*ಪ್ರವಾದಿಯನ್ನು ನಿಂದನೆಯನ್ನು ಸಮರ್ಥಿಸಲು ಹೊರಟು ನಗೆಪಾಟಲಿಕ್ಕೀಡಾದ ಮುದಿ ವಹ್ಹಾಬಿ ಪೈಜಿ*
💥💥💥💥💥💥💥💥
ವಹ್ಹಾಬಿ ಅನ್ಪಡ್ ತಸ್ಲೀಂ ಮೌಲವಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ ಅಬೂ ಜಹಲ್, ಉತ್ಬತ್,ಶೈಬತ್ ಮುಂತಾದವರಷ್ಟು ವಿದ್ಯೆ ಇರಲಿಲ್ಲವೆಂದೂ ಅವರು ಅನ್ಪಡ್ ಆಗಿದ್ದರೆಂದೂ ಹೇಳಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ಬಹಿರಂಗವಾಗಿ ನಿಂದಿಸಿದ್ದನ್ನು ತೋಕೆ ಸಖಾಫಿ ಉಸ್ತಾದರು ಆತನ ಮುಂದೆಯೇ ಕ್ಲಿಪ್ ಇಟ್ಟು ಆತನ ನಿಜ ಬಣ್ಣ ಅನಾವರಣ ಮಾಡಿದಾಗ ಇಡೀ ಮುಸ್ಲಿಂ ಸಮುದಾಯವೇ ಆತನಿಗೆ ಹಿಡಿ ಶಾಪ ಹಾಕುತ್ತಿರುವಾಗ ಹಣ ಕಂಡಡೆಗೆ ಹೈ ಜಂಪ್ ಮಾಡುವ ಯಾರಿಗೂ ಬೇಡದೆ ಮೂಲೆಗುಂಪಾಗಿರುವ ಕುಖ್ಯಾತ ಮುದಿ ವಹ್ಹಾಬಿ ಸಾಲೆತ್ತೂರು ಪೈಜಿ ಮಾತ್ರ ಅನ್ಪಡ್ ಮೌಲವಿಯನ್ನು ಸಮರ್ಥಿಸಲು ಹೊರಟಿದ್ದಾನೆ😄😄
ತೋಕೆ ಉಸ್ತಾದರಿಗೆ ಉರ್ದು ಗೊತ್ತಿಲ್ಲವಂತೆ,ಆದ್ದರಿಂದ ಅವರಿಗೆ ಅನ್ಪಡ್ ನ ಅರ್ಥ ಗೊತ್ತಿಲ್ಲವಂತೆ ಎಂದು ಖ್ಯಾತ ಉರ್ದು ವಿದ್ವಾಂಸನಂತೆ ಸೋಗು ಹಾಕಿ ನಗೆಪಾಟಲಿಕ್ಕೀಡಾಗಿದ್ದಾನೆ. ಈತನಿಗೆ ಉರ್ದು ಬಿಡಿ,ಸರಿಯಾಗಿ ಮಲಯಾಳ ಮಾತಾಡಲಿಕ್ಕೇ ಗೊತ್ತಿಲ್ಲ, ಪೈಜಿಯಾದುದಲ್ಲದೆ ಕಿತಾಬಿನ ಒಂದು ವಸ್ತುವೂ ತಿಳಿಯದ ಅನ್ಪಡ್ ಮೌಲವಿ ಈತ. ಈತ ಈಗ ತೋಕೆ ಉಸ್ತಾದರಿಗೆ ಉರ್ದು ಪಾಠ ಮಾಡಲು ಹೊರಟಿದ್ದಾನೆ.😄😄
ಅನ್ಪಡ್ ಎಂದರೆ ಕಲಿಯದವ,ವಿದ್ಯಾರ್ಜನೆ ಮಾಡದವ ,ವಿದ್ಯೆ ಇಲ್ಲದವ ಎಂಬಿತ್ಯಾದಿ ಅರ್ಥಗಳಿವೆ. ಆದರೆ ಇಂದು ಸಾಮಾನ್ಯ ಜನರೆಡೆಯಲ್ಲಿ ಈ ಪದವು ಯಾರನ್ನಾದರೂ ಕೀಳಾಗಿಸಲು,ನಿಂದಿಸಲು ಉಪಯೋಗಿಸಲ್ಪಡುತ್ತದೆ. ಉದಾಹರಣೆಗೆ ಒಬ್ಬನ ಕುರಿತು ಕೀಳಾಗಿಸಲು ಉದ್ದೇಶಿಸಿದರೆ "ಅವನು ಅನ್ಪಡ್ ಲಾ" ಎಂದು ನಿಸ್ಸಾರವಾಗಿ ಹೇಳುವುದನ್ನು ನಾವು ಕೇಳುತ್ತಿರುತ್ತೇವೆ. ಹೀಗೆ ಜನರನ್ನು ಕೀಳಾಗಿಸಲು ಬಳಸುವ ಪದವನ್ನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಬಗ್ಗೆ ಬಳಸುವುದು ಮಹಾ ತಪ್ಪು ಎಂದು ಯಾವುದೇ ಸಾಮಾನ್ಯರಿಗೂ ತಿಳಿದಿದ್ದರೂ ಈ ಮುದಿ ಅನ್ಪಡ್ ಪೈಜಿಗೆ ತಿಳಿಯದೇ ಹೋದದ್ದು ಈತನ ಕುಂಬು ಮಂಡೆಯಲ್ಲಿ ಸೆಗಣಿ ತುಂಬಿದೆ ಎಂಬುದಕ್ಕೆ ಸ್ಪಷ್ಟ ಪುರಾವೆಯಾಗಿದೆ.
ಇನ್ನು ಇದರ ಪದಾರ್ಥ ಪ್ರಕಾರವೂ ಪ್ರವಾದಿಯವರಿಗೆ ಬಳಸುವುದೂ ತಪ್ಪು ಎಂದು ಉರ್ದು ಭಾಷೆಯ ಪ್ರಾಥಮಿಕ ಜ್ಞಾನ ಇದ್ದವರಿಗೂ ತಿಳಿಯಬಹುದು. ಏಕೆಂದರೆ ಪ್ರವಾದಿಯವರು ವಿದ್ಯೆ ಇಲ್ಲದವರಾ ಅಥವಾ ಕಲಿಯದವರಾ? ಕಲಿಯಲು ಶಾಲೆ ಅಥವಾ ಮದ್ರಸಕ್ಕೇ ಹೋಗಬೇಕೆಂದಿದೆಯಾ? ಪ್ರವಾದಿಯವರಿಗೆ ಎಲ್ಲಾ ವಿದ್ಯೆಯನ್ನು ಅಲ್ಲಾಹು ಮುಅ್ ಜಿಝತ್ ಮೂಲಕ ನೀಡಿದ್ದಾನೆ. ಪ್ರವಾದಿಯವರಿಗೆ 'ಉಲೂಮುಲ್ ಅವ್ವಲೀನ ವಲ್ ಆಖಿರೀನ್' ಅಂದರೆ ಮುಂಚಿನವರ ಹಾಗೂ ನಂತರದವರ ಎಲ್ಲಾ ವಿದ್ಯೆಯನ್ನು ಅಲ್ಲಾಹು ನೀಡಿದ್ದಾನೆ. ಹೀಗಿರುವಾಗ ಪ್ರವಾದಿಯವರ ಬಗ್ಗೆ ಕಲಿಯದವ ,ವಿದ್ಯೆ ಇಲ್ಲದವ ಎಂದರ್ಥ ಬರುವ ಅನ್ಪಡ್ ಎಂಬ ಪದ ಬಳಸುವುದು ಹೇಗೆ ಸರಿಯಾಗುತ್ತದೆ? ಈ ಮುನಾಫಿಕಾದ ಮುದಿ ವಹ್ಹಾಬಿ ತನ್ನ ಹೃದಯದಲ್ಲಿರುವ ಕುಫ್ರಿಯತನ್ನು ಬಹಿರಂಗಗೊಳಿಸಿದ್ದಾನೆ ಎಂಬುವುದಕ್ಕೆ ಇದು ದೊಡ್ಡ ನಿದರ್ಶನವಾಗಿದೆ.
ಇನ್ನು ಪ್ರವಾದಿಯವರ ಬಗ್ಗೆ ಉಮ್ಮಿಯ್ಯ್ ಎಂದರೆ ಅದರರ್ಥ ಕಲಿಯದವ,ವಿದ್ಯೆ ಇಲ್ಲದವ ಎಂದಲ್ಲ. ಕಿತಾಬಿನ ಗಂಧಗಾಳಿ ಇಲ್ಲದ ಈತನು ಅರಬಿ ಪದಗಳಿಗೆ ಅರ್ಥ ನೀಡುವುದನ್ನು ನೋಡುವಾಗ ಈತನ ಜಹಾಲತ್ ನ ಆಳ ಎಷ್ಟು ಇದೆ ಎಂದು ಯಾರಿಗೂ ಅರ್ಥವಾಗಬಹುದು. ಉಮ್ಮಿಯ್ಯ್ ಎಂದರೆ ಗುರುವಿನ ಸಹಾಯವಿಲ್ಲದೆ 'ಓದು ಬರಹ ಕಲಿತವರು'ಎಂದಾಗಿದೆ.ಇದನ್ನು ಹಲವಾರು ತಫ್ಸೀರ್ ಗ್ರಂಥಗಳು ಸವಿಸ್ತಾರವಾಗಿ ವಿವರಿಸಿದೆ. ಆದರೆ ಇದನ್ನು ಈ ಅನ್ಪಡ್ ಪೈಜಿ ಯೊಂದಿಗೆ ಹೇಳಿ ಪ್ರಯೋಜನವಿಲ್ಲ. ಏಕೆಂದರೆ ಈತನಿಗೆ ಕಿತಾಬ್ ನೋಡಲು ತಿಳಿಯಲಾರದು. ಕೋಪಿ ಹೊಡೆದು ಪೈಜಿ ಬಿರುದು ಗಿಟ್ಟಿಸಿದ ಈತನೊಂದಿಗೆ ತಫ್ಸೀರ್ ಗ್ರಂಥಗಳನ್ನು ನೋಡಲು ಹೇಳಿದರೆ ಅದು ಕತ್ತೆಯೊಂದಿಗೆ ಬೈಬಲ್ ನೋಡಲು ಹೇಳಿದಂತಾಗಬಹುದು. ಆದ್ದರಿಂದ ಈ ಅನ್ಪಡ್ ಪೈಜಿಗೆ ಧಾರ್ಮಿಕ ಕಾರ್ಯಗಳ ಬಗ್ಗೆ ಮಾತಾಡುವುದಕ್ಕಿಂತ ಎಲ್ಲಿಯಾದರೂ ಹಣ ನೀಡುವವರು ಸಿಗುತ್ತಾರಾ ಎಂದು ನೋಡುವುದು ಒಳ್ಳೆಯದು.
*ಮುಹಮ್ಮದ್ ಯಾಸೀನ್, ಹಳೆಯಂಗಡಿ*
No comments:
Post a Comment