Saturday, October 14, 2017

*ಕಾಲದ ಬೇಡಿಕೆ ಮುಸ್ಲಿಂ ಐಕ್ಯತೆ ಅಲ್ಲ ಹೊರತು,  ನೈಜ ಮುಸ್ಲಿಮ್ ಆಗಿ ಜೀವಿಸುದು.!*

 ಈಗ ಎಲ್ಲಾ ಕಡೆ ಒಂದೇ ಕೂಗು , ಶತ್ರುಗಳು ನಮ್ಮ ಮೇಲೆ ದಾಳಿ ಮಾಡುತ್ತಿದ್ದಾರೆ ನಾವು ಸುನ್ನಿ, ಸಲಪಿ ಅಂತ ಕಚ್ಚಾಡುದನ್ನು ನಿಲ್ಲಿಸಿ ಎಲ್ಲರೂ ಒಂದಾಗ ಬೇಕು.
ನಾವೆಲ್ಲರೂ ಮುಸ್ಲಿಂ ಧರ್ಮದ ಅನುಯಾಯಿಗಳು.
ನಾವು ಒಂದಾದರೆ ನಮ್ಮನ್ನು ಮುಟ್ಟಲು ಯಾರಿಗೂ ಸಾದ್ಯವಿಲ್ಲ.!!

ಇಂತಹ ಮೆಸೇಜ್ಗಳು, ಭಾಷಣಗಳು ನಾವು ಎಷ್ಟೋ ಕೇಳಿ, ನೋಡಿ ಸಾಕಾಗಿದೆ.!!!

*ಐಕ್ಯತೆಯನ್ನು ಜಪಿಸುವವರು ಸ್ವಲ್ಪ ಇದನ್ನು ಓದಿ ನೋಡಿ:*
೧. ಮುಸ್ಲಿಂಗಳ ಮೇಲೆ ದಾಳಿ ನಡೆಯುತ್ತಿರುವುದು ಕೇವಲ ಭಾರತದಲ್ಲಿ ಮಾತ್ರವೇ?

೨. ಸಿರಿಯಾ, ಇರಾಕ್, ಲಿಬಿಯಾ, ಯಮನ್ ನಂತಹ ಮುಸ್ಲಿಂ ಬಾಹುಳ್ಯ ಇರುವ ರಾಷ್ಟ್ರಗಳಲ್ಲಿ ನಡೆಯುತ್ತಿರುವ ದಾಳಿಗಳಿಗೆ ಕಾರಣವೇನು??
ಅಲ್ಲಿ ಮುಸ್ಲಿಮ್ಗಳ ಸಂಖ್ಯೆ ಕಮ್ಮಿ ಇದೆಯೇ??
ಅಥವಾ ನೀವು ಹೇಳುವ ಗ್ರೂಪಿಸಂ ಅಲ್ಲಿ ಇದೆಯೇ?

ಅಲ್ಲಿ ಮುಸ್ಲಿಂ ಸಮುದಾಯದ ಮೇಲೆ ದಾಳಿ ನಡೆಯಲು ಕಾರಣ ಏನು??

*ಈ ತರಹ ಮುಸ್ಲಿಂಗಳ ಮೇಲೆ ಎಲ್ಲಾ ಭಾಗಗಳಲ್ಲಿ ದಾಳಿ ನಡೆಯಲು ಕಾರಣವೇನು??*

*ಇದಕ್ಕೆಲ ಉತ್ತರ ೧೪೦೦ ವರ್ಷಗಳ ಹಿಂದೆ ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರು ಹೇಳಿದ್ದಾರೆ!!*

*ಒಮ್ಮೆ ಪ್ರವಾದಿ(ಸ.ಅ) ರು ತಮ್ಮ ಅನುಯಾಯಿಗಳಲ್ಲಿ ಹೇಳಿದರು: ಅಂತ್ಯ ದಿನ ಸಮೀಪಿಸುವಾಗ ನನ್ನ ಉಮ್ಮತ್ತ್ಗಳ ಮೇಲೆ ನಾಲ್ಕು ಕಡೆಗಳಿಂದ ಇಸ್ಲಾಮಿನ ಶತ್ರುಗಳು ಆಕ್ರಮಿಸುವರು.*

ಆವಾಗ ಸ್ವಹಾಬಿಗಳು ಕೇಳುತ್ತಾರೆ: ಯಾಕೆ ಆವಾಗ ಮುಸ್ಲಿಂಗಳ ಸಂಖ್ಯೆ ಕಡಿಮೆ ಇರುತ್ತದೆಯೇ??

*ಪ್ರವಾದಿ ಮುಹಮ್ಮದ್(ಸ.ಅ) ರು ಉತ್ತರಿಸುತ್ತಾರೆ: ಇಲ್ಲ ಕಂಡಿತಾ ಇಲ್ಲ. ಮುಸ್ಲಿಂಮರು ಹೆಚ್ಚಾಗೆ ಇರುತ್ತಾರೆ. ಆದರೆ ಅವರಲ್ಲಿ ಈಮಾನ್ (ವಿಶ್ವಾಸ) ಇರುವರು  ಕಡಿಮೆ ಇರುತ್ತಾರೆ!!*

ನೋಡಿ ಇಲ್ಲಿ!!
ಮುಸ್ಲಿಂ ಧರ್ಮದ ಮೇಲೆ ಈ ರೀತಿಯಲ್ಲಿ ದಾಳಿ ನಡೆಯಲು ಕಾರಣ, ನಮ್ಮಲ್ಲಿ ಈಮಾನಿನ ಕೊರತೆ ಇದೆ. ಎಲ್ಲರ ವಿಶ್ವಾಸ ಒಂದೇ ರೀತಿ ಇಲ್ಲ.!!

*ವಿಶ್ವಾಸ ಸರಿ ಇಲ್ಲದೆ
ನಾವು ಐಕ್ಯವಾಗಿ ಏನು ಪ್ರಯೋಜನ!!*

*ಅಲ್ಲಾಹನ ಸಹಾಯ ಬೇಕಲ್ಲವೇ! ಪ್ರವಾದಿ ಮುಹಮ್ಮದ್ (ಸ.ಆ) ರ ನೋಟ ಬೇಕಲ್ಲವೇ!!
ಅಲ್ಲಾಹನ ಸಹಾಯ ಇಲ್ಲದೆ ನಾವು ವಿಜಯ ಹೊಂದಲು ಸಾಧ್ಯವೇ??*

*ಆದ್ದರಿಂದ ಕಾಲದ ಬೇಡಿಕೆ  ಐಕ್ಯತೆ ಅಲ್ಲ ಹೊರತು ನಾವು ನೈಜ ಮುಸ್ಲಿಂ ಆಗಿ ಜೀವಿಸುವುದು!!*

*ಇನ್ನು ಐಕ್ಯತೆ ಯಾರೊಂದಿಗೆ??*
೧. ನಮ್ಮ ಪ್ರವಾದಿ ಮುಹಮ್ಮದ್ (ಸ.ಅ) ರನ್ನು ಸಾಧಾರಣ ಮನುಷ್ಯ ಎಂದು ಹೇಳುವವರೊಂದಿಗೆಯ??

೨. ನಮಗೆ ಸೌದಿಯ ಆಡಳಿತ ಸಿಕ್ಕಿದರೆ ಮೊದಲು ಮಾಡುವ ಕೆಲಸ , ಪವಿತ್ರ ರೌಲಾವನ್ನು ಕೆಡವುದು ಅಂತ ಹೇಳಿದ ಯಹೂದಿ ಏಜೆಂಟ್ ಗಳೊಂದಿಗೆ ಯಾ???

೩. ಇಸ್ಲಾಂ ಧರ್ಮದ ನಿಲವಿಗಾಗಿ ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿದ, ಸ್ವಹಾಬಿಗಳು ಹಾಗೂ ಮಹಾತ್ಮರುಗಳ ಖಬರ್ ಗಳನ್ನು ನಾಶ ಮಾಡಿದ ಈ ವಹ್ಹಾಬಿ ಗಳೊಂದಿಗೆ ಐಕ್ಯತೆ ಮಾಡ ಬೇಕೇ??

೪. ವಹ್ಹಾಬಿಸಂನ ಹೆಸರಲ್ಲಿ ಯಹೂದಿಗಳೊಂದಿಗೆ ಸೇರಿಕೊಂಡು ಸಿರಿಯಾ , ಇರಾಕ್ ನಂತಹ ಮುಸ್ಲಿಂ ರಾಷ್ಟಗಳಲ್ಲಿ ಅಭದ್ರತೆ ಸೃಷ್ಟಿಸಿ, ಲಕ್ಷಾಂತರ ಮುಸ್ಲಿಂರ ಮಾರಣ ಹೋಮಕ್ಕೆ ಕಾರಣರಾದ ಈ ನೂತನವಾದಿಗಳೊಂದಿಗೆ ಐಕ್ಯತೆ ಸಾಧ್ಯವೇ??

೫. ಮುಖ್ಯವಾಗಿ ಪ್ರವಾದಿ ಮುಹಮ್ಮದ್ (ಸ.ಅ) ರು ೧೪೦೦ ವರ್ಷಗಳ ಹಿಂದೆಯೇ ನಮಗೆ ಇಲ್ಲಿ ಇಸ್ಲಾಂ ಅನ್ನು ಪರಿಪೂರ್ಣವಾಗಿ ನೀಡಿ ಹೋಗಿದ್ದಾರೆ.
ಪ್ರವಾದಿ ಮುಹಮ್ಮದ್ (ಸ.ಅ) ರ ಮೂಲಕ, ಅವರ ಅನುಯಾಯಿಗಳ ಮೂಲಕ ಪಾರಂಪರಿಕವಾಗಿ ನಮಗೆ ತಲುಪಿದೆ.
ಅದರಲ್ಲಿ ಯಾವುದೇ ತಿದ್ದುಪಡಿಗೆ ಅವಕಾಶವಿಲ್ಲ.

ಆದರೆ ಈ ನೂತನವಾದಿಗಳು ತಮಗೆ ಬೇಕಾದ ಹಾಗೆ ತಿದ್ದುಪಡಿ ಮಾಡುತ್ತಿದ್ದಾರೆ!!

ಈಗ ಹೇಳಿ, ಇಲ್ಲಿ ಇಸ್ಲಾಂನ ನಿಜವಾದ ಶತ್ರುಗಳು ಯಾರು??

*ಇಸ್ಲಾಂನ ಸುಂದರ ಆಶಯಗಳನ್ನು ನಾಶ ಮಾಡುತ್ತಿರುವ,*
*ಈ ಯಹೂದಿ ಏಜೆಂಟ್ಗಳಾದ ನೂತನವಾದಿಗಳೊಂದಿಗೆ ಐಕ್ಯತೆ ಸ್ಥಾಪಿಸಲು ಒಬ್ಬ ನೈಜ ಮುಸಲ್ಮಾನನಿಂದ ಸಾಧ್ಯವೇ??*

*ಇವರೊಂದಿಗೆ ಐಕ್ಯವಾದರೆ ಅಲ್ಲಾಹನ ಸಹಾಯ ಸಿಗಬಹುದೇ? ಪ್ರವಾದಿ ಮುಹಮ್ಮದ್ (ಸ.ಅ) ರು ಇಷ್ಟ ಪಡುತ್ತಾರೆಯೇ??*

ಐಕ್ಯತೆ ಎಂದು ಬೊಬ್ಬೆ ಹಾಕುವ ಮೊದಲು , ನಿಜವಾದ ಮುಸ್ಲಿಂ ಆಗಿ. ಈಮಾನ್ ವಿಶ್ವಾಸ ದೃಡಗೊಳಿಸಿ!!

*ಪ್ರವಾದಿ ಮುಹಮ್ಮದ್ (ಸ.ಅ) ಕಲ್ಪಿಸಿದ ಕಾರ್ಯಗಳನ್ನು ನಿರ್ವಹಿಸಿ, ಅವರು ವಿರೋಧಿಸಿದ ಕಾರ್ಯಗಳಿಂದ ದೂರವಿರಿ.*
ಆವಾಗ ಅಲ್ಲಾಹನ ಸಹಾಯ ನಮಗೆ ಇರುತ್ತದೆ.

ಅದು ಬಿಟ್ಟು ಈಮಾನ್ (ವಿಶ್ವಾಸ )
ನಾಶ ಮಾಡುವವರೊಂದಿಗೆ ಸೇರಿಕೊಂಡು ನೀವು ಐಕ್ಯತೆ ಮಾಡಿದರೆ, ಅಲ್ಲಾಹನ ಸಹಾಯ ಕಂಡಿತ ಇರುವುದಿಲ್ಲ.

ಈ ತರಹದ ಐಕ್ಯತೆಗೆ ಈಮಾನ್ ಇರುವ ಒಬ್ಬ ಸತ್ಯ ವಿಶ್ವಾಸಿ ಕೂಡ ಸಿಗಲಾರ.

*ಒಮ್ಮೆ ನಿಮ್ಮ ಹೃದಯ ಮೇಲೆ ಕೈ ಇಟ್ಟು ನಿಶ್ಕಲಂಕವಾಗಿ ಚಿಂತಿಸಿ. ಚಿಂತಿಸುವವರಿಗೆ ಇಲ್ಲಿ ದೃಷ್ಟಾಂತಗಳಿವೆ.*

*ಇನ್ನೂ ಕೂಡ ನಿಮಗೆ ಈ ವಹ್ಹಾಬಿಗಳೊಂದಿಗೆ ಐಕ್ಯತೆ ಬೇಕು ಅಂತ ಎನಿಸಿದರೆ, ನೀವು ನಿಮ್ಮ ಐಕ್ಯತೆ ಇಟ್ಟುಕೊಳ್ಳಿ, ನಾವು ನಮ್ಮ ಈಮಾನ್ ಇಟ್ಟುಕೊಳ್ಳುತ್ತೇವೆ.*

👍🏻👍🏻👍🏻👍🏻👍🏻👍🏻

*Haneef Ullal*

No comments:

Post a Comment