💚ಹೆತ್ತ ತಾಯಿಯನ್ನು ಗೌರವಿಸುತ್ತೇವೆ
ಆದರೆ, ಆರಾಧಿಸಲಿಕ್ಕಿಲ್ಲ...
👤ಗುರುವನ್ನು ಗೌರವಿಸುತ್ತೇವೆ
ಆದರೆ, ಆರಾಧಿಸಲಿಕ್ಕಿಲ್ಲ...
⛰ಹೆತ್ತು ಬಿದ್ದ ಮಣ್ಣನ್ನು ಗೌರವಿಸುತ್ತೇವೆ
ಆದರೆ, ಆರಾಧಿಸಲಿಕ್ಕಿಲ್ಲ...
🏙ದೇಶವನ್ನು,
ದೇಶದ ಪತಾಕೆಯನ್ನು,
ದೇಶದ ಹಾಡನ್ನು,
ಗೌರವಿಸುತ್ತೇವೆ,
ಆದರೆ, ಆರಾಧಿಸಲಿಕ್ಕಿಲ್ಲ...
🇮🇳👰🏻ಭಾರತ ನಮಗೆ ಮನುಷ್ಯನಾಗಿ
ಜೀವಿಸಲು ಭಾಗ್ಯ ಲಭಿಸಿದ ಮಣ್ಣು...
🇮🇳ಭಾರತಕ್ಕೆ ಬೇಕಾಗಿ ಜೀವ ಕೊಡುವೆವು,
ಹೃದಯ ಕಿತ್ತು ಕೊಡುವೆವು,
🇮🇳ಭಾರತಕ್ಕೆ ಬೇಕಾಗಿ ಏನೆಲ್ಲ ಕಷ್ಟ ಅನುಭವಿಸಬೇಕಾಗಿ ಬಂದರೂ
ನಾವು ಅದು ಸಂತೋಷದಿಂದ ಸ್ವೀಕರಿಸುವೆವು.
ಆದರೆ,
🇮🇳👳ಭಾರತದ ಮುಸ್ಲಿಂ ಆದ ಕಾರಣಕ್ಕೆ
ರಕ್ತ ಚಿಮ್ಮಿ ಮರಣ ಹೊಂದಬೇಕಾಗಿ ಬಂದರೂ,
ಒಂದನ್ನು ನಾವು ಆರಾಧಿಸಲಿಕ್ಕಿಲ್ಲ.
☝🏾ಆರಾಧನೆಗೆ ಅರ್ಹತೆ ಉಳ್ಳವನು
ಅತೀ ದೊಡ್ಡವನಾದ ಎಲ್ಲವೂ ನಿಯಂತ್ರಿಸಿ ಪರಿಪಾಲಿಸುವ ಎಲ್ಲದಕ್ಕೂ ಕಾರಣನಾದ ಸರ್ವ ಶಕ್ತನಾದ ಅಲ್ಲಾಹನಿಗೆ ಮಾತ್ರ!!!!
ಇದಾಗಿದೆ ನಾವು ಮುಸ್ಲಿಮರ ವಿಶ್ವಾಸ.
✍ಗಫೂರ್ ಬಾಯಾರ್.
💜❤💛💙💖💝💗💟
ಮರ್ಕಝ್ & ಇತರ ಸಂಸ್ಥೆಗಳು
- ಅಬೂ ಶಝ ಉಸ್ತಾದ್
- ಅಬೂ ಶಝ ಲೇಖನಗಳು
- ಆರೋಗ್ಯ.
- ಇಕ್ಬಾಲ್ ಮಂಗಳಪೇಟೆ ಲೇಖನಗಳು
- ಇನ್ನಿತರರ ಲೇಖನಗಳು
- ಇಷ್ಕೇ ಮದೀನ
- ಇಸ್ಲಾಮಿಕ ಚರಿತ್ರೆ
- ಇಸ್ಲಾಮಿಕ ಪುರಾವೆಗಳು
- ಇಸ್ಲಾಮಿಕ ಪುರಾವೆಗಳು..
- ಉತ್ತರಗಳು
- ಜನರಲ್
- ಝಿಯಾರತ್ತ್ ಕೇಂದ್ರ
- ಝಿಯಾರತ್ತ್ ಕೇಂದ್ರ 86
- ಝಿಯಾರತ್ತ್ ಕೇಂದ್ರ 87
- ಝಿಯಾರತ್ತ್ ಕೇಂದ್ರ 88
- ಝಿಯಾರತ್ತ್ ಕೇಂದ್ರ 89
- ಝಿಯಾರತ್ತ್ ಕೇಂದ್ರ 90
- ಝಿಯಾರತ್ತ್ ಕೇಂದ್ರ 91
- ಝಿಯಾರತ್ತ್ ಕೇಂದ್ರ 92
- ಝಿಯಾರತ್ತ್ ಕೇಂದ್ರ: 93
- ನಮ್ಮ ನಾಯಕರು
- ಭಾರತ
- ಮರ್ಕಝ್ & ಇತರರ
- ಮುನೀರ್ ಸಖಾಫಿ ಉಸ್ತಾದ್ ಸಾಲೆತ್ತೂರ್
- ಮುನೀರ್ ಸಖಾಫಿ ಸಾಲೆತ್ತೂರು
- ವಹ್ಹಾಬಿಸಂ
- ಸಂಘಟನೆ
- ಹದೀಸ್ ಮತ್ತು ಪುರಾವೆಗಳು
Tuesday, September 26, 2017
Subscribe to:
Post Comments (Atom)
No comments:
Post a Comment