Saturday, November 4, 2017

☪ಝಿಯಾರತ್ತ್ ಕೇಂದ್ರ☪
              👉�12👈

*ಬದ್ರ್ ನ ಚರಿತ್ರೆಯನ್ನು ಪದ್ಯಗದ್ಯ ಮೂಲಕ ವಿವರಿಸಿ ಕೊಟ್ಟ*

_ಮಹಾಗುರು ಶೈಖುನಾ ವಳಪ್ಪಿಲ್ ಅಬ್ದುಲ್ ಅಝೀಝ್ ಮುಸ್ಲಿಯಾರ್ (ರ)_
🔹🔹🔹🔹🔹🔹🔹🔹

✍ ಗಫೂರ್ ಬಾಯಾರ್.

"ಬದ್ರ್ ಶುಹಾದಗಳನ್ನು (ರ) ತವಸ್ಸುಲ್ ಮಾಡಿ ಪ್ರಾರ್ಥಿಸುವ ಪ್ರಾರ್ಥನೆಗೆ *ಇಜಾಬತ್ತ್* ಖಂಡಿತ.

ಬಹುತ್ಯೇಕ ಅಲ್ಲಾಹನ ಔಲಿಯಾಗಳಿಗೆ *ವಿಲಾಯತ್ತ್* ಆರ್ಜಿಸಲು ಒಂದು ಕಾರಣ  ಬದ್ರ್ ಶುಹಾದಗಳ (ರ) ಹೆಸರು ಪಾರಾಯಣ ಮಾಡಿಯೂ, *ತವಸ್ಸುಲ್* ಮಾಡಿಯೂ ಆಗಿದೆ."

ಬದ್ರ್ ಮೌಲಿದ್ ರಚಿಸಿದವರು
 *ಶೈಖುನಾ ವಳಪ್ಪಿಲ್ ಅಬ್ದುಲ್ ಅಝೀಝ್ ಮುಸ್ಲಿಯಾರಾಗಿರುತ್ತಾರೆ. (ರ)

ಅವರ ಜನನ;
ಹಿಜರಿ 1269 ರಲ್ಲಿ.

  ಪೊನ್ನಾನಿ ಅಬ್ದುಲ್ಲ ಮುಸ್ಲಿಯಾರ್ ಉಸ್ಮಾನಿಯವರ ಪುತ್ರರು.

ಪ್ರಮುಖ ಮಖ್ದೂಮಿ  ಉಲಾಮಗಳಿಂದ  ಪೊನ್ನಾನಿಯಲ್ಲೂ, ವಡುತಲಯಲ್ಲೂ, ಜ್ಞಾನಾರ್ಜನೆ ಮಾಡಿಕೊಂಡಿದ್ದರು.
 [ಈ ಸಂದರ್ಭದಲ್ಲಾಗಿದೆ ಬದ್ರ್ ಮೌಲಿದ್ ರಚಿಸಿದರೆಂದು ಹೇಳಲಾಗುತ್ತದೆ]

ಖುತುಬ್ ಸಯ್ಯದ್ ಮೌಲಲ್ ಬುಖಾರಿ(ರ) ರವರು
ಸ್ಥಾಪಿಸಿದ ನೆಟ್ಟೂರ್ ಮಸ್ಜಿದಿನಲ್ಲಿ ದರ್ಸ್ ನಡೆಸಿದರು.

ಉಸ್ತಾದ್ ಮೌಲಾನ ಚಾಲಿಲಕತ್ತ್ ಕುಂಞ ಆಹ್ಮದ್ ಹಾಜಿ, ವಳಪ್ಪಿಲ್ ಅಬ್ದುಲ್ ರಹ್ಮಾನ್ ಮುಸ್ಲಿಯಾರ್, ಸಹೋದರರು.

ಪುದಿಯಾಪ್ಲ ಅಬ್ದು ರಹ್ಮಾನ್ ಮುಸ್ಲಿಯಾರ್, ಅಹ್ಮದುಲ್ ಬರ್ದಲಿಯವರ ಪುತ್ರರಾದ ವಡುತಲ ಮೂಸ ಮುಸ್ಲಿಯಾರ್, ಮೊದಲಾದವರು ಶಿಸ್ಯರಲ್ಲಿ ಪ್ರಮುಖರು.

ವಿವಿಧ ಜ್ಞಾನ ಶಾಖೆಗಳಲ್ಲಿ ಹಲವಾರು ಅಮೂಲ್ಯ ಕೃತಿಗಳನ್ನು ಮಹಾನವರುಗಳು ರಚಿಸಿದರು.

ಸರ್ಫ್ ಎಂಬ ಅರಬಿ ಗ್ರಾಮರಿನ ಮೂಲ
*ಝoಜಾನ್*

 ತವಸ್ಸುಪಿನ
*ನೂಸ್ಹಾತುಲ್* *ಅಸ್ಮಾಹ್*
 ಗ್ರಂಥ ಮತ್ತು
ಬದ್ರ್, ಬದವಿ (ರ), ಹಂಝ (ರ), ಪುರತ್ತಿಲ್ ಸಾನಿ (ರ), ಮಂಬುರಮ್ ಮೌಲೂದ್ ಮೊದಲಾದವುಗಳು ಮಹಾನುಬಾವರ ಅಮೂಲ್ಯ ರಚನೆಗಳಾಗಿವೆ.

ಆಧುನಿಕ ಪಂಡಿತ ಶ್ರೇಷ್ಠರಾದ *ಸುಲ್ತತಾನುಲ್ ಉಲಮಾ AP ಉಸ್ತಾದರ* ಗುರು ಪರಂಪರೆಯಲ್ಲಿ 5ನೇ ಕಣ್ಣಿ ಯಾಗಿದ್ದಾರೆ.
ಮಹಾನುಭಾವರು.

ಹಿಜಿರಿ; 1322- ರಜಬ್ 20ರಂದು ಮಹಾನವರು ವಫಾತ್ತ್ ಆದರು.
ಪೊನ್ನಾನಿ ಕೋಡಬಿ ಅಕಂ ಮಸ್ಜಿದ್ ಅಂಗಣದಲ್ಲಾಗಿದೆ ಅಂತ್ಯ ವಿಶ್ರಾಮಗೊಳ್ಳುತ್ತಿರುವುದು.

ಅಲ್ಲಾಹು ಅವರ ದರಜೆ ಉನ್ನತಿಗೇರಿಸಲಿ ಆಮೀನ್..

ಮಹಾತ್ಮರುಗಳ ನೆರಳಿನಲ್ಲಾಗಿ ಅಲ್ಲಾಹು ನಮ್ಮನು ಅನುಗ್ರಹಿಸಲಿ ಆಮೀನ್.

✍ಕನ್ನಡಕ್ಕೆ;
_ಗಫೂರ್ ಬಾಯಾರ್_
🔹🔹🔹🔹🔹🔹🔹🔹

No comments:

Post a Comment