Tuesday, September 26, 2017

ಸುಲ್ತಾನುಲ್ ಉಲಮಾ ಕಾಂತಪುರಂ AP ಉಸ್ತಾದರನ್ನು ವಿರೋಧಿಸುವವರು

🌹❗❗❗

👉🏾ಸ್ವಾರ್ಥ ರಾಜಕಾರಣಿಗಳು
👉🏾ಫ್ಯಾಸಿಸ್ಟರು
👉🏾ಉಗ್ರವಾದಿ ಸಂಘಟನೆಗಳು
👉🏾ಅಸೂಯೆಗಾರರು
👉🏾ಸಲಫಿಗಳು
👉🏾ಜಮಾಅತೆ ಇಸ್ಲಾಮಿಯವರು
👉🏾ತಬ್ಲೀಗ್ ಜಮಾಅತ್'ನವರು
👉🏾ಕಳ್ಳ ತ್ವರೀಖತ್'ನವರು
👉🏾ಯುಕ್ತಿವಾದಿಗಳು
👉🏾ಲಿಂಗ ಸಮಾನತಾವಾದಿಗಳು
 etc...

ಇವರೆಲ್ಲರೂ ಕಾಂತಪುರಂ ಉಸ್ತಾದರನ್ನು ವಿರೋಧಿಸುತ್ತಾರೆ.

🍀ಇಮಾಮ್ ಅಬುಲ್ ಹಸನಿ ಶ್ಶಾದುಲಿ(ರ) ರವರ ಮಾತುಗಳಿಂದ:
"ನಾಲ್ಕು ಕಾರ್ಯಗಳಿಂದ ಪರೀಕ್ಷೆಗೆ ಒಳಪಡುವವರೆಗೆ ವಿದ್ಯೆಯ (ಇಲ್ಮ್) ಪದವಿಯಲ್ಲಿ ಯಾವ ವಿದ್ವಾಂಸನೂ ಪರಿಪೂರ್ಣ ಆಗುವುದಿಲ್ಲ"

0⃣1⃣ ಅವರಿಗೆ ಏನಾದರೂ ವಿಪತ್ತು ಉಂಟಾದರೆ ಶತ್ರುಗಳು ಅತಿಯಾಗಿ ಸಂತೋಷಪಡುವರು

0⃣2⃣ಸ್ನೇಹಿತರಿಂದಲೂ ಆಕ್ಷೇಪ

0⃣3⃣ಹೇಡಿಗಳು ಪರದೂಷಣೆಯ ಮೂಲಕ ಆಕ್ಷೇಪಿಸುವುದು

0⃣4⃣ ಪ೦ಡಿತರಿಂದಲೂ ಅಸೂಯೆಗಾರರು ಉಂಟಾಗುವುದು

✍ ಗಫೂರ್ ಬಾಯಾರ್
➖➖➖➖➖➖➖➖➖

🍀ಇವುಗಳನ್ನೆಲ್ಲ ಕ್ಷಮಿಸಿ ಸಹನೆ ತಾಳಿದರೆ ಆ ವಿದ್ವಾ೦ಸರನ್ನು ಅಲ್ಲಾಹು ಜನರು  ಹಿಂಬಾಲಿಸುವಂತ ದೊಡ್ಡ ಮಾರ್ಗದರ್ಶಿಯನ್ನಾಗಿ ಮಾಡಿ ಮೇಲೆತ್ತುವನು.

🍀ಈ ಕಾಲದಲ್ಲಿ ಇ೦ತಹ ವಿದ್ವಾ೦ಸರಿಗೆ ಅತಿ ದೊಡ್ಡ ಉದಾಹರಣೆ ಅದು ಕಾಂತಪುರಂ
ಎ.ಪಿ. ಉಸ್ತಾದರಲ್ಲದೆ ಬೇರೆ ಯಾರು ಇದ್ದಾರೆ?
ಅಲ್ಲಾಹು ಉಸ್ತಾದರಿಗೆ ಆರೋಗ್ಯ, ದೀರ್ಘಾಯುಷ್ಯ ನೀಡಿ ಅನುಗ್ರಹಿಸಲಿ
ಆಮೀನ್

No comments:

Post a Comment