Friday, December 29, 2017

*بِسْمِ اللّٰهِ الرَّحْمَانِ الرَّحِيمْ*


*ಹದೀಸ್ ನ  ಬಗ್ಗೆ ಕೆಲವೊಂದು ಮಾಹಿತಿ*••••1⃣
📚📚📚📚📚📚📚

          *ಪ್ರವಾದಿ(ಸ)ರವರ ಮಾತು , ಕೃತಿ ಮತ್ತು ಅನುಮೋದನೆಗಳನ್ನು ಹದೀಸ್ ಎನ್ನಲಾಗುತ್ತದೆ . ಪವಿತ್ರ ಕುರ್ ಆನ್ ಇಸ್ಲಾಮಿನಲ್ಲಿ ಮೊದಲ ಪ್ರಮಾಣವಾದರೆ , ಹದೀಸ್ ದ್ವಿತೀಯ ಪ್ರಮಾಣವಾಗುತ್ತದೆ . ಮತ್ತೊಂದು ವಿಧದಲ್ಲಿ ಹೇಳುವುದಾದರೆ ಹದೀಸ್ ಕುರ್ ಆನನ್ನು ಅರ್ಥಮಾಡಿಕೊಳ್ಳಲು ಮಾನವನಿಗೆ ಲಭಿಸಿದ ಟಿಪ್ಪಣಿಗಳಾಗಿವೆ . ಕೆಲವು ಸೂಕ್ಷ್ಮವಾದ ಧಾರ್ಮಿಕ ನಿಯಮಗಳನ್ನು ನೇರವಾಗಿ ಕುರಾನ್ ನಿಂದ ಅರಿತುಕೊಳ್ಳಲು ನಾವು ಅಸಮರ್ಥರಾಗಿದ್ದೆವೆ . ಹದೀಸ್ ನ ವಿವರಣೆಯನ್ನು ನೋಡದೇ ಅವುಗಳು ಅರ್ಥವಾಗಲಾರವು*.

*ಹದೀಸ್ ನ ಪ್ರಾಮುಖ್ಯತೆಯನ್ನು ಪವಿತ್ರ ಕುರ್ ಆನ್ ಹಲವು ಬಾರಿ ಪ್ರಸ್ತಾಪಿಸಿದೆ . ಉದಾಹರಣೆಗೆ ಕೆಲವು ವಚನಗಳನ್ನು ನೋಡೋಣ: ಅಲ್ಲಾಹನನ್ನು ಅನುಸರಿಸಿರಿ . ಪ್ರವಾದಿಯನ್ನು ಅನುಸರಿಸಿರಿ*.(4: 58) *ಪ್ರವಾದಿಯವರು ನಿಮಗೆ ನೀಡಿರುವುದನ್ನು ಸ್ವೀಕರಿಸಿರಿ. ಅವರು ನಿಮಗೆ ನಿಷೇಧಿಸಿರುವುದರಿಂದ ದೂರವಿರಿ* (59:7)
 *ಅವರು ಸ್ವ ಇಚ್ಛೆಯಿಂದ ಏನೂ ಹೇಳುವುದಿಲ್ಲ. ಅದು ಅವರಿಗೆ ಅವತೀರ್ಣಗೊಂಡಿರುವ ದಿವ್ಯವಾಣಿಯಾಗಿದೆ*. (53: 3-4)
*ವಸ್ತುಶಃ ಅಲ್ಲಾಹ ಪ್ರವಾದಿಗಳಲ್ಲಿ ನಿಮಗೆ ವಿಶಿಷ್ಟ ಮಾದರಿಯಿದೆ*. *ಅಲ್ಲಾಹನಲ್ಲಿಯೂ ಅಂತ್ಯ ದಿನದಲ್ಲಿಯೂ ನಿರೀಕ್ಷೆಯಿರಿಸಿ  ಅಲ್ಲಾಹನನ್ನು ಧಾರಾಳವಾಗಿ ಸ್ಮರಿಸುವವರಿಗೆ*(33-21)

📚📚📚📚📚📚📚

*(ಮುಂದುವರೆಯುವುದು)*
📚📚📚📚📚📚📚📚📚📚📚
*ಅವುಲಿಯಾಗಳು ಮತ್ತು ಕರಾಮತ್ತು*
📚📚📚📚📚📚📚📚📚📚📚

*ಭಾಗ* 0⃣3⃣ *(ಕೊನೇಯ ಭಾಗ)*

*﷽*

*ನಿನ್ನೆಯ ಸಂಚಿಕೆಯಿಂದ ಮುಂದುವರಿದ ಭಾಗ* ⤵

ಅಂತ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮ್ ಅವರ ಕಾಲಕ್ಕೆ ಮುಂಚೆಯೂ, ಆನಂತರವೂ ಜಗತ್ತಿನ ನಾನಾ ಕಡೆ ಬಹಳಷ್ಟು ಔಲಿಯಾಗಳ ಆಗಮನವಾಗಿದೆ.
ಸ್ವಹಾಬಿಗಳು ನಂತರ ತಾಬಿಉಗಳ ಮೊದಲ್ಗೊಂಡು ನಂತರ ಸೂಫಿ ಪರಂಪರೆಯ ಅಲ್ಲಾಹನ ಇಷ್ಟದಾಸರು ಜಗತ್ತಿನೆಲ್ಲೆಡೆ ವ್ಯಾಪಿಸುತ್ತಾ ಬಂದಿದ್ದಾರೆ. ಪ್ರವಾದಿ ಕುಟುಂಬದ ಸ್ವರ್ಣ ಪರಂಪರೆಯಲ್ಲಿ ಜನಿಸಿ ಬಂದು ಬಗ್ದಾದಿನಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಅಶ್ಶೈಖ್ ಮುಹಿಯುದ್ದೀನ್ ಅಬ್ದುಲ್ ಖಾದಿರ್ ಜೀಲಾನಿ (ಖ.ಸಿ.) ಉಮ್ಮ ಉಬೈದಾದಲ್ಲಿ
ವಿಶ್ರಮಗೊಳ್ಳುತ್ತಿರುವ ಅಸ್ಸಯ್ಯದ್ ಶೈಖ್ ಅಹಮದುಲ್ ಕಬೀರ್ ಕಬೀರ್ರಿಫಾಯಿ (ಖ.ಸಿ) ರಂತವರೂ ಆಯ ಕಾಲದ ಸರ್ವ ಸಜ್ಜನರೂ ಔಲಿಯಾಗಳ ನಾಯಕರಾಗಿದ್ದರು. ಗೌಸ್ ಪದವಿಯ ಮಹೋನ್ನತರೂ ಕೂಡ ಅವರಾಗಿದ್ದರು. ಅಸ್ಸಯ್ಯದ್ ಶೈಖ್ ಅಹ್ಮದುಲ್ ಬದವೀ (ಖ.ಸಿ) ಅಸ್ಸಯ್ಯದ್ ಶೈಖ್ ಇಬ್ರಾಹೀಂ ದಾಸೂಖಿ (ಖ.ಸಿ) ಮುಂತಾದವರು  ಅಖ್ತಾಬ್ ಶ್ರೇಷ್ಟರಲ್ಲಿ ಗುರುತಿಸಿಕೊಂಡವರಾಗಿದ್ದಾರೆ .ಹಾಗೆಯೇ ಸಯ್ಯಿದತು ರಾಬಿಯತುಲ್ ಅದವಿಯ್ಯ (ರ) ನಫೀಸತುಲ್ ಮಿಸಿರಿಯ (ರ) ಮುಂತಾದ ನಾರಿ ಶ್ರೇಷ್ಠರು ಜಗತ್ತಿನೆಲ್ಲೆಡೆ ಸುಪರಿಚಿತರಾಗಿದ್ದಾರೆ.ಇವರೆಲ್ಲಾ ತಮ್ಮ ಜೀವಿತ ಕಾಲದಲ್ಲೂ ಮತ್ತು ಮರಣ ನಂತರವೂ ಅದ್ಛುತ ಪವಾಡಗಳ ಪ್ರವಾಹಕರಾಗಿದ್ದರು .ಇಂದಿಗೂ ಇವರ ಸಮಾದಿಗಳು ಶಿಕ್ಷಣ ಕೇಂದ್ರಗಳ ಜೀವಳವಾಗಿಯೂ ಬಡವರ ಆಶಾ ಕೇಂದ್ರಗಳಾಗಿಯೂ ಸದಾ ಜನರ  ಬೀಡಾಗಿರುತ್ತದೆ.

*(ಮುಗಿಯಿತು)*

📚📚📚📚📚📚📚📚📚📚📚

*ಇದೇ ರೀತಿ ಹಲವಾರು ವಿಚಾರಗಳನ್ನೊಳಗೊಂಡ ಇತಿಹಾಸದ ಚರಿತ್ರೆಯನ್ನು ಮುಂದಿಡುವ ಒಂದು ವಿಶೇಷ ಲೇಖನ ನಿಮ್ಮ ಮುಂದೆ ಶೀಘ್ರವೇ ಬರಲಿದೆ ...*

✨✨✨✨✨✨✨ ✨✨✨✨
✨  *ಬೈಲುಪೇಟೆಯ ಮುತ್ತುಗಳು*        ✨
✨✨✨✨✨✨✨✨✨✨✨
*ಇನ್ ಷಾ ಅಲ್ಲಾಹ್ ...ಅಲ್ಲಾಹು ತೌಫೀಕ್ ನೀಡಲಿ ಆಮೀನ್ ..*

📚📚📚📚📚
*✍🏻ಹಬೀಬ್ ಕಂದಾರ್ ಉಸ್ತಾದ್*☘
*ಹದ್ದಾದ್* *ರಾತೀಬ್'ನ* *ಮಹತ್ವ*
〰〰〰〰〰〰〰〰〰

    ರಾತೀಬುಲ್ ಹದ್ದಾದ್ ರೂಢಿ ಮಾಡಿಕೊಳ್ಳುವುದು ವಿಪತ್ತುಗಳಿಂದ ರಕ್ಷೆ ಹೊಂದಲು ಉತ್ತಮ ಮಾರ್ಗ. ಹದ್ದಾದ್ ಮಹತ್ವವನ್ನು ಸಾರುವ ಅನೇಕ ಘಟನೆಗಳು ವಿಶ್ವಾಸಯೋಗ್ಯರಾದ ಹಲವು ಮಹನೀಯರಿಂದ ವರದಿಯಾಗಿದೆ.
'ಖುತುಬಿ ಮುಹಮ್ಮದ್ ಮುಸ್ಲಿಯಾರ್(ನ.ಮ)ರವರ ಜೀವನ ಚರಿತ್ರೆ ಪುಸ್ತಕದಲ್ಲಿ ಹದ್ದಾದ್ ಮಹತ್ವವನ್ನು ಸಾರುವ ಒಂದು ಘಟನೆ.👇

ಒಮ್ಮೆ ಮಹಾನುಬಾವರಾದ ಮುಹಮ್ಮದ್ ಮುಸ್ಲಿಯಾರ್'ರವರು(ನ.ಮ) ತೀವ್ರ ಚಳಿಯಿರುವ ರಾತ್ರಿಯಲ್ಲಿ ದಾರಿಯೊಂದರಲ್ಲಿ ಸಾಗುತ್ತಿದ್ದರು.ಜತೆಗೆ ಅನೇಕ ಶಿಷ್ಯರೂ ಇದ್ದರು.ದಾರಿ ಮಧ್ಯದಲ್ಲಿ ಮಹಾನುಬಾವರ ಕಾಲಿಗೆ ಏನೋ ಕಚ್ಚಿತು.ಶಿಷ್ಯರು ಬೆಳಕಿನ ಸಹಾಯದಿಂದ ಕಚ್ಚಿದ ವಸ್ತುವನ್ನು ಹುಡುಕಾಡಿದರು.ಏನೂ ಸಿಗದಿದ್ದರೂ ಕಚ್ಚಿದ ವಸ್ತು ಸರ್ಪವೆಂದು ಎಲ್ಲರಿಗೂ ಖಚಿತತೆಯಿತ್ತು.ಶಿಷ್ಯಂದಿರು ಗರಬಡಿದವರಂತೆ ನಿಂತಿರುವಾಗ ಮಹಾನುಭಾವರು ಅವರನ್ನು ಸಮಾಧಾನ ಪಡಿಸುತ್ತಾ ಹೇಳಿದರು.

" _ಅದು_ _ಅದರ_ _ಪಾಡಿಗೆ_ _ಹೋಗಲಿ_. _ನಾವು_ _ನಮ್ಮ_ _ಪಾಡಿಗೆ_ _ಹೋಗೋಣ_."

ಅದೇ ದಾರಿಯಲ್ಲಿ ಮರಳಿ ಬರುವಾಗ ಸ್ವಲ್ಪ ದೂರದಲ್ಲಿ ಸರ್ಪವೊಂದು ಸತ್ತು ಬಿದ್ದಿತ್ತು. ಕಠಿಣ ವಿಷವಿರುವ ಸರ್ಪವಾಗಿತ್ತದು.ಆ ಸರ್ಪ ಕಚ್ಚಿದರೆ ಎಂಟು ಹೆಜ್ಜೆ ಹಾಕುವುದಕ್ಕಿಂತ ಮುಂಚಿತವಾಗಿಯೇ ಶವವಾಗುತ್ತಾರೆಂದು ನಂಬಲ್ಪಡುವ ಸರ್ಪವಾಗಿತ್ತದು.ಸತ್ತು ಬಿದ್ದು ಸ್ವಲ್ಪ ಸಮಯ ಮಾತ್ರವಾಯಿತು ಎಂದು ಯಾರೋ ಹೇಳಿದಾಗ ಶಿಷ್ಯಂದಿರಿಗೆ ಏನೋ ಒಂದು ಅವ್ಯಕ್ತ ಭಯವು ಮಿಂಚಿ ಮಾಯವಾಯಿತು.ಉಸ್ತಾದರಿಗೆ ಕಚ್ಚಿದ ಹಾವು ಈ ಹಾವು ಆಗಿದ್ದರೆ ಉಸ್ತಾದರ ಗತಿಯೇನು ? ಎಂದು ಚಿಂತಿಸತೊಡಗಿದರು.ಇದೆಲ್ಲವನ್ನೂ ಗಮನಿಸುತ್ತಿದ್ದ ಖುತುಬಿ ಮುಹಮ್ಮದ್ ಮುಸ್ಲಿಯಾರ್ ಹೇಳಿದರು.

" _ನಾವು_ _ಆಗ_ _ಈ_ _ದಾರಿಯಲ್ಲಿ_ _ಹೋಗುವಾಗ_ _ನನಗೆ_ _ಕಚ್ಚಿದ_ _ಸರ್ಪವದು_. _ಸಾಮಾನ್ಯವಾಗಿ_ _ಹಾವಿನ_ _ವಿಷವು_ _ಮನುಷ್ಯರಿಗೆ_ _ತಗುಲುತ್ತೆ_. _ಇಲ್ಲಿ_ _ನನ್ನ_ _ವಿಷವು_ _ಹಾವಿಗೆ_ _ತಗುಲಿದೆ_. _ಆ_ _ಕಾರಣದಿಂದ_ _ಹಾವು_ _ಸತ್ತು_ _ಬಿದ್ದಿದೆ_. _ನನಗೇನೂ_ _ಸಂಭವಿಸಲೂ_ _ಇಲ್ಲ_. _ಕಾರಣ_ ,  _ನಾನಿವತ್ತೂ_ _*ಹದ್ದಾದ್*_ _ಓದಿರುವೆ_. _ಹದ್ದಾದನ್ನು_ _ನಿತ್ಯ_ _ರೂಡಿ_ _ಮಾಡಿದವನು_ _ಯಾವ_ _ವಸ್ತುವಿನಿಂದಲೂ_ _ತೊಂದರೆ_ _ಉಂಟಾಗದು_."

ಅನೇಕ ಶ್ರೇಷ್ಠತೆಯಿರುವ ದಿಕ್ರ್'ಗಳಿರುವ ಮಸೀದಿಯಲ್ಲಿ ನಡೆಯುವ ಹದ್ದಾದ್ ರಾತೀಬಿನಲ್ಲಿ ಭಾಗವಹಿಸಿದರೆ ದಿಕ್ರ್ ಮಜ್ಲಿಸಿನಲ್ಲಿ ಭಾಗವಹಿಸಿದ ಪುಣ್ಯವನ್ನು ಸಂಪಾದಿಸಬಹುದು.ದಿಕ್ರ್ ಮಜ್ಲಿಸಿನಲ್ಲಿ ಭಾಗವಹಿಸಿದವರ ಪಾಪಗಳನ್ನು ಕ್ಷಮಿಸಲಾಗುವುದೆಂದು ಇಮಾಮ್ ಮುಸ್ಲಿಂ ವರದಿ ಮಾಡಿದ ಹದೀಸಿನಲ್ಲಿದೆ.

ಹದ್ದಾದ್ ರಾತೀಬ್'ನಲ್ಲಿ ಇರುವ ಒಂದು ಪ್ರಮುಖ ದಿಕ್ರ್ ಆಗಿದೆಇದು👇

*اعوذ بكلمات الله التامات من شر ما خلق*

ಈ ದಿಕ್ರನ್ನು ಒಬ್ಬನು ಬೆಳಗ್ಗೆ ಹೇಳಿದರೆ ಸಂಜೆ ತನಕ,ಸಂಜೆ ಹೇಳಿದರೆ ಬೆಳಗಿನ ತನಕ ಅವನಿಗೆ ವಿಷಭಾದೆ ತಟ್ಟದು ಎಂಬ ಹದೀಸ್ ವಚನವಿದೆ.

_ಹದ್ದಾದ್_ _ರಾತೀಬನ್ನು_ _ನಿತ್ಯರೂಡಿ_ _ಮಾಡಲು_ _ಅಲ್ಲಾಹು_ _ನಮಗೆ_ _ತೌಫೀಕ್_ _ನೀಡಲಿ_... _ಆಮೀನ್_

*اللهم صل علي محمد وعلي اله وصحبه وسلم*

✍ *PM ಪಾಲ್ತಾಡು*
🌿🌿🌿🌿🌿🌿🌿🌿

Wednesday, December 27, 2017

*ಮರ್ಕಝು ಸ್ಸಖಾಫತಿ ಸುನ್ನಿಯಾ*

ಹೌದು ಮರ್ಕಝ್ ಎಂದು ಚೆಂದದಿಂದ ಕರೆಯುವ ಸುಂದರ ಹೆಸರು. ಅಭಿಮಾನಿಗಳು, ಮತ್ತು ವಿರೋಧಿಗಳಿಗೂ ಚಿರಪರಿಚಿತ ಹೆಸರು...
ನಲವತ್ತು ವರ್ಷಗಳ ಹಿಂದೆ ಆ ಕಾಲದ ಬೇಡಿಕೆಯಾಗಿ ಸಿ ಎಂ ಮಡವೂರು, ಕಣ್ಣಿಯತ್ತ್ ಉಸ್ತಾದ್, ಶಂಶುಲ್ ಉಲಮಾ, ಈ ಕೆ ಹಸನ್ ಉಸ್ತಾದ್ ತಾಜುಲ್ ಉಲಮಾರಂತಹ ದಿಗ್ಗಜ ಉಲಮಾ ಶಿರೋಮಣಿಗಳ ಪಾದ ಸ್ಪರ್ಶದಿಂದ ಅನುಗ್ರಹೀತ ಮಣ್ಣು. ಕೆಲವೊಂದು ಮಣ್ಣಿಗೆ ಗೌರವವಿದೆ, ಕಥೆಗಳಿವೆ, ಹೋರಾಟವಿದೆ, ಕಠಿಣ ಪರಿಶ್ರಮವಿದೆ.
ತಲೆ ವಸ್ತ್ರ ಧರಿಸಿದ ಉಲಮಾಗಳನ್ನು ಅಗೌರವದಿಂದ ಕಾಣುವ ಆ ಕಾಲದಲ್ಲಿ ದೀನಿನ ಮಹತ್ವ ಸಾರಿದ, ಬಿದಯಿಗಳ ಸಿಂಹ ಸ್ವಪ್ನವಾಗಿ ಅರಳಿ ನಿಂತ ಮಹಾ ವಿದ್ಯಾಲಯ ಮರ್ಕಝ್...
ಏಷ್ಯಾ ಖಂಡದಲ್ಲೇ ಅಪ್ರತಿಮ ನಾಯಕರ ಸಜ್ಜುಗೊಳಿಸಿದ ಯಶಸ್ಸು ಈ ಸಂಸ್ಥೆಗಿದೆ.
ಸಮಸ್ತ ವಿಭಜನೆಯ ನಂತರ ಬಹುಬೇಗ ಬೆಳೆದ ಈ ಸಂಸ್ಥೆಯ ಸಾರಥಿ ಸುಲ್ತಾನುಲ್ ಉಲಮಾ.. ಜೊತೆಗೆ ಮರ್ಕಝ್ ಗೊತ್ತಿಲ್ಲದ ಪ್ರತಿಯೊಬ್ಬ ಕೇರಳಿಗನಿಗೂ, ದೇಶದ ಉದ್ದಗಲಕ್ಕೂ ಹೆಸರುಗಳಿಸಿ, ನಾಳಿನ ಸಮಾಜಕ್ಕೆ ಉನ್ನತರಾದ ಪ್ರಜೆಗಳ ಕೊಡುಗೆ ಸಲ್ಲಿಸುವಲ್ಲಿ ಈ ಸಂಸ್ಥೆ ಯಶ ಕಂಡಿದೆ.
ವಿರೋಧಿಗಳ ಕುತಂತ್ರವನ್ನು, ಎಸೆದ, ಆಡಿದ ಆಟಗಳನ್ನು ಒಂದೊಂದಾಗಿ ಹೆಕ್ಕಿ ಅದರಿಂದ ತನ್ನ ವಿದ್ಯಾ ಸಂಪತ್ತನ್ನು ಧಾರೆಯೆರೆದು ಕೊಡುವಲ್ಲಿಯೂ ವಿಶ್ವ ವಿಖ್ಯಾತಿ ಪಡೆದಿದೆ..

ಲೌಕಿಕ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ವಿದ್ಯೆಯನ್ನು ಅದರ ಸಂಪೂರ್ಣ ನೈತಿಕತೆಯ ಪರಿಪೂರ್ಣತೆಯಲ್ಲಿ ವಿದ್ಯಾರ್ಥಿಗಳನ್ನು ಪಕ್ವಗೊಳಿಸುವ ಮಹಾ ಸಂಭ್ರಮವಾಗಿದೆ ಮರ್ಕಝ್..

ವಿರೋಧಿಗಳ ಅವಮಾನಗಳನ್ನು ಮೌನವಾಗಿ ಸ್ವೀಕರಿಸಿ, ಯಾವುದೇ ಭಾವದಲ್ಲಿ ಪ್ರತಿಕ್ರಿಯಿಸದೆ ನಗುವಿನೊಂದಿಗೆ ಸ್ಪಂದಿಸುವ ಮಹಾ ತ್ಯಾಗಿ ಉಸ್ತಾದರ ಕನಸು ನನಸಿನ ನಲವತ್ತು ಸಂವತ್ಸರಗಳನ್ನು ಪರ ವಿರೋಧಿಗಳ ಸಹಾಯವನ್ನು ವಿನಯ ಪೂರ್ವಕ ಸ್ವೀಕರಿಸಿ ನಲವತ್ತರ ಪ್ರಬುದ್ದತೆಯ ಹಾದಿಯಲ್ಲಿ ಮತ್ತಷ್ಟು ಕನಸುಗಳ ಸಕಾರಕ್ಕೆ ಚಿನ್ನದ ಹೆಜ್ಜೆ ಇಡುವಾಗ  ಮಾಣಿಕ್ಯ (ರೂಬಿ) ಜುಬಿಲಿಯ ಸಂಭ್ರಮಕ್ಕೆ ತೋರಣ ಕಟ್ಟುವಾಗ ಹಿಂದೆ ಸರಿಯದೆ ದಿಟ್ಟ ಹೆಜ್ಜೆ ಮುಂದಿಟ್ಟು ಉಸ್ತಾದ್ ಶೈಖ್ ಅಬೂಬಕ್ಕರ್(ಅಲ್ಲಾಹು ಆಫಿಯತ್ತ್, ಹಿಮ್ಮತ್ ನೀಡಲಿ ಆಮೀನ್) ಕರೆಯುತ್ತಿದ್ದಾರೆ ಜನವರಿ 4, 5, 6, 7, 2018 ರಂದು ಮರ್ಕಝ್'ಗೆ ತಮಗೆಲ್ಲರಿಗೂ ಸ್ವಾಗತ...

ಅತ್ಯುನ್ನತ ಲೋಕ ಪಂಡಿತರ ಸಮಾಗಮಕ್ಕೆ ಕಾರಂದೂರಿನ ಮಣ್ಣು ಸ್ವಾಗತ ಕೋರುವಾಗ ಬನ್ನಿ ವಿಜಯಗೊಳಿಸಿ....
2018 January 4,5,6,7...

ಪಯಣಿಗ.
*ನಿಮಗನಿಸಬಹುದು ಯಾಕಾಗಿ ಈ ಪ್ರಚಾರ!? ಅದೂ ಇನ್ನೊಂದು ರಾಜ್ಯವಾದ ಕೇರಳದಲ್ಲಿರುವ 'ಮರ್ಕಝ್' ಎಂಬ ಸಂಸ್ಥೆಯ ಬಗ್ಗೆ ನಮ್ಮ ಊರಲ್ಲಿ ಯಾಕೆ ಈ ರೀತಿಯ ಅಬ್ಬರದ ಪ್ರಚಾರ? ಮನುಷ್ಯ ಸಹಜವಾದ ಸಂಶಯ ನಿಮಗೆ ಮೂಡಿದ್ದೇ ಆದಲ್ಲಿ ಅದು ನಿಮ್ಮ ತಪ್ಪಲ್ಲ. ಆದರೆ  ನಿಮ್ಮ ಸಂಶಯಗಳನ್ನು ಹೋಗಲಾಡಿಸುವ ಸಣ್ಣ ಪ್ರಯತ್ನವನ್ನಾದರೂ ನಾವು ಮಾಡಿಲ್ಲ ಅಂದ್ರೆ ಅದು ನಮ್ಮ ತಪ್ಪು. ಹಾಗಾಗಿ ಹ್ರಸ್ವ ಅವಲೋಕನ ಇಲ್ಲಿ ನೀಡುತ್ತಿದ್ದೇವೆ....👉*

*👉ಹುಟ್ಟು ಚಿಂತನೆ*
'ಕನಸು ಕಾಣಿರಿ' ಎಂದು ಸದಾ ಹೇಳುತ್ತಲಿದ್ದ ಎಪಿಜೆ ಅಬ್ದುಲ್ ಕಲಾಂರವರ ರಾಜ್ಯ ತಮಿಳು ನಾಡಿನಲ್ಲಿ ಅಹ್ಮದ್ ಹಾಜಿಯ ಪುತ್ರ ಕಾಂತಪುರಂ ಅಬೂಬಕರ್ ಎಂಬ ವಿದ್ಯಾರ್ಥಿ ಕಲಿಯುತ್ತಿರುವಾಗಲೇ ಕನಸು ಕಾಣಲು ಆರಂಭಿಸಿದ್ದರು!
'ತನ್ನ ರಾಜ್ಯದಲ್ಲಿಯೂ ಸಮನ್ವಯ ಶಿಕ್ಷಣ ನೀಡುವ ಮಹಾ ವಿದ್ಯಾಲಯವೊಂದನ್ನು ತೆರೆಯಬೇಕು'
ಆದರೆ ಕನಸನ್ನು ನನಸು ಮಾಡುವ ಮಾತುಕತೆ ನಡೆದದ್ದು ಮಾತ್ರ ಇತ್ತ ಮಂಗಳೂರಿನಲ್ಲಿ!
ಅಂದ್ರೆ 1954 ರಲ್ಲಿ ರೂಪೀಕ್ರತಗೊಂಡ SYS ಒಕ್ಕೂಟಕ್ಕೆ ದಾರ್ಶನಿಕ ವಿದ್ವಾಂಸ,ಇ ಕೆ ಹಸನ್ ಮುಸ್ಲಿಯಾರ್ ಮತ್ತು ಪಾದರಸ ಚುರುಕಿನ ಮಹಾ ವ್ಯಕ್ತಿತ್ವ ಕಾಂತಪುರಂ ಉಸ್ತಾದ್ ಅಧ್ಯಕ್ಷರು ಹಾಗೂ ಪ್ರಧಾನಕಾರ್ಯದರ್ಶಿಗಳಾಗಿ ಸಂಘಟನೆಯನ್ನು ಅತೀ ಶೀಘ್ರವಾಗಿ ಮುನ್ನೆಡಸುತ್ತಿರುವ ಭಾಗವಾಗಿ ಮಂಗಳೂರು ಪ್ರಯಾಣ ನಡೆಸಿ ಹಿಂತಿರುಗುವಾಗ ಸಹಚರರೊಂದಿಗೆ ತನ್ನ ಕನಸಿನ ಕೂಸಾದ 'ವ್ಯವಸ್ಥಿತ ಮಹಾ ವಿದ್ಯಾಕೇಂದ್ರದ' ಕುರಿತು ಪ್ರಸ್ತಾಪ ಇಟ್ಟರು.
ಮುಸ್ಲಿಂ ಸಮಾಜದ ಶೈಕ್ಷಣಿಕ ಪ್ರಗತಿಯ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದ ತಾಜುಲ್ ಉಲಮಾ ಉಳ್ಳಾಲ ತಂಙಳ್ ಮತ್ತು ಇ ಕೆ ಹಸನ್ ಮುಸ್ಲಿಯಾರ್ ಜತೆಗಿದ್ದರು.ಈ ಇಬ್ಬರು ನಾಯಕರಿಗೂ ಇಂತಹದ್ದೊಂದು ಆಶಯ ತುಂಬಾ ಹಿಡಿಸಿತು.ಪ್ರಯಾಣದುದ್ದಕ್ಕೂ ಈ ಕುರಿತು ತೀವ್ರ ಚಿಂತನೆ ನಡೆಯಿತಲ್ಲದೆ ಮುಂದಿನ
ಎಸ್ ವೈ ಎಸ್ ಸಭೆಯ ಮುಖ್ಯ ಅಜೆಂಡಾ ಕೂಡ ಇದಾಯಿತು.ಸೇರಿದವರೆಲ್ಲರ ಮನದಲ್ಲಿಯೂ ಇಂತಹದೊಂದು ಕನಸು ಬಿರಿಯತೊಡಗಿತು.
ಅಹ್ಮದ್ ಹಾಜಿಯ ಪುತ್ರ ಕಾಂತಪುರಂ ಅಬೂಬಕರ್ ಮುಸ್ಲಿಯಾರ್ ಎಂಬ
ವಿಧ್ಯಾರ್ಥಿಯ ಕನಸು ಹುಟ್ಟು ಪಡೆಯುತ್ತದೆಯೆಂಬುದು ಬಹುತೇಕ ಖಾತರಿಯಾಯಿತು.

*ಅನುಗ್ರಹೀತರಿಂದ ಶಿಲಾನ್ಯಾಸ*

ಅಂದು ಮಕ್ಕಾ ಹರಂ ಮಸೀದಿಯಲ್ಲಿ ದರ್ಸ್ ನಡೆಸುತ್ತಿದ್ದ ಒಬ್ಬ ಮಹಾ ವಿದ್ವಾಂಸರೊಬ್ಬರಿದ್ದರು.ಹೆಸರು *ಅಸ್ಸಯ್ಯದ್ ಅಲವೀ ಮಾಲಿಕೀ.*
ಇವರು ಎಂತಹ ಮಹಾನೆರೆಂದರೆ ಪುಣ್ಯ ರಸೂಲ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಅನುಮತಿ ನೀಡಿದರೆ ಮಾತ್ರ ಮಕ್ಕಾ ಬಿಟ್ಟು ಹೊರನಾಡಿಗೆ ಯಾತ್ರೆ ಹೋಗುವರು.ಹಾಗಾಗಿಯೇ ಅದೆಷ್ಟೋ ಬಾರಿ ಎಪಿ ಉಸ್ತಾದ್ ಇವರನ್ನು ಕೇರಳಕ್ಕೆ ಆಹ್ವಾನಿಸಿದ್ದುಂಟು.ಆಗೆಲ್ಲಾ ಅನುಮತಿ ಸಿಗಲಿಲ್ಲ ಎಂದೇ ಹೇಳುತ್ತಿದ್ದರು.
ಕೊನೆಗೆ ಆ ಶುಭ ಸುದ್ದಿಯೂ ಸಿಕ್ಕಿತು.
*"ಭಾರತಕ್ಕೆ ಹೋಗಲು ಹಬೀಬ್ ಅನುಮತಿ ನೀಡಿದ್ದಾರೆ"*
ಎಪಿ ಉಸ್ತಾದರ ಸಹಿತ ಸುನ್ನೀ ಸಮೂಹಕ್ಕೆ ಸಂತೋಷದ ನಿಮಿಷಗಳು....
ಆದರೆ ಅಲ್ಲೊಂದು ಹೊಸ ಸಮಸ್ಯೆ ಉದ್ಬವವಾಯಿತು.ಮುಂಬೈ ತಲುಪಿದ ಅಲವಿ ಮಾಲಿಕಿ ತಂಙಳ್ ರವರನ್ನು ಕೇರಳಕ್ಕೆ ಕರೆತರಲು ಟಿಕೆಟ್ ಲಭ್ಯವಿಲ್ಲ!
ಮುಂಬೈಯಿಂದಲೇ ಮರಳಿ ಮಕ್ಕಾಗೆ ಹೋಗಬೇಕಾದ ಸ್ಥಿತಿ ಸಂಜಾತವಾಯಿತು.
ಕೈಗೆ ಬಂದ ತುತ್ತು ಬಾಯಿಗಿಲ್ಲಂಬಂತಾಯಿತು!
ವಿಷಯ ತಿಳಿದು ಎಪಿ ಉಸ್ತಾದ್ ಸಹಿತ ನಾಯಕರಿಗೆಲ್ಲರಿಗೂ ಅತ್ಯಂತ ಬೇಸರವಾಯಿತು.
ಹೇಗಾದರೂ ಮಾಡಿ ಪುಣ್ಯ ಪುರುಷನನ್ನು ಕೇರಳಕ್ಕೆ ತಂದು ಪಾವನ ಸ್ಪರ್ಶದಿಂದ ಸಮುದಾಯದ ಮಹಾ ವಿದ್ಯಾಲಯಕ್ಕೆ ಶಿಲಾನ್ಯಾಸ ಗೆಯ್ಯಿಸಲೇ ಬೇಕೆಂಬ ಅದಮ್ಯ ಹಂಬಲದಿಂದ ಎಪಿ ಉಸ್ತಾದ್ ಕಾರ್ಯಪ್ರವರ್ತರಾದರು.ಎಲ್ಲಾ ಬಾಗಿಲುಗಳನ್ನು ಬಡಿದರು ಫಲ ಶೂನ್ಯವಾಗಿತ್ತು.
ಕೊನೆಗೆ ತನ್ನ ಏಳಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದ ಅಸ್ಸಯ್ಯದ್ ಅವೇಲತ್ ಅಬ್ದುಲ್ ಖಾದರ್ ತಂಙಳ್ ರವರ ಬಳಿ ‌ಹೋಗಿ ಅಹವಾಲು ಹೇಳಿದಾಗ ತಂಙಳ್ ರವರು ಹೇಳಿದರು;
*"ನಮಗೆ ಮುಂಬೈಗೆ ಹೋಗೋಣ.ಮಾಲಿಕಿಯವರನ್ನು ಮುಖತಃ ಕಂಡು ಕರೆದುಕೊಂಡು ಬರೋಣ"*
ಅವೇಲತ್ ತಂಙಳ್ ರವರ ಮಾತು ಕೇಳಿ ಕಾಂತಪುರಂ ಉಸ್ತಾದ್ ಗೆ ಆಶ್ಚರ್ಯ!
"ಅವರಿಬ್ಬರಿಗೆ ಟಿಕೆಟ್ ಸಿಗದಿರುವಾಗ ನಾವು ಸೇರಿ ನಾಲ್ವರಿಗೆ ಹೇಗೆ ಸಿಗುತ್ತದೆ? ನಾಲ್ವರೂ ಕೂಡಾ ಅಲ್ಲಿ ಹೋಗಿ ಬಾಕಿಯಾದರೆ ಇಲ್ಲಿ SYS ಸಮ್ಮೇಳನ ಮತ್ತು ಶಿಲಾನ್ಯಾಸ ಯಾರು ನಡೆಸುವುದು..?"

ಸಯ್ಯಿದರು ಒಂದಿಷ್ಟು ಅಳುಕದೆ,ಅಂಜದೆ ಅಲ್ಲಾಹನಲ್ಲಿ ಭಾರವರ್ಪಿಸಿ ಧೈರ್ಯವಾಗಿಯೇ,
"ಹಾಗೇನು ಆಗದು,ಎಲ್ಲರಿಗೂ ಟಿಕೆಟ್ ಸಿಗುತ್ತದೆ" ಗಂಭೀರವಾಗಿಯೇ ಹೇಳಿದರು.
ಮರ್ಹೂಮ್ ಬೀರಾನ್ ಕುಟ್ಟಿ ಹಾಜಿಯವರ ಕಾರಿನಲ್ಲಿ ಬೆಂಗಳೂರು ಹೋಗಿ ಅಲ್ಲಿಂದ ಮುಂಬಯಿಯ ಹೋಟೆಲ್ ತಾಜ್ಮಹಲ್ ನಲ್ಲಿ ತಂಗಿದ್ದ ಸಯ್ಯದ್ ಮಾಲಿಕಿಯವರನ್ನು ಕಂಡು ಕೇರಳಕ್ಕಿರುವ ಪ್ರಯಾಣದ ವ್ಯವಸ್ಥೆ ರೆಡಿಯಾಗುತ್ತಿದೆಯೆಂದು ಭರವಸೆ ಕೊಟ್ಟರು.
ಎಪಿ ಉಸ್ತಾದರ ಮನಸ್ಸು ಮಾತ್ರ ದುಖಿಸುತ್ತಿತ್ತು.
ಟಿಕೆಟ್ ಸಿಗಬಹುದೇ ಎಂಬ ಆತಂಕ.
ವಿಮಾನ ನಿಲ್ದಾಣದಲ್ಲಿ ವಿಚಾರಣೆ ಮಾಡಿದಾಗ ಒಂದು ಶುಭ ಸುದ್ದಿ ಸಿಕ್ಕಿತು.
ಫ್ಯಾಮಿಲಿಯೊಂದರ ಟಿಕೆಟ್ ಕ್ಯಾನ್ಸಲ್ ಆಗಿದೆ.ಆದರೆ ಟಿಕೆಟ್ ಮಂಗಳೂರು ತನಕ ಮಾತ್ರ!
ಮತ್ತೆ ತಿರುಗಿ ನೋಡಲಿಲ್ಲ ನಾಲ್ಕು ಟಿಕೆಟ್ ಬುಕ್ ಮಾಡಿ ಮಂಗಳೂರು ತನಕ ಬಂದು ಅಲ್ಲಿಂದ ಕಾರಿನಲ್ಲಿ ಕ್ಯಾಲಿಕೆಟ್ ಗೆ ಕರೆತರಲಾಯಿತು.
ಅಹ್ದಲ್ ತಂಙಳ್ ರವರ ಎದೆಗಾರಿಕೆಯಿಂದಾಗಿ ಕನಸು ನನಸಾಯಿತು.ಎಪಿ ಉಸ್ತಾದ್ ದೀರ್ಘ ನಿಟ್ಟುಸಿರು ಬಿಟ್ಟರು.
*1978 ಎಪ್ರಿಲ್ 18 ಆದಿತ್ಯವಾರ ಮಹಾನರಾದ ಸಂಶುಲ್ ಉಲಮಾ ಇ ಕೆ ಉಸ್ತಾದ್, ವಲಿಯುಲ್ಲಾಹಿ ವಡಗರ ಮುಹಮ್ಮದ್ ಹಾಜಿ ತಂಙಳ್, ತಾಜುಲ್ ಉಲಮಾ ಉಳ್ಳಾಲ ತಂಙಳ್, ಅವೇಲತ್ ತಂಙಳ್ ಸೇರಿದಂತೆ ಹಲವಾರು ಮಹಾತ್ಮರ ಸನ್ನಿಧಿಯಲ್ಲಿ 'ಮರ್ಕಝ್' ಎಂಬ ಶೈಕ್ಷಣಿಕ ಮಹಾವಿದ್ಯಾಲಯಕ್ಕೆ ಸಯ್ಯದ್ ಅಲವೀ ತಂಙಳ್ ಶಿಲಾನ್ಯಾಸಗೈದರು.*

ಪ್ರತಿಯೊಂದು ಯೋಜನೆಗಳ ಯಶಸ್ಸಿನ ಹಿಂದೆ ಆರ್ಥಿಕ ವ್ಯವಸ್ಥೆಯೂ ಪ್ರಮುಖ ಅಂಶವಾಗಿರುತ್ತದೆ.ಇದೀಗ ಕನಸು ಹುಟ್ಟು ಪಡೆದಿದೆ.ಅನಾಥ,ನಿರ್ಗತಿಕ, ಹಾಗೂ ಸಮಾಜದಲ್ಲಿ ಹಿಂದುಳಿದವರ ಮಕ್ಕಳಿಗೆ ಶಿಕ್ಷಣ ನೀಡಬೇಕೆಂದರೆ ಸಣ್ಣ ವಿಚಾರವಲ್ಲ.
ಇಂದು ನೀವು ಮಹಾನರಾದ ಎಪಿ ಉಸ್ತಾದ್, ದಾನಿಗಳು ನೀಡಿದ ಕಾರಿನಲ್ಲಿ ಸಂಚರಿಸುತ್ತಿರುವುದು ಕಾಣಬಹುದು.ಆದರೆ ಬರೀ ಶೂನ್ಯದಿಂದ ಮರ್ಕಝನ್ನು ಪ್ರಾರಂಭಿಸಿ,ಅದನ್ನು ಜಗತ್ತಿನ ಶ್ರೇಷ್ಠ ವೈಜ್ಞಾನಿಕ ವಿದ್ಯಾಲಯವಾಗಿ ಪರಿವರ್ತಿಸಿದ‌ ಆ ಜನನಾಯಕ ಹರಕೆ ಡಬ್ಬಿಯೊಂದಿಗೆ ನಾಡು ಸುತ್ತುತ್ತಿದ್ದರು!
ಬಸ್ಸು ರಿಕ್ಷಾಗಳಲ್ಲಿ ಓಡಾಡುತ್ತಿದ್ದರು.ಕೆಲವೊಮ್ಮೆ ಕಿಲೋಮೀಟರ್ ತನಕ ಬರಿಗಾಲಲ್ಲೇ ನಡೆದು ಹೋಗುತ್ತಿದ್ದರು.ಎಲ್ಲವೂ ಮರ್ಕಝ್ ನ ಬೆಳವಣಿಗಾಗಿ.
ತಾನು ಕಂಡ ಕನಸಿನ ಸಾಕ್ಷಾತ್ಕಾರಕ್ಕಾಗಿ....

ಇಸವಿ 1978. ಇದೀಗ 25 ಅನಾಥ ವಿದ್ಯಾರ್ಥಿಗಳೊಂದಿಗೆ ಮರ್ಕಝ್ ಎಂಬ ಕನಸಿಗೆ ಚಾಲನೆ ದೊರಕಿದೆ.

*ಎಪಿ ಉಸ್ತಾದ್ ಹೊಸತನದ ಹರಿಕಾರ*

ವಿಶೇಷವೇನೆಂದರೆ ಯಾವುದೇ ಮಾದರಿ ಇಲ್ಲದೆ ಶಿಕ್ಷಣ ಕ್ರಾಂತಿಯ ದಿಟ್ಟದೆಯ ಪ್ರಥಮ
ಹೆಜ್ಜೆಯಾಗಿತ್ತು ಯತೀಂ ಖಾನ.
ನಂತರದ್ದು ಇತಿಹಾಸ.
ಕಾರಂದೂರಿನ ಪಡಯಾಳಿ ಪರಂಬಿನಲ್ಲಿ ಅನಾಥಾಲಯವೊಂದನ್ನು ಆರಂಭಿಸುವುದರೊಂದಿಗೆ ಮರ್ಕಝ್
ಜಾಗತಿಕ ಮುಸಲ್ಮಾನರ ವೈಜ್ಞಾನಿಕ ಕೇಂದ್ರವಾಗಿ ಮಾರ್ಪಟ್ಟಿತ್ತು.
ನಾಲ್ಕು ದಶಕಗಳ ಯಶೋಗಾಥೆ ಹಾಡುತ್ತಾ ಮರ್ಕಝ್ ವಿಶ್ವ ಭೂಪಟಗಳಲ್ಲಿ ಶೈಕ್ಷಣಿಕ ಕ್ರಾಂತಿಯ ಮುಖ ಮುದ್ರೆಯಾಗಿ ತಲೆ ಎತ್ತಿ ನಿಂತಿದೆ.
ರಾಜ್ಯದ,ರಾಷ್ಟ್ರದ ಗಡಿಮೀರಿ,ಕಡಲಾಚೆಗಿನವರೆಯ ಗಡಿದಾಟಿ,ಜಗತ್ತಿನಾದ್ಯಂತ ಮರ್ಕಝಿನ ಸಾರ್ಥಕ ಸಾದನೆಗಳನ್ನು ವಿಸ್ತರಿಸುವಲ್ಲಿ ಮರ್ಕಝ್ ಶಿಲ್ಪಿ ಸುಲ್ತಾನುಲ್ ಉಲಮಾ ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ಅನುಭವಿಸಿದ ತ್ಯಾಗೋಜ್ವಲ ನೆನಪುಳನ್ನು ಪೂರ್ಣವಾಗಿ ಅಕ್ಷರ ರೂಪಕ್ಕಿಳಿಸಲು ಸಾದ್ಯವಿಲ್ಲ.
ಇದೀಗ ಮರ್ಕಝ್
ಏಷ್ಯಾದಲ್ಲೇ ಧಾರ್ಮಿಕ ಲೌಕಿಕ ಸಮನ್ವಯ ವಿದ್ಯಾಸಮುಚ್ಚಯವಾಗಿ ಪ್ರಸಿದ್ಧಿ ಹೊಂದಿದ್ದು,ನಾಲ್ಕು ದಶಕಗಳಿಂದ ಬಡ ಶೋಷಿತ,ಮರ್ಧಿತ‌ ಅನಾಥ,ನಿರ್ಗತಿಕರ ಪೋಷಣೆಯ ಹೊಣೆ ಹೊತ್ತು ಅವರನ್ನು ನಾಡಿಗೆ ಸಮರ್ಪಿಸುತ್ತಾ ಇದೆ.

👉ಇಂದು ಕರ್ನಾಟಕ ಕೇರಳದಾದ್ಯಂತ ಸಮನ್ವಯ ಶಿಕ್ಷಣ ಕೇಂದ್ರಗಳು ತಲೆ ಎತ್ತಿ ನಿಂತಿದ್ದರೆ ಅವುಗಳಿಗೆಲ್ಲಾ ಮಾದರಿ ಮರ್ಕಝ್ ಆಗಿತ್ತು.ದಾರಿ ತೋರಿಸಿದ್ದು ಮರ್ಕಝ್ ಆಗಿತ್ತು.
👉ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಸ್ವಂತವಾಗಿ ಸಂಸ್ಥೆ ಆರಂಭಿಸಿ ಮಾದರಿ ತೋರಿಸಿದ್ದು ಮರ್ಕಝ್ ಆಗಿದೆ.
ನಮ್ಮ ಪುತ್ತೂರು ಭಾಗದಲ್ಲಿ ಮರ್ಕಝ್ ಮೊತ್ತ ಮೊದಲ ಬಾರಿಗೆ Womens ಕಾಲೇಜು ತೆರೆದು ಇಪ್ಪತ್ತು ವರ್ಷವಾಗುತ್ತಾ ಬಂತು. ಅದನ್ನು ಮಾದರಿಯಾಗಿಸಿ ತಾಲೂಕಿನ ವಿವಿಧ ಭಾಗಗಳಲ್ಲಿ ಮಹಿಳಾ ಕಾಲೇಜು ಆರಂಭಿಸಿ ಶಿಕ್ಷಣ ಕ್ರಾಂತಿ ಮುಂದುವರೆಯುತ್ತಿದೆ.
👉ಸುನ್ನೀಸಂ ಮಾತ್ರ ಸತ್ಯವೆಂದು ನಂಬಿ ಎದೆಯುಬ್ಬಿಸಿ ಸಧೈರ್ಯವಾಗಿ ಮುನ್ನೆಡೆಯುವಂತೆ ಪ್ರಚೋದನೆ ನೀಡಿದ್ದು ಮರ್ಕಝ್ ಆಗಿತ್ತು.
👉ವ್ರತ್ತಿಪರರನ್ನು ಇಂಗ್ಲಿಷ್ ಭಾಷೆ, ವ್ಯಕ್ತಿತ್ವ ವಿಕಸನ ಮತ್ತು ನಿರ್ವಹಣೆ ಕೌಶಲ್ಯದಲ್ಲಿ ಸಮರ್ಥರನ್ನಾಗಿಸುವ IHRAM(Institution of Human Resource Activation & Management)
ಕೋರ್ಸ್ ನ ಅದ್ವಿತೀಯ ಮಾದರಿ ಮರ್ಕಝ್ ನಿಂದ ಆರಂಭವಾಗಿತ್ತು.
👉ಸಂಸ್ಥೆಯಲ್ಲಿ ಸಾವಿರಾರು ಮಕ್ಕಳು ಬಳಸುವ ತ್ಯಾಜ್ಯ ನೀರನ್ನು ಸಂಸ್ಕರಣೆಗೊಳಿಸಿ ಕ್ರಷಿಗೆ ಬಳಸುವ ಜಲ ಸಂಸ್ಕರಣಾ ಕೇಂದ್ರ ತೆರೆದು ಮಾದರಿಯಾಯಿತು.
👉ಒಂದೇ ಕ್ಯಾಂಪಸಿನಲ್ಲಿ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣವೆರಡನ್ನು ನೀಡಿ ಮರ್ಕಝ್ ಮಾದರಿಯಾದಾಗ ಅದೊಂದು ದೊಡ್ಡ ಚಳುವಳಿಯಾಗಿ ಮಾರ್ಪಟ್ಟಿತು.
ಧಾರ್ಮಿಕ ಪದವಿಯೊಂದಿಗೆ ಯುನಿವರ್ಸಿಟಿಯ ಪದವಿಗಳನ್ನು ಪಡೆಯಲು,ಮುಂಡಾಸುಧಾರಿ ಮುಸ್ಲಿಯಾರ್ ಆಗಿಯೇ ನ್ಯಾಯಾಲಯದಲ್ಲಿ ವಾದಿಸಬಲ್ಲ ವಕೀಲನಾಗಲು ,ಮುಳ್ಳೂರುಕೆರೆ ಉಸ್ತಾದರಂತಹ ಸಖಾಫಿಗಳು ನ್ಯಾಯಮೂರ್ತಿಗಳಾಗಲು ಸಾಧ್ಯವಾಗಿರುವುದು ಮರ್ಕಝ್ ನ ಹಿರಿಮೆ ಅಲ್ಲದೆ ಮತ್ತಿನ್ನೇನು?
👉ಉಗ್ರವಾದದ ನೆಲೆ ಬೀಡಾಗಿ ಗುಂಡಿಸ ಶಬ್ಧದೊಂದಿಗೆ ಕಾಲ ಕಳೆಯುತ್ತಿದ್ದ ಕಾಶ್ಮೀರಿ ಕಂದಮ್ಮಗಳನ್ನು ಮರ್ಕಝ್ ಕ್ಯಾಂಪಸ್ ಗೆ ಕರೆತಂದು ಅವರಿಗೆ ಸೌಜನ್ಯ ಶಿಕ್ಷಣ ಹಾಗೂ ಸಕಲ ಸವಲತ್ತುಗಳನ್ನು 'ಕಾಶ್ಮೀರಿ ಭವನ' ದೊಳಗೆ ನೀಡಿ ಧರ್ಮ ಮತ್ತು ದೇಶದ ಪಾಠ ಕಲಿಸಿಕೊಟ್ಟು ಮಾದರಿಯಾದರು
👉10 ವರ್ಷಕ್ಕಿಂತ ಕೆಳಗಿನ ಅನಾಥ ಮಕ್ಕಳನ್ನು ಅವರವರ ತಾಯಿಯ ಮಡಲಲ್ಲಿ ಪೋಷಿಸಲು ಬೇಕಾದ ಸವಲತ್ತು ನೀಡಿ Orphan Home Care ಎಂಬ ವಿನೂತನ ಯೋಜನೆಗೆ ಕೈ ಹಾಕಿ ಯಶಸ್ವೀ ಮಾದರಿ ತೋರಿಸಿತು.
👉ದೇಶದ ಹೊರಗಿನ ಯೂನಿವರ್ಸಿಟಿಗಳ ಜೊತೆ ಸಂಭಂಧ ಬೆಳೆಸಿ ತತ್ಸಮಾನ ಪದವಿ ಮರ್ಕಝ್ ನಿಂದಲೇ ನೀಡುವಂತಹ ವಿಶೇಷ ಪದ್ದತಿಯನ್ನು ತೋರಿಸಿಕೊಟ್ಟು ಮಾದರಿಯಾಯಿತು.
👉ವೈದಕೀಯ ರಂಗದಲ್ಲಿ ಅತೀ ನೂತನ ಚೈತನ್ಯದೊಂದಿಗೆ ಮುಸ್ಲಿಂ ವೈದ್ಯಪದ್ದತಿ ಯೂನಾನಿ ಮೆಡಿಕಲ್ ಕಾಲೇಜು ಅರಂಭಿಸಿ ಮರ್ಕಝ್ ಕ್ರಾಂತಿ ಮಾಡಿತು.
👉
🍄🍄🍄🍄🍄🍄🍄🍄🍄🍄🍄
    *ಫಿಕ್ಹ್ ಪ್ರಶ್ನೋತ್ತರ...*
  *ಮದ್ಸ್ ಹಬ್ ನಾಲ್ಕು ಮಾತ್ರವೇಕೆ...*
❓❓❓❓❓❓❓❓❓❓❓
 
*﷽*

*ಭಾಗ* 0⃣1⃣

     💥 *ಮದ್ಸ್ ಹಬ್ ಗಳನ್ನು ಅವಲಂಬಿಸುವುದು ಕಡ್ಡಾಯವೇ..? ಮದ್ಸ್ ಹಬ್ ಗಳು ನಾಲ್ಕು ಮಾತ್ರವೇಕೆ..? ಮದ್ಸ್ ಹಬ್ ಗಳ ಇಮಾಮರಿಗಿಂತ ಮೊದಲಿನ ಮುಸ್ಲಿಮರು ಮದ್ಸ್ ಹಬ್ ಗಳನ್ನು ಅವಲಂಬಿಸದೆ ಇದ್ದಿಲ್ಲವೇ..? ಈ ಬಗ್ಗೆ ವಿವರಿಸುವಿರಾ...?*

➡ ಇಸ್ಲಾಮಿನ ಮೂಲ ಪ್ರಮಾಣ ಪವಿತ್ರ ಖುರ್ ಆನ್ ಮತ್ತು ಹದೀಸ್ ಗಳಾಗಿವೆ. ಇವುಗಳಲ್ಲಿ ಮುಸ್ಲಿಮನ ವಿಶ್ವಾಸಕ್ಕೆ ಸಂಬಂಧಿಸಿದ ವಿಷಯಗಳು, ಆತನ ಗುಣ ನಡತೆಗಳು, ಆತನ ಆರಾಧನೆ, ವ್ಯವಹಾರ, ವಿವಾಹ ಮುಂತಾದ ಕರ್ಮೀಯ ವಿಷಯಗಳು, ದೇವಭಕ್ತಿಯನ್ನು ಹೊಂದಲು ಆತನು ಅರಿತಿರಬೇಕಾದ ಗತ ಚರಿತ್ರೆಗಳು, ಪರಲೋಕಕ್ಕೆ ಸಂಬಂಧಿಸಿದ ವಿಷಯಗಳು ಮುಂತಾಗಿ ಮುಸ್ಲಿಮನು ತಿಳಿದಿರಬೇಕಾದ ಎಲ್ಲ ವಿಷಯಗಳು ಅಡಕವಾಗಿದೆ. ಇವೆಲ್ಲವುಗಳನ್ನು  ವಿವರವಾಗಿ ತಿಳಿಯಲು ಖುರ್ ಆನಿನ ಭಾಷೆ, ಸಾಹಿತ್ಯ, ಖುರ್ ಆನಿನ ಪ್ರತಿ ಸೂಕ್ತಗಳ ಅವತೀರ್ಣದ ಕಾರಣಗಳು ಹಾಗೂ ಅದಕ್ಕೆ ಸಂಬಂಧಿಸಿದ ವಿಷಯಗಳು, ಅವತೀರ್ಣದ ಅನುಕ್ರಮಣಿಕೆಗಳು, ಹದೀಸ್ ಗಳ ಜ್ಞಾನ, ಅವುಗಳ ಪರಂಪರೆಯ ಬಗ್ಗೆ ಅರಿವು, ಪರಂಪರೆಯಲ್ಲಿರುವ  ವ್ಯಕ್ತಿಗಳ ಬಗ್ಗೆ ಅರಿವು ಮುಂತಾಗಿ ಅಗಾಧ ಪಾಂಡಿತ್ಯದ ಅಗತ್ಯವಿದೆ. ಮುಸ್ಲಿಮನು ತನ್ನ ವಿಶ್ವಾಸ, ಗುಣನಡತೆ, ಆರಾಧನೆ, ವ್ಯವಹಾರ, ವಿವಾಹ, ತಖ್ವಾ ಮುಂತಾದವು ಹೇಗಿರಬೇಕೆಂಬುದನ್ನು ತಿಳಿಯಲು ಮೇಲಿನಂತೆ ಖುರ್ ಆನ್ ಮತ್ತು ಹದೀಸ್ ಗಳ  ಬಗ್ಗೆ ಪಾಂಡಿತ್ಯ ಇರುವವರನ್ನು ಅವಲಂಬಿಸುವುದು ಅನಿವಾರ್ಯವಾಗಿರುತ್ತದೆ. ಪಾಂಡಿತ್ಯ ಇರುವವರಿಂದ ಕೇಳಿ ತಿಳಿಯದೆ, ಕಲಿಯದೆ ಸಾಮಾನ್ಯನಿಗೆ ಆ ಅರಿವು ದೊರಕುವುದಿಲ್ಲ ತಾನೇ.?

*(ಮುಂದುವರಿಯುವುದು)*

Tuesday, December 26, 2017

📚📚📚📚📚📚📚📚📚📚📚
*ಅವುಲಿಯಾಗಳು ಮತ್ತು ಕರಾಮತ್ತು*
📚📚📚📚📚📚📚📚📚📚📚

*ಭಾಗ* 0⃣1⃣

*﷽*
         ನಿಜ ರೂಪದಲ್ಲಿ ದೀನೀ ಮತ್ತು ಧರ್ಮದ ಚಟುವಟಿಕೆಗಳನ್ನು  ಚೆನ್ನಾಗಿ ಅರಿತವರು ಮಾತ್ರ ಅವುಲಿಯಾಗಳಾಗುತ್ತಾರೆ.ತಮ್ಮ ಜೀವನವನ್ನು ಅಲ್ಲಾಹನಿಗಾಗಿ ಮುಡಿಪಾಗಿಟ್ಟು ಆ ಮೂಲಕ ಅಲ್ಲಾಹನನ್ನು ತ್ರಪ್ತಿಗೊಳಿಸಿ ಅವನ ಪವಿತ್ರ ಸಾಮೀಪ್ಯವನ್ನು
ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾದವರು ಮಾತ್ರ ವಲಿಯ್ಯ್ ಆಗುವರು.
          *ವಲಿಯ್ಯ್ ಎಂಬ ಪದದ ಅರ್ಥವೇ ಹತ್ತಿರವಾದವನು ಎಂಬಂತೆ ವಲಿಯುಲ್ಲಾಹಿ ಅಲ್ಲಾಹನ ಸಮೀಪವರ್ತಿ ಎಂದಾಗುತ್ತದೆ .ಒಬ್ಬನು ಅಲ್ಲಾಹನಿಗೆ ಹತ್ತಿರವಾದರೆ ಅವನಡೆಗೆ ಅಲ್ಲಾಹನ ಇಮ್ಮಡಿ ಹತ್ತಿರವಾಗುತ್ತಾನೆ .ಅದರ ಕುರಿತು ಅಲ್ಲಾಹನು ಒಂದು ಕುದುಸೀ ಹದೀಸಿನಲ್ಲಿ ಹೀಗೆಂದಿದ್ದಾನೆ ."ನನ್ನ ವಲಿಯ್ಯ್ ಆದವನನ್ನು ಯಾರಾದರು ದ್ವೇಷಿಸಿದರೆ ಅವರೊಂದಿಗೆ ನಾನು ಯುದ್ಧವನ್ನು ಸಾರುವೆನು.ನನ್ನನ್ನು ಪ್ರೀತಿಸುವವನು ನನ್ನ ಪ್ರೀತಿ ಸಂಪಾದಿಸುವಲ್ಲಿ ನಿರತರಾದರೆ ಅವನು ಕೇಳಿಸಿಕೊಳ್ಳುವ ಅವನ ಕಿವಿ ನಾನಾಗುವೆನು . ಅವನು ದ್ರಷ್ಟಿಹಾಯಿಸುವ ಕಡೆ ಅವನ ಕಣ್ಣು ನಾನಾಗುವೆನು .ಅವನು ನಡೆಯುವ ಕಾಲು ನಾನಾಗುವೆನು .ಅವನು ಕೇಳಿದ್ದನ್ನು ನಾ ಅವನಿಗೆ ಕೊಡುವೆನು .ಅವನು ನನ್ನಲ್ಲಿ ರಕ್ಷಣೆಯನ್ನು ಬಯಸಿದರೆ ನಾ ಅವನಿಗೆ ರಕ್ಷಣೆಯನ್ನು ನೀಡುವೆನು " .*
          ಅವುಲಿಯಾಗಳ  ಶ್ರೇಷ್ಠ ತೆ ಹಾಗೂ ಮಹತ್ವಕ್ಕೆ ಕನ್ನಡಿಯಂತಿರುವ ಪ್ರಸ್ತುತ ಹದೀಸ್, ಅವರು ಬಯಸುವಂತಹ ಅಸಾಧಾರಣ ಶಕ್ತಿಯನ್ನು ಸ್ಥಳ, ಕಾಲ , ಸ್ಥಿತಿಮಿತಿ ಇಲ್ಲದೆ ಅಲ್ಲಾಹನು ಅವರಿಗೆ ನೀಡುತ್ತಾನೆ ಎಂಬ ಸತ್ಯವನ್ನು ಸಂದೇಹಕ್ಕೆಡೆಯಿಲ್ಲದೆ ಸ್ಪಷ್ಟವಾಗಿ ಪ್ರತಿಪಾದಿಸುತ್ತದೆ .ಈ ರೀತಿಯಲ್ಲಿ ಅಂಬಿಯಾಗಳಿಗೆ ಅಲ್ಲಾಹನು ಹಲವಾರು ಪ್ರವಾದಿ ಕಾರ್ಯಗಳ ಸಾಕ್ಷಾತ್ಕಾರ ಶಕ್ತಿಯನ್ನು ನೀಡಿದಂತೆ ಅವರ ವಾರಿಸುದಾರರಾಗಿರುವ ಅವುಲಿಯಾಗಳಿಗೂ ಅಂತಹ ಶಕ್ತಿಯನ್ನು ನೀಡುತ್ತಾನೆ. ಪ್ರವಾದಿಯಾಗಬೇಕಿದ್ದರೆ ಪವಾಡಗಳು ಅನಿವಾರ್ಯವಿದ್ದಂತೆ ಅವುಲಿಯಾಗಳಿಗೆ ಕರಾಮತ್ ಇರಬೇಕೆಂದಿಲ್ಲ ಎಂದು ಉಲಮಾಗಳು ಸ್ಪಷ್ಟ ಪಡಿಸುತ್ತಾರೆ .ಅಂಬಿಯಾಗಳಿಂದ ಉಂಟಾದರೆ ಮುಅ್.ಜಿಝತ್ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತದೆ.ಪ್ರವಾದಿಗಳಿಂದುಂಟಾಗುವ ಮುಅ್.ಜಿಝತ್.ನಲ್ಲಿ ನಾನೊರ್ವ ಪ್ರವಾದಿಯಾಗಿದ್ದೇನೆಂದೂ ನಿಮಗೆ ಸಾಧ್ಯವಿದ್ದರೆ ಇಂತಹ ಪವಾಡವನ್ನು ತೋರಿಸಿರಿ ಎಂಬ ಸವಾಲು ಇದೆಯಾದರು ಕರಾಮತ್ತಿನಲ್ಲಿ ಅಂತಹ ಸವಾಲುಗಳಿರುವುದಿಲ್ಲ.........
.
📚📚📚📚📚
*(ಅವುಲಿಯಾಗಳು ಮತ್ತು ಕರಾಮತ್ತು ಉಳಿದ ಭಾಗ ಇನ್ಶಾಅಲ್ಲಾಹ್ ನಾಳೆ ಬರಯುತ್ತೇನೆ)*

*✍🏻ಹಬೀಬ್ ಕಂದಾರ್ ಉಸ್ತಾದ್*
🌴🌴🌴🌴🌴🌴🌴🌴🌴
*ಮುಖ್ತಾರ್ ಅಬ್ಬಾಸ್ ನಖ್ವಿ ಯೊಂದಿಗೆ ಎಪಿ ಉಸ್ತಾದ್..!*

ಸುನ್ನೀ ಏರರರಿಗೆ ಸಲಾಂ ಹೇಳಬಾರದು, ಬಾಂಧವ್ಯ ಇಟ್ಟುಕೊಳ್ಳಬಾರದೆಂದು ಹೇಳುವವರೇ, ತಮ್ಮ ಸ್ಥಾಪನೆಗೆ ಶಿಯಾ ವಿಶ್ವಾಸಿಯನ್ನು ಕರೆ ತಂದದ್ದು ತಪ್ಪಲ್ಲವೇ ಎಂಬುದು ಕೆಲವರ ಸಂಶಯ.

ಉತ್ತರ 👇🏾👇🏾👇🏾,
*ಉದಾಹರಣೆ 1,*
ನಾವು ಒಂದು ಅಗತ್ಯ ವಿಷಯಕ್ಕೆ DC ಯನ್ನು ಬೇಟಿಯಾಗಬೇಕು. ಆ DC ನೂತನವಾದಿಯಾಗಿದ್ದರೆ, ಅವರು ನೂತನವಾದಿಯೆಂದು ಅವರನ್ನು ಬೇಟಿಯಾಗದೆ ನಮ್ಮ ಅಗತ್ಯ ಕೆಲಸ ಕಾರ್ಯವನ್ನು ಮೊಟಕುಗೊಳಿಸಲು ಸಾದ್ಯವಿದೆಯಾ? ಇಲ್ಲ.
ಅಂತಹ ಸಂದರ್ಭದಲ್ಲಿ (ನೂತನವಾದಿ DC ಗೆ ಬದಲಾಗಿ ಬೇರೆ DC ಇರದ ಕಾರಣ) DC ಯ ಜಾತಿ, ಧರ್ಮ, ಪಂಗಡವನ್ನು ನೋಡದೆ ವ್ಯವಹರಿಸುವುದು ಅವಶ್ಯಕವಾಗಿದೆ.

*ಉದಾಹರಣೆ 2,*
Insurance ಇಸ್ಲಾಮಿನಲ್ಲಿ ನಿಷಿದ್ಧವಾಗಿದೆ.
ಭಾರತದಂತಹ ರಾಷ್ಟ್ರದಲ್ಲಿ ಜೀವಿಸುವಾಗ ಇಲ್ಲಿನ ಕಾನೂನಿನನುಗುಣವಾಗಿ ನಾವು ವ್ಯವಹರಿಸಬೇಕಾದದ್ದು ಅವಶ್ಯಕ.
ಭಾರತ ದೇಶದಲ್ಲಿ ವಾಹನಗಳಿಗೆ insurance ಕಟ್ಟುವುದು ಕಡ್ಡಾಯ. ಅಂತಹ ಸಂದರ್ಭದಲ್ಲಿ insurance ಕಟ್ಟದಿರಲು ಬೇರೆ ದಾರಿ ಇಲ್ಲದಿರುವುದರಿಂದ ವಾಹನಗಳಿಗೆ insurance ಕಟ್ಟುವುದಕ್ಕೆ ವಿರೋಧವರೆನೂ ಇರುವುದಿಲ್ಲ.

*ಉದಾಹರಣೆ 3,*
ನಮಗೆ ಮಾತ್ರೆಯೊಂದು ತಗೋಬೇಕು. ಅಲ್ಲಿ ನೂತನವಾದಿಯ ಮೆಡಿಕಲ್ ಅಂಗಡಿ ಬಿಟ್ಟರೆ ಬೇರೆ ಯಾವ ಮೆಡಿಕಲ್ ಕೂಡಾ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ನಾವು ಮೆಡಿಕಲ್ ಅಂಗಡಿಯವನ ಜಾತಿ, ಧರ್ಮ, ಪಂಗಡವನ್ನು ನೋಡದೆ ಮೆಡಿಕಲ್ ಗೆ ಹೋಗುವುದು ಅನಿವಾರ್ಯವಾಗುತ್ತದೆ. ಮೆಡಿಕಲ್ ಅಂಗಡಿಯವನು ನೂತನವಾದಿಯೆಂದು ಮೆಡಿಕಲ್ ಗೆ ಬದಲಾಗಿ ಬೇಕರಿ ಗೆ ಹೋಗಲು ಆಗುವುದಿಲ್ಲವಲ್ಲ.

ಅದರಂತೆ,
*ಮುಖ್ತಾರ್ ಅಬ್ಬಾಸ್ ನಖ್ವಿ ಯವರು ಕೇಂದ್ರದ ಓರ್ವ ಅಲ್ಪಸಂಖ್ಯಾತ ಮಂತ್ರಿಯಾಗಿದ್ದಾರೆ. ಅಲ್ಪಸಂಖ್ಯಾತರ ಸವಲತ್ತುಗಳ ವಿಷಯಕ್ಕೆ ಸಂಬಂಧಪಟ್ಟು ಚರ್ಚಿಸಬೇಕಾದರೆ, ಮುಖ್ತಾರ್ ಅಬ್ಬಾಸ್ ನಖ್ವಿ ಯವರನ್ನೇ ಬೇಟಿಯಾಗುವುದು, ಆಹ್ವಾನಿಸುವುದು ಎಪಿ ಉಸ್ತಾದ್ ಸಹಿತ ಭಾರತದ ಪ್ರತಿಯೊಂದು ಪ್ರಜೆಗೂ ಅತ್ಯಾವಶ್ಯಕವಾಗಿದೆ.* ಮುಖ್ತಾರ್ ಅಬ್ಬಾಸ್ ನಖ್ವಿ ಯವರು ಶಿಯಾ ವಿಶ್ವಾಸಿಯೆಂದು ಅಲ್ಪಸಂಖ್ಯಾತ ಸವಲತ್ತುಗಳ ವಿಷಯಕ್ಕೆ ಸಂಬಂಧಪಟ್ಟು ಅವರನ್ನು ಬೇಟಿಯಾಗದೆ/ಕರೆತರದೆ, ಅವರ ಬದಲಿಗೆ ಗೃಹ ಮಂತ್ರಿಯನ್ನೋ, ಆರೋಗ್ಯ ಮಂತ್ರಿಯನ್ನೋ ಅಥವಾ ಇನ್ನಿತರ ಮಂತ್ರಿಯನ್ನೊ ಕರೆ ತರುವುದಕ್ಕೆ ಅರ್ಥವಿಲ್ಲ.
*ಅದು, ಮಾತ್ರೆ ತೆಗೆದುಕೊಳ್ಳಲು ಮೆಡಿಕಲ್ ಗೆ ಬದಲಾಗಿ ಬೇಕರಿ ಗೆ ಹೋಂದತೆ ಆಗಬಹುದು.*

ಒಂದು ವಿಷಯಕ್ಕೆ ಸಂಬಂಧಪಟ್ಟು ಓರ್ವ ಮಂತ್ರಿಯನ್ನು ಬೇಟಿಯಾಗುವಾಗ ಅವರ ಹುದ್ದೆಯನ್ನು ಪರಿಗಣಿಸಬೇಕಾಗುತ್ತದೆಯೇ ಹೊರತು, ಅವರ ಜಾತಿ, ಧರ್ಮ, ಪಂಗಡಗಳನ್ನು ನೋಡುವ ಅವಶ್ಯಕತೆ ಇಲ್ಲ ಎಂದು ಬುದ್ಧಿ ಇರುವ ಪ್ರತಿಯೊಬ್ಬ ಮನುಷ್ಯನಿಗೂ ಗೊತ್ತಿರುವಂತಹದ್ದೇ.

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
*🎗ಪ್ರವಾದಿ ಸಂದೇಶ🎗*
🎾🎾🎾🎾🎾🎾🎾🎾🎾🎾🎾🎾  *ದಾಂಪತ್ಯ ಜೀವನದ*       🎾🎾🎾🏡🏡 🏡     *ಯಶಸ್ವಿನ ಮೆಟ್ಟಿಲು*     🏡🏡🏡🏡🏡🏡🏡🏡🏡🏡🏡🏡

*﷽*

*ಸಂಚಿಕೆ* 6⃣ *(ಕೊನೆಯ ಸಂಚಿಕೆ)*

*ಉತ್ತಮ ಸ್ತ್ರೀ ಕುಟುಂಬಕ್ಕೇ ಕಾವಲು*

ಪ್ರವಾದಿ ಇಲ್ಯಾಸ್ (ಅ.ಸ)ರವರು ಓರ್ವ ಜೋರ್ಡಾನ್ಯನಿಗೆ ನೀಡಿದ ಉಪದೇಶವನ್ನು ಇಮಾಂ ಗಝಾಲೀ (ರ.ಅ)ರವರು ವಿವರಿಸುತ್ತಾರೆ. ನಾಲ್ಕು ಸ್ವಭಾವವಿರುವ ಸ್ತ್ರೀಯರನ್ನು ನೀವು ಮದುವೆಯಾಗದಿರಿ.

*1⃣ ಮುಖ್ ತಲಿಅ್* :- ಕುಂಟು ನೆಪ ಹೇಳಿ ಚಿಕ್ಕ ಪುಟ್ಟ ವಿಷಯಕ್ಕೆ ಪತಿಯೊಂದಿಗೆ ತ್ವಲಾಖ್ ಕೇಳುವವಳು.

*2⃣ ಮುಬಾರಿಕ*:- ಭೌತಿಕ ಆಡಂಭರದ ಹೆಸರಲ್ಲಿ ಅಹಂಕಾರದಿಂದ ತಿರುಗುವವಳು.

*3⃣ ಆಹಿರ*:- ಅನ್ಯ ಪುರುಷರೊಂದಿಗೆ ಅನೈತಿಕ ಸಂಬಂದವಿರುವವಳು.

*4⃣ ನಾಶಿಝ*:- ಮಾತು ಮತ್ತು ಪ್ರವೃತ್ತಿಯಿಂದ ಗಂಡನಿಗೆ ನಿರಂತರವಾಗಿ ಮಾನಸಿಕ ಹಿಂಸೆ ನೀಡುವವಳು.

ಕುಟುಂಬದಲ್ಲಿ ಸಮಾಧಾನ ನಷ್ಟಹೊಂದಲೂ ಕಾರಣವಾಗುವ ಇಂತಹಾ ಸ್ತ್ರೀಯರನ್ನು ಅರ್ಧಾಂಗಿಯಾಗಿ ಸ್ವೀಕರಿಸಬಾರದು.ಗಂಡನಿಗೆ ದುಃಖ, ನೋವುಂಟು ಮಾಡುವ ಸ್ವಭಾವಗಳಿಂದ ಹಾಗೂ ಮಾತು ಪ್ರವೃತ್ತಿಗಳಿಂದ ಪತ್ನಿ ದೂರವಾದರೆ ಆ ಕುಟುಂಬದಲ್ಲಿ ಕಲಹದ ಬಾಗಿಲು ತನ್ನಿಂತಾನೇ ಬಂದ್ ಆಗುತ್ತದೆ. ಗಂಡನಿಗೆ ಬೇಕಾಗುವ ಎಲ್ಲವನ್ನೂ ನೀಡಬೇಕು. ಗಂಡನ ಉಪಸ್ಥಿತಿಯಲ್ಲೋ ಅನುಪಸ್ಥಿತಿಯಲ್ಲೋ ನಂಬಿಕೆಗೆ ದ್ರೋಹ ಬಗೆಯಬಾರದು. ಮುಗುಳ್ನಗೆಯೊಂದಿಗೆ ಪತಿಯನ್ನು ಸ್ವೀಕರಿಸಬೇಕು. ಹಠಮಾರಿತನ ಬಿಟ್ಟು ಬಿಡಬೇಕು. ಗುಟ್ಟನ್ನು ಗುಟ್ಟಾಗಿಯೇ ಇಡಬೇಕು. ಎಲ್ಲರೊಂದಿಗೆ ಉತ್ತಮವಾಗಿ ವರ್ತಿಸಬೇಕು. ಹಾಗಿದ್ದರೆ ಕುಟುಂಬದ ಸ್ವಾಸ್ಥ್ಯವೂ ಪತ್ನಿಯ ಕೈಯಲ್ಲಿ ಭದ್ರವಾಗಿರುತ್ತದೆ. ಅದು ಸಂತೃಪ್ತವೂ ಸಂತೋಷದಾಯಕವೂ ಆದ ಕುಟುಂಬವಾಗುತ್ತದೆ.
     
*(ಮುಗಿಯಿತು)*
➖➖➖➖➖➖➖➖➖➖➖
*ಪ್ರಶ್ನೆ:*
*ಡಾ!ಹಕೀಂ ಅಝ್'ಹರಿಯ ಕೈಯಲ್ಲಿ ಬೆತ್ತ ಯಾಕೆ?*

*ಉತ್ತರ*
ಇಮಾಂ ಅಬುಲ್ಲೈಸ್ ಅಸ್ಸಮರ್'ಖಂದೀ (ರ)
ಹೇಳುತ್ತಾರೆ,
روى ميمون بن مهران عن ابن عباس رضي الله عنهما انه ،قال: إمساك العصا سنة للانبياء، وعلامة للمؤمن.
وقال الحسن البصري:  للعكازة ست خصال، سنة الانبياء، وزينة الصلحاء، وسلاح على الاعداء، يعني الكلب والحية وغيرها ،  وعون للضعفاء ورغم المنافقين، وزيادة في الطاعات.
ويقال: إذا كان مع المؤمن العصا يهرب منه الشيطان، ويخضع له المنافق والفاجر، وتكون قبلته إذا صلى.....
وفيها منافع  كثيرة،...
(بستان العارفين 61)
ಮೈಮೂನ್ ಬಿನ್ ಮಹ್'ರಾನ್ (ರ) ಇಬ್ನ್ ಅಬ್ಬಾಸ್ (ರ)ರಿಂದ ವರದಿ;
ಕೈಯಲ್ಲಿ ಬೆತ್ತ ಹಿಡಿಯುವುದು ಅಂಬಿಯಾಗಳ ಚರ್ಯೆಯಾಗಿದೆ.ಸತ್ಯವಿಶ್ವಾಸಿಯ ಲಕ್ಷಣವಾಗಿದೆ.
ಹಸನುಲ್ ಬಸರೀ(ರ)ಹೇಳುತ್ತಾರೆ.
ಬೆತ್ತ ಹಿಡಿಯುವುದರಲ್ಲಿ  6 ಕಾರ್ಯಗಳು ಅಡಗಿದೆ.
1.ಅಂಬಿಯಾಗಳ ಚರ್ಯೆ.
2.ಸತ್ಯವಿಶ್ವಾಸಿಯ ಲಕ್ಷಣ.
3.ಸಜ್ಜನರ  ಸೌಂಧರ್ಯ.
4.ಶತ್ರುಗಳಿಗೆ ವಿರುದ್ಧವಿರುವ ಆಯುಧ(ಶತ್ರು ಎಂಬುವುದರ ಉದ್ದೇಶ ,ನಾಯಿ ಮತ್ತು ಹಾವು)
5.ಬಲಹೀನರಿಗೆ ಸಹಾಯ ಮಾಡಲು  ಮತ್ತು ಕಪಟರನ್ನು ನಿಂದಿಸಲು.
6.ಸತ್ಕರ್ಮಗಳು ವರ್ಧಿಸಲು.

ಸತ್ಯವಿಶ್ವಾಸಿಯ ಕೈಯಲ್ಲಿ ಬೆತ್ತ ಇದ್ದಲ್ಲಿ ಪಿಶಾಚಿ ಅವನಿಂದ ಓಡುವವು.
ಕಪಟರು ಮತ್ತು ದುರ್ಜನರು ಅವನನ್ನು ಸಮೀಪಿಸಲಾರರು.
ಅದಕ್ಕೆ ಅಭಿಮುಖವಾಗಿ ನಮಾಜು ಮಾಡಲು ಉಪಯೋಗಿಸಬಹುದಾಗಿದೆ.
ಈ ರೀತಿ ಹಲವಾರು
ಪ್ರಯೋಜನಗಳು ಬೆತ್ತ ಕೈಯಲ್ಲಿದ್ದರೆ ಲಭಿಸುವವು.
*(ಬುಸ್ತಾನುಲ್ ಆರಿಫೀನ್.ಪುಟ 61 )*

📝 *ಸಖಾಫಿ ಸಾಲೆತ್ತೂರು*
*ಮುಕ್ತಾರ್ ಅಬ್ಬಾಸ್ ನಕ್ವಿಯˌ ಮರ್ಕಝ್ ಭೇಟಿ ವಿವಾದಕ್ಕೆ ಸೂಕ್ತವೇ.....?*

ಹೌದು....!!!!
ಸ್ತ್ರೀ ಶಿಕ್ಷಣಕ್ಕೆ ಇಸ್ಲಾಂ ಮಹತ್ವ ಕಲ್ಪಿಸಿದೆ.ಕಾಲೇಜ್ ಕ್ಯಾಂಪಸ್ ನಲ್ಲಿ ಮುಸ್ಲಿಂ ಸ್ತ್ರೀಗಳಲ್ಲಿನ ಕೆಲವೊಂದು ಸ್ಥಿತಿಗತಿಗಳು ಖೇದಕರ. ಅದರೆಡೆಯಲ್ಲಿ ಹಲವಾರು ಇಸ್ಲಾಮಿಕ್ ಶರೀಅತ್ ವುಮೆನ್ಸ್ ಕಾಲೇಜ್ ಗಳು ಕಾರ್ಯಾಚರಿಸುತ್ತಾˌ ಸ್ತ್ರೀ ಸಂರಕ್ಷಣೆಯತ್ತ ಮುನ್ನುಗುತ್ತಿರುವುದು ಶ್ಲಾಘನೀಯ.ಮರ್ಕಝ್ ನೋಲೆಡ್ಜ್ ಸಿಟಿಯ ಭಾಗವಾಗಿ "ಮರ್ಕಝ್ ಕ್ವೀನ್ಸ್ ಲ್ಯಾಂಡ್"ನ ಉದ್ಘಾಟನಾ ಸಮಾರಂಭ ಜಾಮಿಆ ಮರ್ಕಝ್ ನಲ್ಲಿ ನಡೆದಿತ್ತು(25/12/2017).ಈ ಕಾರ್ಯಕ್ರಮದ ಮುಖ್ಯ ಅತಿಥಿಯೇˌ ಕೇಂದ್ರ ಅಲ್ಪ ಸಂಖ್ಯಾತ ಸಚಿವರಾದಂತಹ *ಮುಖ್ತಾರ್ ಅಬ್ಬಾಸ್ ನಕ್ವಿ.*

ಈ ಮೊದಲು ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ಇಸ್ಲಾಮೀ ನಿಲುವನ್ನು ವ್ಯಕ್ತಪಡಿಸಿದ್ದ *ಶೈಖುನಾ ಕಾಂತಪುರಂ ಎ.ಪಿ. ಉಸ್ತಾದ* ರ ವಿರುಧ್ಧವಾಗಿˌ
"ಕಾಂತಪುರಂರ ಮಾತು ಅಕ್ಷರಶಃ ತಪ್ಪುˌ ಇಸ್ಲಾಮಿನಲ್ಲಿ ಅಂತಹ ನಿಲುವು ಎನೂ ಇಲ್ಲ" ಎಂಬ ಹೇಳಿಕೆಯನ್ನು ಮಾದ್ಯಮಗಳ ಮುಂದೆ ಹೇಳುವುದರ ಮೂಲಕ ಇಸ್ಲಾಮಿನ ಆಶಯಕ್ಕೆ ಧಕ್ಕೆತರುವಂತೆ ಮಾಡಿದ ವ್ಯಕ್ತಿಯೇ......ಈ ಮುಖ್ತಾರ್ ಅಬ್ಬಾಸ್ ನಕ್ವಿ.

ಅಂದಿನˌ ಮುಖ್ತಾರ್ ಅಬ್ಬಾಸ್ ನಕ್ವಿಯ ಹೇಳಿಕೆಗೆ ಉಸ್ತಾದ್ ಏನೂ ಪ್ರತಿಕ್ರಿಯಿಸಲಿಲ್ಲ. ಆದರೆˌ ಅದೇ ನಕ್ವಿಯನ್ನು ವರ್ಷಗಳ ನಂತರ ಮರ್ಕಝ್ ಗೆ ಕರೆತಂದುˌ ಸ್ತ್ರೀ ಗೆ ಇಸ್ಲಾಮಿನಲ್ಲಿ ನೀಡಿದ ಸ್ಥಾನ ಹಾಗೂ ಸ್ತ್ರೀ ಶಿಕ್ಷಣಕ್ಕೆ ಇಸ್ಲಾಂ ನೀಡಿದ ಮಹತ್ವ ನಕ್ವಿ ಯಿಂದಲೇ ಹೇಳಿಸಿದ ಎ.ಪಿ.ಉಸ್ತಾದರ ತಂತ್ರಪೂರ್ವ ಬುಧ್ಧಿಗೆ *ಬಿಗ್ ಸೆಲ್ಯೂಟ್* ಹೊಡೆಯಲೇ ಬೇಕು.

ನಕ್ವಿಯು ಇಸ್ಲಾಮೀ ನಿಲುವಿನಲ್ಲಿ ಶಿಯಾ ಆಶಯಧಾರಿ. ಸಲಫೀˌಜಮಾಅತೇ ಇಸ್ಲಾಮಿಗೆ ಸಲಾಂ ಹೇಳ ಕೂಡದೆಂದು ಎತ್ತಿಹೇಳಿದ ಕಾಂದೂರಿಗಳೇ....ಶಿಯಾ ಆಶಯಧಾರಿಯನ್ನು ಗೌರವಿಸುದು ಯಾವ ಸೀಮೆಯ ಸುನ್ನಿ..?ಎಂಬ ಪೋಸ್ಟರ್ ಗಳು ಹರಿದಾಡ್ತಿದೆ.

ಅಷ್ಟಕ್ಕೂ ಇಲ್ಲಿ ಎ.ಪಿ.ಉಸ್ತಾದ್ ಶಿಯಾ ಅಶಯಧಾರಿ ನಕ್ವಿಗೆ ಸಲಾಂ ಹೇಳಲಿಲ್ಲ.....
ಆತನ ಹಿಂದೆ ನಿಂತು ನಮಾಝ್ ಕೂಡ ಮಾಡಲಿಲ್ಲ........
ಎಷ್ಟರವರೆಗೆ ಅಂದ್ರೆˌ ಭಾಷಣ ಆರಂಭಿಸುವಾಗ ಉಸ್ತಾದರು ಹೇಳಬೇಕಾದ ಸಲಾಂ ಕೂಡ ಹೇಳಲಿಲ್ಲ.....

ಇಸ್ಲಾಮಿನ ಕಟ್ಟಾಶತ್ರುವಾದ ಯಹೂದಿಯೋರ್ವನಿಗೆˌ ತನ್ನ ಮನೆಯಲ್ಲಿ ಸಂರಕ್ಷಣೆ ಕೊಟ್ಟ ಪ್ರವಾದೀ ಸ.ಅ ರ ತೀರ್ಮಾನವನ್ನು ತಪ್ಪೆನ್ನಬಹುದೇ.....???
ಇಸ್ಲಾಂ ಆಶಯ ಕಲಿಯಲು ಬಂದ ಇಬ್ನು ಉಮ್ಮಿ ಮಖ್ತೂಂ ರನ್ನು ಪರಿಗಣಿಸದೇˌ ಮುಶ್ರಿಕರನ್ನು ಪರಿಗಣಿಸಿದ ನೆಬಿ (ಸ.ಅ) ರ ನಿಲುವನ್ನು ತಪ್ಪೆನ್ನಲು ಸಾಧ್ಯವೇ.....??
ಪ್ರವಾದೀ (ಸ.ಅ) ರ ನಿಲುವು ಇಸ್ಲಾಂ ನ ಏಳಿಗೆಯ ಪರವಾಗಿತ್ತು. ಅದೇ ರೀತಿ ಇಲ್ಲಿಯೂ ಕೂಡ.

ನಕ್ವಿಯನ್ನು ಗೌರವಿಸಿˌ ಸ್ವೀಕರಮಾಡಿರುವುದು ನಕ್ವಿಯ ಆಶಯವನ್ನು ನೋಡಿ ಅಲ್ಲˌ ಹೊರತುˌ ಸರಕಾರದಲ್ಲಿನ ನಕ್ವಿಗಿರುವ ಮುಖ್ಯ ಹುದ್ದೆಯನ್ನು ನೋಡಿ.
ಅದು ಅನಿವಾರ್ಯವೂ ಕೂಡ.
ಇಸ್ಲಾಮೀ ಏಳಿಗೆಗೆ ಯಹೂದೀˌ ಮುಶ್ರಿಕರನ್ನ ಪ್ರವಾದೀ (ಸ.ಅ) ರು ಗೌರವಿಸಿರುವಾಗˌ ಎ.ಪಿ. ಉಸ್ತಾದ್ ಮಾಡಿರುವುದನ್ನ ತಪ್ಪೆನ್ನುವುದೂ ಕುಬುಧ್ಧಿಯಲ್ಲವೇ....??
ಮೋದಿಯೇ ಬಂದರೂˌ ಅಮೇರಿಕಾ ಅಧ್ಯಕ್ಷ ಟ್ರಂಪ್ ಬಂದರೂ ಅವರ ಸ್ಥಾನಕ್ಕನುಗುಣವಾಗಿ ಗೌರವಿಸುವುದು ಅನಿವಾರ್ಯ.
ಅವರ ಆಶಯ ಅವರಿಗೆˌ ಶೈಖುನಾರ ಧ್ಯೇಯ ಇಸ್ಲಾಮೀ ಏಳಿಗೆ.

ಕ್ವೀನ್ಸ್ ಲ್ಯಾಂಡ್ ಎಂಬ ಮಹಿಳಾ ಕಾಲೇಜ್ ನ ಉದ್ಘಾಟನಾ ಸಮಾರಂಭಕ್ಕೆˌ *ಪರಿಪೂರ್ಣ ಫರ್ದಾ ದಾರಿಗಳಾದˌ* ಮುಸ್ಲಿಂ ವಿದ್ಯಾರ್ಥಿನಿಯರ ಇರುವಿಕೆಯನ್ನೇ ದೊಡ್ಡ ಅಸ್ತ್ರವನ್ನಾಗಿಸಿದ ವಿರೋಧಿಗಳ ಮಂದ ಬುಧ್ಧಿಗೆ ಏನೆನ್ನಬೇಕೋ ಗೊತ್ತಿಲ್ಲ.

ಏನೇ ಇರಲಿˌ ಫ್ಲೆಕ್ಸ್ ಗಳು ಹರಿಯುವ ಮೂಲಕˌ ನಕ್ವಿಯ ಮರ್ಕಝ್ ಭೇಟಿಯನ್ನು ಅಪಹಾಸ್ಯ ಮಾಡುವ ಮೂಲಕˌ ಮರ್ಕಝ್ ರೂಬಿ ಜುಬಿಲಿ ಪ್ರಚಾರ ಕೈಗೆತ್ತಿಕೊಂಡಿರುವ ವಿರೋಧಿಗಳಿಗೆ ಅಭಿನಂದನೆಗಳು ಹೇಳೋಣ.

💢ಎಂ.ಕೆ.ಸಿನಾನ್ ಅಜಿಲಮೊಗರು💢
(ಪ್ರತ್ಯಕ್ಷದರ್ಶಿˌ ಮರ್ಕಝ್ ವಿದ್ಯಾರ್ಥಿ)
mksinan212@gmail.com
*ಇವರಿಗೆ ಮರ್ಕಝ್ ಗೆ ನಕ್ವಿಯ ಆಗಮನದ ವಿವಾದವಲ್ಲ ˌ ಮರ್ಕಝ್ ಸಮ್ಮೇಳನದ ಹಿಂದೆ ಇರುವ ಅಸೂಯೆ*

ನಿನ್ನೆ ಕೇಂದ್ರ ಅಲ್ಪ ಸಂಖ್ಯಾತರ ಸಚಿವರಾದ ಮುಕ್ತಾರ್ ಅಬ್ಬಾಸ್ ನಕ್ವಿ ಮರ್ಕಝ್ ಗೆ ಕಾಲಿಟ್ಟಾಗ ಕೆಲವೊಂದು ಲೇಖನಗಳನ್ನು ನೋಡಲು ಸಾಧ್ಯವಾಯಿತು."ಒಂದು ಶಿಯಾ ಮುಸ್ಲಿಮನನ್ನು ಮರ್ಕಝ್ ಗೆ ಕರೆತಂದು ಕುಶೋಲೋಪಾಚಾರಿ ನಡೆಸಿದ *ಎ.ಪಿ ಉಸ್ತಾದ್*." ಆದರೆ ಒಬ್ಬ ರಾಜಕೀಯ ವ್ಯಕ್ತಿಯನ್ನು  ಕರೆತರುವುದರಲ್ಲಿ ತಪ್ಪೇನಿಲ್ಲ ಮತ್ತು ಕರೆತರುವ ಸಂದರ್ಭ ವನ್ನು ಅದರ ಉದ್ದೇಶವೇನು ಎಲ್ಲವನ್ನೂ ಅನ್ಯರ ಮುಂದೆ ತಿಳಿಸಿಕೊಡಬೇಕಾದ ಅವಶ್ಯಕಯೂ ಕೂಡಾ ಮರ್ಕಝ್ ಗೆ ಇಲ್ಲ

 ಯಾವುದು ತಪ್ಪು....?              ಯಾವುದು ಸರಿ.........? ಅಂತ       *ಶೈಖುನಾ ಎ.ಪಿ ಉಸ್ತಾದರಿಗೆ* ಗೊತ್ತಿದೆ. ಮರ್ಕಝ್ ನಲ್ಲಿ ಕಲಿತು ಅಲ್ಲಿ ತನ್ನ  ಕುಬುಧ್ಧಿಯನ್ನು ತೋರಿಸಿ ಅಲ್ಲಿಂದ ಹೊರಹಾಕಲ್ಪಟ್ಟ ಕೆಲವೊಂದು ನೀಚ ವ್ಯಕ್ತಿಗಳು *ಶೈಖುನಾ*ರಿಗೆ ಹೇಳಿಕೊಡಬೇಕಾದ ಅವಶ್ಯಕತೆಯಿಲ್ಲ ಮರ್ಕಝ್ ಕುರಿತು ಏನೂ ಅರಿಯದ ಹಾಗೂ *ಕಾಂತಪುರಂ ಉಸ್ತಾದ*ರ ಕುರಿತು ಏನೂ ತಿಳಿಯದ ಕೆಲವು ಅಲ್ಪಜ್ಞಾನಿಗಳು ಹೇಳುವುದನ್ನು ನಾವು ಕಿವಿಕೊಡಬೇಕೆಂದಿಲ್ಲ.

ಬಂದ ನಕ್ವಿಗೆ ಮರ್ಕಝ್ ನೋಡಿ ಕಂಗಲಾಯಿತು.ಆವ್ಯಕ್ತಿ ಭಾಷಣದಲ್ಲಿ ಹೇಳಿದರು."ನನಗೆ ತುಂಬಾ ಸಂತೋಷವಾಗುತ್ತಿದೆ.ಇಷ್ಟೊಂದು ಶಿಸ್ತುಬಧ್ಧವಾದ ವಿಧ್ಯಾರ್ಥಿಗಳನ್ನು ನೋಡಿದಾಗ ನನಗೆ ಬಹಳ ಸಂತೋಷವೆನಿಸುತ್ತಿದೆ.

ಎ.ಪಿ ಉಸ್ತಾದರು " ಮುಸ್ಲಿಂಮರಿಗೆ ಇಲ್ಲಿ ಒಳ್ಳೆಯ ರೀತಿಯ ಸಹಕಾರಗಳನ್ನು ಸರಕಾರದಿಂದ ಒದಗಿಬರಬೇಕೆಂದು ˌಇಸ್ಲಾಂಮಿನ  ನೈಜ ಆಶಯ ಆದರ್ಶಗಳನ್ನು ಮನವರಿಕೆ ಮಾಡಿಕೊಟ್ಟು ˌಇಸ್ಲಾಮಿನಲ್ಲಿ ಸ್ತ್ರೀ ಗೆ ಸ್ವಾತಂತ್ಯವಿದೆ ಮತ್ತು ಗೌರವವು ಇದೆ ಎಂದು ತೊರ್ಪಡಿಸಿ ನಂತರ ಅವರ ಕೈಯಿಂದಲೇ ನೋಲೇಜ್ ಸಿಟಿ ಯ (Queen Land) ಎಂಬ ವಿದ್ಯಾ ಸಂಸ್ಥೆಯನ್ನು ಉಧ್ಘಾಟನೆ ಮಾಡಿಸಿದರು.

ಇದರ ಹಿಂದೆ ಇರುವ ನಿಲುವು ಗೊತ್ತಿಲ್ಲದೆ ಮರ್ಕಝ್ ಐತಿಹಾಸಿಕವಾಗಿ ನಡೆಯುವ ಸಮ್ಮೇಳನದ ಪ್ರಚಾರ ವನ್ನು ನೋಡಿ *ಕಣ್ಣಿಗೆ ಮರಳು ಎರಚಿದ ಹಾಗೆ*ಆದ ಕೆಲವು ಕುಬುಧ್ಧಿಗಳು ಇಂತಹ ಹಲವಾರು ಆರೋಪ ಹರಿಯಬಿಡುವುದು ಹೊಸತೇನೆಲ್ಲ.

*ಚಿಂತಿಸುವವರಿಗೆ ದೃಷ್ಟಾಂತವಿದೆ.*

❇ *ಎಂ.ಆರೀಫ್ ಪುಂಜಾಲಕಟ್ಟೆ*❇
muhammadarifma403276@gmail.com
🌹🌹 *ಸ್ವಲಾತ್ ಅಲ್ಲಾಹು ಮತ್ತು ಮಲಕುಗಳು ನಿರ್ವಸುವ ಇಬಾದತ್ ಆಗಿದೆ*🌹🌹

ಅಲ್ಲಾಹು ಮತ್ತು ಮಲಕುಗಳು ನಬಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮ್ ರವರ ಮೇಲೆ ಸ್ವಲಾತ್ ಸಲ್ಲಿಸುತ್ತಿದ್ದಾರೆ ಓ ಸತ್ಯವಿಶ್ವಾಸಿಗಳೇ ! ನೀವು ಅವರಿಗೆ ಸ್ವಲಾತ್ ಸಲ್ಲಿಸಿರಿ (33:56) ಸ್ವಲಾತ್ ಎಂಬುದು ಎಷ್ಟೊಂದು ಮಹತ್ವವೇರಿದ ಇಬಾದತ್ ಆಗಿದೆಯೆಂದು ತಿಳಿಯಲು ನಮಗೆ ಈ ಆಯತ್ ಸಾಕು.
    ಅಲ್ಲಾಹನು ಖುರ್ ಆನಿನಲ್ಲಿ ನಮ್ಮೊಂದಿಗೆ ನಮಾಜ್ ಮಾಡಲು ಕಲ್ಪಿಸಿದ್ದಾನೆ ಆದರೆ ಅಲ್ಲಾಹನು ನಮಾಜನ್ನು ನಿರ್ವಹಿಸುತ್ತಿಲ್ಲ.
ಝಕಾತ್ ಕೊಡಲು ನಮ್ಮೊಂದಿಗೆ ಹೇಳಿದ್ದಾನೆ ಆದರೆ ಅಲ್ಲಾಹನು ಝಕಾತ್ ನೀಡುತ್ತಿಲ್ಲ.
 ಹಜ್ಜ್ ನಿರ್ವಹಿಸಲು ನಮ್ಮೊಂದಿಗೆ ಕಲ್ಪನೆ ಇದೆ ಆದರೆ ಅಲ್ಲಾಹನು ಹಜ್ಜ್ ಕರ್ಮ ಮಾಡುತ್ತಿಲ್ಲ.
ದಾನ ಧರ್ಮ ನೀಡಲು ನಮ್ಮೊಂದಿಗೆ ಕಲ್ಪಿಸಿದ್ದಾನೆ ಆದರೆ ಅಲ್ಲಾಹನು ದಾನದರ್ಮ ನೀಡುತ್ತಿಲ್ಲ..
  ಇವೆಲ್ಲವೂ ನಮ್ಮೊಂದಿಗೆ ನಿರ್ವಹಿಸಲು ಆಜ್ಞೆ ಇದೆ ಹೊರತು ಅಲ್ಲಾಹನು ನಿರ್ವಹಿಸುತ್ತಿಲ್ಲ  ಆದರೆ ನಬಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮ್ ತಂಙಳ್ ರವರ ಮೇಲೆ ಸ್ವಲಾತ್ ನ ಕುರಿತು ಹೇಳುವಾಗ ನಾನು ಮತ್ತು ನನ್ನ ಮಲಕುಗಳು ನಿರ್ವಹಿಸುತ್ತೇವೇ ನೀವು ಕೂಡ ನಿರ್ವಹಿಸಿ ಎಂದು ಹೇಳಿದ್ದಾನೆ ಇದರಿಂದ ನಮಗೆ ಸ್ವಲಾತ್ ಗೆ ಇರುವ ಮಹತ್ವ ಎಷ್ಟು ಎಂದು ತಿಳಿಯುತ್ತದೆ...
  ಈ ಆಯತ್ತುಗಳಲ್ಲಿ ಇರುವ ಇನ್ನೊಂದು ವಿಶೇಷ ಏನೆಂದರೆ ಇಲ್ಲಿ (ಓ ಸತ್ಯ ವಿಶ್ವಸಿಗಳೇ ನೀವೂ ಕೂಡ ಸ್ವಲಾತ್ ನಿರ್ವಹಿಸಿರಿ) ಎಂದಾಗಿದೆ ನಮ್ಮನ್ನು ಕರೆದದ್ದು (ಓ ಮುಸ್ಲಿಮರೇ , ಅಥವಾ ಓ ಜನರೇ ಎಂದಲ್ಲ) ಸ್ವಲಾತ್ ಹೇಳವವರು ಸತ್ಯ ವಿಸ್ವಾಸಿಗಳು ಎಂದಾಯಿತು ಇದರ ಅರ್ಥ ನಾನು ಎಷ್ಟೊಂದು ಬಾಗ್ಯವಂತರಲ್ಲವೇ ..
🌿🌿🌿🌿🌿🌿🌿🌿

🌺صلّوا  على الحبيب (ﷺ.

*ಮದೀನ ಮುನವ್ವರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ*
💕 *ಪುಣ್ಯ ಪ್ರವಾದಿ ( ﷺ) ತಂಙಳ್ ರವರ ಮೇಲೆ ಮೂರು ಸ್ವಲಾತ್*
*اللهم صل علي سيدنا محمد عبدك ورسولك النبي الامي وعلي اله وصحبه وسلم* ✨
*ಇದನ್ನು ಶೇರ್ ಮಾಡಿರಿ.* 

✍  *ಆಬೂ ಆಶಿಕ್*


Swallu alal habeebﷺ

📚📚📚📚📚📚📚📚📚📚📚
*ಅವುಲಿಯಾಗಳು ಧರ್ಮಪ್ರಚಾರಕರು*
📚📚📚📚📚📚📚📚📚📚📚

*﷽*

     ಮಾನವ ಜೀವನದ ನೈಜಗುರಿಯಾದ ಸಾರ್ವತ್ರಿಕ  ಮೋಕ್ಷಕ್ಕೆ ನಾಂದಿಯಾಗುವ ಸನ್ಮಾರ್ಗಕ್ಕೆ ಮಾರ್ಗದರ್ಶನ ನೀಡಲಿಕ್ಕಾಗಿ ಮಾನವ ಲೋಕದ ಆದಿಯಿಂದ ಅಂತ್ಯ  ಕಾಲದವರೆಗೂ ಮುಂಚೆ ಅಲ್ಲಾಹನು ತನ್ನ ಪ್ರತಿನಿಧಿಗಳಾಗಿ ಒಂದು ಕಾಲು ಲಕ್ಷಕ್ಕೂ ಮಿಕ್ಕ ಪ್ರವಾದಿಗಳನ್ನು ನಿಯೋಗಿಸಿದ್ದನು. ಈ ಪವಿತ್ರ ಸರಣಿಯಲ್ಲಿ ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರು ಕೊನೆಯವರಾಗಿದ್ಧರು .ಇನ್ನೂ ಲೋಕಾಂತ್ಯದವರೆಗೆ ಬೇರೊಬ್ಬ ಪ್ರವಾದಿವರ್ಯರ ಅಗತ್ಯವಿಲ್ಲ .ಸನ್ಮಾರ್ಗ ದರ್ಶನವಾದ ಇಸ್ಲಾಂ ಧರ್ಮವು ಅದರ ಅವತರಣ ಕಾಲದಲ್ಲಿದ್ದಂತೆ ಯಾವುದೇ ಬದಲಾವಣೆಗೆ ತುತ್ತಾಗದಂತೆ ಅಂತ್ಯ ಕಾಲದ ತನಕವೂ ಸುಸ್ತಿರವಾಗಿರುವುದೇ ಅದಕ್ಕೆ ಕಾರಣ. ಆದರೆ ಅಂತ್ಯ ಕಾಲದಲ್ಲಿ ಧರ್ಮಕ್ಕೆ ಚ್ಯುತಿ ಉಂಟಾಗುವುದು ಅಲ್ಲಾಹು ಎಂದು ಹೇಳುವ ಯಾವನೇ ಒಬ್ಬ ವಿಶ್ವಾಸಿ ಇಲ್ಲದಾಗುವ ಸಂದರ್ಭದಲ್ಲಿ ಮಾತ್ರ ಅಂತ್ಯ ದಿನ ಸಂಭವಿಸುವುದೆಂದು ಹದೀಸುಗಳಿಂದ ವ್ಯಕ್ತವಾಗಿದೆ. ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರವರ ನಂತರ ಈ ಸುಂದರ ಧರ್ಮವನ್ನು ಪ್ರಚಾರ  ಪಡಿಸುವ ಹೊಣೆಯನ್ನು ಅವರು ತಮ್ಮ ಸಮುದಾಯದಲ್ಲಿರುವ ಉಲಮಾಗಳಿಗೆ  ವಹಿಸಿಕೊಟ್ಟಿದ್ದಾರೆ ಆಲಿಂ (ಧರ್ಮಜ್ಞಾನಿ) ಗಳು ಪ್ರವಾದಿಗಳ ವಾರಸುದಾರರಾಗಿದ್ದಾರೆ ಎಂಬ ಹದೀಸ್ ಇಲ್ಲಿ ಪ್ರಸ್ತುತ ಎನಿಸುತ್ತದೆ. ಇಂತಹ ಹದೀಸುಗಳಿಂದಲೂ ಪ್ರವಾದಿಯವರ ಹಜ್ಜತುಲ್ ವದಾಅ್ (ಬೀಳ್ಕೊಡುಗೆ ಹಜ್) ಅರ್ಥ ಗಂಭೀರ ಪ್ರಭಾಷಣದಿಂದಲೂ ಪ್ರಚೋದಿತರಾದ ಸ್ವಹಾಬಿವರ್ಯರು ಅರೇಬಿಯಾದ ಪ್ರಪಂಚದ ನಾನಾ ಕಡೆಗೆ ಸಂಚರಿಸಿ ಇಸ್ಲಾಮಿನ ಸುಂದರ ತತ್ವಾದರ್ಶಗಳನ್ನು ಮತ್ತು ಧರ್ಮದ ವಿಧಿ ವಿಧಾನಗಳನ್ನು ಉತ್ತಮ ರೀತಿಯಲ್ಲಿ  ಪ್ರಚಾರ ಮಾಡಿದರು. ಅವರ ಶಿಷ್ಯಂದಿರಾದ ತಾಬಿಉಗಳು ಅವುಲಿಯಾಗಳು ಆ ಕಾರ್ಯವನ್ನು ನಿರ್ಭಯದಿಂದ ಮಾಡಿದ್ದರಿಂದ ಸರ್ವ ಕಡೆಯಲ್ಲೂ ಇಸ್ಲಾಂ ವ್ಯಾಪಿಸಿತು . ಈ ಸಂದರ್ಭದಲ್ಲೇ ಭಾರತಕ್ಕೂ ಕೂಡ ಇಸ್ಲಾಮ್ ತಲುಪಿತು ಎಂಬುವುದು ಚರಿತ್ರೆಗಳಿಂದ ತಿಳಿದು ಬಂದಿದೆ ಸೂಫಿ ಸಂತರಾದ ಅವುಲಿಯಾಗಳು ಮಾದರಿಯೋಗ್ಯ ನಡುವಳಿ ಕ್ರಮದಿಂದ ದಕ್ಷಿಣ ಭಾರತದ ಕೇರಳದಲ್ಲಿ ಮಾಲಿಕ್ ದೀನಾರ್ (ರ) ಅವರ ಮುಂದಾಳತ್ವದಲ್ಲಿ ಭಾರತದಲ್ಲಿನ  ಕೆಲವು ಸಂಗಡಿಗರ ಸಹಾಯದಿಂದ ಇಸ್ಲಾಂ ಧರ್ಮವು ಪ್ರಚಾರಗೊಂಡಿತು. ಒಟ್ಟಿನಲ್ಲಿ ಈ ಜಗತ್ತಿನ ನಾನಾ ಕಡೆಗಳಲ್ಲಿ ಇಸ್ಲಾಂ ವ್ಯಾಪಿಸಿರುವುದು ಅಲ್ಲಾಹನ ಇಷ್ಟ ದಾಸರಾದ ಅವುಲಿಯಾ ಸಮೂಹದಿಂದಾಗಿದೆ. ನಿಶ್ಚಯವಾಗಿಯೂ ಅಲ್ಲಾಹನನ್ನು ಯಥಾರ್ಥ ರೂಪದಲ್ಲಿ ಅನುಸರಿಸುವವರು ಉಲಮಾಗಳಾಗಿದ್ದಾರೆ .ಆ ಉಲಮಾಗಳೇ ಅವುಲಿಯಾಗಳಾಗಿ ಅಂಬಿಯಾಗಳ ನೈಜ ವಾರಿಸುದಾರರಾಗಿದ್ದಾರೆ.
📚📚📚📚📚📚📚📚📚📚📚
*🎗ಪ್ರವಾದಿ ಸಂದೇಶ🎗*
🎾🎾🎾🎾🎾🎾🎾🎾🎾🎾🎾🎾  *ದಾಂಪತ್ಯ ಜೀವನದ*       🎾🎾🎾🏡🏡 🏡     *ಯಶಸ್ವಿನ ಮೆಟ್ಟಿಲು*     🏡🏡🏡🏡🏡🏡🏡🏡🏡🏡🏡🏡

*﷽*

*ಸಂಚಿಕೆ* 5⃣

*ಉತ್ತಮ ಸ್ತ್ರೀ ಕುಟುಂಬಕ್ಕೇ ಕಾವಲು*

ಇಮಾಮ್ ಗಝ್ಝಾಲೀ (ರ.ಅ)ರವರು ತನ್ನ 'ಇಹ್ಯಾಉಲೂಮುದ್ದೀನ್'ನಲ್ಲಿ ಒಂದು ಅರೇಬಿಯನ್ ಗಾದೆ ಮಾತನ್ನು ಉಲ್ಲೇಖಿಸುತ್ತಾರೆ. ಅನ್ನಾನ, ಮನ್ನಾನ, ಹನ್ನಾನ, ಹದ್ದಾಖ, ಬರ್ರಾಖ, ಶದ್ದಾಖ, ಎಂಬವರನ್ನು ನೀನು ವಿವಾಹವಾಗದಿರು.

*1⃣ ಅನ್ನಾನ*:- ಅನ್ನಾನ ಎಂದರೆ ಅಧಿಕ ದೂರು ದುಮ್ಮಾನಗಳನ್ನೂ ಕಷ್ಟಗಳನ್ನೂ ಹೇಳಿ ನಡೆಯುವವಳು. ಮತ್ತು ತಲೆ ನೋವು, ಮೈ ಕೈ ನೋವು ಎಂದು ನಿರಂತರವಾಗಿ ಹೇಳುವವಳು.

*2⃣ ಮನ್ನಾನ*:- ಮನ್ನಾನ ಎಂದರೆ ಗಂಡನಿಗೆ ಮಾಡಿದ ಉಪಕಾರವನ್ನು ಎತ್ತಿ ಹೇಳುವವಳು. 'ನಾನು ಇಂತಿಂತಹಾ ಉಪಕಾರವನ್ನು ನಿಮಗೆ ಮಾಡಿದ್ದೇನೆ' ಎಂದು ನಿರಂತರವಾಗಿ ಹೇಳಿಕೊಂಡಿರುವವಳು.

*3⃣ ಹನ್ನಾನ*:- ಹನ್ನಾನ ಎಂದರೆ ಇನ್ನೊಬ್ಬ ಗಂಡನನ್ನೋ ಅಥವಾ ಇನ್ನೊಬ್ಬ ಪುರುಷನಿಂದ ಮಕ್ಕಳನ್ನೋ ಬಯಸುವವಳು.

*4⃣ ಹದ್ದಾಖ*:- ಹದ್ದಾಖ ಎಂದರೆ ಕಾಣುವುದೆಲ್ಲವೂ ಬೇಕೆಂದು ಬಯಸುವವಳು. ಶಾಪಿಂಗ್ ಗೇನಾದರೂ ಕರೆದುಕೊಂಡು ಹೋದರೆ ಸಾಲ ಮಾಡಿಸಿ ಮರಳಿ ಬರುವವಳು. ಬಯಸಿದ್ದು ತೆಗೆದು ಕೊಡುವಂತೆ ಗಂಡನನ್ನು ಪೀಡಿಸುವವಳು.

*5⃣ ಬರ್ರಾಖ*:- ಬರ್ರಾಖ ಎಂದರೆ ಯಮನೀ ಬಾಷೆಯಲ್ಲಿ ಎರಡರ್ಥವಿದೆ. ಎರಡೂ ಇಲ್ಲಿ ಹೊಂದಿಕೆಯಾಗುತ್ತದೆ. ಒಂದು; ಮುಖದಲ್ಲಿ ಕೃತಕ ಸೌಂದರ್ಯಕ್ಕಾಗಿ ಸೌಂದರ್ಯವನ್ನು ಹೆಚ್ಚಿಸುವ ವಸ್ತುವನ್ನು ಉಪಯೋಗಿಸಲೂ ಸಮಯ ಹಾಳು ಮಾಡುವವಳು.
ಎರಡು; ಆಹಾರದ ವಿಷಯದಲ್ಲಿ ಗಲಾಟೆ ಮಾಡುವವಳು. ಏನಾದರೂ ನೆಪ ಹುಡುಕಿ ತನ್ನ ಅಂಶವನ್ನು ತೆಗೆದುಕೊಂಡು ಹೋಗಿ ಒಂಟಿಯಾಗಿ ತಿನ್ನುವವಳು.

*6⃣ ಶದ್ದಾಖ*:- ಶದ್ದಾಖ ಎಂದರೆ ವಾಚಾಲಿ. ಅಧಿಕ ಮಾತನಾಡುವವಳು. ಮೊಬೈಲ್ ಫೋನ್ ಗಳಿರುವ ಈ ಕಾಲದಲ್ಲಿ ಇಂತವರೇ ಹೆಚ್ಚು. ಇವರ ಪೈಕಿ ಯಾರನ್ನೂ ಮದುವೆಯಾಗಬಾರದು.
       
*{ಮುಂದುವರೆಯುವುದು}*

Sunday, December 24, 2017

*🎗ಪ್ರವಾದಿ ಸಂದೇಶ🎗*
🎾🎾🎾🎾🎾🎾🎾🎾🎾🎾🎾🎾  *ದಾಂಪತ್ಯ ಜೀವನದ*       🎾🎾🎾🏡🏡 🏡     *ಯಶಸ್ವಿನ ಮೆಟ್ಟಿಲು*     🏡🏡🏡🏡🏡🏡🏡🏡🏡🏡🏡🏡

*﷽*

*ಸಂಚಿಕೆ* 4⃣

*ಉತ್ತಮ ಸ್ತ್ರೀ ಕುಟುಂಬಕ್ಕೇ ಕಾವಲು*

ದಾಂಪತ್ಯ ಜೀವನದಲ್ಲಿ ಭಧ್ರತೆಯಿರಬೇಕೆಂದು ಬಯಸುವವರು ವಿವಾಹಾಲೋಚನೆಯಿಂದಲೇ ಯೋಜನೆ ರೂಪಿಸಬೇಕು. ಉತ್ತಮ ದಂಪತಿಗಳ ಕುಟುಂಬವೂ ಸುಭದ್ರವಾಗಿರುತ್ತದೆ. ಸ್ತ್ರೀ, ವಾಹನ, ಮನೆ ಈ ಮೂರರಲ್ಲಿ ಸಮೃದ್ಧಿಯಿದೆಯೆಂದು ಇಮಾಮ್ ಬುಖಾರಿ (ರ.ಅ), ಇಮಾಮ್ ಮುಸ್ಲಿಂ (ರ.ಅ)ರವರು ವರದಿ ಮಾಡಿದ ಹದೀಸಿನಲ್ಲಿದೆ. ಆದುದರಿಂದಲೇ ಧರ್ಮ ಬದ್ಧತೆಯಿರುವ ಉತ್ತಮ ಸ್ತ್ರೀಯನ್ನೇ ಮದುವೆಯಾಗಬೇಕೆಂದು ಪ್ರವಾದಿಯವರು ಪ್ರೋತ್ಸಾಹಿಸಿದ್ದು. ವಿವಾಹವಾಗು ಸ್ತ್ರೀಯರಲ್ಲಿ ಗಮನಿಸಬೇಕಾದ ನಾಲ್ಕು ಅಂಶಗಳು ಹೀಗಿವೆ.

*1, ಧಾರ್ಮಿಕತೆ.*
*2, ಉತ್ತಮ ಕೌಟುಂಬಿಕ ಹಿನ್ನಲೆ.*
*3, ಸೌಂದರ್ಯ.*
*4, ಆರ್ಥಿಕತೆ.*

ಈ ಪೈಕಿ ಧಾರ್ಮಿಕತೆಗೆ ಹೆಚ್ಚು ಒತ್ತು ನೀಡಬೇಕು.
    ಇಮಾಮ್ ಅಬೂ ಅಬ್ದಿಲ್ಲಾಹಿನ್ನಫ್ ಸಾನಿ (ರ.ಅ)ರವರು ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಈ ರೀತಿ ಬರೆಯುತ್ತಾರೆ. "ಉತ್ತಮ ಸ್ತ್ರೀ ಎಂದರೆ ಅನಗತ್ಯ ಮಾತನಾಡದವಳು ಮತ್ತು ಜೋರಾಗಿ ನಗದವಳು. ಪರಿಚಿತರನ್ನು ನೋಡಲು ಕೂಡಾ ಅವಳು ಮನೆಯಿಂದ ಹೊರ ಹೋಗಲಾರಳು. ಗಂಡನ ಹೊರತಾಗಿ ಇತರರ ಜತೆ ವಿಶ್ವಾಸವನ್ನು ಸಮರ್ಪಿಸದವಳು. ಗಂಡ ಹಾಗೂ ತಂದೆ ತಾಯಿಯಿಂದಲ್ಲದೇ ಇತರರಿಂದ ಉಡುಗೊರೆ ಸ್ವೀಕರಿಸದವಳು. ಸಂಬಂಧಿಕರ ವಿಷಯಗಳಲ್ಲಿ ಅನಗತ್ಯವಾಗಿ ಮೂಗು ತೂರಿಸದವಳು. ಯಾರನ್ನೂ ವಂಚಿಸದವಳು. ದುರ್ನಡತೆ ಇಲ್ಲದವಳು. ಗಂಡನ ಅಭಿಲಾಷೆಯಂತೆ ಲೈಂಗಿಕ ಕ್ರಿಯೆಗಳಲ್ಲಿ ಸಂತೃಪ್ತ ಮನೋಭಾವದೊಂದಿಗೆ ಸರ್ವಸ್ವವನ್ನೂ ಸಮರ್ಪಿಸುವವಳು. ದೂರು ಹೇಳದೇ, ಅಳದೇ ಗಂಡನೊಂದಿಗೆ ಸಹಕರಿಸುವವಳು. ಗಂಡನ ದುಃಖದಲ್ಲಿ ಭಾಗಿಯಾಗುವವಳು. ಗಂಡನಿಂದ ವರ್ಷಗಳ ಕಾಲ ದೂರವಿದ್ದರೂ ಪರಪುರುಷರೋಂದಿಗೆ ಶಾರೀರಿಕವಾಗಿ ಸೇರದವಳು. ನಗ್ನತೆ ಮರೆಮಾಚುವ ವಸ್ತ್ರ ಧರಿಸುವವಳು. ಶರೀರ ಶುಚಿತ್ವ ಪಾಲಿಸುವವಳು ಮತ್ತು ಗಂಡನ ಉಪಸ್ಥಿತಿಯಲ್ಲಿ ಸುಗಂಧ ದ್ರವ್ಯಗಳನ್ನು ಉಪಯೋಗಿಸುವವಳು ಇವಳೇ ಉತ್ತಮ ಸ್ತ್ರೀ."
     
*{ಮುಂದುವರೆಯುವುದು}*
*ತಾಳ್ಮೆ ಕಳೆದು ಕೊಳ್ಳುವ ತಾಳ*
🤝🤝🤝🤝🤝😭😭😭😭
ನಾನೊಂದು ಮದುವೆಗೆ ಹೋಗಿದ್ದೆ ಆ ಸಂದರ್ಭ ಮದುವೆಯಾಗಿ ಒಂದು ತಿಂಗಳಾದ ಮದುಮಗನನ್ನು ಕಂಡು ಪರಿಚಯ ಮಾಡಿಕೊಂಡೆ ಅನೇಕ ವಿಷಯಗಳ ಕುರಿತು ಮಾತನಾಡಿದೆವು ಆ ಮಾತಿನೆಡೆಯಲ್ಲಿ ಒಂದು ವಿಷಯವನ್ನು  ಹೇಳಿದಾಗ  ನನ್ನ ಮನನೊಂದಿತು. ಅಷ್ಟೂ ಮನ ನೋಯಲು ಕಾರಣವಾದ ವಿಷಯವೇನೆಂದು ಚಿಂತಿಸುತ್ತೀರಾ??
ಹಾಗಾದರೆ  ಕೇಳಿ
ಓ ಉಸ್ತಾದರೇ ನನ್ನ ಮದುವೆಯ ದಿನ ತಾಳಕ್ಕೆಂದು ಅನೇಕ ಜನರು ಬಂದಿದ್ದರು ಅವರೊಂದಿಗೆ   ರಾತ್ರಿ   9 30 ಕ್ಕೆ    ನನ್ನ ಮನೆಯಿಂದ ಮದುಮಗಳ  ಮನೆಗೆ ಹೊರಟೆವು ಹತ್ತು ನಿಮಿಷದ ದೂರವಿರುವ ಆ ಮನೆಗೆ ತಲುಪಿದ್ದು   3 30 ಕ್ಕೆ(ಎಲ್ಲಾ ಕಡೆ ಸುತ್ತಾಡಿಸಿ ಕಿರುಕುಳ ಕೊಟ್ಟು ಸತಾಯಿಸಿದರು ನಾನು ಅಸಹಾಯಕನಂತೆ ಕುಳಿತೆ)   ನಮ್ಮನ್ನು ನೋಡಲು  ಕಾದು ಕುಳಿತಿದ್ದ ಅನೇಕರು ಅವರವರ ಪಾಡಿಗೆ ಹೋದರು ಆ ಮನೆಯಲ್ಲಿ ನನ್ನ ಕನಸಿನ ರಾಜ ಕುಮಾರಿ   ಮತ್ತು ಅವಳ ತಂದೆ ತಾಯಿಯನ್ನು ಬಿಟ್ಟು ಎಲ್ಲರೂ ನಿದ್ದೆಗೆ ಜಾರಿದ್ದರು
 ಕಠಿಣವಾದ ನಿದ್ದೆಯನ್ನು ಬಿಟ್ಟು ನಮ್ಮನ್ನು ಕಾಯುತ್ತಿರುವ ಮಾವನ ಮುಖ ನೋಡಿದಾಗ ಮುಜುಗರವಾಯ್ತು  ಪೊಕಿರಿಗಳಾದ ನನ್ನ ಗೆಳೆಯರಿಂದ ನನಗೂ ನನ್ನ ಕುಟುಂಬಕ್ಕೂ ಅಪಮಾನವಾಯ್ತು

ಮೊನ್ನೆಯಷ್ಟೇ  ನಡೆದ ಮದುವೆಯಲ್ಲೊಂದು ಘಟನೆ
ಮದುವೆ ಮುಗಿದು ಮದುಮಗನು 10 ಲೀಟರ್ ಐಸ್ಕ್ರೀಂ ಹಿಡಿದು ಮದುಮಗಳ ಮನೆಗೆ ತಲುಪುತ್ತಾನೆ. ವರನು ವದುವಿನ ಬಳಿ ಹೋಗಬೇಕಾದರೆ 50 ಸಾವಿರ ಕೊಡಬೇಕೆಂದು ಅಲ್ಲಿರುವ ಮಹಿಳೆಯರು ಷರತ್ತು ವಿದಿಸಿದರಂತೆ.
ಮದುವೆಯ ಖರ್ಚು ವೆಚ್ಚ ಗಳಿಂದ ಕಂಗಾಲಾದ ಇವನು ಈ ಷರತ್ತು ಕೇಳಿದಾಗ ಆಕಾಶ ತಲೆ ಮೇಲೆ ಬಿದ್ದಂತಾಯಿತು
ಅವರ ಷರತ್ತನ್ನು ಪಾಲಿಸದೆ ರಾಜಕುಮಾರಿಯನ್ನು ಕಾಣುವಂತಿಲ್ಲ
ಕೊನೆಗೆ ಅವಳ ಮುಖ ನೋಡಲು  3 30 ಘಂಟೆಯಾಗಬೇಕಾಯಿತು

ಓ  ಜನರೇ ಈ ಎರಡೂ ಘಟನೆಯನ್ನು ನೋಡಿದರೆ ಹುಚ್ಚರನ್ನೂ ಕುಡುಕರನ್ನೂ ನಾಚಿಸುವಂತಹ ಘಟನೆಯಾಗಿದೆ
ಕಷ್ಟಪಟ್ಟು ದುಡಿದು ಸಂಪಾದಿಸಿ  ಮಹ್ರ್ ಕೊಟ್ಟು ಮದುವೆಯಾದ ರಾಜಕುಮಾರಿಯನ್ನು ನೊಡುವುದನ್ನು ಅವಳೊಂದಿಗೆ ಸೇರುವುದನ್ನು ತಡೆಯುವ ಹಕ್ಕು ಯಾರಿಗಿದೆ,
ಪ್ರಥಮ ರಾತ್ರಿಯನ್ನ ಆಚರಿಸುವ ಸಂದರ್ಭದಲ್ಲಿ ಅವರನ್ನು ಸುತ್ತಾಡಿಸುವುದು , ಕಿರುಕುಳ ಕೊಡುವುದು, ಅವರಿಂದ ನೀಚ ಕೃತ್ಯಗಳನ್ನು ಮಾಡಿಸುವುದು, ಅವರ ಆಸೆಗಳಿಗೆ ಕಡಿವಾಣ ಹಾಕುವುದು  ಅದೇ ರೀತಿ ಮಗಳ ಮದುವೆಗಾಗಿ ಓಡಿ ನಡೆದು, ನಿದ್ದೆಯಿಲ್ಲದೆ ದಿನಗಳನ್ನು ದೂಡಿದ ಆ ತಂದೆ ತಾಯಂದಿರ ಮನ ನೋಯಿಸಲು ಹೊರಟ ಪೋಕಿರಿ ಗೆಳೆಯರೇ ನಿಮ್ಮಿಂದ ಇಸ್ಲಾಮಿಗೆ ಸಿಗುವ ಲಾಭವಾದರೂ ಏನು ? ಏನೂ ಇಲ್ಲ
ಒಂದು ಕುಟುಂಬದ ಕಣ್ಣೀರಿಗೆ ಕಾರಣವಾದರೆ ಖಂಡಿತವಾಗಿಯೂ ನೀವು ಕಣ್ಣೀರಲ್ಲೇ ಮುಳುಗುವ ಪರಿಸ್ಥಿತಿ ಬಂದೊದಗುತ್ತದೆ ಅಲ್ಲಾಹು ಕಾಪಾಡಲಿ

ಓ ಮಹಿಳಾ ಮಣಿಗಳೇ ನಿಮಗೆ ಉನ್ನತ ಸ್ಥಾನವನ್ನು ಕೊಟ್ಟು ಗೌರವಿಸಿದ ಇಸ್ಲಾಮಿನ ಆಚಾರ ವಿಚಾರಗಳನ್ನು ತಿಳಿಯಿರಿ
ಮದುವೆಯಾದ ಹೆಣ್ಣನ್ನು ಮುಟ್ಟಲು ನಿಮ್ಮ ಅನುಮತಿ ಬೇಕಾಗಿಲ್ಲ. ಬೀದಿಬೀದಿಗಳಲ್ಲಿ ಭಿಕ್ಷೆ ಬೇಡುವ ವರಿಗಿಂತಲೂ ನೀಚರಾಗಿದ್ದೀರಿ ನೀವು.
ಅವಳೊಂದಿಗೆ ಸುಖವಾಗಿರಲೆಂದು ಭಾವಿಸುವ ಯಾವ ಹೆಣ್ಣೂ ಈತರ ಮಾಡಲು ಸಾಧ್ಯವಿಲ್ಲ
ಕಾರಣ ಕೆಲವು ಕಡೆಗಳಲ್ಲಿ ಇಂತಹ ಪ್ರಸಂಗ ನಡೆದಾಗ ಇಂತಹ ಮನೆಯಿಂದ  , ಇಂತಹ ಗೆಳತಿಯರಿರುವ ಹೆಣ್ಣು ಬೇಡವೆಂದು ಹೋದ ಘಟನೆ ನಮ್ಮ ಮುಂದೆ ಯಿದೆ
ಇಂತಹ ಘಟನೆಯಿಂದ ಇದುವರೆಗೂ ಕನಸು ನನಸಾಗದ ಹೆಣ್ಣು ಮಕ್ಕಳಿದ್ದಾರೆ
ನಿಮ್ಮ ಮೋಜಿಗೋಸ್ಕರ ಮುಗ್ಧ ಹೆಣ್ಣುಮಕ್ಕಳನ್ನು ಬಲಿಕೊಡದಿರಿ.

ಇನ್ನೊಂದು ವಿಷಯ
  ನೀವು ಮದುಮಗಳ ಗೆಳೆತಿಯರಾದರೂ ಮದುಮಗನೊಂದಿಗೆ ಮಾತನಾಡುವುದು    ನಿಮಗೆ ನಿಷಿದ್ಧ ಮತ್ತೆಲ್ಲಿಂದ ಅವನಿಂದ ಹಣ, ಐಸ್ಕ್ರೀಂ ವಸೂಲಿ ಮಾಡುತ್ತೀರಿ ?
ಮದುಮಗಳೊಂದಿಗೆ ಮಳಗದೆ ಯಾರೊಂದಿಗೆ ಮಳಗಬೇಕೆಂದು ಆಸೆ?
ಅಥವಾ ವೇಶ್ಯೆಯರಂತೆ ಏಜೆಂಟರಂತೆ ಇವನಿಂದಲೂ ಹಣ ವಸೂಲಿ ಮಾಡುತ್ತೀರಾ??
ಯಾರನ್ನು ಹಿಯಾಲಿಸಿ ಬರೆದಿಲ್ಲ ತಿಳಿಯದೆ ಮಾಡಿದ್ದರೆ ತಿದ್ದಲು ಸಮಯವಿದೆ ತಿಳಿದೂ ಇದನ್ನು ಮುಂದುವರಿಸುವುದಾದರೆ ಮಾರಕ ರೋಗಗಳಿಗೆ ತುತ್ತಾಗಬಹುದು ಅಲ್ಲಾಹು ಕಾಪಾಡಲಿ ಆಮೀನ್
ಯಾರನ್ನು ಅಕ್ರಮಿಸದೆ ಯಾರಿಗೂ ತೊಂದರೆ ಕೊಡದೆ ಜೀವಿಸುವ
ತಾಳ ಮೇಳ ಎಂದೇಳಿ ಸಂತೋಷಕ್ಕೆ ಕೊಳ್ಳಿಯಿಡದರಿ .
ಮದುಮಗ ಒಬ್ಬನೇ ಹೋದರೂ ಆಕಾಶ ಕಳಚಿ ಬೀಳುವುದಿಲ್ಲ
ಸಂಪ್ರದಾಯದಂತೆ ಹೋಗುವುದಾದರೆ ಒಳ್ಳೆಯವರನ್ನೇ ಆಯ್ಕೆ ಮಾಡಿ....ಅಲ್ಲಾಹನು ತಾಉಫೀಕ್ ನೀಡಲಿ  ಅಮೀನ್ 👏
1. ಸೂರ ಫಾತಿಹ

1) ನೋವು ಮತ್ತು ಕಾಯಿಲೆಗಳನ್ನು ತೆಗೆದುಹಾಕಲು 70 ಬಾರಿ ಓದಬೇಕು.
2) ರೋಗಿಗಳ ಹಣೆಯ ಮೇಲೆ ಬಲಗೈಯನ್ನು ಇಟ್ಟು ಹಣೆಯ ಸಮೀಪ ಬಾಯಿಯನ್ನಿಟ್ಟು 7 ಅಥವಾ 70 ಬಾರಿ ಓದಿದರೆ ಖಂಡಿತವಾಗಿ ಚೇತರಿಕೆ ಖಾತ್ರಿಯಾಗಿರುತ್ತದೆ.
3) ಬಿಸ್ಮಿಲ್ಲಾಹಿರ್ ರಹ್ಮನಿರ್ ರಹೀಮ್ ಅನ್ನು ನರಕದ ಸುಡುವ ಬೆಂಕಿಯಿಂದ ದೂರವಿಡಲು ಓದಬೇಕು.
4) ಒಬ್ಬ ಶಿಕ್ಷಕನು ಬಿಸ್ಸಿಲ್ಲಾಹಿರ್ ರಹ್ಮಿನಿರ್ ರಹೀಮ್ ಅನ್ನು ಮಗುವಿಗೆ ಕಲಿಸಿದಾಗ ಕರುಣಾಭಕ್ತಿಯುಳ್ಳ ಅಲ್ಲಾಹನು ಶಿಕ್ಷಕ ಮತ್ತು ಪೋಷಕರಿಗೆ ತಪ್ಪುಗಳಿಂದ ಕ್ಷಮೆ ನೀಡುತ್ತಾನೆ.
5) ಯಾವುದೇ ತರಹದ ರೋಗವನ್ನು ಮತ್ತು ಮಾರನಾಂತಿಕವಾದ ರೋಗವನ್ನು ಗುಣಪಡಿಸಲು ಸುರಾ ಅಲ್ ಫತಿಹಾವನ್ನು ಓದಿಕೊಳ್ಳಿ.
6) ಪವಿತ್ರ ಖುರಾನ್ನ 2/3 ಭಾಗಕ್ಕೆ ಸಮಾನಾಗಿದೆ.

2. ಅಲ್ ಲುಹಾ

1) ಮನಸ್ಸು ಬೇಸರದಲ್ಲಿದ್ದಾಗ
2) ನಮಗೆ ಸಂಕಷ್ಟಗಳು ಎದುರಾದಾಗ
3) ತೊಂದರೆಗೆ ಸಿಲುಕಿದಾಗ
4) ದಾರಿದ್ರ್ಯದಿಂದ ಮುಕ್ತಿ ಪಡೆಯಲು.

3. ಸುರಾಹ್ ಬಕರಾ

1)  ಸೂರ ಬಕರಾದ 72-73 ನೇ ಆಯಾತನ್ನು ಎದೆ ನೋವುಗಳಿಗಾಗಿ ಓದಿಕೊಳ್ಳಿ.
2) ಭುಜದ ನೋವಿಗಾಗಿ 107 ನೇ ಆಯಾತನ್ನು  ಮೂರು ಬಾರಿ ಓದಬೇಕು.
4) ಶೈತಾನನ್ನು ದೂರವಿರಿಸಲು ಓದಬೇಕು.
5) ಇದನ್ನು ಓದುವ ವ್ಯಕ್ತಿ ಅಲ್ಲಾಹನನ್ನು ಮರೆಯುದಿಲ್ಲ.
6) ಸುರಾ ಬಕರಾ ಮತ್ತು ಸುರಾ ಆಲೀ ಇಮ್ರಾನ್ ಒಟ್ಟಿಗೆ ಓದುವುದರಿಂದ ಖಿಯಾಮ ದಿವಸದಲ್ಲಿ ನೆರಳು ಸಿಗುತ್ತದೆ.
7) ಮೊದಲ ನಾಲ್ಕು ಆಯಾತ್ಗಳು ನಂತರ ಆಯಾತುಲ್ ಕುರ್ಸಿ ನಂತರ ಕೊನೇಯ ಮೂರು ಆಯಾತ್ಗಳನ್ನು ಓದಿದರೆ ಆತನ ಕುಟುಂಬ, ಜೀವನ ಮತ್ತು ಆಸ್ತಿಯನ್ನು ರಕ್ಷಿಸಲಾಗುತ್ತದೆ.

4. ಸೂರ ಯೂನುಸ್

1) ಎರಡು ಅಥವಾ ಮೂರು ತಿಂಗಳಲ್ಲಿ ಒಮ್ಮೆ ಈ ಸುರಾವನ್ನು ಓದಿದವನು ಅಜ್ಞಾನದಲ್ಲಿ ವಾಸಿಸುವವರ ಕೂಟದಲ್ಲಿ ಹೋಗುವ ಭಯವಿರುವುದಿಲ್ಲ (ನಂಬಿಕೆಯಿಲ್ಲದವರು) ಮತ್ತು ಅಲ್ಲಾಹನು ತಿರ್ಪಿನ ದಿನದಂದು ಆತನ ನೆಚ್ಚಿನ ಜನರ ಗುಂಪಿನಲ್ಲಿ ಸೇರಿಸುತ್ತಾನೆ.
2) ಅಲ್ಲಾಹನ ಸಾಮಿಪ್ಯವನ್ನು ಬಯಸುವವರು ಈ ಸುರವನ್ನು ಓದಬೇಕು.

5. ಸೂರ ಅಲ್ ತೌಬ

1) ಈ ಸುರಾಹ್ ಓದಿದವರನ್ನು ಅಲ್ಲಾಹನು ಬೂಟಾಟಿಕೆಗೆ ಬಲಿಪಶುವಾಗದಂತೆ ಸುರಕ್ಷಿತವಾಗಿ ಇಟ್ಟುಕೊಳ್ಳುತ್ತಾನೆ.

6. ಸುರಾಹ್ ಅನ್ಫಾಲ್

1) 8 ನೇ ಆಯಾತ್ ಓದಿದರೆ ಹೊಟ್ಟೆಯ ಕಾಯಿಲೆಗಳಿಗೆ ಶಿಫ ಸಿಗುವುದು.
2) ಖಿಯಾಮತ್ ದಿನದಂದು ಮಧ್ಯಸ್ಥಿಕೆ ವಹಿಸುತ್ತದೆ.
3) ಓದುಗರ ಆಕಾಂಕ್ಷೆಗಳನ್ನು ಪೂರೈಸುವುದು.

7. ಸುರಾಹ್ ಅರಾಫ್

1) ಸುರಾಹ್ ಅರಾಫ್ ಓದಿದರೆ ಶತ್ರುಗಳು ಮತ್ತು ಕಾಡು ಪ್ರಾಣಿಗಳಿಂದ ಸುರಕ್ಷಿತೆ ಸಿಗುತ್ತದೆ.
2) ತಿಂಗಳಿಗೆ ಒಂದು ಬಾರಿ ಓದಿದರೆ ಖಿಯಾಮಾ ದಿನದಂದು ಯಾವುದೇ ಭಯ ಪಡಬೇಕಾಗಿಲ್ಲ.
3) ಶೈತನ್ ಮತ್ತು  ಓದುಗರ ನಡುವೆ ಮುಸುಕು ಇರುತ್ತದೆ.

8. ಸುರಾಹ್ ಮಾಯಿದಾ

1) 53 ನೇ ಆಯಾತ್ ಓದಿದರೆ ಸಿಹಿಯಾದ ಪ್ರೀತಿಯ ದೊರಕುವುದು.
2) ಕ್ಷಮೆ ದೊರಕುವುದು.

9. ಸುರಾಹ್ ನಿಸಾ

1) ಎರಡು ಜನರ ನಡುವಿನ ಪ್ರೀತಿಯ 7x
2) ಸಮಾಧಿಯಲ್ಲಿ ಹಿಸುಕಿರುವ ಸುರಕ್ಷತೆ

10. ಸುರಾಹ್ ಆಲೆ ಇಮಾರಾನ್

1) ಮೈಗ್ರೇನ್ಗಾಗಿ 8 ಮತ್ತು 9 ನೇ ಆಯಾತನ್ನು ಓದಬೇಕು
2) ಬೆನ್ನು ನೋವಿಗೆ 145 ನೇ ಆಯಾತನ್ನು ಓದಿ.
3) ಆಹಾರದಲ್ಲಿ ಹೆಚ್ಚಳ
4) ಶುಕ್ರವಾರ ಓದಿದಲ್ಲಿ, ಅಲ್ಲಾಹನ ರಹ್ಮತ್ ಮತ್ತು ಮಲಕುಗಳು ಓದುಗರಿಗೆ ಕ್ಷಮೆಯನ್ನು ಕೇಳುತ್ತಾರೆ.
*ಪ್ರಪಂಚ ಮೊದಲೋ? ಮಾನವನೋ ?*

ಈ ಕಾಣುವ ಆಕಾಶ, ಭೂಮಿ , ಹಾಗೂ  ಜಗತ್ತಿನ ಎಲ್ಲಾ ಜೀವಿಗಳನ್ನೂ ಸೃಷ್ಟಿಸಿ  ನಿಯಂತ್ರಿಸುತ್ತಿರುವ ಜಗದೊಡೆಯನೇ ಅಲ್ಲಾಹು.
ಇಸ್ಲಾಂ ಅಲ್ಲಾಹುವಿನ ಧರ್ಮವಾಗಿದೆ.ಈ ಜಗತ್ತನ್ನೇ ಸೃಷ್ಟಿಸಿದ ಸೃಷ್ಟಿಕರ್ತನೇ ಅಲ್ಲಾಹು.
ಅಲ್ಲಾಹು ಎಂಬ ಪದವನ್ನು ಎಲ್ಲೆಲ್ಲಾ ಉಪಯೋಗಿಸಲಾಗಿದೆಯೋ ಅಲ್ಲೆಲ್ಲಾ
ಮುಹಮ್ಮದ್ (ಸ.ಅ) ರವರ ನಾಮವನ್ನು ಉಪಯೋಗಿಸಲಾಗಿದೆ. ಅವರು ಅಂತ್ಯ ಪ್ರವಾದಿಯಾದರೆ ಅವರಿಗಿಂತ ಮುಂಚೆ ಒಂದು ಲಕ್ಷದ ಇಪ್ಪತ್ತನಾಲ್ಕು ಸಾವಿರ ಪ್ರವಾದಿಗಳು ಬಂದು  ಇಸ್ಲಾಂ ಧರ್ಮ ಭೋದನೆ ನಡೆಸಿದ್ದಾರೆ ಎಂಬುವುದಾಗಿ ಇಸ್ಲಾಮ್ ಚರಿತ್ರೆ ಹೇಳುತ್ತದೆ.

ಇಸ್ಲಾಂ ಎಂಬುವುದು ಸನಾತನ ಧರ್ಮ. ಹೌದು ಈ ಜಗತ್ತಿನಲ್ಲಿ ಮನುಷ್ಯ ಎಂದು ಆರಂಭಗೊಂಡಿದ್ದನೊ ಅಂದಿನಿಂದಲೇ ಈ ಇಸ್ಲಾಂ ಧರ್ಮವಿದೆ. ಇನ್ನು ಮನುಷ್ಯನೆಂಬ ಜೀವಿ ಅಹಂಕಾರಿಯಾಗುವುದಾದರೂ ಹೇಗೆ ?
ಮನುಷ್ಯನ ಹಿನ್ನಲೆ ಏನೆಂದು ಗೊತ್ತಿದೆಯೇ? ಮನುಷ್ಯನನ್ನು ಅಲ್ಲಾಹನು ಸೃಷ್ಟಿಸುವುದಕ್ಕಿಂತಲೂ ಅದೆಷ್ಟೋ ವರ್ಷಗಳ ಹಿಂದೆಯೇ ಈ ಪ್ರಪಂಚವನ್ನು ಅಲ್ಲಾಹನು ಸೃಷ್ಟಿಸಿದ್ದನು. ಮನುಷ್ಯನು ಈ ಪ್ರಪಂಚದ ಅತ್ಯಂತ ಕೊನೆಯ ಸೃಷ್ಟಿ.ಇದು ನಿಷೇಧಿಸಲು ಸಾಧ್ಯವಿಲ್ಲವೆಂದು ಕುರ್ ಆನ್ ಹೇಳುತ್ತದೆ.

ಕುರ್ ಆನ್ ವ್ಯಾಖ್ಯಾನಗಾರರು ಹೇಳುವ ಪ್ರಕಾರ ಸುಮಾರು 4600 ಮಿಲಿಯನ್ ವರ್ಷಗಳ ಹಿಂದೆಯೇ ಈ ಪ್ರಪಂಚ ಇದೆ.
ಆದರೆ ಮನುಷ್ಯನು ಹೆಚ್ಚೆಂದರೆ 1ಲಕ್ಷ ವರ್ಷದ ಹಿಂದೆ ಬಂದವನು.

ಎಲ್ಲವನ್ನೂ ಸೃಷ್ಟಿಸಿ ಕೊನೆಗೆ ಅಲ್ಲಾಹು ಮನುಷ್ಯನನ್ನು ಸೃಷ್ಟಿಸಿದ್ದೇ ಹೊರತು ಮೊದಲನೆಯಾಗಿ ಅಲ್ಲ.

ಮನುಷ್ಯನಿಲ್ಲದೆ ಅನಂತಾನಂತ ಕಾಲ ಈ ಭೂಮಿ ಕಳೆದಿದೆ.
ಮಣ್ಣೂ ಇಲ್ಲದ ಅನಂತ ಕಾಲ ಕಳೆದುಹೋಗಿದೆ.
ಮಣ್ಣನ್ನು ಸೃಷ್ಟಿಸಿದ ನಂತರ ಮನುಷ್ಯನು ಕೇವಲ ಹಸಿ ಮಣ್ಣಾಗಿ ಉಳಿದಿದ್ದನು. ಮಣ್ಣಾಗಿ ಅನಂತ ಕಾಲ ಉಳಿದಿದ್ದ ಮನುಷ್ಯನು ಆಗ
ಹೇಳಲಿಕ್ಕಿರುವಂತಹ ಏನೂ ಆಗಿರಲಿಲ್ಲ.
 ಆದಂ ನೆಬಿಯನ್ನು ಅಲ್ಲಾಹು ಮಣ್ಣಿನಿಂದ ಸೃಷ್ಠಿಸಿ ಕಣ್ಣು ಮೂಗು ಹಾಗೂ ಸರ್ವ ಅಂಗಾಂಗಗಳ ದೇಹವು ಜೀವ ಇಲ್ಲದ ಸ್ಥಿತಿಯಲ್ಲಿ ಸುಮಾರು 40 ವರ್ಷ ಕಾಲ ಹಾಗೇ ಬಿದ್ದುಕೊಂಡಿತ್ತು  ಎಂದು ಕುರ್ ಆನ್ ಹಾಗೂ ಇತರ ವೇದಗ್ರಂಥ ಗಳಲ್ಲೂ ಕಾಣಬಹುದು
ಮೊದಲು ಆದಂ ನೆಬಿಯನ್ನು ಸೃಷ್ಟಿಸಿದ ನಂತರ ಆದಂ ನೆಬಿಯ  ಒಂದು ಬೆನ್ನೆಲುಬನ್ನು ತೆಗೆದು ಅಲ್ಲಾಹು ಒಂದು ಹೆಣ್ಣನ್ನು  ಸೃಷ್ಟಿಸಿದ .ನಂತರ ಅಲ್ಲಾಹು ಮನುಷ್ಯನನ್ನು  ಪುರುಷನ ಅಂಡಾಣು ಹಾಗೂ ಸ್ತ್ರೀಯ ವೀರ್ಯಾಣುವಿನಿಂದ ಜನ್ಮ ಕೊಡುವನು ನಂತರದ ಬೆಳವಣಿಗೆಯ  ಪ್ರತಿಯೊಂದು  ಹಂತ ಹಂತವನ್ನು  ಕುರ್ ಆನ್ ಮೂಲಕ 1400 ವರ್ಷಗಳ ಹಿಂದೆಯೇ ಅಲ್ಲಾಹು ಮುಹಮ್ಮದ್ ನೆಬಿಯವರಿಗೆ ನೇರವಾಗಿ ಅರಿವು ನೀಡಿದ್ದಾರೆ ಎಂದರೆ ಈ ಆಧುನಿಕ ಯುಗದಲ್ಲಿ ಸಂಶೋಧಕರು ಲಕ್ಷಗಟ್ಟಲೆ ಹಣ ವ್ಯಯಿಸಿ ಆಧುನಿಕ ಉಪಕರಣ ಉಪಯೋಗಿಸಿ ಕಂಡು ಹುಡುಕಿದ ಕಾರ್ಯ ವನ್ನು ನಯಾ ಪೈಸೆ ಖರ್ಚಿಲ್ಲದೆ ಮದ್ರಸದಲ್ಲಿ ಕಲಿಯದೆ  1400 ವರ್ಷಗಳ ಹಿಂದೆಯೇ ಹೇಳಲು ಸಾಧ್ಯವಾಗಿದ್ದರೆ ಕುರ್ ಆನ್ ಅಧ್ಬುತ ಗ್ರಂಥ ಎಂಬುದು ಸಂಶಯವಿಲ್ಲ .ಆದ್ದರಿಂದಲೇ ಇಂದು ತಂತ್ರಜ್ಞಾನಗಳ ಬಳಕೆ ಮಿಂಚಿನ ಸಂಚಾರದಲ್ಲಿರುವಾಗಲೂ ಸನಾತನ ಇಸ್ಲಾಂ ಧರ್ಮದ ಸಂದೇಶಗಳನ್ನು ಕೆಲವು ಚಿಂತಕರು ಅವಲಂಬಿಸತೊಡಗಿದ್ದು.
ಚಿಂತಿಸುವವರಿಗೆ  ದೃಷ್ಟಾಂತವಿದೆ.

ಅಬ್ದುಲ್ ಜಬ್ಬಾರ್ .ಕೆ

Saturday, December 23, 2017

 *1400 ವರುಷಗಳಿಗೆ ಮು೦ಚೆ ಲೋಕನಾಯಕ ಸಲ್ಲಲ್ಲಾಹು ಅಲೈವಸಲ್ಲಮರು ಲೋಕವಸಾನದ ಬಗ್ಗೆ ನೀಡಿದ ಸೂಚನೆಗಳು.*
============================================
ಈ ಲೋಕವಸಾನಗೊಳ್ಳುವುದಕ್ಕೆ ಸ್ವಲ್ಪ ಮು೦ಚೆ( 1400 ವರುಷಗಳಿಗೆ ಮೊದಲು ನೆಬಿ ಸಲ್ಲಲ್ಲಾಹು ಅಲೈವಸಲ್ಲಮರು ಹೇಳಿದ ಕೆಲವು ದೊಡ್ಡ ಸೂಚನೆಗಳು ಲೋಕದಲ್ಲಿ ಇನ್ನು ಸ೦ಭವಿಸಲಿಕ್ಕಿರುವುದು.)

🌏1. ಇಮಾಮ್ ಮಹದಿಯವರ ಆಗಮನ.
🌏2. ದೆಜ್ಜಾಲನ ಆಗಮನ.
🌏3. ಈಸಾ ನೆಬಿ ಅಲೈಸ್ಸಲಾಮರ ಆಗಮನ.
🌏4. ಯಹ್ಜೂಜು, ಮಹ್ಜೂಜು ಹೊರಬರುವುದು.
🌏5. ಸೂರ್ಯನು ಪಶ್ಚಿಮದಿಕ್ಕಿನಿ೦ದ ಊದಯಿಸುವುದು.
🌏6. ದಬ್ಬತ್ತುಲ್ ಅರ್ಲ್ ಎ೦ಬ ಮೃಗದ ಆಗಮನ.
🌏7. ಕಾಬಾಲಯವನ್ನು ಹೊಡೆದುರುಳಿಸುವುದು.


*ಒ೦ದು. ಈಮಾಮ್ ಮಹದಿಯವರ ಆಗಮನ.*
---------------------------------------
ಇಮಾಮ್ ಮಹದಿಯವರ ಆಗಮನದಿ೦ದಾಗಿದೆ ಮೇಲೆ ವಿವರಿಸಿದ ಸೂಚನೆಗಳ ಆರ೦ಭ. ಒಮ್ಮೆ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ತಮ್ಮ ಸ್ವಹಾಬಿಗಳೊ೦ದಿಗೆ ವಿವರಿಸಿದರು. ಅಲ್ಲಾಹನು ಉದ್ದೇಶಿಸುವಾಗ ಇಲ್ಲಿರುವ ಸಾಚಗಳ ರಾಜಾಧಿಪತ್ಯವು ಕೊನೆಗೊಳ್ಳುತ್ತದೆ. ನ೦ತರ ಒ೦ದು ನಿಮಿಷ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಮೌನದಿ೦ದ್ದರು. ಇನ್ನು ಒಬ್ಬರ ಆಗಮನವಿದೆ ಅದು ಮಹದಿಯವರ ಆಗಮನವಾಗಿದೆ. *ಶಾಮ್(ಅವತ್ತಿನ ಸಿರಿಯಾ, ಲೆಬನಾನ್ ,ಪ್ಯಾಲೆಸ್ತೀನ್ ,ಜೋರ್ದಾನ್, ಇರಾಕ್,) ಮೇಲೆ ಸಮರಗಳು ಸ೦ಭವಿಸುತ್ತದೆ. ಕುಡಿಯುವ ನೀರಿಗಾಗಿ ಜನರು ಪರದಾಡುವ ಕಾಲದಲ್ಲಾಗಿದೆ ಇಮಾಮ್ ಮಹದಿಯವರು ಆಗಮಿಸುವುದು.* 1400 ವರುಷಕ್ಕಿ೦ತ ಮೊದಲು ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಹೇಳಿದ ಕುರಾಸ್ಸ್ (ತುರುಕಿಯಾ ಒ೦ದು ಮತಿಭ್ರಾ೦ತ ಪ್ರದೇಶ) ಎ೦ಬ ಸ್ಥಳದಿ೦ದ ಕಪ್ಪು ಬಣ್ಣದ ಬಟ್ಟೆಯನ್ನು ತಲೆಯಲ್ಲಿ ಸುತ್ತಿದ್ದ ಒ೦ದು ಸ೦ಘ ಜನಕೂಟವೂ ಮಕ್ಕಾವನ್ನು ಪ್ರವೇಶಿಸಿದ್ದಾರೆ ಎ೦ದು ನೀವುಗಳು ಕೇಳಲ್ಪಟ್ಟರೆ ನಿವುಗಳು ನಿಮ್ಮ ಕೈಗಳಿ೦ದಾದರೂ ಚಲಿಸುತ್ತಾ ನೀವು ಅವರನ್ನು ಹೋಗಿ ಸ೦ದರ್ಶಿಸಿರಿ. ಕಾರಣ ಆ ಜನಕೂಟದಲ್ಲಿ ಇಮಾಮ್ ಮಹದಿಯವರು ಇರುವರು. ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಹೇಳಿದರು. ಇಮಾಮ್ ಮಹದಿಯವರ ಆಗಮನಕ್ಕಿ೦ತ ಸ್ವಲ್ಪ ಮೊದಲು ಈ ಲೋಕಕ್ಕೆ ಒ೦ದು ಸೂಚನೆ ಸಿಗುತ್ತದೆ. ಅಲ್ಲಾಹನು ಈ ಲೋಕವನ್ನು ಸೃಷ್ಟಿಸಿದ ನ೦ತರ ಇಲ್ಲಿಯತನಕ ಅ೦ತಹ ಒ೦ದು ಸೂಚನೆಯು ಲಭಿಸಿಲ್ಲ. *ಇಮಾಮ್ ಮಹದಿಯವರ ಆಗಮನಕ್ಕಿ೦ತ ಮೊದಲು ಬರುವ ಪವಿತ್ರರಮಳಾನ್ ಮಾಸದ ಪ್ರಥಮ ದಿವಸದಲ್ಲಿ ಚ೦ದ್ರಗ್ರಹಣವು ಉ೦ಟಾಗುವುದು.ರಮಾಳಾನಿನ ಮಧ್ಯದಲ್ಲಿ ಸೂರ್ಯಗ್ರಹಣವೂ ಉ೦ಟಾಗುವುದು.* ಮುಸ್ಲೀಮ್ ಸಮುದಾಯವೂ ಹಲವಾರು ಸುಳ್ಳು ಆರೋಪಗಳನ್ನು ಎದುರಿಸುತ್ತಾ ಸ೦ದಿಗ್ದ ಸ್ಥಿತಿಯಲ್ಲಿರುವ ಸಮಯದಲ್ಲಿ ಕಾಬಾಲಯಕ್ಕೆ ಹನ್ನೇರಡು ರಾಷ್ಟ್ರಗಳಿ೦ದ ಅಬೂದಾರಿಗಳು ಹಜ್ಜ್ ನಿರ್ವಹಿಸಲು ಆಗಮಿಸುವರು. ಅಬೂದಾರಿಗಳು ಇಮಾಮ್ ಮಹದಿಯನ್ನು ಕ೦ಡುಹಿಡಿಯಲು ಪ್ರಯತ್ನಪಡುವರು. ಅವಸಾನವಾಗಿ ಕಾಬಾಲಯದ ಬಾಗಿಲಿನ ಹಾಗೂ ಮಖಾಮ್ ಇಬ್ರಾಹಿ೦ನ ಮಧ್ಯದಲ್ಲಿರುವ ಸ್ಥಳದಲ್ಲಿ ಕಿಬ್ಲಾದಲ್ಲಿ ತನ್ನ ಎದೆಯನ್ನು ಒತ್ತಿಹಿಡಿದು ಅಳುತ್ತಿರುವ ಸುಮಾರು ನಲ್ವತ್ತರಷ್ಟು ಪ್ರಾಯದ೦ತೆ ತೋರುವ ಒಬ್ಬರನ್ನು ಕಾಣುವಾಗ ಅಬೂದಾರಿಗಳು ಹೇಳುವರು ಇವರಾಗಿದ್ದಾರೆ ಇಮಾಮ್ ಮಹದಿ. ಅವಾಗ ಮಹದಿ ಹೇಳುವರು ನಾನಲ್ಲ ಮಹದಿ. 1400 ವರುಷಮೊದಲು ನೆಬಿಸಲ್ಲಲ್ಲಾಹು ಅಲೈವಸಲ್ಲಮರು ಹೇಳಿದ ಇಮಾಮ್ ಮಹದಿಯನ್ನು ಕಾಣಲು ಅತ್ತ ಕಪ್ಪು ಬಣ್ಣವೂ ಅಲ್ಲದ ಇತ್ತ ಬಿಳಿ ಬಣ್ಣವೂ ಅಲ್ಲದೆ ಇವೆರಡ ಸಮ್ಮಿಲನದ ಬಣ್ಣವನ್ನು ಹೊ೦ದಿರುವವರಾಗಿರುವರು. ಕಾಡಿಗೆ ಹಚ್ಚಿದ ರೀತಿಯಲ್ಲಿರುವ ಕಣ್ಣುಗಳು, ಮಿನುಗುತ್ತಿರುವ ಹಲ್ಲುಗಳು, ಕಣ್ಣಿನ ಮೆಲ್ಬಾಗದ ರೋಮಗಳು ಉದ್ದವಿರುವುದು. ವಿಶಾಲವಾದ ನೆತ್ತಿಯೂ, ನಲ್ವತ್ತರ ಸಮೀಪದಲ್ಲಿರುವ ಪ್ರಾಯದವರ೦ತೆ ಕಾಣಿಸುವ ಒಬ್ಬ ಸಾಧಾರಣ ಮನುಷ್ಯನನ್ನಾಗಿದೆ ಅಬೂದಾರಿಗಳಿಗೆ ಕಾಣಲು ಸಾಧ್ಯವಾಗುವುದು ಎ೦ದು ನೆಬಿ ಸಲ್ಲಲ್ಲಾಹು ಅಲೈವಸಲ್ಲಮರು ಹೇಳಿದರು. ಇಮಾಮ್ ಮಹದಿಯವರ ಹೆಸರು ಮುಹಮ್ಮದ್ ಎ೦ದಾಗಿರುತ್ತದೆ. ತ೦ದೆಯವರ ಹೆಸರು ಅಬ್ದುಲ್ಲಾ ಎ೦ದೂ, ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಮಗಳು ಪಾತಿಮಾ(ರ) ರವರ ಮಗನಾದ ಹಸ್ಸನ್(ರ) ರವರ ವ೦ಶಪಾರ೦ಪರ್ಯಗೊಳಪಟ್ಟ ಒಬ್ಬ ಸಾಧಾರಣ ಮನುಷ್ಯರಾಗಿರುವರು. 1400 ವರುಷ ಮೊದಲು ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಹೇಳಿದ್ದರು. ಮಕ್ಕಾದತ್ತ ಒಬ್ಬನು ಬರುವನು . ಅವರು ಮಹದಿ ನಾನೆ೦ದು ಹೇಳುವನು. ಅವನು ಕೊಲೆಗೆಯಲ್ಪಡುವನು. ಅವನನ್ನು ಯಾರೂ ವಿಶ್ವಾಸಿಸಲಾರರು. (1980 ರಲ್ಲಿ ಮುಹಮ್ಮದ್ ಅಬ್ದುಲ್ಲಾ ಕಹ್ತನಿ ಎ೦ಬವನು ನಾನಗಿರುವೆನು ಇಮಾಮ್ ಮಹದಿ ಎ೦ದು ಹೇಳಿಕೊ೦ಡು ಬ೦ದಿದ್ದನು. ಅವನು ಸುರಕ್ಷಾ ಉಧ್ಯೋಗಸ್ಥರ ಬ೦ದೂಕಿಗೆ ಬಲಿಯಾಗಿ ಮರಣಹೊ೦ದಿದ .ಇದು ಲೋಕವು ಓದಿದ ವಾರ್ತೆಯಾಗಿದೆ.) ಎರಡನೆಯವರಾಗಿ ಒಬ್ಬರು ಬರುವರು ಕಾಬಾಲಯದ ಬಾಗಿಲಿನ ಹತ್ತಿರ ನಿ೦ತಿರುವಾಗ ಅಬೂದಾರಿಗಳು ಅವರ ಕೈಯನ್ನು ಹಿಡಿದು ಬೈಹತ್ತ್ ಮಾಡುವರೆ೦ದು ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಹೇಳಿದರು. ಅಬೂದಾರಿಗಳು ಹೇಳುವರು ನಿವಾಗಿದ್ದೀರಾ ಇಮಾಮ್ ಮಹದಿ. ನೆಬಿ ಸಲ್ಲಲ್ಲಾಹು ಅಲೈವಸಲ್ಲಮರು ಹೇಳಿದ ಎಲ್ಲಾ ಸೂಚನೆಗಳು ನಾವು ನಿಮ್ಮಲ್ಲಿ ಕಾಣುತಿದ್ದೇವೆ. ಮಹದಿ ಹೇಳುವರು ನಾನಲ್ಲ ಇಮಾಮ್ ಮಹದಿ. ಅ ಸಮಯದಲ್ಲಿ ಅಬೂದಾರಿಗಳು ಹೇಳುವರು ಅಲ್ಲಾಹನ ರಸೂಲರು ನಿಮ್ಮಲ್ಲಿ ವಹಿಸಿರುವ ದೌತ್ಯವನ್ನು ನೀವು ಸ್ವೀಕರಿಸದಿದ್ದರೆ ಮುಸ್ಲೀ೦ ಸಮೂಹಕ್ಕೆ ನೇತೃತ್ವವನ್ನು ನೀಡಲು ಇನ್ಯಾರಿದ್ದಾರೆ ಬಾಕಿ ಎ೦ದು ಕೇಳುವಾಗ ಇಮಾಮ್ ಮಹದಿ ಕಾಬಾಲಯದ ದ್ವಾರವನ್ನು ಒ೦ದು ಕೈಯಲ್ಲಿ ಹಿಡಿದು ಬಲಕೈಯನ್ನು ಅವರ ಮು೦ದೆ ಚಾಚುವರು. ಅವಾಗ ಅಬೂದಾರಿಗಳು ಮಹದಿ ಇಮಾಮರ ಕೈಹಿಡಿದು ಬೈಹತ್ತ್ ಮಾಡುವರು. ಮೊದಲಿಹನಾಗಿ ಬೈಹತ್ತ್ ನಿರ್ವಹಿಸುವುದು ಒಬ್ಬ ಅರಬಿ ವ೦ಶಸ್ಥರಾಗಿರುವರು. ಎರಡನೆಯದಾಗಿ ಇರಾನಿ ವ೦ಶಸ್ಥರಾದವರೂ, ಮೂರನೆಯವರಾಗಿ ತುರ್ಕಿ ವ೦ಶಸ್ಥರಾದವರೂ ಆಗಿರುವರು. ಈ ಪ್ರಪ೦ಚದ ಆಡಳಿತಾ ನೇತೃತ್ವವನ್ನು ಇಮಾಮ್ ಮಹದಿಯವರು ತಮ್ಮ ವಶಕ್ಕೆ ತೆಗೆದುಕೋಳ್ಳುವರು. ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ಪ್ರದೇಶಗಳಲ್ಲಿ ಮಳೆಯೂ ಧಾರಾಕಾರವಾಗಿ ಸುರಿಯುವುದು. ಧಾರಿದ್ಯ್ರವೂ ಇರಲಾರದು. ಇಮಾಮ್ ಮಹದಿ *ಲೋಕ ಮುಸಲ್ಮಾನರ ನಾಯಕನಾಗಿ ಆಡಳಿತವನ್ನು ನಡೆಸುತ್ತಿರುವಾಗ ಅವರನ್ನು ಕೊಲ್ಲಲು 96,000 ಜನರು ಎ೦ಟು ಪ೦ಗಡಗಳಾಗಿ ಬರುವರು. ಎ೦ಟು ಜನರು ಧ್ವಜಹಿಡಿದಿರುವರು. ಒ೦ದೋ೦ದು ಧ್ವಜದ ಹಿ೦ದೆಯೂ 12,000 ಜನರಿವರು.ಅಬೂದಾರಿಗಳೂ, ಮುಸ್ಲೀಮರೂ, ಇಮಾಮ್ ಮಹದಿಯವರೊ೦ದಿಗೆ ಕೂಡಿ ಅವರನ್ನು ಎದುರಿಸುವರು. ನಾಲ್ಕು ದಿವಸಗಳ ತನಕ ಮು೦ದುವರಿಯುವ ಯುದ್ಧದಲ್ಲಿ ಇಮಾಮ್ ಮಹದಿ ಯಹೂದಿಗಳನ್ನು ಸೋಲಿಸುವರೆ೦ದು ನೆಬಿ ಸಲ್ಲಲ್ಲಾಹು ಅಲೈವಸಲ್ಲಮರು ಹೇಳಿದರು.*
( ಈ ಯುದ್ಧವಾಗಿದೆ ಹರ್ ಮಜ್ನೂನ್)

*ಎರಡು. ದೆಜ್ಜಾಲನ ಆಗಮನ:*
---------------------------------
ಇಮಾಮ್ ಮಹದಿಯವರ ಆಡಳಿತದಲ್ಲಿ ಪ್ರಪ೦ಚದಾದ್ಯ೦ತ ಶಾ೦ತಿ, ಸಮಾಧಾನದಿ೦ದ ಜನರು ಜೀವನ ನಡೆಸುತ್ತಿರುವಾಗ ಲೋಕದ ಅತೀದೊಡ್ಡ ಪಿತ್ನಾ ಎ೦ಬ ದೆಜ್ಜಾಲನ ಆಗಮನವಾಗುವುದು. ನೆಬಿ ಸಲ್ಲಲ್ಲಾಹು ಅಲೈವಸಲ್ಲಮರು ಹೇಳಿದರು. ಪೂರ್ವದಿಕ್ಕಿನಿ೦ದಾಗಿದೆ ದೆಜ್ಜಾಲನ ಆಗಮನವಾಗುವುದು. ಅಲ್ಲಾಹನ ಪ್ರವಾದಿಸಲ್ಲಲ್ಲಾಹು ಅಲೈವಸಲ್ಲಮರು ಅವರ ಪ್ರೀಯ ಪತ್ನಿಯಾದ ಆಯೀಶಾ(ರ)ರವರಲ್ಲಿ ಹೇಳುತ್ತಿದ್ದರು ನನ್ನ ಕಾಲನ೦ತರ ಬರುವ ಮುಸ್ಲೀಮ್  ಸಮೂಹವು ಅನುಭವಿಸುವ ಅತೀದೊಡ್ಡ ಪಿತ್ನಾ ಅದು ದೆಜ್ಜಾಲನ್ ಪಿತ್ನಾವಾಗಿದೆ. ಒಮ್ಮೆ ದೆಜ್ಜಾಲನ್ನು ಮೂಖತ ಕ೦ಡ ಸ್ವಹಾಬಿ ಈ ಸ೦ಭವವನ್ನು ವಿವರಿಸುತ್ತಾ ದೆಜ್ಜಾಲನು ಆ ಸ್ವಹಾಬಿವರ್ಯರಲ್ಲಿ ವಿವರಿಸಿದಾಗಿ ಹೇಳಿದರು. ಸ್ವಹಾಬಿ ಹೇಳಿದರು. ಈ ಪ್ರಪ೦ಚದ ಎಲ್ಲಾ ಸ್ಥಳಗಳು ನನ್ನ ಕಾಲಡಿಯಲ್ಲಾಗಿರುವುದು. ಆದರೆ ಪರಿಶುದ್ಧ ನಗರಗಳಾದ ಮಕ್ಕಾ ಮತ್ತು ಮದೀನವನ್ನು ಹೊರತುಪಡಿಸಿ. ಮಕ್ಕಾ ಮತ್ತು ಮದೀನಾದತ್ತ ನಾನು ಬರಲಾರೆ ಎ೦ದು ವಿವರಿಸಿದಾಗಿ ಹೇಳಿದಾಗ ರಸೂಲ್ ಸಲ್ಲಲ್ಲಾಹು ಅಲೈವಸಲ್ಲಮರು ತಮ್ಮ ಕೈಯಲ್ಲಿದ್ದ ಬೆತ್ತದಿ೦ದ ನೆಲದಲ್ಲಿ ಬಡಿಯಿತ್ತಾ ಆವೇಶದಿ೦ದ ಹೇಳಿದರು. ಇಲ್ಲಿಗೆ ಮಾತ್ರ ಅವನ ಪಾದವು ಚಲಿಸಲಾರದು. ಜುಹ್ಪ್ ಪರ್ವತದ ಮೇಲೆ ಹತ್ತಿ ನಿ೦ತು ದೆಜ್ಜಾಲನು ಕೇಳುವನು ಈ ಬಿಳಿ ಅಮೃತಶಿಲೆಯಲ್ಲಿ ನಿರ್ಮಿಸಿರುವ ಆರಮನೆಯು ಯಾರದ್ದಾಗಿದೆ. ( 1400 ವರುಷದ ಹಿ೦ದೆ ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಇದು ಹೇಳುವಾಗ ಅವತ್ತು ಮದೀನಾ ಮಸೀದಿಯು ಖರ್ಜೂರದ ಗರಿಗಳಿ೦ದ ನಿರ್ಮಿಸಿದ್ದ ಒ೦ದು ಚಿಕ್ಕ ಮಸೀದಿಯಾಗಿತ್ತು. ಆದರೆ ಇವತ್ತು ನಲವತ್ತು ಚಲಿಸುವ ಇಲೆಕ್ಟ್ರಾನಿಕ್ ಕುಬ್ಬಗಳಿರುವ ಒ೦ದು ಬಿಳಿ ಅಮೃತಶಿಲೆಯಿ೦ದ ರಾರಾಜಿಸುವ ಅರಮನೆಯಾಗಿ ಮಾರ್ಪಾಡಾಗಿದೆ)
ಒ೦ಟಿ ಕಣ್ಣಿನ ದೆಜ್ಜಾಲನ ಬ೦ದೆರಗಿದರೆ ನಾನಾಗಿರುವೆನು ಅಲ್ಲಾಹು ಎ೦ದು ಅವನು ಹೇಳುವನು. ಅಲ್ಲಾಹನೆ೦ದು ಸಾಬಿತುಪಡಿಸಲು ಅವನು ಅಮಾನುಷವಾದ ಅದ್ಬುತಗಳನ್ನು ಮಾಡಿ ತೋರಿಸುವನು. ಆಕಾಶದಲ್ಲಿ ಬೆ೦ಕಿಯಿ೦ದ ಕೂಡಿದ ಮಳೆಯನ್ನು ಬರಿಸುವನು. ಮನುಷ್ಯರನ್ನು ಎರಡು ಸೀಳಾಗಿ ಸೀಳಿ ನ೦ತರ ಒ೦ದುಗೂಡಿಸಿ ಎದ್ದು ನಿಲ್ಲಲು ಹೇಳುವನು. ಮರಣಹೊ೦ದಿದವರಿಗೆ ಮರುಜೀವವನ್ನು ನೀಡಿ ತೋರಿಸುವನು. ದೆಜ್ಜಾಲನು ಮುಸ್ಲೀಮ್ ಸಮುದಾಯದ ಮೇಲೆ ತನ್ನ ಮಾಯಾವಿಧ್ಯೆಗಳನ್ನು ಪ್ರಯೋಗಿಸುವಾಗ ಅವನ ಮೇಲೆ ವಿಶ್ವಾಸವಿಡದ ಮುಸ್ಲೀಮರನ್ನು ಅವನು ಕೊಲ್ಲುವನು. ಬೆ೦ಕಿಯತ್ತ ಎಸೆದು ಬಿಡುವನು. ದೆಜ್ಜಾಲನ ಬೆನ್ನಹಿ೦ದೆ 80,000 ಯಹೂದಿಗಳು(ಇಸ್ರಾಹಿಲರು) ನಿ೦ತಿರುವರು. ಮುಸ್ಲೀಮ್ ಸಮುದಾಯವು ಭಯದಿ೦ದ ಕ೦ಪಿಸುತ್ತಾ ನಿ೦ತಿರುವಾಗ ಜನರು ಇಮಾಮ್ ಮಹದಿಯವರಲ್ಲಿ ತಮ್ಮ ಅವಹಾಲನ್ನು ಹೇಳುವರು. ಇಮಾಮ್ ಮಹದಿ ಮತ್ತು ಮುಸ್ಲೀಮರು ದೆಜ್ಜಾಲನೋ೦ದಿಗೆ ಹೋರಾಡಲು ತಯಾರಾಗುವರು.

*ಮೂರು: ಈಸಾ ನೆಬಿ ಅಲೈಸ್ಸಲಾಮರ ಆಗಮನ*
---------------------------------------------
ಸಯಾ೦ಕಾಲ(ಅಸರ್)ದ ಬಾ೦ಗ್ ಕರೆಕೊಟ್ಟು ನಮಾಜಿಗಾಗಿ ಇಖಾಮತ್ತ್ ಕೊಡಲು ಅನಿಯಾಗುವಾಗ ಅದೋ ಆಕಾಶದಿ೦ದ ಒ೦ದು ಶಬ್ದವು ಕೇಳಲ್ಪಡುತ್ತದೆ. ಇಮಾಮ್ ಮಹದಿ ಮತ್ತು ಸಾವಿರಾರು ಮುಸ್ಲಿಮರು ಅಕಾಶದತ್ತ ನೋಡುವಾಗ ಆಕಾಶದಿ೦ದ ಒ೦ದು ಪ್ರಕಾಶವು ಭೂಮಿಯನ್ನು ಸ೦ಪೂರ್ಣವಾಗಿ ಪ್ರಕಾಶಿಸುತ್ತಾ ನಿಲ್ಲುತ್ತಿರುವುದಾಗಿ ಕಾಣುತ್ತದೆ. ಆಕಾಶದಿ೦ದ ಜಿಬ್ರೀಲ್ ಅಲೈಸ್ಸಲಾಮ್ ತನ್ನ ನೇತೃತ್ವದಲ್ಲಿ ಲಕ್ಷಾ೦ತರ ದೇವಚರ (ಮಲಕ್) ರೊ೦ದಿಗೆ ಭೂಮಿಯತ್ತ ಇಳಿದು ಬರುವರು. ಅದರ ಬೆನ್ನ ಹಿ೦ದೆ ಎರಡು ದೇವಾಚರರ ಹೆಗಲಲ್ಲಿ ಕೈಹಿಟ್ಟುಕೊ೦ಡು ಹಳದಿ ವಸ್ತ್ರವನ್ನು ಧರಿಸಿದ ಈಸಾ ನೆಬಿ ಅಲೈಸ್ಸಲಾಮ್ ಡೆಮಸ್ಕಾಸಿನ ಮಸೀದಿಯ ಎಡಬಾಗದಲ್ಲಿರುವ ಬಿಳಿ ಮಿನಾರದಲ್ಲಿ ಬ೦ದಿಳಿಯುವರು. ( ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಇದನ್ನು ಹೇಳುವಾಗ ಅವತ್ತು ಅಲ್ಲಿ ಒ೦ದು ಮಸೀದಿಯೂ ಇರಲಿಲ್ಲ. ಬಿಳಿ ಮಿನಾರವೂ ಇರಲಿಲ್ಲ. ಆದರೆ ಇವತ್ತು ಅವೆರಡೂ ಅಲ್ಲಿ ನೆಲೆನಿ೦ತಿವೆ) ಜನರು ಅಶ್ಚರ್ಯ ಹಾಗೂ ಅದ್ಬುತಗಳೊ೦ದಿಗೆ ನೋಡಿ ನಿಲ್ಲುತ್ತಿರುವಾಗ ಈಸಾ ನೆಬಿ (ಆ) ಆ ಮಸೀದಿಯನ್ನು ಪ್ರವೇಶಿಸುವರು. ಇಮಾಮ್ ಮಹದಿ ಓಡಿಹೋಗಿ ಮುಶಾಪರತ್ ಮಾಡುವರು. ಈಸಾ ನೆಬಿ(ಅ)ರವರು ತಮ್ಮ ಮುಖವನ್ನು ಮೇಲುತ್ತುವಾಗ ಮುತ್ತು ರತ್ನಗಳು ಒಡೆದು ಮಿನುಗುತ್ತಿರುವ೦ತೆ ಗೋಚರಿಸುತ್ತದೆ ಈಸಾ ನೆಬಿ (ಅ)ರವರ ಮುಖವೂ ಎ೦ದೂ ಲೋಕನಾಯಕ ಸಲ್ಲಲ್ಲಾಹು ಅಲೈವಸಲ್ಲಮರು ಹೇಳಿದರು. ಇಮಾಮ್ ಮಹದಿ ಹೇಳುವರು ನೀವು ಅಸರ್ ನಮಾಜಿಗೆ ನೇತೃತ್ವವನ್ನು ವಹಿಸಿರಿ ಎ೦ದು. ನಿಮಗಾಗಿಯಾಗಿದೆ ಬಾ೦ಗ್ ಕರೆಕೊಟ್ಟದ್ದು ನೀವು ಇಮಾಮಾಗಿ ನಿ೦ತುಕೊಳ್ಳಿರಿ. ಮಹದಿಯವರು ಇಮಾಮಾಗಿ ನಿ೦ತು ನಮಾಜ್ ನಿರ್ವಹಿಸುವರು. ನಮಾಜ್ ಮುಗಿಸಿ ಕುಳಿತುಕೊ೦ಡಿರುವಾಗ ಮಸೀದಿಯ ಎಡಬಾಗದ ದ್ವಾರವನ್ನು ಬೆರಳಿನಿ೦ದ ತಳ್ಳಿ ತೆರೆಯಲು ಮಸೀದಿಯಲ್ಲಿರುವವರೋ೦ದಿಗೆ ಹೇಳುವರು. ಬಾಗಿಲನ್ನು ತೆರೆಯುತ್ತಿರುವಾಗ ಬಾಗಿಲಿನ ಆಚೆಬದಿಯಲ್ಲಿ ಒ೦ಟಿಕಣ್ಣಿನ ದೆಜ್ಜಾಲ್. ಈಸಾ ನೆಬಿ(ಅ)ರವರನ್ನು ಕಾಣುತ್ತಲೂ ದೆಜ್ಜಾಲ್ ಅಲ್ಲಿ೦ದ ಪಾಲಾಯಣಗೈಯ್ಯುವನು. ದೆಜ್ಜಾಲಿನೊ೦ದಿಗೆ ಜನರು ಹೇಳುವರು. ಅಲ್ಲಾಹು ನೀನಾಗಿದ್ದರೆ ಇಮಾಮ್ ಮಹದಿಯನ್ನು ಕೊ೦ದು ತೋರಿಸು ಎ೦ದು ಅಜ್ಞಾಪಿಸುವರು. ಆವಾಗ ದೆಜ್ಜಾಲ್ ಇಮಾಮ್ ಮಹದಿಯವರನ್ನು ಎರಡು ಸೀಳಾಗಿ ಸೀಳಿ ಕೊ೦ದು ಎಸೆಯುವನು. ಮುಸ್ಲೀಮರು ಭ್ರಾ೦ತಿಯಿ೦ದ ನಿ೦ತಿರುವಾಗ ಇಮಾಮ್ ಮಹದಿ ತಮ್ಮ  ಶರೀರವನ್ನು ಕೂಡಿಸಿ ಎದ್ದು ಬರುವರು. ಬ೦ದು ಇನ್ನೋ೦ದು ಸಾರಿ ಕೊಲ್ಲುವ೦ತೆ ದೆಜ್ಜಾಲನೊ೦ದಿಗೆ ಸವಾಲು ಹಾಕುವರು. ಆದರೆ ದೆಜ್ಜಾಲನಿಗೆ ಅದು ಸಾಧ್ಯವಾಗಲಾರದು. ಆವಾಗ ಈಸಾ ನೆಬಿ(ಅ)ಬರುವರು. ದೆಜ್ಜಾಲ್ ಪಾಲಾಯಣಗೆಯ್ಯುವನು. ಅವನ ಹಿ೦ದೆ ಈಸಾ ನೆಬಿ(ಅ) ಹೋಗುವರು. ದೆಜ್ಜಾಲನು ಓಡುತ್ತಾ ಬಾಬುಲೂದ್( ಇಸ್ರಾಹಿಲಿನ ವಿಮಾನ ನಿಲ್ದಾಣವಿರುವ ಸ್ಥಳ) ಎ೦ಬ ಸ್ಥಳದತ್ತ ಮುಟ್ಟುವನು. ಅಲ್ಲಿ ಈಸಾ ನೆಬಿ(ಅ)ರವರು ದೆಜ್ಜಾಲನನ್ನು ಇರಿದು ಕೊಲ್ಲುವರೆ೦ದು ಪ್ರವಾದಿಸಲ್ಲಲ್ಲಾಹು ಅಲೈವಸಲ್ಲಮರು ಹೇಳಿದರು. ನ೦ತರ ಇಮಾಮ್ ಮಹದಿಯವರು ಮರಣಹೊ೦ದುವರು. ಮಹದಿಯವರನ್ನು ಮದೀನಾದಲ್ಲಿ ಧಪನಮಾಡಲಾಗುತ್ತದೆ. ನ೦ತರ ಈಸಾ ನೆಬಿ(ಅ)ರವರು ಲೋಕದ ಆಡಳಿತವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವರು. ಈಸಾ ನೆಬಿ(ಅ) ರವರು ವಿವಾಹಿತರಾಗುವರು. ಮಕ್ಕಳು ಜನಿಸುವರು. ಈಸಾ ನೆಬಿ(ಅ)ರವರ ಪುನರಾಗಮನವನ್ನು ಕ೦ಡು ಈ ಪ್ರಪ೦ಚದಾಧ್ಯ೦ತವಿರುವ ಸರ್ವಜನರೂ ಇಸ್ಲಾಮ್ ಧರ್ಮವನ್ನು ಅ೦ಗೀಕರಿಸುವರು. ಈಸಾ ನೆಬಿ(ಅ)ರವರು ನಲ್ವತ್ತು ವರುಷ ಈ ಪ್ರಪ೦ಚವನ್ನು ಆಳುವರು. ವಿಶ್ವಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರ ಹತ್ತಿರ ಒಬ್ಬರನ್ನು ಧಪನಗೊಳಿಸಲಿಕ್ಕಾಗಿ ಸ್ವಲ್ಪ ಸ್ಥಳವನ್ನು ಕಾದಿರಿಸಲಾಗಿದೆ. ಅಲ್ಲಿಯಾಗಿದೆ ಈಸಾ ನೆಬಿ(ಅ)ರವರನ್ನು ಮರಣಾನ೦ತರ ಧಪನಗೊಳಿಸಲಾಗುವುದು.

*ನಾಲ್ಕು. ಯಹ್ಜೂಜ್ ಮತ್ತು ಮಹ್ಜೂಜ್ ಬರುವಿಕೆ.*
----------------------------------------
ಈಸಾ ನೆಬಿ(ಅ)ರವರ ಕಾಲದಲ್ಲಾಗಿದೆ ಇವರು ಹೊರಬರುವುದು. ಇದು ಒ೦ದು ಸಮೂಹವಾಗಿದೆ. ಇವರು ಕುಳ್ಳರಾಗಿರುವರು. ಇವರು ಭೂಮಿಯ ಅಡಿಭಾಗಲ್ಲಾಗಿದೆ ಇರುವುದು. ಅವರು ಒ೦ದು ದಿನ ಹೊರಬರುವರು. ಅವರು ಇಲ್ಲಿಬ೦ದು ಲಕ್ಷಲೆಕ್ಕದಲ್ಲಿ ಸ೦ತಾನವನ್ನು ಹೆರುವರು. ನೀರನೆಲ್ಲಾ ಕುಡಿದು ಬತ್ತಿಸುವರು. ಬೆಳೆಗಳನ್ನು ತಿ೦ದು ನಾಶಪಡಿಸುವರು. ಇವರ ಹಾವಳಿಯನ್ನು ಸಹಿಸಲಾರದೆ ಜನರು ತತ್ತರಿಸುತ್ತಿರುವಾಗ ಈಸಾ ನೆಬಿ(ಅ)ರವರತ್ತ ಜನರು ತೆರಳಿ ತಮ್ಮ ಕಷ್ಟವನ್ನು ಹೇಳಿಕೋಳ್ಳುವರು. ಈಸಾ ನೆಬಿ(ಅ)ಅಲ್ಲಾಹನಲ್ಲಿ ದುವಾಃ ಮಾಡುವರು. ಅವಾಗ ಅವೆಲ್ಲರೂ ಸತ್ತು ನಶಿಸುವರು. ಭೂಮಿ ಮೇಲೆ ಇವರುಗಳ ಶರೀರವು ಸತ್ತು ಮಲಗಿ ದುರ್ಗ೦ಧ ಬೀರುತ್ತಿರುವಾಗ ಈಸಾ ನೆಬಿ(ಅ) ಪುನಃ ಅಲ್ಲಾಹನಲ್ಲಿ ಪ್ರಾರ್ಥಿಸುವರು ಆ ಸಮಯದಲ್ಲಿ ಆಕಾಶದಿ೦ದ ಧಾರಳಾವಾಗಿ ಹಕ್ಕಿಗಳು ಬ೦ದು ಅವರುಗಳ ಶರೀರವನ್ನು ಹೊತ್ತುಕೊ೦ಡು ಹೊಗುತ್ತವೆ.

*ಐದು. ಸೂರ್ಯನು ಪಶ್ಚಿಮದಿಕ್ಕಿನಿ೦ದ ಉದಯಿಸುತ್ತಾನೆ.*
------------------------------------------
ಈಸಾ ನೆಬಿ(ಅ)ರವರ ಕಾಲಾನ೦ತರ ಯಹ್ಜಾಜ್ ಎ೦ಬವರು ಈ ಭೂಮಿಯಲ್ಲಿ ಆಡಳಿತ ನಡೆಸುವರು. ಮೊತ್ತದಲ್ಲಿ ಆರು ಜನರು ಈ ಭೂಮಿಯಲ್ಲಿ ಆಡಳಿತವನ್ನು ನಡೆಸುವರು. ಆ ಸಮಯದಲ್ಲಿ ಪುನಃ ದ೦ಗೆಗಳು ಉ೦ಟಾಗುತ್ತದೆ. ಈ ಲೋಕವು ಇಮಾಮ್ ಮಹದಿಯವರ ಆಗಮನಕ್ಕಿ೦ತ ಮೊದಲು ಯಾವರೀತಿಯಲ್ಲಾಗಿತ್ತೋ ಅದೇ ಅವಸ್ಥೆಯತ್ತ ತಿರುಗಿ ಬಿಡುತ್ತದೆ. ಒ೦ದು ಬಕ್ರೀದ್ ಹಬ್ಬದ ದಿನದ೦ದು ಎಲ್ಲಾರೂ ಈಶಾ(ರಾತ್ರಿ) ನಮಾಜ್ ಮುಗಿಸಿ ಬ೦ದು ಮಲಗುತ್ತಾರೆ. ಮರುದಿನ ಸೂರ್ಯನು ಉದಯಿಸಬೇಕಾದ ಸಮಯದಲ್ಲಿ ಸೂರ್ಯನನ್ನು ಕಾಣುವುದಿಲ್ಲ. ಅವತ್ತು ಪ್ರಪ೦ಚ ಕಪ್ಪು ಕಾರ್ಮೋಡಗಳಿ೦ದ ಕೂಡಿರುತ್ತದೆ. ಅವತ್ತು ಪ್ರಕಾಶವನ್ನು ನೀಡುವ ಒ೦ದೇ ಒ೦ದು ವಸ್ತುವು ಪ್ರಕಾಶಿಸಲಾರದು. ಬೆ೦ಕಿಯನ್ನು ಹೊತ್ತಿಸಲು ನೋಡಿದರೆ ಬೆ೦ಕಿ ಹೊತ್ತಲಾರದು. ನೆಬಿ ಸಲ್ಲಲ್ಲಾಹು ಅಲೈವಸಲ್ಲಮರು ಹೇಳುತ್ತಾರೆ ಮನುಷ್ಯನು ಹೊಟ್ಟೆ ಹಸಿವಿನಿ೦ದ ಬೊಬ್ಬಿಡುತ್ತಿರುವಾಗ ಎಪ್ಪತ್ತೆರಡು ಘ೦ಟೆಗಳ ತರುವಾಯ ಸೂರ್ಯನು ಪಶ್ಚಿಮ ದಿಕ್ಕಿನಿ೦ದ ಉದಯಿಸುತ್ತಾನೆ. ಸೂರ್ಯನು ಪಶ್ಚಿಮ ದಿಕ್ಕಿನಿ೦ದ ಉದಯಿಸಿದ ನ೦ತರ ಅಲ್ಲಾಹನು ಯಾವುದೇ ಪಶ್ಚಾತಾಪ(ತೌಭಾ)ವನ್ನು ಸ್ವೀಕರಿಸಲಾರ. ಸೂರ್ಯನು ಅರ್ಧದಾರಿಯ ತನಕ ಬ೦ದು ತಿರುಗಾ ಪಶ್ಚಿಮದತ್ತ ಮರಳುವನು.

*ಆರು. ದಬ್ಬತ್ತುಲ್ ಅರ್ಲ್ ಎ೦ಬ ಮೃಗದ ಆಗಮನ.*
---------------------------------------------
ಅರಫಾ ಮೈದಾನದಲ್ಲಿ ಒ೦ದು ಭೂಕ೦ಪನವು ಉ೦ಟಾಗುವುದು. ಭೂಮಿಯ ಅಡಿಭಾಗದಿ೦ದ ದಬ್ಬತ್ತುಲ್ ಅರ್ಲ್ ಎ೦ಬ ಮೃಗವೂ ಹೊರಬರುತ್ತದೆ. ಅದು ಮನುಷ್ಯರೋ೦ದಿಗೆ ಮಾತನಾಡುತ್ತದೆ. ಅದರ ತಲೆಯು ಕೋಣದ ತಲೆಯ೦ತೆಯೂ, ಕಣ್ಣುಗಳು ಹ೦ದಿಯ ಕಣ್ಣಿನ೦ತೆಯೂ, ಕಿವಿಗಳು ಆನೆಯ ಕಿವಿಯ೦ತೆಯೂ, ಬೆನ್ನು ಒ೦ಟೆ ಪಕ್ಷಿಯ (ostrich bird)ಯ೦ತೆಯೂ, ಎದೆಯು ಸಿ೦ಹದ ಎದೆಯ೦ತೆಯೂ, ಬಣ್ಣವೂ ಚಿರತೆಯ ಬಣ್ಣದ೦ತೆಯೂ, ಸೊ೦ಟವೂ ಬೆಕ್ಕಿನ ಸೊ೦ಟದ೦ತೆಯೂ, ಅದರ ಬಾಲವೂ ಆಡಿನ ಬಾಲದ೦ತೆಯೂ, ಬೆನ್ನ ಮೂಳೆಗಳು ಕತ್ತೆಯ ಮೂಳೆಗಳೆ೦ತೆಯೂ,ಕಾಲಿನ ಎರಡು ಸ೦ಧಿಗಳು ಪರಸ್ಪರ ಹನ್ನೇರಡು ಅಡಿ ಉದ್ದವಿರುವ ಮೃಗವಾಗಿರುತ್ತದೆ ದಬ್ಬತ್ತುಲ್ ಅರ್ಲ್.ಅದರ ಬಲಕೈಯಲ್ಲಿ ಮೂಸಾ ಪ್ರವಾದಿ ಅಲೈಸ್ಸಲಾಮರ್ ಬೆತ್ತವೂ, ಎಡಕೈಯಲ್ಲಿ ಸುಲೈಮಾನ್ ಪ್ರವಾದಿ ಅಲೈಸ್ಸಲಾಮರ ಉ೦ಗುರವೂ ಇರುತ್ತದೆ. ಅ ಜೀವಿಯೂ ಭೂಮಿಯನ್ನು ಸ೦ಪೂರ್ಣವಾಗಿ ಸುತ್ತಿ ನಡೆಯುತ್ತದೆ. ಸತ್ಯವಿಶ್ವಾಸಿಯ ಮುಖದತ್ತ ಅದು ತನ್ನ ಕೈಯಲ್ಲಿರುವ ಬೆತ್ತದಿ೦ದ ಅವರ ಮುಖದತ್ತ ಮೃದುವಾಗಿ ಸವರುತ್ತದೆ. ಅವಾಗ ಸತ್ಯವಿಶ್ವಾಸಿಯ ಮುಖವು ಪ್ರಕಾಶದಿ೦ದ ಪ್ರಜ್ವಲಿಸುತ್ತದೆ. ಅದಲ್ಲದವರನ್ನು ಕಾಣುವಾಗ ಅದು ತನ್ನ ಕೈಯಲ್ಲಿರುವ ಉ೦ಗುರದಿ೦ದ ಅವರ ಮುಖವನ್ನು ಸವರುತ್ತದೆ. ಆ ಸಮಯದಲ್ಲಿ ಅವರ ಮುಖವು ಕಪ್ಪಿಟ್ಟು ವಿಕಾರವಾಗಿ ಮಾರ್ಪಡುಗೋಳ್ಳುತ್ತದೆ. ಹಾಗೆ ಅದು ಮನುಷ್ಯರನ್ನು ಎರಡು ವಿಭಾಗಗಳನ್ನಾಗಿ ವಿ೦ಗಡಿಸುತ್ತದೆ.

*ಎಳು. ಕಾಬಾಲಯವು ಒಡೆದುರುಳಿಸಲ್ಪಡುತ್ತದೆ.*
-----------------------------
60,000 ಜನರು ಕಾಬಾದಿ೦ದ ಜಿದ್ದಾ ಕಡಲಿನ ತನಕ ಸಾಲುಗಟ್ಟಿ ನಿಲ್ಲುವರು. ಕಾಬಾಲಯದ ಒ೦ದೋ೦ದು ಕಲ್ಲುಗಳನ್ನು ಅಲುಗಾಡಿಸಿ ತೆಗೆದು  ಸರಧಿಯ೦ತೆ ಅವರದನ್ನು ಜಿದ್ದಾ ಕಡಲಿನತ್ತ ಎಸೆಯುವರು
 ಕಾಬಾಲಯದ ಮೇಲೆ ಹತ್ತಿ ಪ್ರಥಮ ಕಲ್ಲನ್ನು ಅಲುಗಾಡಿಸಿ ತೆಗೆಯುವ ಮನುಷ್ಯನು ಕಪ್ಪಗಿನ ಕುಳ್ಳಗಿನ ವ್ಯಕ್ತಿಯಾಗಿರುವನು. ಅವನ ಕಾಲಿನ ಮು೦ಬಾಗವೂ ಹಿ೦ದಿನ ಭಾಗದತ್ತವೂ, ಹಿ೦ಭಾಗವೂ ಮು೦ಬಾಗದತ್ತವೂ ಇರುವುದು. ಎ೦ದು ಮುಹಮ್ಮದ್ ಮುಸ್ತಪಾ ಸಲ್ಲಲ್ಲಾಹು ಅಲೈವಸಲಮರು ಹೇಳಿದರು. ಕಾಬಾಲಯವನ್ನು ಹೊಡೆದುರುಳಿಸಿದ ನ೦ತರ ನಮಾಜಿರುವುದಿಲ್ಲ. ಅವಸಾನವಾಗುವಾಗ ಪರಸ್ಪರ ಕಾಣಲು ಸಾಧ್ಯವಾಗದ ರೀತಿಯಲ್ಲಿ ಒ೦ದು ಕಪ್ಪು ಮೋಡವೂ ಈ ಲೋಕದಾಧ್ಯ೦ತ ಆವರಿಸಿಕೊ೦ಡಿರುತ್ತದೆ. ಆಕಾಶವೂ ತಿಳಿಯಾಗುವಾಗ ಸತ್ಯವಿಶ್ವಾಸಿಗಳೆಲ್ಲರೂ ಮರಣಹೊ೦ದಿರುವರು. ಒ೦ದು ಶುಕ್ರವಾರ ಅಲ್ಲಾಹನು ಇಸ್ರಾಪೀಲ್(ದೇವಚರ) ಅಲೈಸ್ಸಲಾಮರಲ್ಲಿ ಸೂರ್ಃ ಎ೦ಬ ಕಹಳೆಯಲ್ಲಿ ಊದಲೂ ಅಜ್ಞಾಪಿಸುವನು. ಒ೦ದನೆ ಊದುವಿಕೆಯಲ್ಲಿ ಈ ಲೋಕವೂ ಒಡೆದು ಚಿ೦ದಿಯಾಗುವುದು ಎ೦ದು ಪ್ರವಾದಿ ಸಲ್ಲಲ್ಲಾಹು ಅಲೈವಸಲ್ಲಮರು ಹೇಳಿರುವರು. ಒ೦ದು ಶುಕ್ರವಾರವಾಗಿದೆ ಲೋಕವಸಾನ ಉ೦ಟಾಗುವುದು. (ಲೋಕನಾಯಕ ಸಲ್ಲಲ್ಲಾಹು ಅಲೈವಸಲ್ಲಮರಿಗೆ ಅಲ್ಲಾಹನು ನೀಡಿದ ಮೂಹ್ಜೀಝಾತುಗಳಿ೦ದಾಗಿದೆ ಇದೆಲ್ಲವನ್ನೂ ನಮಗೆ ವಿವರಿಸಲು ಸಾಧ್ಯವಾಗಿರುವುದು.ಅಲ್ಲಾಹನ ಹಬೀಬಾದ ರಸೂಲ್ ಸಲ್ಲಲ್ಲಾಹು ಅಲೈವ ಸಲ್ಲಮರೆ ತಮ್ಮ ಮೇಲೆ ಅಲ್ಲಾಹನ ಸ್ವಲಾತು ಹಾಗೂ ಸಲಾಮ್ ಸದಾ ವರ್ಷಿಸುತ್ತಿರಲಿ...)
❘❚❘❚❘❚❘❚❘❚❘❚❘❚❘❚❘❚❘❚❘❚❘❚❘❚❘❚❘❚❘❚❘❚❘❚❘❚❘❚❘❚❘❚❘❚
🔹🔹🔹🔹🔹🔹🔹🔹🔹🔹🔹
        *🕋ಪ್ರವಾದಿ ಸಂದೇಶ🕋*
🔹🔹🔹🔹🔹🔹🔹🔹🔹🔹🔹

*ಪ್ರವಾದಿ [ಸ.ಅ] ರನ್ನು ಪ್ರೀತಿಸಲು ಸರ್ವ ಮುಸಲ್ಮಾನರ ಕರ್ಥವ್ಯವಾಗಿದೆ....😊*

ಎಲ್ಲಿಯವರೆಗೆ ಅಂದರೇ ತನ್ನ ತಂದೆ ತಾಯಿರಗಿಂತ, ಸ್ನೇಹಿತರಿಗಿಂತ,
ಬಂಧು ಬಳಗದವರಿಗಿಂತ, ತನ್ನ ಜೀವನದಲ್ಲಿರುವ ಸರ್ವ ವಸ್ತುಗಳಿಗಿಂತ ಅಲ್ಲಾಹನ ರಸೂಲ್ ಕರೀಮ್ [ಸ.ಅ] ರನ್ನು ಪ್ರೀತಿಸುವ ತನಕ ಪರಿಪೂರ್ಣತೆ ಮುಸಲ್ಮನಾಗಲಾರ ಎಂಬ ಹದೀಸ್ ವರದಿಯಾಗಿರುವದಲ್ಲಿ ಮಗದೊಂದು ಚರ್ಚೆಯಿಲ್ಲ😌
ನಮ್ಮ ಪ್ರವಾದಿಯರು
ಕಡು-ಬಡವ, ಸಾಹುಕಾರ, ಕರಿಯ,
ಬಿಳಿಯ ಎಲ್ಲಾರೂ ಸಮಾನತೆ....😘
ಅಲ್ಲಾಹನು ಅಂತ್ಯ ಪ್ರವಾದಿಯಾಗಿ ನೇಮಿಸಿದ್ದು ಪ್ರವಾದಿಯವರ ಜೀವನ ಚರಿತ್ರೆಯನ್ನು ನೋಡಿ ಬಾಳುವುದಕ್ಕಾಗಿದೆ🤗
ಪ್ರವಾದಿಯವರ ಜೀವನವೇ ಒಂದು ಅಧ್ಬುತ 😊
ಒಂದು ವ್ಯಕ್ತಿಯ ಮನಸ್ಸಿಗೂ ಬೇಸರವನ್ನುಂಟು ಮಾಡದೇ ನಾನು ಅಲ್ಲಾಹನ ರಸೂಲ್ ಎಲ್ಲಾರನ್ನೂ ಸಮಾನತೆಯಾಗಿ ಕಾಣುವೆ ಇಸ್ಲಾಮಿನ ನಿಯಮದ ಪ್ರಕಾರವೇ ಪರಿವರ್ತಿಸುವೆ ಎಂದು ನುಡಿದ ನಮ್ಮ ಪ್ರವಾದಿ 😘
 ನಮಗಾಗಿ ಆಹ್ವಾರಾತ್ರಿ ಕಷ್ಟ ಪಟ್ಟ
ನಮ್ಮ ಪ್ರವಾದಿ😣
ನಮಗೆ ಮಹ್ಶರ ಸಭೆಯಲ್ಲಿ ಶಫಾಹತ್ ನೀಡಲಿರುವುದು ನಮ್ಮ ಪ್ರವಾದಿ😰
ಅವರ ಮೇಲೆ ದಿವಸಕ್ಕೆ 3 ಸ್ವಲಾತ್ ಹೇಳಲು ಸಮಯದ ಅವಧಿ ಸಾಕಾಗುತಿಲ್ಲ 😪
ನಮ್ಮ ಪ್ರಾವಾದಿಯರ ಪರಿಶುಧ್ಧತೆಯಾದ ಸ್ವಾಂತನವಾದ ಸ್ವಬಾವವನ್ನು ಕಂಡು ಅದೆಷ್ಟೋ ಅಮುಸ್ಲಿಮರು ಮಸಲ್ಮನರಾಗಿದ್ದಾರೆ  ಅಲ್ಲವೇ☺ ನರಕದ ಅಗ್ನಿಯಲ್ಲಿ ಸುಟ್ಟು
ಬೂದಿಯಾಗಲಿದ್ದವರು😓
ಅಲ್ಲಾಹನ ಸ್ವರ್ಗದ ನಿರೀಕ್ಷೆಯ ಸ್ಥಾನ ಪಡೆದು ಕೊಟ್ಟದ್ದು ಯಾರು ? ನಮ್ಮ ಪ್ರವಾದಿ ಅಲ್ಲವೇ😘
ಹಬೀಬ್ ಎಂದರೇ ಏನು ತಿಳಿದಿದೆಯಾ ? 😔 ಹಬೀಬ್ ಎಂದರೇ ಸ್ನೇಹಿತ,ಪ್ರೀತಿಯ ಮಿತ್ರ ಎಂದರ್ಥ ☺
ಹಬೀಬುಲ್ಲಾಹ್ ಎಂದರೇ ಅಲ್ಲಾಹನ ಪ್ರೀತಿಯ ಸ್ನೇಹಿತ ಎಂದರ್ಥ😘
 ಪ್ರವಾದಿಯವರು ಅಲ್ಲಾಹನ ಅತೀ ನಿಕಟ ದಾಸನಾಗಿರುವುದರಿಂದ, ಅಲ್ಲಾಹನ ಪ್ರೀತಿಪಾತ್ರ ವ್ಯಕ್ತಿಯಾಗಿರುವುದರಿಂದ, ಅವರಿಗೆ "ಹಬೀಬುಲ್ಲಾಹ್" ಎಂಬ ವಿಶೇಷಣ ನಾಮ ಬಂದಿರುವುದು....😘
ಅಲ್ಲಾಹನು ನಮ್ಮನ್ನು ಈ ಪ್ರಪಂಚಕ್ಕೆ ಆಗಮಿಸಿದ್ದು ಜೀವನದಲ್ಲಿ ಸುಖವಾಗಿ ಬಾಳಲು ಎನ್ನುವುದು ಅನಿಶ್ಚಿತವಾದ ಮಾತು😞
ಜೀವನ ಎನ್ನುವುದು ಸುಖವನ್ನು ಆಡಂಬರಿಸಲು ಇರುವ ಸ್ಥಳವಲ್ಲ ಇದೊಂದು ಪರೀಕ್ಷಾ ಸ್ಥಳವಾಗಿದೆ😩
ಅಲ್ಲಾಹನಿಗಾಗಿ ಇಬಾದತ್ ಮಾಡಲು ಮಾತ್ರವಾಗಿದೆ....😘 ಆದರೇ ದಿನಂ ಪ್ರತೀ ಇಬಾದತ್ ಮಾಡುತ್ತಿರೂ ಎಂದು ರಸೂಲ್ ಕರೀಮ್ [ಸ.ಅ] ವರ್ಣಿಸಲಿಲ್ಲ🤔 ಅಲ್ಲಾಹನು ನಿಮಗೆ ನೀಡಿರುವ ಸಹಕಾರಕ್ಕಾಗಿ ಅಲ್ಲಾನಹಗಾಗಿ ತೃಪ್ತಿ ನೀಡುವುದಕ್ಕಾಗಿದೆ ನಿಮ್ಮ ಇಬಾದತ್☺
ನೀವು ಸ್ವರ್ಗ ಪ್ರವೇಶಿಸುವುದು ಅಲ್ಲಾಹನ ಕರುಣೆಯಿಂದ ಹೊರೆತು ನಿಮ್ಮ ಇಬಾದತ್ ಗಳಿಂದ ಅಸಾಧ್ಯ 😞
ಆದೂದರಿಂದ ಯಾರಿಗೂ ಅಹಂಕಾರ ಬೇಡ 😢

*ಅಲ್ಲಾಹನ ಇಷ್ಟದಾಸನಾಗಿ ಜೀವಿಸಲು ಅಲ್ಲಾಹನು ಅನುಗ್ರಹಿಸಲಿ.... ಆಮೀನ್*
☄☄☄☄☄☄☄☄☄☄
*🎗ಪ್ರವಾದಿ ಸಂದೇಶ🎗*
🎾🎾🎾🎾🎾🎾🎾🎾🎾🎾🎾🎾  *ದಾಂಪತ್ಯ ಜೀವನದ*       🎾🎾🎾🏡🏡 🏡     *ಯಶಸ್ವಿನ ಮೆಟ್ಟಿಲು*     🏡🏡🏡🏡🏡🏡🏡🏡🏡🏡🏡🏡

*﷽*

*ಸಂಚಿಕೆ* 3⃣

ಧಾರ್ಮಿಕವಾಗಿ ತಪ್ಪಿ ನಡೆಯುವಾಗ ಕುಟುಂಬದಲ್ಲಿ ಕಲಹ ಉಂಟಾಗುವುದು ಸಹಜ. ಇಲ್ಲಿ ಮೊದಲ ಪ್ರಾಶಸ್ತ್ಯ ನೀಡಬೇಕಾದದ್ದು 'ವಿಶ್ವಾಸ'ಕ್ಕಾಗಿದೆ. ಪತ್ನಿಯು 'ವಿಶ್ವಾಸ'ದ ವಿಷಯದಲ್ಲಿ ಧರ್ಮಕ್ಕೆ ವಿರುದ್ಧ ನಡೆದರೆ ಅಂದರೆ ನೂತನವಾದದತ್ತ ವಾಲಿದರೆ , ನೂತನವಾದಿಗಳೊಂದಿಗೆ ಸ್ನೇಹ - ಪ್ರೀತಿ ತೋರಿದರೆ, ನೂತನವಾದಿಗಳೊಂದಿಗೆ ನಿಕಟ ಸಂಪರ್ಕವಿಟ್ಟರೆ ಆದರ್ಶವಿರುವ ಪತಿಗೆ ಸುಮ್ಮನಿರಲು ಸಾಧ್ಯವೇ.?
    ಪತ್ನಿಯ ಎದುರಲ್ಲೋ ಪತ್ನಿ ಇಲ್ಲದಿರುವಾಗಲೋ ಪತಿಯೂ ಅನ್ಯ ಸ್ತ್ರೀಯರೊಂದಿಗೆ ಅನೈತಿಕ ಸಂಬಂಧವಿರಿಸುವುದು 'ಗಂಡ'ನೊಂದಿಗೆ ಪ್ರೀತಿಯಿರುವ ಯಾವ ಪತ್ನಿಗೂ ಸಹಿಸಲು ಆಗದ ವಿಷಯ. ಪತ್ನಿ ಶೀಲಗೆಟ್ಟು ನಡೆದರೆ ವಿವೇಕವಿರುವ ಪತಿಗೆ ಸಹಿಸಲೂ ಸಾಧ್ಯವಿಲ್ಲ. ಮದುವೆ - ಕುಟುಂಬಗಳ ಸಂಗಮ ಇನ್ನಿತರೆಡೆ ಇಂತಹಾ ಅನೈತಿಕ ಸಾಧ್ಯತೆ ಬರದಂತೆ ನೋಡಿಕೊಳ್ಳಬೇಕು.
  ಫೋನ್, ಇಂಟರ್ ನೆಟ್ ಮುಂತಾದ ಸಾಮಾಜಿಕ ತಾಣಗಳಿಂದ ಸಮಾಜದ ಸ್ವಸ್ಥ ಬದುಕು ಹಾಗೂ ಕುಟುಂಬದಲ್ಲಿನ ಸಮಾಧಾನಗಳು ಇಲ್ಲವಾಗುತ್ತಿದೆ. ಸ್ತ್ರೀಯರು ಬಹಿರಂಗವಾಗಿ ಕಾಣಿಸಿಕೊಳ್ಳುವುದರಿಂದ ಶಾಂತ ಚಿತ್ತ ಬದುಕು ಮೂರಾ ಬಟ್ಟೆಯಾಗುತ್ತಿದೆ.
   ಕುಟುಂಬ ಜೀವನವೂ ನಿಜಕ್ಕೂ ಶುದ್ಧವಾಗಿರಬೇಕು. 'ವಿವಾಹದ ಮೂಲಕ' ಶುದ್ಧತೆಯನ್ನು ಕಾಪಾಡಲು ಬಯಸುವವರಿಗೆ ಅಲ್ಲಾಹನ ಸಹಾಯವೂ ನಿಶ್ಚಿತವಾಗಿಯೂ ಲಭಿಸುತ್ತದೆ ಎಂದು ಹದೀಸಿನಲ್ಲಿದೆ. {ತುಹ್ಫಾ 7/185}
     
*{ಮುಂದುವರೆಯುವುದು}*
*🎗ಪ್ರವಾದಿ ಸಂದೇಶ🎗*
🎾🎾🎾🎾🎾🎾🎾🎾🎾🎾🎾🎾  *ದಾಂಪತ್ಯ ಜೀವನದ*       🎾🎾🎾🏡🏡 🏡     *ಯಶಸ್ವಿನ ಮೆಟ್ಟಿಲು*     🏡🏡🏡🏡🏡🏡🏡🏡🏡🏡🏡🏡

*﷽*

*ಸಂಚಿಕೆ* 1⃣

      ನಿಶ್ಚಿತ ಸಮಯವಾಗುವಾಗ ಪುರುಷರಿಗೆ ಸ್ತ್ರೀಯೂ, ಸ್ತ್ರೀಗೆ ಪುರುಷನೂ ಆಸರೆಯಾಗುವುದು ಅನಿವಾರ್ಯವಾಗಿದೆ. ಸಾಮೂಹಿಕ ಲೈಂಗಿಕ ಸಮಸ್ಯೆಗಳಿಗೆ 'ದಾಂಪತ್ಯ ಬದುಕು'ಅತ್ಯುತ್ತಮ ಪರಿಹಾರವಾಗಿದೆ. ಮನುಷ್ಯ ಜೀವಿಗಳ ಬದುಕಿನ ಅಡಿಪಾಯವೇ 'ಸತಿ - ಪತಿ'ಗಳ ಸಂಪರ್ಕದಿಂದಾಗಿದೆ ಎಂಬುವುದು ನಗ್ನ ಸತ್ಯ. ತಲೆಮಾರುಗಳುಂಟಾಗುವುದು ಈ ಪವಿತ್ರ ಸಂಬಂಧದ ಮೂಲಕವಾಗಿದೆ.
   *ವೈವಾಹಿಕ ಬದುಕಿಗೆ ಪ್ರವೇಶಿಸುವವರು ವೈವಾಹಿಕ ಬದುಕಿನ ಕುರಿತು ಜ್ಞಾನಿಗಳಾಗಿರಬೇಕು. ಕಥೆಗಳಲ್ಲಿ ಅತಿಶಯೋಕ್ತಿಯಾಗಿ ವೈಭವೀಕರಿಸಲ್ಪಟ್ಟ ಬೆಟ್ಟದಷ್ಟಿನ ಕಲ್ಪನೆಗಳು ನಿಜ ದಾಂಪತ್ಯದಲ್ಲಿ ಇರದು. ಸಿನಿಮಾ - ಧಾರವಾಹಿಗಳಲ್ಲಿ ಸುಂದರ ದಾಂಪತ್ಯ ಜೀವನ ನಡೆಸುವವರ ನೈಜ ದಾಂಪತ್ಯ ಬದುಕು ಮೂರಾಬಟ್ಟೆಯಾಗಿರುವುದಕ್ಕೆ ಅನೇಕಾನೇಕ ನಿದರ್ಶನಗಳಿವೆ.*
         ದಾಂಪತ್ಯವೆಂಬುವುದು ಸುಖ-ದುಃಖಗಳ ಸಂಗಮ ಕ್ಷೇತ್ರ. ಎರಡು ವ್ಯಕ್ತಿಗಳು ಬೆರೆಯಬೇಕಾದ ಆ ಬದುಕಿನಲ್ಲಿ ಚಿಲ್ಲರೆ ಸಮಸ್ಯೆಗಳು ಇರುವುದು ಸರ್ವೇಸಾಮಾನ್ಯ. ಚಿಕ್ಕ ಪುಟ್ಟ ವಿಷಯಗಳಲ್ಲಿ (ಈಮಾನಿಗೆ ಸಂಬಂಧಪಡದ) ಹಠಮಾರಿತನ ತೋರದೇ ಪರಸ್ಪರ ಕ್ಷಮಿಸುವುದು ಅನಿವಾರ್ಯ. 'ಅಧಿಕಾರ'ಮಿಶ್ರಿತ ಧ್ವನಿಯೂ ಎರಡು ಕಡೆಯಿಂದಲೂ ಇರಕೂಡದು. ಕ್ಷಮಾಪಣೆ ಹಾಗೂ ಪರಸ್ಪರ ಮನಬಿಚ್ಚಿ ಮಾತನಾಡುವುದರಿಂದ ಬಹುತೇಕ ಸಮಸ್ಯೆಗಳಿಗೂ ಪರಿಹಾರ ಉಂಟಾಗುತ್ತದೆ. ಕ್ಷುಲ್ಲಕ ಕಾರಣಕ್ಕಾಗಿ ಪವಿತ್ರ ಬಂಧಕ್ಕೆ ಕಳಂಕ ಉಂಟುಮಾಡಬಾರದು. ಟೈಲರ್ ನ ಬಳಿಯಿರುವ ಸೂಜಿ ಹಾಗೂ ಕತ್ತರಿಯನ್ನು ಉದಾಹರಣೆಗೆ ತೆಗೆದುಕೊಳ್ಳೋಣ. ಅವೆರಡೂ ಪರಸ್ಪರ ವಿರುದ್ಧ ದಿಕ್ಕಿಗೆ ಮುಖ ಮಾಡಿ ನಿಂತಿದೆ. ಕತ್ತರಿಯೂ ವಸ್ತ್ರವನ್ನು ಕತ್ತರಿಸುತ್ತದೆ. ಸೂಜಿಯೂ ಕತ್ತರಿಸಲ್ಪಟ್ಟ ವಸ್ತ್ರವನ್ನು ಜೋಡಿಸುತ್ತದೆ.
ಸತಿ-ಪತಿಯರೂ ಸೂಜಿಯಂತೆ 'ಜೋಡಿಸುವವರು' ಆಗಬೇಕೇ ಹೊರತು ಕತ್ತರಿಯಂತೆ ತುಂಡರಿಸುವವರಾಗಬಾರದು.

*{ಮುಂದುವರೆಯುವುದು}*

Friday, December 22, 2017

*🎗ಪ್ರವಾದಿ ಸಂದೇಶ🎗*
🎾🎾🎾🎾🎾🎾🎾🎾🎾🎾🎾🎾  *ದಾಂಪತ್ಯ ಜೀವನದ*       🎾🎾🎾🏡🏡 🏡     *ಯಶಸ್ವಿನ ಮೆಟ್ಟಿಲು*     🏡🏡🏡🏡🏡🏡🏡🏡🏡🏡🏡🏡

*﷽*

*ಸಂಚಿಕೆ* 2⃣

ಗಂಡನ ಇಷ್ಟ - ಅನಿಷ್ಟಗಳನ್ನು ತಿಳಿದುಕೊಳ್ಳಬೇಕಾದದ್ದು ಹೆಂಡತಿಯ ಕರ್ತವ್ಯವಾಗಿದೆ. ಗಂಡನ ಇಷ್ಟಗಳನ್ನು ಮನನ ಮಾಡದೇ ಆತನಿಗಿ ಕಿಂಚಿತ್ ಇಷ್ಟವಿಲ್ಲದ ಕಾರ್ಯಗಳನ್ನು ಮಾಡುವುದಾದರೆ ಖಂಡಿತವಾಗಿಯೂ ಗಂಡನ ಸಂಪೂರ್ಣ ಪ್ರೀತಿಯೂ ಪತ್ನಿಗೆ ಸಿಗದು. ಪ್ರತ್ಯೇಕವಾಗಿ ಧಾರ್ಮಿಕ ಕಾರ್ಯಗಳಲ್ಲಿ ಪತಿಯ ಇಚ್ಛೆ ಧರ್ಮಬದ್ಧವಾಗಿದ್ದರೆ ಅದಕ್ಕೆ ವಿರುದ್ಧವಾಗಿ ಪತ್ನಿ ನಡೆದರೆ ಖಂಡಿತವಾಗಿಯೂ ಅಂತಹಾ ಸ್ತ್ರೀಯರಿಗೆ ಅಲ್ಲಾಹನ ಶಾಪ ಉಂಟಾಗುವುದು.
   *ಪತ್ನಿಯ ತೃಪ್ತಿ - ಅತೃಪ್ತಿಯನ್ನು ಅರ್ಥ ಮಾಡಿಕೊಳ್ಳುವುದು ಪತಿಯ ಕರ್ತವ್ಯವಾಗಿದೆ. ಅವಳ ಅಗತ್ಯತೆಗಳನ್ನು ಪೂರೈಸದೆ, ಅವಳ ನ್ಯಾಯಯುತ ಬೇಡಿಕೆಯನ್ನು ಈಡೇರಿಸದೇ ಅವಳಿಂದ ಸಂಪೂರ್ಣ ಪ್ರೀತಿ ಬಯಸುವುದರಲ್ಲಿ ಅರ್ಥವಿಲ್ಲ.*
         ತಂದೆ - ತಾಯಿಯ ಜಗಳದಿಂದ 'ತಂದೆ - ತಾಯಿ' ಇದ್ದೂ ಅನಾಥರಾಗುವ, ಅವರ ಪ್ರೀತಿ ಮಮತೆ ಸಿಗದೇ ದುಃಖಿಸುತ್ತಿರುವ ಮಕ್ಕಳ ಸಂಖ್ಯೆಯು ವರ್ತಮಾನ ಯುಗದಲ್ಲಿ ಹೆಚ್ಚುತ್ತಿದೆ. ತಂದೆ - ತಾಯಿಯ ಪ್ರೀತಿ ಸಿಗದೇ ಬೆಳೆದ ಮಕ್ಕಳು ಸಾಮೂಹಿಕ ಧ್ರೋಹಿಗಳಾಗಿ, ಅಪರಾಧಿಗಳಾಗಿ ಬೆಳೆದು ಬರುತ್ತಿದ್ದಾರೆ. ಶಿಕ್ಷಣದಲ್ಲಿ ಹಿನ್ನಡೆ, ಮನೆಬಿಟ್ಟು ಪರಾರಿ, ರೌಡಿಸಂ, ಅಮಲು ಪದಾರ್ಥಗಳ ದಾಸ್ಯತ್ವ, ಭಯೋತ್ಪಾದಕ - ಕಿರಾತಕರಾಗಿ ಬೆಳೆಯುವುದರಲ್ಲೆಲ್ಲಾ ತಂದೆ ತಾಯಿಯ ನಡುವಿನ ಕಲಹವೂ ಪ್ರಮುಖ ಪಾತ್ರ ವಹಿಸುತ್ತದೆ ಎಂಬುವುದಾಗಿದೆ ತಜ್ಞರ ಅಭಿಪ್ರಾಯ. ಮಕ್ಕಳು ಸಮಾಜದ ಶಾಂತಿ ಕೆಡಿಸುವವರಾಗದಿರಲೂ ದಾಂಪತ್ಯದಲ್ಲಿ ಕಲಹ - ಬಿರುಕು ಉಂಟಾಗದಂತೆ ನೋಡಿಕೊಳ್ಳಬೇಕು. ಅತೀವ ಶ್ರದ್ಧೆಯಿಂದ ಕಾರ್ಯಚರಿಸಬೇಕಾದ ಕ್ಷೇತ್ರವಿದು. ಉನ್ನತ ವಿಧ್ಯಾಭ್ಯಾಸ ಹಾಗೂ ಧಾರ್ಮಿಕ ಮೌಲ್ಯವೂ ಇಬ್ಬರಿಗೂ ಇರಬೇಕಾದದ್ದು ಅನಿವಾರ್ಯ.
           
*{ಮುಂದುವರೆಯುವುದು}*

Sunday, December 17, 2017

*ಅಲ್ಲಾಹನೊಂದಿಗೆ ಮಾತ್ರ ಸಹಾಯಾರ್ಥನೆ ಮಾಡಬೇಕೆನ್ನುವ ಚಲಪಿ ನರಕಕ್ಕೆ ಯಾಕೆ ಗೊತ್ತಾ?*

ಚಲಪಿಯ 👇🏾 ಚಿಂತನೆ..🤣

*_ಸಹೋದರರೇರೇ ಒಂದು ದಿನದ ಮಟ್ಟಿಗೆ ಸುನ್ನಿ,ಸಲಫಿ, ವಾದ ಪ್ರತಿವಾದ,ತರ್ಕ,ಕುತರ್ಕ ಸಮರ್ಥನೆ ಎಲ್ಲವನ್ನು ಒಂದು ದಿನದ ಮಟ್ಟಿಗೆ ಮುಂದೂಡಿ ಅಲ್ಲಾಹು ಕೊಟ್ಟ ಬುದ್ದಿಯಿಂದ ಚಿಂತಿಸೋಣ🤔🤔🤔🤔 ...._*
🔰🔰🔰🔰🔰🔰🔰🔰
*_ಉದಾಹರಣೆಗೆ_*👇🤔

_1)ಸಲಫಿಯಾದ ಅಬೂಬಕ್ಕರ್ ಅಲ್ಲಾಹುವಿನೊಂದಿಗೆ ಮಾತ್ರ ಪ್ರಾರ್ಥಿಸುತ್ತಾ ಅವನೊಂದಿಗೆ ಮಾತ್ರ ತನ್ನ ಮನಸ್ಸಿನ ನೋವನ್ನು ತೋಡಿಕೊಳ್ಳುತ್ತಾ  ತನಗೆ ಏನಾದರು ಅವಘಡ ಸಂಬವಿಸಿದರೆ ಅಲಾಹುವನ್ನು ಮಾತ್ರ ಪ್ರಾರ್ಥಿಸುತ್ತಾ ಅಲಾಹುವೊಂದಿಗೆ ತೋಡಿಕೊಳ್ಳುವ  ಒಬ್ಬ ಸಲಫಿ ಮರಣ ಹೊಂದಿದ ಎಂದಿಟ್ಟು ಕೊಳ್ಳಿ,,,_

_2)ಒಬ್ಬ ಎಪಿ,ಸುನ್ನಿ,ಅಥವಾ ಇಕೆ.ಸುನ್ನಿಸಮಸ್ತ ಆಶಯವನ್ನು ಹೊಂದಿದ ಅಬೂಬಕ್ಕರ್ ತನ್ನ ಕಷ್ಟ ದುಖ: ವನ್ನು ಅಲ್ಲಾಹುವಿನೊಂದಿಗೂ ಹೇಳುತ್ತಾನೆ ಎಲ್ಲಿಯಾದರೂ ದರ್ಗಾ ಸಿಕ್ಕಿದರೆ ಅವರೊಂದಿಗೂ ತೋಡಿಕೊಳ್ಳುತ್ತಾನೆ,, ಏನಾದರು ಅಪಘಾತ ಸಂಬವಿಸಿದರೇ ಅಲಾಹುವನ್ನು ಕರೆಯುತ್ತಾನೆ,,ಮುಯ್ಯುದ್ದಿನ್ ಶೈಖ್ ಮತ್ತು ಇತರರನ್ನು ಕರೆಯುತ್ತಾ ಒಬ್ಬ ಸುನ್ನಿ ಮರಣ ಹೊಂದುತ್ತಾನೆ,_

_3)ಕಿರ್ಶ್ಚಿಯನ್ ಆದ ವ್ಯಕ್ತಿ ಯೊಬ್ಬ ತನ್ನ ಎಲ್ಲಾ ಕಷ್ಟ ಸುಖ: ಗಳನ್ನು  ಏಸುವಿನೊಂದಿಗೆ ಕೇಳುತ್ತಾ ಮರಣ ಹೊಂದುತ್ತಾನೆ,_

_4)ಒಬ್ಬ ಹಿಂದು ರಾಮ,ಕೃಷ್ಣ ಇಂತಹ ಹಲವು ಮಂದಿಯನ್ನು ಕರೆದು ತಮ್ಮ ಕಷ್ಟ ದುಖ: ಗಳನ್ನು ತೋಡಿಕೊಳ್ಳುತ್ತಾರೆ ಎಂದಿಟ್ಟುಕೊಳ್ಳಿ,,_

_ಆದರೆ ಈ ನಾಲ್ಕು ವಿಭಾಗವು ಪರಲೋಕದಲ್ಲಿ ಅಲ್ಲಾಹನ ಮುಂದೆ ವಿಚಾರಣೆಯನ್ನು ಎದುರಿಸಲು ನಿಂತಿದೆ ಎಂದಿಟ್ಟುಕೊಳ್ಳಿ ...ಈ ನಾಲ್ಕು ವಿಭಾಗಗಳಲ್ಲಿ ಮೂರು ವಿಭಾಗದೊಂದಿಗೂ ಅಲ್ಲಾಹು ಕೇಳಬಹುದು , ಮುಯ್ಯುದ್ದೀನ್ ಶೈಖ್ ರನ್ನು ಕರೆಯಲು ಅಥವಾ ಏಸುವನ್ನು ಕರೆಯಲು,ಅಥವಾ ರಾಮನನ್ನು ಕರೆಯಲು , ನಿಮಗೆ ಹೇಳಿದವರಾರು. ...ಎಂದು ಕೇಳಬಹುದು....??_


_ಆದರೇ ಅಲ್ಲಾಹುವಿನೊಂದಿಗೆ ಪ್ರಾರ್ಥಿಸಿ ಅವನೊಂದಿಗೆ ಸಹಾಯ ಕೇಳಿ ಮರಣ ಹೊಂದಿದ  ಸಲಫಿ ಯೊಂದಿಗೆ  ಅಲ್ಲಾಹುವಿನೊಂದಿಗೆ ಮಾತ್ರ ನಿನ್ನ ಕಷ್ಟ ದುಖ: ಅಥವಾ ಸಂತಾನ ವನ್ನು ಕೇಳಿ ಯಾಕೆ ಮರಣ ಹೊಂದಿದೆ ..ಯಾಕೆ ಮಹತ್ಮಾಗಳನ್ನು ಕರೆಯದೆ ಯಾಕೆ ಮರಣ ಹೊಂದಿದೆ ಎಂದು ಕೇಳ ಬಹುದೇ... ಅಲ್ಲಾಹುವಿನೊಂದಿಗೆ ಕೇಳಿದ ಮಾತ್ರಕ್ಕೆ ಸಲಫಿಯನ್ನು ಸ್ವರ್ಗದಿಂದ ಹೊರಗೆ ತಳ್ಳಬಹುದೇ ಚಿಂತಿಸಿ  .ತರ್ಕ ಕುತರ್ಕ ಸಮರ್ಥನೆ ಎಲ್ಲಾವನ್ನು ಬದಿಗಿಟ್ಟು ಚಿಂತಿಸಿ...🤔ಸಹೋದರರೇ ಪರಲೋಕವನ್ನು ನಷ್ಟ ಪಡಿಸಬೇಡಿರಿ._

💥💥💥💥💥💥💥💥
*ಸುನ್ನಿಗಳ ಉತ್ತರ* 👇🏾👇🏾👇🏾👇🏾

*ಅಲ್ಲಾಹನು ಸುನ್ನಿಗಳೊಂದಿಗೆ ಕೇಳಬಹುದು,  ನೀವು ಯಾಕೆ ಅಲ್ಲಾಹನೇತರರೊಂದಿಗೆ ಸಹಾಯಾರ್ಥನೆ ಮಾಡಿದಿರಿ ಎಂದು..*

ಸುನ್ನಿಗಳ ಉತ್ತರ: ಅಲ್ಲಾಹನೇ, ನಾವು ನಿನ್ನ ಖುರ್ಆನ್ ನಲ್ಲಿ ಆಯತೊಂದನ್ನು ಕಂಡಿದ್ದೇವೆ. ಅದರಲ್ಲಿ ಹೀಗಿತ್ತು,
*"ನಿಮ್ಮ ಸಹಾಯಕನು ಅಲ್ಲಾಹು, ಅವನ ದೂತರು ಮತ್ತು ನಮಾಝನ್ನು ಸಂಸ್ಥಾಪಿಸುವ ಹಾಗೂ ಝಕಾತ್ ಕೊಡುವ ಸತ್ಯ ವಿಶ್ವಾಸಿಗಳು ಮಾತ್ರ" (ಅಲ್ ಮಾಇದ: 55)*
ಈ ಆಯತ್ ನಲ್ಲಿ ನಿನ್ನ ದೂತರಾದ ಪ್ರವಾದಿ ಗಳೊಂದಿಗೂ, ಸತ್ಯ ವಿಶ್ವಾಸಿಗಳೊಂದಿಗೂ ಸಹಾಯ ಬೇಡಬಹುದೆಂದು ಇದ್ದುದರಿಂದ ನಾವು ನಿನ್ನ ಇಷ್ಟ ದಾಸರಾದ ವಲಿಯ್ಯ್ ಗಳೊಂದಿಗೆ ಸಹಾಯಾರ್ಥನೆ ಮಾಡಿದ್ದೇವೆ ಎಂದು ಹೇಳಬಹುದು.

ಅಲ್ಲಾಹನು ಚಲಪಿ ಗಳೊಂದಿಗೆ ಕೇಳಬಹುದು,
ನೀವೇನು ಮಾಡಿದಿರೆಂದು.
ಚಲಪಿಗಳು: ಅಲ್ಲಾಹನೇ, ನಾವು ನಿನ್ನೊಂದಿಗಲ್ಲದೆ ಅವುಲಿಯಾಗಳು, ತಂಙಳ್ ಗಳು, ಸತ್ಯ ವಿಶ್ವಾಸಿಗಳು ಎಂಬ ವಂಚಕರೊಂದಿಗೆ ಯಾವತ್ತೂ ಸಹಾಯಾರ್ಥನೆ ಮಾಡಲಿಲ್ಲ ಎಂದು ಉತ್ತರಿಸಬಹುದು.

*ಅಲ್ಲಾಹನೊಂದಿಗೆ ಮಾತ್ರ ಸಹಾಯಾರ್ಥನೆ ಮಾಡಿದ ನಾವು ಮಾತ್ರ ಸ್ವರ್ಗಕ್ಕೆ ಹೋಗಲು ಅರ್ಹರು ಎಂದು ಚಲಪಿಗಳು ಭಾವಿಸುತ್ತಿದ್ದಂತೆ, ಅಲ್ಲಾಹನು ತನ್ನ ಮಲಕುಗಳೆಲ್ಲರನ್ನು ಕರೆದು...*
 ಮಲಕುಗಳೇ ನೀವು ಯಾರಿಗೆ ಸುಜೂದ್ ಹಾಕಿದಿರಿ ಎಂದು ಕೇಳಬಹುದು.
ಮಲಕುಗಳು: ಅಲ್ಲಾಹನೇ, ನಾವು ನಿನಗೆ ಸುಜೂದ್ ಮಾಡಿದೆವು ಮತ್ತು ನಿನ್ನ ಆಜ್ಙೆ ಪ್ರಕಾರ ಆದಂ (ಅ.ಸ) ರವರಿಗೂ ಸುಜೂದ್ ಮಾಡಿದೆವು ಎಂದು ಉತ್ತರಿಸಬಹುದು.

ಅಲ್ಲಾಹು ಇಬ್ಲೀಸ್ ನನ್ನು ಕರೆದು,
ಓ ಇಬ್ಲೀಸ್, ನೀನು ಏನು ಮಾಡಿದಿ ಎಂದು ಕೇಳಬಹುದು.
ಇಬ್ಲೀಸ್: ಅಲ್ಲಾಹನೇ, ನಾನು ನಿನಗೆ ಮಾತ್ರ ಸುಜೂದ್ ಮಾಡಿದೆ. ಮಣ್ಣಿನಿಂದ ಸೃಷ್ಟಿಸಲ್ಪಟ್ಟ ಮನುಷ್ಯನಿಗೆ ನಾನು ಯಾವತ್ತೂ ಸುಜೂದ್ ಮಾಡಿಲ್ಲ ಅಲ್ಲಾಹನೇ ಎಂದು ಉತ್ತರಿಸಬಹುದು.

ಅಲ್ಲಾಹು ಚಲಪಿ ಗಳನ್ನು ಇಬ್ಲೀಸ್ ನೊಂದಿಗೆ ನರಕಕ್ಕೆ ಹಾಕಲು ಸೂಚಿಸುತ್ತಾನೆ.
ಯಾಕೆಂದರೆ, ಚಲಪಿಗಳು ತಮಗೆ ಭೌತಿಕ ಸಂಕಷ್ಟಗಳು ಬಂದಾಗ ಅಲ್ಲಾಹನೇತರರೊಂದಿಗೆ ಸಹಾಯ ಬೇಡುತ್ತಾರೆ. ಆದರೆ, ಅಲ್ಲಾಹನ ಇಷ್ಟ ದಾಸರೊಂದಿಗೆ ಸಹಾಯ ಬೇಡುವ ವಿಷಯಕ್ಕೆ ಬಂದಾಗ ಇಬ್ಲೀಸ್ ನಂತೆ ಅಹಂಕಾರ ತೋರುತ್ತಾರೆ. ಹೊಟ್ಟೆ ನೋವು, ಜ್ವರ, ತಲೆ ನೋವು ಹಾಗೂ ಇನ್ನಿತರ ಸಂಕಷ್ಟಗಳಿಗೆ ಅಲ್ಲಾಹನ ಸೃಷ್ಟಿಗಳಲ್ಲಿ ಸಹಾಯ ಬೇಡುತ್ತಾರೆ. ಮತ್ತು ಸೀರಿಯಸ್ ಆದಾಗ ಡಾಕ್ಟರ್ ಕಾಲು ಹಿಡಿದು ಬದುಕಿಸುವಂತೆ ಅಂಗಲಾಚುತ್ತಾರೆ. ಮತ್ತೊಂದು ಕಡೆ ಅಲ್ಲಾಹನಲ್ಲಿ ಮಾತ್ರ ಸಹಾಯಾರ್ಥನೆ ಮಾಡುತ್ತೇವೆಂದು ಸುಳ್ಳು ಹೇಳಿ ವಂಚಿಸುತ್ತಾರೆ.
*ಅಲ್ಲಾಹನ ಆಜ್ಞೆಯನ್ನು ಧಿಕ್ಕರಿಸಿ, ಅಲ್ಲಾಹನ ಇಷ್ಟ ದಾಸರೊಂದಿಗೆ ಅಹಂಬಾವ ತೋರಿದ ಕಾರಣಕ್ಕೆ ಇಬ್ಲೀಸ್ ಮತ್ತು ಚಲಪಿಗಳನ್ನು ಅಲ್ಲಾಹು ನರಕಕ್ಕೆ ಹಾಕುತ್ತಾನೆ.*

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
*ಪುತ್ತೂರಿಗೆ ಪೇರೋಡ್ ಉಸ್ತಾದ್ ಬರುತ್ತಿದ್ದಾರಂತೆ...!ಅದರಲ್ಲೇನು ವಿಶೇಷ...??*
*=================*

ಹೌದು ಸುಮಾರು ಮೂವತ್ತೈದು ನಲ್ವತ್ತು ವರ್ಷಗಳಿಂದ ಉಸ್ತಾದರು ಪ್ರಭಾಷಣ ಮಾಡುತ್ತಲೇ ಇದ್ದಾರೆ. ಆದರೆ ಈಗಲೂ ಉಸ್ತಾದರು ಬರುತ್ತಾರೆಂದರೆ ಎಲ್ಲರಿಗೂ ಎಲ್ಲಿಲ್ಲದ ಆವೇಶ!
ಎಲ್ಲರಿಗೂ ಅಂದರೆ ಅದೊಂದು ಆಲಂಕಾರಿಕವಾಗಿ ಹೇಳಿದ್ದಲ್ಲ.
ಗ್ರೂಫೀಸಂ ಅತೀತವಾಗಿ ಎಲ್ಲರೂ ಉಸ್ತಾದರ ಪ್ರಭಾಷಣಕ್ಕಾಗಿ ಕಾಯುತ್ತಾ ಇದ್ದಾರೆ.
ಹಾಗೆ ಕಾತರದಿಂದ ಕಾಯಲು ಕಾರಣವೂ ಇದೆ.
ಉಸ್ತಾದರ ಪ್ರತಿಯೊಂದು ವಿಷಯಗಳಿಗೆ ಅಧೀಕ್ರತ ಗ್ರಂಥಗಳ ಆಧಾರವಿರುತ್ತದೆ.

ಯಾರೋ ಎಲ್ಲಿಯೋ ಏನೋ ಹೇಳಿದರೆಂಬ ಅನುಮಾನಿತ ವಿಷಯಗಳ ಬಗ್ಗೆ ಅವರು ಯಾವತ್ತೂ ಹೇಳಲ್ಲ.
ಆದ್ದರಿಂದಲೇ ಯಾವುದೇ ಒಂದು ವಿಷಯದಲ್ಲಿ ತರ್ಕವಾದರೆ ಪೇರೋಡು ಉಸ್ತಾದರು ತನ್ನ ಉರ್ದಿಯಲ್ಲಿ ಹಾಗೆ ಹೇಳಿದ್ದಾರೆಂದು ಧ್ರಡಪಟ್ಟರೆ ತರ್ಕ ಅಲ್ಲಿಗೆ ಮುಗಿಯಿತು!
ಕಾರಣ ಅದು ಕಿತಾಬಿನಲ್ಲಿ ಇದ್ದೇ ಇರುತ್ತದೆ!
ಹಾಗಾಗಿಯೇ ದೊಡ್ಡ ದೊಡ್ಡ ಮುದರ್ರಿಸರು,ವಿದ್ವಾಂಸರು ಉಸ್ತಾದರ ಪ್ರಭಾಷಣ ಕೇಳಲಿಕ್ಕೆ ಬರುತ್ತಾರೆ.
ಪ್ರಭಾಷಣ ಕೇಳಲು ಉಲಮಾ ದಿಗ್ಗಜರೂ ಇದ್ದಾರೆಂಬ ನಿಟ್ಟಿನಲ್ಲಿ ಅವರಿಗೆ ಮಾತ್ರ ಅರ್ಥವಾಗುವಂತೆ ವಿಷಯ ಅವತರಿಸಿ,ಜನಸಾಮಾನ್ಯರಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸುವ ಶೈಲಿ ಪೇರೋಡ್ ಉಸ್ತಾದರ ಪ್ರಭಾಷಣಕ್ಕೆ ಇಲ್ಲ.

ಪಂಡಿತರಿಗೂ,ಪಾಮರರಿಗೂ,
ಜನಸಾಮಾನ್ಯರಿಗೂ,ಎಲ್ಲರಿಗೂ ಅರ್ಥವಾಗುವ ವಿಶಿಷ್ಟ ಶೈಲಿಯಾಗಿದೆ ಉಸ್ತಾದರ ಪ್ಲಸ್ ಪೋಯಿಂಟ್!

ಬರೋಬ್ಬರಿ ಒಂದು ವರ್ಷದ ಮೇಲೆಯಾಯಿತು ಉಸ್ತಾದರ ಡೇಟಿಗಾಗಿ ಪ್ರಯತ್ನಿಸುತ್ತಿರುವುದು.
ದೇಲಂಪಾಡಿ ರಫೀಕ್ ಸ‌ಅದಿ ಉಸ್ತಾದ್ ಮತ್ತು
ಮಿತ್ತೂರು ಉಸ್ಮಾನ್ ಹಾಜಿ ಪುತ್ರ ಅಡ್ವೊಕೇಟ್ ಶಾಕಿರ್ ಹಾಜಿಯವರು ನಿರಂತರವಾಗಿ ಪೇರೋಡ್ ಉಸ್ತಾದರ ಡೇಟಿಗಾಗಿ ಸಂಪರ್ಕಿಸುತ್ತಲೇ ಇದ್ದರು.
ಕಳೆದ ತಿಂಗಳು ಉಪ್ಪಿನಂಗಡಿಯಲ್ಲಿ ನಡೆದ ಉಲಮಾ ಸಂಘಮಕ್ಕೆ ಪೇರೋಡ್ ಉಸ್ತಾದ್ ಬಂದಾಗ ನಿರಂತರವಾಗಿ ರಿಕ್ವೆಸ್ಟ್ ಮಾಡಿ ಅವರ ಮುಂಬಾಗದಲ್ಲಿ ಧರಣಿ ಕುಳಿತಂತೆ ಕುಳಿತಾಗಲೆಲ್ಲಾ ಉಸ್ತಾದರ ಉತ್ತರ ಮುಗುಳ್ನಗೆ ಮಾತ್ರವಾಗಿತ್ತು.
ಕಾರಣ ಎಡ್ಜಸ್ಟ್ ಮಾಡುವ ಡೇಟ್ ಉಸ್ತಾದರ ಬಳಿ ಇಲ್ಲವೆಂಬುದು ನಮಗೊತ್ತು. ಹಾಗಾಗಿಯೇ ಡೇಟ್ ಕೇಳುವಾಗ ಮುಗುಳ್ನಗುವುದು.
ಇತರರೂ ಕೂಡಾ ಡೇಟ್ ಪಡೆಯಲು ನಮ್ಮಂತೆಯೇ ಪರದಾಡಿರಬಹುದು!

ಆದರೂ ಯಾರೋ ಒಬ್ಬರು ಹೇಳಿದಂತೆ ಸಿಕ್ಕಿದರೆ ಒಂದು ಆನೆ ಹೋದರೆ ಒಂದು ಮಾತೆಂಬ ತತ್ವವನ್ನು ಶಾಕೀರ್ ಹಾಜಿ ನಿರಂತರವಾಗಿ ಯ್ಯೂಝ್ ಮಾಡಿದುದರ ಫಲವಾಗಿ *ಡಿಸೆಂಬರ್ 16 ರಂದು ಪಾಲಕ್ಕಾಡಿನಲ್ಲಿರುವ ಪ್ರಭಾಷಣ ಕಾರಣಾಂತರಗಳಿಂದ ರದ್ದುಗೊಂಡಿದ್ದರಿಂದ ಆ ಡೇಟ್ ಪುತ್ತೂರಿಗೆ ದಕ್ಕಿತು!*

ದೇಲಂಪಾಡಿ ಉಸ್ತಾದ್ ಮತ್ತು ಶಾಕಿರ್ ಹಾಜಿಯವರ ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿತು.

ಹಾಜಿಯವರು *ಪೇರೋಡ್ ಉಸ್ತಾದರು ಪುತ್ತೂರಿಗೆ ಬರುತ್ತಾರೆಂಬ ಸಿಹಿ ಸುದ್ದಿಯನ್ನು ಕಾರ್ಯಕರ್ತರಾದ ನಮ್ಮೊಂದಿಗೆ ಹಂಚಿದಾಗ ಅಂದು ನಮಗೆ ಪೆರ್ನಾಲ್ ಆಗಿತ್ತು!*
ಉಸ್ತಾದರ ಡೇಟ್ ಸಿಕ್ಕಿದ ಕೂಡಲೇ ಕಾರ್ಯಕರ್ತರು ಚುರುಕಾದರು!
ಅಂದು ಬೆಳಗಿನ ಜಾವ ಮೂರು ಗಂಟೆಯವರೆಗೂ ಪುತ್ತೂರಿನ ಮೂಲೆ ಮೂಲೆಗಳಲ್ಲಿ ಫ್ಲಕ್ಸ್ ಹಾಕಲಾಯಿತು.
*ಪುತ್ತೂರು SSF ದ‌ಅವಾ ವಿಂಗ್ ಕಾರ್ಯಕರ್ತರು ಫ್ಲಕ್ಸ್ ಹಾಕುವಲ್ಲಿ ಸಕ್ರಿಯರಾಗಿದ್ದರು.ಮರು ದಿನವೂ ಅವರು ಫ್ಲಕ್ಸ್ ಹಾಕುವುದರಲ್ಲಿ ನಿರತರಾಗಿದ್ದಾಗ ನನಗೂ ಅವರ ಜತೆ ಸೇರಿ ಸೇವೆಗೆಯ್ಯುವ ಅವಕಾಶ ಸಿಕ್ಕಿತು.*

ನಿಜವಾಗಿಯೂ *SSF ಪುತ್ತೂರು ಡಿವಿಷನ್ ಗ್ರೇಟ್ ಕೆಲಸ ಮಾಡಿದೆ ಅವರಿಗೆ ಸೆಲ್ಯೂಟ್ ಕೊಡಲೇ ಬೇಕು👍*
ಡಿವಿಷನ್ ವತಿಯಿಂದ ನಡೆಸುವ ಪ್ರತಿಭೋತ್ಸವದ ಜೊತೆಗೆ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಮಾಡಿ ಅದಕ್ಕೆ ಪ್ರಭಾಷಣಗರನ್ನಾಗಿ ಪೇರೋಡ್ ಉಸ್ತಾದರನ್ನು ಆಯ್ಕೆ ಮಾಡಿ ಅವರು ಬರುವಂತೆ ಮಾಡಿದ್ದು ಅವರ ಸಾದನೆಯೇ ಸರಿ.
ಅಲ್ಲಾಹು ಅರ್ಹ ಪ್ರತಿಫಲ ನೀಡಿ ಅನುಗ್ರಹಿಸಲಿ ಆಮೀನ್.

*ನಾಳೆಯ(ಶನಿವಾರದ)*
ಸಂಜೆಗಾಗಿ ಎಲ್ಲರ ಚಿತ್ತ ಕಾಯುತ್ತಿದೆ!.

ಇವತ್ತು ಬೆಳಿಗ್ಗೆ ಪುತ್ತೂರು ಮಾರ್ಕೆಟ್ ಮಾರ್ಗದಲ್ಲಿ ನಡೆಯುವಾಗ ಮಿತ್ರರೊಬ್ಬರು ಹೇಳಿದರು...
*ಶಫಾ‌ಅತ್ ವಿಷಯದಲ್ಲಿ ಪೇರೋಡ್ ಉಸ್ತಾದರು ಎರಡು ನಿಮಿಷವಾದರೂ ವಿವರಣೆ ನೀಡಬೇಕೆಂದು ಹಿರಿಯರೊಬ್ಬರು ಹೇಳುತ್ತಾ ಇದ್ದಾರೆ.ಉಸ್ತಾದರ ವಿವರಣೆ ಅಧೀಕ್ರತ.ನೋ ಡೌಟ್!*

*ಮತ್ತೊಬ್ಬರು ಅಝಾನ್ ನಂತರದ ದುಆ ದ ಶ್ರೇಷ್ಠತೆ ಕುರಿತು ಕಲಿಯಲಿಕ್ಕೆ ಕಾತರರಾಗಿದ್ದಾರೆ ಅವರಿಗೂ ಪೇರೋಡ್ ಉಸ್ತಾದರ ಪ್ರಭಾಷಣದಿಂದಲೇ ಕೇಳಿ ಕಲಿಯಬೇಕಂತೆ! ಅವರು ಹೇಳಿದರೆ ಮಾತ್ರ ಮನಸ್ಸಿಗೆ ಸಮಾಧಾನ ಸಿಗುವುದಂತೆ!*

(ಇದು ಹೇಳುವವರು SSF ಸಂಘಟನೆಯ ವಕ್ತಾರರು ಅಲ್ಲವೆಂಬುದು ಗಮನಾರ್ಹ.)

ಹಾಗಾಗಿಯೇ ನಾನು ಹೇಳಿದ್ದು ಉಸ್ತಾದರ ಪ್ರಭಾಷಣವನ್ನು ಗ್ರೂಫಿಸಂ ಅತೀತವಾಗಿ ಎಲ್ಲರೂ ಆಗ್ರಹಿಸುತ್ತಾರೆ.

ಹೀಗೆ ನಾನಾ ವಿಧದ ಆಗ್ರಹಗಳನ್ನು ಮನಸ್ಸಲ್ಲಿಟ್ಟು ನಾಳೆಯ ಸಾಯಂಕಾಲವನ್ನು ಕಾಯುವವರು ಹಲವರು.ಎಲ್ಲರ
ನಿರೀಕ್ಷೆಗಳಿಗೂ ಉಸ್ತಾದ್ ಪರಿಹಾರ ನೀಡುವರೆಂಬ ಭರವಸೆ ಇದೆ.
ವರ್ಷಗಳ ಮುಂಚೆ ಕಮ್ಮಾಡಿ ಮೈದಾನದಲ್ಲಿ ಉಸ್ತಾದರ ಎರಡು ದಿವಸದ ಪ್ರಭಾಷಣ ಆಲಿಸಿದವರ ಆಶೆ ಈಗಲೂ ಮುಗಿಯಲಿಲ್ಲ.ಅದರ ನಂತರ ಇದೀಗ *ಹುಬ್ಬುರ್ರಸೂಲ್* ಎಂಬ ವಿಷಯದಲ್ಲಿ *ಪುತ್ತೂರು ಡಿವಿಷನ್ SSF*
ಪೇರೋಡ್ ಉಸ್ತಾದರ ಪ್ರಭಾಷಣ ಕೇಳುವ ಸುವರ್ಣಾವಕಾಶ ಒದಗಿಸಿಕೊಟ್ಟಿದೆ.

ಯಾರೂ ಮಿಸ್ ಮಾಡಬೇಡಿ....
ಎಲ್ಲರೂ ನಾಳೆ(ಶನಿವಾರ) ಸಂಜೆ 6 ಗಂಟೆಗೆ *ಪುತ್ತೂರು ಕಿಲ್ಲೆ ಮೈದಾನಕ್ಕೆ ಬನ್ನಿ....*

ಇನ್ಶಾಅಲ್ಲಾ ನಾನು ಅಲ್ಲಿ ಹಾಜರಾಗಿರುವೆನು.....
ನೀವು ಕೂಡಾ ಬರುವಿರಿ ತಾನೇ...?👍👍

- ಅಬೂಶಝ
*ವಿರೋಧಿಗಳು "ಮರ್ಕಝ್" ಜಾಹಿರಾತನ್ನು ಕೈಗೆತ್ತಿಕೊಂಡಿದ್ದಾರೆ. ನಾವು ಕೂಡಾ ಸಹಕರಿಸಿದರೆ "40' ಕೋಟಿ 400 ಕೋಟಿ ಮಾಡಬಹುದು*
🍂🍂🍂🍂🍂🍂🍂🍂🍂
✍ ಗಫೂರ್ ಬಾಯಾರ್
===================
ಬೇಕಾಗಿದೆ, ಮರ್ಕಝ್'ಗೆ ಕೋಟಿಗಳು. ಮರ್ಕಝ್ ಅದೊಂದು ವರ್ಣನೆಗೆ ನಿಲುಕದ ಅವಿಸ್ಮರಣೀಯ ಕೋಟೆಯಾಗಿದೆ .!
ಈಗಾಗಲೇ ಈ ಕೋಟೆಯಿಂದ 75000ಕ್ಕಿಂತ ಅಧಿಕ ವಿದ್ಯಾರ್ಥಿಗಳು ಕಲಿತು ಹೊರ ಬಂದರು. ಅದರಲ್ಲಿ 10 ಸಾವಿರಕ್ಕಿಂತ ಹೆಚ್ಚು ಸಖಾಫಿ ಬಿರುದಾಂಕಿತ  ವಿದ್ವಾಂಸರುಗಳು, 8 ಸಾವಿರಕ್ಕಿಂತ ಅಧಿಕ ಅನಾಥರು, 10 ಸಾವಿರಕ್ಕಿಂತ ಹೆಚ್ಚಿನ ಜನರಿಗೆ ದೇಶ-ವಿದೇಶಗಳಲ್ಲಿ ನೌಕರಿ, ನೂರಾರು ಜನರಿಗೆ ಮನೆ, ಸಾವಿರಾರು ಜನರಿಗೆ ಕುಡಿಯುವ ನೀರು ( ಕೊಳವೆ ಬಾವಿ) ನಾಲ್ಕು ಸಾವಿರಕ್ಕಿಂತಲೂ ಅಧಿಕ ಮಸೀದಿಗಳು, ಸಾವಿರಾರು ಮದ್ರಸಾಗಳು, ಸಾವಿರಾರು ರೋಗಿಗಳಿಗೆ ಮದ್ದು ಹಾಗೂ ಧನ ಸಹಾಯ, ನೂರಾರು ಹೆಣ್ಣು ಮಕ್ಕಳಿಗೆ ದಾಂಪತ್ಯ ಜೀವನ. ನೂರಾರು ಕುಟುಂಬಕ್ಕೆ ಪೆನ್ಷನ್ ಹೀಗೆ ಎಣಿಸಿ ಮುಗಿಯದ ಸ್ವಾಂತನ ಕಾರ್ಯಗಳು.

ಇದೆಲ್ಲವೂ ನಡೆಸಿರುವುದು ಉಸ್ತಾದರಿಗೆ ಸಹೃದಯರು ಅವರ ದುಃಖಗಳು ನೀಗಲು, ಅಲ್ಲದಿದ್ದರೆ ದುಃಖಗಳು ನೀಗಿದಕ್ಕೆ ಕೊಟ್ಟ/ ಕೊಡುತ್ತಿರುವ ಕೋಟಿಗಳಿಂದಲೇ ಆಗಿದೆ. ಅಲ್ಲದೆ ಮರ್ಕಝ್'ನಲ್ಲಿ ನೆಟ್ಟ ಹಣದ ಮರದಿಂದ ಕಿತ್ತು ತೆಗೆದದ್ದಲ್ಲ.

ವಿಮರ್ಶಕರು ಮುಂದಿನ ಜನವರಿ ತಿಂಗಳ 5,6,7,ಕ್ಕೆ ನಡೆಯುವ 40ನೇ ವಾರ್ಷಿಕ ಸಮ್ಮೇಳನಕ್ಕೆ ಬಂದು ಸೇರುವ ಜನ ಲಕ್ಷಗಳ ಎಡೆಯಲ್ಲಾದರೂ ಮರ್ಕಝ್' ಕೋಟೆಯನ್ನು ಒಮ್ಮೆ ನೋಡಲು ಬರಬೇಕು.

ಮೊದಲು "ರಹ್ಯಾನ್ ವಾಲಿ" ಎಂದು ಹೆಸರಿಟ್ಟ ಅನಾಥಾಲಯಕ್ಕೆ ಒಂದು ಸುತ್ತು ಹಾಕಬೇಕು. ಅಲ್ಲಿರುವ ಎಳೆಯ ಮಕ್ಕಳ ಹತ್ತಿರ ಅಲ್ಪ‌ ಸಮಯ ಮಾತನಾಡಬೇಕು. ಅವರ ಮಾತಿನ ಆರಂಭದಿಂದ ಕೊನೆಯವರೆಗೆ ಸ್ನೇಹ ನಿಧಿಯಾದ ಓರ್ವ ತಂದೆಯ ಕುರಿತು ನಿಮಗೆ ಕೇಳಲು ಸಾಧ್ಯವಾಗಬಹುದು.
ಅದು ಅವರ ಮರಣಗೊಂಡ ತಂದೆಯ ಕುರಿತಾಗಿರಲಿಕ್ಕಿಲ್ಲ. ಬದಲಾಗಿ ಅವರು ಮರ್ಕಝ್'ಗೆ ತಲುಪಿದ ನಂತರ ಆ ಅನಾಥ ಮಕ್ಕಳಿಗೆ ಅನ್ನವೂ, ವಿದ್ಯಾಭ್ಯಾಸವೂ  ಒಮ್ಮೆಯೂ ಸ್ಥಗಿತವಾಗದೆ ನೀಡುತ್ತಿರುವ, ಜೀವನಂತವಿರುವ ಒಬ್ಬ ತಂದೆಯ ಕುರಿತಾಗಿದೆ. ಅವರು ಆ ಮರ್ಕಝ್ ಕೋಟೆಯೊಳಗೆ ಇದ್ದಾರೆ..

ನೀವು ಹೊರಗಿನಿಂದ ಕೇಳಿ ತಿಳಿದ ಕಾಂತಪುರಂ (ಉಸ್ತಾದ್) ರವರ ಕುರಿತು ಆಗಲಿಕ್ಕಿಲ್ಲ ಅವರು ಹೇಳುವುದು. ಬದಲಾಗಿ ಅವರು ಅನುಭವಿಸಿ ತಿಳಿದ ಅವರ 'ಅಬುಲ್ ಅಯ್ತಾಮ್'ರ ಕುರಿತಾಗಿರುವುದು.

ಅಲ್ಲಿಂದ ಹೊರ ಬಂದು ಸ್ವಲ್ಪ ಬಲಭಾಗಕ್ಕೆ ನಡೆದರೆ ಕಾಣುವ ಕೋಟೆಯೊಳಗಿನ ಇನ್ನೊಂದು ಪ್ಯಾಲೇಸ್ ಎಂದರೆ, ಬಂದೂಕುಗಳ ಶಬ್ದಗಳು ಮಾತ್ರ ಕೇಳಿದ, ಕಾಶ್ಮೀರ್'ನ ಮಣ್ಣಿನಿಂದ ಮರ್ಕಝ್'ನ ಮಣ್ಣಿಗೆ ವಿದ್ಯಾಭ್ಯಾಸ ಗಳಿಸಲು ಬಂದ ಕಾಶ್ಮೀರಿನ ಮಕ್ಕಳಿಗೆ ವಾಸಿಸಲು ಮಾತ್ರ 'ಕಾಶ್ಮೀರ್ ಹೋಂ' ಎಂಬ ಹೆಸರಿನಲ್ಲಿ ಒಂದು ಬೃಹತ್ ಪ್ಯಾಲೇಸ್. ಭಾಷೆ ತಿಳಿಯುದಿಲ್ಲ ಎಂದು ನೆನದು ಅವರೊಂದಿಗೆ ಮಾತನಾಡದಿರಬಾರದು. ಒಳ್ಳೆಯ ಮಲಯಾಳದಲ್ಲಿ ಹೇಳಿದರೆ ತಿಳಿಯುವವರು ಇದ್ದಾರೆ ಅವರ ಜೊತೆಯಲ್ಲಿ. ಸಣ್ಣ ಪ್ರಾಯದಿಂದ ಮರ್ಕಝ್'ಗೆ ತಲುಪಿದವರು ಮರಳಿ ಹೋಗಲು ಮನಸ್ಸು ಸಮ್ಮತಿಸದೆ ಬಂದಾಗ ಅವರು ಈ ಕಾಲಾವಧಿಯ ನಡುವೆ ಮಲಯಾಳ ಭಾಷೆ ಚೆನ್ನಾಗಿ ಕಲಿತರು.
ಅವರಿಗೂ ಶೈಖುನಾರ ಕುರಿತು ಬಹಳಷ್ಟು ಹೇಳಲಿರಬಹುದು. ಶೈಖುನಾರವರ ಕುರಿತು ಪರದೋಷಣೆ ಮಾತ್ರ ಕೇಳಿ ಹೃದಯ ಸತ್ತು ಹೋಗದಿದ್ದರೆ, ಅವರಿಗೆ ಹೇಳಲಿಕ್ಕಿರುವುದು ಕೂಡ ಕೇಳುವುದು ಒಳ್ಳೆಯದು.

ಪರದೂಷಣೆ ಹೇಳುವುದು ಯಾರ ಕುರಿತು ಎಂದು ತಿಳಿದಿದೆಯಲ್ವಾ?
ಸಮಯವಿದ್ದರೆ ಅಲ್ಲಿಂದ ಹೊರಗೆ ಬಂದು ಸುತ್ತಲೂ ಕಾಣುವ ಮರ್ಕಝ್'ನ ಉಳಿದ ಸ್ಥಾಪನೆಗಳಲ್ಲಿಯೂ ಒಮ್ಮೆ ಹತ್ತಿ ನೋಡಿರಿ. ಆಗ ತಿಳಿಯಬಹುದು ಶೈಖುನಾ ಒಂದು ದಿವಸ ಮನೆಯಲ್ಲಿ ಕುಳಿತರೆ ಹಸಿವೆಯಿಂದ ಬಳಲುವ ಸಾವಿರಾರು ಜನರ ಕುರಿತು,
ಆ ಸಾವಿರಾರು ಜನರಲ್ಲಿ ದಿನೇನೇ ಶೈಖುನಾ ಅವರನ್ನು ಕಾಣಲು ತಲುಪುವ ಬಡವರು, ರೋಗಿಗಳು ಬೇರೆಯೇ ಇದ್ದಾರೆ. ಅವರಲ್ಲಿ ಕೇಳಿದರೆ ತಿಳಿಯಬಹುದು ಎಷ್ಟು ವರ್ಷಗಳಿಂದ ಶೈಖುನಾ ಅವರಿಗಾಗಿ ಸಹಾಯಹಸ್ತ ನೀಡುತ್ತಿದ್ದಾರೆ ಎಂದು.
ಅವರು ಅತ್ತುಕೊಂಡು ಮನದಾಳದಿಂದ ಪ್ರಾರ್ಥಿಸುವಾಗ ಬರುವ ಮೊದಲನೆಯ ಮುಖ ಯಾವುದೆಂದು ಅವರ ಉತ್ತರದಿಂದ ನಿಮಗೆ ತಿಳಿಯಬಹುದು.

ಎಲ್ಲವೂ ನೋಡಿ, ತಿಳಿದುಕೊಂಡು ಮರಳಿ ಹೋಗುವ ಸಂದರ್ಭದಲ್ಲಿ ಸಾಧ್ಯವಾದರೆ ನಿಮ್ಮ ಮನಸ್ಸಿನ ಆಸ್ವಾದನೆಗಾಗಿಯಾದರೂ "ವಾಟರ್ ಟ್ರೀಟ್ಮೆಂಟ್ ಪ್ಲಾಂಟನ್ನು" ಒಮ್ಮೆ ನೋಡಿ ಹೋಗಿರಿ.
ನಿಮಗೆ ಸಂಕಲ್ಪಿಸುದರಿಂದಲೂ ಅಧಿಕವಾಗಿದೆ ಒಂದು ದಿನದ ಮರ್ಕಝಿನ ಖರ್ಚು ವೆಚ್ಚಗಳು. ಈ ಹೇಳಿದೆಲ್ಲವೂ ಈ ಪ್ರದೇಶದ ವಿಷಯ ಮಾತ್ರವಾಗಿದೆ.

 ಜಿಲ್ಲೆಯ ಒಳಗೂ, ಹೊರಗೂ ಇನ್ನು ಅನೇಕಾರು ಸ್ಥಾಪನೆಗಳು ಬೇರೆ ಇದೆ. ರಾಜ್ಯದ ಹೊರಗೆ ಇನ್ನು ಹಲವಾರು ಸ್ಥಾಪನೆಗಳು ಇವೆ.
ಈ ಸ್ಥಾಪನೆಗಳು ಎಲ್ಲಾ ನೆಲೆ ನಿಂತು ಹೋಗಬೇಕಾದರೆ ಒಂದು ದಿವಸ ಕಡಿಮೆ‌ ಪಕ್ಷ ಎಷ್ಟು ಲಕ್ಷಗಳು ಖರ್ಚು ಬರಬಹುದೆಂದು ಒಮ್ಮೆ ಮನಸ್ಸಿನಲ್ಲಿ ಲೆಕ್ಕಹಾಕಿದರೆ ಒಳ್ಳೆಯದು.
ಸ್ವಂತ ಕುಟುಂಬದ ಮೂರು ಮಕ್ಕಳನ್ನು ಸಾಕಲು ಕಷ್ಟಪಡುವ ನಿಮ್ಮ ಮನಸ್ಸಿನಲ್ಲಿ, ಸಾವಿರಾರು ಮಕ್ಕಳನ್ನು ಸಾಕಲು ಬೇಕಾದ ಖರ್ಚನ್ನು ಲೆಕ್ಕ ಹಾಕಲು ಪ್ರಯಾಸವಾದೀತು.

 ಆದ್ದರಿಂದ ಮನೆಗೆ ಹೋಗಿ ಮಲಗುವ ಸಮಯದಲ್ಲಿ ಕೋಣೆಯ ಬೆಳಕು ನಂದಿಸಿ ರಾತ್ರಿಯ ನಿಶಬ್ದತೆಯಲ್ಲಿ ಎದೆಗೆ ಕೈ ಇಟ್ಟು ಒಮ್ಮೆ ಆಲೋಚಿಸಿ..

ನಿಮ್ಮ ಒಂದು ದಿನ ಇದಕ್ಕಾಗಿ ವಿನಿಯೋಗಿಸಿದರೆ ನಂತರ ನೀವು ಆ ವಿದ್ವಾಂಸರು ನಡೆಯುವ ಹಾದಿಯಲ್ಲಿ ಮುಳ್ಳುಗಳನ್ನು ಶೇಖರಿಸಿ ಇಡಲಾರರು.

ವಿಮರ್ಶಿಸಲು ಅತೀ ಸುಲಭ, ಆದರೆ ಅದು ಏನೂ ತಿಳಿಯದೆಯೋ, ಕಾಣದೆಯೋ ಆಗಬಾರದು.
 ಚಿಂತಿಸಿ ಸಹೋದರರೇ,
 ಅವರು ಕೂಡಾ ಒಬ್ಬ ಮನುಷ್ಯರಾಗಿದ್ದಾರೆ. ಪ್ರಾಯವಿರುವ ಒಬ್ಬ ಮಹಾ ವಿದ್ವಾಂಸರು. ವಿಮರ್ಶಿಸುವ ಮೊದಲು ತಾನು ವಿಮರ್ಶಿಸುವುದು ಯಾರನ್ನೆಂದೂ, ವಿಮರ್ಶಿಸುವ ನಾವು ಯಾರೆಂದೂ ತಿಳಿದರೆ ಒಳ್ಳೆಯದು.

*ಅಂಗೀಕರಿಸಲು ಮನಸ್ಸು ಅನುಮತಿಸದಿದ್ದರೆ ದೂರ ಸರಿದು ನಿಲ್ಲಿರಿ. ಆ ಪಂಡಿತರಿಗೆ ಹಲವಾರು ಬಡವರ, ನಿರ್ಗತಿಕರ, ಅಬಲೆಯರ ಹಸಿವು ನೀಗಿಸುವ ಯಾತ್ರೆಯಲ್ಲಿದ್ದಾರೆ.*

ಇನ್ನು ಹಲವಾರು ವರ್ಷ ಆ ನೇತೃತ್ವದ ಹಿಂದೆ ನೆಲೆಗೊಳ್ಳಲು ನಮಗೆ ಅಲ್ಲಾಹನು ತೌಫೀಖ್ ನೀಡಲಿ ಆಮೀನ್.

ಅನುವಾದ;

 ಗಫೂರ್ ಬಾಯಾರ್

*ಶೈಕ್ಷಣಿಕ ಜಾಗ್ರತಿಯ ಅನ್ವೇಷಣೆ..*

_ಸುನ್ನೀ ಮರ್ಕಝ್ ರೂಬಿ ಜುಬಿಲಿ.. 05'06'07 ಜನವರಿ 2018. ಮರ್ಕಝ್ ನಗರ್- ಕಾರಂದೂರ್ ಕಲ್ಲಿಕೋಟೆ._
🍁🍁🍁🍁🍁🍁🍁🍁🍁
👀 *ಸಳಪಿ ಬಡಬಡಿಕೆಗೆ ಬೆತ್ತದ ಏಟು* 👀
————————
       
🍄 ನೆಬಿ(ಸ:ಅ) 1400 ವರ್ಷಗಳ ಮೊದಲು ಕಲಿಸಿದ ಇಸ್ಲಾಂ ಮತ್ತು ಮುಸ್ಲಿಯಾರ್'ಗಳು ಇಂದು ಕಲಿಸುವ ಇಸ್ಲಾಮನ್ನೊಮ್ಮೆ ಪರಿಕ್ಶಿಸೋಣ 👀/ 👀
-----------------------------

✔ಈದುಲ್ ಫಿತರ್ ಸುಮಾರು1400 ವರ್ಷ
ಈದುಲ್ ಅಝ್ಃ ಮತ್ತು ಈದ್ ನಮಾಜ್ ಸುಮಾರು1400 ವರ್ಷ
ರಚನೆ ನೆಬಿ ﷺ

➡ ಆದರೆ ದನ, ಹಂದಿ ಮೇಯುವ, ಹೇಸಿಗೆ ಮಾಡುವ ಮೈದಾನಕ್ಕೆ ಹೋಗಿ ಹೆಂಗಸರ ಜೊತೆ ನಿರ್ವಹಿಸುವ '
ಈದ್ ನಮಾಝ್'ಗೆ ಸುಮಾರು ಹನ್ನೆರಡು ವರ್ಷ!
ಈ ಬಿದ್'ಅತ್'ನ ಪ್ರೋಜಕ್ಟರ್ ಸಳಪಿ!
----------------------------

✔ಮರಣ ಹೊಂದಿದವರಿಗಾಗಿ ಅಲ್ಲಾಹನೊಂದಿಗೆ ಪ್ರಾರ್ಥನೆ ಸುಮಾರು1400 ವರ್ಷ ಕಲಿಸಿ ಕೊಟ್ಟವರು ನೆಬಿ ﷺ

✒ವಫಾತ್ ಆದ ಮುತ್ತು ನೆಬಿಯವರನ್ನು ಕರೆದು ಮೊತ್ತ ಮೊದಲು ಇಸ್ತಿಗಾಸ ಮಾಡಿದ್ದಕ್ಕೆ 1400 ವರ್ಷ
ಕಲಿಸಿ ಕೊಟ್ಟವರು ಅಬೂಬಕರ್ ಸಿದ್ದೀಕ್ (ರ).

➡ ಆದರೆ ಮುತ್ತು ನೆಬಿ ಸಹಿತ ವಫಾತ್ ಆದ ಯಾರಲ್ಲೂ ಇಸ್ತಿಗಾಸ ಮಾಡಬಾರದೆಂಬ ಫತ್ವಕ್ಕೆ ಸುಮಾರು 80ವರ್ಷ!
ರಚನೆ ಸಳಪಿ ಮುಲ್ಲಾ!
------------------------------

✔ರಂಝಾನ್'ನಲ್ಲಿ ಇಹ್ತಿಕಾಫ್ ಮಸ್ಜಿದ್'ನಲ್ಲಿ 1400 ವರ್ಷ.

ಆ ಮಸ್ಚಿದ್'ಗೆ ಕೂದಳತೆ ಹತ್ತಿರವಿದ್ದ
ಮುತ್ತು ನೆಬಿಯರ ಧರ್ಮ ಪತ್ನಿಯರಿಗೂ ಪ್ರವೇಶ ಇರಲಿಲ್ಲ!
ಫರ್ಮಾನು ಹೊರಡಿಸಿದವರು ಮುತ್ತು ನೆಬಿ.
ಸುಮಾರು 1400 ವರ್ಷಗಳ ಇತಿಹಾಸ!

👉🏻  ಆದರೆ ಅಶುಧ್ದೀ ಇದ್ದರೂ ಪರವಾಗಿಲ್ಲ
ಮಹಿಳೆ ಅನ್ಯಪುರುಷರ ಜೊತೆ ಮಸೀದಿಗೆ ಹಾಜರಾಗಲೇ ಬೇಕೆಂಬ ಫರ್'ಮಾನ್'ಗೆ
ಕೇವಲ 35 ವರ್ಷ!
ಈ ಡೊಂಕು ಫತ್ವದ ರುವಾರಿ ಮುದಿ ಸಳಪಿ!
------------------------------

✔ಮುಯ್ಯುದ್ದಿನ್ ಮಾಲೆ 403 ವರ್ಷ ರಚನೆ ಕೇರಳದ ಕಾಲಿ ಮುಹಮ್ಮದ್.

ರಿಪಾಯಿ. ನಫೀಸತ್. ಇನ್ನಿತರ ಮಾಲೆ ಸುಮಾರು 300 ವರ್ಷ ರಚನೆ ಕೇರಳ

➡ ಆದರೆ ಜೀವ ಹೋದ ಸಳಪಿಯ ಮುದಿ ನಾಯಕ ಉಮರ್ ಮೌಲವಿಯ ಕುರಿತು ರಚಿಸಿದ 'ಉಮರ್ ಮಾಲೆ 'ಗೆ ಬರೋಬ್ಬರಿ 08 ವರ್ಷ!
ರಚನೆ ಒಬ್ಬ ಸಳಪಿ ಮೌಲವಿ!
------------------------------

✔ಮೀಲಾದುನ್ನಬಿ ಸುಮಾರು 900 ವರ್ಷ ರಚನೆ ಮುಝ್ಝಾಫರ್ (ರ) ಎಂಬ ರಾಜನಿಂದ ಆರಂಭ.

✒ ಆದರೆ  'ಸಳಪಿ ಫೆಸ್ಟ್' ಗೆ 15 ವರ್ಷ!
ರಚನೆ ಮಡವೂರು/ ಜಿನ್ನೂರು ಸಲಪಿಗಳ ಜಂಟಿ ಕೊಡುಗೆ!
----------------------------

✔ ಕೋಟಿ ಸ್ವಲಾತ್ ಮದೀನಕ್ಕೆ ಪರ್ಸೆಲ್ 3 ವರ್ಷ ರಚನೆ ಎಸ್. ಎಸ್. ಎಫ್

✒ ಸಳಪಿ ಧೀ ಲೈಟ್ ಪ್ರೋಗ್ರಾಮ್ ಗೆ ಬರೋಬ್ಬರಿ 5 ವರ್ಷ!
ರಚನೆ 👉🏻 ಹುಸೈನ್ ಸಳಪಿ
--------------------------

✔ನಮಾಝಿನ ನಂತರ 3 ಸ್ವಲಾತ್
ರಚನೆ ಸಮಸ್ತ

✒ ಆದರೆ ಮುಂಚೆ ಶಿರ್ಕ್ ಪುರ್ಕ್ ಆಗಿದ್ದ ಮಂತ್ರ
ಸಳಪಿಗೆ ಹಲಾಲ್ ಆಗಿ ಕೇವಲ 07 ವರ್ಷ!
ಹಲಾಲ್ ಮಾಡಿದವ ಹುಸೈನ್ ಸಳಪಿ!
--------------------------

➡ ಈ ಮೊದಲು ಶಿರ್ಕ್ ಪುರ್ಕ್ ಅಂತ ಬಡ ಬಡಿಸುತ್ತಿದ್ದ ಜಿನ್ನ್ ಸಹಾಯ ತೌಹೀದ್ ಆಗಿ 08 ವರ್ಷ!
ರಚನೆ ಜಕರಿಯಾ ಸಲಾಹಿ!
-----------------------------

➡ ಆದ್ದರಿಂದಲೇ ಜಾಹಿಲ್ ಸಂಘ ಸಳಪಿ
ಮೌಲವಿಗಳು ಇದೀಗ ಎಂಟು ಪಾರ್ಟಿ ಆಗಿ ಛಿಧ್ರ ಛಿದ್ರ..!!!
ಒಬ್ಬರ ಮುಖ ಕಂಡರೆ ಮತ್ತೊಬ್ಬನಿಗೆ ಅಸಹ್ಯ!
ಎಂ. ಎಂ. ಅಕ್ಬರ್ ಮೌಲವಿಯನ್ನು ಕಂಡರೆ ಹುಸೈನ್ ಸಳಪಿಯ ಪಿತ್ತ ನೆತ್ತಿಗೇರುತ್ತೆ.😄

ಅನಸ್ ಮೌಲವಿಯನ್ನು ಕಂಡಾಗ ಝಕರಿಯ/ಬಾಲು ಗರಂ ಆಗುತ್ತಾರೆ😁

👉🏻 ದೀನನ್ನು ಮಕ್ಕಳಾಟಿಕೆಯಂತೆ ಬೇಕಾಬಿಟ್ಟಿ ಯ್ಯೂಝ್ ಮಾಡಿದಾಗ ಅಲ್ಲಾಹು ಅವರಿಗೆ ಕೊಟ್ಟ ಶಾಪ ಎಂಟು ಪಾರ್ಟಿಗಳಾಗಿ ಛಿದ್ರವಾಗಿ ನಾಶವಾಗಿ ಹೋದರು.!
ಇದೀಗ ಯಾರೂ ಅವರನ್ನು ಮೂಸುವುದಿಲ್ಲ
ಹಾಗಾಗಿ ಎಲ್ಲಿಯೂ ಸಲ್ಲದ ಕೆಲವರು ಅಲ್ಲಲ್ಲಿ ಹೋಗಿ ಬಡ ಬಡಿಸುತ್ತಾ ಸಳಪಿ ಪ್ರೋಗ್ರಾಮ್ ಎಂಬ ನಾಟಕ ಮಾಡುತ್ತಾ ಇದ್ದಾರೆ.
ಜನರು ಇವರ ಮರಳು ನೋಡಿ ಮುಸಿ ಮುಸಿ ನಗುತ್ತಾ ಇದ್ದಾರೆ.

ಆದ್ದರಿಂದಲೇ ಈಗ ನೀವು ಇವರ ನಾಯಕರಾದ ಹುಸೈನ್ ಸಳಪಿ, ಝಕರಿಯ, ಬಾಲು ನ ಹೆಸರೆತ್ತಿದರೆ
ಮಂಗಳೂರಿನ ಸಲಪಿಗಳ ಕಮೆಂಟ್ಸ್ ಏನು ಗೊತ್ತೆ❓
ಅರೇ.. 'ಮಲ್ಲು' ಗಳ ವಿಷಯ ಬಿಡಿ ಅಂತ ಗೊಗೆರೆಯುತ್ತಾರೆ
'ಮಲ್ಲು' (ಮಲಯಾಳಿ ಮೌಲವಿ)

ಹಾಗಾಗಿ ಈಗಿನ ಮರಿ ಸಳಪಿಗಳು
ಉತ್ತರಭಾರತದ ಉರ್ದು ಮುಲ್ಲಾಗಳನ್ನು ಅಪ್ಪಿ ಹಿಡಿಯಲು ಶುರು ಮಾಡಿದ್ದಾರೆ
ಆದರೆ ಎಸ್ಸೆಸ್ಸೆಫ್ ನ ಅಜೇಯ ನೇತ್ರತ್ವ ಮಾತ್ರ ಇವರಿಗೆ ಕಂಟಕವಾಗಿದೆ!

THIRD👀Eye Reporters

Thursday, December 14, 2017

*ವಹ್ಹಾಬಿಗಳಿಗೆ ಇದುವರೆಗೆ ಉತ್ತರ ಲಭಿಸದ 40 ಪ್ರಶ್ನೆಗಳು*
➖➖➖➖➖➖➖
🤡🤡 4⃣0⃣
〰〰〰〰〰〰〰

👉01 ಸಲಫಿಗಳೇ,
ನೀವು ನಮ್ಮದು ತೌಹೀದಾಗಿದೆ ಎಂದು ಅವಕಾಶಪಡುವ *ವಹ್ಹಾಬಿಸಂ ಕೇರಳಕ್ಕೆ ತಂದಿರುವುದು ವಕಂ ಮೌಲವಿ*ಯಾಗಿದೆ. ಎಂದು ನಿಮ್ಮ ಪತ್ರ ಹೇಳುತ್ತದೆ.
ಅಂದು ಹಾಗು ಅದರ ಮುಂಚೆ ಇಲ್ಲಿ ಇರುವವರು ಮುಶ್ರಿಕುಗಳಾಗಿದ್ದಾರಾ..??

👉02 ಆರಂಭದಲ್ಲಿ ಕೊಂಡು ಬಂದ ಆಶಯಗಳಲ್ಲಿ ಯಾವುದಾದರೂ ಒಂದು ಅದೇ ರೀತಿ ಇಂದು ವಹ್ಹಾಬಿಸಂನಲ್ಲಿ ನೆಲೆಗೊಂಡು ಹೋಗುವುದು ಎಂದು ಪುರಾವೆ ಕೊಡಬಹುದೇ..??

👉03 ಇಸ್ಲಾಮಿಕ ಶರೀಅತ್ತ್ ಕಾಲಕ್ಕೆ ಅನುಸರಿಸಿ ಬದಲಿಸ ಬೇಕಾದದ್ದೆಂದು ನಿಮ್ಮ ವಾದ ಇಸ್ಲಾಮಿಕ ಪ್ರಮಾಣಗಳ ಮೂಲಕ ರುಜುವಾತು ಮಾಡಬಹುದಾ..??

👉04 *ಲಾಇಲಾಹ ಇಲ್ಲಲ್ಲಾಹು* ಎಂಬ ವಾಕ್ಯಕ್ಕೆ ಅಲ್ಲಾಹು ಅಲ್ಲದೆ ಕೇಳಲು ಅರ್ಹನಿಲ್ಲವೆಂಬ ಉಮರ್ ಮೌಲವಿಯ ಅರ್ಥವನ್ನು ನೀವು ಅಂಗೀಕರಿಸುತ್ತೀರಾ..??

👉05 ಯಾ ಸುಲ್ತಾನುಲ್ ಆರಿಫಿನ್ ಅಹ್ಮದಲ್ ಕಬೀರಿ ರಿಫಾಈ ಅಗ್ಸ್ ನಿ ( ರಿಫಾಈ ಶೈಖೆ ನನ್ನನ್ನು ಸಹಾಯಮಾಡಬೇಕು )
ಎಂದು ಯಾರಾದರೂ ಹೇಳಿದರೆ ಅದು ರಿಫಾಈ ಶೈಖರಿಂದ ಶರಇನಲ್ಲಿ ಅನುವಾದನಿಯವಾದ *ತವಸ್ಸುಲಾಗಿದೆ* ಎಂದು ಕೆ. ಎಂ. ಮೌಲವಿಯ *ಫತ್ವದ* ಕುರಿತು ನೀವು ಏನು ಹೇಳುತ್ತೀರಿ..??

👉06 ನಬಿ ﷺ ರವರ ಮಖ್ಬರದ ಹತ್ತಿರ ಹೋಗಿ ಒಂದು ಸ್ವಹಾಬಿವರ್ಯರು ತನ್ನ ದುಃಖವನ್ನು ಹೇಳಿದ ವಿವರವನ್ನು ಉಮರ್ ರ. ರಿಗೆ ಹೇಳಿದಾಗ, ಅದಕ್ಕೆ  ಅಂಗೀಕಾರವನ್ನು ಕೊಟ್ಟ ಉಮರ್ ರ. ರವರು ಕಾಫೀರಾದರೋ??

👉07 ಅಲ್ಲಾಹುವನ್ನು, ನಬಿ ﷺ ರವರನ್ನು ಸತ್ಯವಿಶ್ವಾಸಿಗಳು ರಕ್ಷಾಧಿಕಾರಿಯಾಗಿ ಮಾಡಿದವರಾಗಿದ್ದಾರೆ ಎಂದು ಖುರ್ಆನ್ ಪರಿಭಾಷೆಯಲ್ಲಿ ಬರೆದ ಉಮರ್ ಮೌಲವಿ ಮುಶ್ರಿಕರಾಗಿದ್ದಾರೆಂದು ನಿಮಗೆ ವಾದವಿದೆಯೆ??

👉08 ಮರಣ ಹೊಂದಿದವರೊಂದಿಗೆ ಕೇಳುವ!, ಸುನ್ನಿಗಳ ಕಾರ್ಯಗಳಲೆಲ್ಲ ಇಲ್ಲಿ ಪರಿಹಾರವಾಗಿದಾ? ಎಂದು ಕೇಳುವ ನಿಮ್ಮೊಂದಿಗೆ, ಅಲ್ಲಾಹುವಿನೊಂದಿಗೆ ಮಾತ್ರ ಕೇಳುವ ನಿಮ್ಮ ಸವಾಲುಗಳಿಗೆಲ್ಲ ಪರಿಹಾರವಾಯಿತ್ತಾ? ಎಂದು ನಾವು ಕೂಡ ಕೇಳಿದರೆ ನೀವು ಏನು ಹೇಳಿತ್ತೀರಿ??

👉09 ಯಾವುದಾದರು ಒಂದು ಸಹಾಯವು ಮರಣ ಹೊಂದಿದವರು ಮಾಡಲಿಲ್ಲ ಎಂಬುದು ಅವರಿಗೆ ಶಕ್ತಿ ಇಲ್ಲ ಎಂಬುದಕ್ಕೆ ಪುರಾವೆಯಾ?
ಹಾಗಾದರೆ ಬದ್'ರ್ ಯುದ್ಧದಲ್ಲಿ ಮುಅಮಿನುಗಳನ್ನು ಸಹಾಯ ಮಾಡಿದ ಅಲ್ಲಾಹು ಉಹ್'ದ್ ಯುದ್ಧದಲ್ಲಿ ಸಹಾಯ ಮಾಡದಿರುವುದು ಸಹಾಯ ಮಾಡಲು ಅಲ್ಲಾಹುನಿಗೆ ಸಾಧ್ಯವಿಲ್ಲದಿಂದ ಆಗಿದೆ ಎಂದು ನಿಮಗೆ ಅಭಿಪ್ರಾಯವಿದೇಯ??

👉10 ಕೆ. ಎಂ. ಮೌಲವಿಯನ್ನು ಸರ್ವರು ಆದರಿಸುವ ವ್ಯಕ್ತಿಯಾಗಿದ್ದಾರೆಂದು, ಅವರ ಪಾಂಡಿತ್ಯವನ್ನು ವಿರೋಧಿಗಳು ಕೂಡ ಅಂಗೀಕರಿಸುತ್ತಾರೆಂದು ಬರೆದ ನೀವುಗಳು ಕೂಡ ಅವರ ರಚನೆಗಳಿಗೆ ಬೆಲೆ ಕಲ್ಪಿಸದೆ ತಳ್ಳುವುದು ಯಾವ ಕಾರಣದಿಂದ..??

👉11 ಮರಣದ ನಂತರ ಕರಾಮತ್ತು ಪ್ರದರ್ಶನ ಆಗುತ್ತದೆ,  ಅದಕ್ಕೆ ಖುರ್ಆನ್ ಮತ್ತು ಹದೀಸ್ ಪುರಾವೆಯಾಗಿದೆಯೆಂದು ವಹ್ಹಾಬಿ ಪಂಡಿತ ಸಂಘಟನೆ ಹೇಳುವಾಗ ಹಾಗೆ ಒಂದು ಇಲ್ಲವೆಂದು " ಶಾಬಾಬ್ ಪತ್ರ " ಹೇಳುತ್ತದೆ. ಇದರಲ್ಲಿ ಯಾವುದಾಗಿದೆ ಸರಿ ಎಂದು ಪುರಾವೆ ಸಹಿತ ಹೇಳಬಹುದಾ..??

👉12 ಇಂದು ಸುನ್ನಿಗಳು ಆಚರಿಸುವ ಅದೇ ರೂಪದಲ್ಲಿಯೇ ನಬಿ ﷺ ರವರ ಜನ್ಮದಿನವನ್ನು ಆಚರಿಸಬಹುದೆಂದೂ, ಮೌಲಿದ್ ಓದಬಹುದೆಂದು, ಅನ್ನದಾನ ಕೊಡಬಹುದೆಂದು, ನಬಿದಿನ ಸಭೆ ಸಂಘಟಿಸಬಹುದೆಂದು, ನಬಿದಿನ ಆಚರಿಸಲು ಕಮಿಟಿಯನ್ನು, ನೇರ್ಚೆ ಡಬ್ಬಿಯನ್ನು ಸ್ಥಾಪಿಸಬಹುದೆಂದು ನೀವು ಇಂದು ಕೂಡ ಗೌರವಿಸುವ ವಹ್ಹಾಬಿ ನೇತಾರರು ಕೇರಳದ ಮುಸ್ಲಿಂಗಳೊಂದಿಗೆ ಮಲಯಾಳದಲ್ಲಿಯೂ, ಬೇರೆಯವರೊಂದಿಗೆ ಇತರ ಭಾಷೆಯಲ್ಲೂ, ಕಲ್ಪಿಸಿರುವುದು ನಿಷೇದಿಸಬಹುದಾ??

👉13 ಇದು ಯಾವುದು ಕೂಡ ಚಿಂತಿಸದೆ ಸುನ್ನಿಗಳು ಕಾಫಿರುಗಳಾಗಿದ್ದಾರೆಂದು ಬರೆದ ನಿಮಗೆ ನಿಮ್ಮ ನೇತಾರರು ಕೂಡ ಕಾಫೀರಾಗಿದ್ದಾರೆಂದು ವಾದವಿದೆಯಾ..??

👉14 ಮಹತ್ಮರುಗಳ ಹೆಸರಿನಲ್ಲಿ ದಬ್ಸ್ ಮಾಡುವ ಮಾಂಸ, ಹಂದಿ ಮಾಂಸಕ್ಕಿಂತಲೂ ಕೆಟ್ಟದಾಗಿದೆಯೆಂದು ಬರೆದ ನೀವು ಕೂಡ  ಮೌಲಿದ್ ರಾತ್ತಿಬಿನ ಅನ್ನದಾನದಲ್ಲಿ  ಪಾಲ್ಗೊಳ್ಳುವುದು ಯಾಕಾಗಿ??

👉15 ಮಹಾತ್ಮರುಗಳಿಗೆ ಅದೃಶ್ಯ ಕಾರ್ಯ ತಿಳಿಯುದಿಲ್ಲ ಎಂಬ ಆಧುನಿಕ ವಹ್ಹಾಬಿಗಳ ವಾದಗಳು ಕೆ.ಎಂ. ಮೌಲವಿಗೆ ತಿಳಿದಿಲ್ಲವೆಂದು ವಾದವಿದೆಯಾ?
ಈ ವಿಷಯದಲ್ಲಿ ಜಾಹಿಲ್ ನೀವೋ? ಅಲ್ಲ ಕೆ.ಎಂ. ಮೌಲವಿಯಾ..??

👉16 ನಿಮ್ಮ 5ನೇ ತರಗತಿಯ ಪಾಠ ಪುಸ್ತಕದಲ್ಲಿ ವುಝುನ ಫರ್ಳ್ 6 ಅಗಿರುತದೆ, ಅದನ್ನು 4ಕ್ಕಾಗಿ ಕಡಿತಗೊಳಿಸಲು ನಿಮ್ಮ ಕಛೇರಿಗೆ ಜಿಬ್ರಿಲ್ ಅಲೈಸಲಾಂ ಬಂದಿದ್ದಾರಾ..??

👉17 ಹಿಂದಿನ ದ್ವಾರದಲ್ಲಿ ಗಾಳಿ ಹೋದರೂ, ವುಝು ಬಂಗವಾಗಲು, ವಾಸನೆಯೋ, ಶಬ್ದಯೋ ಬರಬೇಕೆಂದು ಕೋಯ ಕುಟ್ಟಿ ಫಾರೂಖಿ ಎಂಬವರ ಫತ್ವ ಸ್ಪೋಟವಾಗದೆ ಈಗಲು ಬಾಕಿ  ಇದೆಯಾ..??

👉18 1993ರ ವರೆಗೆ ನಮಾಜಿನ ಫರ್ಳ್ 14 ಆಗಿದೆಯೆಂದು ವಾದಿಸಿದ್ದ ನೀವು 1983ರ ನಂತರ 10 ಆಗಿ ಕಡಿತಗಿಳಿಸಿರುವುದು ಯಾಕಾಗಿ??
1985ರಲ್ಲಿ 3ನೇ ತರಗತಿಯ ಪುಸ್ತಕದಲ್ಲಿ ಅದನ್ನು ಪುನಃ ಕಡಿತಗೊಳಿಸಿ 9 ಮಾಡಿರುವುದು ಯಾವ ಸಂಶೋದನೆಯಿಂದಾಗಿದೆ?
ಈ 9 ಕೂಡ 4 ವರ್ಷದ ನಂತರ 14 ಆಗಿ ಪುನಃ ಹೆಚ್ಚಿಸಿರುವುದು ಯಾಕೆ??

ಓ.. ವಹ್ಹಾಬಿಗಳೇ ಇದಕ್ಕೆ ಯಾವ ನ್ಯಾಯವಾಗಿದೆ ನಿಮಗಿರುವುದು.
ಜಿಬ್ರಿಲ್ ಅಲೈಸಲಾಂ ಇದಕ್ಕಾಗಿ ಎಷ್ಟು ಸಲ ಬಂದಿದ್ದರು ನಿಮ್ಮ ಬಳಿ??

👉19 ನಮಾಜಿನಲ್ಲಿ ಎದೆ ಮತ್ತು ಹೊಕ್ಕುಳ ನಡುವಿನಲ್ಲಿ ಕೈ ಕಟ್ಟಲು ಸುನ್ನತ್ತ್ ಎಂದು ನಿಮ್ಮ *ಅಮಲಿಯಾತ್ತ್* ಪುಸ್ತಕದಲ್ಲಿ ಬರೆದ ಹಳೆ ವಹ್ಹಾಬಿ ನೇತಾರರನ್ನು ಖುರಾಫಿ ಎಂದು ಹೇಳುತ್ತೀರೋ ಈಗ?

👉20 *ಅತ್ತಹಿಯ್ಯಾತ್ತಿನಲ್ಲಿ* ನಬಿ ﷺ ರವರನ್ನು ನೇರವಾಗಿ ಕರೆದು ನೀವು ಸಲಾಂ ಹೇಳುತ್ತೀರಲ್ವಾ?
ನಿಮ್ಮ ವಾದ ಪ್ರಕಾರ ಇದು ಶಿರ್ಕಲ್ವಾ???

👉21, 1982ವರೆಗೆ ಸುಬ್'ಹಿ ನಮಾಜಿನ *ಖುನುತ್ತ್* ಸುನ್ನತ್ತಾಗಿಯೆಂದು ನೀವು ಕಲಿಸಿದಿರಿ. ನಂತರ ಅದನ್ನು ಬಿದ್'ಅತ್ ಎಂದು ಹೇಳಿ ಬಿಟ್ಟು ಬಿಡಲು ನಿಮಗೆ ವಹ್ ತಂದು ಕೊಟ್ಟವರಾರು.??

👉22, 1975 ವರೆಗೆ ಮದ್ರಸಾ ಪಾಠ ಪುಸ್ತಕದಲ್ಲಿ ತಲೆ ಮುಚ್ಚುವುದು ಸುನ್ನತ್ತಾಗಿಯೆಂದು ಬರೆದ ನೀವು ಈಗ ಅದು ಬಿದ್'ಅತ್ತಾಗಿದೆಯೆಂದು ಹೇಳಲು ಕಾರಣವೇನು???

👉23 ತರಾವೀಹ್ 20 ರಕ್'ಅತ್ತಾಗಿದೆಯೆಂದು, ಅದು ರಮಳಾನ್'ನಲ್ಲಿ ಮಾತ್ರವಿರುವ ಸುನ್ನತ್ತ್ ನಮಾಝಗಿದೆಯೆಂದು ವ್ಯಕ್ತಪಡಿಸಿದ ಕೆ. ಎಂ. ಮೌಲವಿ ಈ.ಕೆ. ಮೌಲವಿ. ಎಂ.ಸಿ.ಸಿ. ಮೌಲವಿ, ಮೊದಲಾದವರು ಜಾಹಿಲುಗಳಾಗಿದ್ದಾರಾ?
ಅಲ್ಲ ನೀವು ಜಾಹಿಲುಗಳಾ ವ್ಯಕ್ತಪಡಿಸಬಹುದಾ..??

👉 24 ಮರೆಯಾದ ಮಯ್ಯಿತ್ತಿನ ಮೇಲೆ ನಮಾಜ್ ಮಾಡಲು ಪ್ರವಾದಿ ﷺ ಚರ್ಯೆಯಾಗಿದೆಯೆಂದು ಹಳೆ ಕಾಲದ ವಹ್ಹಾಬಿ ನೇತಾರರು ಹೇಳಿದರೆ, ಮರೆಯಾದ ಮಯ್ಯಿತ್ತಿನ ಮೇಲೆ ನಮಾಜ್ ಮಾಡುವುದಕ್ಕೆ ಒಂದೇ ಒಂದು ಪುರಾವೆ ಕೂಡ ಇಲ್ಲವೆಂದು *ಎಡವಣ್ಣ ಸುಲ್ಲಮಿ* ವಾದಿಸುತ್ತಾರೆ!!
ಈಗ ನಿಮಗೆ ಯಾವ ವಾದವಿದೆ???

👉25 ಸುಜೂದಿನಲ್ಲಿ ಅವನವನ ಭಾಷೆಯಲ್ಲಿ ಪ್ರಾರ್ಥಿಸಬಹುದೆಂದು ವಹ್ಹಾಬಿ ನೇತಾರರಾದ ಕೊಯಕುಟ್ಟಿ ಫಾರೂಖಿಯವರ ವಾದದ ಕುರಿತು ನಿಮಗೆ ಏನು ಹೇಳಲಿಕ್ಕಿದೆ??

👉26 ಖುತ್'ಬಕ್ಕೆ ಶರ್ತಗಳು, ಫರ್ಳುಗಳು ಇಲ್ಲ ಎಂದು ವಾಯಕಾಡ್ ಮೌಲವಿಯವರ ವಾದಕ್ಕೆ ಪುರಾವೆ ಕೊಡಬಹುದಾ??

👉27, 13 ಶತಮಾನದವರೆಗೆ ಲೋಕದಲ್ಲಿ ಎಲ್ಲಿಯಾದರೂ, ಅರಬಿ ಅಲ್ಲದ ಭಾಷೆಯಲ್ಲಿ ಖುತುಬ: ನಿರ್ವಹಿಸಿರುವುದಾಗಿ ಪುರಾವೆ ಕೊಡಬಹುದಾ??

👉28 ಕೇರಳದ ಮಟ್ಟಾಂಚೇರಿ ವಹ್ಹಾಬಿ ಮಸ್ಜಿದಿನಲ್ಲಿ ಮಲಯಾಳ ಖುತುಬ ನಡೆಯುವ ಮೊದಲು ಕೇರಳದಲ್ಲಿ ಬೇರೆ ಎಲ್ಲಿಯಾದರೂ ಈ ರೀತಿ ನಡೆದದ್ದಕ್ಕೆ ಪುರಾವೆ ಕೊಡಬಹುದಾ??

👉29 ನಿಮ್ಮವರ ವಾದ ಅನುಸರಿಸಿ ನಮಾಜಿನ ಸಮಯ ಜನರನ್ನು ತಿಳಿಸಲಿರುವ ಅಝಾನ್, ಸಲಾಮು ಹಾಗು ನಮಾಜ್ ಜನರಿಗೆ ತಿಳಿಯುವ ಭಾಷೆಯಲ್ಲಿ ಒಂದೊಂದು ದೇಶದಲ್ಲಿಯು ಜಾರಿಗೊಳಿಸಬಾರದೇ??

👉30 ಪೂರ್ವ ಕಾಲದಲ್ಲಿ ಖುತುಬಾ ಅರಬಿಯಲ್ಲಿ ಮಾತ್ರವಾಗಿತ್ತು ನಿರ್ವಹಿಸಿರುವುದು ಯಾವಾಗಲು. ಅರಬಿಯಲ್ಲದ ಭಾಷೆಯಲ್ಲಿ ಖುತುಬ ನಿರ್ವಹಿಸಿರುವುದು ಒಂದು ಗ್ರಂಥದಲ್ಲೂ ಉಲ್ಲೇಕಿಸಿರುದಾಗಿ ನಾನು ನೋಡಲಿಲ್ಲವೆಂದು ಬರೆದ ಕೆ.ಎಂ. ಮೌಲವಿ ಖುರಾಫಿಯಾಗಿದ್ದಾರೋ,
ಅಂದರೆ *ಜುಮುಅ ಖುತುಬ* ಎಂಬ ಆ ಪುಸ್ತಕದ ಪ್ರಕಾಶನ ಮಾಡಿರುವುದು ಕೇರಳ *ನಜ್'ವತ್ತುಲ್ ಮುಜಾಹಿದೀನ್* ಆಗಿದೆ. ಹಾಗಾದರೆ ನೀವೆಲ್ಲರೂ ಕುರಾಫಿಗಳಾ??

👉31 ನಬಿ ﷺ ರವರ ಪತ್ನಿಯರೋ, ಹೆಣ್ಣು ಮಕ್ಕಳೋ, ಯಾರಾದರೂ ಅನ್ಯಪುರುಷರು ಬಾಗವಹಿಸುವ ಜುಮುಅಕ್ಕೊ, ಜಮಾಅತ್ತಿಗೋ ಹೋಗೀರುದಕ್ಕೆ ಪುರಾವೆಯಾಗಿ ಆಯತ್ತೋ, ಹದೀಸೋ, ತೋರಿಸಬಹುದೇ??

👉32 ನಬಿ ﷺ ರವರು ಉಪವಾಸಕ್ಕೆ ನಿಯ್ಯತ್ತ್ ಬೇಕೆಂದು ಹೇಳಿದ್ದಾರೆಂದು ನಿಮ್ಮ ಹಳೆ ಕಾಲದ ನಿಯಮವಾಗಿತ್ತು, ನಿಯ್ಯತ್ತ್ ಬೇಡ ಎಂದು ಹೊಸ ನಿಯಮವು ಇದೆ ಇದರಲ್ಲಿ ಯಾವುದರಲ್ಲಾಗಿದೆ ಈಗ ನೀವು ಇರುವುದು??

👉33  ದಿನಗಳ ಲೆಕ್ಕ ಹಾಕಿ ತಿಂಗಳನ್ನು ಘೋಷಿಸುವುದು *ಖವಾರಿಜುಗಳ* ರೀತಿಯೆಂದು *ಅಲ್ ಮನಾರ್* ಪುಸ್ತಕದಲ್ಲಿ ಬರೆದಿರುವುದು ನಿಮಗೆ ಮರೆತಿರಬಹುದು?
ಅಲ್ ಮನಾರಿನಲ್ಲಿ ಹೇಳಿದ ಖವಾರಿಜುಗಳಲ್ಲಿ ಒಳಗೊಳ್ಳದವರಾಗಿ ನಿಮ್ಮಲ್ಲಿ ಯಾರಾದರೂ ಇದ್ದಾರಾ??

👉34 ನಾಲ್ಕರಲ್ಲಿ ಒಂದು *ಮದ್'ಹಬ್* ತಖ್'ಲಿದ್ ಮಾಡುವುದು ಕುಫ್'ರಾಗಿದೆಯೆಂದು ನಿಮ್ಮ ವಾದ ಪ್ರಕಾರ,  ಹಂಬಲಿ ಮದ್ಹಬ್ ಗಾರರಾಗಿದ್ದರೆಂದು ನೀವೇ  ಬರೆದ ನಿಮ್ಮ ನೇತಾರರಾದ ಇಬ್ನು ಅಬ್ದುಲ್ ವಹ್ಹಾಬ್ ಕಾಫಿರಾಗಿದ್ದಾರೋ??

👉35 ಎಲ್ಲಾ ಪ್ರವಾದಿಯವರು ಸಾಮಾನ್ಯ ಮನುಷ್ಯರಾಗಿದ್ದಾರೆಂದು, ನಬಿ ﷺ ರವರನ್ನು ಸಾಮಾನ್ಯ ಮನುಷ್ಯರಲ್ಲ ಎಂದು ವಿಶ್ವಾಸವಿಟ್ಟವರು ಇಸ್ಲಾಮಿನಿಂದ ಹೊರ ಹೋಗಿದ್ದಾರೆಂದು ನೀವು ಹೇಳುವಾಗ,  ನಿಮ್ಮ ಮಾಜಿ ನೇತಾರರೆಲ್ಲರೂ ಒಟ್ಟಾಗಿ ಕಾಫೀರಾಗಿರಬೇಕಲವೇ..?
ನಿಮ್ಮ ಪೂರ್ವಿಕರು ಜೂದರು, ಕಾಫಿರ್' ಗಳಾಗಿದ್ದಾರೆಂದು ನೀವು ಸಮ್ಮತಿಸುತ್ತೀರಾ..?

👉36 ನಬಿ  ﷺ ರವರು ಶಾರೀರಿಕ ವಾಗಿಯೂ, ಆತ್ಮೀಯವಾಗಿಯೂ, ಅಸಾಧಾರಣ ವ್ಯಕ್ತಿಯಾಗಿದ್ದಾರೆಂದೂ, ನಬಿ ﷺ ರವರ ಮಲವು, ಮೂತ್ರವು ದುರ್ಗಂಧವಿಲ್ಲದದೆಂದು,
*ಅಲ್ ಮುರ್ಶಿದ್* ಎಂಬ ಪತ್ರಿಕೆಯಲ್ಲೂ, ನಬಿ ﷺ ರವರು ಸಾಮಾನ್ಯ ವ್ಯಕ್ತಿ ಎಂದು ಹೇಳುವ ವಹ್ಹಾಬಿಗಳು ಕಾಫಿರುಗಳಾಗಿದ್ದಾರೆಂದು ಉಮರ್ ಮೌಲವಿ *ಸಲ್ ಸಬೀಲ್* ಎಂಬ ಪತ್ರಿಕೆಯಲ್ಲೂ ಬರೆದಿರುವುದು, ನಿಮ್ಮ ಹೊಸ ನಿಯಮಕ್ಕೆ ವಿರೋಧವಲ್ಲವೇ??
ಮುರ್ಶಿದಿನಲ್ಲೂ, ಸಲ್'ಸಬೀಲಿನಲ್ಲೂ ಬರೆದಿರುವದನ್ನು ನಿಷೇದಿಸಬಹುದೇ??

👉37 ಸ್ವಹಾಬಿವರ್ಯರ ಪ್ರವರ್ತನೆ ದೀನಿನಲ್ಲಿ ಪುರಾವೆಯಲ್ಲ ಎಂದು ಹೇಳಿದ ನಿಮ್ಮ *ವಾಯಕಾಡನ್ ಮೌಲವಿ,* ಸ್ವಹಾಬಿಯಾವರನ್ನು ಹಿಂಬಾಲಿಸಿದರೆ ಅಲ್ಲಾಹ್ ತೃಪ್ತಿಪಡುವನು ಎಂದು ಹೇಳುವ ಖುರ್ಆನ್'ನ ನಡುವಿನಲ್ಲಿರುವ ಸಂಬಂಧ ವ್ಯಕ್ತ ಮಾಡಬಹುದಾ??

👉38 ಪಕ್ಕ ಶಿರ್ಕ್ ಹಾಗು ಕುಫ್'ರಾಗಿದೆಯೆಂದು ನೀವು ಸತ್ಯ ಹಾಕಿ ಹೇಳುವ  ರಾತೀಬ್, ಖುತುಬಿಯ್ಯತ್ತ್, ಮೌಲಿದ್ ಮುಂತಾದವ ಕೇರಳದಲ್ಲಿ ಮುದ್ರಿಸಿ ಪ್ರಕಾಶನ ಮಾಡುವುದು ಹೆಚ್ಚಾಗಿ ಮಲಪ್ಪುರಂ *ತಿರೂರಂಗಾಡಿಯ* ವಹ್ಹಾಬಿ ಪ್ರಸ್'ನಿಂದಾಗಿದೆ ಅಲ್ವ? ಇದರ ವಿಧಿ ಏನು ವ್ಯಕ್ತಪಡಿಸಬಹುದಾ??

👉39 ನಿನ್ನೆ ಒಂದು, ಇಂದು ಮತ್ತೊಂದು, ನಾಳೆ ಎರಡು ಅಲ್ಲದ ಹೊಸದೊಂದು, ಹೀಗೆ ಹೋಗುವ ನಿಮ್ಮ ಪರಸ್ಪರ ವೈರುದ್ಯಗಳಾದ ವಾದಗಳನ್ನು ಹೇಳುವವರು, ಕಳ್ಳರಾಗಿದ್ದಾರೆಂದು ನಿಮ್ಮ ಅಲ್ ಮುರ್ಷಿದ್'ನಲ್ಲಿ ಬರೆದ, 100ರಲ್ಲಿ 100 ಅಂಕ ಕೊಡಬೇಕಾದ ಈ ದೊಡ್ಡ ಸತ್ಯವನ್ನು ನಿಮಗೆ ನಿಷೇದಿಸಬಹುದಾ????

👉40 ಕೇರಳದಲ್ಲಿ ನೀವು 10/12 ಆಗಿ ಬೇರ್ಪಟ್ಟಾಗ ಪರಸ್ಪರ ಮುಶ್ರಿಕ್ ಮಾಡುತ್ತಿದೀರಿ ಅಲ್ಲವೇ?
ಈಗ ನೀವು ಒಂದಾಗಿದ್ದೀರಿ ಹಾಗಾದರೆ ಯಾರೆಲ್ಲ *ಶಹಾದತ್ತ್ ಕಲಿಮ* ಹೇಳಬೇಕು? ಅಲ್ಲ ಶಹಾದತ್ತ್ ಕಲಿಮ ಹೇಳಬೇಕಿಲ್ಲ ಎಂದೊಂದು ಹೊಸ ನಿಯಮ ನಿಮ್ಮ ಧರ್ಮದಲ್ಲಿ ಪಾಸಾಗಿದೆಯಾ??

✍ ಗಫೂರ್ ಬಾಯಾರ್
*ತಬ್ಲಿಗ್ ಜಮಾಅತ್ತಿನ ಒಳಗಿರುವ ವಿಷ ಬಿತ್ತುಗಳು*
😳😳

ತಬ್ಲಿಗ್ ನಾಯಕ *ಖಲೀಲ್ ಅಹಮ್ಮದ್ ಅಂಬೇಟವಿ* ಹೇಳುತ್ತಾರೆ.

*ಮುಸ್ಲಿಂಗಳು ಪ್ರತಿ ವರ್ಷವು ಪ್ರವಾದಿಯವರಾದ ಮುಹಮ್ಮದ್ ನಬಿ ﷺ ರವರ ಮಿಲಾದುನಬಿ ಆಚರಿಸುವುದು, ಹಿಂದುಗಳು ಅವರ ಆಚರಣೆಗಳಾದ ಹಿಂದುತ್ಯೋಹಾರ್, ಕೃಷ್ಣಜಯಂತಿ, ಮೊದಲಾದವುಗಳು ಆಚರಿಸುವಸುವ ತರವಾಗಿದೆ. ರಸೂಲ್ ﷺ ರವರ ಮೌಲಿದ್ ಸದಸ್ಸುಗಳಲ್ಲಿ ಮೌಲಿದ್ ಪಾರಾಯಣ ನಡೆಸುವುದು, ದೇವಾಲಯದಲ್ಲಿ ವಿಗ್ರಹಗಳ ಮುಂದೆ ಭಜನೆ ನಡೆಸುವ ತರವಾಗಿದೆ.*

( ಬರಾಹಿನುಲ್ ಖಾತ್ತಿಅ: ಪುಟ 152 )

ಒಟ್ಟಿನಲ್ಲಿ ಹೇಳುದಾದರೆ ತಬ್ಲಿಗ್ ಜಮಾಅತ್ತ್ ಎಂದು ಹೇಳುವಾಗ ಒರಿಜಿನಲ್ ವಹ್ಹಾಬಿ ಆಶಯಗಾರರಾಗಿದ್ದಾರೆ.
"ಹಳೆಯ ಮದ್ಯ ಹೊಸ ಬಾಟಲಿನಲ್ಲಿ" ಎಂದು ಬೇಕಾದರೆ ಹೇಳಬಹುದು.
ಹೊಸ ಲೆಬಲಿನಲ್ಲಾಗಿದೆ ಈಗ ವ್ಯಾಪಾರ ಎಂದು ಮಾತ್ರವೇ ವ್ಯತ್ಯಾಸವಿರುವುದು.
🙆‍♂🙆‍♂🙆‍♂🙆‍♂

✍ GB

Wednesday, December 13, 2017

ಝಿಯಾರತ್ತ್ ಕೇಂದ್ರ 51 ಚೆರೂರ್ ಶುಹದಾಗಳು.

*ಝಿಯಾರತ್ತ್ ಕೇಂದ್ರ​*
      *👉🏻5⃣1⃣*
------------------------
 *ಚೆರೂರ್ ಶುಹದಾಗಳು*
*ತಿರೂರಂಗಾಡಿ, ಚೆಮ್ಮಾಡ್ ಮಲಪ್ಪುರಂ*
➖➖➖➖➖➖➖➖➖
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪
ಚೆರೂರ್ ಯುದ್ಧದಲ್ಲಿ ಶಹೀದಾದ ಪುವ್ವಾಡನ್ ಮೊಯಿದೀನ್ (ರ) (ಪೊನ್ಮಳ), ಪಟ್ಟರ್'ಕಡವನ್ ಹುಸೈನ್ (ರ), ಮರಕಾರ್ ಮುಹ್ಯಿದ್ದೀನ್ (ರ), ಪೂಂದಿರುತ್ತಿ ಇಸ್ಮಾಯಿಲ್ (ರ), ಕುನ್ನಚೇರಿ ಅಲಿ ಫಸಲ್ (ರ), ಮೂಸ ಕುಟ್ಟಿ (ರ), ಚೊಲಕಲ್ ಬುಖಾರಿ (ರ) ಎಂಬ ಏಳು ಹುತ್ಮಾತ್ಮರುಗಳಾಗಿದ್ದಾರೆ ಇಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವುದು.

ವೆಣ್ಣಿಯೂರ್ ಎಂಬ ಊರಿನ 6 ಜನರು ಸ್ವಇಚ್ಛೆಯಿಂದ ಧರ್ಮಪರಿವರ್ತನೆಗೊಂಡದನ್ನು ಬ್ರಿಟಿಷರು ತಮ್ಮ ಬೇಳೆ ಬೇಯಿಸಲು ಉಪಯೋಗಿಸಿದ್ದಾಗಿದೆ ಇಲ್ಲಿನ ಗಲಭೆ ಸಂಘರ್ಷಭರಿತವಾಗಿ, ಯುದ್ಧ ನಡೆಯಲು ಮುಖ್ಯ ಕಾರಣವಾಗಿರುವುದು.

ಚೆರೂರ್ ಪ್ರದೇಶದ ಅಧಿಕಾರಿಯೂ, ಜಮೀನುದಾರನೂ ಆಗಿದ್ದ ಕಪ್ರಾಟ್ಟ್ ಎಂಬವರು, ಕೃಷ್ಣ ಪಣಿಕರ್ ಎಂಬ ಅಮುಸ್ಲಿಂ ಜಮೀನುದಾರನ ಮನೆಯ ಕೆಲಸದಾಳು ಹೆಣ್ಣು ಸ್ವಮನಸ್ಸಿನಿಂದ ಧರ್ಮ ಬದಲಿಸಿದ ಘಟನೆಯೂ, ಚೆರೂರ್ ಪಡೆ ಪ್ರಾರಂಭವಾಗಲು ಇನ್ನೊಂದು ಕಾರಣವಾಯಿತು.

ಇದು ಹಿಜರಿ 1252 ರಮಳಾನ್ 28 (1843 ಅಕ್ಟೊಬರ್ )ಲಾಗಿತ್ತು.
ಈ ಗಲಭೆಯಲ್ಲಿ ಅಮುಸ್ಲಿಮರು ಹಾಗೂ ಮುಸ್ಲಿಂಗಳು ಪರಸ್ಪರ ಹೋರಾಡಿದರು. ಈ ಸಂದರ್ಭವನ್ನು ಬಳಸಿ ಬ್ರಿಟಿಷರು ಹಿಂದುಗಳ ಜೊತೆ ಸೇರಿ ಮುಸ್ಲಿಮರ ವಿರುದ್ದ ಯುದ್ಧ ಮಾಡಿದರು. ನಂತರ ಬ್ರಿಟಿಷರೊಂದಿಗೆ ಮುಸ್ಲಿಮರ ಮದ್ಯೆ ಘೋರವಾದ ಯುದ್ಧ ನಡೆಯಿತು. ಮುಸ್ಲಿಂ ಪಕ್ಷದಲ್ಲಿ ಜನರು ಕಡಿಮೆಯಾದರೂ ಯುದ್ದದಲ್ಲಿ ಭಾಗವಹಿಸಿದ ಮುಸ್ಲಿಮರೆಲ್ಲರೂ ಕೆಚ್ಚೆದೆಯಿಂದ ಧೀರವಾಗಿ ಹೋರಾಡಿದರು. ಅವರು ಶತ್ರುಗಳನ್ನು ಮಣ್ಣು ಮುಕ್ಕಿಸಿದರು. ಹಲವಾರು ಶತ್ರುಗಳು ಸಾವಿಗೀಡಾದರು.

 ಮುಸ್ಲಿಮರ ಪರವಾಗಿ ಹಸಿರು ಟೋಪಿ ಧರಿಸಿದ ಅಪರಿಚಿತರಾದ ಓರ್ವರ ಖಡ್ಗದ ಇರಿತದಿಂದಾಗಿದೆ ಹಲವಾರು ಬ್ರಿಟಿಷ್ ಸೈನಿಕರ ತಲೆ ಬೇರ್ಪಟ್ಟಿರುವುದು.
*"ಋತ್ತುಬುಝಮಾನ್ ಮಂಬುರಂ ತಂಗಳಾಗಿದ್ದರು (ರ)"* ಆ ಅಪರಿಚಿತ ವ್ಯಕ್ತಿ.!
 ಬ್ರಿಟಿಷರ ವಿರೋಧಿಯಾಗಿದ್ದ ತಂಗಳರು ಯಥಾ ಸಮಯದಲ್ಲಿ ರಣರಂಗಕ್ಕೆ ಓಡಿ ಬಂದು ಧುಮುಕಿದರು. ಹೋರಾಟದ ನಡುವೆ ತಂಗಳರ ಕಾಲಿಗೆ ಇರಿತದಿಂದ ಗಾಯವಾಗಿತ್ತು. ನಂತರದ ಕಾಲದಲ್ಲಿ ತಂಗಳರ ವಫಾತ್ತಿಗೆ ಕಾರಣವಾಗಿರುವುದು ಇದೇ ಗಾಯವಾಗಿತ್ತು!!

ಬ್ರಿಟಿಷರೊಂದಿಗೆ ನಡೆದ ಯುದ್ಧದಲ್ಲಿ ಹೋರಾಡಿ ಹುತಾತ್ಮರಾದ 7 ಜನರ ಮಯ್ಯಿತ್ತ್ ತಿರೂರಂಗಾಡಿ ಹಳೆಯ ಪೊಲೀಸ್ ಠಾಣೆಯ ಹತ್ತಿರ ಕೊಂಡು ಹೋಗಿ ಬ್ರಿಟಿಷರು ದಹಿಸಲು ವಿಫಲ ಪ್ರಯತ್ನ ನಡೆಸಿದರೂ ಸಾಧ್ಯವಾಗಿಲ್ಲ. ಮಯ್ಯಿತ್ತ್'ಗಳನ್ನು ಒಟ್ಟುಗೂಡಿಸಿ ಪೆಟ್ರೋಲ್ ಸುರಿದು ಬೆಂಕಿ ಕೊಟ್ಟರು. ಆದರೆ ಮಹಾದ್ಬುತವೇ ನಡೆಯಿತು. ಶುಹದಾಗಳ ಶರೀರಕ್ಕೆ ಏನು ಸಂಭವಿಸಲಿಲ್ಲ. ಬಳಿಕ ಮುಸ್ಲಿಮರು ಹತ್ತಿರದ ಮೈದಾನದಲ್ಲಿ ಮಯ್ಯಿತ್ತುಗಳನ್ನು ದಫನ್ ಮಾಡಿದರು.

ಚೆಮ್ಮಾಡ್ ಬಸ್ಸು ನಿಲ್ದಾಣದ ಎದುರು ಭಾಗದಲ್ಲಾಗಿದೆ ಮಕ್ಬರಗಳು ಇರುವುದು. ಇಲ್ಲಿಗೆ ಧಾರಾಳ ಜನರು ಝಿಯಾರತ್ತಿಗೆ ಬರುತ್ತಿದ್ದರು. ಇದನ್ನು ಕಂಡ ಬ್ರಿಟಿಷರು, ಇಲ್ಲಿ ಝಿಯಾರತ್ತ್ ಮಾಡಿದರೆ ಅವರ ಆತ್ಮೀಯ ಶಕ್ತಿ ವರ್ಧಿಸಲು ಕಾರಣವಾದೀತೆಂದು ಗ್ರಹಿಸಿ ಮುಸ್ಲಿಂಗಳನ್ನು ಇಲ್ಲಿ ಝಿಯಾರತ್ತ್ ಮಾಡುದರಿಂದ್ದ ತಡೆದರು.

ಈ ನಿಷೇಧವನ್ನು ಉಲ್ಲಂಘಿಸಿದ ಕಾರಣದಿಂದಾಗಿದೆ 1921 ರಲ್ಲಿ ಅಲಿ ಮುಸ್ಲಿಯಾರ್ (ರ) ರವರ ಹೆಸರಿನಲ್ಲಿ ದಾಖಲಿಸಿದ ಒಂದನೆಯ ಕೇಸ್. ( ಸುಜೂದ್'ನಲ್ಲಿ ಮಲಗಿ ವಫಾತ್ತಾದ ಮಹಾನರ ಮಕ್ಬರ ಕೋಯಂಬತ್ತೂರ್ ಮೆಟ್ಟುಪಾಳಯಂ ಮಾರ್ಗದಲ್ಲಿರುವ ಶುಕ್ರಾರ್'ಪೇಟ ಖಬರ್ಸ್ತಾನಿನ ಪ್ರವೇಶ ದ್ವಾರದ ಉತ್ತರ ಭಾಗದಲ್ಲಿದೆ. ಆದರೆ ಬ್ರಿಟಿಷರು ಮಹಾನರನ್ನು ನೇಣು ಕಂಬಕ್ಕೆ ಹಾಕಿ ಕೊಂದರೆಂದು  ಅಪಪ್ರಚಾರ ಮಾಡಿದರು.)

ಚೆರೂರ್ ಶುಹದಾಗಳ ಆಂಡ್ ನೇರ್ಚೆ ರಮಳಾನ್ 28ಕ್ಕೆ ಆಗಿದೆ.

ದಾರಿ: ತಲಪ್ಪಾರ, ಕಕ್ಕಾಡ್, ನಿಂದ ಚೆಮ್ಮಾಡ್ ಬಸ್ಸ್ ನಿಲ್ದಾಣದ ಮರುಭಾಗದಲ್ಲಾಗಿದೆ ಶುಹದಾಗಳ ಮಕ್ಬರವಿರುವುದು.

✍ ಗಫೂರ್ ಬಾಯಾರ್
🍂🍂🍂🍂🍂🍂🍂🍂🍂
🍄🍄🍄🍄🍄🍄🍄🍄🍄

*ವಹ್ಹಾಬಿ ಧರ್ಮದವರ ಪೂರ್ವ ಕಾಲದ ರಿಪೋರ್ಟುಗಳು..*
👇👇👇👇👇


▶ *ನಬಿಯವರೊ, ﷺ ಸ್ವಹಾಬಿವರ್ಯರೊ, ಪೂರ್ವಿಕರಾದ ಮಹಾತ್ಮರೊ ಅರಬಿಯಲ್ಲದ ಭಾಷೆಯಲ್ಲಿ ಖುತುಬ ನಿರ್ವಹಿಸಿಲ್ಲ.*

👉🏻 ಜುಮುಅ ಖುತುಬ ಕೆ.ಎಂ. ಮೌಲವಿ 1982, ಅಲ್ ಇರ್ಷಾದ್.


▶ *ಖಬರ್ ಝಿಯಾರತ್ತ್ ಮಹಿಳೆಯರಿಗೆ ಸುನ್ನತ್ತಾಗಿದೆ.*

👉🏻 ಸಲ್'ಸಬಿಲ್ 1984 ಒಕ್ಟೋಂಬರ್.


▶ *ಉಮರ್ (ರ) ನಿರ್ವಹಿಸಿದ 20 ರಕಅತ್ತ್ ನಮಾಝ್  ತರಾವಿಹ್ ಸ್ವಹಿ'ಯಾಗಿದೆ.*

👉🏻 ಅಲ್ ಮುರ್ಶಿದ್, ಪುಸ್ತಕ-1, ಪುಟ: 384.


▶ *ಮಹಿಳೆಯರು ಮಸೀದಿಗೆ ಹೋಗುವುದು ಕಡ್ಡಾಯವಿಲ್ಲ.*

👉🏻 ಉಮರ್ ಮೌಲವಿ, ಅಲ್ ಮನಾರ್ 1953 ಮೇ.


▶ *ಅಲ್ಲಾಹನಿಗೆ ಭಾಗ, ಸ್ಥಳ, ಅಂಗಾಂಗ, ಮುಖ, ಮೊಣಕಾಲು ಎಂಬಿತ್ಯಾದಿ ಇದೆಯೆಂದು ವಿಶ್ವಾಸವಿರಿಸುವವನು ಕಾಫಿರ್ ಆಗಿದ್ದಾರೆ.*

👉🏻 ಅಲ್ ಮನಾರ್ 1952 ಜನವರಿ.


▶ *ಝಂಝಂ ನೀರು ರೋಗ ಶಮನವಾಗಿದೆ. ನಬಿ ﷺ ಅದರ ಪುಣ್ಯ ಹೇಳಿರುತ್ತಾರೆ.*

👉🏻 ಶಬಾಬ್ 2004 ಜನವರಿ.


▶ *ಮಯ್ಯತ್ತ್'ಗೆ ಬೇಕಾಗಿ ದಾನ ಧರ್ಮಗಳು ಪುಣ್ಯವಾಗಿದೆ.*

👉🏻 ಅಲ್ ಮನಾರ್ 1988 ಜನವರಿ.


▶ *ದಿಕ್ರ್ ಹಲ್'ಖ ಸ್ವರ್ಗದ ಹೂದೋಟವಾಗಿದೆ.*

👉🏻 ಇಸ್ಲಾಮಿಕ ಜೀವಿತಂ; ಅಮಾನಿ ಮೌಲವಿ.


▶ *ಅಲ್ಲಾಹನು ತೃಪ್ತಿಪಟ್ಟ ಜನರಿಗೆ ಶಫಾಅತ್ತ್'ಗೆ ಅಧಿಕಾರವಿದೆ.*

👉🏻 ಅಲ್ ಮುರ್ಶಿದ್ 1936, ಪುಟ: 26.


▶ *ಈದ್ ನಮಾಝ್'ನ ನಂತರ 2 ಖುತುಬ ನಿರ್ವಹಿಸಬೇಕು.*

👉🏻 ಅಲ್ ಮನಾರ್ 1952 ಒಕ್ಟೋಂಬರ್.


🔖 *ವಹ್ಹಾಬಿ ಧರ್ಮದವರು ಸ್ವೀಕರಿಸಿದ ರೀತಿಗಳಾಗಿದೆ ಮೇಲೆ ನೀವು ಓದಿರುವುದು.*
*ವರ್ಷಾ ವರ್ಷಗಳಲ್ಲಿ ಬದಲಾವಣೆ ಮಾಡುತ್ತಿರುವ ಅಭಿಪ್ರಾಯಗಳೂ, ಅದಕ್ಕೆ ಅನುಗುಣವಾಗಿ ಬದಲಿಸುತ್ತಿರುವ ತೌಹೀದ್ ಕಾರಣ ಇದೆಲ್ಲವೂ ಈಗ ಪೆಟ್ಟಿಯ ಒಳಗೆ ಮಾತ್ರವಾಗಿದೆ ಇರುವುದು. ಈಗ ಒಂದಕ್ಕೂ ಗ್ಯಾರಂಟಿ ಇಲ್ಲ.*
😁😁😁😁


✍ ಗಫೂರ್ ಬಾಯಾರ್
♻♻♻♻♻♻♻♻♻
💞✔ السلام عليكم ورحمة الله

    ✅ಪ್ರವಾದಿ ಜನ್ಮದಿನಾಚರಣೆ:
              〰〰〰〰〰〰〰

💥 ಸ್ವಹಾಬಿಗಳ ಹಾಗೂ ಹಿಂದಿನ ಕಾಲದ ಇಮಾಮರುಗಳ ವೀಕ್ಷಣೆಯಲ್ಲಿ.

📚قال ابوبكر الصديق رضي الله عنه من أنفق درهما علي قرائة مولد النبي صلي الله عليه وسلم كان رفيقي في الجنة

💥 ಅಬೂಬಕ್ಕರ್ ಸಿದ್ದೀಕ್ (ರ.ಅ)ರವರು ಹೇಳಿದರು "ಯಾರಾದರೂ ನಬಿ(ಸ.ಅ)ರವರ ಮೌಲಿದ್ ಪಾರಾಯಣಕ್ಕೆ ಒಂದು ದಿರ್ ಹಂ ವ್ಯಯಿಸಿದರೆ ಸ್ವರ್ಗದಲ್ಲಿ ಅವರು ನನ್ನ ಸಹಪಾಟಿಯಾಗಿರುವರು."

📚قال عمر بن خطاب رضي الله عنه من عظم مولد النبي صلي الله عليه وسلم فقد أحيا الاسلام

💥 ಉಮರ್ (ರ.ಅ)ರವರು ಹೇಳಿದರು "ಯಾರಾದರೂ ಪ್ರವಾದಿಯವರ ಜನ್ಮದಿನವನ್ನು ಗೌರವಿಸಿದರೆ ಅವರು ಇಸ್ಲಾಂ ಧರ್ಮವನ್ನು ಜೀವಂತಗೊಳಿಸಿದವರಾದರು."

📚قال عثمان رضي الله عنه من أنفق درهما علي قرائة مولد النبي صلي الله عليه وسلم فكأنما شهد غزوة بدر وحنين

💥 ಉಸ್ಮಾನ್ (ರ.ಅ)ರವರು ಹೇಳಿದರು "ಯಾರಾದರೂ ಪ್ರವಾದಿಯವರ ಮೌಲಿದ್ ಪಾರಾಯಣ ಮಾಡಿದರೆ ಅವರು ಬದ್ರ್,ಹುನೈನ್ ಯುದ್ದದಲ್ಲಿ ಭಾಗವಹಿಸಿದವರಂತೆ."

📚قال علي رضي الله عنه وكرم الله وجهه من عظم مولدالنبي صلي الله عليه وسلم وكان سببا لقرائته لايخرج من الدنيا الابالامان ويدخل الجنة بغير حساب

💥 ಅಲೀ (ರ.ಅ)ರವರು ಹೇಳಿದರು "ಯಾರಾದರೂ ನಬಿ (ಸ.ಅ)ರವರ ಜನ್ಮದಿನವನ್ನು ಗೌರವಿಸಿದರೆ ಅಥವಾ ಮೌಲಿದ್ ಪಾರಾಯಣದ ಕಾರಣಕರ್ತನಾದರೆ ಈಮಾನಿನೊಂದಿಗಲ್ಲದೇ ಅವನು ಮರಣ ಹೊಂದಲಾರ ಮಾತ್ರವಲ್ಲ ಯಾವುದೇ ವಿಚಾರಣೆ ಇಲ್ಲದೇ ಸ್ವರ್ಗಕ್ಕೆ ಪ್ರವೇಶಿಸುವರು."

📚قال حسن البصري رضي الله عنه وددت لوكان لي مثل جبل أحد ذهبا لانفقته علي قرائة مولد النبي صلي الله عليه وسلم

💥 ಹಸನುಲ್ ಬಸ್ವರೀ (ರ.ಅ)ರವರು ಹೇಳಿದರು "ನನಗೆ ಉಹ್ದ್ ಪರ್ವತದಷ್ಟು ಬಂಗಾರವಿರುತ್ತಿದ್ದರೆ ಅದೆಲ್ಲವನ್ನೂ ನಾನು ನಬಿ (ಸ.ಅ)ರವರ ಮೌಲಿದ್ ಪಾರಾಯಣಕ್ಕೆ ಉಪಯೋಗಿಸುತ್ತಿದ್ದೆ."

📚قال جنيد البغدلدي قدس الله سره العزيز من حضر مولد النبي صلي الله عليه وسلم وعظم قدره فقد فاز بالايمان..

💥 ಜುನೈದುಲ್ ಬಗ್ದಾದೀ (ರ.ಅ)ರವರು ಹೇಳಿದರು "ಯಾರಾದರೂ ನಬಿ (ಸ.ಅ)ರವರ ಮೌಲಿದಿನ ಮಜ್ಲಿಸಿಗೆ ಬಂದು ಅದನ್ನು ಆಧರದಿಂದ ಗೌರವಿಸಿದರೆ ಅವರು ಈಮಾನಿನೊಂದಿಗೆ ವಿಜಯಶಾಲಿಯಾದವರಾದರು."

📚قال معروف الكرخي قدس سره :من هيأ طعاما لأجل قرائة مولد النبي صلي الله عليه وسلم وجمع اخوانا وأوقد سراجا ولبس جديدا وتبخر وتعطر تعظيما لمولد النبي صلي الله عليه وسلم حشره الله يوم القيامة مع الفرقة الالي من النبيين وكان في أعلي عليين..

💥 ಮಅ್ ರೂಫುಲ್ ಖರ್ ಕೀ (ರ.ಅ)ರವರು ಹೇಳಿದರು "ಪ್ರವಾದಿ (ಸ.ಅ)ರವರ ಮೌಲಿದನ್ನು ಗೌರವಿಸಿ ಪ್ರತ್ಯೇಕ ಆಹಾರವನ್ನು ತಯ್ಯಾರಿಸಿ ಸ್ನೇಹಿತರನ್ನು ಒಂದುಗೂಡಿಸಿ ಒಳ್ಳೆಯ ವಸ್ತ್ರಗಳನ್ನೂ ಅಲಂಕಾರಗಳನ್ನು ಮಾಡಿ ಸುಗಂಧವನ್ನು ಸವರಿದರೆ ಪ್ರವಾದಿಗಳೊಂದಿಗೆ ಅವರನ್ನು ಅಂತ್ಯ ದಿನದಲ್ಲಿ ಒಂದುಗೂಡಿಸಲಾಗುವುದು ಹಾಗೂ ಅವರಿಗೆ ಉನ್ನತವಾದ ಸ್ಥಾನವನ್ನು ನೀಡಲಾಗುವುದು."

📚قال الامام فخر الدين الرازي رحمه الله :مامن شخص قرء مولد النبي صلي الله عليه وسلم علي ملح أوبر أوشيئ آخر من المأكولات الاظهرت فيه البركة وفي كل سيئ

💥 ಇಮಾಂ ಫಖ್ ರುದ್ದೀನ್ ರಾಝೀ (ರ.ಅ)ರವರು ಹೇಳಿದರು "ಯಾರಾದರೂ ಅವರ ದಾನ್ಯ,ಉಪ್ಪು ಅಥವಾಇತರ ಯಾವುದೇ ತಿನ್ನುವ ವಸ್ತುವನ್ನು ಮುಂದಿರಿಸಿ ಮೌಲಿದ್ ಪಾರಾಯಣ ಮಾಡಿದರೆ ಅದರಲ್ಲಿ ಬರ್ಕತ್ ಉಂಟಾಗುತ್ತದೆ."

📚قال امام الشافعي رضي الله عنه :من جمع لمولد النبي صلي الله عليه وسلم اخوانا وهيأطعاما وأخلي مكانا وعمل احسانا وصار سببا لقرائته بعثه الله يوم القيامة مع الصديقين والشهداء والصالحين ويكون في جنات النعيم

💥 ಇಮಾಂ ಶಾಫಿಈ (ರ.ಅ)ರವರು ಹೇಳಿದರು "ಒಬ್ಬರು ನಬಿ (ಸ.ಅ)ರವರ ಜನ್ಮದಿನ ಆಚರಿಸಲೂ ಸ್ಥಳಸೌಕರ್ಯವೇರ್ಪಡಿಸಿ ಜನರನ್ನು ಒಂದುಗೂಡಿಸಿ ಆಹಾರ ತಯಾರಿಸಿ ಉತ್ತಮ ಕಾರ್ಯಗಳನ್ನು ಮಾಡಿದರು. ನಂತರ ಅಲ್ಲಿ ಮೌಲಿದ್ ಪಾರಾಯಣ ಮಾಡಿದರೆ ಅಂತ್ಯ ದಿನದಲ್ಲಿ ಸಿದ್ದೀಕ್ ಗಳು,ಶುಹದಾಗಳು,ಸಜ್ಜನರ ಜೊತೆಗಾಗಿರುತ್ತದೆ ಆ ವ್ಯಕ್ತಿಯೊ ಸ್ವರ್ಗಕ್ಕೆ ಪ್ರವೇಶಿಸುವುದು."

📚قال سري السقطي رحمه الله :من قصد موضعا يقرء فيه مولد النبي صلي الله عليه وسلم فقد فصد روضة من رياض الجنة لانه ماقصد ذلك الموضع الا لمحبة النبي صلي الله عليه وسلم وقد قال صلي الله عليه وسلم من أحبني كان معي في الجنة

💥 ಸಿರಿಯ್ಯ್ ಸ್ಸಿಖ್ತೀ (ರ.ಅ)ರವರು ಹೇಳಿದರು."ಒಬ್ಬರು ಮೌಲಿದ್ ಪಾರಾಯಣ ಮಾಡಲೂ ಒಂದು ಸ್ಥಳವನ್ನು ನಿರ್ಣಯಿಸಿದರೆ ಅವರು ಸ್ವರ್ಗೀಯ ಹೂದೋಟವನ್ನಾಗಿದೆ ತಯ್ಯಾರಿಸಿಟ್ಟದ್ದು ಕಾರಣ ನಬಿ(ಸ.ಅ)ರವರು ಹೇಳಿದ್ದಾರೆ "ನನ್ನನ್ನು ಒಬ್ಬನು ಇಷ್ಟಪಟ್ಟರೆ ಅವನು ಸ್ವರ್ಗದಲ್ಲಿ ನನ್ನೊಂದಿಗಾಗಿರುವನು."

📚قال الامام السيوطي رحمه الله:مامن بيت اومسجد اومحلة قرئ فيه مولد النبي صلي الله عليه وسلم الا حفت الملئكة ذلك البيت اوالمسجد اوالمحلة وصلت الملائة علي أهل ذلك المكان وعمهم الله تعالي بالرحمة والرضوان

💥 ಇಮಾಂ ಸುಯೂತೀ (ರ.ಅ)ರವರು ಹೇಳಿದರು "ಮೌಲಿದ್ ಪಾರಾಯಣ ಮಾಡುವ ಸ್ಥಳ ಅದು ಮನೆಯಾಗಲಿ ಮಸೀದಿಯಾಗಲಿ ಇತರ ಸ್ಥಳಗಳಾಗಲಿ ಅಲ್ಲಿ ಮಲಕುಗಳು ಆವರಿಸುವರು ಆ ಸ್ಥಳದ ನಿವಾಸಿಗಳಿಗಾಗ ಅವರು ಪ್ರಾರ್ಥಿಸುವರು ಅಲ್ಲಾಹನು ಅವರಿಗೆ ಕರುಣೆಯನ್ನು ಸುರಿಸುವನು."
〰〰〰〰〰〰〰〰〰〰〰

ಆಧಾರ:- ಇಮಾಂ ಇಬ್ ನು ಹಜರುಲ್ ಹೈತಮೀ (ರ.ಅ)ರವರ"ನಿಅ್ ಮತ್ ಅಲ್ ಕುಬ್ ರಾ"ಎಂಬ ಗ್ರಂಥದಿಂದ.
🌻✨✨✨☀☀☀🌟🌟🌟🌻
🔹🔹🔹🔹🔹🔹🔹🔹🔹🔹🔹
        *🕋ಪ್ರವಾದಿ ಸಂದೇಶ🕋*
🔹🔹🔹🔹🔹🔹🔹🔹🔹🔹🔹

*ಪ್ರವಾದಿ [ಸ.ಅ] ರನ್ನು ಪ್ರೀತಿಸಲು ಸರ್ವ ಮುಸಲ್ಮಾನರ ಕರ್ಥವ್ಯವಾಗಿದೆ....😊*

ಎಲ್ಲಿಯವರೆಗೆ ಅಂದರೇ ತನ್ನ ತಂದೆ ತಾಯಿರಗಿಂತ, ಸ್ನೇಹಿತರಿಗಿಂತ,
ಬಂಧು ಬಳಗದವರಿಗಿಂತ, ತನ್ನ ಜೀವನದಲ್ಲಿರುವ ಸರ್ವ ವಸ್ತುಗಳಿಗಿಂತ ಅಲ್ಲಾಹನ ರಸೂಲ್ ಕರೀಮ್ [ಸ.ಅ] ರನ್ನು ಪ್ರೀತಿಸುವ ತನಕ ಪರಿಪೂರ್ಣತೆ ಮುಸಲ್ಮನಾಗಲಾರ ಎಂಬ ಹದೀಸ್ ವರದಿಯಾಗಿರುವದಲ್ಲಿ ಮಗದೊಂದು ಚರ್ಚೆಯಿಲ್ಲ😌
ನಮ್ಮ ಪ್ರವಾದಿಯರು
ಕಡು-ಬಡವ, ಸಾಹುಕಾರ, ಕರಿಯ,
ಬಿಳಿಯ ಎಲ್ಲಾರೂ ಸಮಾನತೆ....😘
ಅಲ್ಲಾಹನು ಅಂತ್ಯ ಪ್ರವಾದಿಯಾಗಿ ನೇಮಿಸಿದ್ದು ಪ್ರವಾದಿಯವರ ಜೀವನ ಚರಿತ್ರೆಯನ್ನು ನೋಡಿ ಬಾಳುವುದಕ್ಕಾಗಿದೆ🤗
ಪ್ರವಾದಿಯವರ ಜೀವನವೇ ಒಂದು ಅಧ್ಬುತ 😊
ಒಂದು ವ್ಯಕ್ತಿಯ ಮನಸ್ಸಿಗೂ ಬೇಸರವನ್ನುಂಟು ಮಾಡದೇ ನಾನು ಅಲ್ಲಾಹನ ರಸೂಲ್ ಎಲ್ಲಾರನ್ನೂ ಸಮಾನತೆಯಾಗಿ ಕಾಣುವೆ ಇಸ್ಲಾಮಿನ ನಿಯಮದ ಪ್ರಕಾರವೇ ಪರಿವರ್ತಿಸುವೆ ಎಂದು ನುಡಿದ ನಮ್ಮ ಪ್ರವಾದಿ 😘
 ನಮಗಾಗಿ ಆಹ್ವಾರಾತ್ರಿ ಕಷ್ಟ ಪಟ್ಟ
ನಮ್ಮ ಪ್ರವಾದಿ😣
ನಮಗೆ ಮಹ್ಶರ ಸಭೆಯಲ್ಲಿ ಶಫಾಹತ್ ನೀಡಲಿರುವುದು ನಮ್ಮ ಪ್ರವಾದಿ😰
ಅವರ ಮೇಲೆ ದಿವಸಕ್ಕೆ 3 ಸ್ವಲಾತ್ ಹೇಳಲು ಸಮಯದ ಅವಧಿ ಸಾಕಾಗುತಿಲ್ಲ 😪
ನಮ್ಮ ಪ್ರಾವಾದಿಯರ ಪರಿಶುಧ್ಧತೆಯಾದ ಸ್ವಾಂತನವಾದ ಸ್ವಬಾವವನ್ನು ಕಂಡು ಅದೆಷ್ಟೋ ಅಮುಸ್ಲಿಮರು ಮಸಲ್ಮನರಾಗಿದ್ದಾರೆ  ಅಲ್ಲವೇ☺ ನರಕದ ಅಗ್ನಿಯಲ್ಲಿ ಸುಟ್ಟು
ಬೂದಿಯಾಗಲಿದ್ದವರು😓
ಅಲ್ಲಾಹನ ಸ್ವರ್ಗದ ನಿರೀಕ್ಷೆಯ ಸ್ಥಾನ ಪಡೆದು ಕೊಟ್ಟದ್ದು ಯಾರು ? ನಮ್ಮ ಪ್ರವಾದಿ ಅಲ್ಲವೇ😘
ಹಬೀಬ್ ಎಂದರೇ ಏನು ತಿಳಿದಿದೆಯಾ ? 😔 ಹಬೀಬ್ ಎಂದರೇ ಸ್ನೇಹಿತ,ಪ್ರೀತಿಯ ಮಿತ್ರ ಎಂದರ್ಥ ☺
ಹಬೀಬುಲ್ಲಾಹ್ ಎಂದರೇ ಅಲ್ಲಾಹನ ಪ್ರೀತಿಯ ಸ್ನೇಹಿತ ಎಂದರ್ಥ😘
 ಪ್ರವಾದಿಯವರು ಅಲ್ಲಾಹನ ಅತೀ ನಿಕಟ ದಾಸನಾಗಿರುವುದರಿಂದ, ಅಲ್ಲಾಹನ ಪ್ರೀತಿಪಾತ್ರ ವ್ಯಕ್ತಿಯಾಗಿರುವುದರಿಂದ, ಅವರಿಗೆ "ಹಬೀಬುಲ್ಲಾಹ್" ಎಂಬ ವಿಶೇಷಣ ನಾಮ ಬಂದಿರುವುದು....😘
ಅಲ್ಲಾಹನು ನಮ್ಮನ್ನು ಈ ಪ್ರಪಂಚಕ್ಕೆ ಆಗಮಿಸಿದ್ದು ಜೀವನದಲ್ಲಿ ಸುಖವಾಗಿ ಬಾಳಲು ಎನ್ನುವುದು ಅನಿಶ್ಚಿತವಾದ ಮಾತು😞
ಜೀವನ ಎನ್ನುವುದು ಸುಖವನ್ನು ಆಡಂಬರಿಸಲು ಇರುವ ಸ್ಥಳವಲ್ಲ ಇದೊಂದು ಪರೀಕ್ಷಾ ಸ್ಥಳವಾಗಿದೆ😩
ಅಲ್ಲಾಹನಿಗಾಗಿ ಇಬಾದತ್ ಮಾಡಲು ಮಾತ್ರವಾಗಿದೆ....😘 ಆದರೇ ದಿನಂ ಪ್ರತೀ ಇಬಾದತ್ ಮಾಡುತ್ತಿರೂ ಎಂದು ರಸೂಲ್ ಕರೀಮ್ [ಸ.ಅ] ವರ್ಣಿಸಲಿಲ್ಲ🤔 ಅಲ್ಲಾಹನು ನಿಮಗೆ ನೀಡಿರುವ ಸಹಕಾರಕ್ಕಾಗಿ ಅಲ್ಲಾನಹಗಾಗಿ ತೃಪ್ತಿ ನೀಡುವುದಕ್ಕಾಗಿದೆ ನಿಮ್ಮ ಇಬಾದತ್☺
ನೀವು ಸ್ವರ್ಗ ಪ್ರವೇಶಿಸುವುದು ಅಲ್ಲಾಹನ ಕರುಣೆಯಿಂದ ಹೊರೆತು ನಿಮ್ಮ ಇಬಾದತ್ ಗಳಿಂದ ಅಸಾಧ್ಯ 😞
ಆದೂದರಿಂದ ಯಾರಿಗೂ ಅಹಂಕಾರ ಬೇಡ 😢

*ಅಲ್ಲಾಹನ ಇಷ್ಟದಾಸನಾಗಿ ಜೀವಿಸಲು ಅಲ್ಲಾಹನು ಅನುಗ್ರಹಿಸಲಿ.... ಆಮೀನ್*
☄☄☄☄☄☄☄☄☄☄
☘☘☘☘☘☘☘☘☘☘☘
       *ಪ್ರವಾದಿ ಸಂದೇಶ📡*

      *ಮೃತರಿಗಾಗಿ ಪ್ರಾಥ೯ನೆ*
🎈🎈🎈🎈🎈🎈🎈🎈🎈🎈🎈

*💥 ಉಮ್ಮು ಸಲಮ್ಮ (ರ) ವರದಿ:*

    🔹 ಅಬೂ ಸಕಲ ಕಣ್ಣು ತೆರೆದಿಟ್ಟ ಸ್ಥಿತಿಯಲ್ಲೇ ಮೃತರಾಗಿ ಮಲಗಿದ್ದಾಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಪವೇಶಿಸಿದರು. ಅವರು ಕಣ್ಣು ಮುಚ್ಚಿಸಿದ ನಂತರ ಹೇಳಿದರು:
   ▶ "ಆತ್ಮವು ಮೇಲೇರುವಾಗ ಕಣ್ಣುಗಳು ಅವನ್ನು ಹಿಂಬಾಲಿಸುವುವು."

    👉🏿 ಕುಟುಂಬದ ಕೆಲವರು ಬೊಬ್ಬಿಟ್ಟಾಗ ಪ್ರವಾದಿ ಸ್ವಲ್ಲ್ಲಾಹು ಅಲೈಹಿ ವಸಲ್ಲಮರು ಹೇಳಿದರು;
   🔹 ನೀವು ನಿಮಗೆ ವಿರುದ್ಧ ವಾಗಿ ಪ್ರಾಥಿ೯ಸಬೇಡಿರಿ. ಒಳಿತನ್ನಲ್ಲದೆ ಕೇಳಬೇಡಿ.  ನೀವೇನು ಹೇಳುತ್ತೀರೋ. ಅದರ ಪರವಾಗಿ ಮಲಕ್ ಗಳು ಆಮೀನ್ ಹೇಳುವರು.

      💥 ನಂತರ ಅವರು ಹೇಳಿದರು;
    👉🏿 ಅಲ್ಲಾಹನೇ, ಅಬೂ ಸಲಮರಿಗೆ ನೀನು ಕ್ಷಮಿಸು.  ಮಾಗ೯ದಶ೯ನ ದೊರೆತವರಲ್ಲಿ ಅವರ ಸ್ಥಾನಮಾನವನ್ನು ನೀನು ಹೆಚ್ಚಿಸು. ಅವರ ಉತ್ತರಾಧಿಕಾರಿಗಳಲ್ಲಿ ನೀನು ಪ್ರತಿನಿಧಿಯಾಗಿ ಮಾಡು. ನಮಗೂ ಅವರಿಗೂ ಕ್ಷಮೆ ನೀಡು ಜಗದ್ ರಕ್ಷಕನೇ. ಅವರ ಖಬ್ ರನ್ನು ನೀನು ವಿಶಾಲ ಗೊಳಿಸು.  ಅವರಿಗದನ್ನು ಪ್ರಕಾಶಮಯಗೊಳಿಸು.
     
                      (ಮುಸ್ಲಿಂ)

🌴🌴🌴🌴🌴🌴🌴🌴🌴🌴🌴
🌙 ಅಲ್ ಮದೀನ ಇಸ್ಲಾಮಿಕ್ 🌟 🌙
☘☘☘☘☘☘☘☘☘☘☘