🌹❗❗❗
👉🏾ಸ್ವಾರ್ಥ ರಾಜಕಾರಣಿಗಳು
👉🏾ಫ್ಯಾಸಿಸ್ಟರು
👉🏾ಉಗ್ರವಾದಿ ಸಂಘಟನೆಗಳು
👉🏾ಅಸೂಯೆಗಾರರು
👉🏾ಸಲಫಿಗಳು
👉🏾ಜಮಾಅತೆ ಇಸ್ಲಾಮಿಯವರು
👉🏾ತಬ್ಲೀಗ್ ಜಮಾಅತ್'ನವರು
👉🏾ಕಳ್ಳ ತ್ವರೀಖತ್'ನವರು
👉🏾ಯುಕ್ತಿವಾದಿಗಳು
👉🏾ಲಿಂಗ ಸಮಾನತಾವಾದಿಗಳು
etc...
ಇವರೆಲ್ಲರೂ ಕಾಂತಪುರಂ ಉಸ್ತಾದರನ್ನು ವಿರೋಧಿಸುತ್ತಾರೆ.
🍀ಇಮಾಮ್ ಅಬುಲ್ ಹಸನಿ ಶ್ಶಾದುಲಿ(ರ) ರವರ ಮಾತುಗಳಿಂದ:
"ನಾಲ್ಕು ಕಾರ್ಯಗಳಿಂದ ಪರೀಕ್ಷೆಗೆ ಒಳಪಡುವವರೆಗೆ ವಿದ್ಯೆಯ (ಇಲ್ಮ್) ಪದವಿಯಲ್ಲಿ ಯಾವ ವಿದ್ವಾಂಸನೂ ಪರಿಪೂರ್ಣ ಆಗುವುದಿಲ್ಲ"
0⃣1⃣ ಅವರಿಗೆ ಏನಾದರೂ ವಿಪತ್ತು ಉಂಟಾದರೆ ಶತ್ರುಗಳು ಅತಿಯಾಗಿ ಸಂತೋಷಪಡುವರು
0⃣2⃣ಸ್ನೇಹಿತರಿಂದಲೂ ಆಕ್ಷೇಪ
0⃣3⃣ಹೇಡಿಗಳು ಪರದೂಷಣೆಯ ಮೂಲಕ ಆಕ್ಷೇಪಿಸುವುದು
0⃣4⃣ ಪ೦ಡಿತರಿಂದಲೂ ಅಸೂಯೆಗಾರರು ಉಂಟಾಗುವುದು
✍ ಗಫೂರ್ ಬಾಯಾರ್
➖➖➖➖➖➖➖➖➖
🍀ಇವುಗಳನ್ನೆಲ್ಲ ಕ್ಷಮಿಸಿ ಸಹನೆ ತಾಳಿದರೆ ಆ ವಿದ್ವಾ೦ಸರನ್ನು ಅಲ್ಲಾಹು ಜನರು ಹಿಂಬಾಲಿಸುವಂತ ದೊಡ್ಡ ಮಾರ್ಗದರ್ಶಿಯನ್ನಾಗಿ ಮಾಡಿ ಮೇಲೆತ್ತುವನು.
🍀ಈ ಕಾಲದಲ್ಲಿ ಇ೦ತಹ ವಿದ್ವಾ೦ಸರಿಗೆ ಅತಿ ದೊಡ್ಡ ಉದಾಹರಣೆ ಅದು ಕಾಂತಪುರಂ
ಎ.ಪಿ. ಉಸ್ತಾದರಲ್ಲದೆ ಬೇರೆ ಯಾರು ಇದ್ದಾರೆ?
ಅಲ್ಲಾಹು ಉಸ್ತಾದರಿಗೆ ಆರೋಗ್ಯ, ದೀರ್ಘಾಯುಷ್ಯ ನೀಡಿ ಅನುಗ್ರಹಿಸಲಿ
ಆಮೀನ್
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Tuesday, September 26, 2017
Subscribe to:
Post Comments (Atom)
No comments:
Post a Comment