ಟಿಪ್ಪು ಕಾರಣ ನಿದ್ದೆ ಹಾಳಾದದ್ದು ಕೇವಲ ಕೋಮುವಾದಿಗಳಿಗೆ ಮಾತ್ರವಲ್ಲ ಕೆಲವು ನೂತನವಾದಿಗಳಿಗೂ ಆಗಿದೆಯಂತೆ ...ಅದಕ್ಕೆ ಅವರು ತಮ್ಮ ಬರಹಗಳಲ್ಲಿ ಟಿಪ್ಪು ಅವನು, ಸತ್ತ ,ಎಂದೆಲ್ಲಾ ಬರೆಯುತ್ತಾರೆ...ಕಾರಣ ಟಿಪ್ಪು ಓರ್ವ ಹುತಾತ್ಮ ರಾಜ ಎನ್ನುವೂದಕ್ಕಿಂತ ಅವರೋರ್ವ ಸೂಫೀ, ವಲಿಯ್ಯ್ ಆಗಿದ್ದರು ...ಕೋಮುವಾದಿಗಳು ಬರೀ ಟಿಪ್ಪು ಜಯಂತಿಯಂದು ಮಾತ್ರ ಅವರನ್ನು ಸ್ಮರಿಸುವೂದು ಅಲರ್ಜಿಯೆಂದು ತೋರಿದರೆ ಇವರಿಗೆ ಇವರ ಜೀವನ ಪೂರ್ತಿ ಮಹಾತ್ಮರು ಅಲರ್ಜಿ ....ಮಹಾತ್ಮರನ್ನು ಸ್ಮರಿಸುವೂದು ತಪ್ಪೆಂದು ಅವರಿಗೆ ಸಾಮಾಜಿಕ ತಾಣ ಮತ್ತು ಟಾಯ್ಲೇಟ್ ಪೇಪರುಗಳಲ್ಲಿ ಗೀಚಲು ಮಾತ್ರ ಗೊತ್ತು ವಿದ್ವಾಂಸರ ಸಮ್ಮುಖದಲ್ಲಿ ಬಂದು ಖುರ್ಅನ್ ಹದೀಸ್ಗಳ ಮೂಲಕ ಸಾಬೀತು ಪಡಿಸಲು ಆಗಲ್ಲ ಒಂದು ವೇಳೆ ಬಂದರೂ ಬೆಬ್ಬೆ ಬೆಬ್ಬೆ ಬ್ಬೆ ಮಾಡಿ ಅರ್ಧದಿಂದಲೇ ಓಡುತ್ತಾರೆ ಕಾರಣ ಅವರು ಗೂಗಲ್ನಿಂದ ಸರ್ಚ್ ಮಾಡಿ ಪ್ರಿಂಟೌಟ್ ತೆಗೆದ ಪೇಪರ್ ತುಂಡುಗಳು ವಿಧ್ವಾಂಸರ ಪ್ರಶ್ನೆ ಉತ್ತರಕ್ಕೆ ತದ್ವಿರುಧ್ದವಾಗಿರುತ್ತೆ ...ನಿಮ್ಮ ವಾದ ಸರಿಯಲ್ಲ ಎಂದಾಗ ವಿಧ್ವಾಂಸರು ಆದಾರ ಪುರಾವೆಗಳನ್ನೊಳಗೊಂಡ ಗ್ರಂಥಗಳನ್ನು ನೀಡಿ ವಾದವನ್ನು ಮಂಡಿಸಲು ಹೇಳಿದರೆ ನಹ್ವ್ ಸ್ಸರ್ಪ್ ತರ್ಕೀಬ್ಗಳನ್ನೊಳಗೊಂಡ ಸಂಪೂರ್ಣ ಅರಬೀ ಗ್ರಾಮರ್ಗಳಿಂದ ಕೂಡಿದ ಗ್ರಂಥವನ್ನು ಸರಿಯಾಗಿ ಮದ್ರಸದ ಮೆಟ್ಟಿಲು ಹತ್ತದ ಇವರು ಹೇಗೆ ತಾನೇ ಓದಿ ವಿವರಿಸಿಯಾರು? ಮತ್ತೆ ಇರುವ ದಾರಿಯೊಂದೇ ಕಾಲಿಗೆ ಬುದ್ದಿ ಹೇಳಿ ಅಲ್ಲಿಂದ ಒಂದೇ ಓಟ!!!
ಇವರೇನು ಮಹಾ ಇವರ ಗೂಗಲ್ ಗುರುವೆಂಬ ಮಹಾ ಪಂಡಿತನ ವೀಡಿಯೋಗಳನ್ನು ನೋಡಿ ಅವನು ಓದುವ ಖುರ್ಅನ್ ಆಯತ್ಗಳಲ್ಲಿ ಒಂದೇ ಒಂದು ಆಯತ್ ಸಂಪೂರ್ಣ ತಜ್ವೀದ್ ನಿಯಮ ಪಾಲಿಸಿ ಓದಿದನ್ನು ನಾ ಕಂಡಿಲ್ಲ...ಗಿಣಿಪಾಠದಂತೆ ಅತ್ತ ಹೇಳಿ ಬಿಡುವೂದಲ್ಲದೆ....
ಎಳೆಯ ಪ್ರಾಯದಲ್ಲಿ ಕಲ್ಲುಬಂಡೆಗಳಲ್ಲಿ ಕೆತ್ತಿ ಬರೆದಂತೆ ಕಲಿತ ಆಲಿಂಗಳು ದೊಡ್ಡವರಾದ ನಂತರ ನೀರಿನಲ್ಲಿ ಬರೆದ ಹಾಗೆ ಕಲಿತ ಗೂಗಲ್ ಶಿಷ್ಯಂದಿರಿಗೂ ಇರುವ ವ್ಯತ್ಯಾಸವಿಷ್ಟೆ!!!
✍ಮೊಯ್ದೀನ್ ಮಾಝಿನ್
No comments:
Post a Comment