ಅಲ್ಲ.
ನಾನೊಬ್ಬ ಸುನ್ನಿ..
ಅದೇ ರೀತಿ ಸುನ್ನಿಗಳಾದ ಅನೇಕ ಯುವಕರಲ್ಲಿ ನನಗೆ ಹೇಳಲಿಕ್ಕೆ ಇರುವುದು
ತಾತ್ಕಾಲಿಕ ಆವೇಶದ ಹಿಂದೆ ಹೋಗಿ ನಮ್ಮ ಸಿದ್ದಾಂತ ವನ್ನು ಬಲಿ ಕೊಟ್ಟರೆ
ನಮ್ಮ ಯಾವುದೇ ಕಾರ್ಯಗಳಲ್ಲಿ ಅಲ್ಲಾಹನ ಸಹಾಯ ಇರಲ್ಲ ಅದು ಗ್ಯಾರಂಟಿ.
ಸೈಧ್ದಾಂತಿಕವಾಗಿ ಅಚಲರಾಗಿರಿ.
ಯಾವುದೇ ಕಾರ್ಯ ಮಾಡುವಾಗಲೂ ಅದರ ಹಿಂದೆ ಸ್ವರ್ಗ ಮತ್ತು ಅಲ್ಲಾಹನ ತ್ರಪ್ತಿ ಕನಸು ಕಾಣಿರಿ.
ಬೇರೆ ದುನಿಯಾದ ಕ್ಷಣಿಕ ರಟ್ಟೆಬಲ, ಹಣಬಲ,
ವ್ಯರ್ಥ ಆವೇಶದಿಂದ ದೂರವಿರಿ...
ಅಚಲವಾದ ಸುನ್ನಿ ವಿಶ್ವಾಸದೊಂದಿಗೆ ಅಲ್ಲಾಹನ ತ್ರಪ್ತಿಗಾಗಿ ಕೆಲಸ ಮಾಡಿ..
ಆವಾಗ ನೀವು ಅಲ್ಪ ಸಂಖ್ಯಾತರಾದರೂ ಕೂಡಾ ಅಲ್ಲಾಹು ಅವನ ಮಲಕ್ ಗಳ ಮೂಲಕ ನಿಮಗೆ ಸಹಾಯ ದೊರಕಿಸುವನು.
ಎಸ್ಸೆಸ್ಸೆಫ್ ನ ವಿಜಯದ ರಹಸ್ಯ ಕೂಡಾ ಅದುವೆ ಎಂಬುವುದು ನನ್ನ ಅಚಲ ವಿಶ್ವಾಸ .
ಹೌದು....
ಇಡೀ ಲೋಕವೇ ಎದುರು ನಿಂತರು ತಾನು ನಂಬಿದ ಆಶಯ ಆದರ್ಶ ವನ್ನು ತಬ್ಬಿಹಿಡಿದು
ಸಧೈರ್ಯದಿಂದ ಸೆಟೆದೆದ್ದು ನಿಂತು ಕಾರ್ಯಚರಣೆ ನಡೆಸಲು ಅದು ಎಸ್ಸೆಸ್ಸೆಫ್ ಗೆ ಮಾತ್ರ ಸಾಧ್ಯ .
ನಮಗೆ ಯಾವುದು ಬೇಡ ಅಂತ ಯಾರೂ ಒಬ್ಬಂಟಿಗರಾಗಬೇಡಿ .
"ಅಲೈಕುಮ್ ಬಿಲ್ ಜಮಾಅ:"
ನೀವು ಸಂಘಟಿತರಾಗಿ
"ಮನ್ ಶಝ್ಝ ಶುಝ್ಝ ಫಿ ನ್ನಾರ್"
ಯಾರಾದರೂ ಒಂಟಿಯಾದರೆ ಅವನು ನರಕದಲ್ಲಿಯೂ ಒಂಟಿ,
ಎಂಬ ನೆಬಿ ವಚನ ನೆನಪಿಸುತ್ತಾ.
ನೀವು ಸೈದ್ಧಾಂತಿಕ ಭದ್ರತೆ ಇರುವ ಎಸ್ಸೆಸ್ಸೆಫ್ ನೊಂದಿಗೆ ಸಂಘ ಸೇರಿರಿ.
ಇನ್ಶಾಅಲ್ಲಾ ಇದೇ ನವೆಂಬರ್ 1ರಿಂದ15ರ ತನಕ ಹದಿನೈದು ದಿವಸ ಎಸ್ಸೆಸ್ಸೆಫ್ ನ ಮೆಂಬರ್ ಶಿಫ್ ಅಭಿಯಾನ ನಡೆಯುತ್ತದೆ.
ಅದೇ ಕ್ಯಾಂಪಯ್ನಲ್ಲಿ 34 ವರ್ಷದಿಂದ ಮೇಲ್ಪಟ್ಟವರಿಗೆ SYS ನ ಮದ್ಯಾಂತರ ಸದಸ್ಯತನವಾಗುವ ಸುವರ್ಣಾವಕಾಶ ಇದೆ.
ತಡಮಾಡಬೇಡಿ,
ಅಲ್ಲಾಹನ ತ್ರಪ್ತಿ ಮತ್ತು
ಪರಲೋಕ ಮೋಕ್ಷ ಹಾಗೂ ಸ್ವರ್ಗದ ಕನಸಿನೊಂದಿಗೆ ಸದಸ್ಯರಾಗಿ.
ಇನ್ಶಾಅಲ್ಲಾ,
ನಾನು ಈ ಸಂಘ ಶಕ್ತಿಯೊಂದಿಗೆ
ಸೇರಲು ತೀರ್ಮಾನ ಮಾಡಿದ್ದೇನೆಂಬ ಶಪಥ ನಿಮ್ಮದಾಗಿರಲಿ.
ನೀವೂ ರೆಡಿ ತಾನೇ..
ನೀವು ನನಗಾಗಿ ದುಆ ಮಾಡಿ...
ನಿಮಗಾಗಿ ನಾನು ಸದಾ ದುಆ ಮಾಡುತ್ತಲಿರುವೆ.
ಅಬೂಶಝ
ಹೌದು...
ಸೈದ್ಧಾಂತಿಕ ವಾಗಿ ರಾಜಿ ಇಲ್ಲದೆ ...
ಆ ಒಂದು ವಿಷಯದಲ್ಲಿ ಕಟ್ಟುನಿಟ್ಟಾದ ನಿಲುವು ಸ್ವೀಕರಿಸುವ ಎಸ್ಸೆಸ್ಸೆಫ್ ಎಂಬ ಸಂಘಟನೆ ಯ
ನಿಲುವು ನನ್ನನ್ನು ತುಂಬಾ ಆಕರ್ಷಿಸಿದೆ...
ಡಾ: ಎ ಪಿ ಜೆ ಕಲಾಂ ರವರು ಯಾವಾಗಲೂ ಹೇಳುವ ಒಂದು ವಿಷಯ
"ನೀವು ಕನಸು ಕಾಣಿರಿ"
ಮುಸಲ್ಮಾನನ ಕನಸು ಏನಿದ್ದರೂ ಅದು ಸ್ವರ್ಗ ಪ್ರವೇಶ ಮಾತ್ರ ತಾನೆ...
ಆ ಕನಸು ನನಸಾಗ ಬೇಕಾದರೆ ಸೈದ್ಧಾಂತಿಕವಾಗಿ ನಾವು ಅಚಲರಾಗಿರಬೇಕು.
ಸುನ್ನಿ ಸಲಪಿ ಬೇಡ ನಾವು ಮುಸ್ಲಿಮರಾಗೋಣ ಎಂದು ಹೇಳುವ ಮಂದಿ
ನಿಜವಾಗಿಯೂ ಅವರು ಸೈದ್ಧಾಂತಿಕವಾಗಿ ಚಂಚಲರು.
ಇಂತಹ ಚಂಚಲ ವಿಶ್ವಾಸ ವಿಟ್ಟು ಸ್ವರ್ಗದ
ಕನಸು ಕಾಣುವುದು ಮೂರ್ಖತನ.
ಸೈಧ್ದಾಂತಿಕ ಬದ್ಧತೆ ಇಲ್ಲದೆ ಖಾಲಿ ಮಸೀದಿ ಕಟ್ಟಿಸಿದರೆ ಸ್ವರ್ಗ ಸಿಗುತ್ತದೆ ಎಂಬ ಕನಸು ಯಾರಾದರು ಕಂಡರೆ ಅದು ಅವನ ಹೆಡ್ಡತನದ ಪರಮಾವಧಿ ಮಾತ್ರ ...!
ಸೈಧ್ದಾಂತವಾಗಿ ರಾಜಿ ಮಾಡಿ ಕೊಂಡು
ಮುಸ್ಲಿಮ್ ಸಬಲೀಕರಣ ಮಾಡಿದರೆ ಸ್ವರ್ಗ ಖಂಡಿತ ಎಂದು ಕನಸು ಕಂಡರೆ ಆ ಕನಸು
ಸೂಜಿಯ ರಂಧ್ರ ದೊಳಗೆ ಆನೆ ಪ್ರವೇಶಿಸುವ ತನಕ ನನಸಾಗದು ಅದು ಖಂಡಿತ.
ಅಂದರೆ ಯಾವನೇ ಒಬ್ಬ ಮುಸ್ಲಿಮ್
ಅವನು ತನ್ನ ಆದರ್ಶ ಸಿದ್ಧಾಂತಗಳನ್ನು ಮೊದಲು ಭದ್ರ ಪಡಿಸಿಕೊಳ್ಳಬೇಕು
ಅದು ಪೌಂಡೇಶನ್ ...
ನಂತರದ್ದು ಬಿಲ್ಡಿಂಗ್....
ಇಲ್ಲಿ ಪೌಂಡೇಶನ್ ಅದು ಸುನ್ನಿಸಂ.
ಮುಸ್ಲಿಮ್ ಸಬಲೀಕರಣ ದಂತಹ ಒಳ್ಳೆಳ್ಳೆಯ ಕಾರ್ಯಗಳು ಬಿಲ್ಡಿಂಗ್ ಅಥವಾ ಕಟ್ಟಡಗಳು.
ಆದರೆ ಇಲ್ಲಿ ಸುನ್ನಿಸಂ ಎಂಬ ಪೌಂಡೇಶನ್ ಸರಿ ಇಲ್ಲದಿದ್ದರೆ ..
ಆ ದುರ್ಬಲ ಪೌಂಡೇಶನ್ ಮೇಲೆ ಕಟ್ಟುವ
ಕಟ್ಟಡಗಳು ಕೂಡಾ ದುರ್ಬಲ ತಾನೇ?
ನಾವು ಯಾವುದೇ ಗುರಿ ಇಟ್ಟುಕೊಂಡು
ಕೆಲಸ ಮಾಡುವಾಗ ಅದರ ಹಿಂದೆ ಪರಲೋಕ ಮೋಕ್ಷ ಇರಬೇಕು
ಕಾರಣ ನಾವು ಮುಸ್ಲಿಮರು ತಾನೇ?
ಪರಲೋಕ ಮೋಕ್ಷ ಸಿಗಬೇಕಾದರೆ
ನಮ್ಮ ಆದರ್ಶ ಸಿದ್ಧಾಂತಗಳಲ್ಲಿ ಬಧ್ದತೆ ನಮಗೆ ಬೇಕೇ ಬೇಕು.
ಇಲ್ಲಿಯೇ ಎಸ್ಸೆಸ್ಸೆಫ್ ನ ಪಾತ್ರ ತುಂಬಾ ಗಮನಾರ್ಹ ವಾಗಿ ಕಾಣುವುದು..
ನಾನು ಗಮನಿಸಿದ್ದೇನೆ ..
ಎಸ್ಸೆಸ್ಸೆಫ್ ಒಂದು ಧಾರ್ಮಿಕ ಸಂಘಟನೆ ಯಾದರೂ ..
ಇತರ ಸಾಮಾಜಿಕ ಸಂಘಟನೆಗಳು ಕೂಡಾ
ಮೂಗಿಗೆ ಬೆರಳಿಟ್ಟು ಆಶ್ಚರ್ಯ ಪಡುವಂತಹ ಸಾಮಾಜಿಕ ಶೈಕ್ಷಣಿಕ ಕ್ರಾಂತಿಗಳಿಂದ ಜನಮನಸ್ಸುಗಳಲ್ಲಿ ಅಚ್ಚೊತ್ತಿ ನಿಂತಿದೆ.
ಇಸ್ಲಾಮಿನ ನೈಜ ಆಶಯಗಳನ್ನು ಕಲಿಸಿ ಕೊಡುವ ಸಂದರ್ಭಗಳಲ್ಲಿಯೂ ಕೂಡಾ
ಎಲ್ಲಿಯೂ ಸೈದ್ಧಾಂತಿಕವಾಗಿ ರಾಜಿ ಮಾಡಲು
ಎಸ್ಸೆಸ್ಸೆಫ್ ತಯಾರಿರಲಿಲ್ಲ.
ಅದುವೇ ಎಸ್ಸೆಸ್ಸೆಫ್ ನ್ನು ಇತರ ಸಂಘಟನೆಗಳಿಗಿಂತ ಭಿನ್ನವಾಗಿ ಮಾಡುವುದು.
ಕಾರಣ ಎಸ್ಸೆಸ್ಸೆಫ್ ನವರು ಯಾವುದೇ
ಕಾರ್ಯಗಳನ್ನು ಕೈ ಗೊಂಡರು ಅದರ ಹಿಂದೆ
ಅವರು ಕನಸು ಕಾಣುವುದು ಅಲ್ಲಾಹನ ಸ್ವರ್ಗ ಮತ್ತು ತ್ರಪ್ತಿ ಮಾತ್ರ.
ಬದಲಾಗಿ ಈ ದುನಿಯಾದ ರಟ್ಟೆ ಬಲ, ತಾತ್ಕಾಲಿಕ ಆವೇಶ,ಕೋಮುವಾದ ಅಲ್ಲ.
ನಾನೊಬ್ಬ ಸುನ್ನಿ..
ಅದೇ ರೀತಿ ಸುನ್ನಿಗಳಾದ ಅನೇಕ ಯುವಕರಲ್ಲಿ ನನಗೆ ಹೇಳಲಿಕ್ಕೆ ಇರುವುದು
ತಾತ್ಕಾಲಿಕ ಆವೇಶದ ಹಿಂದೆ ಹೋಗಿ ನಮ್ಮ ಸಿದ್ದಾಂತ ವನ್ನು ಬಲಿ ಕೊಟ್ಟರೆ
ನಮ್ಮ ಯಾವುದೇ ಕಾರ್ಯಗಳಲ್ಲಿ ಅಲ್ಲಾಹನ ಸಹಾಯ ಇರಲ್ಲ ಅದು ಗ್ಯಾರಂಟಿ.
ಸೈಧ್ದಾಂತಿಕವಾಗಿ ಅಚಲರಾಗಿರಿ.
ಯಾವುದೇ ಕಾರ್ಯ ಮಾಡುವಾಗಲೂ ಅದರ ಹಿಂದೆ ಸ್ವರ್ಗ ಮತ್ತು ಅಲ್ಲಾಹನ ತ್ರಪ್ತಿ ಕನಸು ಕಾಣಿರಿ.
ಬೇರೆ ದುನಿಯಾದ ಕ್ಷಣಿಕ ರಟ್ಟೆಬಲ, ಹಣಬಲ,
ವ್ಯರ್ಥ ಆವೇಶದಿಂದ ದೂರವಿರಿ...
ಅಚಲವಾದ ಸುನ್ನಿ ವಿಶ್ವಾಸದೊಂದಿಗೆ ಅಲ್ಲಾಹನ ತ್ರಪ್ತಿಗಾಗಿ ಕೆಲಸ ಮಾಡಿ..
ಆವಾಗ ನೀವು ಅಲ್ಪ ಸಂಖ್ಯಾತರಾದರೂ ಕೂಡಾ ಅಲ್ಲಾಹು ಅವನ ಮಲಕ್ ಗಳ ಮೂಲಕ ನಿಮಗೆ ಸಹಾಯ ದೊರಕಿಸುವನು.
ಎಸ್ಸೆಸ್ಸೆಫ್ ನ ವಿಜಯದ ರಹಸ್ಯ ಕೂಡಾ ಅದುವೆ ಎಂಬುವುದು ನನ್ನ ಅಚಲ ವಿಶ್ವಾಸ .
ಹೌದು....
ಇಡೀ ಲೋಕವೇ ಎದುರು ನಿಂತರು ತಾನು ನಂಬಿದ ಆಶಯ ಆದರ್ಶ ವನ್ನು ತಬ್ಬಿಹಿಡಿದು
ಸಧೈರ್ಯದಿಂದ ಸೆಟೆದೆದ್ದು ನಿಂತು ಕಾರ್ಯಚರಣೆ ನಡೆಸಲು ಅದು ಎಸ್ಸೆಸ್ಸೆಫ್ ಗೆ ಮಾತ್ರ ಸಾಧ್ಯ .
ನಮಗೆ ಯಾವುದು ಬೇಡ ಅಂತ ಯಾರೂ ಒಬ್ಬಂಟಿಗರಾಗಬೇಡಿ .
"ಅಲೈಕುಮ್ ಬಿಲ್ ಜಮಾಅ:"
ನೀವು ಸಂಘಟಿತರಾಗಿ
"ಮನ್ ಶಝ್ಝ ಶುಝ್ಝ ಫಿ ನ್ನಾರ್"
ಯಾರಾದರೂ ಒಂಟಿಯಾದರೆ ಅವನು ನರಕದಲ್ಲಿಯೂ ಒಂಟಿ,
ಎಂಬ ನೆಬಿ ವಚನ ನೆನಪಿಸುತ್ತಾ.
ನೀವು ಸೈದ್ಧಾಂತಿಕ ಭದ್ರತೆ ಇರುವ ಎಸ್ಸೆಸ್ಸೆಫ್ ನೊಂದಿಗೆ ಸಂಘ ಸೇರಿರಿ.
ಇನ್ಶಾಅಲ್ಲಾ ಇದೇ ನವೆಂಬರ್ 1ರಿಂದ15ರ ತನಕ ಹದಿನೈದು ದಿವಸ ಎಸ್ಸೆಸ್ಸೆಫ್ ನ ಮೆಂಬರ್ ಶಿಫ್ ಅಭಿಯಾನ ನಡೆಯುತ್ತದೆ.
ಅದೇ ಕ್ಯಾಂಪಯ್ನಲ್ಲಿ 34 ವರ್ಷದಿಂದ ಮೇಲ್ಪಟ್ಟವರಿಗೆ SYS ನ ಮದ್ಯಾಂತರ ಸದಸ್ಯತನವಾಗುವ ಸುವರ್ಣಾವಕಾಶ ಇದೆ.
ತಡಮಾಡಬೇಡಿ,
ಅಲ್ಲಾಹನ ತ್ರಪ್ತಿ ಮತ್ತು
ಪರಲೋಕ ಮೋಕ್ಷ ಹಾಗೂ ಸ್ವರ್ಗದ ಕನಸಿನೊಂದಿಗೆ ಸದಸ್ಯರಾಗಿ.
ಇನ್ಶಾಅಲ್ಲಾ,
ನಾನು ಈ ಸಂಘ ಶಕ್ತಿಯೊಂದಿಗೆ
ಸೇರಲು ತೀರ್ಮಾನ ಮಾಡಿದ್ದೇನೆಂಬ ಶಪಥ ನಿಮ್ಮದಾಗಿರಲಿ.
ನೀವೂ ರೆಡಿ ತಾನೇ..
ನೀವು ನನಗಾಗಿ ದುಆ ಮಾಡಿ...
ನಿಮಗಾಗಿ ನಾನು ಸದಾ ದುಆ ಮಾಡುತ್ತಲಿರುವೆ.
ಅಬೂಶಝ
Sunday, October 21, 2018
*ಸ್ತ್ರೀ ಜುಮುಅ -ಜಮಾಅತ್ ಮಸೀದಿಯಲ್ಲಿ*
ಭಾಗ--4
📝ಮುನೀರ್ ಸಖಾಫಿ ಸಾಲೆತ್ತೂರು.
*_________________________________*
ಅಲ್ಲಾಹನು ಹೇಳುತ್ತಾನೆ,
يَا أَيُّهَا الَّذِينَ آَمَنُوا إِذَا نُودِيَ لِلصَّلَاةِ مِنْ يَوْمِ الْجُمُعَةِ فَاسْعَوْا إِلَى ذِكْرِ اللَّهِ وَذَرُوا الْبَيْعَ ذَلِكُمْ خَيْرٌ لَكُمْ إِنْ كُنْتُمْ تَعْلَمُونَ
(سورة الجمعة 9)
ಓ ಸತ್ಯ ವಿಶ್ವಾಸಿಗಳೇ!
ಶುಕ್ರವಾರ ದಿವಸ ನಮಾಝಿಗೆ ನಿಮ್ಮನ್ನು ಕರೆಯಲ್ಪಟ್ಟರೆ ನೀವು ಝಿಕ್ರ್ _(ಝಿಕ್ರ್ ಎಂಬುವುದರ ತಾತ್ಪರ್ಯ ಖುತುಬ ಎಂದು ಮುಫ್ಫಸ್ಸಿರ್ ಗಳು ವಿವರಿಸಿದ್ದಾರೆ)_ ಗೆ
ದಾವಿಸಿರಿ.ಹಾಗು ವ್ಯಾಪಾರ ವಹಿವಾಟುಗಳನ್ನು ತ್ಯಜಿಸಿರಿ.ನೀವು ಅರಿತವರಾಗಿದ್ದರೆ ಅದು ನಿಮಗೆ ಉತ್ತಮವಾಗಿದೆ.(ಜುಮುಅ 9)
____________________________________
ಇದರ ವ್ಯಾಖ್ಯಾನದಲ್ಲಿ ಇಮಾಮ್ ಇಸ್ಮಾಯಿಲ್ ಹಿಖ್ಖಿ (ರ)ಹೇಳುತ್ತಾರೆ;
وفيه اشارة الى ان ترك السعى من فعل الشيطان وهذا بالنسبة الى غير المريض والاعمى والعبد والمرأة والمقعد والمسافر فانهم ليسوا بمكلفين فهم غير منادين اى لاسعى من المرضى والزمنى والعميان وقد قال تعالى { فاسعوا } واما النسوان فهن امرن بالقرار فى البيوت بالنص
(روح البيان 9/524)
ಖುತುಬಾಗೆ ನೀವು ಅತೀ ವೇಗದಲ್ಲಿ ದಾವಿಸಬೇಕೆಂದು ಹೇಳಿರುವುದು ವೇಗತೆಯನ್ನು ತ್ಯಜಿಸುವುಸುದು ಪಿಶಾಚಿಯ ಕ್ರಿಯೆಯೆಂಬುವುದಕ್ಕೆ ಸೂಚನೆಯಾಗಿದೆ.
ಇದರಿಂದ ರೋಗಿ,ಕುರುಡ,ಗುಲಾಮ,ಸ್ತ್ರೀಯರು,ಯಾತ್ರಿಕ,ನಡೆಯಲಾಗದವ ಮುಂತಾದವರನ್ನು ಹೊರತು ಪಡಿಸಲಾಗಿದೆ.ಕಾರಣ ಅವರೊಂದಿಗೆ ಈ ಅಜ್ಞೆ ಇಲ್ಲ.
ಅಲ್ಲಾಹನು ಇಲ್ಲಿ ಪುರುಷರನ್ನು ಸಂಭೋದಿಸುವ ಪದವಾದ فاسعوا ಎಂಬ ಪದವನ್ನು ಹೇಳಿದ್ದಾನೆ.
*ಸ್ತ್ರೀಯರು ಅವರ ಮನೆಯಲ್ಲಿಯೇ ಆರಾಧನಾ ಕರ್ಮ ನೆರವೇರಿಸಬೇಕೆಂದು ಇಸ್ಲಾಮ್ ಆಜ್ಞಾಪಿಸಿದೆ.*
(ರೂಹುಲ್ ಬಯಾನ್ 9/524)
____________________________________
آمنوا ಇಲ್ಲಿ
ಎಂಬ ಪದವು ಪುರುಷರೊಂದಿಗೆ ಆಜ್ಞಾಪಿಸುವ ಪದವಾಗಿದೆ.ಅದೇ ರೀತಿ فاسعوا ಎಂಬ ಪದವು ಕೂಡಾ.
ಜುಮುಅ ನಮಾಝ್ ಪುರುಷರಿಗೆ ಮಾತ್ರವಿರುವ ಆರಾಧನೆಯಾಗಿರುವುದರಿಂದ ಅಲ್ಲಾಹನು ಆ ಪ್ರಯೋಗ ಪ್ರಯೋಗಿಸಿದ್ದಾನೆಂದು ಮೇಲಿನ ತಫ್ಸೀರ್ ನಿಂದ ಬಹಳ ಸ್ಪಷ್ಟ.
ಪುರುಷರೊಂದಿಗೆ ಆಜ್ಞಾಪಿಸುವ ಎಲ್ಲಾ ಸ್ಥಳಗಲ್ಲಿ ಪುರುಷರು ಮಾತ್ರ ಉದ್ದೇಶವೆಂದು ನೀವು ವಾದಿಸುತ್ತೀರಾ ಎಂದು ಕೇಳಿದರೆ " ಹೌದು" ಎಂದಾಗಿದೆ ಉತ್ತರ.
ಪುರುಷರಲ್ಲದ ಇತರರು ಆ ಆಜ್ಞೆಯ ವ್ಯಾಪ್ತಿಯಲ್ಲಿ ಬರಬೇಕಾದರೆ ಬೇರೆ ಆದಾರಗಳ ಮೂಲಕ ಸಾಬೀತಾಗಬೇಕಾಗಿದೆ.ಇದು ಉಸೂಲ್ ನ ಗ್ರಂಥಗಳಲ್ಲಿ ವಿವರಿಸಿದ ವಿಷಯವಾಗಿದೆ.
ಇಮಾಮ್ ಗಝ್ಝಾಲಿ ತನ್ನ ಮುಸ್'ತಸ್'ಫಾ ಎಂಬ ಗ್ರಂಥದ 2/ 79 ನೇ ಪುಟದಲ್ಲಿ ಇದು ವಿವರಿಸಿದ್ದಾರೆ.
ಅದರ ಉಧ್ಧರಣೆ ಇಲ್ಲಿ ನೀಡುತ್ತಿದ್ದೇನೆ.
👇👇
يدخل النساء تحت الحكم المضاف إلى الناس فأما المؤمنون والمسلمون وصيغ جمع الذكر اختلفوا فيه، فقال قوم: تدخل النساء تحته، لان الذكور والإناث إذا اجتمعوا غلبت العرب التذكير، واختار القاضي أنها لا تدخل، وهو الاظهر، لان الله تعالى ذكر المسلمين والمسلمات والمؤمنين والمؤمنات، فجمع الذكور متميز، نعم: إذا اجتمعوا في الحكم وأراد الاخبار تجوز العرب الاقتصار على لفظ التذكير، أما ما ينشأ على سبيل الابتداء ويخصه بلفظ المؤمنين فإلحاق المؤمنات إنما يكون بدليل آخر من قياس، أو كونه في معنى المنصوص أو ما جري مجراه(المستصفي 2/79)
____________________________________
ಇಮಾಮ್ ಖುರ್ತುಬೀ(ರ)ಹೇಳುತ್ತಾರೆ;
قوله تعالى :( يا أيها الذين آمنوا )خطاب للمكلفين بإجماع. ويخرج منه المرضى والزمنى والمسافرون والعبيد والنساء بالدليل ، (قرطبي 18/103)
"ಓ ಸತ್ಯ ವಿಶ್ವಾಸಿಗಳೇ" ಎಂಬ ಆಜ್ಞೆಯು ಪುರುಷರೊಂದಿಗಿರುವ ಆಜ್ಞೆಯಾಗಿದೆ.ಆದಾರಗಳ ಬೆಳಕಿನಲ್ಲಿ ರೋಗಿ,ಮುದುಕರು,ಯಾತ್ರಿಕರು,ಸ್ತ್ರೀಯರು ಮುಂತಾದವರನ್ನು ಅದರಿಂದ ಹೊರತು ಪಡಿಸಲಾಗಿದೆ.
(ತಫ್ಸೀರು ಖುರ್ತುಬಿ18/103
____________________________________
ಒಟ್ಟಿನಲ್ಲಿ ಖುರ್'ಆನಿನಲ್ಲಿ ಮಸೀದಿ ಮತ್ತು ಜುಮುಅದ ಬಗ್ಗೆ ಪ್ರಸ್ತಾಪ ಮಾಡಿದಾಗ ಪುರುಷರನ್ನಲ್ಲದೆ ಸ್ತ್ರೀಯರನ್ನು ಹೇಳಿಲ್ಲ.
ಅವರಿಗೆ ಮಸೀದಿಯಲ್ಲಿ ನಮಾಜು ಇಲ್ಲದಿರುವುದೇ ಅದಕ್ಕಿರುವ ಕಾರಣವೆಂದು ಇಮಾಮರು ಸ್ಪಷ್ಟಪಡಿಸಿದ್ದನ್ನಾಗಿದೆ ಮೇಲೆ ನಾವು ಓದಿದ್ದು.
*ಮುಂದುವರಿಯುವುದು........*
ಭಾಗ--4
📝ಮುನೀರ್ ಸಖಾಫಿ ಸಾಲೆತ್ತೂರು.
*_________________________________*
ಅಲ್ಲಾಹನು ಹೇಳುತ್ತಾನೆ,
يَا أَيُّهَا الَّذِينَ آَمَنُوا إِذَا نُودِيَ لِلصَّلَاةِ مِنْ يَوْمِ الْجُمُعَةِ فَاسْعَوْا إِلَى ذِكْرِ اللَّهِ وَذَرُوا الْبَيْعَ ذَلِكُمْ خَيْرٌ لَكُمْ إِنْ كُنْتُمْ تَعْلَمُونَ
(سورة الجمعة 9)
ಓ ಸತ್ಯ ವಿಶ್ವಾಸಿಗಳೇ!
ಶುಕ್ರವಾರ ದಿವಸ ನಮಾಝಿಗೆ ನಿಮ್ಮನ್ನು ಕರೆಯಲ್ಪಟ್ಟರೆ ನೀವು ಝಿಕ್ರ್ _(ಝಿಕ್ರ್ ಎಂಬುವುದರ ತಾತ್ಪರ್ಯ ಖುತುಬ ಎಂದು ಮುಫ್ಫಸ್ಸಿರ್ ಗಳು ವಿವರಿಸಿದ್ದಾರೆ)_ ಗೆ
ದಾವಿಸಿರಿ.ಹಾಗು ವ್ಯಾಪಾರ ವಹಿವಾಟುಗಳನ್ನು ತ್ಯಜಿಸಿರಿ.ನೀವು ಅರಿತವರಾಗಿದ್ದರೆ ಅದು ನಿಮಗೆ ಉತ್ತಮವಾಗಿದೆ.(ಜುಮುಅ 9)
____________________________________
ಇದರ ವ್ಯಾಖ್ಯಾನದಲ್ಲಿ ಇಮಾಮ್ ಇಸ್ಮಾಯಿಲ್ ಹಿಖ್ಖಿ (ರ)ಹೇಳುತ್ತಾರೆ;
وفيه اشارة الى ان ترك السعى من فعل الشيطان وهذا بالنسبة الى غير المريض والاعمى والعبد والمرأة والمقعد والمسافر فانهم ليسوا بمكلفين فهم غير منادين اى لاسعى من المرضى والزمنى والعميان وقد قال تعالى { فاسعوا } واما النسوان فهن امرن بالقرار فى البيوت بالنص
(روح البيان 9/524)
ಖುತುಬಾಗೆ ನೀವು ಅತೀ ವೇಗದಲ್ಲಿ ದಾವಿಸಬೇಕೆಂದು ಹೇಳಿರುವುದು ವೇಗತೆಯನ್ನು ತ್ಯಜಿಸುವುಸುದು ಪಿಶಾಚಿಯ ಕ್ರಿಯೆಯೆಂಬುವುದಕ್ಕೆ ಸೂಚನೆಯಾಗಿದೆ.
ಇದರಿಂದ ರೋಗಿ,ಕುರುಡ,ಗುಲಾಮ,ಸ್ತ್ರೀಯರು,ಯಾತ್ರಿಕ,ನಡೆಯಲಾಗದವ ಮುಂತಾದವರನ್ನು ಹೊರತು ಪಡಿಸಲಾಗಿದೆ.ಕಾರಣ ಅವರೊಂದಿಗೆ ಈ ಅಜ್ಞೆ ಇಲ್ಲ.
ಅಲ್ಲಾಹನು ಇಲ್ಲಿ ಪುರುಷರನ್ನು ಸಂಭೋದಿಸುವ ಪದವಾದ فاسعوا ಎಂಬ ಪದವನ್ನು ಹೇಳಿದ್ದಾನೆ.
*ಸ್ತ್ರೀಯರು ಅವರ ಮನೆಯಲ್ಲಿಯೇ ಆರಾಧನಾ ಕರ್ಮ ನೆರವೇರಿಸಬೇಕೆಂದು ಇಸ್ಲಾಮ್ ಆಜ್ಞಾಪಿಸಿದೆ.*
(ರೂಹುಲ್ ಬಯಾನ್ 9/524)
____________________________________
آمنوا ಇಲ್ಲಿ
ಎಂಬ ಪದವು ಪುರುಷರೊಂದಿಗೆ ಆಜ್ಞಾಪಿಸುವ ಪದವಾಗಿದೆ.ಅದೇ ರೀತಿ فاسعوا ಎಂಬ ಪದವು ಕೂಡಾ.
ಜುಮುಅ ನಮಾಝ್ ಪುರುಷರಿಗೆ ಮಾತ್ರವಿರುವ ಆರಾಧನೆಯಾಗಿರುವುದರಿಂದ ಅಲ್ಲಾಹನು ಆ ಪ್ರಯೋಗ ಪ್ರಯೋಗಿಸಿದ್ದಾನೆಂದು ಮೇಲಿನ ತಫ್ಸೀರ್ ನಿಂದ ಬಹಳ ಸ್ಪಷ್ಟ.
ಪುರುಷರೊಂದಿಗೆ ಆಜ್ಞಾಪಿಸುವ ಎಲ್ಲಾ ಸ್ಥಳಗಲ್ಲಿ ಪುರುಷರು ಮಾತ್ರ ಉದ್ದೇಶವೆಂದು ನೀವು ವಾದಿಸುತ್ತೀರಾ ಎಂದು ಕೇಳಿದರೆ " ಹೌದು" ಎಂದಾಗಿದೆ ಉತ್ತರ.
ಪುರುಷರಲ್ಲದ ಇತರರು ಆ ಆಜ್ಞೆಯ ವ್ಯಾಪ್ತಿಯಲ್ಲಿ ಬರಬೇಕಾದರೆ ಬೇರೆ ಆದಾರಗಳ ಮೂಲಕ ಸಾಬೀತಾಗಬೇಕಾಗಿದೆ.ಇದು ಉಸೂಲ್ ನ ಗ್ರಂಥಗಳಲ್ಲಿ ವಿವರಿಸಿದ ವಿಷಯವಾಗಿದೆ.
ಇಮಾಮ್ ಗಝ್ಝಾಲಿ ತನ್ನ ಮುಸ್'ತಸ್'ಫಾ ಎಂಬ ಗ್ರಂಥದ 2/ 79 ನೇ ಪುಟದಲ್ಲಿ ಇದು ವಿವರಿಸಿದ್ದಾರೆ.
ಅದರ ಉಧ್ಧರಣೆ ಇಲ್ಲಿ ನೀಡುತ್ತಿದ್ದೇನೆ.
👇👇
يدخل النساء تحت الحكم المضاف إلى الناس فأما المؤمنون والمسلمون وصيغ جمع الذكر اختلفوا فيه، فقال قوم: تدخل النساء تحته، لان الذكور والإناث إذا اجتمعوا غلبت العرب التذكير، واختار القاضي أنها لا تدخل، وهو الاظهر، لان الله تعالى ذكر المسلمين والمسلمات والمؤمنين والمؤمنات، فجمع الذكور متميز، نعم: إذا اجتمعوا في الحكم وأراد الاخبار تجوز العرب الاقتصار على لفظ التذكير، أما ما ينشأ على سبيل الابتداء ويخصه بلفظ المؤمنين فإلحاق المؤمنات إنما يكون بدليل آخر من قياس، أو كونه في معنى المنصوص أو ما جري مجراه(المستصفي 2/79)
____________________________________
ಇಮಾಮ್ ಖುರ್ತುಬೀ(ರ)ಹೇಳುತ್ತಾರೆ;
قوله تعالى :( يا أيها الذين آمنوا )خطاب للمكلفين بإجماع. ويخرج منه المرضى والزمنى والمسافرون والعبيد والنساء بالدليل ، (قرطبي 18/103)
"ಓ ಸತ್ಯ ವಿಶ್ವಾಸಿಗಳೇ" ಎಂಬ ಆಜ್ಞೆಯು ಪುರುಷರೊಂದಿಗಿರುವ ಆಜ್ಞೆಯಾಗಿದೆ.ಆದಾರಗಳ ಬೆಳಕಿನಲ್ಲಿ ರೋಗಿ,ಮುದುಕರು,ಯಾತ್ರಿಕರು,ಸ್ತ್ರೀಯರು ಮುಂತಾದವರನ್ನು ಅದರಿಂದ ಹೊರತು ಪಡಿಸಲಾಗಿದೆ.
(ತಫ್ಸೀರು ಖುರ್ತುಬಿ18/103
____________________________________
ಒಟ್ಟಿನಲ್ಲಿ ಖುರ್'ಆನಿನಲ್ಲಿ ಮಸೀದಿ ಮತ್ತು ಜುಮುಅದ ಬಗ್ಗೆ ಪ್ರಸ್ತಾಪ ಮಾಡಿದಾಗ ಪುರುಷರನ್ನಲ್ಲದೆ ಸ್ತ್ರೀಯರನ್ನು ಹೇಳಿಲ್ಲ.
ಅವರಿಗೆ ಮಸೀದಿಯಲ್ಲಿ ನಮಾಜು ಇಲ್ಲದಿರುವುದೇ ಅದಕ್ಕಿರುವ ಕಾರಣವೆಂದು ಇಮಾಮರು ಸ್ಪಷ್ಟಪಡಿಸಿದ್ದನ್ನಾಗಿದೆ ಮೇಲೆ ನಾವು ಓದಿದ್ದು.
*ಮುಂದುವರಿಯುವುದು........*
*ಸ್ತ್ರೀ ಜುಮುಅ -ಜಮಾಅತ್ ಮಸೀದಿಯಲ್ಲಿ*
ಭಾಗ--3
*___________________________________*
_*ಪವಿತ್ರ ಖುರ್'ಆನ್ ಏನು ಹೇಳುತ್ತದೆ?*_
_ಅಲ್ಲಾಹನು ಹೇಳುತ್ತಾನೆ;_
لَّمَسْجِدٌ أُسِّسَ عَلَى التَّقْوَىٰ مِنْ أَوَّلِ يَوْمٍ أَحَقُّ أَن تَقُومَ فِيهِ ۚ فِيهِ رِجَالٌ يُحِبُّونَ أَن يَتَطَهَّرُوا ۚ وَاللَّهُ يُحِبُّ الْمُطَّهِّرِينَ ( التوبة 108)
_ಪ್ರಾರಂಭದಲ್ಲೇ ಭಕ್ತಿಯ ಮೇಲೆ ನಿರ್ಮಿಸಿದ ಮಸೀದಿಯು ತಮಗೆ ನಮಾಜಿಗೆ ಅತ್ಯತ್ತಮವಾಗಿದೆ.ಆ ಮಸೀದಿಯಲ್ಲಿ ಶುದ್ಧಿಯನ್ನು ಇಷ್ಟಪಡುವ ಪುರುಷರಿದ್ದಾರೆ.ಶುದ್ಧಿಯಿರುವವರನ್ನು ಅಲ್ಲಾಹನು ಇಷ್ಟಪಡುವನು._
(ಸೂರಾ ತೌಬಾ 108)
____________________________________
ಪುರುಷರು ನಮಾಜು ಮಾಡುವ ಮಸೀದಿಯು ಭಕ್ತಿಯ ಮಸೀದಿಯೆಂದೂ ತಮ್ಮ ನಮಾಜು ಆ ಮಸೀದಿಯಲ್ಲಾಗಿರಬೇಕೆಂದೂ ಅಲ್ಲಾಹನು ಪ್ರವಾದಿವರ್ಯರಲ್ಲಿ ಬಹಳ ಸ್ಪಷ್ಟವಾಗಿಯೇ ಹೇಳಿದ್ದಾನೆ.
ಅಲ್ಲಾಹನು ಹೇಳುತ್ತಾನೆ,
فِي بُيُوتٍ أَذِنَ اللَّهُ أَن تُرْفَعَ وَيُذْكَرَ فِيهَا اسْمُهُ يُسَبِّحُ لَهُ فِيهَا بِالْغُدُوِّ وَالْآصَالِ (36)
رِجَالٌ لَّا تُلْهِيهِمْ تِجَارَةٌ وَلَا بَيْعٌ عَن ذِكْرِ اللَّهِ وَإِقَامِ الصَّلَاةِ وَإِيتَاءِ الزَّكَاةِ ۙ يَخَافُونَ يَوْمًا تَتَقَلَّبُ فِيهِ الْقُلُوبُ وَالْأَبْصَارُ
( سورة النور 37)
_ಮಸೀದಿಗಳಲ್ಲಿ ದಿಕ್ರ್'ಗಳ ಮೂಲಕ ಶಬ್ಧವೆತ್ತುವುದಕ್ಕೆ ಅಲ್ಲಾಹನು ಸಮ್ಮತಿ ನೀಡಿದ್ದಾನೆ._
_ಆ ಮಸೀದಿಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ಹೊತ್ತು ದ್ಸಿಕ್ರ್ ಹೇಳುವ ಪುರುಷರಿದ್ದಾರೆ._
_ಯಾವುದೇ ವ್ಯಾಪಾರ ವಹಿವಾಟುಗಳು ಅವರ ದ್ಸಿಕ್ರ್ ಗೆ ತಡೆಯಾಗಲಾರದು._
(ಸೂರಾ ಅತ್ತೌಬ 36,37)_
____________________________________
ಮೇಲಿನ ಎರಡು ಸೂಕ್ತಗಳಲ್ಲೂ ಅಲ್ಲಾಹನು ಮಸೀದಿಯ ಬಗ್ಗೆ ಪರಾಮರ್ಶಿಸುವಾಗ ಪುರುಷರನ್ನು ಮಾತ್ರ ಹೇಳಿದ್ದಾನೆ.ಇದಕ್ಕೆ ಕ್ಕಾರಣವೇನು?
ಖುರ್'ಆನ್ ವ್ಯಾಖ್ಯಾನಗಾರರು ವಿವರಣೆಯನ್ನು ನೋಡೋಣ.
ಇಮಾಮ್ ರಾಝೀ(ರ)ಬರೆಯುತ್ತಾರೆ;
خصَّ الرِّجَال بِالذِّكْر لِأَنَّ النِّسَاءَ لَسْنَ مِنْ أَهْلِ التِّجَارَاتِ أَوِ الْجَمَاعَاتِ(رازي 6/24)
ಸ್ತ್ರೀಯರಿಗೆ ವ್ಯಾಪಾರ ಮತ್ತು ಜಮಾಅತ್ ಇಲ್ಲದಿರುವುದರಿಂದಲೇ ಅಲ್ಲಾಹನು ಪುರುಷರನ್ನು ಮಾತ್ರ ಹೇಳಿದ್ದಾನೆ.(ರಾಝಿ 6/24)
____________________________________
ಇಮಾಮ್ ಇಸ್ಮಾಯಿಲ್ ಹಿಖ್ಖಿ (ರ)ಹೇಳುತ್ತಾರೆ;
لانه لا جمعة علي النساء ولا جماعة في المساجد
(روح االبيان 6/161)
ಸ್ತ್ರೀಯರಿಗೆ ಜುಮಾ ಮತ್ತು ಜಮಾಅತ್ ನಮಾಜು ಮಸೀದಿಗಳಲ್ಲಿ ಇಲ್ಲದಿರುವುದರಿಂದ ಪುರುಷರನ್ನು ಮಾತ್ರ ಹೇಳಲಾಗಿದೆ.
(ರೂಹುಲ್ ಬಯಾನ್ 6/161)
____________________________________
ಇಮಾಮ್ ಮಲ್'ಹರೀ (ರ)ಹೇಳುತ್ತಾರೆ;
لانه ليس علي النساء جمعة ولا جماعة في المسجد
(تفسير المظهري 6/541)
ಸ್ತ್ರೀಯರಿಗೆ ಜುಮಾ ಮತ್ತು ಜಮಾಅತ್ ನಮಾಜು ಮಸೀದಿಯಲ್ಲಿ ಇಲ್ಲದಿರುವುದರಿಂದ ಪುರುಷರನ್ನು ಮಾತ್ರ ಹೇಳಲಾಗಿದೆ
(ತಫ್ಸೀರುಲ್ ಮಲ್'ಹರಿ 6/541)
____________________________________
ಇಮಾಮ್ ಸ್ವಾವೀ(ರ)ಹೇಳುತ್ತಾರೆ;
خصوا بالذكر لان شأنهم حضور المساجد للجمعة والجماعات.
(حاشية الصاوي 3/141)
ಜುಮಾ ಮತ್ತು ಜಮಾಅತ್ ನಮಾಜ್ ಗೆ ಸೇರುವುದು ಪುರುಷರು ಮಾತ್ರವಾಗಿರುವುದರಿಂದ ಪುರುಷರನ್ನು ಮಾತ್ರ ಇಲ್ಲಿ ಹೇಳಲಾಗಿದೆ.
(ಸ್ವಾವೀ3/141)
____________________________________
ತಫ್ಸೀರು ಖಾಝಿನ್ ನಲ್ಲಿ ಈ ರೀತಿ ಇದೆ;
خص الرجال بالذكر في هذه المساجد لأن النساء ليس عليهن حضور المساجد لجمعة ولا جماعة (تفسير الخازن 3/333)
ಮಸೀದಿಯ ಬಗ್ಗೆ ಪ್ರಸ್ತಾಪಿಸಿದಾಗ ಪುರುಷರ ಬಗ್ಗೆ ಮಾತ್ರ ಹೇಳಲು ಕಾರಣ,ಸ್ತ್ರೀಯರು ಜುಮುಅ ಮತ್ತು ಜಮಾಅತ್ ಗೆ ಹಾಜರಾಗದಿರುವುದರಿಂದಾಗಿದೆ.
(ತಫ್ಸೀರು ಖಾಝಿನ್3/333)
ಇದೇ ರೀತಿ (تفسير الجمل )
ತಫ್ಸೀರುಲ್ ಜಮಲ್ 3/227,
ತಫ್ಸೀರು ಮ ಆಲಿಮುತ್ತಂಝೀಲ್ ನ 3/295(تفسير معالم التنزيل)
ರಲ್ಲೂ ಹೇಳಲಾಗಿದೆ.
____________________________________
ನೂತನವಾದಿಗಳ ನಾಯಕ ಮಿಸ್ಟರ್ ಆಲೂಸೀ ಹೇಳುತ್ತಾರೆ;
وتخصيص الرجال بالذكر لانهم الاحقاء بالمساجد.(تفسير روح المعاني 18/177)
ಮಸೀದಿಯೊಂದಿಗೆ ಅತೀ ಸಂಭಂಧಪಟ್ಟವರು ಪುರುಷರಾದುದರಿಂದ ಅಲ್ಲಾಹನನ್ನು ಪುರುಷರನ್ನು ಮಾತ್ರ ಹೇಳಿದ್ದಾನೆ.
(ರೂಹುಲ್ ಮಆನಿ 18/177)
____________________________________
ಇಮಾಮ್ ಕುರ್ತುಬಿ ಹೇಳುತ್ತಾರೆ;
وخصهم بالذكر دل على أن النساء لا حظ لهن في المساجد ؛ إذ لا جمعة عليهن ، ولا جماعة ، وأن صلاتهن في بيوتهن أفضل
(قرطبي 12/184)
ಸ್ತ್ರೀಯರಿಗೆ ಮಸೀದಿಯಲ್ಲಿರುವ ಜುಮುಅ ಮತ್ತು ಜಮಾಅತ್ ನಲ್ಲಿ ಪಾಲ್ಗೊಲ್ಲುವ ಅವಕಾಶವಿಲ್ಲದಿರುವುದರಿಂದ ಪುರುಷನನ್ನು ಮಾತ್ರ ಅಲ್ಲಾಹನು ಹೇಳಿದ್ದಾನೆ.ಸ್ತ್ರೀಯರಿಗೆ ಅವರ ಮನೆಯೇ ನಮಾಜಿಗೆ ಉತ್ತಮವಾಗಿದೆ.
(ತಫ್ಸೀರು ಖುರ್ತುಬೀ 12/184)
____________________________________
ಸಲಪಿಗಳ ಅಂಗೀಕೃತ ನಾಯಕ ಇಬ್ನ್ ಕಸೀರ್ ಹೇಳುವುದು ನೋಡಿ,
فأما النساء فصلاتهن في بيوتهن أفضل لهن; لما رواه أبو داود ، عن عبد الله بن مسعود ، رضي الله عنه ، عن النبي صلى الله عليه وسلم قال : " صلاة المرأة في بيتها أفضل من صلاتها في حجرتها ، وصلاتها في مخدعها أفضل من صلاتها في بيتها "
(ابن كثير 3/295)
ಸ್ತ್ರೀಯರಿಗೆ ನಮಾಜು ನಿರ್ವಹಿಸಲು ಅವರ ಮನೆಯೇ ಉತ್ತಮವಾಗಿದೆ.ಇಮಾಮ್ ಅಬೂದಾವೂದ್ (ರ)ವರದಿ ಮಾಡಿದ "ಸ್ತ್ರೀಯರಿಗೆ ಅವರ ಮನೆಯ ಒಳಗಿನ ಕೋಣೆಯು ನಮಾಜಿಗೆ ಉತ್ತಮವಾಗಿದೆ" ಎಂಬ ಹದೀಸ್ ಅದಕ್ಕೆ ಆಧಾರವಾಗಿದೆ.
(ಇಬ್ನ್ ಕಸೀರ್ 3/302).
____________________________________
ನೋಡಿರಿ!!
ಮಹಿಳೆಯರಿಗೆ ನಮಾಜು ನಿರ್ವಹಿಸಲು ಮಸೀದಿ ಉತ್ತಮವಲ್ಲವೆಂದು ಖುರ್'ಆನ್ ನ ಸೂಕ್ತವನ್ನು ವ್ಯಾಖ್ಯಾನಿಸಿ ಇಮಾಮರುಗಳು ಹೇಳಿದ್ದನ್ನಾಗಿದೆ ಮೇಲೆ ನೀವು ಓದಿದ್ದು,ಇದಕ್ಕೆ ವಿರುದ್ಧವಾಗಿ ಯಾವುದೇ ಗ್ರಂಥಗಳಿಂದ ಒಂದೇ ಒಂದು ವಾಖ್ಯಾವನ್ನು ತೋರಿಸಲು ಯಾರಿಗೂ ಸಾಧ್ಯವಿಲ್ಲ.
ಆದುದರಿಂದ ಸತ್ಯ ತಿಳಿಯಲು ಬಯಸುವ ವಿಶ್ವಾಸಿಗೆ ಇಷ್ಟು ಪುರಾವೆಗಳು ಧಾರಾಳ ಸಾಕು.
*ಮುಂದುವರಿಯುವುದು........*
ಭಾಗ--3
*___________________________________*
_*ಪವಿತ್ರ ಖುರ್'ಆನ್ ಏನು ಹೇಳುತ್ತದೆ?*_
_ಅಲ್ಲಾಹನು ಹೇಳುತ್ತಾನೆ;_
لَّمَسْجِدٌ أُسِّسَ عَلَى التَّقْوَىٰ مِنْ أَوَّلِ يَوْمٍ أَحَقُّ أَن تَقُومَ فِيهِ ۚ فِيهِ رِجَالٌ يُحِبُّونَ أَن يَتَطَهَّرُوا ۚ وَاللَّهُ يُحِبُّ الْمُطَّهِّرِينَ ( التوبة 108)
_ಪ್ರಾರಂಭದಲ್ಲೇ ಭಕ್ತಿಯ ಮೇಲೆ ನಿರ್ಮಿಸಿದ ಮಸೀದಿಯು ತಮಗೆ ನಮಾಜಿಗೆ ಅತ್ಯತ್ತಮವಾಗಿದೆ.ಆ ಮಸೀದಿಯಲ್ಲಿ ಶುದ್ಧಿಯನ್ನು ಇಷ್ಟಪಡುವ ಪುರುಷರಿದ್ದಾರೆ.ಶುದ್ಧಿಯಿರುವವರನ್ನು ಅಲ್ಲಾಹನು ಇಷ್ಟಪಡುವನು._
(ಸೂರಾ ತೌಬಾ 108)
____________________________________
ಪುರುಷರು ನಮಾಜು ಮಾಡುವ ಮಸೀದಿಯು ಭಕ್ತಿಯ ಮಸೀದಿಯೆಂದೂ ತಮ್ಮ ನಮಾಜು ಆ ಮಸೀದಿಯಲ್ಲಾಗಿರಬೇಕೆಂದೂ ಅಲ್ಲಾಹನು ಪ್ರವಾದಿವರ್ಯರಲ್ಲಿ ಬಹಳ ಸ್ಪಷ್ಟವಾಗಿಯೇ ಹೇಳಿದ್ದಾನೆ.
ಅಲ್ಲಾಹನು ಹೇಳುತ್ತಾನೆ,
فِي بُيُوتٍ أَذِنَ اللَّهُ أَن تُرْفَعَ وَيُذْكَرَ فِيهَا اسْمُهُ يُسَبِّحُ لَهُ فِيهَا بِالْغُدُوِّ وَالْآصَالِ (36)
رِجَالٌ لَّا تُلْهِيهِمْ تِجَارَةٌ وَلَا بَيْعٌ عَن ذِكْرِ اللَّهِ وَإِقَامِ الصَّلَاةِ وَإِيتَاءِ الزَّكَاةِ ۙ يَخَافُونَ يَوْمًا تَتَقَلَّبُ فِيهِ الْقُلُوبُ وَالْأَبْصَارُ
( سورة النور 37)
_ಮಸೀದಿಗಳಲ್ಲಿ ದಿಕ್ರ್'ಗಳ ಮೂಲಕ ಶಬ್ಧವೆತ್ತುವುದಕ್ಕೆ ಅಲ್ಲಾಹನು ಸಮ್ಮತಿ ನೀಡಿದ್ದಾನೆ._
_ಆ ಮಸೀದಿಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ಹೊತ್ತು ದ್ಸಿಕ್ರ್ ಹೇಳುವ ಪುರುಷರಿದ್ದಾರೆ._
_ಯಾವುದೇ ವ್ಯಾಪಾರ ವಹಿವಾಟುಗಳು ಅವರ ದ್ಸಿಕ್ರ್ ಗೆ ತಡೆಯಾಗಲಾರದು._
(ಸೂರಾ ಅತ್ತೌಬ 36,37)_
____________________________________
ಮೇಲಿನ ಎರಡು ಸೂಕ್ತಗಳಲ್ಲೂ ಅಲ್ಲಾಹನು ಮಸೀದಿಯ ಬಗ್ಗೆ ಪರಾಮರ್ಶಿಸುವಾಗ ಪುರುಷರನ್ನು ಮಾತ್ರ ಹೇಳಿದ್ದಾನೆ.ಇದಕ್ಕೆ ಕ್ಕಾರಣವೇನು?
ಖುರ್'ಆನ್ ವ್ಯಾಖ್ಯಾನಗಾರರು ವಿವರಣೆಯನ್ನು ನೋಡೋಣ.
ಇಮಾಮ್ ರಾಝೀ(ರ)ಬರೆಯುತ್ತಾರೆ;
خصَّ الرِّجَال بِالذِّكْر لِأَنَّ النِّسَاءَ لَسْنَ مِنْ أَهْلِ التِّجَارَاتِ أَوِ الْجَمَاعَاتِ(رازي 6/24)
ಸ್ತ್ರೀಯರಿಗೆ ವ್ಯಾಪಾರ ಮತ್ತು ಜಮಾಅತ್ ಇಲ್ಲದಿರುವುದರಿಂದಲೇ ಅಲ್ಲಾಹನು ಪುರುಷರನ್ನು ಮಾತ್ರ ಹೇಳಿದ್ದಾನೆ.(ರಾಝಿ 6/24)
____________________________________
ಇಮಾಮ್ ಇಸ್ಮಾಯಿಲ್ ಹಿಖ್ಖಿ (ರ)ಹೇಳುತ್ತಾರೆ;
لانه لا جمعة علي النساء ولا جماعة في المساجد
(روح االبيان 6/161)
ಸ್ತ್ರೀಯರಿಗೆ ಜುಮಾ ಮತ್ತು ಜಮಾಅತ್ ನಮಾಜು ಮಸೀದಿಗಳಲ್ಲಿ ಇಲ್ಲದಿರುವುದರಿಂದ ಪುರುಷರನ್ನು ಮಾತ್ರ ಹೇಳಲಾಗಿದೆ.
(ರೂಹುಲ್ ಬಯಾನ್ 6/161)
____________________________________
ಇಮಾಮ್ ಮಲ್'ಹರೀ (ರ)ಹೇಳುತ್ತಾರೆ;
لانه ليس علي النساء جمعة ولا جماعة في المسجد
(تفسير المظهري 6/541)
ಸ್ತ್ರೀಯರಿಗೆ ಜುಮಾ ಮತ್ತು ಜಮಾಅತ್ ನಮಾಜು ಮಸೀದಿಯಲ್ಲಿ ಇಲ್ಲದಿರುವುದರಿಂದ ಪುರುಷರನ್ನು ಮಾತ್ರ ಹೇಳಲಾಗಿದೆ
(ತಫ್ಸೀರುಲ್ ಮಲ್'ಹರಿ 6/541)
____________________________________
ಇಮಾಮ್ ಸ್ವಾವೀ(ರ)ಹೇಳುತ್ತಾರೆ;
خصوا بالذكر لان شأنهم حضور المساجد للجمعة والجماعات.
(حاشية الصاوي 3/141)
ಜುಮಾ ಮತ್ತು ಜಮಾಅತ್ ನಮಾಜ್ ಗೆ ಸೇರುವುದು ಪುರುಷರು ಮಾತ್ರವಾಗಿರುವುದರಿಂದ ಪುರುಷರನ್ನು ಮಾತ್ರ ಇಲ್ಲಿ ಹೇಳಲಾಗಿದೆ.
(ಸ್ವಾವೀ3/141)
____________________________________
ತಫ್ಸೀರು ಖಾಝಿನ್ ನಲ್ಲಿ ಈ ರೀತಿ ಇದೆ;
خص الرجال بالذكر في هذه المساجد لأن النساء ليس عليهن حضور المساجد لجمعة ولا جماعة (تفسير الخازن 3/333)
ಮಸೀದಿಯ ಬಗ್ಗೆ ಪ್ರಸ್ತಾಪಿಸಿದಾಗ ಪುರುಷರ ಬಗ್ಗೆ ಮಾತ್ರ ಹೇಳಲು ಕಾರಣ,ಸ್ತ್ರೀಯರು ಜುಮುಅ ಮತ್ತು ಜಮಾಅತ್ ಗೆ ಹಾಜರಾಗದಿರುವುದರಿಂದಾಗಿದೆ.
(ತಫ್ಸೀರು ಖಾಝಿನ್3/333)
ಇದೇ ರೀತಿ (تفسير الجمل )
ತಫ್ಸೀರುಲ್ ಜಮಲ್ 3/227,
ತಫ್ಸೀರು ಮ ಆಲಿಮುತ್ತಂಝೀಲ್ ನ 3/295(تفسير معالم التنزيل)
ರಲ್ಲೂ ಹೇಳಲಾಗಿದೆ.
____________________________________
ನೂತನವಾದಿಗಳ ನಾಯಕ ಮಿಸ್ಟರ್ ಆಲೂಸೀ ಹೇಳುತ್ತಾರೆ;
وتخصيص الرجال بالذكر لانهم الاحقاء بالمساجد.(تفسير روح المعاني 18/177)
ಮಸೀದಿಯೊಂದಿಗೆ ಅತೀ ಸಂಭಂಧಪಟ್ಟವರು ಪುರುಷರಾದುದರಿಂದ ಅಲ್ಲಾಹನನ್ನು ಪುರುಷರನ್ನು ಮಾತ್ರ ಹೇಳಿದ್ದಾನೆ.
(ರೂಹುಲ್ ಮಆನಿ 18/177)
____________________________________
ಇಮಾಮ್ ಕುರ್ತುಬಿ ಹೇಳುತ್ತಾರೆ;
وخصهم بالذكر دل على أن النساء لا حظ لهن في المساجد ؛ إذ لا جمعة عليهن ، ولا جماعة ، وأن صلاتهن في بيوتهن أفضل
(قرطبي 12/184)
ಸ್ತ್ರೀಯರಿಗೆ ಮಸೀದಿಯಲ್ಲಿರುವ ಜುಮುಅ ಮತ್ತು ಜಮಾಅತ್ ನಲ್ಲಿ ಪಾಲ್ಗೊಲ್ಲುವ ಅವಕಾಶವಿಲ್ಲದಿರುವುದರಿಂದ ಪುರುಷನನ್ನು ಮಾತ್ರ ಅಲ್ಲಾಹನು ಹೇಳಿದ್ದಾನೆ.ಸ್ತ್ರೀಯರಿಗೆ ಅವರ ಮನೆಯೇ ನಮಾಜಿಗೆ ಉತ್ತಮವಾಗಿದೆ.
(ತಫ್ಸೀರು ಖುರ್ತುಬೀ 12/184)
____________________________________
ಸಲಪಿಗಳ ಅಂಗೀಕೃತ ನಾಯಕ ಇಬ್ನ್ ಕಸೀರ್ ಹೇಳುವುದು ನೋಡಿ,
فأما النساء فصلاتهن في بيوتهن أفضل لهن; لما رواه أبو داود ، عن عبد الله بن مسعود ، رضي الله عنه ، عن النبي صلى الله عليه وسلم قال : " صلاة المرأة في بيتها أفضل من صلاتها في حجرتها ، وصلاتها في مخدعها أفضل من صلاتها في بيتها "
(ابن كثير 3/295)
ಸ್ತ್ರೀಯರಿಗೆ ನಮಾಜು ನಿರ್ವಹಿಸಲು ಅವರ ಮನೆಯೇ ಉತ್ತಮವಾಗಿದೆ.ಇಮಾಮ್ ಅಬೂದಾವೂದ್ (ರ)ವರದಿ ಮಾಡಿದ "ಸ್ತ್ರೀಯರಿಗೆ ಅವರ ಮನೆಯ ಒಳಗಿನ ಕೋಣೆಯು ನಮಾಜಿಗೆ ಉತ್ತಮವಾಗಿದೆ" ಎಂಬ ಹದೀಸ್ ಅದಕ್ಕೆ ಆಧಾರವಾಗಿದೆ.
(ಇಬ್ನ್ ಕಸೀರ್ 3/302).
____________________________________
ನೋಡಿರಿ!!
ಮಹಿಳೆಯರಿಗೆ ನಮಾಜು ನಿರ್ವಹಿಸಲು ಮಸೀದಿ ಉತ್ತಮವಲ್ಲವೆಂದು ಖುರ್'ಆನ್ ನ ಸೂಕ್ತವನ್ನು ವ್ಯಾಖ್ಯಾನಿಸಿ ಇಮಾಮರುಗಳು ಹೇಳಿದ್ದನ್ನಾಗಿದೆ ಮೇಲೆ ನೀವು ಓದಿದ್ದು,ಇದಕ್ಕೆ ವಿರುದ್ಧವಾಗಿ ಯಾವುದೇ ಗ್ರಂಥಗಳಿಂದ ಒಂದೇ ಒಂದು ವಾಖ್ಯಾವನ್ನು ತೋರಿಸಲು ಯಾರಿಗೂ ಸಾಧ್ಯವಿಲ್ಲ.
ಆದುದರಿಂದ ಸತ್ಯ ತಿಳಿಯಲು ಬಯಸುವ ವಿಶ್ವಾಸಿಗೆ ಇಷ್ಟು ಪುರಾವೆಗಳು ಧಾರಾಳ ಸಾಕು.
*ಮುಂದುವರಿಯುವುದು........*
*ಸ್ತ್ರೀ ಜುಮುಅ -ಜಮಾಅತ್ ಮಸೀದಿಯಲ್ಲಿ*
ಭಾಗ--2
📝ಮುನೀರ್ ಸಖಾಫಿ ಸಾಲೆತ್ತೂರು.
*_________________________________*
*ಸ್ತ್ರೀಯರ* ಮಸೀದಿ ಪ್ರವೇಶವು ಈ ಕೆಳಗಿನ 5 ಸಾಧ್ಯತೆಗಳಲ್ಲಿ ಯಾವುದಾದರೊಂದರಲ್ಲಿ ಅಡಗಿರುತ್ತದೆ.
_1.ಅನುಮತಿ ಕೇಳಬೇಕಾದವರೊಂದಿಗೆ ಅನುಮತಿ ಕೇಳದೆ ತೆರಳುವುದು._
_2.ಅನುಮತಿ ಕೇಳಿ ಹೊರಡುವುದು.ಆದರೆ ಅವಳ ಮೇಲೆ ಅಥವಾ ಅವಳಿಂದ ಫಿತ್ನ ಉಂಟಾಗುವ ಹೆದರಿಕೆಯೊಂದಿಗೆ ಹೊರಡುವುದು._
_3.ಫಿತ್ನದ ಭಯ ಇಲ್ಲದಿದ್ದರೂ ಅವಳನ್ನು ಕಂಡರೆ ಅನ್ಯ ಪುರುಷನು ಮೋಹಿಸುವ ರೂಪದಲ್ಲಿ ಹೊರಡುವುದು._
_4.ಮೋಹಿಸುವ ಭಯವಿಲ್ಲದಿದ್ದರೂ ಅಂದದ ಉಡುಗೆ ತೊಟ್ಟು,ಸುಗಂಧ ಲೇಪಿಸಿ ಹೊರಡುವುದು._
_5.ಹೊರಗೆ ಹೊರಡುವಾಗ ಪಾಲಿಸಬೇಕಾದ ಎಲ್ಲಾ ಶರತ್ತುಗಳನ್ನು ಪಾಲಿಸಿ ಹೊರಡುವುದು._
ಇನ್ನು ಇವುಗಳ ವಿಧಿಯೇನೆಂದು ನೋಡೋಣ.
_ಇದರಲ್ಲಿ ಒಂದು ಮತ್ತು ಎರಡನೇಯ ರೂಪದಲ್ಲಿ ಸ್ತ್ರೀಯ ಮಸೀದಿ ಪ್ರವೇಶವು ಹರಾಂ ಆಗಿರುತ್ತದೆ._
ಇಮಾಮ್ ಇಬ್ನ್ ಹಜರ್ (ರ) ಬರೆಯುತ್ತಾರೆ;
ويحرم عليهن بغير إذن ولي أو حليل أو سيد أو هما في أمة متزوجة ومع خشية فتنة منها أو عليها وللآذن لها في الخروج4 حكمه (تحفة المحتاج 2/301)
ರಕ್ಷಕನ ಅಥವಾ ಪತಿ,ಯಜಮಾನ ನ ಅನುಮತಿಯಿಲ್ಲದೆ ಸ್ತ್ರೀ ಜಮಾಅತ್ ಗೆ ಹೊರಡುವುದು ಹರಾಂ ಆಗಿದೆ.ಸ್ತ್ರೀಯ ಮೇಲೆ ಅಥವಾ ಅವಳಿಂದ ಫಿತ್ನ ಭಯಪಟ್ಟಲ್ಲಿ ಅನುಮತಿಯಿದ್ದರೂ ಹರಾಮ್ ಆಗಿದೆ.
ಫಿತ್ನ ಭಯವಿರುವ ಸಂದರ್ಭದಲ್ಲಿ ಅನುಮತಿ ನೀಡುವುದೂ ಹರಾಮ್ ಆಗಿದೆ.
(ತುಹ್ಫಾ 2/301)
________________________________
ಕೆಲವು ಗ್ರಂಥಗಳಲ್ಲಿ ಕರಾಹತ್ ಎಂದಿದೆಯಲ್ಲವೇ ಎಂಬ ಸಂಶಯಕ್ಕೆ ಇಬ್ನ್ ಹಜರ್(ರ)ತನ್ನ ಫತಾವದಲ್ಲಿ ಬರೆಯುತ್ತಾರೆ,
فإن قيل فما الجواب عن إطلاق أهل المذهب غير من مر فالجواب أن محله حيث لم يريدوا كراهة التحريم ما إذا لم يترتب على خروجهن خشية فتنة، وأما إذا ترتب ذلك فهو حرام بلا شك، كما مر نقله عمن ذكر، والمراد بالفتنة الزنا ومقدماته من النظر والخلوة واللمس وغير ذلك. ولذلك أطلقوا الحكم في هذه المسألة بدون ذكر محرم يقترن بالخروج وأما عند اقتران محرم به أو لزومه له فالصواب القطع بالتحريم ولا يتوقف في ذلك فقيه (الفتاوي الكبري 1/328)
ಮದ್ಸ್ ಹಬಿನ ಇಮಾಮರುಗಳು ಹೇಳಿರುವುದು ಕರಾಹತ್ ಎಂದಲ್ಲವೇ? ಎಂದು ಕೇಳಿದರೆ ಅದಕ್ಕೆ ಈ ರೀತಿ ಉತ್ತರಿಸಬಹುದಾಗಿದೆ.ಕರಾಹತ್ ಎಂಬುವುದರಿಂದ ಅವರು ತಹ್'ರೀಮಿನ ಕರಾಹತ್ ಉದ್ದೇಶಿಸಿದರೆ ಈ ಪ್ರಶ್ನೆ ಉಧ್ಬವಿಸಲಾರದು.(ಹರಾಂ ಎಂದೇ ಅರ್ಥ ಬರುತ್ತದೆ.)ಅಥವಾ ಸ್ತ್ರೀ ಹೊರಡುವುದರಿಂದ ಫಿತ್ನ ಭಯಪಡದ ವೇಳೆಯಲ್ಲಿ ಕರಾಹತ್ ಎಂದು ಅದನ್ನು ತಿಳಿಯಬೇಕಾಗಿದೆ.
ಅವರು ಹೊರಡುವುದರಿಂದ ಫಿತ್ನ ಭಯಪಟ್ಟಲ್ಲಿ ಹೊರಡುವುದು ಹರಾಂ ಎಂಬುವುದರಲ್ಲಿ ಸಂಶಯವೇ ಇಲ್ಲ.ಫಿತ್ನ ಎಂಬುವುದರ ಉದ್ದೇಶ ವ್ಯಭಿಚಾರ ಮತ್ತು
ಅದಕ್ಕೆ ತಲುಪಿಸುವ ನೋಟ,ಸ್ಪರ್ಶನೆ ಮತ್ತು ಬೆರೆಯುವಿಕೆ ಹಾಗೂ ಇನ್ನಿತರ ಸಂಗತಿಗಳಾಗಿವೆ.
ಈ ಸಂಗತಿಗಳಿರುವಾಗ ಹರಾಂ ಎಂದು ಹೇಳುವುದರಲ್ಲಿ ಯಾವುದೇ ಕರ್ಮಶಾಸ್ತ್ರ ವಿಧ್ವಾಂಸ ಮೌನವಹಿಸಲಾರ
(ಫತಾವಲ್ ಕುಬ್ರಾ 1/328)
________________________________
ಈ ಎರಡು ಉದ್ಧರಣಿಗಳಿಂದ ಮೇಲಿನ 5 ರೂಪಗಳಲ್ಲಿ 1 ಮತ್ತು 2 ನೇ ರೂಪದಲ್ಲಿ ಮಸೀದಿ ಪ್ರವೇಶ ಹರಾಮ್ ಎಂದು ಸ್ಪಷ್ಟವಾಯಿತು.
_ಇನ್ನು ಮೂರು ಮತ್ತು ನಾಲ್ಕನೇ ರೂಪದಲ್ಲಿ ಸ್ತ್ರೀ ಹೊರಡುವುದು ಕರಾಹತ್ ಆಗಿರುತ್ತದೆ._
ಇಬ್ನ್ ಹಜರ್ (ರ)ಹೇಳುತ್ತಾರೆ,
كره لها حضور جماعة المسجد ان كانت تشتهي ولو في ثياب رثة اولا تشتهي وبها شيء من الزينة او الطيب وللامام او نائبه منعهن حينئذ (تحفة المحتاج 2/301)
ಸ್ತ್ರೀಯು ಮೋಹಿಸಲ್ಪಡುವ ವೇಳೆ ಮಸೀದಿಯಲ್ಲಿನ ಜಮಾಅತ್ ಗೆ ಹಾಜರಾಗುವುದು ಕರಾಹತ್ ಆಗಿದೆ.ಒಂದು ವೇಳೆ ಮೋಹಿಸಲ್ಪಡದಿದ್ದರೂ ಅವಳು ಚಂದದ ವಸ್ತ್ರ ಧರಿಸಿ ಅಥವಾ ಸುಗಂಧ ಲೇಪಿಸಿ ಹೊರಡುವುದಾದರೂ ಇದೇ ನಿಯಮವಾಗಿದೆ.ಇಂತಹಾ ಸಂದರ್ಭದಲ್ಲಿ ಆಡಳಿತಾಧಿಕಾರಿಗಳು ಸ್ತ್ರೀಯರು ಜಮಾಅತ್ ಗೆ ಹಾಜರಾಗುವುದನ್ನು ತಡೆಯಬೇಕು.
(ತಹ್ಫಾ 2/301)
__________________________________
_ಇನ್ನು ಐದನೇ ರೂಪದಲ್ಲಿ خلاف الافضل ( ಉತ್ತಮವಾದುದಕ್ಕೆ ವಿರುದ್ಧ) ಆಗಿದೆ._
*ಈ ಹೇಳಿದ್ದು ಎಲ್ಲಾ ನಿಬಂಧನೆಗಳು ಪಾಲಿಸುವ ಸಂದರ್ಭದಲ್ಲಿ ಎಂದು ಪ್ರತ್ಯೇಕ ಗಮನವಿಟ್ಟು ತಿಳಿದುಕೊಳ್ಳಬೇಕಾಗಿದೆ.*
ಇಬ್ನ್ ಹಜರ್(ರ) ಹೇಳುತ್ತಾರೆ,
اما المرأة فجماعتها في بيتها افضل (تحفة 2/252)
ಸ್ತ್ರೀಯರಿಗೆ ಅವರ ಮನೆಯಲ್ಲಿಯೇ ಜಮಾಅತ್ ಉತ್ತಮವಾಗಿದೆ.
(ತುಹ್ಫಾ2/252)
_________________________________
ಸ್ತ್ರೀಯರಿಗೆ ನಮಾಜಿಗೆ ಉತ್ತಮ ಮನೆಯೆಂದು ಹೇಳುವಾಗ ಉತ್ತಮ ಸ್ಥಳವಾದ ಮನೆ ಬಿಟ್ಟು ಉತ್ತಮವಲ್ಲದ ಮಸೀದಿಗೆ ತೆರಳುವುದು ಅರ್ಥ ಶೂನ್ಯವಲ್ಲದೆ ಇನ್ನೇನು?
*ಮುಂದುವರಿಯುವುದು........*
ಭಾಗ--2
📝ಮುನೀರ್ ಸಖಾಫಿ ಸಾಲೆತ್ತೂರು.
*_________________________________*
*ಸ್ತ್ರೀಯರ* ಮಸೀದಿ ಪ್ರವೇಶವು ಈ ಕೆಳಗಿನ 5 ಸಾಧ್ಯತೆಗಳಲ್ಲಿ ಯಾವುದಾದರೊಂದರಲ್ಲಿ ಅಡಗಿರುತ್ತದೆ.
_1.ಅನುಮತಿ ಕೇಳಬೇಕಾದವರೊಂದಿಗೆ ಅನುಮತಿ ಕೇಳದೆ ತೆರಳುವುದು._
_2.ಅನುಮತಿ ಕೇಳಿ ಹೊರಡುವುದು.ಆದರೆ ಅವಳ ಮೇಲೆ ಅಥವಾ ಅವಳಿಂದ ಫಿತ್ನ ಉಂಟಾಗುವ ಹೆದರಿಕೆಯೊಂದಿಗೆ ಹೊರಡುವುದು._
_3.ಫಿತ್ನದ ಭಯ ಇಲ್ಲದಿದ್ದರೂ ಅವಳನ್ನು ಕಂಡರೆ ಅನ್ಯ ಪುರುಷನು ಮೋಹಿಸುವ ರೂಪದಲ್ಲಿ ಹೊರಡುವುದು._
_4.ಮೋಹಿಸುವ ಭಯವಿಲ್ಲದಿದ್ದರೂ ಅಂದದ ಉಡುಗೆ ತೊಟ್ಟು,ಸುಗಂಧ ಲೇಪಿಸಿ ಹೊರಡುವುದು._
_5.ಹೊರಗೆ ಹೊರಡುವಾಗ ಪಾಲಿಸಬೇಕಾದ ಎಲ್ಲಾ ಶರತ್ತುಗಳನ್ನು ಪಾಲಿಸಿ ಹೊರಡುವುದು._
ಇನ್ನು ಇವುಗಳ ವಿಧಿಯೇನೆಂದು ನೋಡೋಣ.
_ಇದರಲ್ಲಿ ಒಂದು ಮತ್ತು ಎರಡನೇಯ ರೂಪದಲ್ಲಿ ಸ್ತ್ರೀಯ ಮಸೀದಿ ಪ್ರವೇಶವು ಹರಾಂ ಆಗಿರುತ್ತದೆ._
ಇಮಾಮ್ ಇಬ್ನ್ ಹಜರ್ (ರ) ಬರೆಯುತ್ತಾರೆ;
ويحرم عليهن بغير إذن ولي أو حليل أو سيد أو هما في أمة متزوجة ومع خشية فتنة منها أو عليها وللآذن لها في الخروج4 حكمه (تحفة المحتاج 2/301)
ರಕ್ಷಕನ ಅಥವಾ ಪತಿ,ಯಜಮಾನ ನ ಅನುಮತಿಯಿಲ್ಲದೆ ಸ್ತ್ರೀ ಜಮಾಅತ್ ಗೆ ಹೊರಡುವುದು ಹರಾಂ ಆಗಿದೆ.ಸ್ತ್ರೀಯ ಮೇಲೆ ಅಥವಾ ಅವಳಿಂದ ಫಿತ್ನ ಭಯಪಟ್ಟಲ್ಲಿ ಅನುಮತಿಯಿದ್ದರೂ ಹರಾಮ್ ಆಗಿದೆ.
ಫಿತ್ನ ಭಯವಿರುವ ಸಂದರ್ಭದಲ್ಲಿ ಅನುಮತಿ ನೀಡುವುದೂ ಹರಾಮ್ ಆಗಿದೆ.
(ತುಹ್ಫಾ 2/301)
________________________________
ಕೆಲವು ಗ್ರಂಥಗಳಲ್ಲಿ ಕರಾಹತ್ ಎಂದಿದೆಯಲ್ಲವೇ ಎಂಬ ಸಂಶಯಕ್ಕೆ ಇಬ್ನ್ ಹಜರ್(ರ)ತನ್ನ ಫತಾವದಲ್ಲಿ ಬರೆಯುತ್ತಾರೆ,
فإن قيل فما الجواب عن إطلاق أهل المذهب غير من مر فالجواب أن محله حيث لم يريدوا كراهة التحريم ما إذا لم يترتب على خروجهن خشية فتنة، وأما إذا ترتب ذلك فهو حرام بلا شك، كما مر نقله عمن ذكر، والمراد بالفتنة الزنا ومقدماته من النظر والخلوة واللمس وغير ذلك. ولذلك أطلقوا الحكم في هذه المسألة بدون ذكر محرم يقترن بالخروج وأما عند اقتران محرم به أو لزومه له فالصواب القطع بالتحريم ولا يتوقف في ذلك فقيه (الفتاوي الكبري 1/328)
ಮದ್ಸ್ ಹಬಿನ ಇಮಾಮರುಗಳು ಹೇಳಿರುವುದು ಕರಾಹತ್ ಎಂದಲ್ಲವೇ? ಎಂದು ಕೇಳಿದರೆ ಅದಕ್ಕೆ ಈ ರೀತಿ ಉತ್ತರಿಸಬಹುದಾಗಿದೆ.ಕರಾಹತ್ ಎಂಬುವುದರಿಂದ ಅವರು ತಹ್'ರೀಮಿನ ಕರಾಹತ್ ಉದ್ದೇಶಿಸಿದರೆ ಈ ಪ್ರಶ್ನೆ ಉಧ್ಬವಿಸಲಾರದು.(ಹರಾಂ ಎಂದೇ ಅರ್ಥ ಬರುತ್ತದೆ.)ಅಥವಾ ಸ್ತ್ರೀ ಹೊರಡುವುದರಿಂದ ಫಿತ್ನ ಭಯಪಡದ ವೇಳೆಯಲ್ಲಿ ಕರಾಹತ್ ಎಂದು ಅದನ್ನು ತಿಳಿಯಬೇಕಾಗಿದೆ.
ಅವರು ಹೊರಡುವುದರಿಂದ ಫಿತ್ನ ಭಯಪಟ್ಟಲ್ಲಿ ಹೊರಡುವುದು ಹರಾಂ ಎಂಬುವುದರಲ್ಲಿ ಸಂಶಯವೇ ಇಲ್ಲ.ಫಿತ್ನ ಎಂಬುವುದರ ಉದ್ದೇಶ ವ್ಯಭಿಚಾರ ಮತ್ತು
ಅದಕ್ಕೆ ತಲುಪಿಸುವ ನೋಟ,ಸ್ಪರ್ಶನೆ ಮತ್ತು ಬೆರೆಯುವಿಕೆ ಹಾಗೂ ಇನ್ನಿತರ ಸಂಗತಿಗಳಾಗಿವೆ.
ಈ ಸಂಗತಿಗಳಿರುವಾಗ ಹರಾಂ ಎಂದು ಹೇಳುವುದರಲ್ಲಿ ಯಾವುದೇ ಕರ್ಮಶಾಸ್ತ್ರ ವಿಧ್ವಾಂಸ ಮೌನವಹಿಸಲಾರ
(ಫತಾವಲ್ ಕುಬ್ರಾ 1/328)
________________________________
ಈ ಎರಡು ಉದ್ಧರಣಿಗಳಿಂದ ಮೇಲಿನ 5 ರೂಪಗಳಲ್ಲಿ 1 ಮತ್ತು 2 ನೇ ರೂಪದಲ್ಲಿ ಮಸೀದಿ ಪ್ರವೇಶ ಹರಾಮ್ ಎಂದು ಸ್ಪಷ್ಟವಾಯಿತು.
_ಇನ್ನು ಮೂರು ಮತ್ತು ನಾಲ್ಕನೇ ರೂಪದಲ್ಲಿ ಸ್ತ್ರೀ ಹೊರಡುವುದು ಕರಾಹತ್ ಆಗಿರುತ್ತದೆ._
ಇಬ್ನ್ ಹಜರ್ (ರ)ಹೇಳುತ್ತಾರೆ,
كره لها حضور جماعة المسجد ان كانت تشتهي ولو في ثياب رثة اولا تشتهي وبها شيء من الزينة او الطيب وللامام او نائبه منعهن حينئذ (تحفة المحتاج 2/301)
ಸ್ತ್ರೀಯು ಮೋಹಿಸಲ್ಪಡುವ ವೇಳೆ ಮಸೀದಿಯಲ್ಲಿನ ಜಮಾಅತ್ ಗೆ ಹಾಜರಾಗುವುದು ಕರಾಹತ್ ಆಗಿದೆ.ಒಂದು ವೇಳೆ ಮೋಹಿಸಲ್ಪಡದಿದ್ದರೂ ಅವಳು ಚಂದದ ವಸ್ತ್ರ ಧರಿಸಿ ಅಥವಾ ಸುಗಂಧ ಲೇಪಿಸಿ ಹೊರಡುವುದಾದರೂ ಇದೇ ನಿಯಮವಾಗಿದೆ.ಇಂತಹಾ ಸಂದರ್ಭದಲ್ಲಿ ಆಡಳಿತಾಧಿಕಾರಿಗಳು ಸ್ತ್ರೀಯರು ಜಮಾಅತ್ ಗೆ ಹಾಜರಾಗುವುದನ್ನು ತಡೆಯಬೇಕು.
(ತಹ್ಫಾ 2/301)
__________________________________
_ಇನ್ನು ಐದನೇ ರೂಪದಲ್ಲಿ خلاف الافضل ( ಉತ್ತಮವಾದುದಕ್ಕೆ ವಿರುದ್ಧ) ಆಗಿದೆ._
*ಈ ಹೇಳಿದ್ದು ಎಲ್ಲಾ ನಿಬಂಧನೆಗಳು ಪಾಲಿಸುವ ಸಂದರ್ಭದಲ್ಲಿ ಎಂದು ಪ್ರತ್ಯೇಕ ಗಮನವಿಟ್ಟು ತಿಳಿದುಕೊಳ್ಳಬೇಕಾಗಿದೆ.*
ಇಬ್ನ್ ಹಜರ್(ರ) ಹೇಳುತ್ತಾರೆ,
اما المرأة فجماعتها في بيتها افضل (تحفة 2/252)
ಸ್ತ್ರೀಯರಿಗೆ ಅವರ ಮನೆಯಲ್ಲಿಯೇ ಜಮಾಅತ್ ಉತ್ತಮವಾಗಿದೆ.
(ತುಹ್ಫಾ2/252)
_________________________________
ಸ್ತ್ರೀಯರಿಗೆ ನಮಾಜಿಗೆ ಉತ್ತಮ ಮನೆಯೆಂದು ಹೇಳುವಾಗ ಉತ್ತಮ ಸ್ಥಳವಾದ ಮನೆ ಬಿಟ್ಟು ಉತ್ತಮವಲ್ಲದ ಮಸೀದಿಗೆ ತೆರಳುವುದು ಅರ್ಥ ಶೂನ್ಯವಲ್ಲದೆ ಇನ್ನೇನು?
*ಮುಂದುವರಿಯುವುದು........*
*ಸ್ತ್ರೀ ಜುಮುಅ -ಜಮಾಅತ್ ಮಸೀದಿಯಲ್ಲಿ*
ಭಾಗ--1
📝ಮುನೀರ್ ಸಖಾಫಿ ಸಾಲೆತ್ತೂರು.
*_________________________________*
_ಇಂದು ಎಲ್ಲಾ ಕಡೆಗಳಲ್ಲೂ ಸ್ತ್ರೀಯರ ಮಸೀದಿ ಪ್ರವೇಶದ ಬಗ್ಗೆ ಚರ್ಚೆ ಆಗುತ್ತಾ ಇದೆ._
_ಸ್ತ್ರೀ ಮಸೀದಿ ಪ್ರವೇಶದ ಬಗ್ಗೆ ಇಸ್ಲಾಮಿನ ನಿಲುವೇನೆಂದು ತಿಳಿಯುವುದು ಎಲ್ಲರ ಕರ್ತವ್ಯವಾಗಿದ್ದು,ಅದಕ್ಕಾಗಿ ಇಸ್ಲಾಮಿನ ಪ್ರಮಾಣಗಳ ಮೂಲಕ ಅದರ ಬಗ್ಗೆ ಬರೆಯಲು ಹೊರಟಿದ್ದೇನೆ._ _ಇದು ಸುದೀರ್ಘವಾದ ವಿಷಯವಾದುದರಿಂದ ಅದರ ಬಗ್ಗೆ ಇರುವ ಪರ-ವಿರೋಧಗಳ ಪುರಾವೆಗಳು ಮತ್ತು ಅದರ ಉತ್ತರಗಳನ್ನೂ ಸೇರಿಸಿ_ _ಬರೆಯುವೆನು. ಇಂಶಾ ಅಲ್ಲಾಹ್._
_ಅಕ್ಷರ ತಪ್ಪುಗಳಿದ್ದಲ್ಲಿ ಸರಿಪಡಿಸಿ ಶೇರ್ ಮಾಡುವುದರಲ್ಲಿ ನನ್ನ ಅಭ್ಯಂತರವಿಲ್ಲ._
_ಅಲ್ಲಾಹು ಖಬೂಲ್ ಮಾಡಲಿ._
--------------------------------------------------------
*ಸ್ತ್ರೀಯರ* ರಂಗ ಪ್ರವೇಶವು ಇಸ್ಲಾಂ ಅಂಗೀಕರಿಸುವುದಿಲ್ಲ. ಸ್ತ್ರೀಯರು ಆಡಳಿತ ಸಮಿತಿಯ ಸದಸ್ಯರಾಗುವುದು ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಪ್ರತ್ಯಕ್ಷವಾಗುವುದು ಇಸ್ಲಾಂ ವಿರೋಧಿಸುತ್ತದೆ. ಹೊರಗಿಳಿದು ಪುರುಷರ ಜತೆ ಬೆರೆತಲ್ಲಿ ಹಲವಾರು ನಿಷಿದ್ಧ ಸಂಗತಿಗಳು ನಡೆಯುವುದರಲ್ಲಿ ಸಂಶಯವಿಲ್ಲ.
ಸ್ತ್ರೀಯರು ಶಾಪಿಂಗ್ ಗೆ ತೆರಳುವುದು, ಸಾರ್ವಜನಿಕ ಭಾಷಣ ಮಾಡುವುದು ಈ ಅಧುನಿಕ ಕಾಲದಲ್ಲಿ ನಿಸ್ಸಂಶಯ ನಿಷಿದ್ಧವಾಗಿದೆ.
ಆದರೆ ಚಿಕಿತ್ಸೆ, ಕಲಿಕೆ, ಸಾಕ್ಷಿ ನಿಲ್ಲಬೇಕಾದ ಅನಿವಾರ್ಯ ಸಂದರ್ಭದಲ್ಲಿ ಇಸ್ಲಾಮಿನ ನೀತಿ ನಿಯಮಗಳನ್ನು ಪಾಲಿಸಿ ಹೊರಗಿಳಿಯಬಹುದಾಗಿದೆ.
ಸಮರ್ಥರಾದ ಮಹಿಳಾ ವೈಧ್ಯರಿಲ್ಲದ ಸಂದರ್ಭದಲ್ಲಿ ವಿಶ್ವಾಸ ಯೋಗ್ಯರಾದ ಸ್ತ್ರೀಯರೊಂದಿಗೆ, ಪತಿ, ತಂದೆ, ಸಹೋದರ, ಮಗ ಮುಂತಾದ ವಿವಾಹ ನಿಷಿದ್ಧವಾದವರೊಂದಿಗೆ ಪುರುಷರಾದ ವೈಧ್ಯರನ್ನು ಸಂಪರ್ಕಿಸುವುದರಲ್ಲಿಯೂ ತಪ್ಪಿಲ್ಲ. ಕಲಿಸಲು ಯೋಗ್ಯನಾದ ಪತಿ ಅಥವಾ ಸ್ತ್ರೀಯರು ಇರುವಾಗ ಕಲಿಕೆಯ ಆವಶ್ಯಕ್ಕಾಗಿ ಅನ್ಯ ಪುರುಷರ ಬಳಿ ತೆರಳಬಾರದು.
ಮಸೀದಿಯಲ್ಲಿನ ಇಮಾಮತ್ ಮತ್ತು ಆಡಳಿತ ವ್ಯವಸ್ಥೆಯನ್ನು ಸ್ತ್ರೀಯರಿಗೆ ಇಸ್ಲಾಮ್ ಕೊಟ್ಟಿಲ್ಲ. ಆರಾಧನಾ ವಲಯಗಳಲ್ಲಿ ಸ್ತ್ರೀಯರಿಗೆ ಬಾಂಗ್ ಕರೆ, ಖುತುಬ, ಜುಮಾ ಮುಂತಾದವುಗಳನ್ನು ನಿರ್ವಹಿಸಲು ಅವಕಾಶವಿಲ್ಲ. ಅದೇ ರೀತಿ ಪುರುಷರಿಗೆ ಇಮಾಮತ್ ಆಗಿ ಸ್ತ್ರೀಯು ನಿಲ್ಲುವಂತಿಲ್ಲ.
ಕಿಸ್ರ ಚಕ್ರವರ್ತಿಯ ಮಗಳನ್ನು ಪೇರ್ಷಿಯನ್ನರು ರಾಣಿಯಾಗಿ ಆಯ್ಕೆ ಮಾಡಿದ ಬಗ್ಗೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ತಿಳಿದಾಗ
*لن يفلح قوم ولو امرهم امرأة (بخاري)*
ಖಂಡಿತವಾಗಿಯೂ ತಮ್ಮ ಕಾರ್ಯಗಳಲ್ಲಿ ಸ್ತ್ರೀಯರಿಗೆ ಅಧಿಕಾರ ವಹಿಸಿಕೊಟ್ಟ ಒಂದು ವಿಭಾಗವು ಜಯಶಾಲಿಯಗಲಾರರು ಎಂದು ಹೇಳಿದ ಹದೀಸನ್ನು ಇಮಾಮ್ ಬುಖಾರಿ ವರದಿ ಮಾಡಿದ್ದಾರೆ. ಸ್ತ್ರೀಯು ಪುರುಷನಂತೆ ಹೊರಗಿಳಿಯುವುದನ್ನು ಇಸ್ಲಾಮ್ ವಿರೋಧಿಸಿದೆ. ಅನಿವಾರ್ಯ ವೇಳೆಯಲ್ಲಿ ಮಾತ್ರ ಇಸ್ಲಾಮ್ ನಿರ್ದೇಶಿಸುವ ರೀತಿಯಲ್ಲಿ ಪೂರ್ಣ ಪರ್ಧಾದೊಂದಿಗೆ ಹೊರಗಿಳಿಯಬಹುದು. ಅದೂ ಕೂಡಾ ಒಂಟಿಯಾಗಿ ಹೋಗುವಂತಿಲ್ಲ. ರಕ್ಷಕರು, ಅಥವಾ ವಿವಾಹ ನಿಷಿದ್ಧವಾದ ಪುರುಷರು ಅವಳ ಜತೆಯಲ್ಲಿರಬೇಕು ಎಂಬ ಕಾನೂನು ಇಸ್ಲಾಂ ಹೆಣ್ಣಿಗೆ ಎಷ್ಟು ಸುರಕ್ಷತೆಯನ್ನು ನೀಡುತ್ತದೆ ಎಂಬುವುದನ್ನು ಮನದಟ್ಟು ಮಾಡಿಕೊಡುತ್ತದೆ.
ಮನೆಯಲ್ಲಿದ್ದು ಕೊಂಡು ಮನೆ, ಪತಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕಾದ ಹೆಣ್ಣಿನೊಂದಿಗೆ ಊರಿನ ಅಧಿಕಾರ, ರಾಜ್ಯದ ಅಭಿವೃದ್ದಿಗೆ ಬೇಕಾಗಿ ಹೋರಾಡಬೇಕೆಂದು ಹೇಳುವುದು ಸ್ತೀ ಸಮೂಹಕ್ಕೆ ಮಾಡುವ ಅಕ್ರಮವಾಗಿದೆ.
ಸ್ತ್ರೀಯರು ಪುರುಷರಂತೆ ಅಲ್ಲ. ಅವರಿಗೆ ಅವರದೇ ಆದ ಶಕ್ತಿ,ಸಹನೆ ಇದೆ. ಶಕ್ತಿಗಿಂತ ಮಿಗಿಲಾದ ಕೆಲಸವನ್ನು ಅವರಿಂದ ಮಾಡಿಸುವುದು ಘೋರ ಅಪರಾಧವಾಗಿದೆ.
ಎಲ್ಲದ್ದಕ್ಕೂ ಪುರಾವೆಗಳನ್ನು ಮುಂದಿನ ಭಾಗದಲ್ಲಿ ಓದಿರಿ.
*ಮುಂದುವರಿಯುವುದು........*
ಭಾಗ--1
📝ಮುನೀರ್ ಸಖಾಫಿ ಸಾಲೆತ್ತೂರು.
*_________________________________*
_ಇಂದು ಎಲ್ಲಾ ಕಡೆಗಳಲ್ಲೂ ಸ್ತ್ರೀಯರ ಮಸೀದಿ ಪ್ರವೇಶದ ಬಗ್ಗೆ ಚರ್ಚೆ ಆಗುತ್ತಾ ಇದೆ._
_ಸ್ತ್ರೀ ಮಸೀದಿ ಪ್ರವೇಶದ ಬಗ್ಗೆ ಇಸ್ಲಾಮಿನ ನಿಲುವೇನೆಂದು ತಿಳಿಯುವುದು ಎಲ್ಲರ ಕರ್ತವ್ಯವಾಗಿದ್ದು,ಅದಕ್ಕಾಗಿ ಇಸ್ಲಾಮಿನ ಪ್ರಮಾಣಗಳ ಮೂಲಕ ಅದರ ಬಗ್ಗೆ ಬರೆಯಲು ಹೊರಟಿದ್ದೇನೆ._ _ಇದು ಸುದೀರ್ಘವಾದ ವಿಷಯವಾದುದರಿಂದ ಅದರ ಬಗ್ಗೆ ಇರುವ ಪರ-ವಿರೋಧಗಳ ಪುರಾವೆಗಳು ಮತ್ತು ಅದರ ಉತ್ತರಗಳನ್ನೂ ಸೇರಿಸಿ_ _ಬರೆಯುವೆನು. ಇಂಶಾ ಅಲ್ಲಾಹ್._
_ಅಕ್ಷರ ತಪ್ಪುಗಳಿದ್ದಲ್ಲಿ ಸರಿಪಡಿಸಿ ಶೇರ್ ಮಾಡುವುದರಲ್ಲಿ ನನ್ನ ಅಭ್ಯಂತರವಿಲ್ಲ._
_ಅಲ್ಲಾಹು ಖಬೂಲ್ ಮಾಡಲಿ._
--------------------------------------------------------
*ಸ್ತ್ರೀಯರ* ರಂಗ ಪ್ರವೇಶವು ಇಸ್ಲಾಂ ಅಂಗೀಕರಿಸುವುದಿಲ್ಲ. ಸ್ತ್ರೀಯರು ಆಡಳಿತ ಸಮಿತಿಯ ಸದಸ್ಯರಾಗುವುದು ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಪ್ರತ್ಯಕ್ಷವಾಗುವುದು ಇಸ್ಲಾಂ ವಿರೋಧಿಸುತ್ತದೆ. ಹೊರಗಿಳಿದು ಪುರುಷರ ಜತೆ ಬೆರೆತಲ್ಲಿ ಹಲವಾರು ನಿಷಿದ್ಧ ಸಂಗತಿಗಳು ನಡೆಯುವುದರಲ್ಲಿ ಸಂಶಯವಿಲ್ಲ.
ಸ್ತ್ರೀಯರು ಶಾಪಿಂಗ್ ಗೆ ತೆರಳುವುದು, ಸಾರ್ವಜನಿಕ ಭಾಷಣ ಮಾಡುವುದು ಈ ಅಧುನಿಕ ಕಾಲದಲ್ಲಿ ನಿಸ್ಸಂಶಯ ನಿಷಿದ್ಧವಾಗಿದೆ.
ಆದರೆ ಚಿಕಿತ್ಸೆ, ಕಲಿಕೆ, ಸಾಕ್ಷಿ ನಿಲ್ಲಬೇಕಾದ ಅನಿವಾರ್ಯ ಸಂದರ್ಭದಲ್ಲಿ ಇಸ್ಲಾಮಿನ ನೀತಿ ನಿಯಮಗಳನ್ನು ಪಾಲಿಸಿ ಹೊರಗಿಳಿಯಬಹುದಾಗಿದೆ.
ಸಮರ್ಥರಾದ ಮಹಿಳಾ ವೈಧ್ಯರಿಲ್ಲದ ಸಂದರ್ಭದಲ್ಲಿ ವಿಶ್ವಾಸ ಯೋಗ್ಯರಾದ ಸ್ತ್ರೀಯರೊಂದಿಗೆ, ಪತಿ, ತಂದೆ, ಸಹೋದರ, ಮಗ ಮುಂತಾದ ವಿವಾಹ ನಿಷಿದ್ಧವಾದವರೊಂದಿಗೆ ಪುರುಷರಾದ ವೈಧ್ಯರನ್ನು ಸಂಪರ್ಕಿಸುವುದರಲ್ಲಿಯೂ ತಪ್ಪಿಲ್ಲ. ಕಲಿಸಲು ಯೋಗ್ಯನಾದ ಪತಿ ಅಥವಾ ಸ್ತ್ರೀಯರು ಇರುವಾಗ ಕಲಿಕೆಯ ಆವಶ್ಯಕ್ಕಾಗಿ ಅನ್ಯ ಪುರುಷರ ಬಳಿ ತೆರಳಬಾರದು.
ಮಸೀದಿಯಲ್ಲಿನ ಇಮಾಮತ್ ಮತ್ತು ಆಡಳಿತ ವ್ಯವಸ್ಥೆಯನ್ನು ಸ್ತ್ರೀಯರಿಗೆ ಇಸ್ಲಾಮ್ ಕೊಟ್ಟಿಲ್ಲ. ಆರಾಧನಾ ವಲಯಗಳಲ್ಲಿ ಸ್ತ್ರೀಯರಿಗೆ ಬಾಂಗ್ ಕರೆ, ಖುತುಬ, ಜುಮಾ ಮುಂತಾದವುಗಳನ್ನು ನಿರ್ವಹಿಸಲು ಅವಕಾಶವಿಲ್ಲ. ಅದೇ ರೀತಿ ಪುರುಷರಿಗೆ ಇಮಾಮತ್ ಆಗಿ ಸ್ತ್ರೀಯು ನಿಲ್ಲುವಂತಿಲ್ಲ.
ಕಿಸ್ರ ಚಕ್ರವರ್ತಿಯ ಮಗಳನ್ನು ಪೇರ್ಷಿಯನ್ನರು ರಾಣಿಯಾಗಿ ಆಯ್ಕೆ ಮಾಡಿದ ಬಗ್ಗೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ತಿಳಿದಾಗ
*لن يفلح قوم ولو امرهم امرأة (بخاري)*
ಖಂಡಿತವಾಗಿಯೂ ತಮ್ಮ ಕಾರ್ಯಗಳಲ್ಲಿ ಸ್ತ್ರೀಯರಿಗೆ ಅಧಿಕಾರ ವಹಿಸಿಕೊಟ್ಟ ಒಂದು ವಿಭಾಗವು ಜಯಶಾಲಿಯಗಲಾರರು ಎಂದು ಹೇಳಿದ ಹದೀಸನ್ನು ಇಮಾಮ್ ಬುಖಾರಿ ವರದಿ ಮಾಡಿದ್ದಾರೆ. ಸ್ತ್ರೀಯು ಪುರುಷನಂತೆ ಹೊರಗಿಳಿಯುವುದನ್ನು ಇಸ್ಲಾಮ್ ವಿರೋಧಿಸಿದೆ. ಅನಿವಾರ್ಯ ವೇಳೆಯಲ್ಲಿ ಮಾತ್ರ ಇಸ್ಲಾಮ್ ನಿರ್ದೇಶಿಸುವ ರೀತಿಯಲ್ಲಿ ಪೂರ್ಣ ಪರ್ಧಾದೊಂದಿಗೆ ಹೊರಗಿಳಿಯಬಹುದು. ಅದೂ ಕೂಡಾ ಒಂಟಿಯಾಗಿ ಹೋಗುವಂತಿಲ್ಲ. ರಕ್ಷಕರು, ಅಥವಾ ವಿವಾಹ ನಿಷಿದ್ಧವಾದ ಪುರುಷರು ಅವಳ ಜತೆಯಲ್ಲಿರಬೇಕು ಎಂಬ ಕಾನೂನು ಇಸ್ಲಾಂ ಹೆಣ್ಣಿಗೆ ಎಷ್ಟು ಸುರಕ್ಷತೆಯನ್ನು ನೀಡುತ್ತದೆ ಎಂಬುವುದನ್ನು ಮನದಟ್ಟು ಮಾಡಿಕೊಡುತ್ತದೆ.
ಮನೆಯಲ್ಲಿದ್ದು ಕೊಂಡು ಮನೆ, ಪತಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕಾದ ಹೆಣ್ಣಿನೊಂದಿಗೆ ಊರಿನ ಅಧಿಕಾರ, ರಾಜ್ಯದ ಅಭಿವೃದ್ದಿಗೆ ಬೇಕಾಗಿ ಹೋರಾಡಬೇಕೆಂದು ಹೇಳುವುದು ಸ್ತೀ ಸಮೂಹಕ್ಕೆ ಮಾಡುವ ಅಕ್ರಮವಾಗಿದೆ.
ಸ್ತ್ರೀಯರು ಪುರುಷರಂತೆ ಅಲ್ಲ. ಅವರಿಗೆ ಅವರದೇ ಆದ ಶಕ್ತಿ,ಸಹನೆ ಇದೆ. ಶಕ್ತಿಗಿಂತ ಮಿಗಿಲಾದ ಕೆಲಸವನ್ನು ಅವರಿಂದ ಮಾಡಿಸುವುದು ಘೋರ ಅಪರಾಧವಾಗಿದೆ.
ಎಲ್ಲದ್ದಕ್ಕೂ ಪುರಾವೆಗಳನ್ನು ಮುಂದಿನ ಭಾಗದಲ್ಲಿ ಓದಿರಿ.
*ಮುಂದುವರಿಯುವುದು........*
*ನಮಾಝಿನ ಬಳಿಕ ಕೂಟುದುಆ*
*﷽*
*ಭಾಗ---1⃣0⃣*
_📝 *ಮುನೀರ್ ಸಖಾಫಿ ಸಾಲೆತ್ತೂರು.*_
ವಹ್ಹಾಬಿಗಳ ಅಂಗೀಕೃತ ನೇತಾರ ಮುಹಮ್ಮದ್ ಬಿನ್ ಇಸ್ಮಾಈಲ್ ಎಂಬವರು ಹೇಳುವುದನ್ನು ನೋಡಿ,
_دعاء الإمام مستقبل القبلة , مستدير المأمومين فلم يأت به سنة بل الذي ورد أنه صلى الله عليه وسلم كان يستقبل المأمومين إذا سلم . قال البخاري : باب يستقبل الإمام الناس إذا سلم . وورد حديث سمرة جندب وحديث زيد بن خالد كان اذا صلي اقبل علينا بوجهه, وظاهره : المداومة علي ذلك (سبل السلام 1/236)_
_ನಮಾಝಿನ ನಂತರ_
_ಮಅ್'ಮೂಮುಗಳಿಗೆ ಬೆನ್ನು ತಿರುಗಿಸಿ ಕಿಬ್ ಲಾಗೆ_ _ಅಭಿಮುಖವಾಗಿ ಕುಳಿತು ಪ್ರಾರ್ಥಿಸುವುದು ಹದೀಸುಗಳಲ್ಲಿ ವರದಿಯಾಗಿಲ್ಲ.ಬದಲು_ _ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರಿಂದ ವರದಿಯಾದದ್ದು ಮಅ್'ಮೂಮುಗಳ ಭಾಗಕ್ಕೆ ಮುಖಮಾಡಿ ಕುಳಿತುಕೊಳ್ಳುತ್ತಿದ್ದರು_ _ಎಂಬುವುದಾಗಿದೆ.ಇಮಾಮ್ ಬುಖಾರಿಯವರು ಇದನ್ನು ತಿಳಿಸಿದ್ದಾರೆ.ಸಮುರತ್ ಬಿನ್ ಜುಂದುಬ್ (ರ)ಹಾಗೂ ಝೈದ್ ಬಿನ್ ಖಾಲಿದ್(ರ)ರವರಿಂದ ಹೀಗೆ ವರದಿಯಾಗಿದೆ.ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ನಮಾಝ್ ಮುಗಿದೊಡನೆ ನಮ್ಮ ದಿಕ್ಕಿಗೆ ಮುಖ ಮಾಡುತ್ತಿದ್ದರು.ಇದರ ಬಾಹ್ಯವೇನೆಂದರೆ ಪ್ರಸ್ತುತ ರೀತಿಯಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಕುಳಿತುಕೊಳ್ಳುವುದು ಅವರ ನಿತ್ಯ ರೂಢಿಯಾಗಿತ್ತು ಎಂಬುವುದಾಗಿದೆ._
_(ಸುಬುಲುಸ್ಸಲಾಂ 336/1)_
*------------------------------------------*
ನೋಡಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ನಮಾಝಿನಿಂದ ವಿರಮಿಸಿದರೆ ಎದ್ದು ಹೋಗದೆ ಸುನ್ನಿಗಳು ಇಂದು ನಿರ್ವಹಿಸುವಂತೆ ಜನರ ಭಾಗಕ್ಕೆ ತಿರುಗಿ ಕುಳಿತುಕೊಳ್ಳುತ್ತಿದ್ದರು ಎಂದು ನೂತನವಾದಿಗಳ ನೇತಾರರೂ ಕೂಡಾ ಅಂಗೀಕರಿಸಿದ್ದಾರೆ.
ಈ ತಿರುಗುವಿಕೆ ಹೇಗೆಯಾಗಿತ್ತು ಎಂಬುವುದು ಇನ್ನೊಂದು ಪ್ರಶ್ನೆಯಾಗಿದೆ.
ಇದು ಸಾಮಾನ್ಯವಾಗಿ ಇಂದು ಮಸೀದಿಗಳಲ್ಲಿ ಕಂಡು ಬರುವಂತೆ ಬಲಭಾಗ ಮಅ್'ಮೂಮೂಮುಗಳಿಗೂ ಎಡಭಾಗ ಮಿಹ್'ರಾಬಿಗೂ ಬರುವ ರೀತಿಯಲ್ಲಾಗಿತ್ತು .ಇದನ್ನು ಇಮಾಮ್ ಮುಸ್ಲಿಂ (ರ)ವರದಿ ಮಾಡಿದ ಹದೀಸ್ ಸ್ಪಷ್ಟಗೊಳಿಸುತ್ತದೆ.
_عن البراء قال: كنا إذا صلَّينا خلف رسول الله صلي الله عليه وسلم أحببنا أن نكون عن يمينه، يُقبل علينا بوجهه، (مسلم_ _1/247)_
_ಬರಾಅ್ ಬಿನ್ ಆಝಿಬ್(ರ)ವರದಿ;ಅವರು_ _ಹೇಳುತ್ತಾರೆ,ನಾವು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಹಿಂದೆ ನಮಾಝ್ ಮಾಡಿದರೆ ಅವರು ನಮ್ಮ ಕಡೆಗೆ ಮುಖ ಮಾಡುವುದನ್ನು ಕಾಣಲು_ _ಅವರ ಬಲಭಾಗದಲ್ಲಿ ನಿಂತುಕೂಳ್ಳುವುದನ್ನು ನಾವು ಇಷ್ಟಪಡುತ್ತಿದ್ದೆವು._
(ಮುಸ್ಲಿಂ 1/247)
*-----------------------------------------*
ಈ ಹದೀಸಿನಿಂದ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಸಲಾಂ ಹೇಳಿದ ಬಳಿಕ ಮಅ್'ಮೂಮುಗಳ ಧಿಕ್ಕಿಗೆ ತನ್ನ ಬಲ ಭಾಗ ಬರುವ ರೀತಿಯಲ್ಲಿ ಕುಳಿತುಕೊಳ್ಳುತ್ತಿದ್ದರು ಎಂಬುವುದನ್ನು ಅತ್ಯಂತ ಸ್ಪಷ್ಟವಾಗಿ ತಿಳಿದುಕೊಳ್ಳಬಹುದು.ಏಕೆಂದರೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ನಮಗೆ ಮುಖ ಮಾಡುವುದನ್ನು ಕಾಣಲು ನಾವು ಅವರ ಬಲಭಾಗದಲ್ಲಿ ನಿಲ್ಲುತ್ತಿದ್ದೆವು ಎಂದು ಹೇಳಬೇಕಾದರೆ ಪ್ರವಾದಿಯವರು ಸಲಾಮಿನ ಬಳಿಕ ಪ್ರಸ್ತುತ ರೀತಿಯಲ್ಲಿ ಕುಳಿತುಕೊಳ್ಳಬೇಕು.ಇಲ್ಲದಿದ್ದರೆ ನಾವು ಅವರ ಬಲಭಾಗದಲ್ಲಿ ನಿಲ್ಲುವುದನ್ನು ಇಷ್ಟಪಡುತ್ತಿದ್ದೆವು ಎಂದು ಬರಾಅ್(ರ)ಹೇಳುವುದರಲ್ಲಿ ಅರ್ಥವಿಲ್ಲ.
*ಮುಂದುವರಿಯುವುದು*
📝 *ಮುನೀರ್ ಸಖಾಫಿ, ಸಾಲೆತ್ತೂರು.*_
🍀🍀🍀🍀🍀🍀🍀🍀🍀
➖➖➖➖➖➖➖➖➖
*﷽*
*ಭಾಗ---1⃣0⃣*
_📝 *ಮುನೀರ್ ಸಖಾಫಿ ಸಾಲೆತ್ತೂರು.*_
ವಹ್ಹಾಬಿಗಳ ಅಂಗೀಕೃತ ನೇತಾರ ಮುಹಮ್ಮದ್ ಬಿನ್ ಇಸ್ಮಾಈಲ್ ಎಂಬವರು ಹೇಳುವುದನ್ನು ನೋಡಿ,
_دعاء الإمام مستقبل القبلة , مستدير المأمومين فلم يأت به سنة بل الذي ورد أنه صلى الله عليه وسلم كان يستقبل المأمومين إذا سلم . قال البخاري : باب يستقبل الإمام الناس إذا سلم . وورد حديث سمرة جندب وحديث زيد بن خالد كان اذا صلي اقبل علينا بوجهه, وظاهره : المداومة علي ذلك (سبل السلام 1/236)_
_ನಮಾಝಿನ ನಂತರ_
_ಮಅ್'ಮೂಮುಗಳಿಗೆ ಬೆನ್ನು ತಿರುಗಿಸಿ ಕಿಬ್ ಲಾಗೆ_ _ಅಭಿಮುಖವಾಗಿ ಕುಳಿತು ಪ್ರಾರ್ಥಿಸುವುದು ಹದೀಸುಗಳಲ್ಲಿ ವರದಿಯಾಗಿಲ್ಲ.ಬದಲು_ _ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರಿಂದ ವರದಿಯಾದದ್ದು ಮಅ್'ಮೂಮುಗಳ ಭಾಗಕ್ಕೆ ಮುಖಮಾಡಿ ಕುಳಿತುಕೊಳ್ಳುತ್ತಿದ್ದರು_ _ಎಂಬುವುದಾಗಿದೆ.ಇಮಾಮ್ ಬುಖಾರಿಯವರು ಇದನ್ನು ತಿಳಿಸಿದ್ದಾರೆ.ಸಮುರತ್ ಬಿನ್ ಜುಂದುಬ್ (ರ)ಹಾಗೂ ಝೈದ್ ಬಿನ್ ಖಾಲಿದ್(ರ)ರವರಿಂದ ಹೀಗೆ ವರದಿಯಾಗಿದೆ.ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ನಮಾಝ್ ಮುಗಿದೊಡನೆ ನಮ್ಮ ದಿಕ್ಕಿಗೆ ಮುಖ ಮಾಡುತ್ತಿದ್ದರು.ಇದರ ಬಾಹ್ಯವೇನೆಂದರೆ ಪ್ರಸ್ತುತ ರೀತಿಯಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಕುಳಿತುಕೊಳ್ಳುವುದು ಅವರ ನಿತ್ಯ ರೂಢಿಯಾಗಿತ್ತು ಎಂಬುವುದಾಗಿದೆ._
_(ಸುಬುಲುಸ್ಸಲಾಂ 336/1)_
*------------------------------------------*
ನೋಡಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ನಮಾಝಿನಿಂದ ವಿರಮಿಸಿದರೆ ಎದ್ದು ಹೋಗದೆ ಸುನ್ನಿಗಳು ಇಂದು ನಿರ್ವಹಿಸುವಂತೆ ಜನರ ಭಾಗಕ್ಕೆ ತಿರುಗಿ ಕುಳಿತುಕೊಳ್ಳುತ್ತಿದ್ದರು ಎಂದು ನೂತನವಾದಿಗಳ ನೇತಾರರೂ ಕೂಡಾ ಅಂಗೀಕರಿಸಿದ್ದಾರೆ.
ಈ ತಿರುಗುವಿಕೆ ಹೇಗೆಯಾಗಿತ್ತು ಎಂಬುವುದು ಇನ್ನೊಂದು ಪ್ರಶ್ನೆಯಾಗಿದೆ.
ಇದು ಸಾಮಾನ್ಯವಾಗಿ ಇಂದು ಮಸೀದಿಗಳಲ್ಲಿ ಕಂಡು ಬರುವಂತೆ ಬಲಭಾಗ ಮಅ್'ಮೂಮೂಮುಗಳಿಗೂ ಎಡಭಾಗ ಮಿಹ್'ರಾಬಿಗೂ ಬರುವ ರೀತಿಯಲ್ಲಾಗಿತ್ತು .ಇದನ್ನು ಇಮಾಮ್ ಮುಸ್ಲಿಂ (ರ)ವರದಿ ಮಾಡಿದ ಹದೀಸ್ ಸ್ಪಷ್ಟಗೊಳಿಸುತ್ತದೆ.
_عن البراء قال: كنا إذا صلَّينا خلف رسول الله صلي الله عليه وسلم أحببنا أن نكون عن يمينه، يُقبل علينا بوجهه، (مسلم_ _1/247)_
_ಬರಾಅ್ ಬಿನ್ ಆಝಿಬ್(ರ)ವರದಿ;ಅವರು_ _ಹೇಳುತ್ತಾರೆ,ನಾವು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಹಿಂದೆ ನಮಾಝ್ ಮಾಡಿದರೆ ಅವರು ನಮ್ಮ ಕಡೆಗೆ ಮುಖ ಮಾಡುವುದನ್ನು ಕಾಣಲು_ _ಅವರ ಬಲಭಾಗದಲ್ಲಿ ನಿಂತುಕೂಳ್ಳುವುದನ್ನು ನಾವು ಇಷ್ಟಪಡುತ್ತಿದ್ದೆವು._
(ಮುಸ್ಲಿಂ 1/247)
*-----------------------------------------*
ಈ ಹದೀಸಿನಿಂದ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಸಲಾಂ ಹೇಳಿದ ಬಳಿಕ ಮಅ್'ಮೂಮುಗಳ ಧಿಕ್ಕಿಗೆ ತನ್ನ ಬಲ ಭಾಗ ಬರುವ ರೀತಿಯಲ್ಲಿ ಕುಳಿತುಕೊಳ್ಳುತ್ತಿದ್ದರು ಎಂಬುವುದನ್ನು ಅತ್ಯಂತ ಸ್ಪಷ್ಟವಾಗಿ ತಿಳಿದುಕೊಳ್ಳಬಹುದು.ಏಕೆಂದರೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ನಮಗೆ ಮುಖ ಮಾಡುವುದನ್ನು ಕಾಣಲು ನಾವು ಅವರ ಬಲಭಾಗದಲ್ಲಿ ನಿಲ್ಲುತ್ತಿದ್ದೆವು ಎಂದು ಹೇಳಬೇಕಾದರೆ ಪ್ರವಾದಿಯವರು ಸಲಾಮಿನ ಬಳಿಕ ಪ್ರಸ್ತುತ ರೀತಿಯಲ್ಲಿ ಕುಳಿತುಕೊಳ್ಳಬೇಕು.ಇಲ್ಲದಿದ್ದರೆ ನಾವು ಅವರ ಬಲಭಾಗದಲ್ಲಿ ನಿಲ್ಲುವುದನ್ನು ಇಷ್ಟಪಡುತ್ತಿದ್ದೆವು ಎಂದು ಬರಾಅ್(ರ)ಹೇಳುವುದರಲ್ಲಿ ಅರ್ಥವಿಲ್ಲ.
*ಮುಂದುವರಿಯುವುದು*
📝 *ಮುನೀರ್ ಸಖಾಫಿ, ಸಾಲೆತ್ತೂರು.*_
🍀🍀🍀🍀🍀🍀🍀🍀🍀
➖➖➖➖➖➖➖➖➖
💫💫💫💫💫💫💫💫💫💫💫💫 *ನಮಾಝಿನ* *ಬಳಿಕ* *ಕೂಟು* *ದುಆ* 🍀🍀🍀🍀🍀🍀🍀🍀🍀🍀🍀🍀
*﷽*
*ಭಾಗ-0⃣9⃣*
_📝 *ಮುನೀರ್ ಸಖಾಫಿ ಸಾಲೆತ್ತೂರು.*_
*ಸಲಾಮಿನ ನಂತರ ಹೇಗೆ ಕುಳಿತುಕೊಳ್ಳಬೇಕು?*
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಮಾಝಿನ ಬಳಿಕ ಝಿಕ್ರ್ ದುಆಗಳನ್ನು ನಡೆಸುತ್ತಿದ್ದರೆಂದು ಮುಂದಿನ ಭಾಗದಲ್ಲಿ ವಿವರಿಸಲಾಯಿತು.
ಈ ಝಿಕ್ರ್ ನ ವೇಳೆ ಯಾವ ರೀತಿ ಕುಳಿತುಕೊಳ್ಳಬೇಕೆಂದು ಪರಿಶೀಲಿಸೋಣ.
_ಒಂಟಿಯಾಗಿ ನಮಾಝ್ ಮಾಡುವವನು ಕಿಬ್ಲಾಗೆ ಅಭಿಮುಖವಾಗಿ ನಮಾಝ್ ನಲ್ಲಿ ಕುಳಿತಂತೆ ನಮಾಝಿನ ನಂತರವೂ ಕುಳಿತು ಕೊಳ್ಳಬೇಕು._
ಇನ್ನು ಇಮಾಮ್ ಆಗಿ ನಮಾಝ್ ನಿರ್ವಹಿಸಿದವನು ಕುಳಿತು ಕೊಳ್ಳಬೇಕಾದ ರೂಪವನ್ನು ತಿಳಿಯೋಣ.
_ಇಮಾಮ್ ನಮಾಝಿನ ಬಳಿಕ ಮಅ್'ಮೂಮ್ ಗಳ ಅಭಿಮುಖವಾಗಿ ಕುಳಿತು ಕೊಳ್ಳಬೇಕು._
(ಗುರುವರ್ಯರಾದ ತೋಕೆ ಉಸ್ತಾದರ ಪುಸ್ತಕದ ಕೆಲವೊಂದು ಭಾಗಗಳನ್ನು ಇಲ್ಲಿ ನೀಡುತ್ತಿದ್ದೇನೆ.)
ಇಮಾಮ್ ಬುಖಾರಿ(ರ)ವರದಿ;
عن سمرة بن جندب قال كان النبي صلى الله عليه وسلم إذا صلى صلاة أقبل علينا بوجهه (بخاري )
ಸಮುರತ್ ಬಿನ್ ಜುಂದುಬ್ (ರ)ಹೇಳುತ್ತಾರೆ;
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ನಮಾಝ್ ನಿಂದ ವಿರಮಿಸಿದರೆ ನಮ್ಮ ಕಡೆಗೆ ಮುಖ ಮಾಡಿ ಕುಳಿತು ಕೊಳ್ಳುತ್ತಿದ್ದರು.
(ಬುಖಾರಿ1/119 )
ಹದೀಸಿನಲ್ಲಿ *ಅಖ್'ಬಲ ಅಲೈನಾ ಬಿವಜ್'ಹಿಹಿ* ಎಂಬುವುದರ ಅರ್ಥ "ನಮಗೆ ಮುಖ ಮಾಡಿ ಎದ್ದು ಬರುತ್ತಿದ್ದರು" ಎಂದಲ್ಲ.
ಬದಲು "ತಮ್ಮ ಶರೀರವನ್ನು ಕ್ವಿಬ್'ಲಾದ ಭಾಗದಿಂದ ತಿರುಗಿಸಿ ಕುಳಿತುಕೊಳ್ಳುತ್ತಿದ್ದರು" ಎಂದಾಗಿದೆ.ಇದನ್ನು ಹದೀಸ್ ಗಳಿಂದಲೇ ತಿಳಿದು ಕೊಳ್ಳಬಹುದು.
ಇಮಾಮ್ ಅಬೂದಾವೂದ್ (ರ)ಮತ್ತು ಇಮಾಮ್ ಬಗವೀ(ರ)ರವರು ಉಲ್ಲೇಖಿಸಿದ ಹದೀಸ್ ನಲ್ಲಿ ಹೀಗೆ ಕಾಣಬಹುದು.
عن جابر بن يزيد عن أبيه قال: صَلّيتُ خلف النبي- عليه السلام- فكان إذا انصَرف انْحرف (شرح السنة 3/214، اوداوود )
ಜಾಬಿರ್(ರ)ತನ್ನ ಪಿತೃವರ್ಯರಾದ ಯಝೀದ್(ರ)ರವರಿಂದ ವರದಿ:ನಾನು ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಹಿಂದೆ ನಮಾಝ್ ಮಾಡಿದೆ.ನಮಾಝ್ ನಿಂದ ವಿರಮಿಸಿದ ಬಳಿಕ ಅವರು ತಿರುಗಿ ಕುಳಿತರು(ಅಬೂದಾವೂದ್,
ಶರಉಸ್ಸುನ್ನ 3/214)
*------------------------------------------*
ಇಮಾಮ್ ನಸಾಈ (ರ)ವರದಿ,
عن يزيد بن الاسود انه صلي مع رسول الله صلي الله عليه وسلم صلاة الصبح فلما صلي انحرف
ಯಝೀದ್ ಬಿನಿಲ್ ಅಸ್ವದ್ (ರ)ಹೇಳುತ್ತಾರೆ; "ನಾನು ಒಮ್ಮೆ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ನಮಾಝ್ ಮಾಡಿದೆ.ಸಲಾಮಿನ ನಂತರ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ತಿರುಗಿ ಕುಳಿತರು.(ಸುನನ್ ನಸಾಈ 1/196)
*------------------------------------------*
ಇದರ ವ್ಯಾಖ್ಯಾನದಲ್ಲಿ ಇಮಾಮ್ ಸಿಂದೀ(ರ)ಹೇಳುತ್ತಾರೆ;
(قوله انحرف)اي عن جهة القبلة ومال بوجهه الي القوم .(شرح سندي 1/196)
"ಇನ್'ಹರಫ ಎಂದರೆ ಕಿಬ್ ಲಾದ ಭಾಗದಿಂದ ಜನರ ಭಾಗಕ್ಕೆ ತಮ್ಮ ಮುಖದೊಂದಿಗೆ ತಿರುಗಿದರು"ಎಂದಾಗಿದೆ.(ಶರಹುಸ್ಸಿಂದಿ 1/196)
*------------------------------------------*
*ಮುಂದುವರಿಯುವುದು*
📝 *ಮುನೀರ್ ಸಖಾಫಿ, ಸಾಲೆತ್ತೂರು.*_
🍀🍀🍀🍀🍀🍀🍀🍀🍀
➖➖➖➖➖➖➖➖➖
*﷽*
*ಭಾಗ-0⃣9⃣*
_📝 *ಮುನೀರ್ ಸಖಾಫಿ ಸಾಲೆತ್ತೂರು.*_
*ಸಲಾಮಿನ ನಂತರ ಹೇಗೆ ಕುಳಿತುಕೊಳ್ಳಬೇಕು?*
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಮಾಝಿನ ಬಳಿಕ ಝಿಕ್ರ್ ದುಆಗಳನ್ನು ನಡೆಸುತ್ತಿದ್ದರೆಂದು ಮುಂದಿನ ಭಾಗದಲ್ಲಿ ವಿವರಿಸಲಾಯಿತು.
ಈ ಝಿಕ್ರ್ ನ ವೇಳೆ ಯಾವ ರೀತಿ ಕುಳಿತುಕೊಳ್ಳಬೇಕೆಂದು ಪರಿಶೀಲಿಸೋಣ.
_ಒಂಟಿಯಾಗಿ ನಮಾಝ್ ಮಾಡುವವನು ಕಿಬ್ಲಾಗೆ ಅಭಿಮುಖವಾಗಿ ನಮಾಝ್ ನಲ್ಲಿ ಕುಳಿತಂತೆ ನಮಾಝಿನ ನಂತರವೂ ಕುಳಿತು ಕೊಳ್ಳಬೇಕು._
ಇನ್ನು ಇಮಾಮ್ ಆಗಿ ನಮಾಝ್ ನಿರ್ವಹಿಸಿದವನು ಕುಳಿತು ಕೊಳ್ಳಬೇಕಾದ ರೂಪವನ್ನು ತಿಳಿಯೋಣ.
_ಇಮಾಮ್ ನಮಾಝಿನ ಬಳಿಕ ಮಅ್'ಮೂಮ್ ಗಳ ಅಭಿಮುಖವಾಗಿ ಕುಳಿತು ಕೊಳ್ಳಬೇಕು._
(ಗುರುವರ್ಯರಾದ ತೋಕೆ ಉಸ್ತಾದರ ಪುಸ್ತಕದ ಕೆಲವೊಂದು ಭಾಗಗಳನ್ನು ಇಲ್ಲಿ ನೀಡುತ್ತಿದ್ದೇನೆ.)
ಇಮಾಮ್ ಬುಖಾರಿ(ರ)ವರದಿ;
عن سمرة بن جندب قال كان النبي صلى الله عليه وسلم إذا صلى صلاة أقبل علينا بوجهه (بخاري )
ಸಮುರತ್ ಬಿನ್ ಜುಂದುಬ್ (ರ)ಹೇಳುತ್ತಾರೆ;
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ನಮಾಝ್ ನಿಂದ ವಿರಮಿಸಿದರೆ ನಮ್ಮ ಕಡೆಗೆ ಮುಖ ಮಾಡಿ ಕುಳಿತು ಕೊಳ್ಳುತ್ತಿದ್ದರು.
(ಬುಖಾರಿ1/119 )
ಹದೀಸಿನಲ್ಲಿ *ಅಖ್'ಬಲ ಅಲೈನಾ ಬಿವಜ್'ಹಿಹಿ* ಎಂಬುವುದರ ಅರ್ಥ "ನಮಗೆ ಮುಖ ಮಾಡಿ ಎದ್ದು ಬರುತ್ತಿದ್ದರು" ಎಂದಲ್ಲ.
ಬದಲು "ತಮ್ಮ ಶರೀರವನ್ನು ಕ್ವಿಬ್'ಲಾದ ಭಾಗದಿಂದ ತಿರುಗಿಸಿ ಕುಳಿತುಕೊಳ್ಳುತ್ತಿದ್ದರು" ಎಂದಾಗಿದೆ.ಇದನ್ನು ಹದೀಸ್ ಗಳಿಂದಲೇ ತಿಳಿದು ಕೊಳ್ಳಬಹುದು.
ಇಮಾಮ್ ಅಬೂದಾವೂದ್ (ರ)ಮತ್ತು ಇಮಾಮ್ ಬಗವೀ(ರ)ರವರು ಉಲ್ಲೇಖಿಸಿದ ಹದೀಸ್ ನಲ್ಲಿ ಹೀಗೆ ಕಾಣಬಹುದು.
عن جابر بن يزيد عن أبيه قال: صَلّيتُ خلف النبي- عليه السلام- فكان إذا انصَرف انْحرف (شرح السنة 3/214، اوداوود )
ಜಾಬಿರ್(ರ)ತನ್ನ ಪಿತೃವರ್ಯರಾದ ಯಝೀದ್(ರ)ರವರಿಂದ ವರದಿ:ನಾನು ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಹಿಂದೆ ನಮಾಝ್ ಮಾಡಿದೆ.ನಮಾಝ್ ನಿಂದ ವಿರಮಿಸಿದ ಬಳಿಕ ಅವರು ತಿರುಗಿ ಕುಳಿತರು(ಅಬೂದಾವೂದ್,
ಶರಉಸ್ಸುನ್ನ 3/214)
*------------------------------------------*
ಇಮಾಮ್ ನಸಾಈ (ರ)ವರದಿ,
عن يزيد بن الاسود انه صلي مع رسول الله صلي الله عليه وسلم صلاة الصبح فلما صلي انحرف
ಯಝೀದ್ ಬಿನಿಲ್ ಅಸ್ವದ್ (ರ)ಹೇಳುತ್ತಾರೆ; "ನಾನು ಒಮ್ಮೆ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ನಮಾಝ್ ಮಾಡಿದೆ.ಸಲಾಮಿನ ನಂತರ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ತಿರುಗಿ ಕುಳಿತರು.(ಸುನನ್ ನಸಾಈ 1/196)
*------------------------------------------*
ಇದರ ವ್ಯಾಖ್ಯಾನದಲ್ಲಿ ಇಮಾಮ್ ಸಿಂದೀ(ರ)ಹೇಳುತ್ತಾರೆ;
(قوله انحرف)اي عن جهة القبلة ومال بوجهه الي القوم .(شرح سندي 1/196)
"ಇನ್'ಹರಫ ಎಂದರೆ ಕಿಬ್ ಲಾದ ಭಾಗದಿಂದ ಜನರ ಭಾಗಕ್ಕೆ ತಮ್ಮ ಮುಖದೊಂದಿಗೆ ತಿರುಗಿದರು"ಎಂದಾಗಿದೆ.(ಶರಹುಸ್ಸಿಂದಿ 1/196)
*------------------------------------------*
*ಮುಂದುವರಿಯುವುದು*
📝 *ಮುನೀರ್ ಸಖಾಫಿ, ಸಾಲೆತ್ತೂರು.*_
🍀🍀🍀🍀🍀🍀🍀🍀🍀
➖➖➖➖➖➖➖➖➖
💫💫💫💫💫💫💫💫💫💫💫💫 *ನಮಾಝಿನ* *ಬಳಿಕ* *ಕೂಟು* *ದುಆ* 🍀🍀🍀🍀🍀🍀🍀🍀🍀🍀🍀🍀
*﷽*
*ಭಾಗ---0⃣8⃣*
_📝 *ಮುನೀರ್ ಸಖಾಫಿ ಸಾಲೆತ್ತೂರು.*_
ಇಮಾಮ್ ಬುಖಾರೀ (ರ)ವರದಿ;
عمرو بن ميمون الأودي قال: كان سعد يعلم بنيه هؤلاء الكلمات كما يعلم المعلم الغلمان الكتابة ويقول إن رسول الله صلى الله عليه وسلم كان يتعوذ منهن دبر الصلاة اللهم إني أعوذ بك من الجبن وأعوذ بك أن أرد إلى أرذل العمر وأعوذ بك من فتنة الدنيا وأعوذ بك من عذاب القبر(بخاري 3/418)
ಅಂಮ್ರ್ ಬಿನ್ ಮೈಮೂನುಲ್ ಅವ್'ದೀ (ರ)ಹೇಳುತ್ತಾರೆ,
ಸಅ್'ದ್ ಬಿನ್ ಅಬೀ ವಖ್ಖಾಸ್ (ರ) ತನ್ನ ಮಕ್ಕಳಿಗೆ ಈ ಪ್ರಾರ್ಥನೆಯನ್ನು ಕಲಿಸಿ ಕೊಟ್ಟಿದ್ದರು. _"ಅಲ್ಲಾಹುಮ್ಮ ಇನ್ನೀ ಅಊದ್ಸು ಬಿಕ ಮಿನಲ್_ _ಜುಬುನಿ ವಅಊದ್ಸು ಬಿಕ ಅನ್ ಉರದ್ದ ಇಲಾ ಅರ್'ದ್ಸಲಿ_ _ಉಮುರಿ ವಊದ್ಸು ಬಿಕ ಮಿನ್ ಫಿತ್'ನತಿ ದ್ದುನ್ಯಾ_
_ವಅಊದ್ಸು ಬಿಕ ಮಿನ್ ಅದ್ಸಾಬಿಲ್ ಖಬ್'ರಿ"._
ಇದನ್ನು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ನಮಾಝಿನ ನಂತರ ಪ್ರಾರ್ಥಿಸುತ್ತಿದ್ದರು ಎಂದು ಅವರು ಹೇಳಿದರು._
(ಬುಖಾರಿ 3/418)
*------------------------------------------*
ಇಮಾಂ ನವವೀ (ರ) ಹೇಳುತ್ತಾರೆ,
عنْ أَنَسِ بْنِ مَالِكٍ، رَضِيَ اللَّهُ عَنْهُ قَالَ: كَان النَّبِيِّ صلى الله عليه وسلم يَقُولُ إِذَا انْصَرَفَ مِنَ الصَّلَاةِ:اللَّهُمَّ اجْعَلْ خَيْرَ عُمْرِي آخِرَهُ، وَخَيْرَ عَمَلِي خَوَاتِمَهُ، وَاجْعَلْ خَيْرَ أَيَّامِي يَوْمَ أَلْقَاكَ
(اذكار : 69)
ಅನಸ್(ರ)ವರದಿ;ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ನಮಾಝಿನ ಬಳಿಕ ಈ ರೀತಿ ಪ್ರಾರ್ಥಿಸುತ್ತಿದ್ದರು, _"ಅಲ್ಲಾಹುಮ್ಮ ಇಜ್ಅಲ್_ _ಖೈರ ಉಮುರೀ ಆಖಿರಹೂ_
_ವಖೈರ ಅಮಲೀ_ _ಕವಾತಿಮಹೂ ವಜ್ಅಲ್ ಕೈರ ಅಯ್ಯಾಮೀ ಯವ್'ಮ ಅಲ್ ಖಾಕ._
(ಅಝ್'ಕಾರ್ :69)
*------------------------------------------*
ಇಮಾಂ ನವವೀ (ರ) ಇನ್ನೂ ಹೇಳುತ್ತಾರೆ,
عن ابي بكرة ان رسول الله صلي الله عليه وسلم كان يقول في دبر الصلاة "اللهم اني اعوذ بك من الكفر والفقر وعذاب النار
(اذكار :68)
ಅಬೂ ಬಕ್ರತ್ (ರ)ಹೇಳುತ್ತಾರೆ;
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ನಮಾಝಿನ ನಂತರ ಈ ರೀತಿ ಪ್ರಾರ್ಥಿಸುತ್ತಿದ್ದರು;
_"ಅಲ್ಲಾಹುಮ್ಮ ಇನ್ನೀ ಅಊದ್ಸು ಬಿಕ ಮಿನಲ್ ಕುಫ್ರಿ ವಲ್ ಫಖ್ರಿ ವಅದ್ಸಾಬಿನ್ನಾರ್."_
(ಅದ್ಸ್ ಕಾರ್ :68)
*------------------------------------------*
ಇಮಾಮ್ ನವವೀ (ರ) ವರದಿ ಮಾಡಿದ ಇನ್ನೊಂದು ಹದೀಸ್ ನೋಡಿ,
عن انس :قال كان رسول الله صلي الله عليه وسلم اذا قضي صلاته مسح جبهته بيده اليمني ثم قال:"اشهد ان لااله الا الله الرحمن الرحيم ،الله اذهب عني الهم والحزن"
(اذكار 69)
ಅನಸ್ (ರ)ಹೇಳುತ್ತಾರೆ;ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ನಮಾಝಿನಿಂದ ವಿರಮಿಸಿದ ಬಳಿಕ ಬಲ ಕೈಯಿಂದ ಹಣೆ ಸವರಿ _"ಅಶ್'ಹದು_ _ಅನ್'ಲಾಇಲಾಹ_
_ಇಲ್ಲಲ್ಲಾಹು_
_ಅರ್ರಹ್'ಮಾನಿರ್ರಹೀಮ್,_
_ಅಲ್ಲಾಹುಮ್ಮ ಅದ್ಸ್ ಹಬ ಅನ್ನೀ ಅಲ್ ಹಮ್ಮ ವಲ್ ಹುಝ್ ನ_" ಎಂದು ಹೇಳುತ್ತಿದ್ದರು.
(ಅದ್ಸ್ ಕಾರ್ 69)
*------------------------------------------*
*ಮುಂದುವರಿಯುವುದು*
📝 *ಮುನೀರ್ ಸಖಾಫಿ, ಸಾಲೆತ್ತೂರು.*_
🍀🍀🍀🍀🍀🍀🍀🍀🍀
➖➖➖➖➖➖➖➖➖
*﷽*
*ಭಾಗ---0⃣8⃣*
_📝 *ಮುನೀರ್ ಸಖಾಫಿ ಸಾಲೆತ್ತೂರು.*_
ಇಮಾಮ್ ಬುಖಾರೀ (ರ)ವರದಿ;
عمرو بن ميمون الأودي قال: كان سعد يعلم بنيه هؤلاء الكلمات كما يعلم المعلم الغلمان الكتابة ويقول إن رسول الله صلى الله عليه وسلم كان يتعوذ منهن دبر الصلاة اللهم إني أعوذ بك من الجبن وأعوذ بك أن أرد إلى أرذل العمر وأعوذ بك من فتنة الدنيا وأعوذ بك من عذاب القبر(بخاري 3/418)
ಅಂಮ್ರ್ ಬಿನ್ ಮೈಮೂನುಲ್ ಅವ್'ದೀ (ರ)ಹೇಳುತ್ತಾರೆ,
ಸಅ್'ದ್ ಬಿನ್ ಅಬೀ ವಖ್ಖಾಸ್ (ರ) ತನ್ನ ಮಕ್ಕಳಿಗೆ ಈ ಪ್ರಾರ್ಥನೆಯನ್ನು ಕಲಿಸಿ ಕೊಟ್ಟಿದ್ದರು. _"ಅಲ್ಲಾಹುಮ್ಮ ಇನ್ನೀ ಅಊದ್ಸು ಬಿಕ ಮಿನಲ್_ _ಜುಬುನಿ ವಅಊದ್ಸು ಬಿಕ ಅನ್ ಉರದ್ದ ಇಲಾ ಅರ್'ದ್ಸಲಿ_ _ಉಮುರಿ ವಊದ್ಸು ಬಿಕ ಮಿನ್ ಫಿತ್'ನತಿ ದ್ದುನ್ಯಾ_
_ವಅಊದ್ಸು ಬಿಕ ಮಿನ್ ಅದ್ಸಾಬಿಲ್ ಖಬ್'ರಿ"._
ಇದನ್ನು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ನಮಾಝಿನ ನಂತರ ಪ್ರಾರ್ಥಿಸುತ್ತಿದ್ದರು ಎಂದು ಅವರು ಹೇಳಿದರು._
(ಬುಖಾರಿ 3/418)
*------------------------------------------*
ಇಮಾಂ ನವವೀ (ರ) ಹೇಳುತ್ತಾರೆ,
عنْ أَنَسِ بْنِ مَالِكٍ، رَضِيَ اللَّهُ عَنْهُ قَالَ: كَان النَّبِيِّ صلى الله عليه وسلم يَقُولُ إِذَا انْصَرَفَ مِنَ الصَّلَاةِ:اللَّهُمَّ اجْعَلْ خَيْرَ عُمْرِي آخِرَهُ، وَخَيْرَ عَمَلِي خَوَاتِمَهُ، وَاجْعَلْ خَيْرَ أَيَّامِي يَوْمَ أَلْقَاكَ
(اذكار : 69)
ಅನಸ್(ರ)ವರದಿ;ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ನಮಾಝಿನ ಬಳಿಕ ಈ ರೀತಿ ಪ್ರಾರ್ಥಿಸುತ್ತಿದ್ದರು, _"ಅಲ್ಲಾಹುಮ್ಮ ಇಜ್ಅಲ್_ _ಖೈರ ಉಮುರೀ ಆಖಿರಹೂ_
_ವಖೈರ ಅಮಲೀ_ _ಕವಾತಿಮಹೂ ವಜ್ಅಲ್ ಕೈರ ಅಯ್ಯಾಮೀ ಯವ್'ಮ ಅಲ್ ಖಾಕ._
(ಅಝ್'ಕಾರ್ :69)
*------------------------------------------*
ಇಮಾಂ ನವವೀ (ರ) ಇನ್ನೂ ಹೇಳುತ್ತಾರೆ,
عن ابي بكرة ان رسول الله صلي الله عليه وسلم كان يقول في دبر الصلاة "اللهم اني اعوذ بك من الكفر والفقر وعذاب النار
(اذكار :68)
ಅಬೂ ಬಕ್ರತ್ (ರ)ಹೇಳುತ್ತಾರೆ;
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ನಮಾಝಿನ ನಂತರ ಈ ರೀತಿ ಪ್ರಾರ್ಥಿಸುತ್ತಿದ್ದರು;
_"ಅಲ್ಲಾಹುಮ್ಮ ಇನ್ನೀ ಅಊದ್ಸು ಬಿಕ ಮಿನಲ್ ಕುಫ್ರಿ ವಲ್ ಫಖ್ರಿ ವಅದ್ಸಾಬಿನ್ನಾರ್."_
(ಅದ್ಸ್ ಕಾರ್ :68)
*------------------------------------------*
ಇಮಾಮ್ ನವವೀ (ರ) ವರದಿ ಮಾಡಿದ ಇನ್ನೊಂದು ಹದೀಸ್ ನೋಡಿ,
عن انس :قال كان رسول الله صلي الله عليه وسلم اذا قضي صلاته مسح جبهته بيده اليمني ثم قال:"اشهد ان لااله الا الله الرحمن الرحيم ،الله اذهب عني الهم والحزن"
(اذكار 69)
ಅನಸ್ (ರ)ಹೇಳುತ್ತಾರೆ;ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ನಮಾಝಿನಿಂದ ವಿರಮಿಸಿದ ಬಳಿಕ ಬಲ ಕೈಯಿಂದ ಹಣೆ ಸವರಿ _"ಅಶ್'ಹದು_ _ಅನ್'ಲಾಇಲಾಹ_
_ಇಲ್ಲಲ್ಲಾಹು_
_ಅರ್ರಹ್'ಮಾನಿರ್ರಹೀಮ್,_
_ಅಲ್ಲಾಹುಮ್ಮ ಅದ್ಸ್ ಹಬ ಅನ್ನೀ ಅಲ್ ಹಮ್ಮ ವಲ್ ಹುಝ್ ನ_" ಎಂದು ಹೇಳುತ್ತಿದ್ದರು.
(ಅದ್ಸ್ ಕಾರ್ 69)
*------------------------------------------*
*ಮುಂದುವರಿಯುವುದು*
📝 *ಮುನೀರ್ ಸಖಾಫಿ, ಸಾಲೆತ್ತೂರು.*_
🍀🍀🍀🍀🍀🍀🍀🍀🍀
➖➖➖➖➖➖➖➖➖
💫💫💫💫💫💫💫💫💫💫💫💫 *ನಮಾಝಿನ* *ಬಳಿಕ* *ಕೂಟು* *ದುಆ* 🍀🍀🍀🍀🍀🍀🍀🍀🍀🍀🍀🍀
*﷽*
*ಭಾಗ---0⃣7⃣*
_📝 *ಮುನೀರ್ ಸಖಾಫಿ ಸಾಲೆತ್ತೂರು.*_
ಇಮಾಂ ನಸಾಈ ವರದಿ ಮಾಡಿದ ಹದೀಸ್ ನೋಡಿ;
عن عطاء بن مروان عن أبيه أن كعبا حلف له بالله الذي فلق البحر لموسى إنا لنجد في التوراة أن داود نبي الله كان إذا انصرف من صلاته قال اللهم أصلح لي ديني الذي جعلته لي عصمة وأصلح لي دنياي التي جعلت فيها معاشي الحديث وفي آخره قال عطاء: وحدثني كعب أن صهيبا حدثه أن محمدا صلى الله عليه وسلم كان يقولهن عند إنصرافه من صلاته"،
ಕಅಬ್ (ರ)ಅಲ್ಲಾಹನ ಹೆಸರಲ್ಲಿ ಆಣೆ ಹಾಕಿ ಹೇಳುತ್ತಾರೆ, ಪ್ರವಾದಿ ಮೂಸಾ ಅಲೈಹಿಸ್ಸಲಾಮರ ತೌರಾತ್ ನಲ್ಲಿ ದಾವೂದ್ ಅಲೈಹಿಸ್ಸಲಾಂ ರವರ ಬಗ್ಗೆ "ಅವರು ನಮಾಝಿನಿಂದ ವಿರಮಿಸಿದರೆ ಅಲ್ಲಾಹುಮ್ಮ ಅಸ್ಲಿಹ್ ಲೀ ದೀನೀ ಅಲ್ಲಝೀ ಜಅಲ್ತಹೂ ಲೀ ಇಸ್'ಮತನ್,
ವಅಸ್ಲಿ'ಹ್ ಲೀ ದುನ್ಯಾಯ ಅಲ್ಲತೀ ಜಅಲ್ತ ಫೀಹಾ ಮಾಹಾಶೀ ,
ಅಲ್ಲಾಹುಮ್ಮ ಇನ್ನೀ ಅಊದ್ಸು ಬಿರಿಳಾಕ ಮಿನ್ ಸುಖ್'ತಿಕ ವ ಅಊದ್ಸು ಬಿಅಫ್'ವಿಕ ಮಿನ್ ನಿಖ್'ಮತಿಕ ವಅಊದ್ಸು ಬಿಕ ಮಿಂಕ ಲಾ ಮಾನಿಅ ಲಿಮಾ ಅಯ್'ತೈತ ವಲಾ ಮಾನಿಅ ಲಿಮಾ ಮನಅ್'ತ
ವಲಾ ಯಂಫಹು ದ್ಸಲ್ ಜದ್ದಿ ಮಿಂಕಲ್ ಜದ್ದು ಎಂದು ಹೇಳುತ್ತಿದ್ದರು.
ಕಅಬ್ (ರ) ಹೇಳುತ್ತಾರೆ ;ಅವಾಗ ಸುಹೈಬ್ (ರ) ಹೇಳಿದರು,ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರೂ ಕೂಡಾ ನಮಾಜಿನಿಂದ ವಿರಮಿಸಿದರೆ ಇದೇ ರೀತಿ ಹೇಳುತ್ತಿದ್ದರು.
(ಸುನನುನ್ನಸಾಈ 3/73)
*--------------------------------------------*
عَن كعب بن عجرة قال:
قال رَسُولِ اللَّهِ صلى اللَّهُ عَلَيْه
ِ وَسَلَّمَ قَالَ :مُعَقِّبَاتٌ لا يَخِيب ُقَائِلُهُنََّّ سبح الله في دبر كل صلاة: َثلاثاً وَثَلاثُين، ويحمده َثَلاثٌاً وَثَلاثُينَ ، ً ويكبره َأَرْبَعٌاًً وَثَلاثُين (نسائي 3/75)
ಕಅ್'ಬ್ ಬಿನ್ ಉಜ್ರತ್ (ರ)ಹೇಳುತ್ತಾರೆ;
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು,
ನಮಾಝಿನ ನಂತರ ಹೇಳಬೇಕಾದ ಕೆಲವು ಝಿಕ್ರ್ ಗಳಿವೆ.ಅವುಗಳನ್ನು ಪಠಿಸುವವರನ್ನು ಅಲ್ಲಾಹನು ನಿರಾಶೆಗೊಳಿಸಲಾರ.
33 ಸಲ ಸುಬ್ ಹಾನಲ್ಲ ,
33 ಸಲ ಅಲ್ ಹಂದುಲಿಲ್ಲಾಹ್,
33 ಸಲ ಅಲ್ಲಾಹು ಅಕ್ಬರ್ ಎಂದಾಗಿದೆ ಅದು.
(ನಸಾಈ 3/75)
*-------------------------------------------*
*ಮುಂದುವರಿಯುವುದು*
📝 *ಮುನೀರ್ ಸಖಾಫಿ, ಸಾಲೆತ್ತೂರು.*
🍀🍀🍀🍀🍀🍀🍀🍀🍀
➖➖➖➖➖➖➖➖➖
*﷽*
*ಭಾಗ---0⃣7⃣*
_📝 *ಮುನೀರ್ ಸಖಾಫಿ ಸಾಲೆತ್ತೂರು.*_
ಇಮಾಂ ನಸಾಈ ವರದಿ ಮಾಡಿದ ಹದೀಸ್ ನೋಡಿ;
عن عطاء بن مروان عن أبيه أن كعبا حلف له بالله الذي فلق البحر لموسى إنا لنجد في التوراة أن داود نبي الله كان إذا انصرف من صلاته قال اللهم أصلح لي ديني الذي جعلته لي عصمة وأصلح لي دنياي التي جعلت فيها معاشي الحديث وفي آخره قال عطاء: وحدثني كعب أن صهيبا حدثه أن محمدا صلى الله عليه وسلم كان يقولهن عند إنصرافه من صلاته"،
ಕಅಬ್ (ರ)ಅಲ್ಲಾಹನ ಹೆಸರಲ್ಲಿ ಆಣೆ ಹಾಕಿ ಹೇಳುತ್ತಾರೆ, ಪ್ರವಾದಿ ಮೂಸಾ ಅಲೈಹಿಸ್ಸಲಾಮರ ತೌರಾತ್ ನಲ್ಲಿ ದಾವೂದ್ ಅಲೈಹಿಸ್ಸಲಾಂ ರವರ ಬಗ್ಗೆ "ಅವರು ನಮಾಝಿನಿಂದ ವಿರಮಿಸಿದರೆ ಅಲ್ಲಾಹುಮ್ಮ ಅಸ್ಲಿಹ್ ಲೀ ದೀನೀ ಅಲ್ಲಝೀ ಜಅಲ್ತಹೂ ಲೀ ಇಸ್'ಮತನ್,
ವಅಸ್ಲಿ'ಹ್ ಲೀ ದುನ್ಯಾಯ ಅಲ್ಲತೀ ಜಅಲ್ತ ಫೀಹಾ ಮಾಹಾಶೀ ,
ಅಲ್ಲಾಹುಮ್ಮ ಇನ್ನೀ ಅಊದ್ಸು ಬಿರಿಳಾಕ ಮಿನ್ ಸುಖ್'ತಿಕ ವ ಅಊದ್ಸು ಬಿಅಫ್'ವಿಕ ಮಿನ್ ನಿಖ್'ಮತಿಕ ವಅಊದ್ಸು ಬಿಕ ಮಿಂಕ ಲಾ ಮಾನಿಅ ಲಿಮಾ ಅಯ್'ತೈತ ವಲಾ ಮಾನಿಅ ಲಿಮಾ ಮನಅ್'ತ
ವಲಾ ಯಂಫಹು ದ್ಸಲ್ ಜದ್ದಿ ಮಿಂಕಲ್ ಜದ್ದು ಎಂದು ಹೇಳುತ್ತಿದ್ದರು.
ಕಅಬ್ (ರ) ಹೇಳುತ್ತಾರೆ ;ಅವಾಗ ಸುಹೈಬ್ (ರ) ಹೇಳಿದರು,ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರೂ ಕೂಡಾ ನಮಾಜಿನಿಂದ ವಿರಮಿಸಿದರೆ ಇದೇ ರೀತಿ ಹೇಳುತ್ತಿದ್ದರು.
(ಸುನನುನ್ನಸಾಈ 3/73)
*--------------------------------------------*
عَن كعب بن عجرة قال:
قال رَسُولِ اللَّهِ صلى اللَّهُ عَلَيْه
ِ وَسَلَّمَ قَالَ :مُعَقِّبَاتٌ لا يَخِيب ُقَائِلُهُنََّّ سبح الله في دبر كل صلاة: َثلاثاً وَثَلاثُين، ويحمده َثَلاثٌاً وَثَلاثُينَ ، ً ويكبره َأَرْبَعٌاًً وَثَلاثُين (نسائي 3/75)
ಕಅ್'ಬ್ ಬಿನ್ ಉಜ್ರತ್ (ರ)ಹೇಳುತ್ತಾರೆ;
ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು,
ನಮಾಝಿನ ನಂತರ ಹೇಳಬೇಕಾದ ಕೆಲವು ಝಿಕ್ರ್ ಗಳಿವೆ.ಅವುಗಳನ್ನು ಪಠಿಸುವವರನ್ನು ಅಲ್ಲಾಹನು ನಿರಾಶೆಗೊಳಿಸಲಾರ.
33 ಸಲ ಸುಬ್ ಹಾನಲ್ಲ ,
33 ಸಲ ಅಲ್ ಹಂದುಲಿಲ್ಲಾಹ್,
33 ಸಲ ಅಲ್ಲಾಹು ಅಕ್ಬರ್ ಎಂದಾಗಿದೆ ಅದು.
(ನಸಾಈ 3/75)
*-------------------------------------------*
*ಮುಂದುವರಿಯುವುದು*
📝 *ಮುನೀರ್ ಸಖಾಫಿ, ಸಾಲೆತ್ತೂರು.*
🍀🍀🍀🍀🍀🍀🍀🍀🍀
➖➖➖➖➖➖➖➖➖
♻ *ನಮಾಝಿನ* *ಬಳಿಕ* *ಕೂಟು* *ದುಆ*♻
*ಭಾಗ---6*
_📝 *ಮುನೀರ್*_ _*ಸಖಾಫಿ,*_
_*ಸಾಲೆತ್ತೂರು.*_
ಇಮಾಮ್ ನಸಾಈ ವರದಿ,
*عن عقبة بن عامر قال امرني رسول الله صلي الله عليه وسلم ان اقرأ المعوذات دبر كل صلاة.*
*(نسائي 3/68)*
ಉಖ್ ಬತ್ ಬಿನ್ ಆಮಿರ್ (ರ) ಹೇಳುತ್ತಾರೆ;ಎಲ್ಲಾ ನಮಾಝಿನ ನಂತರ ಸೂರತುಲ್ ಮುಅವ್ವಿಝಾತ್ ಓದುವಂತೆ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನನ್ನಲ್ಲಿ ಆಜ್ಞಾಪಿಸಿದರು".
(ಸುನನು ನ್ನಸಾಈ 3/68)
_*-----------------------------------*_
ಇನ್ನೊಂದು ಹದೀಸ್ ನೋಡಿ;
عن ابي الزبير قال سمعت عبد الله بن الزبير يحدث علي هذا المنبر وهو يقول كان رسول الله صلي الله عليه وسلم اذا سلم يقول *لا اله الا الله وحده لا شريك له له الملك وله الحمد وهو علي كل شيئ قدير لا حول ولا قوة الا بالله لا اله الا الله لا نعبد الا اياه اهل النعمة والفضل والثناء الحسن لا اله الا الله مخلصين له الدين ولو كره الكافرون'.*
ಅಬ್ದುಲ್ಲಾಹಿ ಬಿನ್ ಝುಬೈರ್ (ರ) ಹೇಳುತ್ತಾರೆ;
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಮಾಝಿನ ಬಳಿಕ ಈ ರೀತಿ ಹೇಳುತ್ತಿದ್ದರು,
*"ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹು, ಲಹುಲ್ ಮುಲ್ಕ್ ವಲಹುಲ್ ಹಂದು ವಹುವ ಅಲಾ ಕುಲ್ಲಿನ್ ಶೈಯಿನ್ ಖದೀರ್.ಲಾ ಹೌಲ ವಲಾ ಖುವ್ವತ ಇಲ್ಲಾ ಬಿಲ್ಲಾಹಿ ಲಾಇಲಾಹ ಇಲ್ಲಲ್ಲಾಹು ಲಾ ನಹ್ ಬುದು ಇಲ್ಲಾ ಇಯ್ಯಾಹು ಅಹ್ ಲನ್ನಿಅಮತಿ ವಲ್ ಫಲ್ ಲಿ ವಸ್ಸನಾಇಲ್ ಹಸನಿ ಲಾ ಇಲಾಹ ಇಲ್ಲಲ್ಲಾಹು ಮುಖ್ ಲಿಸೀನ ಲಹುದ್ದೀನ್.ವಲವ್ ಕರಿಹಲ್ ಕಾಫಿರೂನ್."*
(ನಸಾಈ 3/69)
_*-----------------------------------*_
ಇನ್ನೊಂದು ಹದೀಸಿನಲ್ಲಿ ಈ ರೀತಿ ಇದೆ.,
عن وراد كاتب المغيرة بن شعبة قال كتب معاوية الي المغيرة بن شعبة اخبرني بشئ سمعته من رسول الله صلي الله عليه وسلم فقال *كان رسول الله صلي الله اذا قضي الصلاة قال لا اله الله وحده لا شريك له له الملك وله الحمد وهو علي كل شيئ قدير.اللهم لا مانع لما اعطيت ولا معطي لما منعت ولا ينفع ذا الجد منك الجد*
(نسائي3/70)
ಮುಆವಿಯ(ರ) , ಮುಗೀರತ್ ಬಿನ್ ಶುಅಬ (ರ)ರಿಗೆ ಬರೆದ ಪತ್ರದಲ್ಲಿ ಈ ರೀತಿ ಹೇಳಿದರು;
" ನೀವು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರಿಂದ ಕೇಳಿದ ಯಾವುದಾದರೊಂದು ಕಾರ್ಯವನ್ನು ನನಗೆ ತಿಳಿಸಿ ಕೊಡುವಿರಾ?"
ಆಗ ಮುಗೀರ (ರ) ಈ ರೀತಿ ಹೇಳಿದರು,
*" ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಮಾಝಿನ ಬಳಿಕ ಲಾಇಲಾಹ ಇಲ್ಲಲ್ಲಾಹು ವಹ್ ದಹು ಲಾ ಶರೀಕ ಲಹೂ ಲಹುಲ್ ಮುಲ್ಕು ವಲಹುಲ್ ಹಂದು ವಹುವ ಅಲಾ ಕುಲ್ಲಿ ಶೈಯಿನ್ ಖದೀರ್.ಅಲ್ಲಾಹುಮ್ಮ ಲಾ ಮಾನಿಅ ಲಿಮಾ ಅಹ್ ತೈತ ವಲಾ ಮುಅತಿಯ ಲಿಮಾ ಮನ ಅತ ವಲಾ ಯಂಫಉ ದ್ಸಲ್ ಜದ್ದಿ ಮಿಂಕಲ್ ಜದ್ದ್."*
ಎಂದು ಹೇಳುತ್ತಿದ್ದರು.
(ನಸಾಈ 3/70)
_*-----------------------------------*_
ಇಮಾಮ್ ಬುಖಾರಿ ಮತ್ತು ಮುಸ್ಲಿಂ ವರದಿ ;
عن عاشة رضي الله عنها ان يهودية دخلت عليها فذكرت عذاب القبر فقالت لها اعاذك الله من عذاب القبر فسالت عائشة رسول الله صلي الله عليه وسلم عن عذاب القبر فقال نعم، عذاب القبر.
*قالت عائشة فما رأيت رسول الله صلي الله صلي الله عليه وسلم بعد صلي صلاة الا تعوذ من عذاب القبر.*
(متفق عليه)
ಆಯಿಶಾ (ರ) ಹೇಳುತ್ತಾರೆ,ಒಬ್ಬಳು ಯಹೂದಿ ಸ್ತ್ರೀ ಆಯಿಶಾ (ರ) ಬಳಿ ಬಂದು ನಿಮ್ಮನ್ನು ಅಲ್ಲಾಹನು ಖಬ್ ರಿನ ಅಝಾಬ್ ನಿಂದ ಪಾರುಗೊಳಿಸಲಿ ಎಂದು ಹೇಳಿದಾಗ ಆಯಿಶಾ (ರ) ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರಲ್ಲಿ ಖಬರಿನ ಶಿಕ್ಷೆಯ ಬಗ್ಗೆ ಕೇಳಿದರು.ಖಬರಿನ ಶಿಕ್ಷೆ ಸತ್ಯವೆಂದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಉತ್ತರಿಸಿದರು.
*ಆಯಿಶಾ ಬೀವಿ(ರ) ಹೇಳುತ್ತಾರೆ,ಅದರ ನಂತರ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಖಬರಿನ ಶಿಕ್ಷೆಯ ಮೋಚನೆಗಾಗಿ ಪ್ರಾರ್ಥಿಸದೆ ನಮಾಝ್ ಮಾಡುವುದನ್ನು ನಾನು ನೋಡಿಲ್ಲ.*
(ಬುಖಾರಿ 2/274 , ಮುಸ್ಲಿಮ್ 3/92)h
_*-----------------------------------*_
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಮಾಝಿನ ಬಳಿಕ ಎದ್ದು ಹೋಗದೆ , ಅಲ್ಲೇ ಕುಳಿತು ದ್ಸಿಕ್ರ್ ಮತ್ತು ದುಆಗಳನ್ನು ನಡೆಸುತ್ತಿದ್ದರೆಂದು ಈ ಮೇಲಿನ ಹದೀಸಿನಿಂದ ಬಹಳ ಸ್ಪಷ್ಟವಾಯಿತು.
ಮುಂದುವರಿಯುದು..........
*ಭಾಗ---6*
_📝 *ಮುನೀರ್*_ _*ಸಖಾಫಿ,*_
_*ಸಾಲೆತ್ತೂರು.*_
ಇಮಾಮ್ ನಸಾಈ ವರದಿ,
*عن عقبة بن عامر قال امرني رسول الله صلي الله عليه وسلم ان اقرأ المعوذات دبر كل صلاة.*
*(نسائي 3/68)*
ಉಖ್ ಬತ್ ಬಿನ್ ಆಮಿರ್ (ರ) ಹೇಳುತ್ತಾರೆ;ಎಲ್ಲಾ ನಮಾಝಿನ ನಂತರ ಸೂರತುಲ್ ಮುಅವ್ವಿಝಾತ್ ಓದುವಂತೆ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನನ್ನಲ್ಲಿ ಆಜ್ಞಾಪಿಸಿದರು".
(ಸುನನು ನ್ನಸಾಈ 3/68)
_*-----------------------------------*_
ಇನ್ನೊಂದು ಹದೀಸ್ ನೋಡಿ;
عن ابي الزبير قال سمعت عبد الله بن الزبير يحدث علي هذا المنبر وهو يقول كان رسول الله صلي الله عليه وسلم اذا سلم يقول *لا اله الا الله وحده لا شريك له له الملك وله الحمد وهو علي كل شيئ قدير لا حول ولا قوة الا بالله لا اله الا الله لا نعبد الا اياه اهل النعمة والفضل والثناء الحسن لا اله الا الله مخلصين له الدين ولو كره الكافرون'.*
ಅಬ್ದುಲ್ಲಾಹಿ ಬಿನ್ ಝುಬೈರ್ (ರ) ಹೇಳುತ್ತಾರೆ;
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಮಾಝಿನ ಬಳಿಕ ಈ ರೀತಿ ಹೇಳುತ್ತಿದ್ದರು,
*"ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹು, ಲಹುಲ್ ಮುಲ್ಕ್ ವಲಹುಲ್ ಹಂದು ವಹುವ ಅಲಾ ಕುಲ್ಲಿನ್ ಶೈಯಿನ್ ಖದೀರ್.ಲಾ ಹೌಲ ವಲಾ ಖುವ್ವತ ಇಲ್ಲಾ ಬಿಲ್ಲಾಹಿ ಲಾಇಲಾಹ ಇಲ್ಲಲ್ಲಾಹು ಲಾ ನಹ್ ಬುದು ಇಲ್ಲಾ ಇಯ್ಯಾಹು ಅಹ್ ಲನ್ನಿಅಮತಿ ವಲ್ ಫಲ್ ಲಿ ವಸ್ಸನಾಇಲ್ ಹಸನಿ ಲಾ ಇಲಾಹ ಇಲ್ಲಲ್ಲಾಹು ಮುಖ್ ಲಿಸೀನ ಲಹುದ್ದೀನ್.ವಲವ್ ಕರಿಹಲ್ ಕಾಫಿರೂನ್."*
(ನಸಾಈ 3/69)
_*-----------------------------------*_
ಇನ್ನೊಂದು ಹದೀಸಿನಲ್ಲಿ ಈ ರೀತಿ ಇದೆ.,
عن وراد كاتب المغيرة بن شعبة قال كتب معاوية الي المغيرة بن شعبة اخبرني بشئ سمعته من رسول الله صلي الله عليه وسلم فقال *كان رسول الله صلي الله اذا قضي الصلاة قال لا اله الله وحده لا شريك له له الملك وله الحمد وهو علي كل شيئ قدير.اللهم لا مانع لما اعطيت ولا معطي لما منعت ولا ينفع ذا الجد منك الجد*
(نسائي3/70)
ಮುಆವಿಯ(ರ) , ಮುಗೀರತ್ ಬಿನ್ ಶುಅಬ (ರ)ರಿಗೆ ಬರೆದ ಪತ್ರದಲ್ಲಿ ಈ ರೀತಿ ಹೇಳಿದರು;
" ನೀವು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರಿಂದ ಕೇಳಿದ ಯಾವುದಾದರೊಂದು ಕಾರ್ಯವನ್ನು ನನಗೆ ತಿಳಿಸಿ ಕೊಡುವಿರಾ?"
ಆಗ ಮುಗೀರ (ರ) ಈ ರೀತಿ ಹೇಳಿದರು,
*" ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಮಾಝಿನ ಬಳಿಕ ಲಾಇಲಾಹ ಇಲ್ಲಲ್ಲಾಹು ವಹ್ ದಹು ಲಾ ಶರೀಕ ಲಹೂ ಲಹುಲ್ ಮುಲ್ಕು ವಲಹುಲ್ ಹಂದು ವಹುವ ಅಲಾ ಕುಲ್ಲಿ ಶೈಯಿನ್ ಖದೀರ್.ಅಲ್ಲಾಹುಮ್ಮ ಲಾ ಮಾನಿಅ ಲಿಮಾ ಅಹ್ ತೈತ ವಲಾ ಮುಅತಿಯ ಲಿಮಾ ಮನ ಅತ ವಲಾ ಯಂಫಉ ದ್ಸಲ್ ಜದ್ದಿ ಮಿಂಕಲ್ ಜದ್ದ್."*
ಎಂದು ಹೇಳುತ್ತಿದ್ದರು.
(ನಸಾಈ 3/70)
_*-----------------------------------*_
ಇಮಾಮ್ ಬುಖಾರಿ ಮತ್ತು ಮುಸ್ಲಿಂ ವರದಿ ;
عن عاشة رضي الله عنها ان يهودية دخلت عليها فذكرت عذاب القبر فقالت لها اعاذك الله من عذاب القبر فسالت عائشة رسول الله صلي الله عليه وسلم عن عذاب القبر فقال نعم، عذاب القبر.
*قالت عائشة فما رأيت رسول الله صلي الله صلي الله عليه وسلم بعد صلي صلاة الا تعوذ من عذاب القبر.*
(متفق عليه)
ಆಯಿಶಾ (ರ) ಹೇಳುತ್ತಾರೆ,ಒಬ್ಬಳು ಯಹೂದಿ ಸ್ತ್ರೀ ಆಯಿಶಾ (ರ) ಬಳಿ ಬಂದು ನಿಮ್ಮನ್ನು ಅಲ್ಲಾಹನು ಖಬ್ ರಿನ ಅಝಾಬ್ ನಿಂದ ಪಾರುಗೊಳಿಸಲಿ ಎಂದು ಹೇಳಿದಾಗ ಆಯಿಶಾ (ರ) ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರಲ್ಲಿ ಖಬರಿನ ಶಿಕ್ಷೆಯ ಬಗ್ಗೆ ಕೇಳಿದರು.ಖಬರಿನ ಶಿಕ್ಷೆ ಸತ್ಯವೆಂದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಉತ್ತರಿಸಿದರು.
*ಆಯಿಶಾ ಬೀವಿ(ರ) ಹೇಳುತ್ತಾರೆ,ಅದರ ನಂತರ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಖಬರಿನ ಶಿಕ್ಷೆಯ ಮೋಚನೆಗಾಗಿ ಪ್ರಾರ್ಥಿಸದೆ ನಮಾಝ್ ಮಾಡುವುದನ್ನು ನಾನು ನೋಡಿಲ್ಲ.*
(ಬುಖಾರಿ 2/274 , ಮುಸ್ಲಿಮ್ 3/92)h
_*-----------------------------------*_
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಮಾಝಿನ ಬಳಿಕ ಎದ್ದು ಹೋಗದೆ , ಅಲ್ಲೇ ಕುಳಿತು ದ್ಸಿಕ್ರ್ ಮತ್ತು ದುಆಗಳನ್ನು ನಡೆಸುತ್ತಿದ್ದರೆಂದು ಈ ಮೇಲಿನ ಹದೀಸಿನಿಂದ ಬಹಳ ಸ್ಪಷ್ಟವಾಯಿತು.
ಮುಂದುವರಿಯುದು..........
💫💫💫💫💫💫💫💫💫💫💫💫 *ನಮಾಝಿನ* *ಬಳಿಕ* *ಕೂಟು* *ದುಆ* 🍀🍀🍀🍀🍀🍀🍀🍀🍀🍀🍀🍀
*﷽*
*ಭಾಗ---0⃣5⃣*
_📝 *ಮುನೀರ್ ಸಖಾಫಿ ಸಾಲೆತ್ತೂರು.*
➖➖➖➖➖➖➖➖➖➖➖
ಇಮಾಮ್ ಬುಖಾರಿ(ರ)ಯ ಸ್ವಹೀಹ್ ನಲ್ಲಿರುವ
"باب الدعاء بعد الصلاة"
(ಕಡ್ದಾಯ ನಮಾಝಿನ ನಂತರದ ದುಆ) ಎಂಬ ಅಧ್ಯಾಯವನ್ನು ವಿವರಿಸಿ ಇಮಾಮ್ ಹಾಫಿಳ್ ಇಬ್ನ್ ಹಜರ್ (ರ) ಹೇಳುತ್ತಾರೆ;
{ قوله باب الدعاء بعد الصلاة} أي المكتوبة وفي هذه الترجمة رد على من زعم أن الدعاء بعد الصلاة لا يشرع متمسكا بالحديث الذي أخرجه مسلم من رواية عبد الله بن الحارث عن عائشة كان النبي - صلى الله عليه وسلم - " { إذا سلم لا يثبت إلا قدر ما يقول اللهم أنت السلام ومنك السلام تباركت يا ذا الجلال والإكرام .} والجواب أن المراد بالنفي المذكور نفي استمراره جالسا على هيئته قبل السلام إلا بقدر أن يقول ما ذكر. فقد ثبت أنه " {كان إذا صلى أقبل على أصحابه} " فيحمل ما ورد من الدعاء بعد الصلاة على أنه كان يقوله بعد أن يقبل بوجهه على أصحابه .[فتح الباري 11/137]
ಇಮಾಮ್ ಮುಸ್ಲಿಂ (ರ), ಆಯಿಶ (ರ) ರಿಂದ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಮಾಝ್ ನ ಬಳಿಕ 'ಅಲ್ಲಾಹುಮ್ಮ ಅಂತಸ್ಸಲಾಮು ವಮಿಂಕಸ್ಸಲಾಮು ತಬಾರಕ್ತ ಯಾ ದಲ್ ಜಲಾಲಿ ವಲ್ ಇಕ್ರಾಂ' ಎಂದು ಹೇಳುವಷ್ಟು ಮಾತ್ರ ಕುಳಿತುಕೊಳ್ಳುತ್ತಿದ್ದರು ಎಂಬ ಹದೀಸಿನ ಆಧಾರದಲ್ಲಿ ನಮಾಝಿನ ನಂತರ ಪ್ರಾರ್ಥನೆ ಅನುವದನೀಯವಲ್ಲ ಎಂದು ವಾದಿಸುವವರಿಗೆ ಈ ಅಧ್ಯಾಯದಲ್ಲಿ ಸೂಕ್ತ ಉತ್ತರವಿದೆ.ಪ್ರಸ್ತುತ ದ್ಸಿಕ್ರ್ ಹೇಳುವ ಸಮಯ ಮಾತ್ರವೇ ಕುಳಿತು ಕೊಳ್ಳುತ್ತಿದ್ದರು ಎಂಬುವುದರ ಅರ್ಥ ,ಸಲಾಂ ಹೇಳಿದ ಬಳಿಕ ಅತ್ತಹಿಯ್ಯಾತ್ ಗೆ ಕುಳಿತುಕೊಳ್ಳುವ ರೀತಿಯಲ್ಲಿ ಕಿಬ್ಲಗೆ ತಿರುಗಿ ಕುಳಿತು ಕೊಳ್ಳುವುದರ ಕುರಿತಾಗಿದೆ.(ಮ ಅಮೂರಿಗೆ ಅಭಿಮುಖವಾಗಿ ಕುಳಿತುಕೊಳ್ಳುವುದಕ್ಕಿಂತ ಮುಂಚೆ ಆ ದ್ಸಿಕ್ರ್ ಹೇಳುವ ಸಮಯ ಕಿಬ್ಲಗೆ ಮುಖ ಮಾಡಿಯೇ ಆ ದ್ಸಿಕ್ರ್ ಹೇಳುತ್ತಿದ್ದರು ಎಂದರ್ಥ.)
ಕಾರಣ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಮಾಝ್ ನಿರ್ವಹಿಸಿದರೆ ಸ್ವಹಾಬಿಗಳಿಗೆ ಅಭಿಮುಖವಾಗಿ ಕುಳಿತು ಕೊಳ್ಳುತ್ತಿದ್ದರೆಂದು ಹದೀಸುಗಳಲ್ಲಿ ಸಾಬೀತಾಗಿದೆ.ಆದುದರಿಂದಲೇ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಪ್ರಾರ್ಥಿಸುತ್ತಿದ್ದರು ಎಂದು ವರದಿಯಾದ ಹದೀಸುಗಳನ್ನು ಸ್ವಹಾಬಿಗಳಿಗೆ ಅಭಿಮುಖವಾಗಿ ಕುಳಿತು ಪ್ರಾರ್ಥಿಸಿದ ಪ್ರಾರ್ಥನೆ ಎಂದು ತಿಳಿಯಬಹುದಾಗಿದೆ.
(ಫತ್ ಹುಲ್ ಬಾರೀ 11/137)
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಮಾಝಿನ ನಂತರ ಸ್ವಹಾಬಿಗಳಿಗೆ ಅಭಿಮುಖವಾಗಿ ದುಆ ನಡೆಸುತ್ತಿದ್ದರೆಂದು ಇದರಿಂದ ತಿಳಿದು ಬಂತು.
--------------------------------
ಇಮಾಮ್ ಅಹ್ಮದ್ (ರ)ವರದಿ ಮಾಡುತ್ತಾರೆ;
حدثنا عبد الله حدثني ابي ثنا وكيع ثنا عثمان الشحام عن مسلم بن ابي بكرة عن ابيه ان تلنبي صلي البه عليه وسلم كان يقول ففي دبر كل صلاة اللهم اني اعوذ بك من الكفر والفقر وعذاب القبر.
(احمد)
ಪ್ರವಾದಿ ಸಲ್ಲ್ಲಾಹು ಅಲೈಹಿ ವಸಲ್ಲಮರು ನಮಾಝಿನ ನಂತರ 'ಅಲ್ಲಾಹುಮ್ಮ ಇನ್ನೀ ಅಊದ್ಸು ಬಿಕ ಮಿನಲ್ ಕುಫ್ ರಿ ವಲ್ ಫಕ್ ರಿ ವ ಅದ್ಸಾಬಿಲ್ ಖಬ್ ರಿ ' ಎಂದು ಪ್ರಾರ್ಥಿಸುತ್ತಿದ್ದರು.
(ಅಹ್ಮದ್ 5/39)
---------------------------------
ಇಮಾಮ್ ನಸಾಈ (ರ) ವರದಿ;
عن مسلم بن ابي بكرة قال كان ابي يقول دبر الصلاة اللهم اني اعوذ بك من الكفر والفقر وعذاب القبر فكنت اقولهن فقال ابي اي بني عمن اخذت هذا ؟
قلت: عنك قال ان رسول الله صلي الله عليه وسلم كان يقولهن في دبر الصلاة.
(سنن النسائي 3/74)
ಮುಸ್ಲಿಮ್ ಬಿನ್ ಅಬೀ ಬಕ್ರತ್ ( ರ) ಹೇಳುತ್ತಾರೆ;
ನನ್ನ ತಂದೆ ನಮಾಝಿನ ನಂತರ
' ಅಲ್ಲಾಹುಮ್ಮ ಇನ್ನೀ ಅಊದ್ಸು ಬಿಕ ಮಿನಲ್ ಕುಫ್ರಿ ವಲ್ ಫಕ್ರಿ ವ ಅದ್ಸಾಬಿಲ್ ಖಬ್ರಿ' ಎಂದು ಹೇಳುತ್ತಿದ್ದರು.ಇದು ಕೇಳಿದ ನಂತರ ನಾನೂ ಕೂಡಾ ಇದೇ ರೀತಿ ಹೇಳತೊಡಗಿದೆ.ಆಗ ತಂದೆ ನನ್ನಲ್ಲಿ ಕೇಳಿದರು,
ಓ ಪ್ರೀತಿಯ ಮಗನೇ! ಯಾರಿಂದ ಕೇಳಿ ಈ ರೀತಿ ನೀನು ಪ್ರಾರ್ಥಿಸುತ್ತೀಯಾ?
ನಿಮ್ಮಿಂದ ಕೇಳಿ ನಾನು ತಿಳಿದಿದ್ದೇನೆಂದು ನಾನು ಉತ್ತರಿಸಿದೆ.
ಆಗ ತಂದೆ ನನ್ನಲ್ಲಿ ಹೇಳಿದರು;
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಮಾಝಿನ ಬಳಿಕ ಈ ರೀತಿ ಪ್ರಾರ್ಥಿಸುತ್ತಿದ್ದರು.
(ಸುನನ್ನು ನಸಾಈ 3/74)
ಈ ಹದೀಸ್ ಸ್ವಹೀಹ್ ಆಗಿದೆಯೆಂದು ಅಲ್ಬಾನಿಯೇ ಸ್ವತಃ ಅಂಗೀಕರಿಸಿದ್ದಾರೆ.
ಅವರು ಹೇಳುವುದು ನೋಡಿ;
*صحيح الاسناد*
ಇದರ ಪರಂಪರೆ ಸ್ವಹೀಹ್ ಆಗಿದೆ.
(ತಹ್ ಲೀಖುಲ್ ಅಲ್ಬಾನಿ)
_*-----------------------------------*_
*ಮುಂದುವರಿಯುದು .........*
📝 *ಮುನೀರ್ ಸಖಾಫಿ, ಸಾಲೆತ್ತೂರು.*_
🍀🍀🍀🍀🍀🍀🍀🍀🍀🍀🍀
➖➖➖➖➖➖➖➖➖➖➖
ಇಸ್ಲಾಮಿಕ್ ಚರಿತ್ರೆ ಸಮೂಹ ನಿರ್ವಾಹಕರು
*ಜೆ .ಮುಹಮ್ಮದ್ ಫಾರೂಕ್ ಪಾಣೆಮಂಗಳೂರು*
&
*ಹಂಝ ಬಜ್ಪೆ (ಹಂಷಮಿ ಬಜ್ಪೆ )*
*﷽*
*ಭಾಗ---0⃣5⃣*
_📝 *ಮುನೀರ್ ಸಖಾಫಿ ಸಾಲೆತ್ತೂರು.*
➖➖➖➖➖➖➖➖➖➖➖
ಇಮಾಮ್ ಬುಖಾರಿ(ರ)ಯ ಸ್ವಹೀಹ್ ನಲ್ಲಿರುವ
"باب الدعاء بعد الصلاة"
(ಕಡ್ದಾಯ ನಮಾಝಿನ ನಂತರದ ದುಆ) ಎಂಬ ಅಧ್ಯಾಯವನ್ನು ವಿವರಿಸಿ ಇಮಾಮ್ ಹಾಫಿಳ್ ಇಬ್ನ್ ಹಜರ್ (ರ) ಹೇಳುತ್ತಾರೆ;
{ قوله باب الدعاء بعد الصلاة} أي المكتوبة وفي هذه الترجمة رد على من زعم أن الدعاء بعد الصلاة لا يشرع متمسكا بالحديث الذي أخرجه مسلم من رواية عبد الله بن الحارث عن عائشة كان النبي - صلى الله عليه وسلم - " { إذا سلم لا يثبت إلا قدر ما يقول اللهم أنت السلام ومنك السلام تباركت يا ذا الجلال والإكرام .} والجواب أن المراد بالنفي المذكور نفي استمراره جالسا على هيئته قبل السلام إلا بقدر أن يقول ما ذكر. فقد ثبت أنه " {كان إذا صلى أقبل على أصحابه} " فيحمل ما ورد من الدعاء بعد الصلاة على أنه كان يقوله بعد أن يقبل بوجهه على أصحابه .[فتح الباري 11/137]
ಇಮಾಮ್ ಮುಸ್ಲಿಂ (ರ), ಆಯಿಶ (ರ) ರಿಂದ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಮಾಝ್ ನ ಬಳಿಕ 'ಅಲ್ಲಾಹುಮ್ಮ ಅಂತಸ್ಸಲಾಮು ವಮಿಂಕಸ್ಸಲಾಮು ತಬಾರಕ್ತ ಯಾ ದಲ್ ಜಲಾಲಿ ವಲ್ ಇಕ್ರಾಂ' ಎಂದು ಹೇಳುವಷ್ಟು ಮಾತ್ರ ಕುಳಿತುಕೊಳ್ಳುತ್ತಿದ್ದರು ಎಂಬ ಹದೀಸಿನ ಆಧಾರದಲ್ಲಿ ನಮಾಝಿನ ನಂತರ ಪ್ರಾರ್ಥನೆ ಅನುವದನೀಯವಲ್ಲ ಎಂದು ವಾದಿಸುವವರಿಗೆ ಈ ಅಧ್ಯಾಯದಲ್ಲಿ ಸೂಕ್ತ ಉತ್ತರವಿದೆ.ಪ್ರಸ್ತುತ ದ್ಸಿಕ್ರ್ ಹೇಳುವ ಸಮಯ ಮಾತ್ರವೇ ಕುಳಿತು ಕೊಳ್ಳುತ್ತಿದ್ದರು ಎಂಬುವುದರ ಅರ್ಥ ,ಸಲಾಂ ಹೇಳಿದ ಬಳಿಕ ಅತ್ತಹಿಯ್ಯಾತ್ ಗೆ ಕುಳಿತುಕೊಳ್ಳುವ ರೀತಿಯಲ್ಲಿ ಕಿಬ್ಲಗೆ ತಿರುಗಿ ಕುಳಿತು ಕೊಳ್ಳುವುದರ ಕುರಿತಾಗಿದೆ.(ಮ ಅಮೂರಿಗೆ ಅಭಿಮುಖವಾಗಿ ಕುಳಿತುಕೊಳ್ಳುವುದಕ್ಕಿಂತ ಮುಂಚೆ ಆ ದ್ಸಿಕ್ರ್ ಹೇಳುವ ಸಮಯ ಕಿಬ್ಲಗೆ ಮುಖ ಮಾಡಿಯೇ ಆ ದ್ಸಿಕ್ರ್ ಹೇಳುತ್ತಿದ್ದರು ಎಂದರ್ಥ.)
ಕಾರಣ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಮಾಝ್ ನಿರ್ವಹಿಸಿದರೆ ಸ್ವಹಾಬಿಗಳಿಗೆ ಅಭಿಮುಖವಾಗಿ ಕುಳಿತು ಕೊಳ್ಳುತ್ತಿದ್ದರೆಂದು ಹದೀಸುಗಳಲ್ಲಿ ಸಾಬೀತಾಗಿದೆ.ಆದುದರಿಂದಲೇ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಪ್ರಾರ್ಥಿಸುತ್ತಿದ್ದರು ಎಂದು ವರದಿಯಾದ ಹದೀಸುಗಳನ್ನು ಸ್ವಹಾಬಿಗಳಿಗೆ ಅಭಿಮುಖವಾಗಿ ಕುಳಿತು ಪ್ರಾರ್ಥಿಸಿದ ಪ್ರಾರ್ಥನೆ ಎಂದು ತಿಳಿಯಬಹುದಾಗಿದೆ.
(ಫತ್ ಹುಲ್ ಬಾರೀ 11/137)
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಮಾಝಿನ ನಂತರ ಸ್ವಹಾಬಿಗಳಿಗೆ ಅಭಿಮುಖವಾಗಿ ದುಆ ನಡೆಸುತ್ತಿದ್ದರೆಂದು ಇದರಿಂದ ತಿಳಿದು ಬಂತು.
--------------------------------
ಇಮಾಮ್ ಅಹ್ಮದ್ (ರ)ವರದಿ ಮಾಡುತ್ತಾರೆ;
حدثنا عبد الله حدثني ابي ثنا وكيع ثنا عثمان الشحام عن مسلم بن ابي بكرة عن ابيه ان تلنبي صلي البه عليه وسلم كان يقول ففي دبر كل صلاة اللهم اني اعوذ بك من الكفر والفقر وعذاب القبر.
(احمد)
ಪ್ರವಾದಿ ಸಲ್ಲ್ಲಾಹು ಅಲೈಹಿ ವಸಲ್ಲಮರು ನಮಾಝಿನ ನಂತರ 'ಅಲ್ಲಾಹುಮ್ಮ ಇನ್ನೀ ಅಊದ್ಸು ಬಿಕ ಮಿನಲ್ ಕುಫ್ ರಿ ವಲ್ ಫಕ್ ರಿ ವ ಅದ್ಸಾಬಿಲ್ ಖಬ್ ರಿ ' ಎಂದು ಪ್ರಾರ್ಥಿಸುತ್ತಿದ್ದರು.
(ಅಹ್ಮದ್ 5/39)
---------------------------------
ಇಮಾಮ್ ನಸಾಈ (ರ) ವರದಿ;
عن مسلم بن ابي بكرة قال كان ابي يقول دبر الصلاة اللهم اني اعوذ بك من الكفر والفقر وعذاب القبر فكنت اقولهن فقال ابي اي بني عمن اخذت هذا ؟
قلت: عنك قال ان رسول الله صلي الله عليه وسلم كان يقولهن في دبر الصلاة.
(سنن النسائي 3/74)
ಮುಸ್ಲಿಮ್ ಬಿನ್ ಅಬೀ ಬಕ್ರತ್ ( ರ) ಹೇಳುತ್ತಾರೆ;
ನನ್ನ ತಂದೆ ನಮಾಝಿನ ನಂತರ
' ಅಲ್ಲಾಹುಮ್ಮ ಇನ್ನೀ ಅಊದ್ಸು ಬಿಕ ಮಿನಲ್ ಕುಫ್ರಿ ವಲ್ ಫಕ್ರಿ ವ ಅದ್ಸಾಬಿಲ್ ಖಬ್ರಿ' ಎಂದು ಹೇಳುತ್ತಿದ್ದರು.ಇದು ಕೇಳಿದ ನಂತರ ನಾನೂ ಕೂಡಾ ಇದೇ ರೀತಿ ಹೇಳತೊಡಗಿದೆ.ಆಗ ತಂದೆ ನನ್ನಲ್ಲಿ ಕೇಳಿದರು,
ಓ ಪ್ರೀತಿಯ ಮಗನೇ! ಯಾರಿಂದ ಕೇಳಿ ಈ ರೀತಿ ನೀನು ಪ್ರಾರ್ಥಿಸುತ್ತೀಯಾ?
ನಿಮ್ಮಿಂದ ಕೇಳಿ ನಾನು ತಿಳಿದಿದ್ದೇನೆಂದು ನಾನು ಉತ್ತರಿಸಿದೆ.
ಆಗ ತಂದೆ ನನ್ನಲ್ಲಿ ಹೇಳಿದರು;
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಮಾಝಿನ ಬಳಿಕ ಈ ರೀತಿ ಪ್ರಾರ್ಥಿಸುತ್ತಿದ್ದರು.
(ಸುನನ್ನು ನಸಾಈ 3/74)
ಈ ಹದೀಸ್ ಸ್ವಹೀಹ್ ಆಗಿದೆಯೆಂದು ಅಲ್ಬಾನಿಯೇ ಸ್ವತಃ ಅಂಗೀಕರಿಸಿದ್ದಾರೆ.
ಅವರು ಹೇಳುವುದು ನೋಡಿ;
*صحيح الاسناد*
ಇದರ ಪರಂಪರೆ ಸ್ವಹೀಹ್ ಆಗಿದೆ.
(ತಹ್ ಲೀಖುಲ್ ಅಲ್ಬಾನಿ)
_*-----------------------------------*_
*ಮುಂದುವರಿಯುದು .........*
📝 *ಮುನೀರ್ ಸಖಾಫಿ, ಸಾಲೆತ್ತೂರು.*_
🍀🍀🍀🍀🍀🍀🍀🍀🍀🍀🍀
➖➖➖➖➖➖➖➖➖➖➖
ಇಸ್ಲಾಮಿಕ್ ಚರಿತ್ರೆ ಸಮೂಹ ನಿರ್ವಾಹಕರು
*ಜೆ .ಮುಹಮ್ಮದ್ ಫಾರೂಕ್ ಪಾಣೆಮಂಗಳೂರು*
&
*ಹಂಝ ಬಜ್ಪೆ (ಹಂಷಮಿ ಬಜ್ಪೆ )*
💫💫💫💫💫💫💫💫💫💫💫💫 *ನಮಾಝಿನ* *ಬಳಿಕ* *ಕೂಟು* *ದುಆ* 🍀🍀🍀🍀🍀🍀🍀🍀🍀🍀🍀🍀
*﷽*
*ಭಾಗ---0⃣4⃣*
_📝 *ಮುನೀರ್ ಸಖಾಫಿ ಸಾಲೆತ್ತೂರು.*
➖➖➖➖➖➖➖➖➖➖➖
*ನಮಾಝಿನ* *ನಂತರ* *ದುಆಃ ಹದೀಸುಗಳಲ್ಲಿ...*
*------------------------------*
ಇಮಾಮ್ ತುರ್ಮುದ್ಸೀ ವರದಿ ಮಾಡಿದ ಹದೀಸ್ ನೋಡಿ,
*"عن* *ابي* *امامة* *قال* *:قيل* *لرسول* *الله* *صلي* *الله* *عليه* *وسلم* *اي* *الدعاء* *اسمع* ؟ *قال* *جوف* *الليل* *الاخر* *ودبر* *الصلوات* *المكتوبات* *قال* *هذا* *حديث* *حسن*
*(ترمذي)*
ಅಬೂ ಉಮಾಮ (ರ) ವರದಿ;
ಪ್ರವಾದಿಸಲ್ಲಲ್ಲಾಹು ಅಲೈಹಿವಸಲ್ಲರೊಂದಿಗೆ 'ಪ್ರಾರ್ಥನೆ ಸ್ವೀಕರಿಸಲ್ಪಡುವ ಸಮಯ ಯಾವುದೆಂದು 'ಒಬ್ಬರು ಕೇಳಿದರು.ಆಗ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು, ರಾತ್ರಿಯ ಕೊನೆಯ ಸಮಯದಲ್ಲಿ ಮತ್ತು ಎಲ್ಲಾ ಫರ್ಲ್ ನಮಾಝಿನ ಬಳಿಕವೂ ಆಗಿದೆ. ಇಮಾಂ ತುರ್ಮದ್ಸೀ ಹೇಳುತ್ತಾರೆ. ಈ ಹದೀಸ್ ಹಸನ್ ಆಗಿದೆ.
(ತುರ್ಮುದ್ಸೀ 2/198)
*----------------------------------*
ಇಮಾಮ್ ತ್ವಬ್ ರಾನಿ ವರದಿ ಮಾಡಿದ ಹದೀಸ್ ನಲ್ಲಿ ಈ ರೀತಿ ಇದೆ;
" *عن العرباض بن سارية قال قال رسول الله صلي عليه وسلم من صلي الصبح فريضة فله دعوة مستجابة ومن ختم القران فله دعوة مستجابة*
*(معجم الكبير 18/259 ، مجمع الزوائد 7/175، كنز العمال 2/100 )*
ಇರ್ಬಾಲ್ ಬಿನ್ ಸಾರಿಯ (ರ) ಹೇಳುತ್ತಾರೆ;
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳುತ್ತಾರೆ" ಫರ್ಳ್ ನಮಾಝಿನ ಬಳಿಕ ಮಾಡುವ ಪ್ರಾರ್ಥನೆಗೆ ಉತ್ತರವಿದೆ.ಖುರ್ ಆನ್ ಖತಮ್ ಮುಗಿಸಿ ಪ್ರಾರ್ಥಿಸುವ ಪ್ರಾರ್ಥನೆಗೂ ಉತ್ತರವಿದೆ.
(ಮುಅಜಮುಲ್ ಕಬೀರ್ 18/259,
ಮಜ್ಮ್ ಮಉಝ್ಝವಾಯಿದ್ 7/175,
, ಕಂಝುಲ್ ಉಮ್ಮಾಲ್ 2/100)
*-----------------------------------*
ಬೇರೊಂದು ಹದೀಸ್ ನೋಡಿ;
*اذا صليتم الصبح فافزعوا الي الدعاء وباكروا في طلب الحوائج اللهم بارك لامتي في بكورها.*
(كنز العمال 2/100)
ನೀವು ಸುಬಹಿ ನಮಾಝ್ ಮಾಡಿದರೆ ದುಆದಲ್ಲಿ ತಲ್ಲೀನರಾಗಿರಿ.ಪ್ರಭಾತದಲ್ಲಿ ನಿಮ್ಮ ಆವಶ್ಯತೆಗಳನ್ನು ಕೇಳಿರಿ.ಅಲ್ಲಾಹನೇ ! ಪ್ರಭಾತ ಸಮಯದಲ್ಲಿ ನನ್ನ ಉಮ್ಮತ್ ಗೆ ನೀನು ಸಮೃದ್ಧಿ ನೀಡು.
(ಕಂಝುಲ್ ಉಮ್ಮಾಲ್ 2/100)
*-----------------------------------*
ಇಮಾಮ್ ತ್ವಬ್ ರಾನಿ ವರದಿ;
عن جعفر بن محمد الصادق قال : الدعاء بعد المكتوبة افضل من الدعاء بعد النافلة كفضل المكتوبة علي النافلة.
(تحفة الاحوذي 2/197)
ಫರ್ಲ್ ನಮಾಝಿನ ಬಳಿಕ ಪ್ರಾರ್ಥನೆ ಮಾಡುವುದು ಸುನ್ನತ್ ನಮಾಝಿನ ಬಳಿಕ ಪ್ರಾರ್ಥನೆ ಮಾಡುವುದಕ್ಕಿಂತಲೂ ಶ್ರೇಷ್ಠವಾಗಿದೆ.ಸುನ್ನತ್ ನಮಾಝಿಗಿಂತ ಫರ್ಳ್ ನಮಾಝ್ ಶ್ರೇಷ್ಠವಾದಂತೆ.
(ತುಹ್ ಫತುಲ್ ಅಹ್ ವದ್ಸೀ 2/197)
*-----------------------------------*
ಇಮಾಮ್ ಇಬ್ನ್ ಅಬೀ ಶೈಬ (ರ) ವರದಿ ;
عن اسود العامري عن ابيه قال صليت مع رسول الله صلي الله عليه وسلم الفجر فلما سلم انحرف ورفع يديه ودعا رواه ابن ابي شيبة في مصنفه.
(تحفة الاحوذي 2/199)
ಅಸ್ವದುಲ್ ಆಮಿರ್ (ರ) ತನ್ನ ತಂದೆಯಿಂದ ವರದಿ ಮಾಡುತ್ತಾರೆ.ನಾನು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರೊಂದಿಗೆ ಸುಬಹಿ ನಮಾಝ್ ಮಾಡಿದೆ.ನಮಾಝ್ ನ
ಸಲಾಂ ಹೇಳಿದ ನಂತರ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ತಿರುಗಿ
ಕುಳಿತು ಕೈ ಎತ್ತಿ ಪ್ರಾರ್ಥಿಸಿದರು.
(ತುಹ್ ಫತುಲ್ ಅಹ್ವದ್ಸೀ 2/199)
*-----------------------------------*
ನಮಾಝ್ ಮುಗಿದ ನಂತರ ಪ್ರಾರ್ಥಿಸಬೇಕೆಂದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಮತ್ತು ಸ್ವಹಾಬಿಗಳ ಚರ್ಯೆಯಿಂದ ಸಾಬೀತಾಗಿದೆ.ನಮಾಝ್ ಮುಗಿದ ಕೂಡಲೇ ಅವರು ಯಾರೂ ಕೂಡಾ ಎದ್ದು ಓಡುತ್ತಿರಲಿಲ್ಲ.ಬದಲು ಅಲ್ಲಿ ಕುಳಿತು ಪ್ರಾರ್ಥಿಸುತ್ತಿದ್ದರು.ಅದರ ಕುರಿತಿರುವ ಹದೀಸಾಗಿದೆ ಮೇಲೆ ನೀವು ಓದಿದ್ದು.ಈ ವಿಷಯದಲ್ಲಿ ಇನ್ನೂ ಕೂಡಾ ಹಲವಾರು ಹದೀಸು ಗಳು ಇವೆ.
ಅವುಗಳನ್ನು ಮುಂದಿನ ಭಾಗದಲ್ಲಿ ನೋಡೋಣ.
ಇಂಶಾ ಅಲ್ಲಾಹ್.
_*-----------------------------------*_
*(ಮುಂದುವರಿಯುದು...*.)
_📝 *ಮುನೀರ್ ಸಖಾಫಿ, ಸಾಲೆತ್ತೂರು.*_
🍀🍀🍀🍀🍀🍀🍀🍀🍀🍀🍀
➖➖➖➖➖➖➖➖➖➖➖
ಇಸ್ಲಾಮಿಕ್ ಚರಿತ್ರೆ ಸಮೂಹ ನಿರ್ವಾಹಕರು
*ಜೆ .ಮುಹಮ್ಮದ್ ಫಾರೂಕ್ ಪಾಣೆಮಂಗಳೂರು*
&
*ಹಂಝ ಬಜ್ಪೆ (ಹಂಷಮಿ ಬಜ್ಪೆ )*
*﷽*
*ಭಾಗ---0⃣4⃣*
_📝 *ಮುನೀರ್ ಸಖಾಫಿ ಸಾಲೆತ್ತೂರು.*
➖➖➖➖➖➖➖➖➖➖➖
*ನಮಾಝಿನ* *ನಂತರ* *ದುಆಃ ಹದೀಸುಗಳಲ್ಲಿ...*
*------------------------------*
ಇಮಾಮ್ ತುರ್ಮುದ್ಸೀ ವರದಿ ಮಾಡಿದ ಹದೀಸ್ ನೋಡಿ,
*"عن* *ابي* *امامة* *قال* *:قيل* *لرسول* *الله* *صلي* *الله* *عليه* *وسلم* *اي* *الدعاء* *اسمع* ؟ *قال* *جوف* *الليل* *الاخر* *ودبر* *الصلوات* *المكتوبات* *قال* *هذا* *حديث* *حسن*
*(ترمذي)*
ಅಬೂ ಉಮಾಮ (ರ) ವರದಿ;
ಪ್ರವಾದಿಸಲ್ಲಲ್ಲಾಹು ಅಲೈಹಿವಸಲ್ಲರೊಂದಿಗೆ 'ಪ್ರಾರ್ಥನೆ ಸ್ವೀಕರಿಸಲ್ಪಡುವ ಸಮಯ ಯಾವುದೆಂದು 'ಒಬ್ಬರು ಕೇಳಿದರು.ಆಗ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು, ರಾತ್ರಿಯ ಕೊನೆಯ ಸಮಯದಲ್ಲಿ ಮತ್ತು ಎಲ್ಲಾ ಫರ್ಲ್ ನಮಾಝಿನ ಬಳಿಕವೂ ಆಗಿದೆ. ಇಮಾಂ ತುರ್ಮದ್ಸೀ ಹೇಳುತ್ತಾರೆ. ಈ ಹದೀಸ್ ಹಸನ್ ಆಗಿದೆ.
(ತುರ್ಮುದ್ಸೀ 2/198)
*----------------------------------*
ಇಮಾಮ್ ತ್ವಬ್ ರಾನಿ ವರದಿ ಮಾಡಿದ ಹದೀಸ್ ನಲ್ಲಿ ಈ ರೀತಿ ಇದೆ;
" *عن العرباض بن سارية قال قال رسول الله صلي عليه وسلم من صلي الصبح فريضة فله دعوة مستجابة ومن ختم القران فله دعوة مستجابة*
*(معجم الكبير 18/259 ، مجمع الزوائد 7/175، كنز العمال 2/100 )*
ಇರ್ಬಾಲ್ ಬಿನ್ ಸಾರಿಯ (ರ) ಹೇಳುತ್ತಾರೆ;
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳುತ್ತಾರೆ" ಫರ್ಳ್ ನಮಾಝಿನ ಬಳಿಕ ಮಾಡುವ ಪ್ರಾರ್ಥನೆಗೆ ಉತ್ತರವಿದೆ.ಖುರ್ ಆನ್ ಖತಮ್ ಮುಗಿಸಿ ಪ್ರಾರ್ಥಿಸುವ ಪ್ರಾರ್ಥನೆಗೂ ಉತ್ತರವಿದೆ.
(ಮುಅಜಮುಲ್ ಕಬೀರ್ 18/259,
ಮಜ್ಮ್ ಮಉಝ್ಝವಾಯಿದ್ 7/175,
, ಕಂಝುಲ್ ಉಮ್ಮಾಲ್ 2/100)
*-----------------------------------*
ಬೇರೊಂದು ಹದೀಸ್ ನೋಡಿ;
*اذا صليتم الصبح فافزعوا الي الدعاء وباكروا في طلب الحوائج اللهم بارك لامتي في بكورها.*
(كنز العمال 2/100)
ನೀವು ಸುಬಹಿ ನಮಾಝ್ ಮಾಡಿದರೆ ದುಆದಲ್ಲಿ ತಲ್ಲೀನರಾಗಿರಿ.ಪ್ರಭಾತದಲ್ಲಿ ನಿಮ್ಮ ಆವಶ್ಯತೆಗಳನ್ನು ಕೇಳಿರಿ.ಅಲ್ಲಾಹನೇ ! ಪ್ರಭಾತ ಸಮಯದಲ್ಲಿ ನನ್ನ ಉಮ್ಮತ್ ಗೆ ನೀನು ಸಮೃದ್ಧಿ ನೀಡು.
(ಕಂಝುಲ್ ಉಮ್ಮಾಲ್ 2/100)
*-----------------------------------*
ಇಮಾಮ್ ತ್ವಬ್ ರಾನಿ ವರದಿ;
عن جعفر بن محمد الصادق قال : الدعاء بعد المكتوبة افضل من الدعاء بعد النافلة كفضل المكتوبة علي النافلة.
(تحفة الاحوذي 2/197)
ಫರ್ಲ್ ನಮಾಝಿನ ಬಳಿಕ ಪ್ರಾರ್ಥನೆ ಮಾಡುವುದು ಸುನ್ನತ್ ನಮಾಝಿನ ಬಳಿಕ ಪ್ರಾರ್ಥನೆ ಮಾಡುವುದಕ್ಕಿಂತಲೂ ಶ್ರೇಷ್ಠವಾಗಿದೆ.ಸುನ್ನತ್ ನಮಾಝಿಗಿಂತ ಫರ್ಳ್ ನಮಾಝ್ ಶ್ರೇಷ್ಠವಾದಂತೆ.
(ತುಹ್ ಫತುಲ್ ಅಹ್ ವದ್ಸೀ 2/197)
*-----------------------------------*
ಇಮಾಮ್ ಇಬ್ನ್ ಅಬೀ ಶೈಬ (ರ) ವರದಿ ;
عن اسود العامري عن ابيه قال صليت مع رسول الله صلي الله عليه وسلم الفجر فلما سلم انحرف ورفع يديه ودعا رواه ابن ابي شيبة في مصنفه.
(تحفة الاحوذي 2/199)
ಅಸ್ವದುಲ್ ಆಮಿರ್ (ರ) ತನ್ನ ತಂದೆಯಿಂದ ವರದಿ ಮಾಡುತ್ತಾರೆ.ನಾನು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರೊಂದಿಗೆ ಸುಬಹಿ ನಮಾಝ್ ಮಾಡಿದೆ.ನಮಾಝ್ ನ
ಸಲಾಂ ಹೇಳಿದ ನಂತರ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ತಿರುಗಿ
ಕುಳಿತು ಕೈ ಎತ್ತಿ ಪ್ರಾರ್ಥಿಸಿದರು.
(ತುಹ್ ಫತುಲ್ ಅಹ್ವದ್ಸೀ 2/199)
*-----------------------------------*
ನಮಾಝ್ ಮುಗಿದ ನಂತರ ಪ್ರಾರ್ಥಿಸಬೇಕೆಂದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಮತ್ತು ಸ್ವಹಾಬಿಗಳ ಚರ್ಯೆಯಿಂದ ಸಾಬೀತಾಗಿದೆ.ನಮಾಝ್ ಮುಗಿದ ಕೂಡಲೇ ಅವರು ಯಾರೂ ಕೂಡಾ ಎದ್ದು ಓಡುತ್ತಿರಲಿಲ್ಲ.ಬದಲು ಅಲ್ಲಿ ಕುಳಿತು ಪ್ರಾರ್ಥಿಸುತ್ತಿದ್ದರು.ಅದರ ಕುರಿತಿರುವ ಹದೀಸಾಗಿದೆ ಮೇಲೆ ನೀವು ಓದಿದ್ದು.ಈ ವಿಷಯದಲ್ಲಿ ಇನ್ನೂ ಕೂಡಾ ಹಲವಾರು ಹದೀಸು ಗಳು ಇವೆ.
ಅವುಗಳನ್ನು ಮುಂದಿನ ಭಾಗದಲ್ಲಿ ನೋಡೋಣ.
ಇಂಶಾ ಅಲ್ಲಾಹ್.
_*-----------------------------------*_
*(ಮುಂದುವರಿಯುದು...*.)
_📝 *ಮುನೀರ್ ಸಖಾಫಿ, ಸಾಲೆತ್ತೂರು.*_
🍀🍀🍀🍀🍀🍀🍀🍀🍀🍀🍀
➖➖➖➖➖➖➖➖➖➖➖
ಇಸ್ಲಾಮಿಕ್ ಚರಿತ್ರೆ ಸಮೂಹ ನಿರ್ವಾಹಕರು
*ಜೆ .ಮುಹಮ್ಮದ್ ಫಾರೂಕ್ ಪಾಣೆಮಂಗಳೂರು*
&
*ಹಂಝ ಬಜ್ಪೆ (ಹಂಷಮಿ ಬಜ್ಪೆ )*
♻ *ನಮಾಝಿನ* *ಬಳಿಕ* *ಕೂಟು* *ದುಆ*♻
*ಭಾಗ---3*
_📝 *ಮುನೀರ್*_ _*ಸಖಾಫಿ,*_
_*ಸಾಲೆತ್ತೂರು.*_
ಹಿಜರಿ 450 ರಲ್ಲಿ ವಫಾತ್ ಆದ ಇಮಾಮ್ ಮಾವರ್ದಿಯವರ ಮಾತು ನೋಡಿ;
{فإذا فرغت فانصب } فيه اربع تأويلات :
الثاني فإذا فرغت من صلاتك فانصب في دعائك قاله الضحاك
(النكت والعيون 2/298)
ಪ್ರಸ್ತುತ ಸೂಕ್ತಕ್ಕೆ ನಾಲ್ಕು ಅರ್ಥಗಳಿವೆ.
ಅದರಲ್ಲಿ ಎರಡನೇಯ ಅರ್ಥ ಲಹ್ಹಾಕ್ (ರ) ಹೇಳಿದಂತೆ, ನೀವು ನಮಾಝಿನಿಂದ ವಿರಮಿಸಿದರೆ ದುಆದಲ್ಲಿ ನಿರತರಾಗಿರಿ.
(ಅನ್ನುಕತು ವಲ್ ಉಯೂನ್ 6/298)
*---------------------*
ಇಮಾಮ್ ಅಬ್ದುರ್ರಹ್ಮಾನ್ ಅಸ್ಸ ಅದೀ (ರ) ಹೇಳುತ್ತಾರೆ;
"وقد قيل ان معني قوله فإذا فرغت من الصلاة واكملتها فانصب في الدعاء والي ربك فارغب في سؤال مطالبتك.
واستدل من قال بهذا القول علي مشروعية الدعاء والذكر عقب الصلوات المكتوبات .
(تفسير الكريم 5/416)
ನೀವು ನಮಾಝಿನಿಂದ ವಿರಮಿಸಿದರೆ ದುಆದಲ್ಲಿ ನಿರತರಾಗಿರಿ ಎಂದು ಪ್ರಸ್ತುತ ಸೂಕ್ತಕ್ಕೆ ಅರ್ಥ ಹೇಳಲ್ಪಡಲಾಗಿದೆ.
ಖಡ್ಡಾಯ ನಮಾಝಿನ ಬಳಿಕ ಝಿಕ್ರ್ ಮತ್ತು ಪ್ರಾರ್ಥನೆ ನಿರ್ವಹಿಸುವುದು ಪುಣ್ಯಕರ್ಮವೆಂದು ಅವರು (ಪ್ರಸ್ತುತ ಅರ್ಥ ನೀಡಿದ ಸ್ವಹಾಬಿಗಳು) ಪುರಾವೆ ಮಾಡಿದರು.
(ತಫ್ಸೀರುಲ್ ಕರೀಮ್ 5/416).
*---------------------*
ನೂತನ ವಾದಿಗಳ ನೇತಾರ ಶೌಕಾನಿ ಹೇಳುತ್ತಾರೆ;
قال قتادة والضحاك ومقاتل والكلبي اذا فرغت من الصلاة المكتوبة فانصب الي ربك في الدعاء وارغب اليه في المسئلة يعطك.
(فتح القدير 5/460)
ನಮಾಝ್ ನಿಂದ ವಿರಮಿಸಿದರೆ ದುಆದಲ್ಲಿ ತಲ್ಲೀನರಾಗಿರಿ, ಅಲ್ಲಾಹನಲ್ಲಿ ನಿಮ್ಮ ಆವಶ್ಯಗಳನ್ನು ಕೇಳಿರಿ.ನಿಮಗೆ ಅವನು ನೀಡುವನು.
(ಫತ್ ಹುಲ್ ಖದೀರ್ 5/460)
*---------------------*
ಇದೇ ಅರ್ಥವನ್ನು ಎಲ್ಲಾ ಇಮಾಮರುಗಳು ನೀಡಿದ್ದಾರೆ.
ಅದರಲ್ಲಿ ಕೆಲವು ಇಮಾಮರುಗಳ ಹೆಸರು ಮತ್ತು ಅವರ ಗ್ರಂಥ ಈ ರೀತಿಯಾಗಿದೆ.
1).ಇಮಾಮ್ ಅಬುಸ್ಸು ಊದ್ ತನ್ನ ತಫ್ಸೀರ್ " ಇರ್ಶಾದುಲ್ ಅಖ್ ಲಿ ಸ್ಸಲೀಮ್" 6/444 ಪುಟ.
2).ಝಮಖ್ ಶರೀ ತನ್ನ ಕಶ್ಶಾಫ್ ನ 4/267.
3).ಇಮಾಮ್ ಇಸ್ಮಾಯೀಲ್ ಅಲ್ ಹಿಖ್ಖಿ ತನ್ನ ರೂಹುಲ್ ಬಯಾನ್ 10/474 .
4).ಇಮಾಮ್ ಅಬೂ ಹಯ್ಯಾನ್ ತನ್ನ ತಫ್ಸೀರ್ ಅಲ್ ಬಹ್ರುಲ್ ಮುಹೀತ್ 8/488.
5).ಮುಹಮ್ಮದ್ ಸನಾವುಲ್ಲಾ ಅಲ್ ಮಲ್ ಹರೀ ತನ್ನ ತಫ್ಸೀರುಲ್ ಮಲ್ ಹರೀ 10/294.
6).ಇಮಾಮ್ ಅಲಾಉದ್ದೀನ್ ಅಲ್ ಖಾಝಿನ್ ತನ್ನ ಲುಬಾಬುತ್ತ ಅವೀಲ್ ನ 4/390.
7).ಇಮಾಮ್ ಇಬ್ನ್ ಅತಿಯ್ಯ ತನ್ನ ಅಲ್ ಮುಹರ್ರರುಲ್ ವಜೀಝ್ ನ 16/328.
8).ಆಲೂಸೀ ತನ್ನ ರೂಹುಲ್ ಮ ಆನಿಯ 30/172.
9).ಇಮಾಮ್ ತ್ವಬ್ ರೀ ತನ್ನ ಜಾಮಿಉಲ್ ಬಯಾನ್ ನ 12/628 .
10).ಇಬ್ನ್ ಕಸೀರ್ ತನ್ನ ತಫ್ಸೀರುಲ್ ಖುರ್ ಆನಿಲ್ ಅಳೀಮ್ ನ 4/322 ರಲ್ಲೂ ವಿವರಿಸಿದ್ದಾರೆ.
ಒಟ್ಟಿನಲ್ಲಿ ಸೂರ ಅಶ್ಶರಹ್ ನ 7 ಮತ್ತು 8 ಸೂಕ್ತವನ್ನು ವ್ಯಾಖ್ಯಾನಿಸಿ ಎಲ್ಲಾ ಇಮಾಮರುಗಳು ನಮಾಝ್ ನ ನಂತರ ದುಆ ಮಾಡಬೇಕೆಂದು ವಿವರಿಸಿ ಕೊಟ್ಟಿದ್ದಾರೆ.
ನಮಾಝ್ ಮಾಡಿ ಎದ್ದೋಡಬೇಕೆಂದು (ವಹ್ಹಾಬಿಗಳು👹👹 ಓಡುವ ರೀತಿ 🏃�🏃�🏃�)
ಯಾವ ಇಮಾಮರುಗಳು ಕೂಡಾ ಕಲಿಸಿಲ್ಲ.
ಆ ದುಆ ಒಂಟಿಯಾಗಿ ನಿರ್ವಹಿಸಬೇಕೇ ಅಥವಾ ಸಾಮೂಹಿಕವಾಗಿ ಆಗಬೇಕೇ ಎಂಬುವುದನ್ನು ಮುಂದಿನ ಭಾಗಗಳಲ್ಲಿ ನೋಡೋಣ.
_*-----------------------------------*_
ಮುಂದುವರಿಯುದು....
*ಭಾಗ---3*
_📝 *ಮುನೀರ್*_ _*ಸಖಾಫಿ,*_
_*ಸಾಲೆತ್ತೂರು.*_
ಹಿಜರಿ 450 ರಲ್ಲಿ ವಫಾತ್ ಆದ ಇಮಾಮ್ ಮಾವರ್ದಿಯವರ ಮಾತು ನೋಡಿ;
{فإذا فرغت فانصب } فيه اربع تأويلات :
الثاني فإذا فرغت من صلاتك فانصب في دعائك قاله الضحاك
(النكت والعيون 2/298)
ಪ್ರಸ್ತುತ ಸೂಕ್ತಕ್ಕೆ ನಾಲ್ಕು ಅರ್ಥಗಳಿವೆ.
ಅದರಲ್ಲಿ ಎರಡನೇಯ ಅರ್ಥ ಲಹ್ಹಾಕ್ (ರ) ಹೇಳಿದಂತೆ, ನೀವು ನಮಾಝಿನಿಂದ ವಿರಮಿಸಿದರೆ ದುಆದಲ್ಲಿ ನಿರತರಾಗಿರಿ.
(ಅನ್ನುಕತು ವಲ್ ಉಯೂನ್ 6/298)
*---------------------*
ಇಮಾಮ್ ಅಬ್ದುರ್ರಹ್ಮಾನ್ ಅಸ್ಸ ಅದೀ (ರ) ಹೇಳುತ್ತಾರೆ;
"وقد قيل ان معني قوله فإذا فرغت من الصلاة واكملتها فانصب في الدعاء والي ربك فارغب في سؤال مطالبتك.
واستدل من قال بهذا القول علي مشروعية الدعاء والذكر عقب الصلوات المكتوبات .
(تفسير الكريم 5/416)
ನೀವು ನಮಾಝಿನಿಂದ ವಿರಮಿಸಿದರೆ ದುಆದಲ್ಲಿ ನಿರತರಾಗಿರಿ ಎಂದು ಪ್ರಸ್ತುತ ಸೂಕ್ತಕ್ಕೆ ಅರ್ಥ ಹೇಳಲ್ಪಡಲಾಗಿದೆ.
ಖಡ್ಡಾಯ ನಮಾಝಿನ ಬಳಿಕ ಝಿಕ್ರ್ ಮತ್ತು ಪ್ರಾರ್ಥನೆ ನಿರ್ವಹಿಸುವುದು ಪುಣ್ಯಕರ್ಮವೆಂದು ಅವರು (ಪ್ರಸ್ತುತ ಅರ್ಥ ನೀಡಿದ ಸ್ವಹಾಬಿಗಳು) ಪುರಾವೆ ಮಾಡಿದರು.
(ತಫ್ಸೀರುಲ್ ಕರೀಮ್ 5/416).
*---------------------*
ನೂತನ ವಾದಿಗಳ ನೇತಾರ ಶೌಕಾನಿ ಹೇಳುತ್ತಾರೆ;
قال قتادة والضحاك ومقاتل والكلبي اذا فرغت من الصلاة المكتوبة فانصب الي ربك في الدعاء وارغب اليه في المسئلة يعطك.
(فتح القدير 5/460)
ನಮಾಝ್ ನಿಂದ ವಿರಮಿಸಿದರೆ ದುಆದಲ್ಲಿ ತಲ್ಲೀನರಾಗಿರಿ, ಅಲ್ಲಾಹನಲ್ಲಿ ನಿಮ್ಮ ಆವಶ್ಯಗಳನ್ನು ಕೇಳಿರಿ.ನಿಮಗೆ ಅವನು ನೀಡುವನು.
(ಫತ್ ಹುಲ್ ಖದೀರ್ 5/460)
*---------------------*
ಇದೇ ಅರ್ಥವನ್ನು ಎಲ್ಲಾ ಇಮಾಮರುಗಳು ನೀಡಿದ್ದಾರೆ.
ಅದರಲ್ಲಿ ಕೆಲವು ಇಮಾಮರುಗಳ ಹೆಸರು ಮತ್ತು ಅವರ ಗ್ರಂಥ ಈ ರೀತಿಯಾಗಿದೆ.
1).ಇಮಾಮ್ ಅಬುಸ್ಸು ಊದ್ ತನ್ನ ತಫ್ಸೀರ್ " ಇರ್ಶಾದುಲ್ ಅಖ್ ಲಿ ಸ್ಸಲೀಮ್" 6/444 ಪುಟ.
2).ಝಮಖ್ ಶರೀ ತನ್ನ ಕಶ್ಶಾಫ್ ನ 4/267.
3).ಇಮಾಮ್ ಇಸ್ಮಾಯೀಲ್ ಅಲ್ ಹಿಖ್ಖಿ ತನ್ನ ರೂಹುಲ್ ಬಯಾನ್ 10/474 .
4).ಇಮಾಮ್ ಅಬೂ ಹಯ್ಯಾನ್ ತನ್ನ ತಫ್ಸೀರ್ ಅಲ್ ಬಹ್ರುಲ್ ಮುಹೀತ್ 8/488.
5).ಮುಹಮ್ಮದ್ ಸನಾವುಲ್ಲಾ ಅಲ್ ಮಲ್ ಹರೀ ತನ್ನ ತಫ್ಸೀರುಲ್ ಮಲ್ ಹರೀ 10/294.
6).ಇಮಾಮ್ ಅಲಾಉದ್ದೀನ್ ಅಲ್ ಖಾಝಿನ್ ತನ್ನ ಲುಬಾಬುತ್ತ ಅವೀಲ್ ನ 4/390.
7).ಇಮಾಮ್ ಇಬ್ನ್ ಅತಿಯ್ಯ ತನ್ನ ಅಲ್ ಮುಹರ್ರರುಲ್ ವಜೀಝ್ ನ 16/328.
8).ಆಲೂಸೀ ತನ್ನ ರೂಹುಲ್ ಮ ಆನಿಯ 30/172.
9).ಇಮಾಮ್ ತ್ವಬ್ ರೀ ತನ್ನ ಜಾಮಿಉಲ್ ಬಯಾನ್ ನ 12/628 .
10).ಇಬ್ನ್ ಕಸೀರ್ ತನ್ನ ತಫ್ಸೀರುಲ್ ಖುರ್ ಆನಿಲ್ ಅಳೀಮ್ ನ 4/322 ರಲ್ಲೂ ವಿವರಿಸಿದ್ದಾರೆ.
ಒಟ್ಟಿನಲ್ಲಿ ಸೂರ ಅಶ್ಶರಹ್ ನ 7 ಮತ್ತು 8 ಸೂಕ್ತವನ್ನು ವ್ಯಾಖ್ಯಾನಿಸಿ ಎಲ್ಲಾ ಇಮಾಮರುಗಳು ನಮಾಝ್ ನ ನಂತರ ದುಆ ಮಾಡಬೇಕೆಂದು ವಿವರಿಸಿ ಕೊಟ್ಟಿದ್ದಾರೆ.
ನಮಾಝ್ ಮಾಡಿ ಎದ್ದೋಡಬೇಕೆಂದು (ವಹ್ಹಾಬಿಗಳು👹👹 ಓಡುವ ರೀತಿ 🏃�🏃�🏃�)
ಯಾವ ಇಮಾಮರುಗಳು ಕೂಡಾ ಕಲಿಸಿಲ್ಲ.
ಆ ದುಆ ಒಂಟಿಯಾಗಿ ನಿರ್ವಹಿಸಬೇಕೇ ಅಥವಾ ಸಾಮೂಹಿಕವಾಗಿ ಆಗಬೇಕೇ ಎಂಬುವುದನ್ನು ಮುಂದಿನ ಭಾಗಗಳಲ್ಲಿ ನೋಡೋಣ.
_*-----------------------------------*_
ಮುಂದುವರಿಯುದು....
♻ *ನಮಾಝಿನ* *ಬಳಿಕ* *ಕೂಟು* *ದುಆ*♻
*ಭಾಗ---2*
_📝 *ಮುನೀರ್*_ _*ಸಖಾಫಿ,*_
_*ಸಾಲೆತ್ತೂರು.*_
ಇಮಾಮ್ ಇಬ್ನುಲ್ ಜೌಝೀ (ರ) ಹೇಳುತ್ತಾರೆ;
"وفي معني الكلام خمسة قوال
احدها فإذا فرغت من الفرائض فانصب في قيام الليل قاله ابن مسعود
والثاني فإذا فرغت من الصلاة فانصب في الدعاء قاله ابن عباس والضحاك وقاتل.
(تفسير زاد المسير 9/166)
ಪ್ರಸ್ತುತ ಸೂಕ್ತಕ್ಕೆ ಐದು ಅರ್ಥಗಳಿವೆ.
ಒಂದನೆಯದು , ನೀವು ಫರ್ಲ್ ನಮಾಝಿನಿಂದ ವಿರಮಿಸಿದರೆ ಖಿಯಾಮುಲ್ಲೈಲ್ ನಲ್ಲಿ ನಿರತರಾಗಿರಿ. ಈ ವ್ಯಾಖ್ಯನವನ್ನು ಇಬ್ನ್ ಮಸ್ ಊದ್ (ರ) ಹೇಳಿದ್ದಾರೆ.
ಎರಡನೇಯ ಅರ್ಥ, ನೀವು ನಮಾಝಿನಿಂದ ವಿರಮಿಸಿದರೆ ದುಆದಲ್ಲಿ ನಿರತರಾಗಿರಿ.ಈ ವ್ಯಾಖ್ಯಾನವನ್ನು ಇಬ್ನ್ ಅಬ್ಬಾಸ್ , ಲಹ್ಹಾಕ್ , ಮುಖಾತಿಲ್ (ರ) ಹೇಳಿದ್ದಾರೆ.
(ಝಾದುಲ್ ಮಸೀರ್ 9/166)
_*-----------------------------------*_
ಇಮಾಮ್ ಖುರ್ತುಬೀ (ರ) ಹೇಳುತ್ತಾರೆ;
"قوله تعالي (فإذا فرغت )قال ابن عباس وقتادة : فإذا فرغت من صلاتك (فانصب )اي بالغ في الدعاء،وسله حاجتك.(قرطبي20/108)
ಇಬ್ನ್ ಅಬ್ಬಾಸ್ (ರ) ಮತ್ತು ಖತಾದ (ರ) ಹೇಳಿದರು;ನೀವು ನಮಾಝ್ ನಿಂದ ವಿರಮಿಸಿದರೆ ಗಾಡವಾದ ಪ್ರಾರ್ಥನೆಯಲ್ಲಿ ನಿರತರಾಗಿರಿ, ನಿಮ್ಮ ಆವಶ್ಯಗಳನ್ನು ಅಲ್ಲಾಹನಲ್ಲಿ ಕೇಳಿರಿ.
(ತಫ್ಸೀರುಲ್ ಖುರ್ಥುಬೀ 20/108)
_*-----------------------------------*_
ಇಮಾಮ್ ಸುಯೂತೀ (ರ) ಬರೆಯುತ್ತಾರೆ;
" أخرج عبد بن حميد وابن جرير وابن المنذر وابن أبي حاتم وابن مردويه من طرق عن ابن عباس في قوله : { فإذا فرغت فانصب } الآية قال : إذا فرغت من الصلاة فانصب في الدعاء ، واسأل الله وارغب إليه .
واخرج ابن مردويه عن ابن عباس في قوله {فإذا فرغت فانصب } الاية قال الله لرسوله: اذا فرغت من صلاتك وتشهدت فانصب الي ربك واسأله حاجتك.
- وأخرج ابن أبي الدنيا في الذكر عن ابن مسعود { فإذا فرغت فانصب } إلى الدعاء {وإلى ربك فارغب } في المسألة.
(الدر المنثور 8/522)
ಅಬ್ದ್ ಬಿನ್ ಹುಮೈದ್ (ರ),ಇಬ್ನ್ ಜರೀರ್ ,ಇಬ್ನುಲ್ ಮುಂದಿರ್ ,ಇಬ್ನ್ ಅಬೀ ಹಾತಮ್ ,ಇಬ್ನ್ ಮರ್ದವೈಹಿ (ರ) ಮುಂತಾದವರು ಇಬ್ನ್ ಅಬ್ಬಾಸ್ (ರ) ರಿಂದ ಹಲವಾರು ಪರಂಪರೆಗಳ ಮೂಲಕ ಮಾಡಲಾದ ವರದಿಯಲ್ಲಿ 'ನೀವು ನಮಾಝಿನಿಂದ ವಿರಮಿಸಿದರೆ ದುಆದಲ್ಲಿ ತಲ್ಲೀನರಾಗಿರಿ.ಅಲ್ಲಾಹನೊಂದಿಗೆ ನಿಮ್ನ ಆವಶ್ಯಗಳನ್ನು ಕೇಳಿ ಪಡೆಯಿರಿ'ಎಂದಿದೆ.
ಅದೇ ರೀತಿ ಇಬ್ನ್ ಮರ್ದವೈಹಿಯವರ ಬೇರೊಂದು ರಿಪೋರ್ಟ್ ನಲ್ಲೂ ಕೂಡಾ ನಮಾಝಿನ ಬಳಿಕ ಅಲ್ಲಾಹನಲ್ಲಿ ಕೇಳಿರಿ ಎಂದೂ ಇದೆ.
ಇಬ್ನ್ ಅಬಿದ್ದುನ್ಯಾ (ರ) ಇಬ್ನ್ ಮಸ್ ಊದ್ (ರ) ರಿಂದ ' ನೀವು ನಮಾಝಿನಿಂದ ವಿರಮಿಸಿದರೆ ಅಲ್ಲಾಹನಲ್ಲಿ ಬೇಡುವುದರಲ್ಲಿ ತಲ್ಲೀನರಾಗಿರಿ' ಎಂದು ವರದಿ ಮಾಡಿದ್ದಾರೆ.
ಅದ್ದುರ್ರುಲ್ ಮಂಸೂರ್ 8/566)
*-----------------------------------*
ಮುಂದುವರಿಯುದು....
*ಭಾಗ---2*
_📝 *ಮುನೀರ್*_ _*ಸಖಾಫಿ,*_
_*ಸಾಲೆತ್ತೂರು.*_
ಇಮಾಮ್ ಇಬ್ನುಲ್ ಜೌಝೀ (ರ) ಹೇಳುತ್ತಾರೆ;
"وفي معني الكلام خمسة قوال
احدها فإذا فرغت من الفرائض فانصب في قيام الليل قاله ابن مسعود
والثاني فإذا فرغت من الصلاة فانصب في الدعاء قاله ابن عباس والضحاك وقاتل.
(تفسير زاد المسير 9/166)
ಪ್ರಸ್ತುತ ಸೂಕ್ತಕ್ಕೆ ಐದು ಅರ್ಥಗಳಿವೆ.
ಒಂದನೆಯದು , ನೀವು ಫರ್ಲ್ ನಮಾಝಿನಿಂದ ವಿರಮಿಸಿದರೆ ಖಿಯಾಮುಲ್ಲೈಲ್ ನಲ್ಲಿ ನಿರತರಾಗಿರಿ. ಈ ವ್ಯಾಖ್ಯನವನ್ನು ಇಬ್ನ್ ಮಸ್ ಊದ್ (ರ) ಹೇಳಿದ್ದಾರೆ.
ಎರಡನೇಯ ಅರ್ಥ, ನೀವು ನಮಾಝಿನಿಂದ ವಿರಮಿಸಿದರೆ ದುಆದಲ್ಲಿ ನಿರತರಾಗಿರಿ.ಈ ವ್ಯಾಖ್ಯಾನವನ್ನು ಇಬ್ನ್ ಅಬ್ಬಾಸ್ , ಲಹ್ಹಾಕ್ , ಮುಖಾತಿಲ್ (ರ) ಹೇಳಿದ್ದಾರೆ.
(ಝಾದುಲ್ ಮಸೀರ್ 9/166)
_*-----------------------------------*_
ಇಮಾಮ್ ಖುರ್ತುಬೀ (ರ) ಹೇಳುತ್ತಾರೆ;
"قوله تعالي (فإذا فرغت )قال ابن عباس وقتادة : فإذا فرغت من صلاتك (فانصب )اي بالغ في الدعاء،وسله حاجتك.(قرطبي20/108)
ಇಬ್ನ್ ಅಬ್ಬಾಸ್ (ರ) ಮತ್ತು ಖತಾದ (ರ) ಹೇಳಿದರು;ನೀವು ನಮಾಝ್ ನಿಂದ ವಿರಮಿಸಿದರೆ ಗಾಡವಾದ ಪ್ರಾರ್ಥನೆಯಲ್ಲಿ ನಿರತರಾಗಿರಿ, ನಿಮ್ಮ ಆವಶ್ಯಗಳನ್ನು ಅಲ್ಲಾಹನಲ್ಲಿ ಕೇಳಿರಿ.
(ತಫ್ಸೀರುಲ್ ಖುರ್ಥುಬೀ 20/108)
_*-----------------------------------*_
ಇಮಾಮ್ ಸುಯೂತೀ (ರ) ಬರೆಯುತ್ತಾರೆ;
" أخرج عبد بن حميد وابن جرير وابن المنذر وابن أبي حاتم وابن مردويه من طرق عن ابن عباس في قوله : { فإذا فرغت فانصب } الآية قال : إذا فرغت من الصلاة فانصب في الدعاء ، واسأل الله وارغب إليه .
واخرج ابن مردويه عن ابن عباس في قوله {فإذا فرغت فانصب } الاية قال الله لرسوله: اذا فرغت من صلاتك وتشهدت فانصب الي ربك واسأله حاجتك.
- وأخرج ابن أبي الدنيا في الذكر عن ابن مسعود { فإذا فرغت فانصب } إلى الدعاء {وإلى ربك فارغب } في المسألة.
(الدر المنثور 8/522)
ಅಬ್ದ್ ಬಿನ್ ಹುಮೈದ್ (ರ),ಇಬ್ನ್ ಜರೀರ್ ,ಇಬ್ನುಲ್ ಮುಂದಿರ್ ,ಇಬ್ನ್ ಅಬೀ ಹಾತಮ್ ,ಇಬ್ನ್ ಮರ್ದವೈಹಿ (ರ) ಮುಂತಾದವರು ಇಬ್ನ್ ಅಬ್ಬಾಸ್ (ರ) ರಿಂದ ಹಲವಾರು ಪರಂಪರೆಗಳ ಮೂಲಕ ಮಾಡಲಾದ ವರದಿಯಲ್ಲಿ 'ನೀವು ನಮಾಝಿನಿಂದ ವಿರಮಿಸಿದರೆ ದುಆದಲ್ಲಿ ತಲ್ಲೀನರಾಗಿರಿ.ಅಲ್ಲಾಹನೊಂದಿಗೆ ನಿಮ್ನ ಆವಶ್ಯಗಳನ್ನು ಕೇಳಿ ಪಡೆಯಿರಿ'ಎಂದಿದೆ.
ಅದೇ ರೀತಿ ಇಬ್ನ್ ಮರ್ದವೈಹಿಯವರ ಬೇರೊಂದು ರಿಪೋರ್ಟ್ ನಲ್ಲೂ ಕೂಡಾ ನಮಾಝಿನ ಬಳಿಕ ಅಲ್ಲಾಹನಲ್ಲಿ ಕೇಳಿರಿ ಎಂದೂ ಇದೆ.
ಇಬ್ನ್ ಅಬಿದ್ದುನ್ಯಾ (ರ) ಇಬ್ನ್ ಮಸ್ ಊದ್ (ರ) ರಿಂದ ' ನೀವು ನಮಾಝಿನಿಂದ ವಿರಮಿಸಿದರೆ ಅಲ್ಲಾಹನಲ್ಲಿ ಬೇಡುವುದರಲ್ಲಿ ತಲ್ಲೀನರಾಗಿರಿ' ಎಂದು ವರದಿ ಮಾಡಿದ್ದಾರೆ.
ಅದ್ದುರ್ರುಲ್ ಮಂಸೂರ್ 8/566)
*-----------------------------------*
ಮುಂದುವರಿಯುದು....
♻ *ನಮಾಝಿನ* *ಬಳಿಕ* *ಕೂಟು* *ದುಆ*♻
*ಭಾಗ---1*
_📝 *ಮುನೀರ್*_ _*ಸಖಾಫಿ,*_
_*ಸಾಲೆತ್ತೂರು.*_
*ನ*ಮಾಝ್ ನ ಬಳಿಕ ಸಾಮೂಹಿಕ ದುಆ ಎಂಬುವುದು ಸುನ್ನಿಗಳೆಲ್ಲರೂ ನಡೆಸಿ ಕೊಂಡು ಬರುವ ಒಂದು ಆಚಾರವಾಗಿದೆ.
ನಮಾಝಿನ ನಂತರ ಇಮಾಮ್ ಪ್ರಾರ್ಥಿಸುವಾಗ ಮಅಮೂಮ್ ಆಗಿ ನಮಾಝ್ ನಿರ್ವಹಿಸಿದವರು ಆಮೀನ್ ಹೇಳುವ ಸಂಪ್ರದಾಯ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಮತ್ತು ಸ್ವಹಾಬಿಗಳು, ತಾಬಿವುಗಳು , ಇಮಾಮರುಗಳು ನಮಗೆ ಕಲಿಸಿಕೊಟ್ಟ ಆಚಾರವಾಗಿದೆ.ಇದಕ್ಕೆ ಖುರ್ಆನ್ ಮತ್ತು ಹದೀಸ್ ಗಳಲ್ಲಿ ಧಾರಾಳ ಪುರಾವೆಗಳನ್ನು ಕಾಣಬಹುದು.ಅದರ ಕುರಿತು ಹಲವು ಭಾಗಗಳಾಗಿ ಒಂದು ಲೇಖನವನ್ನು ಬರೆಯಲು ತೀರ್ಮಾನಿಸಿದ್ದೇನೆ.
(ಇಂಶಾ ಅಲ್ಲಾಹ್.)
ಇದರ ಎಲ್ಲಾ ಭಾಗಗಳನ್ನು ತಪ್ಪದೇ ಓದುಗರು ಓದಿ ಸತ್ಯವನ್ನು ತಿಳಿದುಕೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇನೆ.
( ಇದರ ಕುರಿತು ಸಮಗ್ರವಾಗಿ ತಿಳಿದುಕೊಳ್ಳಬೇಕಾದಲ್ಲಿ ನನ್ನ ಗುರುವರ್ಯರಾದ ಬಹುಮಾನ್ಯರಾದ *ತೋಕೆ ಉಸ್ತಾದರ " ನಮಾಝಿನ* *ನಂತರ* *ಸಾಮೂಹಿಕ* *ಪ್ರಾರ್ಥನೆ* " ಎಂಬ ಪುಸ್ತಕವನ್ನು ಓದಿರಿ.)
_*-------------------------------------*_
*ನಮಾಝಿನ* *ನಂತರ* *ಪ್ರಾರ್ಥನೆ*
ಅಲ್ಲಾಹನು ಹೇಳುತ್ತಾನೆ;
فاذا فرغت فانصب. والي ربك فارغب. (سورة الشرح )
ಈ ಸೂಕ್ತವನ್ನು ವ್ಯಾಖ್ಯಾನಿಸಿ ಇಮಾಮ್ ರಾಝೀ (ರ) ಹೇಳುತ್ತಾರೆ;
"قال قتادة والضحاك ومقاتل اذا فرغت من الصلاة المكتوبة فانصب الي ربك في الدعاء وارغب اليه في المسألة يعطك
(تفسير الكبير 32/8)
ಇಮಾಮ್ ಖತಾದ (ರ),ಲಹ್ಹಾಕ್ (ರ)ಮುಕಾತಿಲ್ (ರ) ಹೇಳುತ್ತಾರೆ;
"ಖಡ್ಡಾಯ ನಮಾಝಿನಿಂದ ವಿರಮಿಸಿದರೆ ಪ್ರಾರ್ಥನೆಯಲ್ಲಿ ತಲ್ಲೀನರಾಗಿರಿ.ಅಲ್ಲಾಹನಲ್ಲಿ ಯಾಚಿಸಿರಿ.ತರುವಾಯ ಅಲ್ಲಾಹನು ಅದನ್ನು ನೀಡುವನು.
(ತಫ್ಸೀರುರ್ರಾಝೀ 32/8)
_*-----------------------------------*_
ಮುಂದುವರಿಯುದು....
*ಭಾಗ---1*
_📝 *ಮುನೀರ್*_ _*ಸಖಾಫಿ,*_
_*ಸಾಲೆತ್ತೂರು.*_
*ನ*ಮಾಝ್ ನ ಬಳಿಕ ಸಾಮೂಹಿಕ ದುಆ ಎಂಬುವುದು ಸುನ್ನಿಗಳೆಲ್ಲರೂ ನಡೆಸಿ ಕೊಂಡು ಬರುವ ಒಂದು ಆಚಾರವಾಗಿದೆ.
ನಮಾಝಿನ ನಂತರ ಇಮಾಮ್ ಪ್ರಾರ್ಥಿಸುವಾಗ ಮಅಮೂಮ್ ಆಗಿ ನಮಾಝ್ ನಿರ್ವಹಿಸಿದವರು ಆಮೀನ್ ಹೇಳುವ ಸಂಪ್ರದಾಯ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಮತ್ತು ಸ್ವಹಾಬಿಗಳು, ತಾಬಿವುಗಳು , ಇಮಾಮರುಗಳು ನಮಗೆ ಕಲಿಸಿಕೊಟ್ಟ ಆಚಾರವಾಗಿದೆ.ಇದಕ್ಕೆ ಖುರ್ಆನ್ ಮತ್ತು ಹದೀಸ್ ಗಳಲ್ಲಿ ಧಾರಾಳ ಪುರಾವೆಗಳನ್ನು ಕಾಣಬಹುದು.ಅದರ ಕುರಿತು ಹಲವು ಭಾಗಗಳಾಗಿ ಒಂದು ಲೇಖನವನ್ನು ಬರೆಯಲು ತೀರ್ಮಾನಿಸಿದ್ದೇನೆ.
(ಇಂಶಾ ಅಲ್ಲಾಹ್.)
ಇದರ ಎಲ್ಲಾ ಭಾಗಗಳನ್ನು ತಪ್ಪದೇ ಓದುಗರು ಓದಿ ಸತ್ಯವನ್ನು ತಿಳಿದುಕೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇನೆ.
( ಇದರ ಕುರಿತು ಸಮಗ್ರವಾಗಿ ತಿಳಿದುಕೊಳ್ಳಬೇಕಾದಲ್ಲಿ ನನ್ನ ಗುರುವರ್ಯರಾದ ಬಹುಮಾನ್ಯರಾದ *ತೋಕೆ ಉಸ್ತಾದರ " ನಮಾಝಿನ* *ನಂತರ* *ಸಾಮೂಹಿಕ* *ಪ್ರಾರ್ಥನೆ* " ಎಂಬ ಪುಸ್ತಕವನ್ನು ಓದಿರಿ.)
_*-------------------------------------*_
*ನಮಾಝಿನ* *ನಂತರ* *ಪ್ರಾರ್ಥನೆ*
ಅಲ್ಲಾಹನು ಹೇಳುತ್ತಾನೆ;
فاذا فرغت فانصب. والي ربك فارغب. (سورة الشرح )
ಈ ಸೂಕ್ತವನ್ನು ವ್ಯಾಖ್ಯಾನಿಸಿ ಇಮಾಮ್ ರಾಝೀ (ರ) ಹೇಳುತ್ತಾರೆ;
"قال قتادة والضحاك ومقاتل اذا فرغت من الصلاة المكتوبة فانصب الي ربك في الدعاء وارغب اليه في المسألة يعطك
(تفسير الكبير 32/8)
ಇಮಾಮ್ ಖತಾದ (ರ),ಲಹ್ಹಾಕ್ (ರ)ಮುಕಾತಿಲ್ (ರ) ಹೇಳುತ್ತಾರೆ;
"ಖಡ್ಡಾಯ ನಮಾಝಿನಿಂದ ವಿರಮಿಸಿದರೆ ಪ್ರಾರ್ಥನೆಯಲ್ಲಿ ತಲ್ಲೀನರಾಗಿರಿ.ಅಲ್ಲಾಹನಲ್ಲಿ ಯಾಚಿಸಿರಿ.ತರುವಾಯ ಅಲ್ಲಾಹನು ಅದನ್ನು ನೀಡುವನು.
(ತಫ್ಸೀರುರ್ರಾಝೀ 32/8)
_*-----------------------------------*_
ಮುಂದುವರಿಯುದು....
*ಬೆಂಗಳೂರು ಹೋಗಿ ಹೇಳಿದವರಿಗೆ ಆಯಿಶ ಬೀವಿ ಮಾದರಿಯಂತೆ!!!!*
📝 *ಮುನೀರ್ ಸಖಾಫಿ, ಸಾಲೆತ್ತೂರು.*
ರಾಜಕೀಯ ಲಾಭಕ್ಕಾಗಿ ಸ್ತ್ರೀಯರನ್ನು ದುರುಪಯೋಗಪಡಿಸಿ ಬೀದಿಗಿಳಿಸಿದವರಿಗೆ ಆಯಿಶ ಬೀವಿ ಮಾದರಿಯಂತೆ. ಹೀಗೆಂದು ಒಬ್ಬ ಅಜ್ಞಾನಿ ಬರೆದುದನ್ನು ನೋಡಿ ನಗು ಬಂತು. ಇದರ ಬಗ್ಗೆ ಒಂದು ಕಿರು ಲೇಖನ.
ಸ್ತ್ರೀಯರ ರಂಗ ಪ್ರವೇಶವು ಇಸ್ಲಾಂ ಅಂಗೀಕರಿಸುವುದಿಲ್ಲ. ಸ್ತ್ರೀಯರು ಆಡಳಿತ ಸಮಿತಿಯ ಸದಸ್ಯರಾಗುವುದು ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಪ್ರತ್ಯಕ್ಷವಾಗುವುದು ಇಸ್ಲಾಂ ವಿರೋಧಿಸುತ್ತದೆ. ಹೊರಗಿಳಿದು ಪುರುಷರ ಜತೆ ಬೆರೆತಲ್ಲಿ ಹಲವಾರು ನಿಷಿದ್ಧ ಸಂಗತಿಗಳು ನಡೆಯುವುದರಲ್ಲಿ ಸಂಶಯವಿಲ್ಲ.
ಸ್ತ್ರೀಯರು ಶಾಪಿಂಗ್ ಗೆ ತೆರಳುವುದು, ಸಾರ್ವಜನಿಕ ಭಾಷಣ ಮಾಡುವುದು ಈ ಅಧುನಿಕ ಕಾಲದಲ್ಲಿ ನಿಸ್ಸಂಶಯ ನಿಷಿದ್ಧವಾಗಿದೆ.
ಆದರೆ ಚಿಕಿತ್ಸೆ, ಕಲಿಕೆ, ಸಾಕ್ಷಿ ನಿಲ್ಲಬೇಕಾದ ಅನಿವಾರ್ಯ ಸಂದರ್ಭದಲ್ಲಿ ಇಸ್ಲಾಮಿನ ನೀತಿ ನಿಯಮಗಳನ್ನು ಪಾಲಿಸಿ ಹೊರಗಿಳಿಯಬಹುದಾಗಿದೆ.
ಸಮರ್ಥರಾದ ಮಹಿಳಾ ವೈಧ್ಯರಿಲ್ಲದ ಸಂದರ್ಭದಲ್ಲಿ ವಿಶ್ವಾಸ ಯೋಗ್ಯರಾದ ಸ್ತ್ರೀಯರೊಂದಿಗೆ, ಪತಿ, ತಂದೆ, ಸಹೋದರ, ಮಗ ಮುಂತಾದ ವಿವಾಹ ನಿಷಿದ್ಧವಾದವರೊಂದಿಗೆ ಪುರುಷರಾದ ವೈಧ್ಯರನ್ನು ಸಂಪರ್ಕಿಸುವುದರಲ್ಲಿಯೂ ತಪ್ಪಿಲ್ಲ. ಕಲಿಸಲು ಪತಿ ಅಥವಾ ಸ್ತ್ರೀಯರು ಯೋಗ್ಯರಾಗಿದ್ದಲ್ಲಿ ಕಲಿಕೆಯ ಆವಶ್ಯಕ್ಕಾಗಿ ಅನ್ಯ ಪುರುಷರ ಬಳಿ ತೆರಳಬಾರದು.
ಮಸೀದಿಯಲ್ಲಿನ ಇಮಾಮತ್ ಮತ್ತು ಆಡಳಿತ ವ್ಯವಸ್ಥೆಯನ್ನು ಸ್ತ್ರೀಯರಿಗೆ ಇಸ್ಲಾಮ್ ಕೊಟ್ಟಿಲ್ಲ. ಆರಾಧನಾ ವಲಯಗಳಲ್ಲಿ ಸ್ತ್ರೀಯರಿಗೆ ಬಾಂಗ್ ಕರೆ, ಕುತುಬ, ಜುಮಾ ಮುಂತಾದವುಗಳನ್ನು ನಿರ್ವಹಿಸಲು ಅವಕಾಶವಿಲ್ಲ. ಅದೇ ರೀತಿ ಪುರುಷರಿಗೆ ಇಮಾಮತ್ ಆಗಿ ಸ್ತ್ರೀಯು ನಿಲ್ಲುವಂತಿಲ್ಲ.
ಕಿಸ್ರ ಚಕ್ರವರ್ತಿಯ ಮಗಳನ್ನು ಪೇರ್ಷಿಯನ್ನರು ರಾಣಿಯಾಗಿ ಆಯ್ಕೆ ಮಾಡಿದ ಬಗ್ಗೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ತಿಳಿದಾಗ
لن يفلح قوم ولو امرهم امرأة (بخاري)
ಖಂಡಿತವಾಗಿಯೂ ತಮ್ಮ ಕಾರ್ಯಗಳಲ್ಲಿ ಸ್ತ್ರೀಯರಿಗೆ ಅಧಿಕಾರ ವಹಿಸಿಕೊಟ್ಟ ಒಂದು ವಿಭಾಗವು ಜಯಶಾಲಿಯಗಲಾರರು ಎಂದು ಹೇಳಿದ್ದನ್ನು ಇಮಾಮ್ ಬುಖಾರಿ ವರದಿ ಮಾಡಿದ್ದಾರೆ. ಸ್ತ್ರೀಯು ಪುರುಷನಂತೆ ಹೊರಗಿಳಿಯುವುದನ್ನು ಇಸ್ಲಾಮ್ ವಿರೋಧಿಸಿದೆ. ಅನಿವಾರ್ಯ ವೇಳೆಯಲ್ಲಿ ಮಾತ್ರ ಇಸ್ಲಾಮ್ ನಿರ್ದೇಶಿಸುವ ರೀತಿಯಲ್ಲಿ ಪೂರ್ಣ ಪರ್ಧಾದೊಂದಿಗೆ ಗೊರಗಿಳಿಯಬಹುದು. ಅದೂ ಕೂಡಾ ಒಬ್ಬಂಟಿಯಾಗಿ ಹೋಗುವಂತಿಲ್ಲ. ರಕ್ಷಕರು, ಅಥವಾ ವಿವಾಹ ನಿಷಿದ್ಧವಾದ ಪುರುಷರು ಅವಳ ಜತೆಯಲ್ಲಿರಬೇಕು ಎಂಬ ಕಾನೂನು ಇಸ್ಲಾಂ ಹೆಣ್ಣಿಗೆ ಎಷ್ಟು ಸುರಕ್ಷತೆಯನ್ನು ನೀಡುತ್ತದೆ ಎಂಬುವುದನ್ನು ಮನದಟ್ಟು ಮಾಡಿಕೊಡುತ್ತದೆ.
ಮನೆಯಲ್ಲಿದ್ದು ಕೊಂಡು ಮನೆ, ಪತಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕಾದ ಹೆಣ್ಣಿನೊಂದಿಗೆ ಊರಿನ ಅಧಿಕಾರ, ರಾಜ್ಯದ ಅಭಿವೃದ್ದಿಗೆ ಬೇಕಾಗಿ ಹೋರಾಡಬೇಕೆಂದು ಹೇಳುವುದು ಸ್ತೀ ಸಮೂಹಕ್ಕೆ ಮಾಡುವ ಅಕ್ರಮವಾಗಿದೆ.
ಸ್ತ್ರೀಯರು ಪುರುಷರಂತೆ ಅಲ್ಲ. ಅವರಿಗೆ ಅವರದೇ ಆದ ಶಕ್ತಿ,ಸಹನೆ ಇದೆ. ಶಕ್ತಿಗಿಂತ ಮಿಗಿಲಾದ ಕೆಲಸವನ್ನು ಅವರಿಂದ ಮಾಡಿಸುವುದು ಘೋರ ಅಪರಾಧವಾಗಿದೆ.
ಆಯಿಶಾ ಬೀವಿ ಹೋರಾಡಿದ್ದರೇ?
ಇಲ್ಲೊಬ್ಬ ಉಹ್ದ್ ಯುದ್ದದಲ್ಲಿ ಆಯಿಶ ಬೀವಿ (ರ) ಭಾಗವಹಿಸಿ ಯುದ್ಧ ಮಾಡಿದ್ದರು ಅಂತ ಬರೆದಿದ್ದಾನೆ.
ಉಹ್ದ್ ಯುದ್ಧದ ವೇಳೆ ಆಯಿಶಾ ಬೀವಿಗೆ ಕೇವಲ 10 ವಯಸ್ಸು ಮಾತ್ರ ಪಾಯವಾಗಿತ್ತು.10 ವರ್ಷದ ಪುಟ್ಟ ಹುಡುಗಿ ಯುದ್ದದಲ್ಲಿ ಭಾಗವಹಿಸಿದ್ದರು ಎಂಬುವುದನ್ನು ಊಹಿಸಲಸಾಧ್ಯದ ಮಾತು.
ಜಮಲ್ ಎಂಬ ಪ್ರಖ್ಯಾತ ಯುದ್ಧದ ವೇಳೆ ಆಯಿಶ ಬೀವಿ (ರ) ಹಾಜರಾದ ಬಗ್ಗೆ ಕೆಲವರು ಪ್ರಸ್ತಾಪಿಸುವುದುಂಟು.
ಆಯಿಶ ಬೀವಿ (ರ) ಜಮಲ್ ಯುದ್ದಕ್ಕೆ ಹೋಗಿಲ್ಲ. ಹೊರತು ಮುಸ್ಲಿಂ ಸಮುದಾಯದಲ್ಲಿ ಉಂಟಾದ ಬಿಕ್ಕಟ್ಟನ್ನು ಬಗೆಹರಿಸಲು ಹೊರಟಿದ್ದರು.
ಅಲಿಯ್ಯ್ (ರ)ಗೆ ವಿರುದ್ಧವಾಗಿ ಒಂದು ವಿಭಾಗವು ಪ್ರತ್ಯಕ್ಷವಾದಾಗ ಹಲವು ಪ್ರಮುಖ ಸ್ವಹಾಬಿಗಳ ಆದೇಶದಂತೆ ಅವರೊಂದಿಗೆ ಸಮಾಲೋಚನೆ ನಡೆಸಲು ಅವರು ಹೊರಟಿದ್ದರು.
ಇಮಾಮ್ ಅಹ್'ಮದ್ (ರ) ವರದಿ ಮಾಡಿದ ಹದೀಸಿನಿಂದ ಇದನ್ನು ತಿಳಿದುಕೊಳ್ಳಬಹುದು.
فقال لها الزبير ترجعين عسى الله عز وجل أن يصلح بك بين الناس .(مسند احمد)
ಝುಬೈರ್(ರ) ಆಯಿಶ ಬೀವಿಯೊಂದಿಗೆ ಹೇಳಿದರು. ನೀವು ಅಲ್ಲಿಗೆ ತೆರಳಿದರೆ ಅವರ ಮಧ್ಯೆ ತಲೆ ದೋರಿದ ಬಿನ್ನಭಿಪ್ರಾಯವು ನೀಗುವುದು.
(ಮುಸ್ನದ್ ಅಹ್ಮದ್ )
ಆಯಿಶ ಬೀವಿ (ರ) ಪ್ರವಾದಿ ﷺ ಪತ್ನಿಯಾಗಿರುವುದರಿಂದ 2 ವಿಭಾಗವು ಅವರ ಮಾತಿಗೆ ಬೆಲೆ ಕೊಡುವರು ಮಾತ್ರವಲ್ಲ ಆಯಿಶ ಬೀವಿಯ (ರ) ಬರ್ಕತ್ ನಿಂದ ಸರಿಯಾಗುವ ನಿರೀಕ್ಷೆಯೆಯೂ ಇತ್ತು.
ಆದರೆ ಅಲ್ಲಿ ನಿರೀಕ್ಷೆಗೆ ವಿರುದ್ಧ ಯುದ್ಧ ನಡೆಯಿತು.
ನಂತರದ ದಿವಸಗಳಲ್ಲಿ ಇದೇ ಬೇಸರದಿಂದ ಆಯಿಶ ಬೀವಿ (ರ) ಕೊರಗುತ್ತಿದ್ದರು.
ಪವಿತ್ರ ಖುರ್ ಆನಿನ ಅಹ್ ಝಾಬ್ ಸೂಕ್ತದ 33 ನೇ ಸೂಕ್ತ
وَقَرْنَ فِي بُيُوتِكُنَّ وَلَا تَبَرَّجْنَ تَبَرُّجَ الْجَاهِلِيَّةِ الْأُولَىٰ ۖ(الاحزاب33)
(ಜಾಹಿಲಿಯ್ಯ ಕಾಲದ ಸ್ತ್ರೀಯರು ಮನೆಯಿಂದ ಹೊರ ಹೋದಂತೆ ನೀವು ಹೋಗದಿರಿ) ಪಾರಾಯಣ ಮಾಡುವಾಗ ಜಮಲ್ ಯುದ್ದಕ್ಕೆ ಹೋದ ಬಗ್ಗೆ ನೆನೆಸಿ ಆಯಿಶ ಬೀವಿಯು (ರ) ಹಿಜಾಬ್ ಒದ್ದೆಯಾಗುವ ತನಕ ಅಳುತ್ತಿದ್ದರು.
ಎಂದು ಇಮಾಮ್ ಖುರ್ಥುಬಿ (ರ) ಹೇಳುತ್ತಾರೆ.
ان عائشة رضي الله عنها كانت اذا قرأت هذه الاية تبكي حتي تبل خمارها (قرطبي)
ಇದೇ ರೀತಿ ತಫ್ಸೀರು ಅಲ್'ಬಹ್ರುಲ್ ಮುಹೀತ್ 7/223 ರಲ್ಲೂ ಕಾಣ ಬಹುದಾಗಿದೆ.
ಇಮಾಮ್ ಅಬುಲ್ಲೈಸ್ (ರ) ಬರೆಯುತ್ತಾರೆ,
ಆಯಿಶಾ ಬೀವಿಯ (ರ) ವಫಾತ್'ನ ವೇಳೆ ಇಬ್ನ್ ಅಬ್ಬಾಸ್ (ರ) ಅವರ ಬಳಿ ತೆರಳಿದರು. ಆಗ ಆಯಿಶ ಬೀವಿ (ರ) ಜಮಲ್ ಯುದ್ದಕ್ಕೆ ಹೋದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಆಗ ಇಬ್ನ್ ಅಬ್ಬಾಸ್ (ರ) ಅವರನ್ನು ಸಮಾದಾನ ಪಡಿಸುತ್ತಾ ಹೇಳಿದರು.
وذكر ابن عباس انه دخل علي عائشة رضي الله عنها في مرضها الذي ماتت فيه فذكرت ما كان منها من الخروج في يوم الجمل وغيره فقال لها ابن عباس: ابشري فان الله تعالي يقول "لهم مغفرة ورزق كريم"(بحر العلوم 2/506)
"ನಿಮಗೆ ಅಲ್ಲಾಹನು ಎಲ್ಲವನ್ನೂ ಮನ್ನಿಸಿದ್ದಾನೆ" ಎಂದು ಖುರ್'ಆನಿನ ಸೂರತು ನ್ನೂರ್ ನ 26 ನೇ ಸೂಕ್ತವನ್ನು ಓದಿ ಹೇಳಿದರು.
(ತಫ್ಸೀರು ಬಹುಲ್ ಉಲೂಮ್ 2/506)
ಆಯಿಶ ಬೀವಿ (ರ) ಜಮಲ್ ಯುದ್ಧಕ್ಕೆ ಹೋದ ಬಗ್ಗೆ ತುಂಬಾ ದುಖಿಃತರಾಗಿದ್ದರೆಂದು ಈ ಇಮಾಮರುಗಳ ಗ್ರಂಥಗಳಲ್ಲಿ ವಿವರಿಸುವಾಗ ಆಯಿಶ ಬೀವಿ (ರ) ಹೋದದನ್ನು ಪುರಾವೆ ಮಾಡುವುದು ಆಯಿಶ ಬೀವಿಯ (ರ) ಬಗ್ಗೆ ಮಾಡುವ ಆರೋಪವಾಗಿದೆ.
ಇದನ್ನು ಒಮ್ಮೆಯೂ ಆಯಿಶ ಬೀವಿ (ರ) ಇಷ್ಟಪಡಲಾರರು.
ಅಲ್ಲಾಹನು ಅವರಿಗೆ ಅದನ್ನು ಮನ್ನಿಸಿರುವಾಗ ಮತ್ತೆ ಅದನ್ನು ಪುರಾವೆಯಾಗಿಸುವುದು ಶುದ್ಧ ಮೂರ್ಖತನವಾಗಿದೆ.
📝ಮುನೀರ್ ಸಖಾಫಿ, ಸಾಲೆತ್ತೂರು.
📝 *ಮುನೀರ್ ಸಖಾಫಿ, ಸಾಲೆತ್ತೂರು.*
ರಾಜಕೀಯ ಲಾಭಕ್ಕಾಗಿ ಸ್ತ್ರೀಯರನ್ನು ದುರುಪಯೋಗಪಡಿಸಿ ಬೀದಿಗಿಳಿಸಿದವರಿಗೆ ಆಯಿಶ ಬೀವಿ ಮಾದರಿಯಂತೆ. ಹೀಗೆಂದು ಒಬ್ಬ ಅಜ್ಞಾನಿ ಬರೆದುದನ್ನು ನೋಡಿ ನಗು ಬಂತು. ಇದರ ಬಗ್ಗೆ ಒಂದು ಕಿರು ಲೇಖನ.
ಸ್ತ್ರೀಯರ ರಂಗ ಪ್ರವೇಶವು ಇಸ್ಲಾಂ ಅಂಗೀಕರಿಸುವುದಿಲ್ಲ. ಸ್ತ್ರೀಯರು ಆಡಳಿತ ಸಮಿತಿಯ ಸದಸ್ಯರಾಗುವುದು ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಪ್ರತ್ಯಕ್ಷವಾಗುವುದು ಇಸ್ಲಾಂ ವಿರೋಧಿಸುತ್ತದೆ. ಹೊರಗಿಳಿದು ಪುರುಷರ ಜತೆ ಬೆರೆತಲ್ಲಿ ಹಲವಾರು ನಿಷಿದ್ಧ ಸಂಗತಿಗಳು ನಡೆಯುವುದರಲ್ಲಿ ಸಂಶಯವಿಲ್ಲ.
ಸ್ತ್ರೀಯರು ಶಾಪಿಂಗ್ ಗೆ ತೆರಳುವುದು, ಸಾರ್ವಜನಿಕ ಭಾಷಣ ಮಾಡುವುದು ಈ ಅಧುನಿಕ ಕಾಲದಲ್ಲಿ ನಿಸ್ಸಂಶಯ ನಿಷಿದ್ಧವಾಗಿದೆ.
ಆದರೆ ಚಿಕಿತ್ಸೆ, ಕಲಿಕೆ, ಸಾಕ್ಷಿ ನಿಲ್ಲಬೇಕಾದ ಅನಿವಾರ್ಯ ಸಂದರ್ಭದಲ್ಲಿ ಇಸ್ಲಾಮಿನ ನೀತಿ ನಿಯಮಗಳನ್ನು ಪಾಲಿಸಿ ಹೊರಗಿಳಿಯಬಹುದಾಗಿದೆ.
ಸಮರ್ಥರಾದ ಮಹಿಳಾ ವೈಧ್ಯರಿಲ್ಲದ ಸಂದರ್ಭದಲ್ಲಿ ವಿಶ್ವಾಸ ಯೋಗ್ಯರಾದ ಸ್ತ್ರೀಯರೊಂದಿಗೆ, ಪತಿ, ತಂದೆ, ಸಹೋದರ, ಮಗ ಮುಂತಾದ ವಿವಾಹ ನಿಷಿದ್ಧವಾದವರೊಂದಿಗೆ ಪುರುಷರಾದ ವೈಧ್ಯರನ್ನು ಸಂಪರ್ಕಿಸುವುದರಲ್ಲಿಯೂ ತಪ್ಪಿಲ್ಲ. ಕಲಿಸಲು ಪತಿ ಅಥವಾ ಸ್ತ್ರೀಯರು ಯೋಗ್ಯರಾಗಿದ್ದಲ್ಲಿ ಕಲಿಕೆಯ ಆವಶ್ಯಕ್ಕಾಗಿ ಅನ್ಯ ಪುರುಷರ ಬಳಿ ತೆರಳಬಾರದು.
ಮಸೀದಿಯಲ್ಲಿನ ಇಮಾಮತ್ ಮತ್ತು ಆಡಳಿತ ವ್ಯವಸ್ಥೆಯನ್ನು ಸ್ತ್ರೀಯರಿಗೆ ಇಸ್ಲಾಮ್ ಕೊಟ್ಟಿಲ್ಲ. ಆರಾಧನಾ ವಲಯಗಳಲ್ಲಿ ಸ್ತ್ರೀಯರಿಗೆ ಬಾಂಗ್ ಕರೆ, ಕುತುಬ, ಜುಮಾ ಮುಂತಾದವುಗಳನ್ನು ನಿರ್ವಹಿಸಲು ಅವಕಾಶವಿಲ್ಲ. ಅದೇ ರೀತಿ ಪುರುಷರಿಗೆ ಇಮಾಮತ್ ಆಗಿ ಸ್ತ್ರೀಯು ನಿಲ್ಲುವಂತಿಲ್ಲ.
ಕಿಸ್ರ ಚಕ್ರವರ್ತಿಯ ಮಗಳನ್ನು ಪೇರ್ಷಿಯನ್ನರು ರಾಣಿಯಾಗಿ ಆಯ್ಕೆ ಮಾಡಿದ ಬಗ್ಗೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ತಿಳಿದಾಗ
لن يفلح قوم ولو امرهم امرأة (بخاري)
ಖಂಡಿತವಾಗಿಯೂ ತಮ್ಮ ಕಾರ್ಯಗಳಲ್ಲಿ ಸ್ತ್ರೀಯರಿಗೆ ಅಧಿಕಾರ ವಹಿಸಿಕೊಟ್ಟ ಒಂದು ವಿಭಾಗವು ಜಯಶಾಲಿಯಗಲಾರರು ಎಂದು ಹೇಳಿದ್ದನ್ನು ಇಮಾಮ್ ಬುಖಾರಿ ವರದಿ ಮಾಡಿದ್ದಾರೆ. ಸ್ತ್ರೀಯು ಪುರುಷನಂತೆ ಹೊರಗಿಳಿಯುವುದನ್ನು ಇಸ್ಲಾಮ್ ವಿರೋಧಿಸಿದೆ. ಅನಿವಾರ್ಯ ವೇಳೆಯಲ್ಲಿ ಮಾತ್ರ ಇಸ್ಲಾಮ್ ನಿರ್ದೇಶಿಸುವ ರೀತಿಯಲ್ಲಿ ಪೂರ್ಣ ಪರ್ಧಾದೊಂದಿಗೆ ಗೊರಗಿಳಿಯಬಹುದು. ಅದೂ ಕೂಡಾ ಒಬ್ಬಂಟಿಯಾಗಿ ಹೋಗುವಂತಿಲ್ಲ. ರಕ್ಷಕರು, ಅಥವಾ ವಿವಾಹ ನಿಷಿದ್ಧವಾದ ಪುರುಷರು ಅವಳ ಜತೆಯಲ್ಲಿರಬೇಕು ಎಂಬ ಕಾನೂನು ಇಸ್ಲಾಂ ಹೆಣ್ಣಿಗೆ ಎಷ್ಟು ಸುರಕ್ಷತೆಯನ್ನು ನೀಡುತ್ತದೆ ಎಂಬುವುದನ್ನು ಮನದಟ್ಟು ಮಾಡಿಕೊಡುತ್ತದೆ.
ಮನೆಯಲ್ಲಿದ್ದು ಕೊಂಡು ಮನೆ, ಪತಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕಾದ ಹೆಣ್ಣಿನೊಂದಿಗೆ ಊರಿನ ಅಧಿಕಾರ, ರಾಜ್ಯದ ಅಭಿವೃದ್ದಿಗೆ ಬೇಕಾಗಿ ಹೋರಾಡಬೇಕೆಂದು ಹೇಳುವುದು ಸ್ತೀ ಸಮೂಹಕ್ಕೆ ಮಾಡುವ ಅಕ್ರಮವಾಗಿದೆ.
ಸ್ತ್ರೀಯರು ಪುರುಷರಂತೆ ಅಲ್ಲ. ಅವರಿಗೆ ಅವರದೇ ಆದ ಶಕ್ತಿ,ಸಹನೆ ಇದೆ. ಶಕ್ತಿಗಿಂತ ಮಿಗಿಲಾದ ಕೆಲಸವನ್ನು ಅವರಿಂದ ಮಾಡಿಸುವುದು ಘೋರ ಅಪರಾಧವಾಗಿದೆ.
ಆಯಿಶಾ ಬೀವಿ ಹೋರಾಡಿದ್ದರೇ?
ಇಲ್ಲೊಬ್ಬ ಉಹ್ದ್ ಯುದ್ದದಲ್ಲಿ ಆಯಿಶ ಬೀವಿ (ರ) ಭಾಗವಹಿಸಿ ಯುದ್ಧ ಮಾಡಿದ್ದರು ಅಂತ ಬರೆದಿದ್ದಾನೆ.
ಉಹ್ದ್ ಯುದ್ಧದ ವೇಳೆ ಆಯಿಶಾ ಬೀವಿಗೆ ಕೇವಲ 10 ವಯಸ್ಸು ಮಾತ್ರ ಪಾಯವಾಗಿತ್ತು.10 ವರ್ಷದ ಪುಟ್ಟ ಹುಡುಗಿ ಯುದ್ದದಲ್ಲಿ ಭಾಗವಹಿಸಿದ್ದರು ಎಂಬುವುದನ್ನು ಊಹಿಸಲಸಾಧ್ಯದ ಮಾತು.
ಜಮಲ್ ಎಂಬ ಪ್ರಖ್ಯಾತ ಯುದ್ಧದ ವೇಳೆ ಆಯಿಶ ಬೀವಿ (ರ) ಹಾಜರಾದ ಬಗ್ಗೆ ಕೆಲವರು ಪ್ರಸ್ತಾಪಿಸುವುದುಂಟು.
ಆಯಿಶ ಬೀವಿ (ರ) ಜಮಲ್ ಯುದ್ದಕ್ಕೆ ಹೋಗಿಲ್ಲ. ಹೊರತು ಮುಸ್ಲಿಂ ಸಮುದಾಯದಲ್ಲಿ ಉಂಟಾದ ಬಿಕ್ಕಟ್ಟನ್ನು ಬಗೆಹರಿಸಲು ಹೊರಟಿದ್ದರು.
ಅಲಿಯ್ಯ್ (ರ)ಗೆ ವಿರುದ್ಧವಾಗಿ ಒಂದು ವಿಭಾಗವು ಪ್ರತ್ಯಕ್ಷವಾದಾಗ ಹಲವು ಪ್ರಮುಖ ಸ್ವಹಾಬಿಗಳ ಆದೇಶದಂತೆ ಅವರೊಂದಿಗೆ ಸಮಾಲೋಚನೆ ನಡೆಸಲು ಅವರು ಹೊರಟಿದ್ದರು.
ಇಮಾಮ್ ಅಹ್'ಮದ್ (ರ) ವರದಿ ಮಾಡಿದ ಹದೀಸಿನಿಂದ ಇದನ್ನು ತಿಳಿದುಕೊಳ್ಳಬಹುದು.
فقال لها الزبير ترجعين عسى الله عز وجل أن يصلح بك بين الناس .(مسند احمد)
ಝುಬೈರ್(ರ) ಆಯಿಶ ಬೀವಿಯೊಂದಿಗೆ ಹೇಳಿದರು. ನೀವು ಅಲ್ಲಿಗೆ ತೆರಳಿದರೆ ಅವರ ಮಧ್ಯೆ ತಲೆ ದೋರಿದ ಬಿನ್ನಭಿಪ್ರಾಯವು ನೀಗುವುದು.
(ಮುಸ್ನದ್ ಅಹ್ಮದ್ )
ಆಯಿಶ ಬೀವಿ (ರ) ಪ್ರವಾದಿ ﷺ ಪತ್ನಿಯಾಗಿರುವುದರಿಂದ 2 ವಿಭಾಗವು ಅವರ ಮಾತಿಗೆ ಬೆಲೆ ಕೊಡುವರು ಮಾತ್ರವಲ್ಲ ಆಯಿಶ ಬೀವಿಯ (ರ) ಬರ್ಕತ್ ನಿಂದ ಸರಿಯಾಗುವ ನಿರೀಕ್ಷೆಯೆಯೂ ಇತ್ತು.
ಆದರೆ ಅಲ್ಲಿ ನಿರೀಕ್ಷೆಗೆ ವಿರುದ್ಧ ಯುದ್ಧ ನಡೆಯಿತು.
ನಂತರದ ದಿವಸಗಳಲ್ಲಿ ಇದೇ ಬೇಸರದಿಂದ ಆಯಿಶ ಬೀವಿ (ರ) ಕೊರಗುತ್ತಿದ್ದರು.
ಪವಿತ್ರ ಖುರ್ ಆನಿನ ಅಹ್ ಝಾಬ್ ಸೂಕ್ತದ 33 ನೇ ಸೂಕ್ತ
وَقَرْنَ فِي بُيُوتِكُنَّ وَلَا تَبَرَّجْنَ تَبَرُّجَ الْجَاهِلِيَّةِ الْأُولَىٰ ۖ(الاحزاب33)
(ಜಾಹಿಲಿಯ್ಯ ಕಾಲದ ಸ್ತ್ರೀಯರು ಮನೆಯಿಂದ ಹೊರ ಹೋದಂತೆ ನೀವು ಹೋಗದಿರಿ) ಪಾರಾಯಣ ಮಾಡುವಾಗ ಜಮಲ್ ಯುದ್ದಕ್ಕೆ ಹೋದ ಬಗ್ಗೆ ನೆನೆಸಿ ಆಯಿಶ ಬೀವಿಯು (ರ) ಹಿಜಾಬ್ ಒದ್ದೆಯಾಗುವ ತನಕ ಅಳುತ್ತಿದ್ದರು.
ಎಂದು ಇಮಾಮ್ ಖುರ್ಥುಬಿ (ರ) ಹೇಳುತ್ತಾರೆ.
ان عائشة رضي الله عنها كانت اذا قرأت هذه الاية تبكي حتي تبل خمارها (قرطبي)
ಇದೇ ರೀತಿ ತಫ್ಸೀರು ಅಲ್'ಬಹ್ರುಲ್ ಮುಹೀತ್ 7/223 ರಲ್ಲೂ ಕಾಣ ಬಹುದಾಗಿದೆ.
ಇಮಾಮ್ ಅಬುಲ್ಲೈಸ್ (ರ) ಬರೆಯುತ್ತಾರೆ,
ಆಯಿಶಾ ಬೀವಿಯ (ರ) ವಫಾತ್'ನ ವೇಳೆ ಇಬ್ನ್ ಅಬ್ಬಾಸ್ (ರ) ಅವರ ಬಳಿ ತೆರಳಿದರು. ಆಗ ಆಯಿಶ ಬೀವಿ (ರ) ಜಮಲ್ ಯುದ್ದಕ್ಕೆ ಹೋದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಆಗ ಇಬ್ನ್ ಅಬ್ಬಾಸ್ (ರ) ಅವರನ್ನು ಸಮಾದಾನ ಪಡಿಸುತ್ತಾ ಹೇಳಿದರು.
وذكر ابن عباس انه دخل علي عائشة رضي الله عنها في مرضها الذي ماتت فيه فذكرت ما كان منها من الخروج في يوم الجمل وغيره فقال لها ابن عباس: ابشري فان الله تعالي يقول "لهم مغفرة ورزق كريم"(بحر العلوم 2/506)
"ನಿಮಗೆ ಅಲ್ಲಾಹನು ಎಲ್ಲವನ್ನೂ ಮನ್ನಿಸಿದ್ದಾನೆ" ಎಂದು ಖುರ್'ಆನಿನ ಸೂರತು ನ್ನೂರ್ ನ 26 ನೇ ಸೂಕ್ತವನ್ನು ಓದಿ ಹೇಳಿದರು.
(ತಫ್ಸೀರು ಬಹುಲ್ ಉಲೂಮ್ 2/506)
ಆಯಿಶ ಬೀವಿ (ರ) ಜಮಲ್ ಯುದ್ಧಕ್ಕೆ ಹೋದ ಬಗ್ಗೆ ತುಂಬಾ ದುಖಿಃತರಾಗಿದ್ದರೆಂದು ಈ ಇಮಾಮರುಗಳ ಗ್ರಂಥಗಳಲ್ಲಿ ವಿವರಿಸುವಾಗ ಆಯಿಶ ಬೀವಿ (ರ) ಹೋದದನ್ನು ಪುರಾವೆ ಮಾಡುವುದು ಆಯಿಶ ಬೀವಿಯ (ರ) ಬಗ್ಗೆ ಮಾಡುವ ಆರೋಪವಾಗಿದೆ.
ಇದನ್ನು ಒಮ್ಮೆಯೂ ಆಯಿಶ ಬೀವಿ (ರ) ಇಷ್ಟಪಡಲಾರರು.
ಅಲ್ಲಾಹನು ಅವರಿಗೆ ಅದನ್ನು ಮನ್ನಿಸಿರುವಾಗ ಮತ್ತೆ ಅದನ್ನು ಪುರಾವೆಯಾಗಿಸುವುದು ಶುದ್ಧ ಮೂರ್ಖತನವಾಗಿದೆ.
📝ಮುನೀರ್ ಸಖಾಫಿ, ಸಾಲೆತ್ತೂರು.
Subscribe to:
Comments (Atom)