🌿 ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಮಹಾತ್ಮರ ದೃಷ್ಟಿಯಲ್ಲಿ.🌿
""""""""""""""""""""""""""""""""
👉🏻" ನಾನು ಖಿಲ್'ರ್ ನೆಬಿಯವರ ದಾರಿಯಲ್ಲಿ ತಾವು ಮೂಸಾ ನೆಬಿಯವರ ಹಾದಿಯಲ್ಲಿದ್ದೀರಿ ..ಧೈರ್ಯವಾಗಿ ಮುನ್ನುಗ್ಗಿ"
"ದೀನ್ ಹೇಳಲು ನಾನು 'ಎಪಿ' ಯನ್ನು ಮತ್ತು ಉಳ್ಳಾಲ್ ತಂಙಳನ್ನು ನಿಯಮಿಸಿದ್ದೇನೆ"
📢 👉🏻 ಸಿ ಎಂ ಮಡವೂರು (ಖ ಅ)
————————————
👉🏻" ಎಪಿ ಉಸ್ತಾದರ ಜೊತೆ ಸೇರಿ ಕಾರ್ಯಚರಿಸಿದ ಕಾಲಘಟ್ಟ ನನ್ನ ಜೀವನದ ಅತೀ ಸುಂದರವಾದ ಅವಿಸ್ಮರಣೀಯ ದಿನಗಳು"
📢👉🏻 ಸೆಯ್ಯದ್ ಅವೇಲತ್ ತಂಙಳ್
————————————
👉🏻 " ಸುನ್ನತ್ ಜಮಾತ್ ಮತ್ತು ಅದನ್ನು ದಿಟ್ಟವಾಗಿ ಹೇಳುವ ವಿದ್ವಾಂಸರು 'ಎಪಿ'ಯ ಜೊತೆ ಇರುವುದರಿಂದ 'ಸಮಸ್ತ' ಭಿನ್ನತೆ ಮೆರೆತು ಐಕ್ಯಯಾಗುವ ಕಾಲ ಸನ್ನಿಹಿತವಾಗಿದೆ "
📢👉🏻 ಶಂಸುಲ್ ಉಲಮಾ ಈಕೆ ಉಸ್ತಾದ್ (ನ ಮ) ಭಿನ್ನತೆಯ ನಂತರ
————————————
👉🏻 " ಎಪಿ ಎವಿಡೆ...❓ ಕಾಂತಪುರತ್ತೆ ಮೈಲಾರ್ ಎವಿಡೆ..❓ ಅದ್ದೇಹಂ ಪ್ರಸಂಗಿಕ್ಕಟ್ಟೇ..."
📢👉🏻 ಕಣ್ಣಿಯತ್ತ್ ಉಸ್ತಾದ್ (ನ ಮ)
ಭಿನ್ನತೆಯ ನಂತರ
————————————
👉🏻 " ದೀನಿಗಾಗಿ ಎಲ್ಲಾ ಕಡೆ ಓಡಾಡಲಿಕ್ಕೆ ಬೇಕಾಗಿ ಅಲ್ಲಾಹು 'ಎಪಿ' ಯನ್ನು
ಕರುಣಿಸಿದ "
📢👉🏻 ತಾಜುಲ್ ಉಲಮಾ ಉಳ್ಳಾಲ ತಂಙಳ್ ( ನ ಮ)
————————————
👉🏻 ಮಕ್ಕಾದ ವಿದ್ವಾಂಸ ಮಾಲಿಕಿ ತಂಙಳ್ ಎಪಿ ಉಸ್ತಾದರಿಗೆ ಕೊಟ್ಟ ಬಿರುದು
" انت قمر العلماء "
" ಖಮರುಲ್ ಉಲಮಾ "
-----------------------------
👉🏻 ಶೈಖ್ ಸ್ವಬಾಹ್ ರಿಫಾಈ ಎಪಿ ಉಸ್ತಾದರಿಗೆ ಕೊಟ್ಟ ಬಿರುದು
" انت سلطان العلماء
" ಸುಲ್ತಾನುಲ್ ಉಲಮಾ "
————————————
👉🏻 " ತಮ್ಮನ್ನು ನಾನು ಅತೀವವಾಗಿ ಗೌರವಿಸುವುದು ತಾವೊಬ್ಬ ಅಗ್ರಗಣ್ಯ ವಿಧ್ವಾಂಸರಾಗಿದ್ದೀರಿ ಜೊತೆಗೆ ಅನಾಥ ಮಕ್ಕಳ ಸಂರಕ್ಷಕರಾಗಿದ್ದೀರಿ "
📢👉🏻ಶೈಖುನಾ ಕುಂಡೂರು ಉಸ್ತಾದ್
(ನ ಮ)
————————————
👉🏻" 80% ಎಪಿ ಹೇಳುವುದಾಗಿದೆ ಸರಿ
ದೀನ್ ವಿಷಯ ನೋಡುವಾಗ ' ಎಪಿ ' ಹೇಳುವುದೇ ಸರಿ"
📢👉🏻 ಶೈಖುನಾ ಚೆರುಶ್ಸೇರಿ ಝೈನುದ್ದೀನ್ ಮುಸ್ಲಿಯಾರ್ (ಈಕೆ ಸಮಸ್ತ ಸಕ್ರೇಟರಿ) ಭಿನ್ನತೆಯ ಆರಂಭ ಘಟ್ಟದಲ್ಲಿ ಪೊನ್ಮಳ ಉಸ್ತಾದರೊಂದಿಗೆ ಹೇಳಿದ ಮಾತು.
————————————
👉🏻 " ಕೊಟ್ಟಪ್ಪುರ ಸುನ್ನಿ ಮುಜಾಹಿದ್ ವಾದಪ್ರತಿವಾದದಲ್ಲಿ ಸೂರ್ಯ ಕಿರಣದಂತೆ ಪ್ರಕಾಶಿಸಿ ನಿಂತದ್ದು 'ಎಪಿ' ಯೇ."
📢👉🏻 ಮುಸ್ತಫಲ್ ಫೈಝಿ
————————————
👉🏻 " ನನ್ನ ಮತ್ತು ಎಪಿ ಯ ಮಧ್ಯೆ ಯಾವುದೇ ಸಮಸ್ಯೆಗಳಿಲ್ಲ"
📢👉🏻 ಪಾಣಕ್ಕಾಡ್ ಶಿಹಾಬ್ ತಂಙಳ್
————————————
————————————
🌿 'ಎಪಿ' ಉಸ್ತಾದರ ಕುರಿತು ರಾಜಕೀಯ ದಿಗ್ಗಜರ ಅಭಿಪ್ರಾಯ🌿
---------------------------
👉🏻" ಅತ್ಯಂತ ಶಿಸ್ತುಬಧ್ದ ಅನುಯಾಯಿಗಳನ್ನು ಸೃಷ್ಟಿ ಮಾಡಿದುದೇ
ಎಪಿ ಉಸ್ತಾದರ ಶಕ್ತಿ!"
📢👉🏻 ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ
————————————
👉🏻" ಅದೊಂದು ಕಾಲವಿತ್ತು ಮುಸ್ಲಿಯಾರ್ ಎಂದರೆ ಯಾರಿಗೂ ಬೇಡ!
ಅವರಿಗೆ ಅಭಿಮಾನ ಅಂತಸ್ತು ತಂದು ಕೊಟ್ಟದ್ದು ಎಪಿ ಉಸ್ತಾದ್! "
📢👉🏻 ಇಸ್ಹಾಖ್ ಕುರಿಕ್ಕಲ್ (ಮುಸ್ಲಲಿಮ್ ಲೀಗ್ Mla)
————————————
👉🏻 "ಮರ್ಕಝ್ ಮತ್ತು ಅದರ ಶಿಲ್ಪಿ ಎಪಿ ಕಾಂತಪುರಂ ಉಸ್ತಾದರ ಶಿಕ್ಷಣ ಕ್ರಾಂತಿ ಸರ್ವರಿಗೂ ಮಾದರಿಯಾಗಿದೆ."
ಪಿನರಾಯಿ ವಿಜಯನ್ (ಮಾರ್ಕಿಸ್ಟ್ ಪಾರ್ಟಿ ಲೀಡರ್)
————————————
👉🏻" ಕೇರಳ ಜನತೆಗೆ ಅಭಿಮಾನವಾಗಿದೆ
ಮರ್ಕಝ್ ನ ಪ್ರತಿಯೊಂದು ಪದ್ದತಿಯೂ"
📢👉🏻 ಕೋಡಿಯೇರಿ ಬಾಲಕೃಷ್ಣನ್
ಮಾರ್ಕಿಷ್ಟ್ ಪಾರ್ಟಿ ಲೀಡರ್
————————————
👉🏻 " ಅನಿವಾಸಿ ಭಾರತೀಯರ ಸಮಸ್ಯೆಗಳ ಪರಿಹಾರಕ್ಕಾಗಿ ಮಂತ್ರಿ ಮಾಗಧರನ್ನು ಬೇಟಿಯಾಗುವುದಕ್ಕಿಂತ ಒಳ್ಳೆಯದು ಎಪಿ ಉಸ್ತಾದರನ್ನು ಸಮೀಪಿಸುವುದು "
📢👉🏻 PTA ರಹೀಮ್ MLA
————————————
👉🏻 " ಎಪಿ ಉಸ್ತಾದ್ ಭಾರತ ಯಾತ್ರೆ ಮಾಡಬೇಕು "
📢👉🏻 ಜಹಾಂಗೀರ್ (ಅಖಿಲ ಭಾರತ ಮುಸ್ಲಿಮ್ ಲೀಗ್ ಸಕ್ರೇಟರಿ)
————————————
👉🏻 "ಉಸ್ತಾದರಿಗೆ ಅದ್ಭುತ ಸಿದ್ಧಿ ಇದೆ"
📢👉🏻 ಸಚಿವ ಆರ್ಯಾಡನ್ ಮುಹಮ್ಮದ್
————————————
👉🏻 " ಯಾವಾಗಲೂ ಮರ್ಕಝ್ ಮತ್ತು ಶೈಖುನಾರೊಂದಿಗೆ ಸರಕಾರ ಇದ್ದೇ ಇದೆ ಎಂದು ಮಾತು ಕೊಡುತ್ತೇನೆ"
📢👉🏻 ಗೃಹಸಚಿವ ಕೇರಳ ಸರಕಾರ
ರಮೇಶ್ ಚೆನ್ನತ್ತಿಲ
————————————
»«»»»»»»««««««««««««»«
🌿 ವಿರೋಧಿಗಳ ಮಾತಿನಲ್ಲಿ ಎಪಿ ಉಸ್ತಾದ್🌿
«»«»«»«»«»«»«»«»«»«»«»
" ಒಂದು ಊರಿನಲ್ಲಿ ಒಬ್ಬ ಪ್ರವಾದಿಯ ಆಗಮನವಾದರೆ ಊರಿನ ಎಲ್ಲರ ಚರ್ಚೆ ಆ ನೆಬಿಯವರ ಕುರಿತು ಆಗಿರುತ್ತೆ.
ನಮ್ಮ ಕುರಿತು ಯಾರಿಗೆ ಗೊತ್ತು.
ಪ್ರವಾದಿಗಳು ಪಬ್ಲಿಸಿಟಿ ಆದಂತೆ ಇದೀಗ ಒಬ್ಬ ಕಾಂತಪುರಂ ಎಪಿ ಮುಸ್ಲಿಯಾರ್ ಮಾತ್ರ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ!
📢👉🏻 ಸಳಪಿ ನೇತಾರ ಮುಜಾಹಿದ್ ಬಾಲುಶ್ಶೇರಿ
————————————
👉🏻" ಕಾಂತಪುರಂ ಮುಸ್ಲಿಯಾರರ ಶಿಕ್ಷಣ ಕ್ರಾಂತಿ ಮತ್ತು ಸಾಂತ್ವನ ಕಾರ್ಯಕ್ರಮವನ್ನು ಮೆಚ್ಚಲೇ ಬೇಕು ಅದು ಅತ್ಯಂತ ಮಾದರಿಯುತ ಕೂಡಾ"
📢👉🏻 ಜಮಾತೇ ಇಸ್ಲಾಮಿ ಅಮೀರ್
————————————
👉🏻 ನಾವು ಪರಸ್ಪರ ಜಿನ್ನ್ ಶಿರ್ಕ್ ಎಂದು ಗಿರ್ಗಿಟ್ ತಿರುಗುತ್ತಲೇ ಇದ್ದೆವು ಆದಾಗಲೇ ಮುಸ್ಲಿಮ್ ಉಮ್ಮತ್'ನ ನವೋತ್ಥಾನ ದೌತ್ಯವನ್ನು ಅತೀ ಸುಂದರವಾಗಿ ನಿರ್ವಹಿಸಿ ಮುನ್ನೇರುತ್ತಲೇ ಇದ್ದಾರೆ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್!
📢👉🏻 ಸಳಪಿ ಮುಖಂಡ ಎಂ ಎಂ ಅಕ್ಬರ್
————————————
No comments:
Post a Comment